ಸಾರ್ವಜನಿಕ ಹಿತಾಸಕ್ತಿ ಇಲ್ಲದ ವಿಷಯಗಳನ್ನು ಬ್ರೇಕಿಂಗ್ ಮಾಡುತ್ತಲೇ ಇರುತ್ತಾರೆ…..ಅದು ಸುದ್ದಿನಾ? ಬ್ರೇಕಿಂಗ್ ? ಫ್ಲಾಷ್ ನ್ಯೂಸಾ ಅನ್ನುವುದೇ ಗೊತ್ತಿರುವುದಿಲ್ಲ


ಬ್ರೇಕಿಂಗ್ ನ್ಯೂಸ್ ಹಾಗೂ ಫ್ಲ್ಯಾಷ್ ನ್ಯೂಸ್ ನಡುವಿನ ವ್ಯತ್ಯಾಸ ಗೊತ್ತಿಲ್ಲದಿರುವವರು ಆಯಾ ವಿಭಾಗಗಳ ಮುಖ್ಯಸ್ಥರಾಗಿರುವುದರಿಂದಲೇ ಇಂಥಹ ಪ್ರಮಾದಗಳಾಗುತ್ತವೆ. ಸುದ್ದಿಗೆ ಬರ ಅಂಥ ಮುಖ್ಯಸ್ಥರು ಭಾವಿಸುತ್ತಾರೆ. ಆದ್ದರಿಂದಲೇ ಯಡಿಯೂರಪ್ಪ ಪೂಜೆ ಮಾಡಿದ್ದು ಬ್ರೇಕಿಂಗ್ ಆಗುತ್ತದೆ. ಸುದ್ದಿ ಸ್ಫೋಟ ಆಗುತ್ತದೆ. ಸಮೂಹ ಮಾಧ್ಯಮದ ಶಕ್ತಿ ಗೊತ್ತಿಲ್ಲದೇ ಇರುವವರು ನ್ಯೂಸ್ ಛಾನೆಲ್ಗಳಲ್ಲಿ ಹೆಚ್ಚು ಮಂದಿ ಇರುವುದರಿಂಲೇ ಇಂಥಹ ಸುದ್ದಿಗಳನ್ನು ಜನ ಕೇಳಬೇಕಾಗುತ್ತದೆ ಜತೆಗೆ ನೋಡಬೇಕಾಗುತ್ತದೆ. ಯಾವುದು ಸುದ್ದಿ ಅಂಥ ತಿಳಿದುಕೊಳ್ಳಬೇಕಾದರೆ ವರ್ಷಗಟ್ಟಲೆ ಹಿಡಿಯುತ್ತದೆ. ಕಾರಣ ಬಹುತೇಕ ಟಿವಿ ಚಾನೆಲ್ಗಳ ಸುದ್ದಿ ವಿಭಾಗಗಳಲ್ಲಿ ಕೆಲಸ ನಿರ್ವಹಿಸುವ ವರದಿಗಾರರು ಹಾಗೂ ಸಂಪಾದಕೀಯ ವಿಭಾಗದವರಿಗೆ ಒಂದು ಬೇಸಿಕ್ ತರಬೇತಿ ಆಗಿರುವುದಿಲ್ಲ. ಬಹುತೇಕ ಎಲ್ಲಾ ನ್ಯೂಸ್ ಪೇಪರ್ಗಳ ಸಂಪಾದಕರು ಹಾಗೂ ನ್ಯೂಸ್ ಚಾನೆಲ್ಗಳ ಮುಖ್ಯಸ್ಥರು ಮೂಲಭೂತ ವರದಿಗಾರರಾಗಿ ಮೇಲಕ್ಕೆ ಏರಿದ್ದರೆ ಅಥವಾ ಆ ಸ್ಥಾನಕ್ಕೆ ನೇಮಕಗೊಂಡರೆ ಇಂಥಹ ಪ್ರಮಾದಗಳಾಗುವುದನ್ನು ತಡೆಯಬಹುದು. ಆದರೆ ಈಗೆಲ್ಲಾ ಹೈಬ್ರಿಡ್ ಸಂಪಾದಕರೇ. ರಾತ್ರೋರಾತ್ರಿ ಸುದ್ದಿ ಸಂಸ್ಥೆಗಳ ಮುಖ್ಯಸ್ಥರಾಗುತ್ತಾರೆ. ಅಂಥವರಿಗೆ ಸಂಪಾದಕೀಯ ವಿಭಾಗವನ್ನು ಹೇಗೆ ದುಡಿಸಿಕೊಳ್ಳಬೇಕು? ವರದಿಗಾರರ ತಂಡವನ್ನು ಹೇಗೆ ಮುನ್ನಡೆಸಬೇಕು ಎಂಬುದೇ ಗೊತ್ತಿರುವುದಿಲ್ಲ. ಆದ್ದರಿಂದಲೇ ಜಾಳು ಜಾಳಾದ   ಹಳಸು ಸುದ್ದಿಗಳನ್ನು, ಸಾರ್ವಜನಿಕ ಹಿತಾಸಕ್ತಿ ಇಲ್ಲದ ವಿಷಯಗಳನ್ನು ಬ್ರೇಕಿಂಗ್ ಮಾಡುತ್ತಲೇ ಇರುತ್ತಾರೆ. ಏಕೆಂದರೆ ಸುದ್ದಿಕೊಡುವವನಿಗೂ ಹಾಕುವವರಿಗೂ ಅದು ಸುದ್ದಿನಾ? ಬ್ರೇಕಿಂಗ್ ಆಗಬಹುದಾ? ಫ್ಲಾಷ್ ನ್ಯೂಸಾ ಅನ್ನುವುದೇ ಗೊತ್ತಿರುವುದಿಲ್ಲ. ಇದರಿಂದ ಬ್ರೇಕಿಂಗ್ ನ್ಯೂಸ್ಗಳ ಹಾವಳಿ ಹೆಚ್ಚಾಗಿದೆ.
ಕನರ್ಾಟಕದ ಟೆಲಿವಿಷನ್ ಇತಿಹಾಸ ಹೆಚ್ಚೆಂದರೆ ಹದಿನೈದು ವರ್ಷದ್ದು. ರಾಮೋಜಿರಾವ್ ಈಟಿವಿ ಶುರುವಾದಾಗ ರಾಮೋಜಿಫಿಲಂ ಸಿಟಿಯಲ್ಲಿ ಕೊಡಿಸಿದ 26 ದಿನಗಳ ತರಬೇತಿಯೇ ರಾಜ್ಯದ ಟೆಲಿವಿಷನ್ ಇತಿಹಾಸದಲ್ಲಿಯೇ ಮೊದಲಿನದು. ಅಲ್ಲಿಯವರೆಗೆ ಇದ್ದ ಉದಯ, ಕಾವೇರಿ ಹಾಗೂ ಸುಪ್ರಭಾತ ಮಾಧ್ಯಮ ಸದಸ್ಯರಿಗೆ ಅಂಥಹ ಟೆಕ್ನಿಕಲ್ ತರಬೇತಿ ಆಗಿರಲಿಲ್ಲ. ಜತೆಗೆ ಸಿಕ್ಕಿದ್ದರೂ ನುರಿತವರಿಂದ ದೊರಕಿದ್ದಲ್ಲ. ಇದು ಬೇಸಿಕ್ ಅಥವಾ ಮೂಲಭೂತ ನ್ಯೂನತೆ. ನಾನು ಹೇಳಿದಂತೆ ನಾವೆಲ್ಲಾ ಈಟಿವಿ ಸೇರಲು ಹೈದ್ರಾಬಾದ್ಗೆ ಹೊರಟು ನಿಂತಾಗ ಹೈದ್ರಾಬಾದ್ಗೆ ಬಂದಿದ್ದವರಲ್ಲಿ ಬಹುತೇಕ ಹೊಸಬರಿದ್ದರು. ಅವರಲ್ಲಿ ಶೇ. 50 ಮಂದಿ ಜರ್ನಲಿಸಂನಲ್ಲಿ ಒಂದು ಬೇಸಿಕ್ ಡಿಗ್ರಿಯನ್ನಾಗಲಿ, ಡಿಪ್ಲೊಮವೊಂದನ್ನಾಗಲಿ ಮಾಡಿದವರಲ್ಲ. ಹೀಗೆ ಹೈದ್ರಾಬಾದ್ಗೆ ಬಂದ ಜನ ಒಂದೆರಡು ವರ್ಷಗಳಲ್ಲಿ ಸಮಾನ ಮನಸ್ಕರು (ಅಥವಾ ಸ್ವಂತ ವ್ಯಕ್ತಿತ್ವ ಇಲ್ಲದವರೆಲ್ಲಾ) ಸೇರಿ ಒಂದು ಗುಂಪುಕಟ್ಟಿಕೊಂಡರು. ಅವರೇ ಮುಂದೆ ದೊಡ್ಡ ಆಂಕರ್ ಗಳಾದರು. ಅವರೇ ಸುದ್ದಿವಿಭಾಗದ ಕೋಆಡರ್ಿನೇಟರ್ಸ್ ಆದರು. ಹೀಗೆ ಬೇಸಿಕ್ ಆದ ತರಬೇತಿ ಪಡೆಯದ, ಒಂದು ದಿನವಾದರೂ ಫೀಲ್ಡಿಗೆ ಹೋಗಿ ವರದಿಮಾಡದ, ಸುದ್ದಿ ಬರೆಯದ ಜನರ ಕೈಗೆ ಸುದ್ದಿ ಮಾಧ್ಯಮವನ್ನು ಮುನ್ನಡೆಸುವ ಹೊಣೆಗಾರಿಕೆ ದೊರೆತರೆ ಇನ್ನೇನಾಗುತ್ತದೆ ಹೇಳಿ. ಈಟಿವಿಗೆ ಜನರನ್ನು ನೇಮಕ ನೇಮಕಮಾಡಿದಾಗ ರಾಮೋಜಿರಾವ್ಗೆ ಆಗಲಿ ನಾರಾಯಣಮೂತರ್ಿ ಅವರಿಗಾಗಲಿ, ರಾಮನುಜಂಗೆ ಆಗಲಿ ಇಲ್ಲಿನ ಜನರ ಪರಿಚಯವಿರಲಿಲ್ಲ. ಅವರಿಗಿದ್ದ ಮ್ಯಾನ್ಡೇಟ್ ಒಂದೇ ಕನರ್ಾಟದಲ್ಲಿ ಚಾನೆಲ್ ಮಾಡಬೇಕು. ಅದ್ಕಕಾಗಿ ಜನರ ನೇಮಕವಾಗಬೇಕು. ಆದ್ದರಿಂದ ಸಿಕ್ಕಸಿಕ್ಕವರನ್ನು ಆ ಚಾನೆಲ್ಗೆ ತುಂಬಿದರು. ಹೀಗೆ ಬಂದ ಜನರೆ ಮುಂದೆ ಟಿವಿ -9, ಸುವಣರ್ಾ, ಸಮಯ, ಜನಶ್ರೀ, ಕಸ್ತೂರಿ ಚಾನೆಲ್ಗಳಲ್ಲಿ ಗುಂಪು ಗುಂಪುಗಳಲ್ಲಿ ಸೇರಿಹೋದರು. ಈಟಿವಿಯಲ್ಲಿ ಕಲಿತದ್ದನ್ನೇ ಮುಂದಿನ ಚಾನೆಲ್ಗಳಲ್ಲಿ ಮಾಡತೊಡಗಿದರು. ಆದ್ದರಿಂದಲೇ ಇಂದು ಎಲ್ಲಾ ಚಾನೆಲ್ಗಳಲ್ಲಿ ಒಂದೊಂದು ಗುಂಪುಗಳು. ಆ ಗುಂಪಿಗೆ ಸೆಲ್ಯೂಟ್ ಹೊಡೆದರೆ ಮಾತ್ರ ಆ ಟಿವಿಗಳಿಗೆ ಸೇರ್ಪಡೆ. ಇಲ್ಲದಿದ್ದರೆ ನೀವೇಷ್ಟೇ ಪ್ರತಿಭಾವಂತರಾಗಿದ್ದರೂ ನಿಮಗೆ ಅವಕಾಶವಿಲ್ಲ. ಇದನ್ನು ಹೊಸ ಪತ್ರಿಗೆಗಳಿಗೂ ಅನ್ವಯಿಸಬಹುದು.
ಹೀಗೆ 12 ವರ್ಷಗಳ ಹಿಂದೆ ಆದ ಒಂದು ಪ್ರಮಾದ ಕನರ್ಾಟಕದ ಇಡೀ ಎಲೆಕ್ಟ್ರಾನಿಕ್ ಮಾಧ್ಯಮವನ್ನು ಆವರಿಸಿ ಇಂದು ಆಗುತ್ತಿರುವ ಪ್ರಮಾದಗಳಿಗೆ ಸಾಕ್ಷಿಯಾಗುತ್ತಿದೆ. ಈಟಿವಿ ಶುರುವಾದಾಗ ಕನ್ನಡಪ್ರಭ, ಪ್ರಜಾವಾಣಿಯಂಥಹ ಪತ್ರಿಕೆಗಳಲ್ಲಿ ಕೆಲಸ ಮಾಡಿ, ಭಾಷಾಂತರ ಮಾಡಿ, ವರಿದಗಾರಿಕೆ ಮಾಡಿ ನುರಿತಂಥವರು ಹೈದ್ರಾಬಾದ್ಗೆ ಹೋಗಲು ಮನಸ್ಸು ಮಾಡಿ ಮುಖ್ಯಸ್ಥರಾಗಿ ನೇಮಕಗೊಂಡಿದ್ದರೆ ಇಲ್ಲಿನ ಎಲೆಕ್ಟ್ರಾನಿಕ್ ಮಾಧ್ಯಮಗಳ ಚಹರೆಯೇ ಬದಲಾಗುತ್ತಿತ್ತೆನೋ….ಆದರೆ ಹಾಗಾಗಲಿಲ್ಲ. ಅಲ್ಲಿಗೆ ಹೋದವರು ಹಾಳುರಿಗೆ ಉಳಿದ ಗೌಡರಂತಾದರು. ಅವರಲ್ಲಿಯೇ ಒಬ್ಬರನ್ನು ಚಾನೆಲ್ನ ಮುಖ್ಯಸ್ಥರನ್ನಾಗಿಸಲಾಯಿತು. ಮತ್ತೊಬ್ಬರನ್ನು ಸುದ್ದಿ ವಿಭಾಗಕ್ಕೆ ನೇಮಿಸಲಾಯಿತು. ಮತ್ತೊಬ್ಬರು ಆಂಕರ್ಗಳ ಮುಖ್ಯಸ್ಥರಾದರು. ಈ ಹಿಂದೆ ಆದ ಒಂದು ಪ್ರಮಾದ ಈಗ ಎಲ್ಲಾ ಚಾನೆಲ್ಗಳಲ್ಲಿ ಕಾಣಿಸುತ್ತಿದೆ ಎಂದೇ ಹೇಳಬಹುದು. ಹೀಗೆ ಈಟಿವಿಯಿಂದ ವಲಸೆ ಬಂದ ಒಬ್ಬೊಬ್ಬರು ಒಂದೊಂದು ಟೀಂ ಕಟ್ಟಿಕೊಂಡರು. ಈ ಟೀಂಗಳೇ ಈಗ ಬಹುತೇಕ ಚಾನೆಲ್ಗಳಲ್ಲಿ ಕೆಲಸ ಮಾಡುತ್ತಿವೆ, ಆದ್ದರಿಂಲೇ ಈ ಪ್ರಮಾದಗಳ ಸರತಿ.
ಒಂದು ಹೊಸ ಚಾನೆಲ್ ಶುರುವಾದರೆ ಈ ಟೀಂಗಳಲ್ಲಿಯೇ ಒಂದು ಸುದ್ದಿ ವಿಭಾಗದ ನೇತೃತ್ವ ವಹಿಸಿಕೊಳ್ಳುತ್ತದೆ. ಈ ಟೀಂಗೆ ಜೀ ಹುಜೂರ್ ಎನ್ನುವವರನ್ನು ಮಾತ್ರ ಆ ಚಾನೆಲ್ಗೆ ಸೇರಿಸಿಕೊಳ್ಳಲಾಗುತ್ತದೆ. ಬಹುತೇಕ ನೀವು ನೋಡಿ ಎಲ್ಲಾ ಚಾನೆಲ್ಗಳ ಜಿಲ್ಲಾ ವರದಿಗಾರರು, ಸುದ್ದಿ ವಿಭಾಗದಲ್ಲಿ ಕೆಲಸ ಮಾಡುವವರು ಹೀಗೆ ಜೀ ಹುಜೂರ್ ಎಂದು ನೇಮಕಗೊಂಡವರೇ. ನೀವು ಯಾವುದಾದರೂ ಹೊಸ ಚಾನೆಲ್ನವರು ಜಾಹಿರಾತು ನೀಡಿ, ಪರೀಕ್ಷೆ ನಡೆಸಿ, ಪ್ರತಿಭೆಗೆ ತಕ್ಕಂತೆ ನಿಸ್ಪಕ್ಷಪಾತವಾಗಿ ಅಭ್ಯಥರ್ಿಗಳನ್ನು ನೇಮಕ ಮಾಡಿಕೊಂಡಿದ್ದನ್ನು ನಾನು ನೋಡಿಲ್ಲ. ಎಲ್ಲರೂ ಒಂದೊಂದು ಗುಂಪಿಗೆ ಸೇರಿದವರೇ. “ಎ” ಎಂಬ ವ್ಯಕ್ತಿ ಒಂದು ಗುಂಪಿಗೆ ಸೇರಿದ್ದರೆ ಸಾಕು ಆತನನ್ನು ನೇಮಕವಾದ ಮೂರೇ ದಿನಕ್ಕೆ ಸ್ಕ್ರಾಲ್ ನ್ಯೂಸ್ಗೆ ಹಾಕುತ್ತಾರೆ. ಅವನಿಗೆ ಬ್ರೇಕಿಂಗ್ ಯಾವುದು, ಫ್ಲಾಷ್ ಯಾವುದು, ಜಸ್ಟ್ ಇನ್ ಯಾವುದು ಹೀಗೆ ಏನೊಂದು ಗೊತ್ತಿರುವುದಿಲ್ಲ. ಜಿಲ್ಲೆಗಳಲ್ಲಿ ಚಾನೆಲ್ ಸೇರಿದ ಮೂರು ದಿನಕ್ಕೆ ಅವನು ಜಿಲ್ಲಾ ವರದಿಗಾರನಾಗುತ್ತಾನೆ. ಬೆಂಗಳೂರಿನಲ್ಲಿ ಚಾನೆಲ್ ಸೇರಿದ 15 ದಿನಕ್ಕೆ ಟಿವಿ ಪರದೆ ಮೇಲೆ ಆಂಕರ್ಗಳಾಗುತ್ತಾರೆ. ಎಲ್ಲವೂ ಗುಂಪುಗಾರಿಕೆಯ ಫಲ. ಆದ್ದರಿಂದಲೇ ಇಂಥಹ ಬ್ರೀಡ್ಗಳಿಂದಲೇ ಈ ಎಲ್ಲಾ ಅವಾಂತರಗಳು. ಸುದ್ದಿಕೊಟ್ಟವನಿಗೂ ಗೊತ್ತಿರುವುದಿಲ್ಲ. ಹಾಕುವವನಿಗೂ ಅದೇನೆಂದು ಗೊತ್ತಾಗುವುದಿಲ್ಲ. ಇತ್ತ ಮುಖ್ಯಸ್ಥನಿಗೂ ಸಾರ್ವಜನಿಕ ಹಿತಾಸಕ್ತಿ ಏನೆಂದು ಅರಿವಾಗುವುದಿಲ್ಲ. ಆದ್ದರಿಂದಲೇ ಜನ ಐದು ನಿಮಿಷಕ್ಕೊಂದು ಬ್ರೇಕಿಂಗ್ ನ್ಯೂಸ್ ನೋಡುವುದು.
ಸಮೂಹ ಮಾಧ್ಯಮದ ತಾಕತ್ತು, ಜವಾಬ್ದಾರಿ ಏನೆಂದು ಅರಿಯದವರು ಇಂದು ಚಾನೆಲ್ಗಳ ಮುಖ್ಯಸ್ಥರಾಗಿರುವುದರಿಂದಲೇ ಈ ಪ್ರಮಾದಗಳ ಸೃಷ್ಟಿ. ಯಾವ ಚಾನೆಲ್ನ ಮುಖ್ಯಸ್ಥ ವರದಿಗಾರಿಕೆ ವಿಭಾಗವನ್ನು ವಿಷಯಗಳ ಅಧ್ಯಯನಕ್ಕೆ, ಹುಡುಕಾಟಕ್ಕೆ ಹಚ್ಚುವುದಿಲ್ಲವೋ, ಯಾವ ಸುದ್ದಿ ವಿಭಾಗವನ್ನು ಸುದ್ದಿಯ ಆಳ, ಉದ್ದ, ಅಗಲ ಅರಿಯಲು ಪ್ರೇರೆಪಿಸುವುದಿಲ್ಲವೋ ಆಗ ಸುದ್ದಿಗಳ ಜಿನುಗು, ಉದ್ಭವ ಬತ್ತುವುದಿಲ್ಲ. ಯಾವಾಗ ಈ ಕೆಲಸ ಆಗುವುದಿಲ್ಲವೋ, ಆಗ ವರದಿಗಾರರು ಪ್ರೆಸ್ಮೀಟ್ಗೆ ಹೋಗಿ ಹೇಳಿದ್ದನ್ನು ಬರೆದುಕೊಂಡು ಬರುತ್ತಾರೆ. ಅಲ್ಲಿಂದಲೇ ಕ್ಯಾಸೆಟ್ ಕಳುಹಿಸಿ ನೀವೇ ಸುದ್ದಿ ಬರೆದುಕೊಳ್ಳುವಂತೆ ಸುದ್ದಿ ವಿಭಾಗದವರಿಗೆ ಸೂಚಿಸುತ್ತಾರೆ. ನಿನ್ನೆ ಮೊನ್ನೆ ಚಾನೆಲ್ಗೆ ಬಂದವನೊಬ್ಬ ಕ್ಯಾಸೆಟ್ಗೆ ಹೆಡ್ಪೋನ್ ಹಾಕಿ ಕೇಳಿಸಿಕೊಂಡು ಮತ್ತೇನನ್ನೋ ಬ್ರೇಕಿಂಗ್ ಕೊಟ್ಟುಬಿಡುತ್ತಾನೆ. ಸುದ್ದಿ ಸೋಸುವ ಬದಲು ಸೋರಿಸಿ ಜನರಿಗೆ ಮತ್ತೇನನ್ನೋ ತಲುಪಿಬಿಡುತ್ತಾನೆ. ಆಗಲೇ ಉದ್ಘಾಟನೆ, ಬಿದ್ದಿದ್ದು, ಪೂಜೆ ಮಾಡಿದ್ದು, ಮುಖ ನೋಡಿದ್ದು, ಎದುರು ಬದುರಾಗಿದ್ದು ಬ್ರೇಕಿಂಗ್ ಆಗಿಬಿಡುತ್ತದೆ. ಇದನ್ನು ಸುದ್ದಿ ಮುಖ್ಯಸ್ಥರಿಗೆ ಗೊತ್ತಾಗುವುದು ನಿಮ್ಮಂಥವರು ಬೈಯ್ದಾಗಲೇ.
ಬಹುತೇಕ ನೋಡಿ ಜಿಲ್ಲಾ ಕೇಂದ್ರಗಳಿಂದ ಒಂದೇ ತೆರನಾದ, ಒಂದೇ ಸಮಯಕ್ಕೆ ಎಲ್ಲಾ ಸುದ್ದಿಗಳು ಬ್ರೇಕ್ ಆಗುತ್ತವೆ. ಕಾರಣ ಇಷ್ಟೇ. ಎಲ್ಲಾ ಚಾನೆಲ್ನ ವರದಿಗಾರರು ಒಪ್ಪಂದದ ವರದಿಗಾರಿಕೆ ಮಾಡತೊಡಗಿದ್ದಾರೆ ಈಗ. ಒಂದು ಕಾರ್ಯಕ್ರಮಕ್ಕೆ ಒಬ್ಬನೇ ವರದಿಗಾರ, ಕ್ಯಾಮರಾಮನ್ ಹೋಗಿ ಅವನು ಕೊಟ್ಟಿದ್ದನ್ನು ಇತರರು ಕಾಪಿ ಮಾಡುತ್ತಾರೆ. ಇದರಿಂದಲೆ ಏಕಕಾಲಕ್ಕೆ ಎಲ್ಲಾ ಚಾನೆಲ್ಗಳಲ್ಲಿ ಸುದ್ದಿಗಳು ಬ್ರೇಕ್ ಆಗುತ್ತವೆ. ಹಾಗೆಯೇ ಸತ್ತುಹೋಗುತ್ತವೆ. ಜಿಲ್ಲಾ ಕೇಂದ್ರಗಳಲ್ಲಿ ಸ್ವಂತಿಕೆಯಿಂದ ಕೆಲಸ ಮಾಡುವವರನ್ನು ಸೂಕ್ಷ್ಮ ದರ್ಶಕ ಹಾಕಿ ಹುಡುಕಾಡಬೇಕಾಗಿದೆ. ಯಾರಿಗೆ ಯಾವುದು ಸಾರ್ವಜನಿಕ ಹಿತಾಸಕ್ತಿ ಇರುವ ಸುದ್ದಿ, ಅವರ ಪರಿಣಾಮಗಳು, ಆ ಸುದ್ದಿಗೆ ಇರುವ ಶಕ್ತಿ, ತಾಕತ್ತು ಅರಿಯದೇ ವರದಿ ಮಾಡುವುದರಿಂದಲೇ ಬ್ರೇಕಿಂಗ್ ನ್ಯೂಸ್ ಹಾವಳಿ ಹೆಚ್ಚಾಗಿದೆ. ಇಲ್ಲದಿದ್ದರೆ ಇತರ ಸುದ್ದಿಗಳೂ ಹೆಚ್ಚಾಗುತ್ತಿದ್ದವು. ಕತೆ, ಕವನ ಬರೆಯುವುದನ್ನು ಬಿಟ್ಟು ಸುದ್ದಿ ಹೇಳುವ, ಸುದ್ದಿಯ ಅಧ್ಯಯನ, ಅದರ ಆಳ ಅಗಲ ವಿಸ್ತಾರವನ್ನು ಶೋಧಿಸಿ ಜನರಿಗೆ ತಲುಪಿಸುವ ಕೆಲವನ್ನು ಮುಖ್ಯಸ್ಥರು ಮಾಡಿದರೆ ಸುದ್ದಿಗೆ ಬರ ಇರುವುದಿಲ್ಲ. ಆಗ ಕೆಟ್ಟದ್ದು ಆಗುವುದನ್ನು ಕಾಯ್ದು ಕುಳಿತುಕೊಳ್ಳುವ ಸರದಿ ಪತ್ರಕರ್ತರಿಗೆ ಬರುವುದಿಲ್ಲ. ಎಲ್ಲಿ ಸುದ್ದಿ ಹುಡುಕಾಟ ನಿಂತಿರುತ್ತದೆಯೋ, ಎಲ್ಲಿ ಸುದ್ದಿ ತೆಗೆಯುವವರ ಚಲಶೀಲತೆ ಸ್ಥಗಿತಗೊಂಡಿರುತ್ತದೋ ಆಗ ಮಾತ್ರ “ಪತ್ರಕರ್ತರು ಯಾಕೆ ಹೀಗೆ ಅಂದ್ರೆ ಅವರು ಹೀಗೇನೇ”…..ಆಗುತ್ತದೆ.

ಪಾರ್ವತಿ: ತಾಯಿಯಾಗಿ, ಪ್ರೀತಿಯ ಅಜ್ಜಿಯಾಗಿ, ಅಕ್ಕನಾಗಿ……ಓ…….ಏನೆಲ್ಲಾ ನಮಗಾಗಿದ್ದಳು

ಪಾರ್ವತಿ:

ತಾಯಂದಿರ ದಿನ ಪಾರ್ವತಿ ತುಂಬಾ ನೆನಪಾಗುತ್ತಿದ್ದಾಳೆ. ಹಲವು ವರ್ಷಗಳ ನಂತರ ತಳಮಳ ಹುಟ್ಟಿಹಾಕಿದ್ದಾಳೆ. ಆಕೆಗಿದ್ದ ಸ್ವಾಮಿನಿಷ್ಠೆ, ಪ್ರೀತಿ, ತನ್ನದು, ನನ್ನವರೆಂಬ ನಿವರ್ಾಜ್ಯ ಪ್ರೇಮ ಇಂದು ಕಾಡಹತ್ತಿದೆ. ಅಂಥದ್ದೊಂದು ಜೀವ ಎಲ್ಲಿಯಾದರೂ, ಯಾರಾದರೂ ಇದ್ದಾರೆಯೇ ಎಂದು ಮನಸ್ಸು ಹುಡುಕುತ್ತಲೇ ಇದೆ. ಆದ್ದರಿಂದಲೇ ಬಹಳ ವರ್ಷಗಳಿಂದ ಪಾರ್ವತಿ ಗುಣವುಳ್ಳ ಮಹಿಳೆಯರು ಎಲ್ಲಿಯಾದರೂ ಕಾಣುವರೇ ಎಂದು ಹುಡುಕಾಟ ನಡೆಸಿದ್ದೇನೆ. ಇಷ್ಟು ವರ್ಷ ಕಳೆದರೂ ಎಲ್ಲೂ ಅಂಥಹ ಅದ್ಭುತ ಗುಣಗಳುಳ್ಳ ಮಹಿಳೆ ನನಗೆ ಕಾಣ ಸಿಗಲೇ ಇಲ್ಲಾ. ಅದೆಂಥ ಪ್ರೀತಿ ತೋರಿದಳು ನಮಗೆ ಆಕೆ ! ಆಕೆ ನನ್ನ ತಾಯಿಯಾಗಿ, ಪ್ರೀತಿಯ ಅಜ್ಜಿಯಾಗಿ, ಅಕ್ಕನಾಗಿ……ಓ…….ಏನೆಲ್ಲಾ ನಮಗಾಗಿದ್ದಳು…..ಅವಳ ಪ್ರೀತಿಯ ಬೇಲಿಯಲ್ಲಿ ನಾವೆಲ್ಲಾ ಮಿಂದು ಬೆಳೆದಿದ್ದು ಸುಮಾರು 25 ವರ್ಷ ಕಳೆದ ನಂತರವೂ ನನ್ನನ್ನು ಕಾಡುತ್ತಿದೆ. 
ನಿಜಕ್ಕೂ ಆಕೆ ನನ್ನ ತಾಯಿಗಿಂತ ಮಿಗಿಲು. ಪಾರ್ವತಿ ಏಕೆ ಭಿನ್ನವಾಗಿ ಕಾಣುತ್ತಾಳೆಂದರೆ ಆಕೆ ಎಲ್ಲವೂ ಆಗಿದ್ದಳು. ನಮ್ಮ ಮನೆಯಲ್ಲಿದ್ದ ಅಷ್ಟೂ ಎಮ್ಮೆ, ಕೋಣ, ಹಸುಗಳ ಜತೆ ಆಕೆ ಮಾತನಾಡುತ್ತಿದ್ದಳು. ಇಡೀ ಊರಿನ ಯಾವುದೇ ಭಾಗದಲ್ಲಿ ಎಲ್ಲೇ ಸಗಣಿ ಬಿದ್ದಿದ್ದರೂ ಅದು ಅರ್ಧ ಕ್ಷಣದಲ್ಲಿ ಅವಳ ಕಂಕುಳಲ್ಲಿ ಇದ್ದ ಪುಟ್ಟಿಯಲ್ಲಿ ತುಂಬಿರುತ್ತಿತ್ತು. ಊರ ಹೊರಗೆ ಎಮ್ಮೆ ಮೇಯಿಸಿಕೊಂಡು ಸಂಜೆ ಬರುವಾಗಲಂತೂ ಆ ಪುಟ್ಟಿಯ ಮೇಲೆ ಸಗಣಿಯ ಪೆಂಡಿಗಳು ತುಂಬಿರುತ್ತಿದ್ದವು. ಎಮ್ಮೆ ಮೇಯುಸುತ್ತಾ ಸಿಕ್ಕ ಸಗಣಿಯನ್ನು ಹಡ್ಲಲ್ಲಿದ್ದ ಕಲ್ಲುಗಳ ಮೇಲೆ ತೊಟ್ಟಿ ಆಕೆ ಸಗಣಿ ಪೆಂಡಿ ಮಾಡುತ್ತಿದ್ದಳು. ಒಂದೊಂದು ಎಮ್ಮೆ, ಕರು, ಕೋಣ, ಹಸುವಿಗೆ  ಒಂದೊಂದು ಹೆಸರಿಟ್ಟಿದ್ದಳು. ಆಕೆ ಊರತುಂಬಾ ಎಮ್ಮೆ ಪಾರ್ವತಿ ಎಂದೇ ಹೆಸರಾಗಿದ್ದಳು. ಅವಳ ಕಣ್ಣ ಇಶಾರೆಗೆ ಆ ಮೂಕ ಪ್ರಾಣಿಗಳು ಮಾತನಾಡುತ್ತಿದ್ದವು. ಅವಳು ಎದುರಿಗಿದ್ದರೆ, ಅವಳು ಮೈದಡವಿದರೆ ಮಾತ್ರ ಅವುಗಳು ಹಾಲು ಕೊಡುತ್ತಿದ್ದವು. ಓ ಅವುಗಳ ಬಾಣಂತನ, ಮದುವೆ ಎಲ್ಲವನ್ನೂ ಪಾರ್ವತಿಯೇ ಮಾಡುತ್ತಿದ್ದಳು ! ಅವುಗಳು ಕಾಯಿಲೆ ಬಿದ್ದರೆ ಅಕ್ಷರಶ: ಆಕೆ ಅಮ್ಮನಾಗಿರುತ್ತಿದ್ದಳು……ದೊಡ್ಡಪ್ಪ, ಮುಗಕರ್ಿಗೆ ನಾಲಿಗೆ ಊತ ಬಂದಿದೆ, ಕಿವಿ ಹಕರ್ಿ ಮಣಕ ಬೆದೆಗೆ ಬಂದಿದೆ ಎನ್ನುವುದರಿಂದ ಹಿಡಿದು ಆ ಮೂಕ ಪ್ರಾಣಿಗಳ ಗಂಜಲದ ವಾಸನೆವರೆಗೂ ಆಕೆಗೆ ತಿಳುವಳಿಕೆ ಇತ್ತು. ಮುಗಕರ್ಿಯ ಮಕ್ಕಳು, ಮರಿಮಕ್ಕಳತನಕ ಎಲ್ಲರ ಹೆಸರು ಆಕೆ ನಾಲಿಗೆ ಮೇಲಿರುತ್ತಿತ್ತು. ಅವುಗಳಿಗೆ ಹೆಸರಿಡಲು ಅವಳೇ ಪುರೋಹಿತಳಾಗಿರುತ್ತಿದ್ದಳು. ಎಲ್ಲೋ ದಂಡಿನವರ ಗುಂಡಿಗೆ ಬಿದ್ದು ಕರು ಸಿಕ್ಕಿಕೊಂಡರೆ “ದಂಡಿನ ಗುಂಡಿ ಕರು” ಹೆಸರು ಚಾಲ್ತಿಗೆ ಬಂದು ಬಿಡುತ್ತಿತ್ತು. ಬರೋಬರಿ 30 ಎಮ್ಮೆ, ಕೋಣಗಳು, 20 ಹಸು ಕರುಗಳನ್ನು ಅವಳು ಬೆಳಿಗ್ಗೆಯಿಂದ ಮೇಯಿಸಿಕೊಂಡು ಸಂಜೆ ತಂದು ಕೊಟ್ಟಿಗೆಗೆ ಕಟ್ಟುತ್ತಿದ್ದಳು. ಬೆಳಿಗ್ಗೆ ಐದು ಗಂಟೆಗೆ ಎದ್ದು ಕೊಟ್ಟಿಗೆ ಕಸ ಎತ್ತುವುದು. ಕರುಗಳನ್ನು ಬಿಟ್ಟು ಉಳಿದವುಗಳನ್ನು ಹೊರಗೆ ಕಟ್ಟುವುದು, ಕರುಗಳು ಹಾಲು ಕರೆದುಕೊಳ್ಳುವುದಕ್ಕೆ ಮುಂಚೆ ತಾಯಿ ಎಮ್ಮೆಗಳ ಕೆಚ್ಚಲನ್ನು ಮುಟ್ಟದಂತೆ ನಿಗಾವಹಿಸುವುದರಿಂದ ಹಿಡಿದು, ಯಾವ ಎಮ್ಮೆಯನ್ನು ಯಾವ ಗೊಂತಿಗೆ ಕಟ್ಟಬೇಕು, ಯಾವ ಹಸುವನ್ನು ಯಾವ ಬೇಲಿಯ ಬುಡಕ್ಕೆ ಕಟ್ಟಬೇಕು. ಯಾವುದಕ್ಕೆ ಶೀತವಾಗಿದೆ, ಯಾವುದು ಕುಂಟುತ್ತಿದೆ, ಯಾವುದಕ್ಕೆ ಮೇವು ಕಡಿಮೆ, ಹೆಚ್ಚಾಗಿದೆ ಎಲ್ಲವೂ ಈ “ಡಾಕ್ಟರ್” ಪಾರ್ವತಿಗೆ ತಿಳಿದಿರುತಿತ್ತು. ಅವಳು ಬೆಳಿಗ್ಗೆ ಎದ್ದು ಅವಳ ಸೈನ್ಯದ ಸಮೇತ ಹಡ್ಲು ಅಂದರೆ ಊರ ಹೊರಗಿನ ಹುಲ್ಲುಗಾವಲಿಗೆ ಹೊರಟಲೆಂದರೆ ಅದೊಂದು ಮೆರವಣಿಗೆ….ಮೆರವಣಿಗೆ ತುಂಬೆಲ್ಲಾ ಧೂಳು…….ಮುಗಿಲು ಮುಟ್ಟುತ್ತಿತ್ತು.
ಯಾವ ಸೊಪ್ಪನ್ನು ಅರೆದು ಕುಡಿಸಿದರೆ ಆ ಕಾಯಿಲೆ ಕಡಿಮೆಯಾಗುತ್ತದೆ, ಯಾವ ಗೊಟ್ಟದಲ್ಲಿ ನಾಟಿ ಔಷಧಿ ಕುಡಿಸಬೇಕು, ಹಾಲು ಕೊಡುವುದನ್ನು ಹೆಚ್ಚಿಸುವುದು ಹೇಗೆ, ಹಾಲು ಕೊಡುವ ಎಮ್ಮೆಗಳು ಬೇಗ “ಮಾನಸಿ” ಕೊಳ್ಳದಿರಲು ಏನು ಮಾಡಬೇಕು, ಹೀಗೆ ಎಲ್ಲಾ ಜ್ಞಾನ ಆಕೆಗಿತ್ತು. ಒಂದು ರೀತಿಯಲ್ಲಿ ಆಕೆ “ಪಶು ವೈದ್ಯೆ”.
ನಮ್ಮವು ಎಮ್ಮೆಗಳು ಎಂದು ಯಾರೂ ನೇರವಾಗಿ ಹಾಲು ಕರೆಯುವಂತಿರಲಿಲ್ಲ. ನಮ್ಮ ಅತ್ತಗೆಯಂದಿರು ಹೀಗೆ ಹಾಲು ಕರೆಯಲು ಹೋಗಿ ಮುಗಕರ್ಿಯಿಂದ ಒದೆಸಿಕೊಂಡು ಬಂದು ಶಾಪ ಹಾಕುತ್ತಿದ್ದರು. ಏಕೆಂದರೆ ಯಾರೇ ಹಾಲು ಕರೆಯಲು ಹೋದರೂ ಅವುಗಳು ಸಹಕರಿಸುತ್ತಿರಿಲ್ಲ. ಪಾರ್ವತಿ ಎದುರಿಗಿದ್ದರೆ ಮಾತ್ರ ಅವುಗಳು ಮಾತ್ರ ಮಾಉ ಕೇಳುತ್ತಿದ್ದವು.
ಯಾಕೆ ಬೋಸೂಡಿ ಸುಮ್ನೆ ನಿಲ್ಲಕ್ಕೆ ಆಗಲ್ವಾ, ಕೊಡೆ ಹಾಲನ್ನು, ಕದ್ದು ಉಳಿಸಿಕೊಳ್ಳುತ್ತೀಯಾ…..ಹೀಗೆ ತರಾವರಿ ಬೈಗಳಗಳನ್ನು ನಾವು ಬೆಳಿಗ್ಗೆ ಏಳುತ್ತಲೇ, ಅಮ್ಮ ಇರುತ್ತಿದ್ದ ಒಲೆ ಮುಂದೆ ಕುಳಿತುಕೊಂಡೇ ಕೇಳಿಸಿಕೊಳ್ಳುತ್ತಿದ್ದೆವು. ಒಮ್ಮೊಮ್ಮೆ ರಾತ್ರಿ ಮಲಗಿದ್ದಾಗಲೂ ಕೊಟ್ಟಿಗೆಯಲ್ಲಿ ಪಾರ್ವತಿ ಹಾಗೂ ಅವಳ ಎಮ್ಮೆಗಳ ಮಾತುಕತೆ ಕಿವಿಗೆ ಬೀಳುತ್ತವೇ ಇತ್ತು. 
ಯಾಕೆ ಅವಳ ಹುಲ್ಲಿಗೆ ಬಾಯಿ ಹಾಕುತ್ತೀಯಾ, ನೀರು ಬೇಕೆನೆ, ಗಂಜಲ ಉಯ್ಯೆ, ಕರ ಹತ್ತಿರಕ್ಕೆ ಬಿಟ್ಟುಕೊಬೇಡ, ಯಾಕೆ ಅವಳನ್ನು ಒತ್ತಲಿಸುತ್ತೀಯಾ, ಕುಸ್ತಿಗೆ ಯಾಕೆ ಹೋಗಿದ್ದೀಯಾ, ಯಾಕೆ ಸುಮ್ಮನೆ ಮಲಗಕೆ ಆಗುವುದಿಲ್ಲವಾ, ಈಗ ಎದ್ದು ಬರಲಾ, ಗ್ರಹಚಾರ ಬಿಡುಸುತ್ತೇನೆ…..ಹೀಗೆ ರಾತ್ರಿ ಇಡೀ ಏನಾದರೊಂದು ಮಾತು  ಕಿವಿಗೆ ಬೀಳದೆ ಇರುತ್ತಿರಲಿಲ್ಲ. ಹಾಗಿತ್ತು ಆ ಮೂಕ ಪ್ರಾಣಿಗಳ – ಪಾರ್ವತಿ ನಡುವಿನ ಒಡನಾಟ.
ನಮ್ಮದೊಂದು ಕುರಿ, ಎಮ್ಮೆ, ಕೋಣ, ದನ, ಹಸುಗಳನ್ನು ಮೇಯಿಸುವ ಹಡ್ಲಿತ್ತು. ಅದೊಂಡು 20 ಎಕರೆಯಷ್ಟಿದ್ದ ವಿಶಾಲವಾದ ಹಸಿರು ನೆಲ ಅದು. ಈ ಕಡೆ ನಿಂತೆ ಆ ಕಡೆ ಕಾಣಿಸುತ್ತಿರಲಿಲ್ಲ. ಅಷ್ಟು ಎತ್ತರಕ್ಕೆ ಸದಾ ಹುಲ್ಲಿ ಬೆಳೆದು ನಿಂತಿರುತ್ತಿತ್ತು. ನಡುವಲ್ಲಿ ನೀರು ಹರಿಯುತ್ತಿತ್ತು. ಅಲ್ಲಲ್ಲಿ ನೀರು ಕುಡಿಸಲು ಗುಂಡಿಗಳಿದ್ದವು.  ಅಲ್ಲೊಂಡು ದೊಡ್ಡ ಗುಂಡಿ ಇತ್ತು. ಅಲ್ಲಿ ಆಗೊಮ್ಮೆ ಈಗೊಮ್ಮೆ ಎನ್ ಎಚ್ -4 ರಸ್ತೆಯಲ್ಲಿ ಹೋಗುತ್ತಿದ್ದ ಮಿಲಿಟರಿ ಲಾರಿಗಳ ಸೈನಿಕರು ವಿಶ್ರಮಿಸಿಕೊಳ್ಳಲು ನಿಲ್ಲಿಸಿ ಅಡುಗೆ ಮಾಡಿಕೊಂಡು ಊಟ ಮಾಡಿ ಹೋಗುತ್ತಿದ್ದರಂತೆ. ಹೀಗೆ ಒಂದೈದಾರು ಬಾರಿ ಆದ ನಂತರ ಅದಕ್ಕೆ ದಂಡಿನವರ ಗುಂಡಿ ಎಂದು ಹೆಸರು ಬಂತೆಂದು ಹೇಳಲಾಗುತ್ತಿತ್ತು. ಹಡ್ಲು ಎಂದರೆ ಕೇವಲ ರಾಸುಗಳು ಮೇಯಲು ಮೀಸಲಾಗಿಟ್ಟಿರುವ ಹುಲ್ಲಿಗಾವಲು. ಅಲ್ಲಿ ಉಳಿಮೆ ಮಾಡುವುದಿಲ್ಲ. ಬರೀ ಹುಲ್ಲು ಬೆಳೆಯಲು ಬಿಡಲಾಗುತ್ತದೆ. ಪ್ರತಿದಿನ ಮನೆಯ ಎಲ್ಲಾ ರಾಸುಗಳನ್ನು ಹೊಡೆದುಕೊಂಡು ಅಲ್ಲಿಗೆ ಹೋಗಲಾಗುತ್ತಿತ್ತು. ಅಲ್ಲಿಗೆ ಹೋದರೆ ನಮ್ಮ ಮನೆಯ ಎಲ್ಲಾ ಆಳುಗಳು ಅಲ್ಲಿ ಏಕ ಕಾಲಕ್ಕೆ ಸಿಕ್ಕುತ್ತಿದ್ದರು. ಕುರಿ ಕಾಯುವ ರಾಮ, ಹನುಮಂತ, ದನ ನೋಡಿಕೊಳ್ಳುವ ಕುಂಬಿ, ಹನುಮನರಸ, ತೋಟದ ಹನುಮ, ಚೌಡ, ಅಡಿಕೆ ತೋಟ, ಮಾವಿನ ತೋಟ ನೋಡಿಕೊಳ್ಳುವ ದೊಂಬರ ಗುಗ್ಗ, ಭೋಗ, ಚೆಲುವ, ಹಿಪ್ಪೆ ತೋಪಿನ ಕಡೆ, ಹೊಂಗೆ ತೋಪು, ಹುಣಸೆ ತೋಪು, ಸೀಗೆ ತೋಪು, ಗದ್ದೆ, ಹೊರ ಊರಿನ ಹೊಲಗಳ ಉಸ್ತುವಾರಿ ನೋಡಿಕೊಳ್ಳುವ ಕೆಂಚ ನಾಯಕ, ಸಿದ್ದನರಸ, ತಳವಾರ ನರಸಿಂಹ, ಯಳವಣ್ಣ, ಸಿದ್ದಲಿಂಗ, ಜಯಣ್ಣ, ಗಂಗರಾಮಣ್ಣ, ಚಿಕ್ಕ ಹನುಮಯ್ಯ, ಒಡಾರಯ್ಯ ಹೀಗೆ ಎಲ್ಲರೂ ಅಲ್ಲಿರುತ್ತಿದ್ದರು. ಪ್ರತಿಯೊಬ್ಬರೂ ಅಲ್ಲಿಗೆ ಬಂದೇ ಬೇರೆ ಬೇರೆ ಕೆಲಸಗಳಿಗೆ ಹೋಗುತ್ತಿದ್ದರು. 7 ಗಂಟೆಗೆಲ್ಲಾ ನಮ್ಮ ಮನೆಯ ಜಗುಲಿ ಮೇಲೆ ಕುಳಿತುಕೊಳ್ಳುತ್ತಿದ್ದ ನಮ್ಮಪ್ಪ, ಯಾರು ಎಲ್ಲಿಗೆ ಹೋಗಬೇಕು, ಯಾರು ಯಾವುದರ ಉಸ್ತುವಾರಿಗೆ ಹೋಗಬೇಕು, ಊಟ ಯಾರು ಹೊತ್ತುಕೊಂಡು ಹೋಗಬೇಕು. ಹೀಗೆ ಎಲ್ಲವನ್ನೂ ನಿರ್ಧರಿಸಿಬಿಡುತ್ತಿದ್ದರು. ನಮ್ಮಣ್ಣ, ಅಕ್ಕಂದಿರು ಆಳುಗಳನ್ನು ಕರೆದುಕೊಂಡು ಬರುವುದರಿಂದ ಹಿಡಿದು, ಲೆಕ್ಕ ಬರೆದುಕೊಳ್ಳುವುದು ಇವೆಲ್ಲವನ್ನೂ ನಿಭಾಯಿಸುತ್ತಿದ್ದರು. ಅಮ್ಮ ಮಾತ್ರ ಎಂದಿನಂತೆ ಪ್ರತಿದಿನ ಕನಿಷ್ಠ 100 ಜನರಿಗೆ ಅಡುಗೆ ಮಾಡಿಹಾಕುವ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಬೆಳಿಗ್ಗೆ 5 ಗಂಟೆಗೆ ಹೊಲೆ ಹೊತ್ತಿಸಿದರೆಂದರೆ ಆರಿಸುತ್ತಿದ್ದು ಇನ್ನು ರಾತ್ರಿ 12 ಗಂಟೆಗೆ. ನಾವು ಐದು ಮಂದಿ, ನಮ್ಮ ದೊಡ್ಡಮ್ಮನ ಮಕ್ಕಳು ಐದು ಮಂದಿ, ನಮ್ಮ ತಂದೆ ಅಣ್ಣ, ಅವರ 10 ಮಂದಿ ಮಕ್ಕಳು, ಅವರ ತಮ್ಮ, ಅವರ 8 ಮಂದಿ ಮಕ್ಕಳು, ಒಂದಷ್ಟು ಮಂದಿ ಮೊಮ್ಮಕ್ಕಳು, ಒಂದಷ್ಟು ಮಂದಿ ನೆಂಟರು, ಮನೆಯಲ್ಲೇ ಇರುತ್ತಿದ್ದ ಒಂದು 10 ಮಂದಿ ಆಳುಗಳು… ಹೀಗೆ ಪ್ರತಿದಿನ ಅಡುಗೆ ಮಾಡುವುದು ಅಮ್ಮನ ಕೆಲಸವಾಗಿತ್ತು. ಈಗಿನಂತೆ ಆಗ ಗ್ಯಾಸ್, ಕರೆಂಟ್ ಒಲೆ ಇರಲಿಲ್ಲ. ನೀರು ಮನೆ ಒಳಗೆ ಬರುತ್ತಿರಲಿಲ್ಲ. ಊರ ಹೊರಗಿನ ಬಾವಿಯಿಂದ ನೀರು ಸೇದಿಕೊಂಡು ಬರಬೇಕಾಗಿತ್ತು. ಒಲೆ ಉರಿಸಲು ಪ್ರತಿದಿನ ಕಟ್ಟಿಗೆ ಬೇಕಾಗಿತ್ತು. ಒಮ್ಮೊಮ್ಮೆ ಒಣಗಿದ ಕಟ್ಟಿಗೆ ಇರಲಿಲ್ಲ ಎಂದರೆ ಮನೆಯೆಲ್ಲಾ ಹೊಗೆ ತುಂಬಿಕೊಳ್ಳುತ್ತಿತ್ತು. ಊದು ಕೊಳವೆಯಲ್ಲಿ ಹೊಲೆ ಊದಿ ಊದಿ ಕಣ್ಣೀರು ಬರುತ್ತಿದ್ದವು. ಹಿರಿ ಸೊಸೆಯನ್ನು ಬಿಟ್ಟರೆ ಬೇರೆ ಇನ್ಯಾವುದೇ ಸೊಸೆಯರು ಅಡುಗೆ ಮನೆಗೆ ಕಾಲಿಡುತ್ತಿರಲಿಲ್ಲ. ಅಡುಗೆ ಮಾಡಿಟ್ಟಾಕ್ಷಣ ತಮ್ಮ ಗಂಡ ಮಕ್ಕಳಿಗೆ ಬಡಿಸುವ ಸಲುವಾಗಿ ಎಷ್ಟು ಬೇಕೊ ಅಷ್ಟನ್ನು ಎತ್ತಿಕೊಂಡು ತಮ್ಮ, ತಮ್ಮ ರೋಮು ಸೇರಿಬಿಡುತ್ತಿದ್ದರು…..

ಎಮ್ಮೆ, ಹಸುಗಳ ಜತೆ ಅಷ್ಟೊಂದು ಸ್ನೇಹದಿಂದ ಇರುತ್ತಿದ್ದ ಪಾರ್ವತಿ ಹಡ್ಲಿಗೆ ಹೋದಳೆಂದರೆ ಮಹಾಮಾರಿಯಾಗಿರುತ್ತಿದ್ದಳು. ಅಲ್ಲಿಗೆ ಹೋಗುತ್ತಿದ್ದ ಎಲ್ಲಾ ಆಳುಕಾಳುಗಳು ಪಾರ್ವತಿಯನ್ನು ಕಂಡರೆ ಹೆದರುತ್ತಿದ್ದರು. ಅವಳ ಎಮ್ಮೆ ತಂಟೆಗಾಗಲಿ ಅವಳ ತಂಟೆಗಾಗಲಿ ಹೋಗುತ್ತಿರಲಿಲ್ಲ. ಮೇಯುವ ಎಮ್ಮೆಗಳನ್ನು ಯಾರಾದರೂ ಚದುರಿಸಿದರೆ ಅಲ್ಲೆ ಇರುತ್ತಿದ್ದ ಎಕ್ಕದ ಗಿಡದ ಕಡ್ಡಿ ಮುರಿದುಕೊಂಡು ಪಾರ್ವತಿ ಬಿಟ್ಟಳೆಂದರೆ ಬರೆ ಬರುತ್ತಿದ್ದವು. ಅಷ್ಟೆ ಅಲ್ಲಾ ಅವ್ಯಾಚ ಶಬ್ದಗಳಿಂದ ನಿಂದಿಸುತ್ತಿದ್ದಳು. ಮಕಾಡೆ ಹಾಕಿ ಮಣ್ಣಾಕ ಎಂಬುದರಿಂದ ಹಿಡಿದು ಬೋಳಿಮಗ, ಸೂಳೆ ಮಗ, ಹಾವುಕಡಿಯ, ರಕ್ತಕಕ್ಕ, ಮನೆಗೆ ಮುಳ್ಳಾಕ……….ಹೀಗೆ ನೂರಾರು ಬೈಗುಳಗಳು….ಅವಳ ಬಾಯಲ್ಲಿ. ಅಂಥ ದೊಡ್ಡ ನಿಂಘಟು ಅವಳ ನಾಲಿಗೆ ಮೇಲೆ ! ಒಮ್ಮೆ ಅವಳ ಬಾಯಿಗೆ ಸಿಕ್ಕರೆ ಮುಗಿಯಿತು. ಇಡೀ ದಿನ ಅವಳ ಶಾಪಕ್ಕೆ ಗುರಿಯಾಗಬೇಕಾಗಿತ್ತು. ಹಡ್ಲಿನಿಂದ ಮನೆಗೆ ಬರುವವರೆಗೂ ಒಮ್ಮೊಮ್ಮೆ ರಾತ್ರಿಯೆಲ್ಲಾ ಪಾರ್ವತಿ ಶಾಪಹಾಕುತ್ತಿದ್ದಳು….ಆ ಬೈಗುಳಗಳು ಯಾವುದೇ ನಿಂಘಟಿನಲ್ಲಿ ಹುಡುಕಿದರೂ ಸಿಗಲು ಸಾಧ್ಯವಿಲ್ಲ. ಎಲ್ಲಾ ಅಂಥಹ ಅದ್ಭುತ ಬೈಗುಳಗಳು ! ಎಲ್ಲವೂ ಶಾಪದ ಸ್ವರೂಪದಲ್ಲೇ ಇರುತ್ತಿದ್ದವು……ಬರೀ ಆಳುಕಾಳುಗಳೇನು ಊರಿನವರು, ಸುತ್ತಮುತ್ತಲ ಊರಿನ ಜನ ಸಹ ಪಾರ್ವತಿ ಕಂಡರೆ ಹೆದರುತ್ತಿದ್ದರು……ಅವಳ ಬೈಗುಳ, ಜತೆಗೆ ಶಾಪ…….
ಪಾರ್ವತಿಗೆ ಮದುವೆಯಾಗಿತ್ತಂತೆ, ಗಂಡ ಚಿಕ್ಕವಯಸ್ಸಿಗೆ ತೀರಿಕೊಂಡಿದ್ದಾನೆ…..ಮಕ್ಕಳಿರಲಿಲ್ಲ. ಇಂಥಹ ಸಂದರ್ಭದಲ್ಲಿ ಪಕ್ಕದ ಕೋಳಿಹಳ್ಳಿಯಿಂದ ನಮ್ಮ ಮನೆಗೆ ವಲಸೆ ಬಂದಿದ್ದಾಳೆ. ನಂತರ ಆಕೆ ಅವಳ ತವರಿಗೆ ಹೋಗುತ್ತಿದ್ದುದು ವರ್ಷಕ್ಕೆ ಒಮ್ಮೆ ಮಾತ್ರ. ಯಾವುದೋ ಹಬ್ಬದ ಸಂದರ್ಭದಲ್ಲಿ ಬೆಳಿಗ್ಗೆ ಹೋಗಿ ಸಂಜೆ ಬಂದುಬಿಡುತ್ತಿದ್ದಳು…..ಹಬ್ಬಕ್ಕೆ ಹೋಗುವ ವಾರದ ಮೊದಲೇ ತನ್ನೆಲ್ಲಾ ಎಮ್ಮೆಗಳಿಗೆ ಅವಳು ನಾನು ಹಬ್ಬಕ್ಕೆ ಹೋಗುತ್ತೇನೆ. ಆಯಿತವಾರ ನಾನಿರುವುದಿಲ್ಲ. ನೀವು ಗಿರಮಕ್ಕಯ್ಯನಿಗೆ ಹಾಲು ಕೊಡಿ ಹೀಗೆ ಮಾತನಾಡುತ್ತಲೇ ಇರುತ್ತಿದ್ದಳು. ನಮ್ಮ ತುಂಬು ಕುಟುಂಬ ಅವಳ ಮಾತುಗಳಿಗೆ ಹೊಗ್ಗಿಹೋಗಿತ್ತು. ಅವಳು ಗೌರವ ಕೊಡುತ್ತಿದ್ದುದು ನಮ್ಮ ತಂದೆಗೆ ಮಾತ್ರ. ದೊಡ್ಡಪ್ಪ ಇಲ್ಲಿ ನೋಡೊ… ಇದು ಹೀಗಾಗಿದೆ. ಈ ಎಮ್ಮೆಗೆ ಅದಾಗಿದೆ, ಇದಾಗಿದೆ, ವಯಸ್ಸಾಗಿದೆ…..ಲಕ್ಕುರ್ ಸಾಬರಿಗೆ ಹೇಳಿಕಳುಹಿಸಬೇಕು….ಹೀಗೆ ಸಾಗುತ್ತಿತ್ತು ಅವಳ ನಮ್ಮ ತಂದೆ ಸಂಭಾಷಣೆ…………ಎಲ್ಲರನ್ನೂ ಬಾಯಿಗೆ ಬಂದಂತೆ ಬೈಯುತ್ತಾ ಮಾತೆತ್ತಿದರೆ ನಿಮ್ಮಮ್ಮನ್, ಅಕ್ಕನ್…….ಎನ್ನುತ್ತಾ ಕೆಕ್ಕರಿಕೆ ಕಣ್ಣು ಬಿಡುತ್ತಿದ್ದ ಗಿರಿಜಾ ಮೀಸೆ ನರಸೇಗೌಡರು, ಪಾರ್ವತಿಯನ್ನು ಗದರಿಸಿದ್ದನ್ನೂ ಯಾರೂ ನೋಡಿಯೇ ಇರಲಿಲ್ಲಾ ……….ಒಂದೇ ಒಂದು ಬೈಗಳ ಅವಳ ವಿರುದ್ಧ ಆಡಿದ್ದಿಲ್ಲ. ಏಕೆಂದರೆ ಅಷ್ಟೊಂದು ಸ್ವಾಮಿನಿಷ್ಠೆ ಇತ್ತು ಅವಳಿಗೆ. ನಮ್ಮ ಮನೆಯಲ್ಲಿ ಅಳಿದುಳಿದಿದ್ದನ್ನು ಎಲ್ಲವನ್ನೂ ಅವಳು ತಿನ್ನಿತ್ತಿದ್ದಳು. ತಯಾರಿಗೂ ಬೇಡದ್ದು ಪಾರ್ವತಿಗೆ ಮೀಸಲಾಗಿರುತ್ತಿತ್ತು.
ಬದುಕು ಹೀಗೆ ಸಾಗಿದ್ದಾಗಲೇ ನಮ್ಮ ತಂದೆ, ಅವರ ಅಣ್ಣ, ತಮ್ಮಂದಿರಿಗೆ ಭಾಗ ಮಾಡಿಕೊಟ್ಟರು. ಎಲ್ಲಾ ಆಸ್ತಿಯನ್ನು ವಿಭಾಗ ಮಾಡಲು ತಿಂಗಳುಗಟ್ಟಲೆ ಹಿಡಿಯಿತು. ಮೋಜಿಣಿದಾರರು ಊರಿನಲ್ಲಿ ತಿಂಗಳುಗಟ್ಟಲೇ ಠಿಕಾಣಿ ಹೂಡಿ ಕಡೆಗೂ ಭಾಗ ಮಾಡಿದರು. ಅವಿಭಕ್ತ ಕುಟುಂಬಕ್ಕೆ ದ್ರೋಹ ಬಗೆಯಬಾರದು ಎನ್ನುತ್ತಲೇ ಇದ್ದ ನಮ್ಮ ತಂದೆ ಪ್ರತಿಯೊಂದನ್ನು ಅಣ್ಣ ತಮ್ಮಂದಿರಿಗೆ ಹಂಚಿದರು. ಬೆಂಗಳೂರು, ತುಮಕೂರು, ಅಕ್ಕ ಪಕ್ಕದ ಹತ್ತಾರು ಹಳ್ಳಿಗಳಲ್ಲಿದ್ದ ಹೊಲ, ತೋಟ, ಮನೆ, ಸೈಟುಗಳು, ಊರಿನ ಮುಂಭಾಗದ ಜಮೀನು, ಹಡ್ಲು, ನೊಗ, ಗಾಡಿ, ಕಣ, ಕಣಜ, ಕಣದ ಗುಂಡು, ಹಲುಬೆ, ವಾಡೆ, ಮಡಕೆ, ಹಾರೆ, ಪೊರಕೆ, ಹಳೇ ಕಾಲದ ಭಜರ್ಿ ಬೆತ್ತ, ಕುಚರ್ಿ, ಮೇಜು, ಪೆಟ್ಟಿಗೆ, ಮಾವು, ಆಲ, ಹೊಂಗೆ, ಶೀಗೆ ಮರಗಳು ಹೀಗೆ ಎಲ್ಲವೂ ಮೂರು ಭಾಗವಾಗಿ ಹೋದವು. ಕಡೆಗೆ ದನ ಎಮ್ಮೆ ಕರುಗಳನ್ನು ಹಂಚಲಾಯಿತು. ಪಾರ್ವತಿ ಮಾತ್ರ ನನ್ನ ತಿಪ್ಪೆ ಯಾರಿಗೂ ಕೊಡುವುದಿಲ್ಲ ಎಂದು ಹಠಕ್ಕೆ ಬಿದ್ದಳು. ನಾನು ತುಂಬಿದ ತಿಪ್ಪೆ ಸಗಣಿ ನಮ್ಮಣ್ಣಯ್ಯನಿಗೆ ಮಾತ್ರ ಎಂದು ಜೋರು ಮಾಡಿದರು. ಅವಿಭಕ್ತ ಕುಟುಂಬಕ್ಕೆ ದ್ರೋಹ ಸಲ್ಲದು ಎಂಬ ಸೂತ್ರಕ್ಕೆ ತಲೆಬಾಗಿದ್ದ ನಮ್ಮ ತಂದೆ ಕಡೆಗೂ ತಿಪ್ಪೆಯನ್ನೂ ಬಿಡದೆ ಹಂಚಿಬಿಟ್ಟರು. ಯಾರಿಗೂ ಹೆದರದ ನಮ್ಮ ತಂದೆ ಪಾರ್ವತಿಯನ್ನು ಅಂದು ಗದರಿಸಲಿಲ್ಲ. ಯಾರನ್ನೂ ಬೈಯ್ಯದೆ ಬಿಡದ ಪಾರ್ವತಿ ತಿಪ್ಪೆ ಹಂಚಿದರೂ ನಮ್ಮ ತಂದೆಯ ಮೇಲೆ ಹರಿಆಯಲಿಲ್ಲ. ನಮ್ಮ ತಾಯಿ ಹಾಗೂ ಅವರಿಬ್ಬರ ಕಣ್ಣಲ್ಲಿ ಮಾತ್ರ ಕಣ್ಣೀರಿತ್ತು. ಮನೆಯಲ್ಲಿದ್ದ ಧವಸ ಧಾನ್ಯ ಹಂಚುವಾಗಲಂತೂ ನಾವೆಲ್ಲಾ ಅಮ್ಮನ ಜತೆ ಕಣ್ಣೀರಾಕಿದೆವು.
ಎಲ್ಲಾ ಹಂಚಿದ ಮೇಲೆ ತಿಪ್ಪೆಯಲ್ಲಿದ್ದ ಗೊಬ್ಬರ ತುಂಬಿಕೊಳ್ಳಲು ನಮ್ಮ ತಂದೆ ಅಣ್ಣನ ಮೊಮ್ಮಗ ರಾಜ ಗಾಡಿ ಕಟ್ಟಿಕೊಂಡು ಆಳುಗಳ ಜತೆ ಹೋಗಿದ್ದ. ತಿಪ್ಪೆ, ಸಗಣಿ, ಗೊಬ್ಬರ ಎಮ್ಮೆ ಕರುಗಳ ಜತೆ ಅವಿನಾಭಾವ ಹೊಂದಿದ್ದ ಪಾರ್ವತಿ, ಅವನೊಂದಿಗೆ ಜಗಳಕ್ಕೆ ಬಿದ್ದು ಸಗಣಿ ಮುಟ್ಟದಂತೆ ತಾಕೀತು ಮಾಡಿ ಅವನ ಗಾಡಿ ತಡೆದಿದ್ದಳು. ಅವಳನ್ನು ಸಮಾಧಾನಪಡಿಸಿ ಕರೆದುಕೊಂಡು ಬರಲು ಅಮ್ಮ ಹೋಗುವಷ್ಟರಲ್ಲೇ ಪಾಪಿ, ರಾಜ ಗಾಡಿ ಹೊಡೆಯಲು ಬಳಸುತ್ತಿದ್ದ ಬಾರುಗೋಲು ತೆಗೆದುಕೊಂಡು ಹಿಗ್ಗಾಮಗ್ಗ ಪಾರ್ವತಿಯನ್ನು ಥಳಿಸಿಬಿಟ್ಟಿದ್ದ. ಆಕೆ ಅಲ್ಲೇ ಉಚ್ಚೆ ಕಕ್ಕಸ್ಸು ಮಾಡಿಕೊಂಡು ಕುಸಿದುಬಿದ್ದಿದ್ದಳು. ಅಯ್ಯೋ ಅಣ್ಣಯ್ಯ, ಅಕ್ಕಯ್ಯ, ಸಗಣಿ ತಗೆದುಕೊಂಡು ಹೋಗುತ್ತಿದ್ದಾನೆ ನೋಡೆ ಎಂದು ಶಾಪ ಹಾಕಿ ಗೋಳಿಡುತ್ತಿದ್ದಳು……ಅಮ್ಮ ಅವಳನ್ನು ಎತ್ತಿಕೊಂಡು ಬಂದು ಸ್ನಾನ ಮಾಡಿಸಿ, ಬಾಸುಂಡೆಗಳಿಗೆ ಮುಲಾಮು ಹಚ್ಚಿ  ಸಾಂತ್ವಾನ ಮಾಡಿದರು. ರಾಜನ ನಿರ್ದಯಿ ಹೊಡತಗಳಿಗೆ ಸಿಕ್ಕಿ ಶಾಕ್ಗೆ ಒಳಗಾಗಿದ್ದ ಪಾರ್ವತಿ ರಾತಿಯಿಡೀ ಕೊರಗುತ್ತಿದ್ದಳು. ತಿಪ್ಪೆ ತುಂಬಿಕೊಂಡು ಹೋದ ನಂತರ ಆಗಾಗ್ಗೆ ತಿಪ್ಪೆ ಕಡೆಗೆ ಹೋಗಿ ನೋಡಿಕೊಂಡು ಬಂದು ಹಿಡಿ ಶಾಪ ಹಾಕಿ ಬಂದು ಮಲಗುತ್ತಿದ್ದಳು. ಅದೊಂದು ದಿನ ಬೆಳಿಗ್ಗೆ ಅಮ್ಮನನ್ನು ಕರೆದು ಅಕ್ಕಯ್ಯ ಈ ಗಂಟನ್ನು ಇಟ್ಟುಕೋ ಎಂದು ಹಳೆ ಬಟ್ಟೆಯ ಗಂಟನ್ನು ಕೊಟ್ಟಿದ್ದಳು. ಅಮ್ಮ ಹಳೇ ಬಟ್ಟೆ ಗಂಟೆದು ಅಲ್ಲೆಲ್ಲೊ ಇಟ್ಟಿದ್ದರು. ಇದಾದ ಒಂದೆರಡು ದಿನದ ಬೆಳಗಿನ ಜಾವದಲ್ಲಿ   ಪಾರ್ವತಿ ನಮ್ಮನ್ನೆಲ್ಲಾ ಬಿಟ್ಟು ಹೋಗಿ ಬಿಟ್ಟಳು, ಅವಳ ಮೂಗಕರ್ಿ ಎಮ್ಮೆ, ಕರುಗಳು, ಆ ದಿನ ಕೊಟ್ಟಿಗೆಯಲ್ಲೇ ಹೂಂಕರಿಸಿ ಗೀಳಿಡುತ್ತಿದ್ದವು…..ಅವುಗಳ ಗಂಜಲ ಎತ್ತುವವರು,….ಅವುಗಳನ್ನು ಕೊಟ್ಟಿಗೆಯಿಂದ ಹೊರಗೆ ಕಟ್ಟುವವರು ಯಾರೂ ಇರಲಿಲ್ಲ. ಎಲ್ಲರೂ ಪಾರ್ವತಿ ಶವ ಸಂಸ್ಕಾರಲ್ಲಿ ಬಿಸಿಯಾಗಿದ್ದರು…………….
ಪಾರ್ವತಿ ನೀಡಿದ್ದ ಹಳೆಯ ಬಟ್ಟೆ ಗಂಟನ್ನು ಅವಳ ಊರಿನಿಂದ ಬಂದಿದ್ದ ಅವಳ ಸಂಬಂಧಿಕರಿಗೆ ಅಮ್ಮ ಕೊಟ್ಟರು. ಅವರು ಗಂಟು ಬಿಚ್ಚಿ ನೋಡಿದಾಗ ಪಕ್ಕದ ಊರಿನ ಎಮ್ಮೆ ಗಳಿಗೆ ಕೋಣ ಹತ್ತಿಸಿ ಪಡೆಯುತ್ತಿದ್ದ ಐದು ರುಪಾಯಿಗಳ ನೋಟುಗಳ ಒಂದು ಕಂತೆ ನೋಟುಗಳು, ಪೆನ್ಷನ್ ನಿಂದ ಬರುತ್ತಿದ್ದ ಹತ್ತು ರುಪಾಯಿಗಳ ಜೋಡಿಸಿಟ್ಟ ಮತ್ತೊಂದು ಕಂತೆ ಅಲ್ಲಿದ್ದವಂತೆ. ಅದನ್ನು ನೀವೆ ಇಟ್ಟುಕೊಳ್ಳಿ ಎಂದು ಅಮ್ಮ ಅವರ ಸಂಬಂಧಿಕರಿಗೆ ಹೇಳಿ ಕಳುಹಿಸಿದರು.
ಇದಾದ ಹಲವು ವರ್ಷಗಳ ಬಳಿಕ ಪಾರ್ವತಿ ಶವವನ್ನು ಹೂತಿದ್ದ ಗುಂಡಿ ಎಲ್ಲಿದೆ ಎಂದು ಅಮ್ಮನನ್ನು ಪ್ರಶ್ನಿಸಿದೆ, ನಿಮ್ಮಣ್ಣ ಮಾವಿನ ತೋಟದ ಮರಗಳನ್ನು ತೆಗೆಸಿ ಹೊಟೇಲ್ ಕಟ್ಟಿಸಿದ್ದಾನಪ್ಪ. ಪಾರ್ವತಿ ಗುಂಡಿ ಆ ಹೊಟೇಲ್ನ ಅಡಿಯಲ್ಲಿ ಸೇರಿಹೋಗಿದೆ ಎಂದೆ. ಪಾರ್ವತಿ ಬಗ್ಗೆ ನಮ್ಮ ಅಕ್ಕಂದಿರನ್ನು ಅವಳ ಬಗ್ಗೆ ಬರೆಯಬೇಕು ಸ್ವಲ್ಪ ವಿವರಗಳಿದ್ದರೆ ಹೇಳಿ ಎಂದಿದ್ದಕ್ಕೆ ಅವರೆಲ್ಲರ ಕಣ್ಣಲ್ಲಿ ನೀರು ತುಂಬಿತ್ತಷ್ಟೇ. ಅವಳೊಬ್ಬಳು ದೊಡ್ಡ ಗುಣದ ಹೆಣ್ಣೆಂದರು….ಕಣ್ಣೀರು ತುಂಬಿ ಬಂತು ಆಕೆ ನಮ್ಮಮ್ಮನಿಗಿಂತ ಮಿಗಿಲಾಗಿದ್ದಳು………ಅವಳ ಒಂದೇ ಒಂದು ಫೋಟೋಗಾಗಿ ಹುಡುಕಾಟ ನಡೆಸಿದೆ ಅದೆಲ್ಲೂ ಸಿಗಲಿಲ್ಲ.

Munnar hill station : 12 hours 526 Km drive from Bangalore. It is full of mist, fog, rain and curves

Bangalore- Hosur- Krishnagiri- Dharampuri- Salem- Coimbatore- Pollachi- Udumalapet – Chinnar – Munnar. 12 hours drive from Bangalore.

ಬೋಳಿ ಮಗನೇ ಎಂದವರೆ ಮಗನ ಕೆನ್ನೆಗೆ ಬಾರಿಸಿ ನಡು ರಾತ್ರಿಯಲ್ಲೇ ಅವನ ಸೂಟ್ಕೇಸನ್ನು ಮನೆಯಿಂದ ಹೊರಗೆಸೆದು ಗೆಟ್ಔಟ್ ಎಂದು ಬಾಗಿಲು ಮುಚ್ಚಿಕೊಂಡರು

 

ರಕ್ಷಣಾ ಇಲಾಖೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ನೀಡಿರುವ ಹೇಳಿಕೆಯನ್ನು ಅವರ ತಂದೆ ಮಾಜಿ ಪ್ರಧಾನಿ ದೇವೇಗೌಡರು ಖಡಾತುಂಡವಾಗಿ ನಿರಾಕರಿಸಿದ್ದಾರೆ. ಆದರೆ ಎಚ್.ಡಿ. ಕುಮಾರಸ್ವಾಮಿ ನೀಡಿದ ಹೇಳಿಕೆ ಅಕ್ಷರ ಸಹ ಸರಿಯಾಗಿಯೇ ಇದೆ. ಜತೆಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ನೀಡಿದ ಹೇಳಿಕೆಯೂ ಇನ್ನೂ ನಿದರ್ಿಷ್ಟ, ಸ್ಪಷ್ಟ ಜತೆಗೆ ನಿಖರವಾಗಿಯೂ ಇದೆ. 1996 ರಲ್ಲಿ ದೇವೇಗೌಡರು ಅಚಾನಕ್ ಆಗಿ ಪ್ರಧಾನಿಯಾದಾಗ ಅವರಿಗಿದ್ದ ಇಚ್ಛಾಶಕ್ತಿ, ಬದ್ಧತೆ, ಪ್ರಾಮಾಣಿಕತೆ, ಆದರ್ಶ ಯಾವುದೇ ಮತ್ತೊಬ್ಬ ಪ್ರಧಾನಿಗೆ ಇರಲಿಲ್ಲ. ಅಂಥಹ ಅದ್ಭುತ ಗುಣಗಳು ದೇವೇಗೌಡರಲ್ಲಿ ಮನೆಮಾಡಿದ್ದವು. ಅಚಾನಕ್ ಆಗಿ ಸಿಕ್ಕ ಅವಕಾಶವನ್ನು ತುಂಬಾ ಜವಾಬ್ದಾರಿಯುವಾಗಿ ನಿಭಾಯಿಸಿ, ಪ್ರಧಾನಿ ಹುದ್ದೆಯನ್ನು ಭದ್ರಪಡಿಸಿಕೊಳ್ಳುವ, ರಾಷ್ಟ್ರ ಮಟ್ಟದಲ್ಲಿ ಶಾಶ್ವತವಾಗಿ ರಾಜಕೀಯ ನೆಲೆಕೊಂಡುಕೊಳ್ಳುವ ಉಮ್ಮೇದಿ, ಆಲೋಚನೆ ದೇವೇಗೌಡರಿಗಿತ್ತು. ಅಂಥಹ ಸಂದರ್ಭದಲ್ಲೇ ರಕ್ಷಣಾ ಇಲಾಖೆಗೆ ಸಂಬಂಧಿಸಿದಂತೆ ದೇವೇಗೌಡರ ಬಳಿ ಪ್ರಸ್ತಾವನೆಯೊಂದು ಬಂದಿತ್ತು. ಅದು ಬರೋಬರಿ ಅಂದಾಜು ಸುಮಾರು 21 ಸಾವಿರ ಕೋಟಿ ರುಪಾಯಿ ಮೊತ್ತದ ವ್ಯವಹಾರ ಅದು ಎಂದು ಹೇಳಬಹುದು. ಆ ವ್ಯವಹಾರವೇನು? ಅದು ಯುದ್ಧ ಸಾಮಗ್ರಿಗಳ ಖರೀದಿಯೋ, ಕ್ಷಿಪಣಿ ಉಡಾವಣೆ ವಾಹನಗಳು, ಯುದ್ಧ ವಿಮಾನಗಳ ಖರೀದಿಯೋ ಅಥವಾ ಭೂಸೇನೆಗೆ ಯುದ್ಧ ಟ್ಯಾಂಕರ್ಗಳ ಸರಬರಾಜೋ, ಖರೀದಿಯೋ ಅದಾಗಿತ್ತು. ಈ ಡೀಲ್ಗೆ ಪ್ರಧಾನಿ ದೇವೆಗೌಡರು ಅಂಕಿತ ಹಾಕಿದರೆ ಬರೋಬರಿ 100 ಕೋಟಿಗಳ ಕಮೀಷನ್ ನೀಡುವ ಪ್ರಸ್ತಾವನೆ ಅದಾಗಿತ್ತು. ಆ ಪ್ರಸ್ತಾವನೆ ರಕ್ಷಣಾ ಇಲಾಖೆಯ ಎಲ್ಲಾ ಪರೀಕ್ಷೆಗಳು, ಮೌಲ್ಯಮಾಪನ ಮಾನದಂಡವನ್ನು ದಾಟಿ ಬರಬೇಕಾಗಿತ್ತು. ಈ ಪ್ರಸ್ತಾವನೆಯನ್ನು ರಕ್ಷಣಾ ಇಲಾಖೆ ಮಂದಿಡುವ ಮುನ್ನವೇ ಈ ವ್ಯವಹಾರ ಕುದುರಿಸಲು ಮುಂದಾಗಿದ್ದ ವಿದೇಶಿ ಕಂಪನಿ ಕಡೆಯವರು ಪ್ರಧಾನಿಯನ್ನು ಬುಕ್ ಮಾಡಿಕೊಳ್ಳಲು ಮುಂದಾಗಿದ್ದರು. ಆಗ ಅತ್ಯಂತ ಪಾರದರ್ಶಕವಾಗಿ, ಪ್ರ್ರಾಮಾಣಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ದೇವೇಗೌಡರನ್ನು ನೇರವಾಗಿ ಸಂಪಕರ್ಿಸಿ ಪ್ರಸ್ತಾವನೆ ಮಂದಿಡಲು ಆ ಕಂಪನಿಯವರಿಗೆ ಧೈರ್ಯವಿರಲಿಲ್ಲ. ಜತೆಗೆ ವೈಯಕ್ತಿಕವಾಗಿ ಭ್ರಷ್ಟರಲ್ಲದ ದೇವೇಗೌಡರನ್ನು ಈ ವಿಷಯವಾಗಿ ಸಂಪಕರ್ಿಸುವುದು ಸಾಧ್ಯವೇ ಇರದ ಮಾತಾಗಿತ್ತು. ದೇವೇಗೌಡರು ಅಮರ್ಸಿಂಗ್ರಂಥಹ ಯಾವುದೇ ಮಧ್ಯವತರ್ಿಗಳನ್ನು ಅವರ ಹಿಂದೆಮುಂದೆ ಇಟ್ಟುಕೊಂಡಿರಲಿಲ್ಲ. ಅಂಥಹ ಸಂದರ್ಭದಲ್ಲಿ ಡೀಲ್ ಕಂಪನಿ ಪ್ರತಿನಿಧಿಗಳು, ದೇವೇಗೌಡರ ಕುಟುಂಬ ವರ್ಗವನ್ನು ಸಂಪಕರ್ಿಸಿದ್ದರು. ಆಗಿನ್ನೂ ಮುಖ್ಯಮಂತ್ರಿಯಾಗಿ ಕೇವಲ ಒಂದುವರೆ ವರ್ಷ ಅಧಿಕಾರ ಅನುಭವಿಸಿದ್ದ ದೇವೇಗೌಡರ ಕುಟುಂಬ ಅಂಥಹ ದೊಡ್ಡ ಮೊತ್ತದ ಹಣದ ಬಗ್ಗೆ ಕಲ್ಪಿಸಿಕೊಂಡಿರಲಿಲ್ಲ. ಯಾವಾಗ ಇಂಥಹ ಪ್ರಸ್ತಾವನೆ ಬಂತೋ, ದೇವೇಗೌಡರ ಕುಟುಂಬದ ಸದಸ್ಯರು ಹೇಗಾದರೂ ಮಾಡಿ ಈ ಡೀಲ್ ಕುದುರಿಸಿ ಹಣ ಪಡೆಯುವ ಧಾವಂತದಲ್ಲಿದ್ದರು. ಆದರೆ ಈ ಹಣ ಪಡೆಯುವುದು ಹೇಗೆ? ಯಾವುದೇ ಕಾರಣಕ್ಕೂ ಸ್ವಜನ ಪಕ್ಷಪಾತಕ್ಕೆ ಕೈಹಾಕದ, ಲಂಚಕ್ಕೆ ಆಸೆ ಬೀಳದ, ಕುಟುಂಬ ಸದಸ್ಯರು ಆಡಳಿತದಲ್ಲಿ ಮೂಗುತೂರಿಸುವುದನ್ನು ಸಹಿಸದ ದೇವೇಗೌಡರನ್ನು ಈ ವಿಷಯದಲ್ಲಿ ಸಂಪಕರ್ಿಸುವುದಾದರೂ ಹೇಗೆ ಎಂಬ ಬಗ್ಗೆ ದೇವೇಗೌಡರ ಕುಟುಂಬ ಸದಸ್ಯರಲ್ಲಿ ಚರ್ೆ ನಡೆದಿತ್ತು. ಈ ಬಗ್ಗೆ ಕುಟುಂಬದ ಹಿರಿಯ ಸದಸ್ಯರು ತಲೆಕಡೆಸಿಕೊಂಡಿದ್ದರು. ತಿಂಗಳುಗಟ್ಟಲೆ ಅಳೆದೂ ತೂಗಿ, ಸಮಾಲೋಚಿಸಿ ದೇವೇಗೌಡರ ಮುಂದೆ ಈ ಪ್ರಸ್ತಾವ ಇಡುವುದು ಹೇಗೆ, ಅವರನ್ನು ಒಪ್ಪಿಸುವುದು ಹೇಗೆ ಎಂದು ಜಿಜ್ಞಾಸೆಗೆ ಬಿದ್ದ ಕುಟುಂಬ ಕಡೆಗೆ ದೇವೇಗೌಡರ ಪುತ್ರರೊಬ್ಬರನ್ನು (ಎಚ್.ಡಿ. ಕುಮಾರಸ್ವಾಮಿ ಹೊರತುಪಡಿಸಿ) ಈ ವಿಷಯದಲ್ಲಿ ಹುರುದುಂಬಿಸಿ ಈ ಡೀಲ್ನ ಬಗ್ಗೆ ದೇವೇಗೌಡರಿಂದ ಹೂ ಎನ್ನಿಸಿಕೊಳ್ಳಲು ದೆಹಲಿಗೆ ಕಳುಹಿಸಿಕೊಟ್ಟರು. ಅಂಜುತ್ತಾ ಅಳುಕುತ್ತಾ ದೆಹಲಿಗೆ ಬಂದ ದೇವೇಗೌಡರ ಪುತ್ರರೊಬ್ಬರು ಅಂದು ರಾತ್ರಿ ತಂದೆಯ ನಿವಾಸದಲ್ಲಿ ತಂಗಿದ್ದು ಈ ಬಗ್ಗೆ ಗೌಡರ ಒಪ್ಪಿಗೆ ಪಡೆಯಲು ನಿರ್ಧರಿಸಿದ್ದರು. ಮುರ್ನಾಲ್ಕು ದಿನ ಕಳೆದರೂ ಅವರಿಗೆ ಈ ಸಂಬಂಧ ಗೌಡರೊಂದಿಗೆ ಪ್ರಸ್ತಾಪಿಸಲು ಸಾಧ್ಯವೇ ಆಗಲಿಲ್ಲ. ಕಡೆಗೆ ಬೆಂಗಳೂರಿನಿಂದ ಕುಟುಂಬ ಸದಸ್ಯರ ಒತ್ತಡ ಹೆಚ್ಚಾದ ನಂತರ ಒಂದು ರಾತ್ರಿ ಗೌಡರು ಮಲಗಿದ್ದ ಕೋಣೆ ಪ್ರವೇಶಿದ ಅವರ ಪುತ್ರ, ಸರಿಹೊತ್ತಿನಲ್ಲಿ ಗೌಡರನ್ನು ಎಬ್ಬಿಸಿ ನಿಮ್ಮ ಜತೆ ಒಂದು ರಹಸ್ಯ ವಿಷಯ ಪ್ರಸ್ತಾಪಿಸುವುದಿದೆ ಎಂದರು. ಸ್ವಲ್ಪ ವಿಚಲಿತರಾದ ಗೌಡರು, ಸಾವರಿಸಿಕೊಂಡು ಬೆಂಗಳೂರಿನಿಂದ ಬಂದಿದ್ದ ಮಗನು ಯಾವ ರಹಸ್ಯ ಹೊತ್ತು ತಂದಿದ್ದಾನೆಂದು ಗಾಬರಿಗೊಂಡು, ಎಲ್ಲರೂ ಮಲಗಿರುವುದನ್ನು ಖಚಿತಪಡಿಸಿಕೊಂಡ ನಂತರ, ಮಗನನ್ನು ಮತ್ತೊಂದು ಒಳಕೋಣೆಗೆ ಕರೆದೊಯ್ದು ಯಾವ ವಿಷಯ ಎಂದು ವಿಚಾರಿಸಿದರು. ಸ್ವಲ್ಪ ಧೈರ್ಯ ತೆಗೆದುಕೊಂಡ ಮಗ, ರಕ್ಷಣಾ ಇಲಾಖೆಯ ಡೀಲ್ ಬಗ್ಗೆ ಪ್ರಸ್ತಾಪಿಸಿದರು. ಆಗಲಿ ಅಂಥಹ ವಿಷಯ ಇದ್ದರೆ ಸರಿಯಾದ ಮಾರ್ಗದಲ್ಲಿ ಬರಲಿ, ಯುದ್ಧ ಸಾಮಗ್ರಿಗಳನ್ನು ಖರೀಸುವ ಪಸ್ತಾಪ ಸದ್ಯಕ್ಕೆ ಸಕರ್ಾರದ ಮುಂದಿಲ್ಲ ಎಂದರು. ಈ ಹಿನ್ನಲೆಯಲ್ಲಿಯೇ ಈ ಕಂಪನಿಯವರು ಬಂದಿದ್ದಾರೆ, ನಮ್ಮನ್ನು ಸಂಪಕರ್ಿಸಿ ಪ್ರಸ್ತಾವನೆ ಸಿದ್ಧವಾಗುವಂತೆ ಮಾಡಿ ಎಂದು ಮನವಿ ಮಾಡಿದ್ದಾರೆ. ತಾವು ಹೊಸದಾಗಿ ಪ್ರಸ್ತಾವ ಹೊರಡಿಸಬೇಕು. ಜತೆಗೆ ಡೀಲ್ ಇವರಿಗೆ ಸಿಗುವಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಈ ಕಂಪನಿಯವರು ಬರೋಬ್ಬರಿ ಇಷ್ಟು ಮೊತ್ತವನ್ನು ನಮಗೆ ನೀಡಲು ತಯಾರಾಗಿದ್ದಾರೆ ಎಂದು ತಿಳಿಸಿದರು. ಏನು ರುಷುವತ್ತಾ? ಒಂದು ಕ್ಷಣ ಅಚ್ಟು ದೊಡ್ಡ ಮೊತ್ತದ ಹಣದ ವ್ಯವಹಾರ ಕೇಳಿ ಅಚಕ್ಕಾದ ಗೌಡರು, ಏಕೆ, ನಿನಗೆ ಈ ಬಗ್ಗೆ ತಲೆಕಡಿಸಿದವರ್ಯಾರು ಎಂದು ಮಗನ ವಿರುದ್ಧ ಧುಮುಗುಟ್ಟಿದರು. ಬೋಳಿ ಮಗನೇ ಎಂದವರೆ ಮಗನ ಕೆನ್ನೆಗೆ ಬಾರಿಸಿ ನಡು ರಾತ್ರಿಯಲ್ಲೇ ಅವನ ಸೂಟ್ಕೇಸನ್ನು ಮನೆಯಿಂದ ಹೊರಗೆಸೆದು ಗೆಟ್ಔಟ್ ಎಂದು ಬಾಗಿಲು ಮುಚ್ಚಿಕೊಂಡರು. ನಡುರಾತ್ರಿಯಲ್ಲಿ ಕಾರೊಂದನ್ನು ಹಿಡಿದು ಅವರ ಸಹೋದರನ ಮನೆ ಸೇರಿದ ದೇವೇಗೌಡರ ಪುತ್ರ, ಬೆಳಿಗ್ಗೆ ನಡೆದಿದ್ದೆಲ್ಲವನ್ನು ಬೆಂಗಳೂರಿನ ಕುಟುಂಬ ಸದಸ್ಯರಿಗೆ ತಿಳಿಸಿ ವಾಪಸ್ಸಾದರು. ಅಲ್ಲಿಗೆ ಡಿಫೆನ್ಸ್ ಡೀಲ್, ಕಮೀಷನ್ ಎಲ್ಲಾ ಬಿದ್ದು ಹೋಗಿ ಸತ್ತು ಹೋದವು. ಆನಂತರವೇ ದೇವೇಗೌಡರು, ಕುಟುಂಬ ಸದಸ್ಯರನ್ನು ಪ್ರಧಾನಿ ಸಚಿವಾಲಯದ ವ್ಯವಹಾರದ ಬಳಿ ಕೂಡಿಸದಂತೆ ತಮ್ಮ ಕಚೇರಿ ಸಿಬ್ಬಂದಿಗೆ ತಾಕೀತು ಮಾಡಿದ್ದು. ಆಗಿನ ಅವರ ಪ್ರಧಾನ ಕಾರ್ಯದಶರ್ಿಯಾಗಿದ್ದ ಸತೀಶ್ ಚಂದ್ರನ್ ಹಾಗೂ ಅವರ ಸಂಪುಟ ಕಾರ್ಯದಶರ್ಿ ಟಿಎಸ್ಆರ್ ಸುಬ್ರಮಣ್ಯನ್ ಅವರಿಗೆ ನನ್ನ ಪುತ್ರರು ಹಾಗೂ ಕುಟುಂಬ ಸದಸ್ಯರು ಪ್ರಧಾನಿ ಕಾಯರ್ಾಲಯವನ್ನು ದುರುಪಯೋಗ ಪಡಿಸಿಕೊಳ್ಳಲು ಬಯಸುತ್ತಿದ್ದಾರೆ. ಆದ್ದರಿಂದ ನಿಮ್ಮ ಮೇಲೆ ನನ್ನ ಮಕ್ಕಳು ಎಂಬ ಕಾರಣಕ್ಕೆ ಅವರುಗಳು ಪ್ರಭಾವ ಬೀರಲು ಯತ್ನಿಸಿದರೆ ನೀವು ಮಣಿಯ ಕೂಡದೆಂದು ತಾಕೀತು ಮಾಡಿದ್ದು. ನೀವು ನನ್ನ ಎಲ್ಲಾ ವ್ಯವಹಾರಗಳಲ್ಲಿ ಪಾರದಶರ್ಿಕತೆ, ನಿಯಮ ಪಾಲನೆ ಹಾಗೂ ಪಕ್ಷಪಾತವಿಲ್ಲದಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡಿದ್ದರು. ಅದನ್ನೇ ಸಯಬ್ರಮಣ್ಯಂ ತಮ್ಮ ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾರೆ. ಈ ವಿಷಯವನ್ನೇ ನಿನ್ನೆ ದೇವೆಗೌಡರು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ್ದಾರೆ. ಈ ವಿಷಯವನ್ನು ಕೇಳಿ ಬಹಳ ದಿನಗಳೇ ಆದರು ಈಗ ರಕ್ಷಣಾ ಸಚಿವಾಲಯದ ಕಮೀಷನ್ ಡೀಲ್ ಬಗ್ಗೆ ಕುಮಾರಸ್ವಾಮಿ ವಿಷಯ ಪ್ರಸ್ತಾಪಿಸಿದ್ದರಿಂದ ಇದನ್ನು ಇಲ್ಲಿ ಹೇಳುತ್ತಿದ್ದೇನೆ. ದೇವೇಗೌಡರ ಇಂಥಹ ಪಾರದರ್ಶಕ ಆಡಳಿತದಿಂದಲೇ ಅವರ ಅಧಿಕಾರವಧಿಯಲ್ಲಿ ಯಾವುದೇ ಹಗರಣಗಳು ನಡೆಯಲಿಲ್ಲ. ದೇವೇಗಡರನ್ನು ವಿಚಾರಣೆಗೆ ಗುರಿಪಡಿಸಬೇಕೆಂದು ಯಾರೊಬ್ಬರೂ ಆಗ್ರಹಿಸಲಿಲ್ಲ. ದೇವೇಗೌಡರು ಮನೆಗೆ ಬಂದ ಬಹುದೊಡ್ಡ ಮೊತ್ತವೊಂದನ್ನು ಎಡಗಾಲಿನಿಂದ ಒದ್ದು ಬಾಗಿಲು ಮುಚ್ಚಿಕೊಂಡಿದ್ದನ್ನು ಕೇಳಿ ನಾನು ನಿನಕ್ಕೂ ಅವರನ್ನು ಮನಸ್ಸಿನಲ್ಲೇ ಅಭಿನಂದಿಸಿದ್ದೆ. ಇದೇ ಯಡಿಯೂರಪ್ಪ ಇಂಥದೊಂದು ಕೆಲಸವನ್ನು ಮಾಡಿದ್ದರೆ ಇವತ್ತು ಕೋಟರ್್ಗೆ ಅಲೆಯಬೇಕಾಗಿರಲಿಲ್ಲ. ವೈಯಕ್ತಿಕವಾಗಿ ಲಾಭ ಮಾಡಿಕೊಳ್ಳದಿದ್ದರೂ ಕಂಬಿ ಏಣಿಸಬೇಕಾಗಿರಲಿಲ್ಲ. ಅಧಿಕಾರ ಕಳೆದುಕೊಳ್ಳಬೇಕಾಗಿರಲಿಲ್ಲ. ಪುತ್ರ ವ್ಯಾಮೋಹವನ್ನು ತ್ಯಜಿಸಿದ್ದರೆ ಇಂದು ತಮ್ಮ ರಾಜಕೀಯ ಬದುಕನ್ನು ಮೊಟುಕುಗೊಳಿಸಿಕೊಳ್ಳುವಂತ ಪರಿಸ್ಥಿತಿ ಎದುರಿಸಬೇಕಾಗಿರಲಿಲ್ಲ. ಎಚ್.ಡಿ. ಕುಮಾರಸ್ವಾಮಿ ಅಧಿಕಾರಕ್ಕೆ ಬಂದ ನಂತರ ಗೌಡರ ಕುಟುಂಬ ಬದಲಾಗಿದ್ದು ಬೇರೆ ವಿಷಯ. ಬೋಫೋಸರ್್ ಹಗರಣ, ಕ್ಷಿಪಣಿ ಉಡಾವಣೆ ವಾಹನಗಳ ಖರೀದಿ ಹಗರಣ ಹೀಗೆ ಹತ್ತಾರು ಹಗರಣಗಳಲ್ಲಿ ಸಿಕ್ಕಿ ಬಿದ್ದು ಬೆತ್ತಲಾಗಿರುವ ರಕ್ಷಣಾ ಇಲಾಖೆ, ಜತೆಗೆ ಪದಕಗಳ ಆಸೆಗಾಗಿ ನಕಲಿ ಎನ್ಕೌಂಟರ್ಗಳನ್ನು ಸೃಷ್ಟಿ ಮಾಡುವಂಥ ಜನ ಸೇನೆಯಲ್ಲಿ ಕೆಲಸ ಮಾಡುತ್ತಿರುವುದರಿಂದ ರಕ್ಷಣಾ ಇಲಾಖೆಯಲ್ಲಿ ಈ ಕಮೀಷನ್ ವ್ಯವಹಾರ ಬಹಳ ದಿನಗಳಿಂದಲೇ ಇದೇ ಎಂಬುದು ನನ್ನ ನಂಬಿಕೆ. ಕಮೀಷನ್ ಕೊಡದಿದ್ದರೆ ರಕ್ಷಣಾ ಇಲಾಖೆಯಲ್ಲಿ ಯಾವುದೇ ವ್ಯವಹಾರ ನಡೆಯುವುದಿಲ್ಲ ಎಂಬುದು ನನ್ನ ವೈಯಕ್ತಿಕ ಅನಿಸಿಕೆ. ರಕ್ಷಣಾ ಖರೀದಿ ಒಪ್ಪಂದಗಳು ಹೆಚ್ಚಾಗುವಂತೆ ಮಾಡುವ ಸಲುವಾಗಿಯೇ ಸೇನಾ ಅಧಿಕಾರಿಗಳು, ದೇಶದ ರಕ್ಷಣೆಯ ಭೀತಿ ಸೃಷ್ಟಿಸುತ್ತಾರೋ ಎಂಬ ಅನುಮಾನ. —ಎಂ. ಎನ್, ಚಂದ್ರೇಗೌಡ ರಾತ್ರಿಯಲ್ಲೇ ಅವನ ಸೂಟ್ಕೇಸನ್ನು ಮನೆಯಿಂದ ಹೊರಗೆಸೆದು ಗೆಟ್ಔಟ್ ಎಂದು ಬಾಗಿಲು ಮುಚ್ಚಿಕೊಂಡರು

Kanakapura sericulture awareness camp

 

ನಿಮ್ಮದೊಂದು ವಿಚಿತ್ರ ಪ್ರೇಮ ಕಥೆ — ಅವಳ ಕಾರಿಂದ ಇಳಿದು ಬಂದೆ

ನಾಳೆ ವ್ಯಾಲಂಟೈನ್ ದಿನ. ಕನ್ನಡದಲ್ಲಿ ಇದೊಂದು ಪ್ರೇಮಿಗಳ ದಿನ. ಇದನ್ನು ಆಚರಿಸುವುದು ಬಿಡುವುದು ಬೇರೆ ವಿಷಯ. ಪ್ರೀತಿಸುವವರು ರಿನಿವಲ್ ಮಾಡಿಕೊಳ್ಳುವ, ಪ್ರೊಫೋಸ್ ಮಾಡುವವರು ನಾಳೆ ಒಳ್ಳೆ ಮುಹೂರ್ತ ನಿಗದಿಪಡಿಸಿ ನಿವೇದನೆ ಮಾಡಿಕೊಳ್ಳುವ, ಜತೆಗೆ ಪ್ರೀತಿಯ ತಿರಸ್ಕಾರಕ್ಕೆ ಒಳಗಾಗುವವರು ಕೊರಗುತ್ತಾ ಸೊರಗುವ ಏಕೈಕ ದಿನ. ಇಂಥಹ ದಿನಕ್ಕೆ ಕಾಲಿಡುವ ಮುನ್ನ ಒಂದು ಅದ್ಭುತ ಲವ್ ಸ್ಟೋರಿ ಹೇಳದಿದ್ದರೆ ಹೇಗೆ?
ಆಕೆಗೆ 32 ರ ಹರೆಯ, ಅವನಿಗೆ 47 ರ ಇಳಿ ವಯಸ್ಸು. ಇಬ್ಬರಿಗೂ …ಮದುವೆಯಾಗಿದೆ. ಅವಳಿಗೆ ಒಬ್ಬ ಗಂಡು ಮಗ, ಅವನಿಗೆ ಇಬ್ಬರು ಗಂಡು ಮಕ್ಕಳು. ಇಬ್ಬರ ನಡುವೆ ಸುಮಾರು 16 ವರ್ಷಗಳ ಸ್ನೇಹ. ಸ್ನೇಹ ಪ್ರೇಮಕ್ಕೆ ತಿರುಗಿದ್ದರೂ ಒಬ್ಬರಿಗೊಬ್ಬರು ತಮ್ಮ ಮದುವೆಗಳ ಮುರಿದುಕೊಂಡು ಮರುಮದುವೆಯಾಗಲು ಇಷ್ಟವಿಲ್ಲ. ಇವರಿಬ್ಬರ ಭೇಟಿ ಪ್ರತಿ ಮಂಗಳವಾರ. ಆತ ಎಲ್ಲಿದ್ದರೂ ಅವಳ ಮನೆಯಲ್ಲಿರಬೇಕು. ಅವಳು ಎಲ್ಲಿದ್ದರೂ ಅವನ ಮುಂದೆ ನಿಂತಿರಬೇಕು. ಮದುವೆಯಾಗಿದ್ದರೂ ಅವಳ ಗಂಡನಿಗಾಗಲಿ ಇವಳ ಹೆಂಡತಿಗಾಗಲಿ ಇವರಿಬ್ಬರ ಭೇಟಿಯನ್ನು ತಪ್ಪಿಸಲು ಸಾಧ್ಯವಿಲ್ಲ. ಏಕೆಂದರೆ ಇವರಿಬ್ಬರು ಪ್ರೇಮಿಗಳೆಂದು ಅವಳ ಗಂಡ, ಇವನ ಹೆಂಡತಿಗೆ ಗೊತ್ತು. ಇವರಿಬ್ಬರ ಬಗ್ಗೆ ಅನುಮಾನ ಪಡಲು ಅವರಿಬ್ಬರಿಗೂ ಸಾಧ್ಯವೇ ಇಲ್ಲಾ. ಏಕೆಂದರೆ ಅವನನ್ನು ಒಪ್ಪಿಸಿ ಅವಳ ಜತೆ ಮದುವೆ ಮಾಡಿಸಿದವನೇ ಇವನು. ಅವಳ ಜತೆ ನನಗೆ ಯಾವದೇ ದೈಹಿಕ ಸಂಬಂಧ ಇಲ್ಲವೆಂದು ಸಾಬಿತುಪಡಿಸಲೇ ಅವನು ಅವಳನ್ನು ಅವನೊಂದಿಗೆ ಮದುವೆ ಮಾಡಿಸಿದ್ದ. ಇದು ಇವನ ಹೆಂಡತಿಗೂ ಗೊತ್ತಿತ್ತು. ಆದ್ದರಿಂದಲೇ ಅವರಿಬ್ಬರೂ ಪಿಕ್ನಿಕ್ಗೆ, ಅವನ ಹಿನ್ನೀರಿನ ತೋಟಕ್ಕೆ ಹೋಗುವಾಗ ಅವಳ ಮಗ, ಇವನ ಮಕ್ಕಳನ್ನೂ ಒಟ್ಟಾಗಿ ಕರೆದೊಯ್ಯುತ್ತಾರೆ. ಹಬ್ಬ ಹರಿದಿನಗಳಲ್ಲಿ ಒಬ್ಬರ ಮನೆಗೊಬ್ಬರು ಭೇಟಿಕೊಡುತ್ತಾರೆ. ಎಲ್ಲರೂ ಒಟ್ಟಾಗಿ ಹುಟ್ಟು ಹಬ್ಬ ಆಚರಿಸುತ್ತಾರೆ.
ಅವಳನ್ನು ಕೇಳಿದೆ, ಅವನನ್ನು ಪ್ರೀತಿಸಿದ ಮೇಲೆ ಮದುವೆಯಾಗು, ನಿನ್ನ ಗಂಡನಿಗೆ ವಿಚ್ಛೇಧನ ನೀಡು ಪ್ರೀತಿಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗು ಎಂದರೆ ಬಿಲ್ಕುಲ್ ಆಗುವುದಿಲ್ಲ ಎನ್ನುತ್ತಾಳೆ. ಒಂದು ಗಂಡು ಮತ್ತು ಹೆಣ್ಣಿನ ನಡುವೆ ಪರಸ್ಪರ ಆಕರ್ಷಣೆಯ ಕೇಂದ್ರ ಬಿಂದುವೇ ಸೆಕ್ಸ್. ಅದಿಲ್ಲದಿದರೆ ನೀವೇಕೆ ಹಾಗೆ ಸುಮ್ಮನೆ ಪ್ರೀತಿಸುತ್ತೀರಿ ಎಂದರೆ ಆಕೆ ಸೆಕ್ಸ್ ಮೀರಿದ ಪ್ರೀತಿ ನಮ್ಮಿಬ್ಬರದು ಎನ್ನುತ್ತಾಳೆ. ಅವನನ್ನು ಕೇಳಿದರೆ ಆಕೆ ನನ್ನ ಪ್ರಾಣ. ಅವಳನ್ನು ಪ್ರೀತಿಸದೇ ಇರಲಾರೆ, ಆದರೆ ನನ್ನ ಪತ್ನಿಯಿಂದ ಮಾತ್ರ ದೂರ ಉಳಿಯಲಾರೆ ಎನ್ನುತ್ತಾನೆ. ಇವಳನ್ನ ಕಂಡರೆ ಅಷ್ಟೊಂದು ಪೊಸೆಸೀವ್ ಆತ. ಫೇಸ್ಬುಕ್ನಲ್ಲಿ ಯಾವ ಪೋಟೋ ಹಾಕಬೇಕು ಎಂಬುದನ್ನು ಆತನೇ ನಿರ್ಧರಿಸುತ್ತಾನೆ. ಯಾರ ಜತೆ ಮಾತಾಡಿದರೂ ಅನುಮಾನಿಸುತ್ತಾನೆ. ಇವಳ ವ್ಯವಹಾರಲ್ಲಿ ಮೂಗು ತೂರಿಸುತ್ತಾನೆ. ಇದು ಸುತಾರಾಂ ಅವಳಿಗೆ ಇಷ್ಟವಿಲ್ಲ. ಅವನ ನಡೆವಳಿಗೆ ಬಗ್ಗೆ ಒಳಗೊಳಗೆ ತಿರಸ್ಕಾರ ಅವಳಿಗೆ. ಹೀಗಿದ್ದರೂ ನಾನು ಅವನನ್ನು ಬಿಟ್ಟಿರಲಾರೆ ಎನ್ನುತ್ತಾಳೆ. ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರಲಾರರು. ಮದುವೆ ಮುರಿದು ಮರು ಮದುವೆ ಮಾಡಿಕೊಳ್ಳಲಾರರು. ಪರಸ್ಪರ ಗಂಡ, ಹೆಂಡತಿ ಮನಸ್ಸು ನೋಯಿಸಲಾರರು. ಮತ್ತೊಂದು ಹಂತಕ್ಕೆ ಮುಂದುವರೆಯಲಾರರು. ನಿಮ್ಮದೊಂದು ವಿಚಿತ್ರ ಪ್ರೇಮ ಕಥೆ ಎಂದು ಅವಳ ಕಾರಿಂದ ಇಳಿದು ಬಂದೆ. ಆದ್ದರಿಂದಲೇ ನಿಮಗೆ ತಿಳಿಸಿದೆ.

–ಎಂಎನ್ಸಿ

ಪತ್ರಕರ್ತರೊಬ್ಬರು ನ್ಯೂಸ್ ಛಾನೆಲ್ ಒಂದರ ಮಾಲೀಕರಾದ ಒಂದು ದೊಡ್ಡ ಪರಂಪರೆ, ಇತಿಹಾಸ ಸೃಷ್ಟಿ

ಇಂದು ರಾಜ್ಯದಲ್ಲಿ ಮತ್ತೊಂದು ಚಾನೆಲ್ ಲೋಕಾರ್ಪಣೆಯಾಗಿದೆ. ಪತ್ರಕರ್ತರೊಬ್ಬರು ಛಾನೆಲ್ ಒಂದರ ಮಾಲೀಕರಾಗಬಹುದು. ಒಂದು ಸುದ್ದಿವಾಹಿನಿ ಸಂಸ್ಥೆಯೊಂದನ್ನು ಕಟ್ಟಬಲ್ಲಷ್ಟು ಯುಕ್ತಿ- ಶಕ್ತಿಯನ್ನು ಉಳ್ಳವರಾಗಿರುತ್ತಾರೆಂದು ಸಾಬೀತಾದ ಸುವರ್ಣ ದಿನ ಪತ್ರಕರ್ತರ ಪಾಲಿಗೆ. ಏಕೆಂದರೆ ಪತ್ರಕರ್ತರು ಸಣ್ಣ ಪುಟ್ಟ ಪತ್ರಿಕೆ ಮಾಡಬಹುದು. ಆದರೆ ರಾಜ್ಯ ಮಟ್ಟದ ದೈನಿಕ ಆರಂಭಿಸುವುದು, ಸುದ್ದಿ ವಾಹಿನಿ ಮಾಡುವ ಕೆಲಸ ಬಹಳ ಕಠಿಣ. ಆಥರ್ಿಕವಾಗಿ ಗಟ್ಟಿಯಾಗಿದ್ದರೆ ಮಾತ್ರ ಇದು ಸಾಧ್ಯವಾಗುತ್ತದೆ. ಇಲ್ಲವಾದರೆ ಆ ಕಡೆ ತಿರುಗಿನೋಡುವುದೂ  ಕಷ್ಟ. ಕೋಟ್ಯಂತರ ರುಪಾಯಿ ಬಂಡವಾಳ ಹೂಡಬೇಕಾದ, ಮಾಡಿದ ನಂತರ ಅದನ್ನು ಉಳಿಸಿಕೊಂಡು ಹೋಗುವ ಸಲುವಾಗಿ ಮತ್ತಷ್ಟು ಹಣ ಚೆಲ್ಲಬೇಕಾದ ಎದೆಗಾರಿಕೆ ಬೇಕಾಗುತ್ತದೆ ಇಲ್ಲಿ. ಯಾವುದೇ ಗುಣಾಕಾರ, ಭಾಗಾಕಾರ ಇರಲಿ. ಆ ಮಟ್ಟಿಗೆ ಪತ್ರಕರ್ತರೊಬ್ಬರು ಶ್ರಮ, ಛಲ ಇದ್ದರೆ ಉದ್ದಯಮಿಯೂ ಆಗಬಹುದು. ಸಂಸ್ಥೆ ಅಧ್ಯಕ್ಷ, ಚಾನೆಲ್ನ ಮುಖ್ಯಸ್ಥ ಎರಡೂ ಆಗಬಹುದೆಂದು ಸಾಬೀತಾದ ಅಪರೂಪದ ದಿನ ಇಂದು.
ಇಂದು ಹೊಸ ಚಾನೆಲ್ ನಾಡಿಗೆ ಅರ್ಪಣೆಯಾದ ನಂತರ ಆಕಸ್ಮಿಕವಾಗಿ ಅದನ್ನು ವೀಕ್ಷಿಸಿದೆ. ಆ ಚಾನೆಲ್ನ ಮುಖ್ಯಸ್ಥರು, ಅವರ ಕಚೇರಿ ಅಲ್ಲಿನ ಸಿಬ್ಬಂದಿ ಹೀಗೆ ಪ್ರತಿಯೊಬ್ಬರನ್ನೂ ಪರಿಚಯ ಮಾಡಿಕೊಡುತ್ತಿದ್ದರು. ಪಿಸಿಆರ್, ನ್ಯೂಸ್ ಡೆಸ್ಕ್, ಆಂಕರ್ಸ್, ಜಾಹಿರಾತು ವಿಭಾಗ, ಆಡಳಿತ, ಹೆಚ್ಆರ್, ತಂತ್ರಜ್ಞಾನ ವಿಭಾಗದ ಮುಖ್ಯಸ್ಥರು ಹೀಗೆ ಎಲ್ಲರ ಮುಖವನ್ನು ಸಾರ್ವಜನಿಕರಿಗೆ ತೋರಿಸುತ್ತಿದ್ದರು, ಪರಿಚಯಿಸುತ್ತಿದ್ದರು. ಕೆಲವರು ಮಾತನಾಡಲು ತಡಬಡಿಸಿದರು. ಬಹುಷ: ಅವರಲ್ಲಿ ಮೊದಲ ಬಾರಿ ಕ್ಯಾಮರಾ ಎದುರಿಸಿದವರು ಹೆಚ್ಚು ಇದ್ದರು ಆದ್ದರಿಂದ ಹೀಗಾಗಿರಬಹುದು. ಅದೆನೇ ಇರಲಿ ಆದರೆ ಆ ಚಾನೆಲ್ನ ಮುಖ್ಯಸ್ಥರು ಮಾಡುತ್ತಿದ್ದ ಕೆಲಸವನ್ನು ನೋಡಿದ ನಂತರ, ನನ್ನ ನೆನಪು ಸುಮಾರು 12 ವರ್ಷಗಳ ಹಿಂದಕ್ಕೆ ಜಾರಿತು.
ಅದು 2000 ದ ಇಸವಿ ಜೂನ್ ತಿಂಗಳು. ಆಗ ಇದ್ದಿದ್ದು ಒಂದೇ ಚಾನೆಲ್ ಉದಯ. ಸುಪ್ರಭಾತ, ಕಾವೇರಿ ಮುಚ್ಚಿದ್ದವೆಂದು ಕಾಣುತ್ತದೆ. ಅಥವಾ ಕುಂಟುತ್ತಾ, ತೆವಳುತ್ತ ಸಾಗಿದ್ದವು. ಉದಯದಲ್ಲಿ ಬೆಳಿಗ್ಗೆ, ರಾತ್ರಿಗೊಂದು, ಮಧ್ಯಾಹ್ನಕ್ಕೊಂದು ನ್ಯೂಸ್ ಪ್ರಸಾರವಗುತ್ತಿತ್ತು. ಅದರಲ್ಲಿ ಯಾವುದೇ ವೃತಿಪರತೆ ಇರಲಿಲ್ಲ. ಚೆನ್ನೈನಿಂದ ಇರಬೇಕು ಅವರು ನ್ಯೂಸ್ನ್ನು ಪ್ರಸಾರ ಮಾಡುತ್ತಿದ್ದರು. ಅಂಥಹ ಕಾಲದಲ್ಲಿಯೇ ಈಟಿವಿ ಇಲ್ಲಿಗೆ ಕಾಲಿಟ್ಟಿತ್ತು. ಎಲೆಕ್ಟಾನಿಕ್ ಮಾಧ್ಯಮದ ಬಗ್ಗೆ ಅಲ್ಲಿನವರೆಗೆ ನಮ್ಮಲ್ಲಿ ಯಾರಿಗೂ ವೃತ್ತಿಪರ ತರಬೇತಿ ದೊರಕಿರಲಿಲ್ಲ. ಆಗಲೇ ನಾವೆಲ್ಲಾ ಹೈದ್ರಾಬಾದ್ಗೆ ತೆರಳಿದ್ದು. ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿದ್ದ ನಾನು ಸಹ ಇಲ್ಲಿಂದ ರಾಮೋಜಿ ಫಿಲಂ ಸಿಟಿಗೆ ತೆರಳಿದ ಪತ್ರಕರ್ತರ ತಂಡದಲ್ಲಿದ್ದೆ. ಆ ತಂಡದಲ್ಲಿ ಮಾಕರ್ೆಟಿಂಗ್, ಜಾಹಿರಾತು ಕ್ಷೇತ್ರ, ಮೆಡಿಕಲ್ ಪ್ರತಿನಿಧಿಯಾಗಿದ್ದವರು, ಮಾಕರ್ೆಟಿಂಗ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದವರಿದ್ದರು. ನಾರಾಯಣಮೂತರ್ಿಯವರು ಈ ರೀತಿಯ, ಬಗೆ ಬಗೆಯ, ಪತ್ರಿಕೋದ್ಯಮಕ್ಕೆ ಸಂಬಂಧಿಸಿಲ್ಲದವರನ್ನೂ ಶಾಟರ್್ ಲಿಸ್ಟ್ ಮಾಡಿದ್ದರು. ರಾಮಾನಿಜಮ್ ಎಲ್ಲರನ್ನೂ ಮುಖಮೋರೆ ನೋಡದೇ ಸೆಲೆಕ್ಟ್ ಮಾಡಿ ಟ್ರೈನಿಂಗ್ ಹೈದ್ರಾಬಾದ್ಗೆ ಕರೆತರಲು ಆದೇಶಿಸಿದ್ದರು. 
ಸುಮಾರು ಒಂದು ತಿಂಗಳು ನಾವುಗಳೆಲ್ಲಾ ರಾಮೋಜಿ ಫಿಲಂ ಸಿಟಿಯಲ್ಲಿ ಇದ್ದೆವು. ಅಲ್ಲಿಯೇ ನಮಗೆ ಪ್ರಥಮ ಬಾರಿಗೆ ಎಲೆಕ್ಟ್ರಾನಿಕ್ ಮಾಧ್ಯಮ ಹೆಚ್ಚು ಪರಿಚಯ ಆಗಿದ್ದು. ದೆಹಲಿ ದೂರದರ್ಶನ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಮೆಹಂದಳೆ (ಪೂರ್ಣ ಹೆಸರು ಮರೆತಿದ್ದೇನೆ) ಎಂಬುವವರು ನಮಗೆ ತರಬೇತಿ ನೀಡಿದರು. ಆಗಲೇ ನಮಗೆ ಬೈಟ್, ಪಿಟುಸಿ, ಆಂಕರ್ ಕಾರ್ಯನಿರ್ವಹಣೆ, ಎಲೆಕ್ಟ್ರಾನಿಕ್ ಮಾಧ್ಯಮದ ಒಳ ಹೊರಗುಗಳ ಪರಿಚಯ ಆಗಿದ್ದು. 2000 ನೇ ಇಸವಿ ಡಿಸೆಂಬರ್ನಲ್ಲಿ ಈಟಿವಿ ಕಾಯರ್ಾರಂಭ (ಸಬ್ಜೆಕ್ಟ್ ಟು ಡೇಟ್ ಕರೆಕ್ಷನ್) ಮಾಡಿದ್ದು. ಈ ಟಿವಿ ಆರಂಭವಾದಾಗ, ಒಂದು ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಅಗ್ರರಾಷ್ಟ್ರೀಯ ವಾತರ್ೆ ಅಷ್ಟೇ ಇತ್ತು. ಪ್ರತಿ ಗಂಟೆಗೊಮ್ಮೆ ಐದು ನಿಮಿಷದ ಬುಲೆಟನ್ ಪ್ರಸಾರವಾಗುತ್ತಿತ್ತು. ಈಗಲೂ ಅದೇ ಮುಂದುವರೆದಿದೆ ಎಂದುಕೊಂಡಿದ್ದೇನೆ. ಈಟಿವಿ ಆರಂಭವಾದಾಗ, ಅದರಲ್ಲಿ ನಮ್ಮದೊಂದು ಬೈಲೈನ್ ಪಡೆಯಲು ತಿಣುಕಾಡಬೇಕಾಗಿತ್ತು. ಯಾವುದೋ ಒಂದು ವಿಶೇಷ ವರದಿಗೆ, ವಾರಕ್ಕೊಂದು, ಹದಿನೈದು ದಿನಕ್ಕೊಂದು ಬೈಲೈನ್ ಸಿಕ್ಕರೆ ದೊಡ್ಡದಿತ್ತು ನಮಗೆ. ಒಂದೇ ದಿನ ಎರಡು ವಿಶೇಷ ವರದಿ ನೀಡಿದರೆ ಒಂದಕ್ಕೆ ಮಾತ್ರ ಬೈಲೈನ್ ಸಿಕ್ಕುತ್ತಿತ್ತು. ಅಂಥಹ ಕಾಲ ಅದು. ಬಹುಷ: ಈಟಿವಿಯಲ್ಲಿ ಪಿಟುಸಿ ನೀಡಿದ ಮೊದಲ ವರದಿಗಾರ ನಾನೇ ಆಗಿದ್ದೆ. ರಾಜ್ಕುಮಾರ್ ಕಿಡ್ನಾಪ್ ಆದಾಗ ಗಾಜನೂರಿನ ಅವರ ಹಳೇ ಮನೆ ಮುಂದೆ ನಿಂತು ಆ ಪಿಟುಸಿ ನೀಡಿದ್ದೆ. ಕ್ಯಾಮರಾಮನ್ ರಾಜೇಶ್ ಅದನ್ನು ಶೂಟ್ ಮಾಡಿದ್ದರು. ಈಟಿವಿ ಕನ್ನಡ ಲಾಂಚ್ ಆಗಿರಲಿಲ್ಲ. ಅದು ಈಟಿವಿ ತೆಲುಗು ಚಾನೆಲ್ನಲ್ಲಿ ಪ್ರಸಾರ ವಾಗಿತ್ತು. ಅದೇ ಕನ್ನಡದ ಪ್ರಥಮ ಅಧಿಕೃತ ವೃತ್ತಿಪರ ಪಿಟುಸಿ ಫಾರ್ ಎ ಡೆವಲಪಿಂಗ್ ಸ್ಟೋರಿ ಎಂದೆನಿಸುತ್ತಿದೆ ನನಗೆ. ರಾಜ್ಕುಮಾರ್ ಕಿಡ್ನಾಪ್ ಆದ ರಾತ್ರಿ, 1 ಗಂಟಗೆ ನಾನು, ಶಾರದಾ  ಹಾಗೂ ಕ್ಯಾಮರಾಮನ್ ರಾಜೇಶ್ ಸತ್ಯಮಂಗಲ ಫಾರೆಸ್ಟ್ಗೆ ಹೋಗಿದ್ದೆವು. ಬೆಂಗಳೂರಿನ ನಮ್ಮ ಸಹೋದ್ಯೋಗಿಗಳಿಗೆ ನಾವು ಕಾಡಿಗೆ ಹೋಗಿದ್ದು ಮರುದಿನ ಗೊತ್ತಾಗಿತ್ತು. ಏಕೆಂದರೆ ಆಗ ಈಟಿವಿ ಕನ್ನಡದಲ್ಲಿ ಡ್ರೈರನ್ ನಡೆಯುತ್ತಿತ್ತು. ಆಗ ಪೋನೋ ಆಗಲಿ, ಓಬಿ ವ್ಯಾನ್ಗಳಾಲಿ, ವರದಿಗಾರರನ್ನ ಕಾಂಟ್ಯಾಕ್ಟ್ ಮಾಡುವ ಸವಲತ್ತು, ಸೌಕರ್ಯವಾಗಲಿ ಹೆಚ್ಚು ಇರಲಿಲ್ಲ….ಹೀಗೆ ಬೆಳವಣಿಗೆ ಆಯಿತು ರಾಜ್ಯದಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮ.
ಆನಂತರ ಈ-ಟಿವಿಯಲ್ಲಿ ಯಾವುದೇ ಕಾರಣಕ್ಕೂ ರಿಪೋಟರ್ಗಳನ್ನು ಶೂಟ್ ಮಾಡದಂತೆ ಕ್ಯಾಮರಾಮನ್ಗಳಿಗೆ ನಿದರ್ೇಶನ ನೀಡಲಾಗಿತ್ತು. ಕೆಲವೊಮ್ಮೆ ವಿಷುಯಲ್ಸ್ನಲ್ಲಿ ರಿಪೋರ್ಟರ್ಗಳು ಕಂಡರೆ ಆ ಪುಟೇಜನ್ನು ಬಳಸಿಕೊಳ್ಳುತ್ತಲೇ ಇರಲಿಲ್ಲ. ಜತೆಗೆ ವರದಿಗಾರರನ್ನು ಶೂಟ್ ಮಾಡಿದರೆ ಕ್ಯಾಮರಾಮನ್ನನ್ನು ಚೀಪ್ ಕ್ಯಾಮರಾಮನ್ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಆದ್ದರಿಂದ ಕ್ಯಾಮರಾಮನ್ಗಳು, ಯಾವುದೇ ಕಾರಣಕ್ಕೂ ಗೆಸ್ಟ್ಗಳ ಜತೆ, ಪ್ಯಾನ್ ಶಾಟ್ಗಳಲ್ಲಿ ಕಾಣಿಸಿಕೊಳ್ಳದಂತೆ ವರದಿಗಾರರಿಗೆ ತಾಕೀತು ಮಾಡುತ್ತಿದ್ದರು.  ಬೆಂಗಳೂರಿಗೆ ಪ್ರಥಮ ಬಾರಿಗೆ ಓಬಿ ವ್ಯಾನ್ ಬಂದಾಗ, ಲೈವ್ ಚಾಟ್ ನೀಡಿದ ಮೊದಲ ವರದಿಗಾರನೂ ನಾನೇ ಆಗಿದ್ದೆ. ವಿಧಾನಸೌಧದ ಮುಂದೆ ನಿಂತು ನಾನು ನಡೆಸಿದ ಮೊದಲ ಚಿಟ್ಚಾಟ್ ಬಹುಷ: ಕನ್ನಡ ಎಲೆಕ್ಟ್ರಾನಿಕ್ ಮಾಧ್ಯಮದ ಮೊದಲ ಚಿಟ್ಚಾಟ್ ಎಂದೇ ಹೇಳಬಹುದು. ಕಲರ್ ಕಾಂಬಿನೇಷನ್ಗಾಗಿ ನಾನು ಹೊಸ ಶಟರ್್ನ್ನು ಖರೀಸುವಂತೆ ನನಗೆ ನಿದರ್ೇಶನ ನೀಡಲಾಗಿತ್ತು. 1400 ರುಪಾಯಿ ಕೊಟ್ಟು ಚಿಟ್ಚಾಟ್ ಮಾಡುವ ಸಲುವಾಗಿ ನಾನು ಗ್ರೀನ್ ಶರ್ಟ ಒಂದನ್ನು ಖರೀದಿಸಿದ್ದೆ. ಸುಮಾರು 20 ನಿಮಿಷ ಬಜೆಟ್ ಕುರಿತಂತೆ ಚಿಟ್ಚಾಟ್ ನೀಡಿದ್ದೆ. ಮೊದಲ ಚಿಟ್ಚಾಟ್ ಬಗ್ಗೆ ಮತ್ತೊಮ್ಮೆ ಬರೆಯುವೆ.
ಕ್ರಮೇಣ ಬೈಲೈನ್ಗಳನ್ನು ನೀಡುವುದು ಕಡ್ಡಾಯವಾಯಿತು. ಆದರೆ ಎಲ್ಲರೂ ವಾಯ್ಸ್ ಓವರ್ ನೀಡುವಂತಿರಲಿಲ್ಲ. ವಾಯ್ಸ್ ಓವರ್ ನೀಡುವ ಪ್ರತ್ಯೇಕ ಆಟರ್ಿಸ್ಟ್ಗಳೇ ಇದ್ದರು. ವರದಿಗಾರರ ಪಿಟುಸಿ ನೀಡುವುದು ಕಡ್ಡಾಯವಾಯಿತು. ಆನಂತರ ಟಿವಿ – 9 ಬಂತು. ಆನಂತರ ಸಾಕಷ್ಟು ಬದಲಾವಣೆಗಳಾದವು. ಎಲೆಕ್ಟ್ರಾನಿಕ್ ಮಾಧ್ಯಮ ಮತ್ತಷ್ಟು ಪ್ರಗತಿ ಯಾಯಿತು. ಸುವಣರ್ಾ ಆರಂಭವಾದಾಗ ಒಂದೇ ಬುಲಿಟನ್ನಲ್ಲಿ ಒಬ್ಬನೇ ವರದಿಗಾರನ ಎರಡು ವರದಿಗಳು ಪ್ರಸಾರ ವಾಗುವಂತಿರಲಿಲ್ಲ. ವರದಿಗಾರರಿಗೆ ಆಂಕರಿಂಗ್ ಮಾಡಲು ಅವಕಾಶ ಇರಲಿಲ್ಲ. ಕ್ರಮೇಣ ಎಲ್ಲವೂ ಬದಲಾದವು. ಹೀಗೆ ಎಲೆಕ್ಟ್ರಾನಿಕ್ ಮಾಧ್ಯಮ ನಡೆದು ಬಂದ ಹಾದಿಯನ್ನು ನೆನೆದಾಗ, ಪಬ್ಲಿಕ್ ಟಿವಿ ಮುಖ್ಯಸ್ಥರು ತಮ್ಮ ತಂಡವನ್ನು ಅದರಲ್ಲೂ ಟೆಕ್ನಿಕಲ್ ಸ್ಟ್ಯಾಪ್ನ್ನು ಜನರ ಮುಂದೆ ಕರೆತಂದು ಪರಿಚಯ ಮಾಡಿಕೊಟ್ಟಾಗ ನನಗೆ ಖುಷಿಯಾಯಿತು. ಕನ್ನಡ ಎಲೆಕ್ಟ್ರಾನಿಕ್ ಮಾಧ್ಯಮ ಕೇವಲ 12 ವರ್ಷದಲ್ಲಿ ಕಣ್ಣ ಮುಂದೆಯೇ ಎಷ್ಟೆಲ್ಲಾ ಬದಲಾಯಿತಲ್ಲ ಎಂದು ಖುಷಿಯಾಯಿತು. ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬರ ವಾಯ್ಸ್ಗೆ, ಅವರ ಪ್ರತಿಭೆಗೆ ಸಿಕ್ಕುತ್ತಿರುವ ಅವಕಾಶಗಳನ್ನು ನೋಡಿದಾಗ ಮನಸ್ಸಿಗೆ ಸಂತೋಷವಾಯಿತು. 13 ವರ್ಷದ ಹಿಂದೆ ನ್ಯೂಸ್ ಚಾನೆಲ್ಗಳಿದ್ದು ನಮಗೆ ಇಷ್ಟೊಂದು ಅವಕಾಶ ಸಿಕ್ಕಿದ್ದರೆ, ಉತ್ಸಾಹದ ದಿನಗಳಲ್ಲಿ ನನ್ನ ಸಂಪೂರ್ಣ ಎನಜರ್ಿಯನ್ನು ಆಗಿನ ಚಾನೆಲ್ಗಳ ಮುಖ್ಯಸ್ಥರು ಬಳಸಿಕೊಂಡಿದ್ದರೆ ಅದೆಷ್ಟು ಸಾವಿರ ನ್ಯೂಸ್ಗಳನ್ನು ತಂದುಕೊಡುತ್ತಿದ್ದೆನೋ ಎಂದೆನಿಸಿತು. ಅದೇನೇ ಇರಲಿ, ಕೇವಲ 13 ವರ್ಷದ ಅವಧಿಯಲ್ಲಿ ಪತ್ರಕರ್ತರೊಬ್ಬರು ನ್ಯೂಸ್ ಛಾನೆಲ್ ಒಂದರ ಮಾಡಲೀಕರಾದ ಒಂದು ದೊಡ್ಡ ಪರಂಪರೆ, ಇತಿಹಾಸ ಸೃಷ್ಟಿಯಾಯಿತೆಲ್ಲಾ ಎಂದು ಖಷಿಯಾಯಿತು. ಹೊಸ ಟಿವಿ ಚಾನೆಲ್ಗೆ ಆಲ್ ದಿ ಬೆಸ್ಟ್……
—ಎಂ ಎನ್ ಸಿ

Pooja Gandhi takes politics seriously, owes to work hard for rural people

My perception towards life has changed after visiting rural areas of Karnataka – Pooja.

After seeing, noticing poverty, lliteracy, lack of health care systems in rural areas i am really disturbed, hence then I made my mind to work for them- Pooja Gandhi.

I dont want any returns from JDS- I am committed to work for the rural mass through JDS prgms, I have a zeal to work for poor, it is genuine, my mother always appreciates my concern- Pooja

Our leaders does not want people with personality around them

The system is like that. Honest people can’t enter politics. Uncultured, dishonest leaders does not want people who think and take decisions independently around them. All of them want people puppets like people whoThe system is like that. Honest people can’t enter politics. Uncultured, dishonest leaders does not want people who think and take decisions independently around them. All of them want people puppets like people who always praise them, admire them without reason, they want people without personality. You take any leader for that matter they won’t keep intelligent, independent persons around them. … always praise them, admire them without reason, they want people without personality. You take any leader for that matter they won’t keep intelligent, independent persons around them. …

WISH YOU ALL HAPPY NEW YEAR 2012………………..

WISH YOU ALL HAPPY NEW YEAR 2012………………..

MNC with AKKA president

MNC with AKKA presi Ravi Dankanakote

Recently I met Ravi Dankankote, president AKKa, 2010 in Bangalore, along with him you can also see N. Nagraj, propritor of Ee Sanje news paper and Ritish Gowda, who is a hotel industialist in Dubai.

Suvarnadalli telecasted MNC at NIAGARA story, one of the wonders of the world, US

ಸ್ಲಗ್: ನಯಾಗರ ನಯನ ಮನೋಹರ
ರಿಪೋರ್ಟರ್: ಎಂ. ಎನ್. ಚಂದ್ರೇಗೌಡ
ಡೇಟ್: 24 – 03 – 09
ಬೆಂಗಳೂರು
ಆಂಕರ್: ವೀಕ್ಷಕರೇ ಈ ವಾರ ನಿಮಗೆ ವಿಶ್ವದ ಅದ್ಭುತಗಳಲ್ಲಿ ಒಂದಾದ ನಯಾಗರ ಜಲಪಾತವನ್ನು ಪರಿಚಯ ಮಾಡಿಕೊಡುತ್ತಿದ್ದೇವೆ. ನೂರಾರು ಅಡಿ ಎತ್ತರದಿಂದ, ಸಾವಿರಾರು ಅಡಿ ಅಗಲವಾಗಿ ಧುಮ್ಮಿಕ್ಕುವ ನಯಾಗರ ಜಲಧಾರೆಯನ್ನು ನೋಡಲು ಎರಡು ನಯನಗಳು ಸಾಲದು. ಸಾಕಾಗದು. ನಯಾಗರದ ವೈಭವ, ಒನಪು, ವಯ್ಯಾರ, ಬಳುಕು, ಕುಣಿತ, ರಭಸ, ಭೋರ್ಗರತವೇ ಅಂಥಹದು. ಈ ಜಲಪಾತದ ನೀರ ಹೊಗೆ ಮೈ ಮನಗಳಿಗೆ ತಾಕಿದರೆ ಸಾಕು ಅದೊಂದು ವಣರ್ಿಸಲಸದಳವಾದ ಅನುಭವ. ಅನಿರ್ವಚನೀಯ ಖುಷಿ. ಬನ್ನಿ ಈಗ ನಯಾಗರವನ್ನು ಪರಿಚಯ ಮಾಡಿಕೊಡುತ್ತೇನೆ ತಾನು.
ಫ್ಯಾಕೇಜ್ ಫಾಲೋಸ್………………
ವಾಯ್ಸ್ ಓವರ್ 1:
ಐರಿ ಪೆನ್ಸಿಲ್ವೆನಿಯಾದಲ್ಲಿ ಆಯಿಲ್ ಕ್ರಾಂತಿ ನಡೆದ ಘಟ್ಟ ಪ್ರದೇಶ ಹಾಗೂ ಆಮಿಷ್ ಜನರನ್ನು ನೋಡಿದ ನಂತರ, ಸತ್ಯ ಲಿಂಗರಾಜು- ಸ್ಟೀವ್ ತನ್ನನ್ನು ಐರಿ ಬಸ್ ನಿಲ್ದಾಣದಲ್ಲಿ ಇಳಿಸಿ ಹೊರಟು ಹೋದರು. ಮನಸ್ಸಿನಲ್ಲಿ ಅದೆಂಥದೋ ಆನಂದ, ಖುಷಿ, ಸಂತೋಷ…..ತವಕ, ತುಡಿತ, ರೋಮಾಂಚನ ಭೋರ್ಗರೆಯ ಹತ್ತಿತು. ನಯಾಗರಕ್ಕೆ ಹೋಗುವ ಬಫೆಲೋ ಬಸ್ ಏರಿ ಕುಳಿತಾಗಲಂತೂ ಆನಂದ ತುಂದಿಲನಾಗಿದ್ದೆ, ಮನಸ್ಸಿನ ತುಂಬೆಲ್ಲಾ ಖುಷಿಯ ನದಿ ಹರಿಯಲು ಶುರುವಾಗಿತ್ತು. ಅದೊಂದು ಚಿಕ್ಕಂದಿನಿಂದ ಕಲ್ಪಿಸಿಕೊಂಡಿದ್ದ, ಚಿತ್ರಗಳಲ್ಲಿ ನೋಡಿ, ಅವರಿವರಿಂದ ಕೇಳಿ ಖುಷಿಪಟ್ಟಿದ್ದ ವಿಶ್ವದ ಅದ್ಭುತಗಳಲ್ಲಿ ಒಂದಾದ ನಯಾಗರ ನೋಡುವ ಕನಸು ನನಸಾಗುವ ಅವಕಾಶ ಹತ್ತಿರ ಬರತೊಡಗಿತ್ತು. ಮನಸ್ಸು ಪ್ರಪುಲ್ಲವಾಗಿತ್ತು. ಬಸ್ ಐರಿ ಲೇಕ್ ದಾಟಿ ಮುನ್ನಡೆಯುತ್ತಿದ್ದರೆ ಅಮೆರಿಕಾ ರಸ್ತೆಗಳ ದರ್ಶನವಾಗುತ್ತಿತ್ತು. ತುಂತುರು ಮಳೆ, ಹಸಿರು ಸಿರಿಯ ನಡುವೆ ಬಸ್ ಸಾಗುತ್ತಿದ್ದರೆ ಮನಸ್ಸು ಸಂಭ್ರಮಪಡಿತ್ತಿತ್ತು. ಎಲ್ಲವನ್ನು ಚಿತ್ರಿಸಿಕೊಳ್ಳುವ ತವಕ ತನಗೆ. ಸಿಕ್ಕಿ ಸಿಕ್ಕಿದಷ್ಟನ್ನು ಕಣ್ಣಲ್ಲಿ ತುಂಬಿಕೊಂಡಿತು ತನ್ನ ಹ್ಯಾಂಡಿ ಕ್ಯಾಮ್. ಅಮೆರಿಕಾ ರಸ್ತೆಗಳು ಎಷ್ಟು ಅಚ್ಚುಕಟ್ಟಾಗಿರುತ್ತವೆ, ವಿಶಾಲವಾಗಿರುತ್ತವೆ ಎಂಬುದಕ್ಕೆ ನಯಾಗರ ರಸ್ತೆ ಸಾಕ್ಷಿಯಾಯಿತು.
ಅಮೆರಿಕಾ ರಸ್ತೆಗಳಲ್ಲಿ ಸೂಲನಾ ಫಲಕಗಳು ಎಷ್ಟು ಸ್ಪಷ್ಟವಾಗಿರುತ್ತವೆ ಎಂದರೆ ಪ್ರಯಾಣಿಕರು ನಡು ರಾತ್ರಿಯಲ್ಲೂ ಯಾರನ್ನೂ ಕೇಳದೇ ಕೇವಲ ಬೋಡರ್್ಗಳನ್ನು ನೋಡಿಕೊಂಡು ಮುಂದಕ್ಕೆ ಪ್ರಮಾಣ ಬೆಳೆಸಬಹುದು. ಅಮೆರಿಕಾ ರಸ್ತೆಗಳ ಇಕ್ಕೆಲಗಳಲ್ಲಿ ಯಾವುದೇ ರೀತಿಯ ಕಟ್ಟಡಗಳಾಗಲಿ, ಚಟುವಟಿಕೆಗಳಾಗಲಿ ಇರುವುದಿಲ್ಲ. ಇದರಿಂದ ರಸ್ತೆ ವಿಸ್ತರಣೆ ಮಾಡಬೇಕಾದಾಗ ಭೂಸ್ವಾಧೀನ ಪಡಿಸಿಕೊಳ್ಳಲು ಯಾರ ಅನುಮತಿಗೂ ಸಕರ್ಾರ ಕಾಯಬೇಕಾಗಿರುವುದಿಲ್ಲ. ನಮ್ಮಲ್ಲಿನ ರಸ್ತೆಗಳು ಕಣ್ಣ ಮುಂದೆ ಬಂದವು. ನಮ್ಮ ಪೀಣ್ಯದಲ್ಲಿ ಅಂಗಡಿ ಮುಂಗಟ್ಟುಗಳನ್ನು ರಸ್ತೆಗೆ ಅಂಟಿಕೊಂಡಂತೆ ಕಟ್ಟಿದ್ದ ದೃಶ್ಯಗಳು ಹಾದು ಹೋದವು. ಸಕರ್ಾರ ಭೂಸ್ವಾಧೀನ ಪಡಿಸಿಕೊಳ್ಳಲು ವರ್ಷಗಟ್ಟಲೆ ಕೋಟರ್ಿಗೆ ಅಲೆಯಬೇಕಾಗಿರುವ ಸಂದರ್ಭಗಳು ನೆನಪಿಗೆ ಬಂದವು. ಅಮೆರಿಕಾದಲ್ಲಿ ಹೆದ್ದಾರಿಗಳ ಇಕ್ಕೆಲಗಳಲ್ಲಿ ಯಾವುದೇ ರೀತಿಯ ಆಥರ್ಿಕ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಹೆದ್ದಾರಿಗಳಿಂದ ಒಂದು ಕಿಲೋ ಮೀಟರ್ ದೂರದಲ್ಲಿ ಮ್ಯಾಕ್ ಡೊನಾಲ್ಡ್ ಕೇಂದ್ರಗಳನ್ನು ತೆರೆಯಲು ಅನುಮತಿ ಇರುತ್ತದೆ. ಇಲ್ಲಿಗೆ ಹೋಗಲು ಪ್ರತ್ಯೇಕ ರಸ್ತೆಗಳನ್ನು ನಿಮರ್ಾಣ ಮಾಡಲಾಗಿರುತ್ತದೆ. ಎಲ್ಲಿಯ ಅಮೆರಿಕಾದ ಪ್ಲಾನಿಂಗ್, ಎಲ್ಲಿಯ ಭಾರತದ ಪ್ಲಾನಿಂಗ್ ಎಂದು ಯೋಚಿಸುತ್ತಿರುವಾಗಲೇ…………ನಯಾಗರಕ್ಕೆ ಸಮೀಪವಿರುವ ಬಫೆಲೋದ ಸೂಚನಾ ಫಲಕ ಕಣ್ಣಿಗೆ ಬಿತ್ತು. ಬಸ್ಸು ಬಲಕ್ಕೆ ತಿರುಗುತ್ತಿದ್ದಂತೆಯೇ……….ನಯಾಗರ ನೋಡುವ ರೋಮಾಂಚನ ಹೆಚ್ಚಾಗತೊಡಗಿತು. ಇಂಥಹ ಸಂದರ್ಭದಲ್ಲಿ ತನ್ನ ಮಗ ರಿಕಿ, ಪತ್ನಿ ಶಾರದಾ ಜತೆಗಿದ್ದರೆ ಮತ್ತಷ್ಟು ಖುಷಿಪಡುತ್ತಿದ್ದರಲ್ಲ ಎಂದೆನ್ನಿಸತೊಡಗಿತು………
 
ಸುಮಾರು 30 ಸಾವಿರ ವರ್ಷಗಳ ಹಿಂದೆ ನಯಾಗರ ಜಲಪಾತ ಸೃಷ್ಟಿಯಾಯಿತೆಂದು ಇತಿಹಾಸ ಹೇಳುತ್ತದೆ. 58 ಕಿಲೋ ಮೀಟರ್ ದೂರದ ಐರಿ ಕೊಳದ ಮೂಲಕ ಹಾದು ಬರುವ ನಯಾಗರ ನದಿ ಇತಿಹಾಸದಲ್ಲಿ ಎಂದೂ ಬತ್ತಿದ ನೆನೆಪು ಯಾರಿಗೂ ಇಲ್ಲ. 1987 ರಲ್ಲಿ ಆಲ್ಮ್ಸ್ಟಡ್ ಹಾಗೂ ಕಾಲ್ವಟರ್್ ವಾಕ್ಸ್ ಈ ನಯಾಗರಕ್ಕೆ ಆಧುನಿಕ ಮೆರಗು ನೀಡಿದರಂತೆ. ಜಲಪಾತದ ದಂಡೆಯಲ್ಲಿ ರಸ್ತೆ, ಉದ್ಯಾನ ವನವನ್ನು ನಿಮರ್ಾಣ ಮಾಡಿದರಂತೆ. 1959 ರಲ್ಲಿ ನಯಾಗರ ನೋಡಲು ಗೋಪುರ, ಲಿಫ್ಟ್ ಸೌಲಭ್ಯವನ್ನು ಕಲ್ಪಿಸಲಾಯಿತಂತೆ. ಗಾತ್ರದಲ್ಲಿ ಕೃಷ್ಣ, ಕಾವೇರಿಗಿಂತ ನೂರಾರು ಪಟ್ಟು ದೊಡ್ಡದಾಗಿರುವ ನಯಾಗರ ನದಿಯಲ್ಲಿ ಒಂದು ನಿಮಿಚಕ್ಕೆ 6 ದಶ ಲಕ್ಷ ಕ್ಯೂಬಿಕ್ ಫೀಟ್ ನೀರು ಧುಮ್ಮಿಕ್ಕಿ ಮುಂದಕ್ಕೆ ಹರಿದು ಹೋಗುತ್ತದೆ. ಕೆನಡಾ – ಅಮೆರಿಕಾ ಗಡಿಯಲ್ಲಿ ಸೃಷ್ಟಿಯಾಗಿರುವ ಈ ನಯಾಗರ ಜಲಪಾತದಿಂದ ಇದುವರೆಗೆ ಉಭಯ ದೇಶಗಳ ನಡುವೆ ಯಾವುದೇ ಅಂತಾರಾಷ್ಡ್ರೀಯ ನದಿ ವಿವಾದ ಸೃಷ್ಟಿಯಾಗಿಲ್ಲ. 1950 ರಲ್ಲಿ ಉಭಯ ದೇಶಗಳು ನೀರಿನ ಒಪ್ಪಂದ ಮಾಡಿಕೊಂಡು ವಿದ್ಯುತ್ ಉತ್ಪಾದನೆಯನ್ನು ಹಂಚಿಕೊಳ್ಳಲು ತೀಮರ್ಾನ ತೆಗೆದುಕೊಂಡಿವೆ ಇಲ್ಲಿ.
ಬಸ್ಸು ನಯಾಗರ ತಲುಪಿ ನಿಲ್ಲುತ್ತಿದ್ದಂತೆಯೇ ನಯಾಗರ ಧುಮ್ಮಿಕ್ಕುವ ಆರ್ಭಟ ಕಿವಿಗೆ ಬಿತ್ತು. ಆನಂದಕ್ಕೆ ಪಾರವೇ ಇಲ್ಲದಾಯಿತು. ನಯಾಗರೆಯಂತೇ ಅಲ್ಲಿನ ನಗರವೂ ಸ್ವಚ್ಛ, ಶುಭ್ರವಾಗಿತ್ತು.  ಹಸಿರು ಕಣ್ಕುಕ್ಕುತ್ತಿತ್ತು. ಯಮಭಾರದ ಲಗ್ಗೇಜನ್ನು ಅಲ್ಲಿನ ಕಂಫರ್ಟ ಇನ್ ಹೊಟೇಲ್ನಲ್ಲಿ ಎಸೆದು ಕ್ಯಾಮರಾ ಸಿಕ್ಕಿಸಿಕೊಂಡು ಒಂದೇ ಕ್ಷಣದಲ್ಲಿ ಅಲ್ಲಿಂದ ಹೊರಬಿದ್ದೆ ತಾನು. “ಮೇಡ್ ಆಫ್ ಮಿಸ್ಟ್” ಕ್ರೂಸ್ನಲ್ಲಿ ಧುಮ್ಮಿಕ್ಕುವ ನಯಾಗರವನ್ನು ಕೆಳಭಾಗದಿಂದ ನೋಡಲು ಹೋಗುವ ಮುನ್ನ, ನಯಾಗರೆ ಮೇಲಿನಿಂದ ಹರಿದರಿದು ಓಡಿ ಬರುವುದನ್ನು ಸೆರೆಹಿಡಿದೆ ತಾನು. 
ಮೊದಲ ಸಲ ನಯಾಗರೆ ತನ್ನ ಕಣ್ಣುಗಳಿಗೆ ಬಿದ್ದ ಕ್ಷಣ ಮನಸ್ಸು ಕವಿಯಾಗಿ ಹೋಯಿತು. ಅದೊಂದು ರಾಶಿ ರಾಶಿ ಜಲಧಾರೆ. ಜಲಲ….ಜಲಧಾರೆ. ಮೊದಲ ಬಾರಿ ನಯಾಗರೆಯ ಮೋಹಕ ರಭಸ, ಒನಪು ವಯ್ಯಾರ ಕಂಡು ದಿಗ್ಮೂಢನಾದೆ. ನಾನೆಲ್ಲೂ ನಿಲ್ಲಲಾರೆ, ನೀವ್ಯಾರೂ ನನ್ನನ್ನು ತಡೆಹಿಡಿಯಲಾರಿರಿ ಎಂದು ಹೇಳುತ್ತಾ ನಯಾಗರೆ ಓಡುತ್ತಿರುವಳಂತೆ ಭಾಸವಾದಳು. ಮನಸ್ಸು ಹಾರಾಡತೊಡಗಿತು. ಹಾಡು ಗುನುಗಲು ಶುರುಮಾಡಿತು. ಮಾನವನಾಗಿ ಹುಟ್ಟಿದ ಮೇಲೆ ಏನೇನು ಕಂಡೆ, ಸಾಯೊದ್ರೋಳಗೆ ಒಮ್ಮೆ ನೋಡಿ ಜೋಗದ ಗುಂಡಿ…………ಹೀಗೆನ್ನುತ್ತಲೇ…..ಬದುಕಿರುವುದರೊಳಗೆ ಒಮ್ಮೆ ನೋಡು ನಯಾಗರದ ಗುಂಡಿ………..ಎಂದು ಹಾಡ ತೊಡಗಿದೆ. ಸಿಕ್ಕ ಸಿಕ್ಕಲ್ಲೆಲ್ಲಾ ಪೋಟೋ ಕ್ಲಿಕ್ಕಿಸಿದೆ. ಮನಸ್ಸು ನದಿಯಾಯಿತು. ನಯಾಗರೆ ಧುಮ್ಮಿಕ್ಕಿ ಹರಿದು ಹೋಗುವ ಮುನ್ನ ಇಳಿಜಾರಾದ ಜಾಗದಿಂದ ಓಡೋಡಿ ಹೋಗುತ್ತಾಳೆ. ಸಿಕ್ಕಿಸಿಕ್ಕಿದೆಲ್ಲವನ್ನು ಹೊತ್ತುಕೊಂಡು ಹೋಗುತ್ತಾಳೆ. ಎಂಥಹ ಸಂತಸ, ಸಡಗರ, ಸಂಭ್ರಮ ಅವಳ ನಡೆಯಲ್ಲಿ. ತನಗಾರು ಸರಿಸಾಟಿ ಎಂದು ಬೀಗಿದಂತಿರುತ್ತದೆ ಅವಳ ರಭಸ. ಅವಳು ಓಡಿ ಹೋಗುವ ರಭಸವನ್ನು ಗಮನಿಸಿದರೆ ಒಮ್ಮೆ ಧುಮ್ಮಿಕ್ಕಿ ಮತ್ತೆ ಎದ್ದು ಬರುತ್ತೇನೆ ಎನ್ನುವಂತಿರುತ್ತದೆ. ಆದರೆ ಒಮ್ಮೆ ಧುಮುಕಿದರೆ ಅವಳೆಂದೂ ವಾಪಸ್ ಬರಲಾರಳೆಂಬುದು ಆಕೆಗೆ ತಿಳಿದಿರುವುದಿಲ್ಲ. ಮೇಲ್ಸೆತುವೆಯಿಂದ ಕೆಳಗಿನ ವರೆಗೂ ನಯಾಗರೆಯ ಸೊಬಗನ್ನು ಚಿತ್ರಿಸುತ್ತಾ ಬಂದೆ. ನಯಾಗರೆ ಧುಮ್ಮಿಕ್ಕುವುದನ್ನು ಕಂಡಾಗ ಮೂಕವಿಸ್ಮಿತನಾದೆ. ಅದೆಂಥಹ ಮೂಹಕ ಆರ್ಭಟ, ವೈಭವ……..ಆಕೆ ಬೀಳುವುದರಲ್ಲಿ…………………ರುದ್ರ ರಮಣೀಯ ಎನ್ನಿಸಿತು……. ವಾರೆವ್ಹಾ………… ಎಂದು ಉದ್ಘರಿಸಿತು ಮನಸ್ಸು. ಆ ಚೆಲುವ ನೋಡಲು ಎರಡು ಕಣ್ಣುಗಳು ಸಾಲದೆನ್ನಿಸಿತು ಒಂದು ಕ್ಷಣ. ಜೋಗದ ಗುಂಡಿ ಕಣ್ಮುಂದೆ ಬಂತು…..ಜೋಗದಷ್ಟು ಎತ್ತರದಿಂದ ಬೀಳದಿದ್ದರೂ ನಯಾಗರದ ವಿಶಾಲ ಅದ್ಭುತ…..ಅತ್ಯದ್ಭುತ ಎನಿಸಿತು…………….. 
ಆಂಕರ್: ಈಗ ಒಂದು ಬ್ರೇಕ್ ತೆಗೆದುಕೊಳ್ಳೋಣ……..
ಆಂಕರ್: ವೆಲ್ಕಮ್ ಬ್ಯಾಕ್ ವೀಕ್ಷಕರೇ……..

ವಾಯ್ಸ್ ಓವರ್ 2:
 
ನಯಾಗರೆ ಅಮೆರಿಕಾದಲ್ಲಿ ಹುಟ್ಟಿದರೂ, ಹರಿದು ಹೋಗುವುದು ಕೆನಡಾಕ್ಕೆ. ಈ ನದಿ ಅಮೆರಿಕಾ ದಾಟುವ ಮುನ್ನ ಕವಲೊಡೆದು ಎರಡು ಜಲಪಾತವಾಗಿ ಮಾರ್ಪಡುತ್ತದೆ. ಒಂದು ಅಮೆರಿಕಾ ಭಾಗದಲ್ಲಿ ಧುಮ್ಮಿಕ್ಕಿದರೆ ಮತ್ತೊಂದು ಕೆನಡಾ ಭಾಗದಲ್ಲಿ. ಶೇ. 90 ರಷ್ಟು ನೀರು ಕೆನಡಾದ ಕುದುರೆ ಮುಖದ ಜಲಪಾತದಲ್ಲಿ ಜಿಗಿದರೆ ಕೇವಲ ಶೇ 10 ರಷ್ಟು ನೀರು ಮಾತ್ರ ಅಮೆರಿಕಾದ ಭಾಗದಲ್ಲಿ      ಧುಮ್ಮಿಕ್ಕುತ್ತದೆ. ಆದ್ದರಿಂದ ಗಾತ್ರದಲ್ಲಿ ಅಮೆರಿಕಾ ಜಲಪಾತಕ್ಕಿಂತ ಕೆನಡಾ ಜಲಪಾತವೇ ದೊಡ್ಡದು ಮತ್ತು ಹೆಚ್ಚು ಸೊಗಸು. ಅಮೆರಿಕಾ ಜಲಪಾತ ನ್ಯೂಯಾಕರ್್ ರಾಜ್ಯದಲ್ಲಿದ್ದರೆ ಕೆನಡಾ ಜಲಪಾತ ಆಂಟಾರಿಯೋ ರಾಜ್ಯದಲ್ಲಿದೆ. ಕೆನಡಾದ ಹಾಸರ್್ ಷೂ ಜಲಪಾತ 2600 ಅಗಲವಿದ್ದು 173 ಅಡಿ ಎತ್ತರದಿಂದ ಧುಮ್ಮಿಕ್ಕಿದರೆ ಅಮೆರಿಕಾ ಜಲಪಾತ 1060 ಅಡಿಗಳಷ್ಟು ಅಗಲವಿದ್ದು ಅದೂ ಸಹ ಅಷ್ಟೇ ಎತ್ತರದಿಂದ ಕೆಳಗೆ ಬೀಳುತ್ತದೆ. ಅಮೆರಿಕಾ ಜಲಪಾತ “ಗೋಟ್ ಐಲ್ಯಾಂಡ್” ನಮ್ಮ ಮೇಕೆ ದಾಟಿನಂತಹುದು ಹಾಗೂ ಬ್ರೈಡಲ್ ವೇಲ್ ಎಂಬ ಎರಡು ಸಣ್ಣ ಜಲಪಾತಗಳನ್ನೂ ಸೃಷ್ಟಿಮಾಡಿದೆ. ನಯಾಗರವನ್ನು ಅಮೆರಿಕಾ ನೆಲದಲ್ಲಿ ನಿಂತು ನೊಡುವುದಕ್ಕಿಂತ ಕೆನಡಾ ನೆಲದಲ್ಲಿ ಅಂದರೆ ಅದರ ದಂಡೆಯಲ್ಲಿ ನಿಂತು ನೋಡಿದರೇನೇ ಚೆಂದ. ಕೆನಡಾ ಕಡೆಯಿಂದ ನಯಾಗರ ನೋಡಲು ತೆರಳುವಂತೆ ಎಲ್ಲರೂ ಸಲಹೆ ನೀಡಿದರೂ ನನಗೆ ವೀಸಾ ಸಿಗದ ಕಾರಣ ಕೆನಡಾ ಕಡೆಗೆ ತೆರಳಲಾಗಲಿಲ್ಲ. ಸ್ವಲ್ಪ ನಿರಾಸೆಯಾದರೂ “ಮೇಡ್ ಆಫ್ ಮಿಸ್ಟ್” ಮುಸುಕು ಕನ್ಯೆಯನ್ನು ಏರಿ ನಯಾಗರದ ಬುಡಕ್ಕೆ ಹೋಗಿ ಬರಲು, ಟಿಕೆಟ್ ಖರೀದಿಸಿ ಲಿಫ್ಟ್ ಮೂಲಕ ತಳಕ್ಕೆ ಇಳಿದೇ ಬಿಟ್ಟೆ. ಡೆಟ್ರಾಯಿಟ್ನಂತೆ ಇಲ್ಲೂ ಕೆನಡಾ ಮತ್ತೊಂದು ದಂಡೆಯಲ್ಲಿ ಕಾಣಿಸುತ್ತದೆ. ಅಮೆರಿಕಾದಿಂದ ಕೆನಡಾಗೇ ತೆರಳುವ ರೇನ್ಬೋ ಬ್ರಿಡ್ಜ್ ಸ್ಪಷ್ಟವಾಗಿ ಕಣ್ಣಿಗೆ ಕಾಣಿಸುತ್ತದೆ. ಕೆನಡಾ ದಂಡೆಯ ಹೊಟೇಲ್ಗಳು, ಬಸ್ ನಿಲ್ದಾಣಗಳು ಕ್ಯಾಮರಾಗೆ ಸುಲಭವಾಗಿ ಸೆರೆ ಸಿಕ್ಕುತ್ತವೆ.
 
ನಯಾಗರ ನೋಡಲು ಸಾಮಾನ್ಯವಾಗಿ ಜೋಡಿಗಳೇ ಬರುತ್ತಾರೆ. ಪ್ರೇಮಿಗಳಿಗಂತೂ ಇದು ಹೇಳಿ ಮಾಡಿಸಿದ ಸ್ಥಳ. ಹನಿಮೂನ್ಗೆ ಹೋದರಂತೂ ಸ್ವರ್ಗ. ಅಮೆರಿಕಾದಲ್ಲಿರುವ ಮಕ್ಕಳು ಅಪ್ಪ ಅಮ್ಮಂದಿರನ್ನು ಅಮೆರಿಕಾಗೆ ಕರೆಸಿಕೊಂಡಾಗ ನಯಾಗರಕ್ಕೆ ಕರೆತಂದು ತೋರಿಸುತ್ತಾರೆ. ಮನಸ್ಸಿನಲ್ಲಿ ಎಂಥಹುದೇ ನೋವಿದ್ದರೂ ನಿರಾಸೆಯಿದ್ದರೂ ನಯಾಗರ ನೋಡಿದ ನಂತರ ಎಲ್ಲವೂ ಮಾಯವಾಗುತ್ತದೆ. ಅಂಥಹ ಮಾಂತ್ರಿಕ ಶಕ್ತಿ ಈ ಜಲಧಾರೆಗಿದೆ. ನಯಾಗರದ ನೀರ ಹೊಗೆ ಮುಖಕ್ಕೆ ಮುತ್ತಿಟ್ಟರೆ ಅದೆಂಥದೋ ರೋಮಾಂಚನ, ಸುಖದ ಅನುಭವವಾಗುತ್ತದೆ. ಒಂದು ಕ್ಷಣ ಎಲ್ಲವೂ ಮರೆತು ಹೋಗುತ್ತದೆ.

“ಮೇಡ್ ಆಫ್ ಮಿಸ್ಟ್”ನಲ್ಲಿ ತೆರಳುವ ಮುನ್ನ ಬಟ್ಟೆ ಒದ್ದೆಯಾಗದಿರಲೆಂದು ಪ್ರತಿಯೊಬ್ಬರಿಗೂ ಒಂದು ಪ್ಲಾಸ್ಟಿಕ್ ಗೌನ್ನನ್ನು ಉಚಿತವಾಗಿ ನೀಡುತ್ತಾರೆ. ಅದನ್ನು ತೊಟ್ಟು ಮೇಡ್ ಆಫ್ ಮಿಸ್ಟ್ ಏರಿ ನಿಂತು ಮುಂದೆ ಸಾಗಿದರೆ ನಯಾಗರದ ಭೋರ್ಗರೆತ ಹತ್ತಿರ ಹತ್ತಿರವಾಗುತ್ತದೆ. ಮುಸುಕು ಕನ್ಯೆ ಮೇಡ್ ಆಫ್ ಮಿಷ್ಟ್ನಲ್ಲಿ ನಿಂತ ಪ್ರೇಮಿಗಳು ಮತ್ತಷ್ಟು ಹತ್ತಿರವಾಗುತ್ತಾರೆ. ಮೇಡ್ ಆಫ್ ಮಿಸ್ಟ್, ಫಾಲ್ಸ್ ಬುಡಕ್ಕೆ ಹೋದಂತೆಲ್ಲಾ ನಯಾಗರದ ನೀರಿನ ಹೊಗೆ ಕ್ಯಾಮರಾಗಳಿಗೆ ಕಾಟ ಕೊಡಲು ಶುರು ಮಾಡುತ್ತದೆ. ಕ್ಯಾಮರಾ ಲೆನ್ಸ್ಗೆ ನೀರಿನ ಹೊಗೆ ತುಂಬಿಕೊಂಡು ಫಾಲ್ಸ್ನ ಸೊಬಗನ್ನು ತೀರ ಸನಿಹದಿಂದ ಸೆರೆಹಿಡಿಯದಂತೆ ತಡೆಹಿಡಿಯುತ್ತದೆ. ತನ್ನ ಹ್ಯಾಂಡಿ ಕ್ಯಾಮ್ಗೆ ನಯಾಗರದ ನೀರಿನ ಹೊಗೆ ಎಷ್ಟೇ ಕಾಟ ಕೊಟ್ಟರೂ ಶೂಟ್ ಮಾಡಲು ಪ್ರಯತ್ನಿಸಿದೆ. ಲೆನ್ಸ್ನ್ನು ಇಂಡಿಯಾನದ ಓವರ್ ಕೋಟ್ನಿಂದ ಒರೆಸಿ ಅಮೆರಿಕಾ ನಯಾಗರ, ಕೆನಡಾ ಹಾಸರ್್ ಷೂ ಫಾಲ್ಸ್ಗಳನ್ನು ಸೆರೆಹಿಸಿಯಲು ಸರ್ವ ಪ್ರಯತ್ನಗಳನ್ನು ಮಾಡಿದೆ, ಆದರೆ ಆಗಲಿಲ್ಲ ಕೈಚೆಲ್ಲಿದೆ. ಒಂದಷ್ಟು ಪೋಟೋಗಳನ್ನಷ್ಟೇ ಕ್ಲಿಕ್ಕಿಸಿದೆ. ನಯಾಗರದ ಬುಡಕ್ಕೆ ಹೋದ ಕ್ಷಣ ಕ್ರೂಸ್ನಲ್ಲಿ ನಿಂತಿದ್ದವರೆಲ್ಲಾ ಓ……………ಎಂದು ಕೂಗಿದರು. ಕಿರುಚಾಡಿದರು. ಹಾಸರ್್ ಷೂ ನ ಬುಡಕ್ಕೆ ಹೋದಾಗ ಜನರ ಚೀತ್ಕಾರ ಮುಗಿಲು ಮುಟ್ಟಿತು. ಏನೂ ಕಾಣಿಸದಾಯಿತು. ನಾವುಗಳು ಮಾತ್ರ ನೀರಿನ ಹೊಗೆಗೆ ಸಿಕ್ಕಿ ತೊಯ್ದು ಹೋದೆವು. ನೀರಿನ ರಭಸಕ್ಕೆ ಅಲುಗಾಡಿದ ಮುಸುಕು ಕನ್ಯೆ, ಪ್ರೇಮಿಗಳನ್ನು ಮತ್ತಷ್ಟು ಹತ್ತಿವಾಗುವಂತೆ ಮಾಡಿತ್ತು. ಹಲವಾರು ದಶಕಗಳಿಂದ ನಯಾಗರದ ಬುಡದಲ್ಲಿ ಸೇವೆ ಸಲ್ಲಿಸುತ್ತಿರುವ ಮೇಡ್ ಆಫ್ ಮಿಸ್ಟ್ ಅದೆಷ್ಟು ಲಕ್ಷ ಜನರನ್ನು ಹೀಗೆ ಹೊತ್ತಿ ತಿರುಗಿರಬಹುದೆಂದು ಯೋಚಿಸಿತು ಮನಸ್ಸು….. ರಾಜರು, ರಾಣಿಯರು, ಅಧ್ಯಕ್ಷರು, ಪ್ರಧಾನ ಮಂತ್ರಿಗಳು, ಸಿನಿಮಾ ಸ್ಟಾರ್ಗಳು ಹೀಗೆ ಪ್ರತಿಯೊಬ್ಬರಿಗೂ ನಯಾಗರದ ರೋಮಾಂಚನದ ಸ್ಪರ್ಶವನ್ನು, ಮೇಡ್ ಆಫ್ ಮಿಸ್ಟ್ ದೊರಕಿಸಿಕೊಟ್ಟಿದೆಯಲ್ಲ ಎಂದು ಅಭಿಮಾನದ ಭಾವ ತೆಗೆದುಕೊಂಡಿತು ಮನಸ್ಸು.  ಹಾರ್ಸ ಷೂ ಫಾಲ್ಸ್ನಡೆಗೆ ತೆರಳಿ ವಾಪಸ್ ಆಗುವಾಗ ಅಮೆರಿಕಾ ನಯಾಗರನ್ನು ಸಿಕ್ಕಷ್ಟು ಕಣ್ಣಲ್ಲಿ ತುಂಬಿಕೊಂಡಿತು ತನ್ನ ಹ್ಯಾಂಡಿ ಕ್ಯಾಮ್………ಧುಮ್ಮಿಕ್ಕಿದ ನೀರು ಗಂಭೀರವಾಗಿ ಕೆನಡಾ ಕಡೆಗೆ ನಕ್ಕು ಹೋದಂತೆ ಭಾಸವಾಯಿತು ತನಗೆ……
ಆಂಕರ್:

ವಾಯ್ಸ್ ಓವರ್ 3:
ನಯಾಗರದ ಮೋಹಕ್ಕೆ ಸಿಕ್ಕಿವರು, ಈ ಫಾಲ್ಸ್ನಿಂದ ಸ್ಫೂತರ್ಿ ಪಡೆದವರು, ಪ್ರೇರೆಪಿತರಾದವರು ನೂರಾರು ಮಂದಿ. ಸಾಹಿತಿಗಳು, ಸಿನಿಮಾ ನಿದರ್ೇಶಕರು, ನಟರು ಈ ಸ್ಥಳಕ್ಕೆ ನೂರಾರು ಬಾರಿ ಭೇಟಿ ನೀಡಿ ಸ್ಫೂತರ್ಿ ಪಡೆದಿದ್ದಾರೆ. ಹಾಗೆಯೇ ನೂರಾರು ಮಂದಿ ನಯಾಗರ ಫಾಲ್ಸ್ನಿಂದ ಧುಮುಕಲು ಪ್ರಯತ್ನಿಸಿ ಜೀವ ಕಳೆದುಕೊಂಡಿದ್ದಾರೆ, ಗಾಯಗೊಂಡಿದ್ದಾರೆ ಹಾಗೆಯೇ ಜಯಶಾಲಿಗಳೂ ಆಗಿದ್ದಾರೆ. 1829 ರಿಂದಲೂ ಈ ಫಾಲ್ಸ್ನಿಂದ ಜಿಗಿಯಲು ನೂರಾರು ಮಂದಿ ಪ್ರಯತ್ನಿಸಿದ್ದಾರೆ. ಅವರಲ್ಲಿ ಸ್ಯಾಮ್ ಫಾಚ್ ನಯಾಗರ ಫಾಲ್ಸ್ನಿಂದ ಜಿಗಿದ ಮೊಟ್ಟ ಮೊದಲ ಅಮೆರಿಕಾ ಪ್ರಜೆ. ಆನಂತರ ಹಲವಾರು ಮಂದಿ ಈ ಫಾಲ್ಸ್ನಿಂದ ಡ್ರಮ್ಗಳಲ್ಲಿ ತಲೆ ಹೊರಹಾಕಿ ಕುಳಿತು ಜಿಗಿದು ಯಶಸ್ವಿಯೂ ಆಗಿದ್ದಾರೆ. ಕೆಲವರು ಜೀವ ಕಳೆದುಕೊಂಡಿದ್ದಾರೆ. ಆದ್ದರಿಂದಲೇ ಅಮೆರಿಕಾ ಸಕರ್ಾರ ನಯಾಗರದಲ್ಲಿ ಜನರು ಯಾವುದೇ ರೀತಿಯ ಸ್ಟಂಟ್ ಮಾಡುವುದನ್ನು ನಿಷೇಧಿಸಿದೆ. ಆಯತಪ್ಪಿ ಬಿದ್ದು ಈ ಫಾಲ್ಸ್ ಬಳಿ ಸಾವನ್ನಪ್ಪಿದವರ ಸಂಖ್ಯೆ ಕಡಿಮೆ.

ಮಲರ್ಿನ್ ಮನ್ರೋ ಹಾಗೂ ಜೋಸೆಫ್ ಕಾಟನ್ ಜೋಡಿಯ ನಯಾಗರ ಸಿನೆಮಾ 1853 ರಲ್ಲಿ ತೆರೆ ಕಂಡ ನಂತರ ನಯಾಗರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಯಿತು. ಈಗ ಪ್ರತಿ ವರ್ಷ ಸುಮಾರು 3 ಕೋಟಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ನಯಾಗರಕ್ಕೆ ವಿಶ್ವದ ನಾನಾ ಭಾಗದ ಭಾರತೀಯ ಪ್ರವಾಸಿಗರು ಭೇಟಿ ನೀಡುತ್ತಾರೆ. ನಿಮಿಷಕ್ಕೊಬ್ಬರಂತೆ ಕನರ್ಾಟಕದವರೂ ಇಲ್ಲಿ ಸಿಗುತ್ತಾರೆ. ಸೂಪರ್ ಮ್ಯಾನ್ ಸೆಕೆಂಡ್ ಸಿನೆಮಾದಲ್ಲೂ ನಯಾಗರ ಫಾಲ್ಸ್ ಕಾಣಿಸಿಕೊಂಡಿದೆ. 2006 ರಲ್ಲಿ ಫೈರೇಟ್ಸ್ ಆಫ್ ಕೆರೆಬಿಯನ್ ಸಿನಿಮಾದಲ್ಲೂ ನಯಾಗರವನ್ನು ಬಳಸಿಕೊಳ್ಳಲಾಗಿದೆ.
ನಯಾಗರಕ್ಕೆ ಬೇಸಿಗೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚು.
ರಾತ್ರಿ ವೇಳೆಯೂ ನಯಾಗರವನ್ನು ನೋಡಿ ಆನಂದಿಸಲು ಬಣ್ಣದ ಬೆಳಕಿನ ವ್ಯವಸ್ಥೆ ಇಲ್ಲಿದೆ. ಕೆನಡಾ ದಂಡೆಯಿಂದ ಫಾಲ್ಸ್ನ ಮೇಲೆ ಹರಿಸಲಾಗುವ ಫ್ಲಡ್ ಲೈಟ್ನಲ್ಲಿ ನಯಾಗರ ನೋಡಲು ಸಾಧ್ಯವಾಗಲಿಲ್ಲ ತನಗೆ. ಆಗ ಅಲ್ಲಿ ಬಿದ್ದ ಮಳೆಯೇ ಇದಕ್ಕೆ ಕಾರಣ. ಹಾಗೆಯೇ ಅಲ್ಲಿ ಪಟಾಕಿ ಸಿಡಿಸುವುದನ್ನು ಕಾಣಲಾಗಲಿಲ್ಲ. ಆದರೆ ನಯಾಗರದಲ್ಲಿರುವ ಕ್ಯಾಸಿನೋಗೆ ಹೋಗಿದ್ದೆ. ಅಲ್ಲಿ ಎಲ್ಲ ವಯಸ್ಸಿನವರೂ ಒಟ್ಟಿಗೆ ಕುಳಿತು ಕ್ಯಾಸಿನೋ ಜೂಜಾನ್ನು ಆಡುವುದನ್ನು ಗಮನಿಸಿದೆ. ಆನಂತರ ಮುಗಿಬಿದ್ದ ಮಳೆಯಲ್ಲಿಯೇ ಲಗ್ಗೇಜು ಎಳೆದುಕೊಂಡು ಬಸ್ ಹತ್ತಿದೆ ತಾನು. ಅಲ್ಲಿಂದ ವಾಷಿಂಗ್ಟನ್ಗೆ ಪ್ರಯಾಣ ಬೆಳೆಸಿದೆ…………………
 

MNC in celebrating mood at GRAND CANYON, US

IMGP4389IMGP4245IMGP4340

IMGP4375

IMGP4343

The Grand Canyon is One of the Seven Natural Wonders of the World. The Grand Canyon is 277 miles long, with a width from 1/2 to 18 miles, and an average depth of one mile. The first people to look over the rim of the Grand Canyon were Native Americans. No one knows for sure when they came.

In 1933 some construction workers were building a trail in the canyon. In Luka Cave they found animal figurines made of twigs from Willow and Cottonwood Trees. One had a horn like a Bighorn Sheep, and another looked like a Deer. A third had a twig through it, as if it had been killed by a spear. These figurines are 3200 to 5000 years old. They are the earliest evidence of human life around the canyon.

The South Rim of the Grand Canyon is open all year. There is snow on this rim in the winter, but it melts quickly. Daytime temperature in the winter is in the low 40′s. Night temperature is usually in the low teens and 20′s. Summer temperatures range from the 80′s during the day to night temperatures in the 40′s. Five million visitors a year come to the Grand Canyon.

The West Rim of the Grand Canyon is 150 miles west of the South Rim, and is untouched by the 20th century world. The West Rim is located on the Hualapai Indian Reservation in Northern Arizona and opened in 1998. At the West Rim of the Grand Canyon you can view the Colorado River from an elevation of 3500 feet. Also, enjoy Guano Point and Eagle Point located at the West Rim of the Grand Canyon.

The Colorado River drops 2200 feet in its 277 mile course through the Grand Canyon. The depth of the river ranges from 6 to 110 feet. The width of the river varies from 100 to 300 feet. It has more than 150 rapids. There could not have been a Grand Canyon without an uplifting of the Colorado Plateau and the cutting action of the Colorado River. The river carries large boulders and small stones. They scrape and gouge the sides of the canyon. As the river cuts downward, it exposes the canyon walls to weathering and erosion. The layers of rock on both sides of the canyon are identical. That means the Colorado River must have separated them.

I had been to this place alone. I stayed in Los Vegas Stratosphere (106 floor) hotel earlier night, I got up at 5 am and boarded bus at 6 am. I met Mr Murthy while in the bus, who is from RT nagar was  working in Seattle. Initially he had not taken the aerial tour I suggested him to swith over to aerial tour immediately at the registration counter. He agreed and took aerial tour at my insistance. We along with other 25 American’s reached Canyon south rim in a luxury bus around 1 pm from Los Vegas.

I was excited and my heart was full of joy to see this earth’s natural beauty and wonder (BHOORAME). When you stand on the rim of the  CONYON the words won’t come out, eye balls will come to stand still. Such a beauty that this! Our Kuvempu, Dr Raj would have seen this, Raj would have sung MANAVANAGI HUTTIDA MELE OMME NODU grand canyon, He must have sung this line. Our Kuvempu would have utilised this natural beauty to compare the other beauties (including Stree soundrya). Such a wonderful place to see!  Till today American scientist could not come to a conclusion on how this GRAND CANYON must have created. One theory says billion, billion years back this Grand Canyon must have created by Colarado River. Other theory say due to eruption of Valcano must have created this wonder. One more theory says some celestial object must have fallen from the space.  Due to fallen impact this must have created. But till today nobody has perfectly come to a conclusion with the concrete evidences.

   I and Murthy enjoyed the complete tour. Murthy captured my PTC, took my pictures at HOOVER’s dam on the way to CANYON. (It will be continued……..  But I could not locate Murthy in Bangalore afterwards. )

Rural development and Panchayat raj minister Shobha Karandlaje blesses Ricky

DSC_8623

Senior JDS leader and Melukote MLA C.S. Puttaraj and Polution Control Board director, Chandrashekar, East West education institutions propreitor, Ravikiran were also present  at the occasion which was held in Bangalore Golf club

ಜೀವನೋತ್ಸಾಹ ಅಡಗದ ನೂರ ಇಪ್ಪತ್ತರ ಮಾರಕ್ಕಜ್ಜಿ

(This is my mother, GIRIYAMMA before she passed away recently, I will up date her story soon. The unlucky grand mother story is about her mother MARAKKA, who passed away 15 years ago. My mother is one who comes up in this  story as GIRI. She got married when she was 7 years old.)

ಈ ಮಾರಕ್ಕಜ್ಜಿಗೆ 120. ಇವಳ ಸುಕ್ಕುಗಟ್ಟಿದ ಮುಖದಲ್ಲಿ ಇಂದಿಗೂ ಬದುಕಲ್ಲಿ ಕಂಡುಂಡ ಕಷ್ಟಸುಖಗಳ ಗುರುತಿದೆ.
ಮನದಾಳದಲ್ಲಿ ಹೆಪ್ಪುಗಟ್ಟಿರುವ ಬದುಕಿನ ಅನುಭವ ಅಪ್ಯಾಯಮಾನವಾಗಿದೆ.
ಶತಮಾನದ ಹಿಂದೆ ಹೆತ್ತು ಹೊತ್ತು ಸಾಕಿ ಸಲಹಿದವಳು. ಹರೆಯದಲ್ಲಿ ಮಕ್ಕಳ, ಮೊಮ್ಮಕ್ಕಳ, ಮರಿಮಕ್ಕಳ ಬಾಣಂತನ ಮಾಡಿ ತಾನಿಂದು
ಹೆಣ್ಣಾಗಿದ್ದಾಳೆ, ಹಸುಗೂಸಾಗಿದ್ದಾಳೆ.
ಸಡಿಲಗೊಳ್ಳದ ಹಲ್ಲು, ಮಬ್ಬಾಗದ ಕಣ್ಣು, ಶಕ್ತಿಗುಂದಿಸದ ಶ್ರವಣ, ತೊದಲದ ಮಾತು, ಅತ್ತಂತೆ ನಗುವ ಈವಜ್ಜಿಯ ಹಸಿತ ನಗು
ಇಂದಿಗೂ ಹಸಿರಾಗಿವೆ.
ಆದರೆ ಮಾರಕ್ಕನ ಪಾದಗಳು ಶಕ್ತಿಗುಂದಿವೆ. ಕೈಗಳು ಬಲಹೀನವಾಗಿವೆ. ಜೀವನೋತ್ಸಾಹವೇನೂ ಅಡಗಿಲ್ಲ ಇವಳಲ್ಲಿ. ಮೈಸೂರ
ಮಹಾರಾಜರ ಕಾಲದಲ್ಲಿ ಅಮವಾಸ್ಯೆ ರಾತ್ರಿ, ಬೆಳಗಿನ ಜಾವದಲ್ಲಿ ನಾ ಹುಟ್ಟಿದನಂತೆ………..ನಮ್ಮವ್ವ ಆರು ಕೂಸ ಬಿಟ್ಟು
ತೀರಿಕೊಂಡಳು. ಸ್ವಲ್ಪ ದಿನ ಊರ ಶ್ಯಾನಭೋಗರ ಮನೆಯಲ್ಲಿ ಕೆಂಪಗಿದ್ದ ನನ್ನ ಸಾಕಿದರಂತೆ ಎಂದು ಬದುಕಿನ ಎಲ್ಲಾ ಘಟನೆಗಳ ನೆನಪಿಸಿ
ಹೇಳುವಳು ಈವಜ್ಜಿ.
ಪ್ರಬುದ್ಧ ಚಿಂತನೆ:
ಇವಳು ಬದುಕಲ್ಲಿ ತೆಗೆದುಕೊಂಡ ನಿರ್ಧಾರಗಳು ಎಳೆಸಿನಿಂದ ಕೂಡಿದ್ದರೂ ಅವುಗಳಲ್ಲಿ ಪ್ರಬುದ್ಧ ಚಿಂತನೆ ಇದೆ. ಭವಿsyaವನ್ನು ಹರಸುವ
ಅದಮ್ಯತೆ ಅಡಗಿದೆ, ಕ್ಷಣಿಕವನ್ನು ಚಿಂತಿಸದ ವಿಶಾಲತೆ ಅಡಗಿದೆ ಎನ್ನಬಹುದು.
ಇದ್ದ ಹಲವಾರು ಮಕ್ಕಳು ಸಾವಿಗೀಡಾದಾಗ ಬದುಕಲ್ಲಿ ಜಿಗುಪ್ಸೆಗೊಂಡವಣಲ್ಲ ಇವಳು, ಉಳಿದಿದ್ದ ಎraಡು ಮಕ್ಕಳ ನೆರಮನೆಗೆ
ಕಳಿಸಿದಾಗಲೂ ಪರಿತಪಿಸದ ಇವಳನ್ನು ದೃಢಮನಸ್ಸಿನವಳು ಎಂದರೆ ಅತಿಶಯೋಕ್ತಿ ಇಲ್ಲ.
ಇವಳು ಬದುಕಿನ ಪುಟಗಳ ತಿರುವಿದಾಗ ವಿಸ್ಮಯಗಳ ಸರಮಾಲೆಯೆ ಹಣೆದಿದೆ.
ಹೆಣ್ಣಿಗಾಗಿ ನೂರಳ್ಳಿ ಸುತ್ತಿ ಜೋಡು ಸವಸಿ ಮಾರಕ್ಕನ ಜೋಪುಡಿಯಡಿ ಬಂದು ಕುಳಿತ ಜೋಡಿ ಜಮೀನ್ದಾರ, seven years old ಮಾರಕ್ಕನ
ಹಸುಗೂಸನಿಡಿದು, ಕೈಗೆ ಮೂರು ಕಾಸಿಕ್ಕಿ, ತೊಡೆ ಮೇಲೆ ಕೂರಿಸಿಕೊಂಡು ತಲೆವೇವರಿಸಿ, “ಗಿರಿ” ನನ್ನ ಲಗ್ನ ಮಾಡ್ಕಂಡಿಯ್ಯಾ ಎಂದಾಗ
“ಓ” ಎಂದ ಕರುಳ ಕುಡಿಯ ಮುಗ್ಧತೆಗೆ ಮರುಕ ಪಡದೆ ಮನಸ್ಸು ತುಂಬಿಕೊಂಡು ಹರಸಿದ್ದಳು ಇದೇ ಮಾರಕ್ಕ.
ಜೋಡಿ ಜಮೀನ್ದಾರನ ಊರಲ್ಲೆಲ್ಲಾ ಸಡಗರ. ಮೊದಲ ಹೆಂಡತಿ ಮಕ್ಕಳಿಗೆಲ್ಲಾ ಮುಜುಗರ. ಐವತ್ತಾಳಿದ್ದ ಮನೆಯಲ್ಲಿ ಅತಿ ಚಿಕ್ಕವಳೆಂದರೆ
“ಗಿರಿ”. ತೇಪೆ ಹಾಕಿದ ತುಂಡು ಲಂಗದ ಹುಡುಗಿ ಹದಿನಾರು ಗಜದ ತುಂಬು ಸೇರೆಯುಟ್ಟವಳೆ ಇಂದು. ಗಿರಿಜಾ ಮೀಸೆಯ ಗೌಡನ
ಮೆರವಣಿಗೆಯಂದು. ಆದರೆ ಮಾರಕ್ಕ ಮಗಳ ಮೆರವಣಿಗೆಯಂದು ಹಿಗ್ಗಿದವಳಲ್ಲ. ಇಂದೂ ಕುಗ್ಗಿಲ್ಲ.
ಶ್ಯಾನಭೋಗ, ತಹಸೀಲ್ದಾರ, ಅಮಲ್ದಾರ, ಪೂಜಾರಿ, ತೋಟಿ, ತಳವಾರಾದಿಯಾಗಿ ಸೇರಿತ್ತಂದು ಸುತ್ತೈವತ್ತಾರಳ್ಳಿ ಜನ. ಗತ್ತು ಗೌಡನ
ಆರ್ಭಟದಲ್ಲಿ ಹಸುಳೆ ಬಾಳುವುದೇ ಎಂದು ಮರುಗಿತ್ತು. ತಮಟೆ ಡೋಲುಗಳ ಶಬ್ದದ ಅಬ್ಬರದಿ ಅದು ಕೇಳದಾಗಿತ್ತು.
ಆದರೆ ಮಾರಕ್ಕನ ಮನದೊಳಗೆ ನಿರ್ಲಿಪ್ತತೆ ತುಂಬಿತ್ತು.
ಈಡುಗಾಯಿ ಹಾಕಿದರೆ ಬಾಚಲೊಡುವ ಗಿರಿ, ಗತ್ತು ಗೌಡನ ಕಿರುಬೆರಳಿಗೆ ಕೂಸ ಕೈ ಸಿಕ್ಕಿಸಿ ಎಳೆದು ನಿಲ್ಲಿಸುತಿಹರು ಗದರಿ. ಜಾರುತ್ತಿದ್ದ
ಮಗಳ ಸೀರೆಯನಿಡಿದು ಸೊಂಟದಲ್ಲಿದ್ದ ಬೆಳ್ಳಿ ಡಾಬ ತೆಗೆದು, ಮಗಳ ಸೊಂಟವ ಬಿಗಿ ಮಾಡಿ ಸೀರೆ ನಿಲ್ಲಿಸಿ ಅಂತ ಕರಣದ ನಿಟ್ಟಿಸಿರು
ಬಿಟ್ಟವಳು ಇವಜ್ಜಿ.

ಹನ್ನೆರಡು ಸೂಳೆಯರಿದ್ದ ಗತ್ತು ಗೌಡನ ಗತ್ತುಗಳೇ ಬೇರೆ. ಕೆಂಪು ಮಿಶ್ರಿತ ಬಿಳಿ ಬಣ್ಣದ ನಲವತ್ತೈದರ ಗೌಡನ ಕಣ್ಣುಗಳು ಕೆಂಪು.
ಸದಾಕಾಲ ಹೆಗಲ ಮೇಲಿರುವ ಕೆಂಪು ವಸ್ತ್ರ. ಮೂಗಿನ ಸೊಳ್ಳೆಯಿಂದ ಕಿವಿವರೆಗೆ ಹುದುಗಿರುವ ಮೀಸೆರಾಶಿ. ಎತ್ತರದ ನಿಲವು.
ಗಡಸು ಧ್ವನಿ, ಬಾಯ್ತೆರೆದರೆ ಅಮ್ಮ ಅಕ್ಕ ಎನ್ನುವ ooಗುಳಿನ maatuglu. ಅವನು ಅರೆಬರೆ ಅಗಿದು ಹುಗಿದ ಅಡಿಕೆಗಳ ಆಯ್ದು
ಅಗಿಯುತ್ತಿದ್ದವರು, ಮಾರಿ ಕಾಸು ಮಾಡಿಕೊಳ್ಳುತ್ತಿದ್ದವರು ಎ?ಇಂಔಂ ಜನ? ಮೊಳದುದ್ದದ ಜೇಬಿನಿಂದ ದಾನದ ರೂಪದಲ್ಲಿ
ಹೊರಹೋಗುತ್ತಿದ್ದ ವೀಳ್ಯದೆಳೆಯ ಕಟ್ಟುಗ‌ಇ?ಇಂಔಂ, ಅರ್ಧ ಕುಡಿದು ಬಿಸಾಡಿದ ಬೀಡಿ ಆಯ್ದು ಸೇದಿ ಖುಷಿಪಡುವ ಪಡ್ಡೆ
hudugaru estooo? ಬರಗಾಲ ಬಂದಾಗ ಜೋಳದ ಹಿಟ್ಟಾಕಿ, ಹದಿನಾರಳ್ಳಿ ಹುಟ್ಟು ಉಳಿಸಿದ್ದ ಗತ್ತು ಗೌಡನಿಗೆ ಹಸುಳೆ ಮಗಳ ಧಾರೆಯೆರೆದು
ಧೈರ್‍ಯ ಮೆರೆದಿದ್ದಳು ಇದೇ ಮಾರಕ್ಕ.
ಗೌಡನಿಗೆ ಒಬ್ಬ ಅಣ್ಣ ಮತ್ತು ತಮ್ಮ. ಇಬ್ಬರಿಗೂ ಇಬ್ಬಿಬ್ಬರು ಹೆಂಡಿರು. ತಲಾ ಏಳೇಳು ಮಕ್ಕಳು. ಅರ್ಧ ಫರ್ಲಾಂಗುದ್ದದ ಮನೆ. ನೂರು
ಹಸುಕರುಗಳುಮ ಐನೂರು ಕುರಿ. ಐವತ್ತು ಆಳುಗಳಿದ್ದ ದರ್ಬಾರಿನ ಮನೆಯೊಡತಿ ಈಗ ಮಾರಕ್ಕನ ಮಗಳು.
ಸವತಿ ಮಕ್ಕಳಿಗಳಿಗೆಂದೂ ಎದುರಾಡಬೇಡ. ಗೌಡನ ಕರೆ ಎಂದೂ ಓಗೊಡದೆ ಇರಬೇಡ, ಆಳುಗಳಲ್ಲಿ ಅಸಹನೆ ತೋರಬೇಡ. ವಹಿಸಿದ
ಕೆಲಸದಲ್ಲಿ ಮೈಗಳ್ಳತನ ಮಾಡಬೇಡ, ತುಂಬಿದ ಕುಟುಂಬದಲ್ಲಿ ಈ?ಇಚಿಜ ಪಡಬೇಡ. ಹಿರಿಯರ ಅಣ್ಣಯ್ಯ, ಅಕ್ಕಯ್ಯ ಎನ್ನು. ಕಾಲಿನಲಿ
ತೋರುವುದ ತಲೆ ಮೇಲೆ ಹೊತ್ತು ಮಾಡು. ತುಂಬಿದ ಕುಟುಂಬದಲ್ಲಿ ಕೆಟ್ಟೆಸರು ತಗಂಬೇಡ…….ಮಾರಕ್ಕನ ಬುದ್ಧಿ ಮಾತಿವು ಮೂಗು
ಚುಚ್ಚದ ಹುಡುಗಿಗೆ.
ಸಂಸಾರಕ್ಕೆ ಪಕ್ವವಾಗದ ಮೈಮನಸ್ಸುಗಳು ಈ ಮಾರಕ್ಕನ ಹಸುಳೆಯವು. ತುಂಬು ಕುಟುಂಬದಲ್ಲಿ ಒಡೆದ ಮನಸ್ಸುಗಳಿದ್ದವು. ಹತ್ತಾರು
ಕೇಸುಗಳಿಗೆ ಕೋರ್ಟಿಗೆ ತಿರುಗುವ ಗೌಡ, ಸೂಳೆಯರೊಂದಿಗೆ ಕಾಲ ಕಳೆಯ ಹತ್ತಿದ. ಅವಿಭಕ್ತ ಕುಟುಂಬದಲ್ಲಿ ಎಲ್ಲರೂ ಸಮಾನರು ಎಂಬ
ಒಣ ಸಿದ್ದಾಂತ ಹೊಂದಿದ್ದ. ಮಾರಕ್ಕನ ಕೂಸು ಮನಸ್ಸಿಗೆ ಬರದಾಯ್ತು. ಪರಿಣಾಮ ಕಸ ಎತ್ತುವ, ಆಳುಗಳೊಡನೆ ದನಕಾಯುವ, ನೀರು
ತರುವ ನಿತ್ಯ ಕೆಲಸ “ಗಿರಿ”ಗೆ ನಿಗದಿಯಾಯ್ತು. ಓಡುವ ದನಗಳ ಬಳಸಿಕೊಳ್ಳಲಾಗದೆ ಬಳಲಿ ಎದಿಸಿರು ಬಿಡುತ್ತಾ ಒಡೆದ ಪಾದಗಳ
ನೋಡಿ ಬಿಕ್ಕುವ ಮಗಳ ಬದುಕ ಸಹಿಸಲಾಗದೇ ಆರ್ದ್ರಗೊಂಡವಳು ಈ ಮಾರಕ್ಕ. ಇದ್ದ ಮಕ್ಕಳಲ್ಲಿ ಹಿರಿಯ ಮಗನ ಕರೆದು, ’ಗಂಗ’
ಗಿರಿಯಪ್ಪನ (ಗಿರಿ) ಕಾಪಾಡಪ್ಪ. ಮಗ ಸವೆಯಕ್ಕತ್ತೈತೊ, ಹೆಂಗಾದರೂ ಕಾಪಾಡೊ ಎಂದು ಹೆತ್ತ ಕರುಳ ಆರ್ತನಾದ ಮಾಡಿದಳವಳು
ಮಾರಕ್ಕ. ಮಗಳ ಸಹಾಯಕ್ಕೆ ಕೈಗೆ ಬಂದ ಮಗನನ್ನು ಜಮೀನ್ದಾರನ ಮನೆಗಟ್ಟಿದಳು.
’ಪಾಪಯ್ಯ (ಗೌಡ) ಏನೂ ನನ್ನ ಕಂದಮ್ಮನ ನಿನ್ನ ಸೆರಗಿಗೆ ಹಾಕಿದ್ದೇನಪ್ಪಾ. ಅದರ ಜೀವ ಉಳಿಸುವುದು ಬದುಕಿಸುವುದು ನಿನಗೆ
ಬಿಟ್ಟಿದ್ದಪ್ಪಾ’ …….ಮಾರಕ್ಕನ ದು:ಖಭರಿತ ಮಾತುಗಳಿವು ಜಮೀನ್ದಾರನ ಕಣ್ಣುಗಳ, ಮನಸ್ಸು ತೆರೆಯಲಿಲ್ಲ.
ಕಟ್ಟಿದ್ದ ಗಾಡಿಯನೇರಿ ಬಿಕ್ಕಳಿಸಿ ಅಳುತ್ತಿದ್ದ ಮಗಳಿಂದ ದೂರವಾಗಿ ಬಂದವಳು ಈ ಮಾರಕ್ಕ. ಇಂದಿಗೂ ಹಿಂತಿರುಗಿ ಅಳಿಯನ ನೆಲೆ
ತುಳಿದಿಲ್ಲ.
ತಾನು ವಾಸವಿದ್ದ ಜೋಪಯಡಿಯಿಂದ ಹೊರಬಂದಿಲ್ಲ. ಆದರೆ ಸಾವಿನಂಚಿಗಂತೂ ಬಂದಿದ್ದಾಳೆ. ದಿನ ಗಂಟೆ, nimishagala ಎಣಿಸುತ್ತಿದ್ದಾಳೆ.
—ಎಂ. ಎನ್. ಚಂದ್ರೇಗೌಡ
(ಈ ಮಾರಕ್ಕಜ್ಜಿ ತೀರಿಕೊಂಡು ಈಗ ೧೫ varshagalagive. ಈಗ ಗಿರಿ, ಗಿರಿಯಮ್ಮ ಈಗ ಹಣ್ಣಾಗಿದ್ದಾಳೆ…..ಸಾವಿನಂಚಿಗೆ ಈಗ
ಗಿರಿಯಮ್ಮಜ್ಜಿಯೂ ಬಂದಿದ್ದಾಳೆ, recenlty she also passed away)
…….ಮುಂದಯವರೆಯುವುದು ….

Amish community in America

MNC Howda Pictures 1429MNC Howda Pictures 1423

MNC Howda Pictures 1426

MNC Howda Pictures 1469

MNC Howda Pictures 1475

MNC Howda Pictures 1472

MNC Howda Pictures 1476

Amish community in America is different on every point from American modernity:

America is a curious place; it is known to be engulfed by material pleasures and devoid of any serious religion. Yet there are several group scattered all over the country which are intensely very religious and keep themselves at a reasonable distance away from the material main stream. The Amish community is one among them. They are one one and half lacs of the people spread over different places of North America. Their way of life is astonishingly different from almost everything that goes on in America. They are like aliens in the foreign territory: yet they are thriving.

Look at their ways:

They never allow to be photographed. They hate camera. Publicity.

They never use motor cars: The horse buggy is their only mode of conveyance and transport.

They do not use public electricity. There are no lights, fans, gizzards, radio’s, tv, telephones, microwaves, vcr’s air conditioners, washing machines and mixers in their home. The light is from gas pressured lanterns.

They do not send their children to American – high schools. They have own schools.

They are basically farmers. No tractors, Ploughing  by horses only.

Their dress is quite different and immediately identifies them. Men’s head is covered by distinctive wide brimmed straw hats in summer black felt hats in winter. They have long hair. Shirts are pocket less. Belts are prohibited. Black is the dominant colour but dress shirts can be blue, purple, green and wine.  

Amish men grow beards when they get married. But the mustache is necessarily shaven.

Women also cover their heads with white Swiss organdy covering specially shaped.

I had been to this Amish community place in Pennsylvenia with Steev and Satya. It was scary experience. We went almost 600 km inside the rural area; the roads were confusing, no tar but not muddy roads.

I was shooting sitting inside the car, suddenly we noticed a Amish school, children were playing out side the school premises, as soon as they saw our vehicle and then my camera they all screamed and ran inside the class room. I saw the teacher scremaing kids to run, run inside. We did not stop there. We noticed lots of buggies in front of the houses of the Amish. There were three to four houses in a row when we traveled 10 to 15 distance. They hang their washed clothes outside. By seeing their buggi and clothes we can identify Amish houses. We visited one general store of the Amish there I found lots of pet animals.

We noticed two young girls running to hide when they heard the sound of our vehicle. Some men interrupted and questioned us. When they saw Steev they let us off. Nevertheless I shoot lots of visuals and took some pictures without their notice. When I was travelling from Detroit to Pennsylvenia I noticed a group of men and women who were standing at the busstand. I was curious to know who they are! were  looking different from others. When I asked them to to click a picture of them they declined and closed their faces and moved to other side of the bus stand. Then I became curious about this community and enquired others there. They said they are Amish. They are like touch me not community. Very orthodox, religious. When I visited Grand Valley in Pennslyvenia I got to know Amish are living in the surrounding areas, that region some where around 600 km inside rural America.  Then I decided visit the place. (To be continued)

MNC visits world’s first ever oil well drilled in Grand Valley, US that changed the world for ever

MNC Howda Pictures 1220MNC Howda Pictures 1230

The mechnaries used in 19 the century to extract oil in Grandy Valley.

MNC Howda Pictures 1180

MNC Howda Pictures 1181

Edward Drakes picture

MNC Howda Pictures 1187

Satya Lingraj at Edward Drakes museum

MNC Howda Pictures 1191

In 1859 the above shown was made to pull the pipes and other material from the oil well drilled.

MNC Howda Pictures 1203

MNC at Edward Drakes Museum

MNC Howda Pictures 1208

The machinaries used in 1859 to drill and extract the oil from the Grand Valley oil wells displayed at the Museum.

MNC Howda Pictures 1210

This is first ever oil well drilled in the WORLD. After this oil discovery the world has changed. You can see the oil barrels which was used to carry the oil in the below picture.

MNC Howda Pictures 1212

  MNC Howda Pictures 1235

Agian you can see the machinaries which were used in the 19 th century to extract the oil. Grand Valley is also called  silent valley. When you visit this, the museum authorities will show you a 20 minutes film on Edward Drakes. How he struggled during that time to find out the oil as commecial product and later activities. The place itself is a source of influnce to others. Drake’s character itself inspires you to do something to the world which can be remembered. When you come our of the museum you can hear the same sound echoing at the well at the time of drilling till today. The museum authority has maintained the same replica  ambience of 1859 by using the old machinaries to function. All the machinaries which are dispalyed in the Museum Valley premises are in same order (replica) how they were functiong at that period.

MNC Howda Pictures 1237

MNC Howda Pictures 1635 

MNC Howda Pictures 1642

MNC with Satya-Steev. Above picture is MNC with his neighbour’s children at Grand Valley. Below is Steev’s friend who is great hunter like Steev. In rural America, people who have got license can have as many as guns they want. In Steev’s house he had 29 diffrent guns along with revolvars of 12 rounds.

MNC Howda Pictures 1618

The most important oil well ever drilled was in the middle of quiet farm country in northwestern Pennsylvania in 1859. For this was one of the first successful oil wells that was drilled for the sole purpose of finding oil. Known as the Drake Well, after “Colonel” Edwin Drake, the man responsible for the well, it began an international search for petroleum, and in many ways eventually changed the way we live.

The first oilmen
For hundreds of years, people had known about these seeps in western Pennsylvania. In fact, there is strong evidence that Native Americans, at least as far back as 1410 AD, had been harvesting the oil for medicinal purposes by digging small pits around active seeps and lining them with wood. European settlers had for years been skimming the oil from the seeps and using the petroleum as a source of lamp fuel and machinery lubrication.

Is there money in this?
In the early 1850′s, George Bissell, a New York lawyer, conceived a plan to try and produce this oil commercially. Benjamin Silliman Jr, a chemist at Yale University, and one of America’s leading chemists, was hired to analyze the properties of the “Seneca Oil” as an illuminant. He determined that the oil could be distilled into several fractions, one of which was a very high quality illuminant. With this positive information, Bissell was able to get together some financial backers, including James Townsend, president of a bank in New Haven, Connecticut, and formed the “Pennsylvania Rock Oil Company”.

The idea to drill
They hoped that “rock oil” could be recovered from the ground in large enough quantities to be used commercially as a fuel for lamps. Oil had already been used and refined and sold commercially for one of its byproducts: kerosene. What made Bissell something of a visionary was that he would try to extract the rock oil from the ground by drilling, using the same techniques as had been used in salt wells. Bissell was simply looking for a better, more reliable and plentiful source.

Why Titusville (Grand Valley is part of it) ?
Why did Drake choose this spot to drill for oil? Well, the number one beacon was the many active oil seeps in the region. As it turns out, there had already been wells drilled that had struck oil in the region. The only problem was, they weren’t drilling for oil. Instead, they were looking for salt water or just plain drinking water. When they struck oil, they considered it a nuisance and abandoned the well. At the time, no one really knew what to do with the stuff if they found it.

Who was “Colonel” Drake?
The truth was, Edwin Drake was not a “Colonel” of anything. He and his financiers simply invented the title to impress the locals, many of whom laughed at what was, for a time, known as “Drake’s Folly”. With the financial backing of the newly formed Pennsylvania Rock Oil Company (soon to be renamed Seneca Oil Company), Drake set off to Titusville, Pennsylvania in 1857 to survey the situation. Drilling began in the summer of 1859. There were many problems with this well, and progress was slow and financially costly. The initial money the investors had fronted Drake ran out, and he had to borrow more to keep drilling.

“The Yankee’s Struck Oil!”
On August 27, 1859, Drake and Smith drilled to a depth of 21.18 m (69 1/2 feet). It was not until the next morning, on August 28, when the driller, “Uncle Billy” Smith, noticed oil floating in the hole they had pulled the drilling tools from the night before. By today’s standards, it was a pretty unremarkable hole, probably producing 20 barrels or less of oil per day.

…..and just in time
The timing could not have been better. Most of the financial backers had given up on the project, and James Townsend, after having financed the operation out of his own pocket, had sent Drake the order to pay the remaining bills and close up shop. Drake received this order on the very day that he struck oil.

The oil boom
Almost overnight, the quiet farming region changed in much the same manner as the gold rush towns of the Wild West. The flats in the narrow valley of Oil Creek, averaging only around 330 m (~1000 feet) wide were quickly leased, and hastily constructed derricks erected. Towns sprang up out of nowhere with people coming from all over looking to make their fortunes. This once quiet area suddenly became louder than anyone could have imagined, with steam engines and other types of machinery necessary to run the hundreds of wells that sprang up in the valley in the first couple of years. And the mud was fast becoming legendary. Horses were the main means of transporting machines and oil in these early days. As soon as a trail became too muddy to travel, the trail was simply widened. Soon, the width of the trails stretched from the stream to the foot of the hills, with the entire area having been transformed into mud. Horses, which were worked to beyond exhaustion, would often sink up to their bellies in the The dangers of early oil
Due to the lack of geological knowledge of the rocks beneath which were actually producing the oil, wells were drilled almost at random in those first few years. Photographs show that derricks were built at extremely close proximity to one another in an attempt to get as much oil out of the ground as fast as one could. Frequent fires often raged out of control. In fact Drake’s initial well only last a few months before it burned to the ground. A second well was erected shortly thereafter.

The birth of an industry
Still not convinced that the Oil Regions in Pennsylvania were important in the early days of oil? Consider this – Pennsylvania was responsible for 1/2 of the WORLD’S production of oil until the East Texas oil boom of 1901.

I had been to this place with Satya. (I will write my experience some time later….to be continued)

MNC in MADAME TUSSAUDS wax museum in Las Vegas

IMGP5292IMGP5070

IMGP5072

200 years of fame 

Millions and millions of people have flocked through the doors of Madame Tussauds since they first opened over 200 years ago and it remains just as popular as it ever was. There are many reasons for this enduring success, but at the heart of it all is good, old-fashioned curiosity. Today’s visitors are sent on a unique, emotionally-charged journey through the realms of the powerful and famous. The museum-style ropes and poles have gone so guests can truly get up, close and personal with A-list celebrities, sporting legends, political heavyweights and historical icons, reliving the times, events and moments that made the world talk about them…

The attraction’s history is a rich and fascinating one, with roots dating back to the Paris of 1770. It was here that Madame Tussaud learnt to model wax likenesses under the tutelage of her mentor, Dr Philippe Curtius. At the age of 17, she became art tutor to King Louis XVI’s sister at the Palace Of Versailles and then, during the French Revolution, was hastily forced to prove her allegiance to the feudalistic nobles by making the death masks of executed aristocrats. Madame Tussaud came to Britain in the early 19th century alongside a travelling exhibition of revolutionary relics and effigies of public heroes and rogues.

At a time when news was communicated largely by word of mouth, Madame Tussauds’ exhibition was a kind of travelling newspaper, providing insight into global events and bringing the ordinary public face-to-face with the people in the headlines. Priceless artefacts from the French Revolution and Napoleonic Wars brought to vividly life events in Europe which had a direct bearing on everyday lives. Figures of leading statesmen and, in the Chamber of Horrors, notorious villains put faces to the names on everyone’s lips and captured the public imagination. In 1835, Madame Tussauds’ exhibition established a permanent base in London as the Baker Street Bazaar – visitors paid ‘sixpence’ for the chance to meet the biggest names of the day. The attraction moved to its present site in Marylebone Road come 1884.

IMGP5105

 

Today 6 th AKKA sammelana in Newjersy, 7 pm is inauguration by CM Yediyurappa, via video conference, 2008 AKKA procession in Chicago, watch out for your photo’s

DSCN0789DSCN0787DSCN0788DSCN0763DSCN0765DSCN0753DSCN0759

DSCN0746DSCN0749DSCN0792DSCN0744DSCN0735
DSCN0774DSCN0785DSCN0786DSCN0751
DSCN0780
DSCN0779
DSCN0778
DSCN0777
DSCN0776
DSCN0740
DSCN0739
DSCN0797
DSCN0791
DSCN0793
DSCN0794
DSCN0795

MNC with ABIMANI VENKATESH

DSCN6646

Vegas, a heaven on the earth

IMGP4989\
IMGP4976
IMGP4850
IMGP5373
IMGP4875

Yamuna Srinidhi (Houston), TA,KA,DHI,MI,THA, She is a daughter of this soil

IMGP0399<img IMGP0359
IMGP0338
IMGP0341
src=”http://mncworld.files.wordpress.com/2009/09/imgp0411.jpg” alt=”IMGP0411″ title=”IMGP0411″ width=”460″ height=”345″ class=”alignnone size-full wp-image-893″ />IMGP0644
IMGP0687IMGP0638IMGP0633IMGP0655
IMGP0645
IMGP0646
IMGP0634
IMGP0635
IMGP0636
IMGP0592
IMGP0638
IMGP0689
IMGP0688
IMGP0686
IMGP0691
IMGP0671
IMGP0631
IMGP1079
IMGP0345
IMGP0350
IMGP0441

IMGP0354
IMGP0427
IMGP0398
IMGP0408

IMGP0445
IMGP0242
IMGP0412
IMGP0415
Yamuna Srinidhi is a professional danseuse, choreographer and a teacher of the traditional Indian dance form of BharataNatyam.She has training in various styles of BharataNatyam and Oddissi under the expert guidance of great components of Indian dance such as Padmabhushana Dr. K Venkatalakshmamma in Mysore style, Pandanallur style from Karnataka Kala Tilaka Natya Charya Sri Muralidhara Rao, Tanjore style from Karnataka Kala Tilaka Natya Ratna Smt.

Yamuna has maintained the pristine purity of traditional style with an élan and fine aplomb, dignity and nobility of expression.She is versatile in her creative artistry and vivacious in her gestures and movements.She has transfused her knowledge of this traditional dance form to masses through innumerable lecture demonstrations, master classes, workshops and seminars, in India and abroad.Yamuna has contributed to creating an international awareness of Bharatanatyam, as a classical, yet dynamic, contemporary dance tradition.Her depiction of various mythological sequences, modern day fables and issues and her creative presentation and interpretation have a mystical subtleness filled with absolute devotion, which further enhances the purity of BharataNatyam.

Beer Heer party…!!! Hooter beauties!!!!Indiana Polis

DSCN1507
Nice pose
DSCN1512DSCN1493DSCN1501

DSCN1499
DSCN1511
DSCN1498
Yoga guru with Hooters
DSCN1496
MNC with hooter beauty
DSCN1495
Hooter beauties
DSCN1511
Beer loading

DSCN1503
DSCN1506
beer heeruva neereyaru
DSCN1513
dollor counting hooti
DSCN1494
big pose
DSCN1504
Making them to heer

Hooter club is a restaurant where a beautiful girl sells beer to customers. The girl’s targets male customers with a wait staff of scantily-clad waitresses, while employing males as cooks, hosts (at some franchises), busboys, and managers. The menu includes hamburgers and other sandwiches, steaks, seafood entrees, appetizers, and the restaurant’s specialty, chicken wings. Almost all Hooters hold alcoholic beverage licenses to sell beer and wine, and, where local permits allow, a full liquor bar. Other offerings for sale include Hooters T-shirts, sweatshirts, and various souvenirs and curios.
I had been to Indiana Polis where Nat Kote owns a four star hotel called Water Front Plaza. His hotel is one among the chain of 2000 hotels across the US. He took me and Yoga guru (sorry I have forgotten his name but he is a scientist in INSc, if you know his name please let me know, I will fill) to the Hooters club along with his wife Sharada. Nat Kote and Sharada is the perfect jodi. I will write about them later.
Hooter is not like a strip club in US where top less girl’s appears on the dias. Sometimes girls appear naked in the strip clubs. I am told that even some times hooly wood star beauties appear in strip clubs to earn money. College girls participate in strip club walk ups to get quick money. They have to appear in sessions like one or two hours. At strip clubs girls dances on the lap of the customers if they pay more than 20 dollars. Customers are suppose to see and enjoy the beauty, should not touch them at all that is the rule there. If any customers violate the rule they will be sent out within seconds without excuse. There will be CCTV cameras everywhere in the strip clubs.
But in Hooters club girls in uniform supply beer to customers. There no dance and lap dance will be there. There are more then 450 Hooters club acrooss the US. (I will post strip club pictures and more information soon in my blog.)

O,ho, hoo, Liberty, you are Newyorks beauty, hats off to you

DSCN4601DSCN4531
DSCN4527
DSCN4518
DSCN4492DSCN4508

The Statue of Liberty Enlightening the World, a hollow colossus composed of thinly pounded copper sheets over a steel framework, was designed in Paris by the French sculptor Frederic Bartholdi, in collaboration with the French engineer Gustave Eiffel, who was responsible for its frame, intended as a gift from France for the centenary of American independence in 1876. Its design and construction were recognized at the time as one of the greatest technical achievements of the 19th century, and, when finally dedicated a decade later, it was hailed as a bridge between art and engineering. Atop its pedestal, designed by noted American architect Richard Morris Hunt, on an island at the entrance to New York Harbour, the Statue has since welcomed millions of immigrants who arrived in the United States by sea.
Criteria
(i) This colossal statue is a masterpiece of the human spirit. The collaboration between the sculptor Bartholdi and the engineer Eiffel resulted in the production of a technological wonder that brings together art and engineering in a new and powerful way.
(vi) The symbolic value of the Statue of Liberty lies in two basic factors. It was presented by France with the intention of affirming the historical alliance between the two nations. It was financed by international subscription in recognition of the establishment of the principles of freedom and democracy by the U.S. Declaration of Independence, which the Statue holds in her left hand. The Statue also soon became and has endured as a symbol of the migration of people from many countries into the United States in the late 19th and the early 20th centuries. She endures as a highly potent symbol – inspiring contemplation, debate and protest – of ideals such as liberty, peace, human rights, abolition of slavery, democracy and opportunity.

Magnificient Hoover Dam, Engineering wonder of the Globe, Mr Murthy are you there?

IMGP4154IMGP4150

IMGP4151

IMGP4155
IMGP4148
IMGP4129
IMGP4133
IMGP4146

IMGP4130

A list of modern day construction projects that demonstrate a construction company’s ingenuity and creativity may very well begin with The Hoover Dam.
The Hoover Dam was built by a construction company called Six Companies Inc, which was actually a consortium of several companies: Morrison-Knudsen Co., Utah Construction Co., J. F. Shea Co., Pacific Bridge Co., MacDonald & Kahn Ltd. and a joint venture of W. A. Bechtel Co., Henry J. Kaiser, and Warren Brothers. The reason these construction companies got together was simple: no single construction company could raise the $5 million needed to secure the performance bond.
A number of construction companies were interested in the job. After all, this was a historical project of great significance, as well as an incredible challenge. It soon became obvious, though, that no one company would be able to handle a project of this magnitude. Even the very biggest construction companies in that day had neither the capital nor the resources to take on such a job.
Harry Morrison, president of Morrison-Knudson Co., approached San Francisco banker Leland Cutler to seek financial backing for Morrison-Knudsen Co. for the Hoover Dam project. Cutler refused because he didn’t think any one company could raise the $5 million bond that was necessary, but he did give Morrison the names of several other construction companies who might be interested in a joint venture. Morrison quickly realized the only way to get the Hoover Dam built was for several companies to join together, and he organized the Six Companies consortium.
At that time, the leading dam builder in the United States was Frank T. Crowe, a former Department of Reclamation superintendent. Crowe had spent twenty years working for the Department of Reclamation, as well as private construction companies. He had helped to build Arrowrock Dam in Idaho, the Jackson Lake Dam in Wyoming and Washington’s Tieton Dam. Crowe had also developed a cableway system of delivering concrete and moving equipment that was far more advanced than any other system of its time.
Everything Crowe had ever done during his career helped prepare him for the building of Hoover Dam, which would be the biggest challenge of his life. Crowe aided Reclamation Commissioner Arthur Powell Davis in developing a cost estimate for a dam on the lower Colorado River as early as 1919 and also helped with the preliminary design in 1924.
Prior to 1925, when the Reclamation Service (which later became the Department of Reclamation) wanted to build a dam, the government did the project itself. In 1925, the government began contracting such projects out. Frank Crowe wanted very badly to work on the Hoover Dam; in fact, it had been a dream of his for a very long time. And now that the Reclamation Service had changed its way of doing business, Crowe had to choose between staying in his government job or working on the Hoover Dam. To work on off the Hoover Dam project, Crowe would be forced to leave his job and team up with a construction company. Crowe decided to join Morrison-Knudsen Co., and was instrumental in persuading Morrison to organize Six Companies.
Since Crowe had two decades of experience and had worked on the project’s cost estimate for the government, he knew what went into the calculations the government used to develop their estimates. Morrison gathered together the construction companies that would make up Six Companies, made Crowe construction superintendent and won the contract on March 4, 1931. Six Companies bid $48.9 million for the project, a bid that was just $24,000 higher than the Department of the Interior had budgeted for the project and $10 million lower than the next lowest bid. At the time, this was the largest single contract the United States government had ever awarded. In today’s dollars, that bid would be more than $577 million.
Six Companies Delivered Comprensive Construction Expertise
Each member of the Six Companies consortium brought a special expertise to the table. The Wattis Brothers of Utah Construction were well known for their expertise in building the early railroads in the western United States and Mexico. The JF Shea Company had started out as a plumbing business and was experienced in tunnel building and other underground work. Charles Shea knew people at the Pacific Bridge Company, and he convinced them to bring their expertise and capital to the project. Felix Kahn of San Francisco’s MacDonald and Kahn had built a number of large buildings in San Francisco and contributed $1 million to the project. Henry Kaiser and Warren Bechtel were experienced in road building.
Word of the Hoover Dam project spread quickly, and Six Companies quickly received more than 2,400 job applications and over 12,000 letters of inquiry about jobs. This was during the Depression. Times were tough and many people desperately needed work. Workers flocked to the building area from all over country, more than 5,000 in all. Many brought their wives and children and lived in tents. With poor sanitation, little access to clean water, 119-degree heat and no utilities, this tent community was a living hell. Six Companies realized that these people would be here for years and something had to change. Along with the Reclamation Service and under Frank Crowe’s guidance, Six Companies built Boulder City. Electricity was brought in, and a school, churches, post office, library, newspaper and stores were built.
Before construction on the dam could start, a monumental task was at hand. The construction companies had to divert the Colorado River away from the project’s foundation site, and this could only happen during the winter. Crowe decided this needed to be done during the winter of 1932-33. Work on the tunnels began in May 1931. For 24 hours a day, seven days a week four tunnels, two on each side, were built right through the rock walls of the canyon. Each tunnel was 4,000 feet long, 56 feet in diameter, and lined with three feet of concrete, making them the second largest tunnels ever made.
The diversionary tunnels had to be built in the summer in order to be ready to divert the river in the winter. Conditions in the tunnels were brutal, with temperatures inside reaching 140 degrees Fahrenheit. As many as four workers died from heat prostration each week. To make matters worse, Six Companies used gasoline-powered trucks in the tunnel, something that had never been done before in underground mining, so carbon monoxide was added to the heat, dust, and fumes from the blasting.
Crowe was a mechanical genius, something he had proven time and time again on his previous dam projects. He conceived of many new inventions during the course of building Hoover Dam, one of which occurred during the building of the diversionary tunnels. He came up with a drilling jumbo, four platforms welded to a truck that carried 30 rock drills. This enabled construction workers to complete the tunnels and cofferdams by April 1932, a full year ahead of schedule. Construction on the dam base could now begin.
In order for Six Companies to recover its initial $5 million investment, it gave high prices for the work done in the diversion phase and lower prices for subsequent work. But in order for this to work, Frank Crowe had to place the 3.4 million cubic yards of concrete necessary to complete the dam for only $2.70 per yard, a price that was 35% lower than the price of the second lowest bidder. Further, Six Companies had agreed to a $3,000 per day penalty for every day the project went over schedule, so it was imperative that everything go according to plan. Crowe overcame these challenges magnificently. Not only was he able to get the concrete into place at the right price, he also did it ahead of schedule.
The base of the Hoover Dam, as with any dam, was the most important part of the structure. If the base wasn’t built correctly, to there could be numerous potential problems with the rest of the structure. Construction workers had to use power shovels to dig through more than half-million cubic yards of river bottom mud to reach the bedrock 40 feet below, making the total excavation 125 feet, with grouting as deep as 150 feet. Simultaneously, high scalers blasted the canyon walls with jackhammers to make a smooth surface for the dam’s construction. These scalers earned $5.60 a day and were some of the highest paid workers on the job.
On June 6, 1933, two years after Six Companies won the contract, they started pouring the concrete for the dam’s base. In order to allow the concrete to dry properly and not crack during the process, construction workers had to pour 230 individual blocks of concrete for the base. All in all, 3.25 million cubic yards of concrete were used for the base, enough concrete to pave a highway 16 feet wide from New York to San Francisco.
The first eight-cubic-yard bottom-dump bucket of concrete went into the dam 18 months ahead of schedule. The dam’s great mass of concrete was stripped of heat by pumping refrigerated water through 590 miles of pipe placed in the concrete as it was poured. The four 395-foot intake towers were taller than most buildings. The powerhouse’s two 230-foot-high wings were designed to house 17 generating units. When construction was complete in 1935, the diversionary tunnels were closed, and the filling of Lake Mead began.
The Construction Project Completed
ll in all, Hoover Dam stood 725 feet high, is 1244 feet wide, 660 feet thick at the base, tapering to a thickness of 45 feet at the top. It cost a total of $165 million to build and was completed in four and a half years. The project was begun in March 1931 and President Franklin D. Roosevelt dedicated it on September 30, 1935. First power was produced in October 1936, more than two years ahead of schedule. A total of 4.4 million yards of concrete were used in its construction. The powerhouse used 17 generators in 10 acres of floor space to produce over 4 billion kilowatt-hours for California, Nevada, and Arizona.
The name of the dam has changed several times. Early in the construction process, surveyors thought the dam should be built at Boulder Canyon because of its granite floor, and the dam was to be called Boulder Dam. It was later determined that Black Canyon was a more suitable site since a dam in this location would not have to be quite as high, but the name was left as Boulder Dam. During the strike-driving ceremony on September 17, 1930, Secretary of the Interior Ray L. Wilbur named the dam Hoover Dam in honor of President Herbert Hoover, which came as a great surprise to everyone. In 1933 voters elected Democrat Franklin D. Roosevelt as president, and his Secretary of the Interior Harold Ickes changed the name back to Boulder Dam. Fourteen years later, a joint resolution of Congress changed the name back to Hoover Dam.
Six Companies accomplished a historic feat, working together to build the Hoover Dam. The construction companies that made up the consortium went their separate ways after the Hoover Dam project, and accomplished a variety of successful projects afterwards.
• Morrison-Knudsen Company president Henry Morrison appeared on the cover of Time Magazine in 1954, his company having grown to one of the largest construction and engineering companies in the world. The company was involved with many construction projects, including the Trans-Alaska pipeline. Morrison died in 1971. In 1996 Morrison-Knudesen Company was acquired by Washington Group International.
• The Utah Construction Company diversified into commercial, residential and military construction, as well as mining, in the 1950s. The company changed its name in 1971 to Utah International, Inc. and entered into a $2.3 billion merger with General Electric in 1976.
• J.F. Shea helped to build the Grand Coulee Dam, the Golden Gate Bridge, the San Francisco Bay Area Rapid Transit system and the Washington, D.C., subway system. The company is still in business today. It builds planned communities and is a civil engineering, electrical and construction contractor, as well as a supplier of aggregate materials to contractors. The company also manufactures concrete-placing equipment for civil engineering projects.
• The Pacific Bridge Company went back to building bridges, including the Tacoma Narrows Bridges. The company also worked with Morrison-Knudsen Company on the salvage project after the bombing of Pearl Harbor.
• Bechtel has completed more than 22,000 projects in 140 countries, including the Channel Tunnel, Hong Kong International Airport, the San Francisco Bay Area Rapid Transit (BART) system and the reconstruction of Kuwait’s oil fields after the Gulf War.
• Henry Kaiser worked on the Grand Coulee Dam and the San Francisco Bay Bridge. In 1939 he founded Permanente, the largest cement plant in the world and joined with Todd Shipbuilding Co. to build ships for the Merchant Marines.
• Warren Brothers Paving, who had built the first modern asphalt facility in 1901 went on to pave the Columbia River highway and worked on the Walden Pond demonstration project.
And what happened to Frank Crowe, the superintendent for the Hoover Dam project? He made a $350,000 bonus at the completion of the Hoover Dam. After that he went on to build four more dams in his life, but no other project would match the scale and impact of the Hoover Dam.

Sahu Maharaj Palace, Kolhapur

DSCN6575

DSCN6586

DSCN6575

 

Shahu Maharaj Palace :
This palace is there in Kolhapur, abounded in culturally rich heritage that displays immense art of performance that is depicted in every activity like wrestling, Danpatta, Lathi, Mallakhamb etc.
Royal Palace completed during 1884 displays fine combination of Hindu and British architecture. Palace has been occupied partially by royal family and is surrounded by well maintained garden.
Sahu Mouseum a part of Palace has rare paintings, weaponary and arterials. It also houses stuffed animals & birds which attracts children. Darbar hall also displays richness of darbar decorum of the kingdom.

Yamuna Srinidhi performs in Dasara, mesmerises crowd

DSCN9950

Yamuna with Tapasya

DSCN9951

Santosh Thammanna with Yamuna, MNC was also present

DSCN9952

Yamunasrinidhi performed during Dasara celebrations Yeterday at the world famous Mysore palace. Thousands of people watched her performance. Chief Minister B.S. Yediyurappa, Rural development minister Shobha Karandlaje, MLC Veeraiah, Industrialist Satosh DC Thammanna, Grand Inn MD Kavitha Santosh, Industialist Laxminarayan, KSAPAS (assistant director, documentaion and publicity) Sharada, VPA chairman Vishwamithra among the important persons who watched Yamuna’s Bharatha Natyam performance. Later Yamuna thanked everyone who helped her during her early days to grow her as a Bhrata Natyam professional at a get together party held at private hotel in Mysore. She felicitated MNC, Santosh Thammanna, Laxminarayan and Vishwamitra. Speaking at the felicitation function MNC said Yamuna is a inspirational to every one. As a house wife and professional she has successed in both the roles, though it was difficult because she is extraordinary, he said. He assured her that all kinds of support would be given to her to set up a world class dance class in and around the Mysore city. Santosh DC Thammanna was also felicitated by Yamuna at the same place.

MNC and his son Ricky relaxes with Santosh Thammanna at Young Island at Srirangapattana near Mysore

DSCN9801

DSCN9838

DSCN9900

DSCN9827

DSCN9793

DSCN9794

DSCN9796

DSCN9799

DSCN9810

DSCN9808

 

DSCN9791

DSCN9817

DSCN9894

DSCN9903

Jataka Kudure Eeri, Dasara Nodidaaga

DSCN9967

Jataka kudure Eeri Mysore nodidaaga

DSCN9797

Kaveri Nadi hrivina tatadalli, magalu maganondige

DSCN9960

Haleya dinagala nenapalli, Santosh Thammanna buys toys for his daughter

DSCN9961

Benz boss helping her wife to get into Royal JATAKA gaadi in frint of royal palace

DSCN9963

DSCN9964

DSCN9965

Come on Sharada get in there is space for you, heavy traffic get in quickly

DSCN9967

DSCN9968

Happy journey bye bye, be careful

ಹಾಯ್ ಶ್ರೇಯ, ದರ್ಶನ್, watch these white tigers

DSCN7625DSCN7624DSCN9953

DSCN9954

My friend Latha, her lovely kids

You can Kodai Vally pictures above, meet my naughty son RickyDSCN7629

DSCN8023

Happy birthday to Sangeeta, daughter of DC Thammanna, we wish you happy long life to you

DSCN9993

DSCN9994

DSCN9995

DSCN9996

MNC with senior JDS leaders at Bhumi Balaga get together

DSC_8949DSC_8951

MNC with JDS senior leaders. You can see former minister and present Mandya MP, Cheluvaraya Swamy, Magadi MLA H.C. Balakrishna, Senior leader, Melukote MLA C.S. Puttaraj and senior JDS leader, MLC Srikantegowda.

DSC_9061

MNC with senior Congress leader and deputy leader of the Assembly T. B Jayachandra and former MP and senior JDS leader C. Narayanaswamy

DSC_9081

MNC with newly elected MLA’s, B.K. Raju represents Ramnagar which was vacated by former Chief Minister H.D. Kumaraswamy and M.C. Ashwat represents Channapattana constituency.

ಬೆಲೆವೆಣ್ಣುಗಳ ಬದುಕಿಗೊಂದು ಆಶ್ರಯತಾಣ ಈ ಮೈಸೊರಿನ ಆಶೋದಯ ಸಂಸ್ಥೆ

DSCN0062

DSCN0058

Sriram with SANDRA HWANG, London school of Hygiene, Php in Public Health

ಬೆಲೆವೆಣ್ಣುಗಳ ಬದುಕಿಗೆ ಆಸರೆಯ ನೆಲೆ ಆಶೋದಯ. ಇಲ್ಲಿ ಬೆಲೆವೆಣ್ಣುಗಳೇ ಇತರೆ ಮೈಮಾರಿಕೊಳ್ಳುವ ಹೆಣ್ಣುಗಳಿಗೆ ಮಾರ್ಗದರ್ಶನ ಮಾಡುತ್ತಾರೆ. ವೈಯಕ್ತಿಕ ಆರೋಗ್ಯ 
ಕಾಪಾಡಿಕೊಳ್ಳುವುದು, ಕಾಂಡೋಮ್ ಬಳಸುವುದು, ಗಿರಾಕಿಗಳ ಹಿಡಿಯುವುದು. ಹೀಗೆ ಪ್ರತಿಯೊಂದು ಹಂತದಲ್ಲಿ ಮೈಮಾರಿಕೊಳ್ಳುವ ಜನರೇ ಇಲ್ಲಿ ಸ್ವಯಂ ಸೇವಕರಾಗಿ ವೇಶ್ಯಾವೃತ್ತಿಯಲ್ಲಿ ತೊಡಗಿರುವವರಿಗೆ  ಮಾರ್ಗದರ್ಶನ ಮಾಡುತ್ತಾರೆ. ಹೀಗೆ ವೇಶ್ಯಾವಾಟಿಕೆ ನಡೆಸುವವರಿಗೆ ಒಂದು ಕಡೆ ಹೆಚ್ಐವಿ ತಡೆಗಟ್ಟುವುದರ ಬಗ್ಗೆ ಮಾರ್ಗದರ್ಶನ ನೀಡುತ್ತಿರುವ ಆಶೋದಯ, ಮತ್ತೊಂದೆಡೆ ವೇಶ್ಯೆಯರಲ್ಲಿ ಸ್ವಾಭಿಮಾನ ತುಂಬುವ, ತುಳಿತಕ್ಕೊಳಗಾದ, ದಮನಕ್ಕೊಳಗಾದ ಮನಸ್ಸುಗಳಲ್ಲಿ ಪ್ರತಿಭಟಿಸುವ, ದೌರ್ಜನ್ಯಕ್ಕೊಳಗಾದ ಮೈಮನಸ್ಸುಗಳಲ್ಲಿ ಪ್ರಶ್ನಿಸುವ ಶಕ್ತಿಯನ್ನು ತುಂಬುವ ಕೆಲಸವನ್ನ ಆಶೋದಯ ಆ ವೃತ್ತಿಯಲ್ಲಿ ತೊಡಗಿರುವವರಿಂದಲೇ ಮಾಡಿಸುತ್ತಿದೆ. ಹಲವಾರು ಕಾರಣಗಳಿಂದ ಹೊಸಿಲನ್ನು ದಾಟಿ ಛೀ, ಥೂ ಎನ್ನಿಸಿಕೊಂಡು ಮುಮ್ಮಲ ಮರುಗಿರುವ ಮಹಿಳೆಯರನ್ನು ಒಗ್ಗೊಡಿಸಿ ಅವರಲ್ಲೊಂದು ಆತ್ಮಸ್ಥೈರ್ಯ ತುಂಬುವ ಕೆಲಸ ಆಶೋದಯದಲ್ಲಾಗುತ್ತಿದೆ. (ಮುಂದುವರೆಯುವುದು………..) 

DSCN9682

DSCN9680

DSCN0034

Along with Shyamala, Hindustan Times, From Delhi, MNC interacts with community people in Mysore Ashodaya

DSCN0066

DSCN0068

 DSCN0049

DSCN0047

 DSCN0061

DSCN0027

MNC had a day long interaction with sex workers at Ashodaya, a complete report would be published in this blog soon.

DSCN0054

 DSCN0044

 DSCN9685

Ashodaya hotel is run by marginalised group. Community sisters.

BHUMI BALAGA Trust decides to contribute Rs 50001 for relief work

DSC_8930

Bhumin Balaga, a charitable trust today evening decides to contribute Rs 50001 (Fifty thousand ) for the flood relief work taken up by Govt of Karnataka. The cheque will be kanded over to the Govt on 13 th of this month at Abimani Vasati hotel at 8 pm. All press persons are invited.

MNC with two emerging, promising leaders of congress Krishnabyregowda and M. Krishnappa, giant killer of V. Somanna

DSC_9084

DSC_9072

MNC with Sapthagirigowda, son of Minister Ramachandragowda, Senior congress leader M. Krishnappa. Ravi Kiran, Shashikiran from East -West education institutions and Propreitor of Ee sanje news paper, Nagraj.

See the beauty of Grand Valley of USA, rural America

DSCN2325

DSCN2344

MNC in Aale Mane in Mandya

DSCN9736

DSCN9728

DSCN9718

DSCN9749DSCN9739DSCN9713DSCN9725

DSCN9723

DSCN9732

DSCN9735

You are welcome today we are signing to have tie up with G.N. Mohan to publish books, Vishweshwar Bhat is chief guest

DSCN9696

DSCN9694

If you are free please come to May flower media house today at 6. 30 pm, Madhavanagar,

Yamunabai Road, next to Ee TV office.

Saguta doora doora, America Rastegala Darshana, on the way to Grand Canyon

IMGP4190

IMGP4171IMGP4169

IMGP4223IMGP4222

IMGP4210

IMGP4221

VATAL NAGRAJ Mane Munde, BLOG hesarina Beauty Parlour

DSCN9704

DSCN9702

DSCN9700

Shama who was with Suvarna has launched her own beauty parlour in Dollors Colony opposite to Vatal Nagraj house today. I happen to pass by saw her parlour. All the best to her. Akshara was with her, I met her also. All the best Shama. I appericiate your effort, I hope you will successed in the new venture. You showed every body that  leaving job is not the end of road. Once again I wish you all the best——MNC

Casino’s of Las Vegas, America

IMGP3894

IMGP3895

IMGP3897

A casino is a facility that houses and accommodates certain types of gambling activities. Casinos are most commonly built near or combined with hotels, restaurants, retail shopping, cruise ships and other tourist attractions. Some casinos are known for hosting live entertainment events, such as stand-up comedy, concerts, and sporting events. Casino da Póvoa, a Portuguese casino that opened in early 1930s.

The term “Casino” is of Italian origin, the root word being “Casa” (house) and originally meant a small country villa, summerhouse or pavilion. The word changed to refer to a building built for pleasure, usually on the grounds of a larger Italian villa or palazzo. Such buildings were used to host civic town functions – including dancing, music listening and gambling.

During the 19th century, the term “casino” came to include other public buildings where pleasurable activities, including gambling, and sports took place. An example of this type of building is the Newport Casino in Newport, Rhode Island.

Not all casinos were used for gaming. The Copenhagen Casino was a theatre, known for the use made of its hall for mass public meetings during the 1848 Revolution which made Denmark a constitutional monarchy. Until 1937 it was a well-known Danish theatre.[2] The Hanko Casino located in Hanko, Finland – one of that town’s most conspicuous landmarks – was never used for gambling. Rather, it was a banquet hall for the Russian nobility which frequented this spa resort in the late 1800s, and is presently used as a restaurant. The so-called “Casino”,[3] a famous landmark overlooking Avalon Harbor on Catalina Island, has never been used for traditional games of chance, which were already outlawed in California by the time it was built.

History of casinos

The precise origin of gambling is unknown. The Chinese recorded the first official account of the practice in 2300 B.C., but it is generally believed that activity of gambling, in some way or another, has been seen in almost every society in history. From the Ancient Greeks and Romans to Napoleon’s France and Elizabethan England, much of history is filled with stories of entertainment based on the games of chance.[4]

One of the first known casinos was the Casinò di Venezia, established in Venice Italy around 1638.[5] and is still in operation.

In American history, early casinos were originally known as saloons. The creation and importance of saloons was greatly influenced by four major cities; New Orleans, St. Louis, Chicago and San Francisco. It was in the saloons that travelers could find people to talk to, drink with, and often gamble with. During the early 20th century in America, gambling became outlawed and banned by state legislation and social reformers of the time. However, in 1931, gambling was legalized throughout the state of Nevada, and Las Vegas, spawning America’s first legalized casinos. New Jersey, allowed gambling in Atlantic City in 1978 which is America’s second largest gambling city. Other regional centers for gaming in the U.S. are Tunica Resorts, Mississippi and in the Gulf Coast region around Biloxi.

Gambling in casinos

 

Customers gamble by playing slot machines or other games of chance (e.g., craps, roulette, baccarat) and some skill (e.g., blackjack, poker) (for more see casino games). Games usually have mathematically-determined odds that ensure the house has at all times an advantage over the players. This can be expressed more precisely by the notion of expected value, which is uniformly negative (from the player’s perspective). This advantage is called the house edge. In games such as poker where players play against each other, the house takes a commission called the rake. Casinos often give out free items, known as comps to people who are gambling. Often, in most casinos, the more money a player uses the more benefits or comps the player gets. The casino determines the comps a player shall receive based upon a formula directly related to the player’s average bet, the number of hours of play, and the percentage that the casino will win on the player. Comps can range in anything from free drinks during play to penthouse suites, free airfare, limo service, and free food.[citation needed]

Payout is the percentage won by players.

Playing with house money refers to the situation where a winning player is placing bets with money that has been won from the casino.

Casinos in the United States

Las Vegas has the largest concentration of casinos in the United States. And based on revenue Atlantic City N.J. ranks second, and the Chicago region third.

Security

A sign at the Thousand Islands Casino

Casinos focus greatly on security, considering that it is a 30 billion dollar industry.[when?] Large amounts of currency move through a casino, tempting people to cheat the system. Security today consists of cameras located throughout the property operated by highly trained individuals who attempt to locate cheating and stealing by both players and employees.

Modern casino security is usually divided between a physical security force, which patrols the casino floor and responds to calls for assistance and reports of criminal and/or suspicious activities, and a specialized surveillance department, that operates the casino’s closed circuit television (known in the industry as eye in the sky) system in an effort to detect any misconduct by both guests and employees alike. Both of these specialized casino security departments work very closely with each other to ensure the safety of both guests and the casino’s assets[citation needed]. Some casinos also have catwalks in the ceiling above the casino floor. These catwalks allow surveillance personnel to look directly down, through one way glass, on the activities at the tables and/or slot machines.

When it opened in 1989, The Mirage was the first casino to use cameras full time on all table games.[8]

 

Portugal’s Casino Estoril, near Lisbon, is the largest in Europe.

One area of controversy surrounding casinos is their relationship to crime rates. Many casino opponents contend that casinos contribute to crime, and some recent research supports this. However, economics studies that do show a positive relationship between casinos and crime usually fail to consider the visiting population at risk when they calculate the crime rate in casino areas. Such studies thus count the crimes committed by visitors, but do not count visitors in the population measure, and this overstates the crime rates in casino areas. Part of the reason this methodology is used, despite it leading to an overstatement of crime rates is that reliable data on tourist count are often not available.

(My experiences will be shared with you later)

Stratosphere–the tallest 106 floor, 1140 foot height, free-standing observation tower in USA, enjoy thriller rides on the top

IMGP4005

IMGP4001

The Stratosphere Las Vegas is a landmark tower, hotel, and casino located on the Las Vegas Strip in Las Vegas, Nevada. It is owned by Whitehall Street Real Estate Funds, an affiliate of Goldman, Sachs & Co who purchased American Casino & Entertainment Properties which includes the Stratosphere along with three other properties. The sale closed on 21 February 2008 for $1.3 billion. The property’s signature attraction is the 1,149 ft (350 m) Stratosphere Tower, the tallest free-standing observation tower in the United States[1] and the second tallest in the Western Hemisphere, surpassed only by the CN Tower in Toronto, Ontario. It is the tallest free-standing structure in Nevada, and it is the second-tallest free-standing structure west of the Mississippi River, after the Kennecott Smokestack in Magna, Utah. The hotel is a separate building with 24 stories, 2,444 rooms and an 80,000 square foot (7,000 m²) casino.

The Stratosphere is the northernmost of the major Strip casinos and the only one actually in the City of Las Vegas, as the rest of the strip south of Sahara Avenue is in the unincorporated townships of Paradise and Winchester. Because it is inside the city limits, the Nevada Gaming Commission groups it with the other Downtown Las Vegas casinos.

Following its completion in 1996 it was initially less popular than first envisioned due to its location on the extreme north end of the strip, far away from the most popular hotel casinos, but its low room prices and unique offerings eventually ensured its success. While many tourists consider its location to be inconvenient, others feel the location is an advantage since it is equidistant between the more popular strip casinos and the downtown area (which includes the Fremont Street Experience).

History

In the early 1990s, The Stratosphere was conceived by Bob Stupak to replace his Vegas World casino. At the conception of the project, one of the planned rides was to be a giant ape that would carry riders up and down one of the tower’s columns. Original plans called for the Stratosphere to have a height exceeding that of the CN Tower (1815 ft/553 m), making it the world’s tallest freestanding structure at that time. However, due to possible interference with nearby McCarran International Airport and any possible flights that come through Las Vegas, the tower’s proposed height shrank multiple times until it stopped at its present height.

In 1995, Grand Casinos was brought on as an equity partner for the still privately funded project under construction. While construction was still progressing, the Stratosphere Corporation was formed as a public company with shares being offered to the public.

On August 29, 1993, the tower caught fire while still under construction, causing a gigantic setback for Stupak and the construction of the tower. It was severe enough to close Vegas World, the adjacent resort next to the tower, and caused a crane to list to the side, almost collapsing to the street below. Nobody was injured, but the fire forced repairs and rebuilding that led to numerous delays in the construction of the tower.[2]

The Stratosphere opened on April 30, 1996. Shortly after opening, the Stratosphere Corporation was forced to file for bankruptcy. This caused construction on the second tower to stop, with only a few stories partially built, and it allowed Carl Icahn to gain control through one of his companies by buying a majority of the outstanding bonds.

A major addition was completed in June 2001 for $1 billion that included finishing the 1000-room second hotel tower.

In the early 2000s, the company attempted to get approval for a roller coaster that would run from several hundred feet up the tower and, in the last proposal, across Las Vegas Boulevard. Part of that last proposal included an entry monument on the ride over Las Vegas Boulevard welcoming people to the City of Las Vegas. The City Council did not approve the project due to objections from the neighbors over possible noise from the enclosed cars on the proposed ride. This ride was intended as a replacement for the never-built ape ride.

MNC in Malavalli with MLC Mallajamma

DSCN9749

DSCN9745

DSCN9742

ಶೋಭಾ ಕರಂದ್ಲಾಜೆ ಪ್ರೀತಿಯ ಅಕ್ಕ, ಮುದ್ದಿನ ಮಗಳು

DSCN9522

DSCN9523

 DSCN9525

ಶೋಭ ಕರಂದ್ಲಾಜೆ ಅತ್ತರಂತೆ:
ಪುರುಷ ಪ್ರಧಾನವಾದ ರಾಜಕಾರಣದಲ್ಲಿ ಎಲ್ಲ ಪಟ್ಟುಗಳನ್ನು ಕಲಿತು ರಾಜಕೀಯ ಗಂಡುಲಿಗಳ ಹಿಮ್ಮೆಟ್ಟಿಸಿ ಮುನ್ನೆಡೆಯುತ್ತಿರುವ ಶೋಭಾ ಕರದ್ಲಾಂಜೆ ಕಣ್ಣೀರಿಟ್ಟರಂತೆ…….!
ಶೋಭಾ ಕರಂದ್ಲಾಜೆ ಕಣ್ಣೀರು ಹಾಕುವುದೆಂದರೆ ಸಾಮಾನ್ಯವೇ. ಅದೇನು ವಿಷಯ ಎಂದು ಕಿವಿಗೊಟ್ಟರೆ, ತಮ್ಮ ಮುದ್ದಿನ ತಂಗಿ, ಅಕ್ಕರೆಯ ಅಮ್ಮ ಬೆಂಗಳೂರಿನ ತಮ್ಮ ನಿವಾಸದಿಂದ ಹೊರಡುತ್ತಿರುವಾಗ ಅಗಲಿಕೆಯ ನೋವು ತಾಳಲಾರದೆ ಶೋಭಾರವರ  ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡವಂತೆ.
ಶೋಭಾ ನಿಜಕ್ಕೂ ಮನೆಮಂದಿಗೆಲ್ಲಾ ಮುದ್ದಿನ ಅಕ್ಕ. ತುಂಬು (pregnent)ಗಭರ್ಿಣಿಯಾಗಿದ್ದ ತಮ್ಮ ತಂಗಿಯನ್ನು ಬೆಂಗಳೂರಿಗೆ ಕರೆಸಿಕೊಂಡು ಬಾಣಂತನದ ಜವಾಬ್ದಾರಿಯನ್ನು ಇದುವರೆಗೆ ಅವರೇ ಹೊತ್ತುಕೊಂಡಿದ್ದರು. ದಿನ ತುಂಬಿದ ತಂಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದರಿಂದ ಹಿಡಿದು, ಆಕೆಗೆ ಜನಿಸಿದ ಗಂಡು ಮಗುವಿಗೆ ಸ್ನಾನ ಮಾಡಿಸುವುದು, ಗಂಧದ ದೂಪ ಹಾಕುವುದೆಲ್ಲವನ್ನೂ ಶೋಭಾ ಅವರೇ ಮುತುವಜರ್ಿಯಿಂದ ಮಾಡಿದ್ದಾರೆ. ಜತೆಗೆ ಅವರ ಅಮ್ಮನ ಕಣ್ಣು ತೋರಿಸುವುದರಿಂದ ಹಿಡಿದು ಅಮ್ಮನ ಆರೋಗ್ಯದ ಸಂಪೂರ್ಣ ತಪಾಸಣೆಯನ್ನು ತಾವೇ ಖುದ್ದಾಗಿ ನಿಂತು ಮಾಡಿಸಿದ್ದಾರೆ.
ತಂಗಿ ಹಾಗೂ ಅಮ್ಮ ಮನೆಗೆ ಬಂದಾಗ ಬಾಗಿಲಬಳಿ ನಿಂತು ಮುದ್ದಿನ ಅಕ್ಕನಂತೆ ಹಿರಿಹಿರಿ ಹಿಗ್ಗಿದರಂತೆ. ಬಿಡುವಿಲ್ಲದ ರಾಜಕಾರಣದ ನಡುವೆಯೂ ತಮ್ಮ ಹಿರಿ ಮಗಳು ಕಿರಿಮಗಳನ್ನು ನೋಡಿಕೊಂಡಿದ್ದನ್ನು ಕಂಡು ಶೋಭಾ ತಾಯಿ ಸಂತೋಷಪಟ್ಟರಂತೆ. ರಾಜಕಾರಣದಲ್ಲಿ ಸೈ ಎನಿಸಿಕೊಮಡಿರುವ ಶೋಭಾ ಕರಂದ್ಲಾಜೆ ಅಮ್ಮ, ತಂಗಿಯ ಮನಸ್ಸನ್ನು ಗೆದ್ದು ಮುದ್ದಿನ ಮಗಳು, ಅಕ್ಕ ಕೂಡ ಆಗಿದ್ದಾರೆ. ಆದ್ದರಿಂದಲೇ ಶಿವಾನಂದ ಸರ್ಕಲ್ ಬಳಿ ಇರುವ ದೊಡ್ಡ ಬಂಗಲೆಯಿಂದ ತಮ್ಮ ತಂಗಿ, ಅಮ್ಮ ಹೊರಡಲು ಸಿದ್ಧವಾದಾಗ ಶೋಭಾ ಹೃದಯತುಂಬಿಕೊಂಡರಂತೆ. ಕಣ್ಣಾಲಿಗಳಲ್ಲಿ ನೀರು ಜಿನುಗಿದವಂತೆ. ಎಷ್ಟೇ ಆದರೂ ಶೋಭಾ ಕರಂದ್ಲಾಜೆ ಸಹ ಹೆಣ್ಣಲ್ಲವೇ? ಅವರ ತಾಯಿಗೆ ಮುದ್ದಿನ ಮಗಳು, ತಂಗಿಗೆ ಮುದ್ದಿನ ಅಕ್ಕ ಅಲ್ಲವೇ?

MNC with DC Thammanna and Santosh Thammanna

DSC_0068

DSC_0071

ಲೇಖಕನನ್ನು ನಾಯಕನಾಗಿ ಮಾಡಲು ವಿಶ್ವೇಶ್ವರ ಭಟ್ ಕರೆ

IMG_5231IMG_5224IMG_5175IMG_5182IMG_5144

IMG_5227

IMG_5225

 IMG_5250

 

ಬೆಂಗಳೂರು: ಕನ್ನಡ ಸಾಹಿತ್ಯ ಲೋಕದಲ್ಲಿ ಲೇಖಕನನ್ನು ನಾಯಕನನ್ನಾಗಿ ಮೆರಸುವಂತಹ ವಾತಾವರಣ ನಿಮರ್ಾಣ ಮಾಡಬೇಕೆಂದು ವಿಜಯ ಕನರ್ಾಟಕ ಸಂಪಾದಕ ವಿಶ್ವೇಶ್ವರ ಭಟ್ ಕರೆ ನೀಡಿದ್ದಾರೆ. ಬೆಂಗಳೂರಿನ ಮೇ ಫ್ಲವರ್ ಮೀಡಿಯಾ ಹೌಸ್ನಲ್ಲಿ ಪತ್ರಕರ್ತ ಎಂ.ಎನ್. ಚಂದ್ರೇಗೌಡ, ಮೇ ಫ್ಲವರ್ ಮೀಡಿಯಾ ಹೌಸ್ ಜತೆ ಪುಸ್ತಕಗಳ ಪ್ರಕಟಣೆಗಾಗಿ ಒಡಂಬಡಿಕೆಗೆ ಸಹಿ ಹಾಕಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಲ್ಮಾನ್ ರಶ್ದಿಯ ಪುಸ್ತಕಗಳಿಗೆ ನಾಲ್ಕು ತಿಂಗಳು ಮುನ್ನವೇ ಬೇಡಿಕೆ ಆರಂಭವಾಗುತ್ತದೆ. ಆದರೆ ಕನರ್ಾಟಕದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು.ಆರ್. ಅನಂತಮೂತರ್ಿ ಪುಸ್ತಕಗಳೇ ಇತ್ತೀಚಿನ ದಿನಗಳಲ್ಲಿ ಸಾವಿರಕ್ಕಿಂತ ಹೆಚ್ಚು ಅಚ್ಚಾಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಓದುಗನಿಗೆ ಪುಸ್ತಕಗಳು ಲಭ್ಯವಾಗುವ ವ್ಯವಸ್ಥೆಯನ್ನು ನಾವುಗಳು ಕಲ್ಪಿಸಲು ಇದುವರೆಗೂ ಸಾಧ್ಯವಾಗಿಲ್ಲ. ಇಂಥಹ ಕಾಲದಲ್ಲಿ ಒಬ್ಬ ಲೇಖಕನನ್ನು ನಾಯಕನನ್ನಾಗಿ ಮಾಡುವ ಕೆಲಸವನ್ನು ಪ್ರಕಾಶಕರು, ಓದುಗರಿಬ್ಬರೂ ಮಾಡಬೇಕಾಗಿದೆ. ಅಂಥಹ ವಾತಾವರಣವನ್ನು ನಿಮರ್ಿಸುವ ಕೆಲಸ ಆಗಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಒಬ್ಬ ಲೇಖಕನಿನೆ ಕೈ ತುಂಬಾ ಸಂಭಾವನೆ ಕೊಟ್ಟಾಗ, ಬರೀ ಬರವಣಿಗೆಯಿಂದ ಒಬ್ಬ ಲೇಖಕ ಜೀವನ ಮಾಡಬಹುದಾದ ವಾತಾವರಣ ಸೃಷ್ಟಿಯಾದಾಗ ಒಬ್ಬ ಲೇಖಕ ನಾಯಕನಾಗಬಲ್ಲ. ಅಂಥಹ ವಾತಾವರಣ ನಿಮರ್ಾಣವಾಗಬೇಕು. ಲೇಖಕನಿಗೆ ಮುಂಗಡ ಕೊಡುವ ಪ್ರೌವೃತ್ತಿ ಬೆಳೆದರೆ ಮಾತ್ರ ಇದು ಸಾಧ್ಯ ಎಂದು ಅವರು ವಿವರಿಸಿದರು.
ಕನ್ನಡದಲ್ಲಿ ಲೇಖಕರ ಸಂಖ್ಯೆ ಕಡಿಮೆಯಾಗಲು ಪ್ರಕಾಶಕರೂ ಸಹ ಕಾರಣ. ಕೆಲವೊಮ್ಮೆ ಪ್ರಕಾಶಕರ ಮಾರುಕಟ್ಟೆ ಪುಸ್ತಕಗಳ ಮಾರಾಟಗಾರರ ಮನೋಧರ್ಮವೂ ಬದಲಾಗಬೇಕು. ಪುಸ್ತಕಗಳನ್ನು ನೇರ ಮಾರಾಟಮಾಡಲು ಬರುವವರಿಗೆ ಉತ್ತೇಜನ ನೀಡುವುದನ್ನು ಮಾರಾಟಗಾರರು ಮಾಡಬೇಕು. ಇಲ್ಲವಾದಲ್ಲಿ ಕನ್ನಡದಲ್ಲಿ ಲೇಖಕರೂ ಹೆಚ್ಚಾಗುವುದಿಲ್ಲ. ಮಾರಾಟವೂ ನಡೆಯುವುದಿಲ್ಲ. ಸಾಹಿತ್ಯವೂ ಬೆಳೆಯುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಈ ಸಂಜೆ ಪತ್ರಿಕೆ ಮಾಲೀಕರಾದ ನಾಗರಾಜ್, ಉದಯ ಟಿವಿ ಸತ್ಯನಾರಾಯಣ, ಡಾ. ರತ್ನ, ಪತ್ರಕತರ್ೆ ಆರತಿ ಈ ಸಂದರ್ಭದಲ್ಲಿ ಹಾಜರಿದ್ದರು. ಮುಂದಿನ ಮಾರ್ಚವರಗೆ ಸುಮಾರು 12 ಪುಸ್ತಕಗಳನ್ನು ಪ್ರಕಟಿಸಲು ಒಡಂಬಡಿಕೆಗೆ ಮಾಡಿಕೊಳ್ಳಲಾಗಿದೆ ಎಂದು ಜಿ.ಎನ್. ಮೋಹನ್ ತಿಳಿಸಿದರು.

ವಿಶ್ವೇಶ್ವರ ಭಟ್ಟರು ತೋರಿಸಿದ ಅಮೆಜಾನ್ ಕಿಂಡಲ್ ಎಂಬ ಓದುವ ಉಪಕರಣ

IMG_5166

IMG_5173

IMG_5205
ನಿನ್ನೆ ನಮ್ಮ ಒಡಂಬಡಿಕೆ ಸಹಿ ಕಾರ್ಯಕ್ರಮಕ್ಕೆ ಬಂದಿದ್ದ ನಿಜಯ ಕನರ್ಾಟಕ ಸಂಪಾದಕರಾದ ವಿಶ್ವೇಶ್ವರ ಭಟ್ಟರು ಒಂದು ಮೊಬೈಲ್ಗಿಂತ ಸ್ವಲ್ವ ತೂಕ, ಉದ್ದ ಹಾಗು  ಅಗಲ ಇದ್ದ ಒಂದು ಎಲೆಕ್ಟ್ರಾನಿಕ್ ಯಂತ್ರ ತಂದಿದ್ದರು. ಅದರ ಹೆಸರು ಅಮೆಜಾನ್ ಕಿಂಡಲ್. ಇದರಲ್ಲಿ ಒಮ್ಮೆಗೆ ಮೂರು ಸಾವಿರ ಪುಸ್ತಕಗಳನ್ನು ಅಪ್ ಲೋಡ್ ಮಾಡಿ (ಶೇಖರಿಸಿ) ಇಡಲಾಗಿದೆ. ಸುಮಾರು ನೂರು ದೇಶಗಳ ಐದುನುರಕ್ಕೂ ಹೆಚ್ಚು ಭಾಷೆಗಳ ಪುಸ್ತಕಗಳನ್ನು ಈ ಸಾಧನ ಬಳಸಿ ಓದಬಹುದಾಗಿದೆ. ಎಲ್ಲಾ ದೇಶಗಳ ಪತ್ರಿಕೆಗಳು, ಮ್ಯಾಗಜೀನ್ಗಳು ಹಾಗು ಪುಸ್ತಕಗಳು ಈ ಸಾಧನದಲ್ಲಿ ಲಭ್ಯವಿವೆ. 3ಜಿ ವೈರ್ಲೆಸ್ ತಂತ್ರಜ್ಞಾನ ಬಳಸಿ ಈ ಕಿಂಡಲ್ ಸಾಧನವನ್ನು ಅಭಿವೃದ್ಧಿ ಪಡಿಸಲಾಗಿದೆ. ನೀವು ಯಾವುದೇ ದೇಶದ, ಯಾವುದೇ ಭಾಷೆಯ ಪುಸ್ತಕವನ್ನು ಕೇವಲ 30 ರಿಂದ 60 ಸೆಕೆಂಡುಗಳಲ್ಲಿ ಡೌನ್ಲೊಡ್ ಮಾಡಿಕೊಂಡು ಓದಬಹುದಾಗಿದೆ. ಯಾವುದೇ ತಿಂಗಳ ಬಿಲ್ ಕಟ್ಟಬೇಕಾಗಿಲ್ಲ. ಸಾಫ್ಟ್ವೇರ್ ಇನ್ಸ್ಟಾಲ್ಮೆಂಟ್ ಮಾಡಬೇಕಾಗಿಲ್ಲ. ಯಾವುದೇ ಒಪ್ಪಂದಕ್ಕೆ ನೀವು ಸಹಿ ಹಾಕಬೇಕಾಗಿಲ್ಲ. ಕಿಂಡಲ್ ಮಳಿಗೆಯಲ್ಲಿ ಒಟ್ಟು ಮೂರುವರೆ ಲಕ್ಷ ಪುಸ್ತಕಗಳಿದ್ದು ಅವುಗಳಲ್ಲಿ ಈಗಾಲಲೇ 75 ಸಾವಿರ ಪುಸ್ತಕಗಳನ್ನು ಅಮೆಜಾನ್ ಡಾಟ್ ಕಾಂನಿಂದ ಕಿಂಡಲ್ಗೆ ಅಪ್ಲೊಡ್ ಮಾಡಲಾಗಿದೆ. ಓದಲು ಕಣ್ಣಿಗೆ ಶ್ರಮವಾದರೆ ನೀವು ಕಿಂಡಲ್ನ ಕೀಲಿಯೊಂದನ್ನು ಒತ್ತಿದರೆ ಅದೇ ಓದಿಕೊಂಡು ಮುಂದೆ ಹೋಗುತ್ತದೆ. ನಿಮಗೆ ಬೇಕಾದ ಪೇಜ್ಗೆ ಹೋಗಿ, ನಿಮಗೆ ಬೇಕಾದ ಗಾತ್ರದಲ್ಲಿ ಅಕ್ಷರಗಳನ್ನು ಬದಲಾಯಿಸಿಕೊಂಡು ಓದಬಹುದಾಗಿದೆ. ನಿಮಗೆ ಯಾವುದೇ ವಾಕ್ಯ ಇಷ್ಟವಾದರೆ ಅದನ್ನು ಕಾಪಿ ಮಾಡಿಕೊಂಡು ಪ್ರತ್ಯೇಕ ಫೋಲ್ಡರ್ನಲ್ಲಿ ಇಡಬಹುದಾಗಿದೆ. ಕಿಂಡಲ್ ಬ್ಯಾಟರಿಯನ್ನು ಒಮ್ಮೆ ಛಾಜರ್್ ಮಾಡಿದರೆ ಎರಡು ವಾರದ ಕಾಲ ನೀವು ಸತತವಾಗಿ ಓದಬಹುದಾಗಿದೆ. ಇದರ ಬೆಲೆ ಮುನ್ನೂರು ಡಾಲರ್, ಈಗ ಇದರ ಬೆಲೆಯನ್ನು ಒಂದು ವಾರದ ಮಟ್ಟಿಗೆ 250 ಡಾಲರ್ಗೆ ಇಳಿಸಲಾಗಿದೆ. ಇದು ಅಮೆರಿಕಾದಲ್ಲಿ ಮಾತ್ರ ಸದ್ಯಕ್ಕೆ ಲಭ್ಯ. ನಿಮಗೆ ಈ ಕಿಂಡಲ್ ಸಾಧನ ಬೇಕಿದ್ದರೆ 99161 32643 ಗೆ ಪೋನ್ ಮಾಡಿ. ಕನ್ನಡದ ಪುಸ್ತಕಗಳ ಅಪ್ ಲೋಡಿಂಗ್ ಕಾರ್ಯ ಈಗ ಪ್ರಗತಿಯಲ್ಲಿದೆ.
-ಎಂ. ಎನ್. ಚಂದ್ರೇಗೌಡ
ಸೀಫಾರ್.

ಷಡಕ್ಷರಿಯವರ “ಕ್ಷಣ ಹೊತ್ತು ಆಣಿ ಮುತ್ತು” ಪುಸ್ತಕಗಳು ಒಂದು ಲಕ್ಷ, ಮುವತ್ತು ಸಾವಿರ ಮಾರಾಟವಾದವಂತೆ……..Big smile, keep smiling…..

IMG_5201DSC_0279IMG_5246

IMG_5247

ವಿಶ್ವೇಶ್ವರ ಭಟ್ ಒಂದು ಪ್ರಶ್ನೆ ಕೇಳಿದರು, ನಮ್ಮ ಪತ್ರಿಕೆಯಲ್ಲಿ ಬರೆಯುವ ಷಡಕ್ಷರಿಯವರ ಕ್ಷಣ ಹೊತ್ತು ಆಣಿ ಮುತ್ತು ಬರಹಗಳನ್ನು ಸಂಗ್ರಹಿಸಿ ಹೊರತಂದ ಪುಸ್ತಕಗಳು ಎಷ್ಟು ಮಾರಾಟವಾಗಿವೆ ಹೇಳಿ?  ಉತ್ತರ ಯಾರೂ ಕೊಡಲಿಲ್ಲದ್ದರಿಂದ ಅವರೇ ಹೇಳಿದರು… ಬರೋಬರಿ 1 ಲಕ್ಷದ 20 ಸಾವಿರ ಪುಸ್ತಕಗಳು. ಹೌದಾ ಎಂದು ಎಲ್ಲರು ಉದ್ಘಾರ ತೆಗೆದರು. ನೋಡಿ ಷಡಕ್ಷರಿಯವರ ಪುಸ್ತಕ ಪ್ರಕಟಿಸಲು ನಿರ್ಧರಿಸಿ ನಾವುಗಳು ಪ್ರಕಾಶಕರನ್ನು ಕರೆದಿದ್ದೆವು. ಪ್ರಕಾಶಕರು ಒಂದು, ಗರಿಷ್ಠ ಎರಡು ಸಾವಿರ ಪುಸ್ತಕ ಅಚ್ಚಾಕಬಹುದು ಎಂದರು. ಭಟ್ಟರು ಕನಿಷ್ಠ 50 ಸಾವಿರ ಪುಸ್ತಕಗನ್ನು ಮುದ್ರಿಸಬೇಕೆಂದು ಮನವಿ ಮಾಡಿದರು. ಪ್ರಕಾಶಕರೆಲ್ಲಾ, ನೀವು ಇಷ್ಟೊಂದು ಒತ್ತಾಯ ಮಾಡುತ್ತಿರುವುದರಿಂದ 3 ಸಾವಿರ ಅಚ್ಚು ಮಾಡುತ್ತೇವೆ. ಐವತ್ತು ಸಾವಿರ ಎಂದರೆ ಓಡಿ ಹೋಗುತ್ತೇವೆ ಎಂದರಂತೆ. ಕಡೆಗೆ ಕ್ಷಣ ಹೊತ್ತು ಆಣಿ ಮುತ್ತಿನ 1 ಲಕ್ಷ ಮುವತ್ತು ಸಾವಿರ ಪುಸ್ತಕಗಳು ಮಾರಾಟವಾದವು. ಷಡಕ್ಷರಿಯವರಿಗೆ ಈ ಪುಸ್ತಕಗಳ ಮಾರಾಟ ಒಂದರಿಂದಲೇ ಕನಿಷ್ಠ 50 ಲಕ್ಷ ರುಪಾಯಿ ಲಾಭ ಬಂತು. ನನಗೂ 1997 ರಲ್ಲಿ ಮೊದಲ ಬಾರಿ ಮಾಜಿ ಪ್ರಧಾನಿ ವಾಜಪೇಯಿ ಪುಸ್ತಕ ಬರೆದಾಗ ಒಂದು ಲಕ್ಷದ 80 ಸಾವಿರ ರುಪಾಯಿ ಲಾಭ ಬಂದಿತ್ತೆಂದರು. ಪಕ್ಕದಲ್ಲೇ ಇದ್ದ ದಾಮೋಧರ ಶೆಟ್ಟರು ಅಯ್ಯೋ ಮಾರಾರ್ರೆ ಇಷ್ಟೆಲ್ಲಾ ದುಡ್ಡನ್ನು ಪುಸ್ತಕ ಬರೆದು ಗಳಿಸ ಬಹುದೆಂದು ನಾನೆಮದೂ ಅಂದುಕೊಂಡಿಲ್ಲ ಎಂದರು. ವೈಎನ್ಕೆ ಸಹ ಭಟ್ಟರಿಗೆ ಇಷ್ಟು ದುಡ್ಡು ಬಂತೆಂದು ತಿಳಿದಾಗ, ವಂಡರ್ ಕಣ್ಣಿನ ಇಪ್ಪತ್ತು ಪುಸ್ತಕಗಳನ್ನು ಬರೆದರೂ ಒಟ್ಟಾಗಿ ಇಷ್ಟು ಸಂಭಾವನೆ ಸಿಗಲಿಲ್ಲ ಎಂದಿದ್ದರಂತೆ.
ವಿಶ್ವೇಶ್ವರ ಭಟ್ಟರು ಇಷ್ಟೆಲ್ಲಾ ಉದಾಹರಣೆಗಳನ್ನು ಏಕೆ ನೀಡಿದರೆಂದರೆ, ಕನ್ನಡ ಪುಸ್ತಕಗಳನ್ನು ಬರೆದರೆ ಎಂದೂ ನಷ್ಟ ಆಗುವುದಿಲ್ಲ. ಓದುಗನಿಗೆ ಪುಸ್ತಕ ದೊರಕುವಂತೆ ನೋಡಿಕೊಂಡರೆ ಆತ ಓದಿಯೇ ತಿರುತ್ತಾನೆ. ಪುಸ್ತಕ ಖರೀದಿಸಲು ಹಿಂದೆ ಮುಂದೆ ನೋಡುವುದಿಲ್ಲ ಎಂದರು.
ಷಡಕ್ಷರಿಯವರ ಪುಸ್ತಕ ಖಚರ್ಾಗಲು ವಿಜಯ ಕನರ್ಾಟಕದ 4500 ಏಜೆಂಟರು ತಲಾ ಐದೈದು ಪುಸ್ತಕಗಳನ್ನು ಮೊದಲ ಕಂತಿನಲ್ಲಿ ಮಾರಾಟಮಾಡಿದರು. ಆದ್ದರಿಂದ ಓದುಗನಿಗೆ ಪುಸ್ತಕ ಕೈಗೆ ಸಿಗುವಂತೆ ಮಾಡಿದರೆ ಆತ ಖರೀದಿಸಿ ಓದುತ್ತಾನೆ. ಪುಸ್ತಕ ಮಾರಾಟಗಾರರು, ಮಾರಾಟಗಾರರ ಮನೋಧರ್ಮದಲ್ಲಿ ಬದಲಾವಣೆಯಾಗಬೇಕು. ಕನ್ನಡದಲ್ಲಿ ಬರೆಯುವವರ, ಜತೆಗೆ ಓದುವವರ ಸಂಖ್ಯೆ ಹೆಚ್ಚಾಗಲು ಪ್ರಕಾಶಕರು ಹೆಚ್ಚು ಪುಸ್ತಕಳನ್ನು ಪ್ರಕಟಿಸಬೇಕು. ಹಾಗೆಯೇ ಪುಸ್ತಕ ರಾಜ್ಯ ಎಲ್ಲಾ ತಾಲೂಕುಗಳಲ್ಲಿ ಖರೀದಿಸಲು ಸಿಗುವಂತೆ ನೋಡಿಕೊಳ್ಳಬೇಕು. ಹಾಗಾದಾಗ ಬರಹಗಾರ ಬದುಕುತ್ತಾನೆ. ಕೇವಲ ಬರೆದು  ಬದುಕಬಹುದೆಂದು ಏಗ ಒಬ್ಬ ಬರಹಗಾರ ಕನಸು ಕಾಣಬಹುದೆಂದರು. ಈಗಿನ ಪ್ರಕಾಶಕರು ಇನ್ನೂ ಸಾವಿರ, ಎರಡು ಸಾವಿರ ಪ್ರತಿಗಳನ್ನು ಪ್ರಕಟಿಸುವ ಹ್ಯಾಂಗ್ ಓವರ್ನಿಂದ ಹೊರಬಂದಿಲ್ಲ. ಪ್ರಕಾಶಕರು ಇದರಿಂದ ಹೊರಬರಬೇಕು. ಓದುಗನಿಗೆ ಪುಸ್ತಕ ಸಿಗುವಂತೆ ನೋಡಿಕೊಂಡರೆ ಹತ್ತಲ್ಲ ಇಪ್ಪತ್ತು ಸಾವಿರ ಪುಸ್ತಕಗಳು ಮಾರಾಟವಾಗುವುದರಲ್ಲಿ ಸಂಶಯವಿಲ್ಲ ಎಂದು ಭಟ್ ಅಭಿಪ್ರಾಯಪಟ್ಟರು.
ಕೆಲವೊಂದು ತಾಲೂಕುಗಳಲ್ಲಿ ಕನ್ನಡ ಪುಸ್ತಕ ಮಾರಾಟ ಮಳಿಗೆಗಳೇ ಇಲ್ಲಾ. ಪ್ರತಿಯೊಂದು ತಾಲೂಕುಗಳಲ್ಲಿ ಕನ್ನಡ ಪುಸ್ತಕಗಳು ಸಿಗುವಂತೆ ಮಾಡುವ ಕೆಲಸ ಆಗಬೇಕಾಗಿದೆ. ಆಗ ಮಾತ್ರ ಹೆಚ್ಚು ಪುಸ್ತಕಗಳು ಮಾರಾಟವಾಗುತ್ತವೆ. ಪ್ರಕಾಶಕ ಹಾಗೂ ಬರಹಗಾರನ ಮುಖದಲ್ಲಿ ನಗು ಉಕ್ಕುತ್ತದೆ. ಬರಹಗಾರನಿಗೆ ಕೈ ತುಂಬಾ ಸಂಭಾವನೆ ದೊರೆತಾಗ, ಅಡ್ವಾನ್ಸ್ ಪಡೆದು ಲೇಖಕನೊಬ್ಬ ಕನ್ನಡದಲ್ಲಿ ಬರೆಯಲು ಆರಂಭಿಸಿದಾಗ ಅವನೊಬ್ಬ ಹೀರೋ ಆಗುತ್ತಾನೆ. ಹೆಚ್ಚು ಮಂದಿ ಅಡ್ವಾನ್ಸ್ ತೆಗೆದುಕೊಂಡರೆ ಆಗ ಬಹಳ ಮಂದಿ ನಾಯಕರು ಹುಟ್ಟಿಕೊಳ್ಳುತ್ತಾರೆ ಎಂದರು.
—ಎಂ.ಎನ್. ಚಂದ್ರೇಗೌಡ, ಸೀಫಾರ್.

Namma Ricky andre nanagista….

DSCN6756

Matte nenapadaru

IMGP4481

IMGP4442

IMGP4514IMGP4439

BHUMI BALAGA contributes Rs 50001 (fifty thousand one) rupees to flood relief works

DSC_8940DSC_8930

DSC_8962

This is to announce that BHUMI BALAGA trust has decided to contribute Rs 50,001 (fifty thousand one rupee) to flood relief works taken up by the Karnataka Govt in north Katnataka flood hit districts. The cheque will be handed over to the Govt representitive either to Minister Shobha karandlaje or to Minister R. Ashok on 13 th oct evening at Abhimani vasati hotel in Dr Rajkumar road at 7. 30 pm. This is to recollect that the  Bhumi Balaga was constituted in 2008, November by a bunch of young journalists and industrialists who have embeded with strong social committment. Though it is a year oldtrust,  it has showed its social committment by conrtibuting who are really needy. This trust swears to work  for the rural mass always in the future.
  
With regards
M.N. Chandregowda
Journalist, Publisher,
General Secretary
Bhumi Balaga trust.
(Presently working for CFAR- Centre for media Advocacy and Research as state media coordinator)
My Blog: http:;/mncworld.wordpress.com
 
 

MNC visits ICTC centre Malleswaram, where preliminary HIV diagnosis takes place

DSCN9698DSCN9706

DSCN9696

ಮೇಲೆ ನೀವು ಕಾಣುತ್ತಿರುವ ಮೂರು ಬಕೆಟ್ಗಳು ಸಾಮಾನ್ಯ ಕಸ ತುಂಬುವ ಬಕೆಟ್ಗಳಲ್ಲ. ಇವುಗಳಲ್ಲಿ ಹೆಚ್ಐವಿ ಸೋಂಕು ತಗಲುವ ಎಲ್ಲಾ ವೈರಸ್ಗರುತ್ತವೆ. ಪರೀಕ್ಷೆಗೆ ಬಳಸಲಾಗುವ ಎಲ್ಲಾ ವಸ್ತುಗಳನ್ನು ಈ ಬಕೆಟ್ಗಳಲ್ಲಿ ಹಾಕಿ ಹೊರಗಡೆ ವಿಲೇವಾರಿ ಮಾಡಲಾಗತ್ತದೆ. ಅದರಲ್ಲೂ ಕಂದು ಬಣ್ಣದ ಬಕೆಟ್ನಲ್ಲಿ ಹೆಚ್ಐವಿ ಪರೀಕ್ಷೆಗೆ ಬಳಸಲಾದ ಸಿರಂಜ್ಗಳಿರುತ್ತವೆ. ಈ ಸಿರಂಜ್ಗಳನ್ನು ಬೇರೆ ಯಾರಾದರೂ ಅಚಾತುರ್ಯದಿಂದ ಬಳಸಿದರೂ ಸೋಂಕು ತಗಲುವ ಅಪಾಯ ತಪ್ಪಿದ್ದಲ್ಲ. ಈ ತ್ಯಾಜ್ಯವನ್ನು ಭೂಮಿಯಲ್ಲಿ ಹೂತು ನಾಶಪಡಿಸಬೇಕಾಗುತ್ತದೆ. ಆದರೆ ಈ ಕೆಲಸವನ್ನು ನಿರ್ಲಕ್ಷ್ಯ ಮಾಡದೇ ಮಾಡಲಾಗುತ್ತದೆ ಎಂದು ಹೇಳಲಾಗುತ್ತದೆ. ನಿರ್ಲಕ್ಷ್ಯಕ್ಕೆ ಹೆಸರಾಗಿರುವ ನಮ್ಮ ವ್ಯವಸ್ಥೆಯಲ್ಲಿ ಈ ಬಕೆಟ್ಗಳಲ್ಲಿರುವ ತಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಈ ಐಸಿಟಿಸಿ ಸೆಂಟರ್ಗಳ ಬಗ್ಗೆ ಹೇಳಬೇಕೆಂದರೆ ಇಲ್ಲಿಗೆ ಲೈಂಗಿಕ ವೃತ್ತಿಯಲ್ಲಿ ನಿರತರಾಗಿರುವ ಮಹಿಳೆಯರು, ಪುರುಷರು, ಒಬ್ಬರಿಗಿಂತ ಹೆಚ್ಚು ಮಂದಿಯ ಜತೆ ಲೈಂಗಿಕ ಸಂಪರ್ಕ ಇರುವವರು ಇಲ್ಲಿಗೆ ರಕ್ತ ಪರೀಕ್ಷೆಗಾಗಿ ಇಲ್ಲಿಗೆ ಬರತ್ತಾರೆ. ರಕ್ತ  ಪರೀಕ್ಷೆಯಲ್ಲಿ ಪಾಸಿಟಿವ್ ಕಂಡುಬಂದರೆ ಈ ಕೇಂದ್ರಗಳ ಆಪ್ತ ಸಹಾಯಕರು ಅಂಥವರಿಗೆ ಎಆರ್ಟಿ ಚಿಕಿತ್ಸೆ ತೆಗೆದುಕೊಳ್ಳುವಂತೆ ಮಾರ್ಗದರ್ಶನ ಮಾಡುತ್ತಾರೆ. ಈ ಎಲ್ಲಾ ಚಟುವಟಿಕೆಗಳು ಸಂಪೂರ್ಣ ಗೌಪ್ಯವಾಗಿ ನಡೆಯುತ್ತವೆ. ಒಬ್ಬ ವ್ಯಕ್ತಿಗೆ ಹೆಚ್ಐವಿ ಪಾಸಿಟಿವ್ ಕಂಡುಬಂದರೆ, ಆ ವ್ಯಕ್ತಿಯನ್ನು ಮರು ಪರೀಕ್ಷೆಗೆ ಗುರಿಪಡಿಸಿ ಮತ್ತೊಮ್ಮೆ ರೋಗ ಇದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲಾಗುತ್ತದೆ. ಇಂಥಹ ಹಲವಾರು  ಕೇಂದ್ರಗಳು ರಾಜ್ಯಾದ್ಯಂತ ಇವೆ.
(ಮುಂದುವರೆಯುವುದು)

MNC in EPCOT center with Walt Disney created characters

IMGP1364-1

IMGP1274

IMGP1355

IMGP1358

IMGP1359

IMGP1331

 

Epcot centre and Walt Disney characters
Epcot, the Experimental Prototype Community of Tomorrow, opened in 1982. It was conceived by Walt Disney to “take its cue from the new ideas and new technologies that are now emerging from the creative centers of American industry.”

For many years Epcot was considered an ‘adult’ park. They worked hard to overcome this reputation and most have discovered that kids can have a blast visiting Epcot, including the ‘boring’ countries.

One of the best things they did was to introduce ‘kidcot’ stations at every venue. Kids can create a ‘free’ (yes, you read that right) souvenir to take home with them. The more spots they visit, the more they can add to their one of a kind creation. Additionally, you’ll find Disney characters associated with each country hosting meet and greets.

Epcot consists of two themed areas, Future World and World Showcase. Future World features attractions that focus on energy, communication, the land and our environment, the ocean, imagination, transportation and space exploration.

Spaceship Earth” located inside the iconic “golf ball” traces the history of communication. The “Universe of Energy” features Ellen DeGeneres and Bill Nye the Science Guy heading back to prehistoric times to find the origin of energy.

Over at “The Land” Epcot’s most popular ride “Soarin’” is found. Timon, Pumba and Simba are your hosts at the “Circle of Life” film and the “Living With The Land” boat ride takes you on a tour of greenhouses and fish-production.

The “Seas with Nemo and Friends ” is a fun filled trip into the underwater world of Nemo. The action centers around the 5.7 million gallon aquarium that is home to thousands of fish including sharks, sea turtles and dolphins. This pavilion features all of the characters from “Finding Nemo”. You can ride on “Clam-Mobiles”,  have fun with the hands-on activities, and you don’t want to miss “Turtle Talk with Crush”.

At “Imagination!” you can take a fun-filled look at the senses on your “Journey Into Imagination With Figment”. It’s rarely crowded and is a perfect ride for the days when the park is busy and you need a break.

The terrific 3-D film “Honey I Shrunk The Audience” transports you into the zany world of professor Wayne Szalinski, famous for “Honey I Shrunk The Kids”. Just be warned, there are some scary elements so it may not be the best choice for everyone.

Test Track” takes you on an unforgettable ride. This is a great attraction but it does have a well deserved reputation for intermittent delays.

Mission Space” simulates a realistic launch into space as you and your crew pilot your capsule to Mars. There are two versions so choose wisely. If you have the slightest inclination towards motion sickness, pick the tamer option.

Innoventions is a “mish-mosh” of sorts with different hands-on activities featuring the latest technology. There are two locations “East and West” and you’ll often find that they aren’t very crowded.

Centered around a beautiful reflective lagoon is Epcot’s “World Showcase”. Each country features entertainment, dining and shopping unique to their culture. This is also where the ‘boring’ part for kids kicks in. Take advantage of the kidcot stops and think twice about some of the movies at several of the countries. If your little guy balks after one of them, they don’t get better at the others. All isn’t lost, in Mexico and Norway there are boat rides that kids will definitely like and most everyone enjoys the ‘street’ performers scheduled throughout the day.

Every evening Epcot presents “IllumiNations: Reflections of Earth“. This is well worth waiting for and is the perfect way to end your day.

One of the absolute best features of this park is how wide open and expansive it is. If you’re feeling hemmed in at the other theme parks, hop on a boat, bus or monorail and get yourself to Epcot

MNC in front of Cielito Lindo, Los Angeles

DSCN5011

DSCN5056

DSCN5064

DSCN5058

DSCN5068

DSCN5023

DSCN5087

DSCN5115

DSCN5097

ನಯಾಗರದಲ್ಲಿ ತೊಯ್ದ ಮೈ ಮನ……

DSCN2831

DSCN2832

DSCN2812

DSCN2848

DSCN2833

DSCN2869

MNC with Sinead Ryan Anderson, Global Fund, Senior programme officer

UNAIDS

Karnataka Chief Minister B.S. Yediyurappa today called for sex workers to utilize the training programmes offered by Ashodaya academy to build the healthy society.

He was speaking after inaugurating “Ashoday Academy” launch programme in Banagalore. He said “we have to take steps to eradicate sex work in the society at the same time the Govt is committed to maintain the healthy society by supporting HIVAIDS prevention programmes” Sex workers should utilize Ahodaya Academy training programmes to control spreading of HIV/AIDS there by helping us to built the healthy society, he added.   

He also said more intervention programmes to be designed to find out remedy for controlling the spreading of HIV/AIDS in the society.

He applauded the Ashodaya learning site programme saying that it is the first of its kind in the South Asia and pacific, the Govt would extend all possible support to it, to grow as an organization. Karnataka is one among the six highly HIV/AIDS prevalence states in the Country, the Govt is committed to implement the HIV/AIDS control programmes in the State by allocating more funds to the HIV/AIDS controlling programmes, he added.

Dr Michael Sidibi, Managing Director of the UNAIDS said, the presence of Chief Minister of Karnataka in spite of his tight schedule due to ongoing flood crisis in the state, shows his personal commitment to help the sex workers who have started first of its kind academy in the country.

Ashodaya Academy office bearers presented a cheque of Rs 50000 to the chief minister as a token of support the Govt to carry out the flood relief work in the State. The CM appreciated the gesture shown by the Ashodaya saying that “Rs 50000 is worth of 50 crore for me. This is an unimaginable thing, special occasion for me. This has really touched my heart. When we in distress these people came forward to help me, I would return the same to them in future”

Earlier Bhagya Laxmi who is also a sex worker welcomed the guests and gathering, a documentary short film on Ahodaya Academy was screened and a film on peadiatric HIV was also released in the programme. Sinead Ryan Anderson, senior program officer, Global fund, Mariam Claeson, World Bank. JVR Prasad Rao, Director regional support team, UN AIDS, Bangkok, Dr Charles Gilks, UNAIDS India County Director, Mr Alkesh Wadwani of Bill and Melinda gates Foundation and KSAPS project manager Raghavendra Jannu,  were present at the occasion.

Ashodaya Academy

In Mysore City an intervention to address HIV transmission risk and risk reduction among sex workers was started in 2004. The period of 2004-2006 brought in a program that was community led and provided results that showed that processes deployed in this intervention worked towards quickening the intervention as well as maintain quality. This intervention was initiated as a research and innovation site by the University of Manitoba in conjunction with the female, male and transgender sex workers in Mysore.

The lessons from the intervention start up as well as progress was shared within the State as well as taken across the states where Avahan, The Bill and Melinda Gates Foundation provided program support in India.

Doing, Learning through doing and Sharing lessons:

The intervention learnt many aspects of “how to” do an intervention that is inclusive of the community of sex workers, ensue quality as well as operate to scale/ saturation of coverage. These lessons when shared, a large number of sex worker community members were the people who came to learn from different locations and therefore, a requirement to organize training and capacity building arose. Mysore was designated as a learning site for dissemination of learning when the National Program in the course of NACP III started supporting through advocating for learning with the SACS that brought in significant number of community and non community people to come and learn about the new generation of intervention proposed in the NACP III.

Formalization of the Learning Site

The community members in Mysore by mid 2005 had moved on to develop a community based organization Ashodaya Samithi and by 2006 a large part of the intervention were being run by them with support from a technical support unit (University of Manitoba / Disha) as well as support for training and capacity building. As more National Capacity Building investments were being made, the site was approached by UNAIDS for developing it into a Asia Pacific Regional Learning Site. This was soon to be considered for support through an innovating UNAIDS, RST and ADB collaboration with the sex worker organization, Ashodaya Samithi. Towards formalizing training process, arrangements and institutionalize training and capacity building, Ashodaya Samithi and its constituencies decided in launching the learning site formally under the name of Ashodaya Academy. This is a people to people initiative very much in the way community and peoples colleges are set up.

The Academy now has regular faculty drawn from the community of sex workers as well as experts in the field of HIV/AIDS intervention development. Ashodaya Academy strives to bring quality technical capacity building for sex worker community across Asia Pacific as well as within India. Towards this Ashodaya Samithi has developed infrastructure and facilities that can be used in the training programs. Currently the Academy draws support from NACO, KSAPS, Avahan, UNAIDS and ADB.

MNC with Prof. B.A. Vivek Rai, ಪ್ರೊಫೆಸರ್ ಬಿ.ಎ. ವಿವೇಕ್ ರೈ: Be a Vivek Rai

NPS_0063

NPS_0072

ಪ್ರೊಫೆಸರ್ ಬಿ.ಎ. ವಿವೇಕ್ ರೈ: Be a Vivek Rai
ಬೀ ಎ, ವಿವೇಕ್ ರೈ.  ಹಂಪನಾ ಅವರು ಈ ಮಾತುಗಳನ್ನು ಹೇಳಿ ಕುಳಿತಾಗ, ವೀ ಶುಡ್ ಲೀವ್ ಲೈಕ್ ಎ ವಿವೇಕ್ ರೈ ಅನ್ನಿಸಿತು ನನಗೆ. ಅಂಥಹ ಸರಳ, ನೇರ, ನಡೆ ನುಡಿಯ ವ್ಯಕ್ತಿ ವಿವೇಕ್ ರೈ. ನಾನು ವಿವೇಕ್ ರೈ ಅವರನ್ನು ಭೇಟಿಯಾಗಿದ್ದು ಜಿ.ಎನ್. ಮೋಹನ್ ಆಯೋಜಿಸಿದ್ದ ಯಾವುದೋ ಒಂದು ಪಾರ್ಟಿರ್ಯಲ್ಲಿ ಹಲವಾರು ವರ್ಷಗಳ ಹಿಂದೆ. ಅಲ್ಲಿಂದ ಇಲ್ಲಿಯವರೆ ನಾನು ಭೇಟಿಯಾದದ್ದೇ ಇಲ್ಲಾ. ನಿನ್ನೆ ಅಭಿಮಾನಿ ವಸತಿಯಲ್ಲಿ ನಡೆದ ಮತ್ತೊಂದು ಪಾರ್ಟಿಯಲ್ಲಿ ರೈ ಅವರನ್ನು ಭೇಟಿಯಾದೆ. ಯಾವುದೋ ಹಳೆಯ ಚಡ್ಡಿ ದೋಸ್ತನ್ನು ಕಂಡರೆ ಹೇಗೆ ಎದುರುಗೊಳ್ಳುತ್ತಾರೊ ಹಾಗೆ ನನ್ನನ್ನು ಗುರುತಿಸಿ ಮಾತನಾಡಿಸಿದರು. ವಿವೇಕ್ ರೈ ಸನ್ಮಾನಿಸಿದ ಕಾರ್ಯಕ್ರಮದ ನಂತರ ಬರುವಾಗ ಶಾರದಾ ನಾಯಕ್ ಹೇಳಿದಳು, ಇರುಳ ಕಣ್ಣು ಪುಸ್ತಕದ ಮುನ್ನುಡಿಯಲ್ಲಿ ನಿಮ್ಮ ಹೆಸರನ್ನು ರೈ ಬರೆದಿದ್ದಾರೆ ಎಂದಳು. ನನಗೆ ಆಶ್ಚರ್ಯ ಆಯಿತು ಒಂದು ಕ್ಷಣ. ಹೌದಾ ಎಂದು ಕಣ್ಣಾಡಿಸಿದರೆ ನನ್ನ ಹೆಸರಿತ್ತು. ಇದಕ್ಕೂ ಮುನ್ನ ನಯನ ಸಭಾಂಗಣದಲ್ಲಿ ಮಾತನಾಡುವಾಗ ನಿಮಗಾದ ಸ್ಲಿಪ್ ಡಿಸ್ಕ್ ಬಗ್ಗೆ, ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ಶಾರದಾ ಬಳಿ ವಿಚಾರಿಸುತ್ತಿದ್ದೆ ಎಂದರು. ಅದು ಮತ್ತಷ್ಟು ಅಚ್ಚರಿ ಮೂಡಿಸಿತ್ತು ನನಗೆ. ಅವರ ಯಾವ ಬರವಣಿಗೆ, ಸಾಹಿತ್ಯ, ಅಂಕಣ ಓದದ ಅಥವಾ ಅವರ ಯಾವುದೇ ಚಟುವಟಿಕೆಗಳ ಭಾಗವಾಗಿರದಿದ್ದ ನನಗೆ ಇಷ್ಟೊಂದು ಪ್ರೀತಿ ಅಭಿಮಾನ ತೋರಿಸಿದ ರೈ ವ್ಯಕ್ತಿತ್ವ ಆ ಕ್ಷಣದಿಂದ ಕಾಡಹತ್ತಿತು ನನಗೆ.
ರಾತ್ರಿ ಮನೆಗೆ ಬಂದವನೇ ಅವರ ಇರುಳ ಕಣ್ಣು, ಹಿಂದಣ ಹೆಜ್ಜೆ, ರಂಗದೊಳಗಣ ಬಹಿರಂಗ ಮೂರು ಪುಸ್ತಕಗಳನ್ನು ಓದಿ ಮುಗಿಸಿದೆ. ಸಾಲದೆಂಬಂತೆ ಅವರೊಂದಿಗೆ ಒಂದು ವಾಕ್ ದ ಟಾಕ್ ಪ್ರೋಗ್ರಾಂನ್ನೂ ಫಿಕ್ಸ್ ಮಾಡಿದೆ. ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಕೇವಲ ಅರ್ಧ ಗಂಟೆಯಲ್ಲಿ ಮಾಡಿ ಮುಗಿಸಿದೆ. ಗಾಲ್ಫ್ ಕ್ಲಬ್ನ ಕ್ಯಾಪ್ಟನ್, ಕಾರ್ಯದಶರ್ಿ, ಕಾಮತ್, ಕ್ಯಾಮರಾಮನ್, ಲೈಟ್ ಬಾಯ್ಸ್, ಫಿಕ್ ಅಪ್, ಡ್ರಾಪ್ ಹೀಗೆ ಎಲ್ಲವನ್ನೂ ಸಿದ್ಧಪಡಿಸಿದೆ. ರಾತ್ರಿ ಹತ್ತೂವರೆಗೆ ಪೋನಾಯಿಸಿ ರೈ ಅವರಿಗೂ ಲೊಕೆಷನ್ ಹಾಗೂ ಟೈಮನ್ನು ಫಿಕ್ಸ್ ಮಾಡಿದೆ. ಜಿ,ಎನ್. ಮೋಹನ್ಗೂ ಪೋನಾಯಿಸಿ ವಿಷಯವನ್ನು ತಿಳಿಸಿದೆ. ಇಷ್ಟೇ ಅಲ್ಲದೆ ವಿವೇಕ್ ರೈ ಅವರಿಗೆ ಅಭಿಮಾನಿ ವಸತಿ ಹೊಟೇಲ್ನಲ್ಲಿ ಒಂದು ಸನ್ಮಾನ ಕಾರ್ಯಕ್ರಮವನ್ನೂ ಫಿಕ್ಸ್ ಮಾಡಿದೆ.
ಇಷ್ಟೆಲ್ಲಾ ಮಾಡಿದ ಮೇಲೆ ಅರೆ ರೈ ನನಗೆ ಯಾರು? ಯಾಕಿಷ್ಟು ಪ್ರೀತಿ, ಗೌರವ ಅವರ ಮೇಲೆ ನನಗೆ ಎಂದು ಕಾಡತೊಡಗಿತು ಮನಸ್ಸಿನಲ್ಲಿ. ವಿವೇಕ್ ರೈ ಹೇಗೆ ಕನ್ನಡದ ವಿವೇಕವನ್ನು ತಿದ್ದುವ ಕೆಲಸವನ್ನು ಮಾಡಿ ವಿವೇಕ ಬಳಗ ಸೃಷ್ಟಿ ಮಾಡಿಕೊಂಡರೋ ಹಾಗೆ ನನಗೆ ಅರಿವಾಗದೇ ನಾನು ಅವರ ಬಳಗದ ಭಾಗವಾಗಿ ಹೋಗಿದ್ದೇನೆ. ಇಂಥಹ ಖುಷಿ ನಿವೃತ್ತ ಐಎಎಸ್ ಅಧಿಕಾರಿ ತಿಮ್ಮೇಗೌಡರನ್ನು ಭೇಟಿಯಾದಾಗ ಆಗಿತ್ತು ನನಗೆ. ಇದು ನನ್ನಲ್ಲಾಗಿರುವ ದೊಡ್ಡ ಬದಲಾವಣೆ ಎಂದು ಅರಿವಾಗತೊಡಗಿತು ನನಗೆ. ನಾನು ನನಗರಿವಿಲ್ಲದೇ ಮತ್ತೊಬ್ಬರನ್ನು ಪ್ರೀತಿಸತೊಡಗಿದ್ದೇನೆ ಎಂದೆನಿಸಿತು ಒಂದು ಕ್ಷಣ.
ನಾವು ಯಾವುದೇ ಸಾಹಿತಿ, ಬರಹಗಾರನನ್ನು ಎದುರುಗೊಂಡಾಗ, ಆತನ ಬಳಿ ಸ್ವೇಹಕ್ಕಾಗಿ ಕೈ ಚಾಚಿದಾಗ ಆತ ಅನುಮಾನದಿಂದ ನೋಡುತ್ತಾನೆ. ಈತನಿಗೆ ನನ್ನ ಸಾಹಿತ್ಯದ ಬಗ್ಗೆ ಅರಿವಿದೆಯಾ, ಈತನ ಸ್ವಾರ್ಥ ಏನಿರಬಹುದು ಹೀಗೆ ಪ್ರತಿ ಸಾಹಿತಿ ಬರಹಗಾರ ಯೋಚಿಸುತ್ತಿರುತ್ತಾನೆ. ಆದರೆ ರೈ ಅವರಲ್ಲಿ ಅಂಥಹ ಯಾವುದೇ ಅಹಂನ್ನು ಕಾಣಲಿಲ್ಲ ನಾನು. ಎಂದೋ ಪರಿಚಯವಾದ, ಕೈ ಕುಲುಕಿದ ನನ್ನೊಡನೆ ಅವರು ಜರ್ಮನಿಯ ವೊಜ್ಬಗರ್್ ವಿವಿಯ ಬಗ್ಗೆ ಮಾತನಾಡಿದರು. ಅಲ್ಲಿ ಮಾಡಬೇಕೆಂದಿರುವ ಕನ್ನಡ ಭಾಷೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಚಚರ್ಿಸಿದರು. ಎಂಥಹ ವ್ಯಕ್ತಿತ್ವ ಎಂದೆನಿಸಿತ್ತು ನನಗೆ……(ಮುಂದುವರೆಯುವುದು)…..

MNC with D.K.Chouta, Jogi, B. Suresh at Vivek Rai’s party

NPS_0099

MNC welcomes D.K. Chouta, former president of Chitra Kala Parishat

NPS_0107

Jogi appreciates Sharada and MNC with their son Ricky, for becoming the publisher’s

NPS_0228

MNC with B.Suresh, a multifacated personality, actor, director, writer and

publisher

NPS_0229

MNC with B. Suresh. It was his mother Dr Vijayamma who guided and given final opinion to MNC to join Asian Collage of Journalism. MNC always remembers her…….

Bhumi Balaga contributes Rs 50000 for flood relief works, Transport minister R. Ashok receives the cheque

DSC_0627

MNC with Transport minister R . Ashok at Abhimani

MNC and Sharada with Viveka Balaga, you can also see publisher Byregowda

NPS_0633

Sharada with Veena Bannanje, MNC discuss with publisher Byregowda

NPS_0161

Sharada welcomes Veena Bannanje

NPS_0499

MNC discuss with Byregowda, the publisher, who has published 10 lakh pages so far.

NPS_0593

MNC says vote of thanks to Pro. Vivek Rai

NPS_0640NPS_0617

Sharada with Rai’ji’s wife

NPS_0158

MNC having word with Transport minister R. Ashok

DSC_0607DSC_0671

DSC_0669

MNC with Ee Sanje propreitor Abhimani Venkatesh and transport minister R. Ashok

ಫೆಬ್ರವರಿಯಲ್ಲಿ ವಿಶ್ವ ಒಕ್ಕಲಿಗರ ಸಮ್ಮೇಳನ ಆಯೋಜಿಸಲು ಚಿಂತನೆ, ಭೂಮಿ ಬಳಗದ ಆತಿಥ್ಯ? ಸಮ್ಮೇಳನಕ್ಕೆ ಹತ್ತು ಲಕ್ಷ ಒಕ್ಕಲಿಗರ ಕಲೆ ಹಾಕುವ ಆಲೋಚನೆ

DSC_0633

 

ಸಮ್ಮೇಳನಕ್ಕೆ ಮೂರು ಪಕ್ಷಗಳ ಒಕ್ಕಲಿಗ ರಾಜಕೀಯ ಮುಖಂಡರು, ಅಧಿಕಾರಿಗಳು, ಉದ್ಯಮಿಗಳು, ಪತ್ರಕರ್ತರು, ಅನಿವಾಸಿ ಭಾರತೀಯರು, ಶಿಕ್ಷಣ ತಜ್ಞರು, ಚಲನಚಿತ್ರ ರಂಗದ ನಟ, ನಟಿಯರು, ಬುದ್ಧಿ ಜೀವಿಗಳು, ಕನರ್ಾಟಕ, ಆಂಧ್ರ, ತಮಿಳುನಾಡಿನ ಒಕ್ಕಲಿಗರ ಆಹ್ವಾನಿಸಲು ಚಿಂತನೆ

Mimmi, Mimmi DC Thammanna’s grand daughter

DSCN9757

DSCN9755

Self photo clicking in Los Vegas and Aero India show

IMGP5341DSCN6652

ಶೋಭಾಕರಂದ್ಲಾಜೆಗೆ ಅವರಮ್ಮ ಅಂದ್ರೆ ಬಹಳ ಇಷ್ಟ.ಆದರೆ ಅವಳಮ್ಮ ಹೂವಕ್ಕ ತುಂಬಾ ಸರಳ.ಇಡೀ ದಿನ ಕೆಲಸ ಮಾಡ್ತಾ ಇರಬೇಕು.ಶಾರದಾಗೆ ತುಂಬಾ ಆತ್ಮೀಯಳು ಹೂವಕ್ಕ..

DSCN9557

IMGP5584

 

 

IMGP5900

DSCN6808

Sharada Naik-Asst Director Karnataka state aids prevention society addressing media advocacy gathering held at Banjara Hills Hyderabad recently.

DSCN8192DSCN8187

DSCN8172

MNC celebrates Deepavali, Happy Deepavali to all of you

DSCN9797DSCN9791

DSCN9776

DSCN9774

DSCN9799

Lovely moustache sea lion in sea world, Orlando

IMGP1903IMGP1821

MNC in Chicago roop top bus

DSCN1157

MNC in front of World Trade Center temporary monuement, Newyork’s Battery park

DSCN4492

DSCN4628

DSCN4629

The above seen damaged sphere was there in front of WTC before it was destroyed by terrorist when they crashed civilian aircrafts to it. Now the damaged sphere is installed in front of Battery park as a temporary memorial for those who died during the terrorist’s attack on September 2001. MNC had been to this place.

—Chandregowda

One is Jog falls down here, can you mail other falls names and win cash prize

IMG_6063

Jog Falls

wat0117

060

yallapura 399

194

ಪ್ರತಿ ದಿನವೂ ಅಗ್ನಿ ದಿವ್ಯವನ್ನು ದಾಟಬೇಕಾಗುತ್ತದೆ ; ಪ್ರೊಫೆಸರ್ ವಿವೇಕ್ ರೈ, ಮನುಷ್ಯನಿಗೆ ಆಕರ್ಷಣೆ, ಸೆಳೆತಗಳನ್ನು ಮೀರಲು ಏಕೆ ಸಾಧ್ಯವಾಗುವುದಿಲ್ಲ?

NPS_0621

NPS_0629

ಗಾಲ್ಫ್ ಕ್ಲಬ್ನ ಹಸಿರು ಹಾಸಿನ ಮೇಲೆ ವಿವೇಕ್ ರೈ ವಾಕ್ ದ ಟಾಕ್ ಕಾರ್ಯಕ್ರಮ ಚಿತ್ರೀಕರಣ ನಡೆಯಿತು. ಜರ್ಮನಿಗೆ ಹೊರಡುವ ಆತುರ, ಮಂಗಳೂರಿಗೆ ತೆರಳುವ ಅವಸರದಲ್ಲಿದ್ದ ರೈ ಮಾತನಾಡಿದರು.  ಜರ್ಮನಿಯಲ್ಲಿ ಅವರು ಇಂಡಾಲಜಿ ವಿಭಾಗದಲ್ಲಿ ಮಾಡಬೇಕೆಂದುಕೊಂಡಿರುವ ಕೆಲಸದ ಬಗ್ಗೆ, ಕುವೆಂಪು ಕಾರಾಂತಜ್ಜನ ಒಡನಾಟ, ಕಿಶೋರಾವಸ್ತೆಯಲ್ಲಿದ್ದಾಗ ಅವರುಗಳ ಲೇಖನಗಳಿಂದಾದ ಪ್ರಭಾವ, ಕಾರಾಂತಜ್ಜನ ಧೀ ಶಕ್ತಿ, ಮನುಜಮತ ವಿಶ್ವಪಥ, ಮಸೀದಿ, ಚಚರ್್, ದೇವಸ್ಥಾನಗಳಲ್ಲಿ ಸಿಕ್ಕಿಬಿದ್ದು ಬೌದ್ಧಿಕ ಚಿಂತನೆಯ ಪರಿಧಿಯನ್ನು ಹೆಚ್ಚಸಿಕೊಳ್ಳಲಾಗದ ಜನರ ನಡವಳಿಕೆಗಳು, ಇನ್ನೊಬ್ಬರ ತಪ್ಪನ್ನು ಪ್ರಶ್ನಿಸದಿರುವ, ಒಬ್ಬ ವ್ಯಕ್ತಿಯನ್ನು ಪೂವರ್ಾ ಗ್ರಹಿತವಾಗಿ ನೋಡದಿರುವ ದೊಡ್ಡ ಮನಸ್ಥಿತಿ, ಹೀಗೆ ಹಲವಾರು ವಿಷಯಗಳ ಬಗ್ಗೆ ರೈ ಮನಬಿಚ್ಚಿ ಮಾತನಾಡಿದರು. ಮಧ್ಯದಲ್ಲಿ ವೀಣಾ ಬನ್ನಂಜೆಯವರ ವಿಷಯ ಸಹ ಬಂದು ಹೋಯಿತು. ಆದರೆ ಗಾಲ್ಘ್ ಕ್ಲಬ್ನ ಟೀ ಆಫ್ ಬಳಿಯೇ ನಮ್ಮ ವಾಕ್ ದಿ ಟಾಕ್ ನಡೆಯುತ್ತಿದ್ದರಿಂದ, ಎಲ್ಲಿ ನಮಗೆ ಬಾಲ್ ಬಡಿದು ಪ್ರಾಣಾಪಾಯ ಆಗುವುದೋ ಎಂದು ಹೆದರಿ “ಮನುಷ್ಯನ ಸೆಳೆತ, ಆಕರ್ಷಣೆ” ಬಗ್ಗೆ ಮನಸಾರೆ ರೈ ಬಳಿ ಚಚರ್ಿಸಬೇಕೆಂದುಕೊಂಡಿದ್ದ ನನಗೆ ವಿಷಯ ಹಾಗೆ ಮರೆತು ಹೋಯಿತು. ಮನುಷ್ಯನಿಗೆ ಆಕರ್ಷಣೆ, ಸೆಳೆತಗಳನ್ನು ಮೀರಲು ಏಕೆ ಸಾಧ್ಯವಾಗುವುದಿಲ್ಲ? ಆಕರ್ಷಣೆ, ಸೆಳೆತಗಳ ಹಿಂದಿನ ರಸಗಳು, ಸಾಮಾಜಿಕ ಚೌಕಟ್ಟಿಗೆ ಸದಾ ಡಿಕ್ಕಿ ಹೊಡೆಯುವ “ಆಕರ್ಷಣ”ೆಯ ಬಗ್ಗೆ ಚಚರ್ಿಸಲು ಸಾಧ್ಯವಾಗಲಿಲ್ಲ.  
ಆದರೆ ರೈ, ಅವರನ್ನು ಅರಿವಿನ ಪರಿಧಿಯೊಳಗೆ ಗಟ್ಟಿಗೊಳಿಸಿದ ಘಟನೆಗಳು, ವ್ಯಕ್ತಿಗಳ ಬಗ್ಗೆ ಮಾತನಾಡಿದರು. ಹೇಗೆ ಅವರಿಗೆ ಏಕ ವಚನದಲ್ಲಿ ಮಾತನಾಡಲು ಯಾವುದೇ ಒಬ್ಬ ಸ್ನೇಹಿತ ಸಿಗಲಿಲ್ಲ ಎಂದು ಹೇಳಿಕೊಂಡರು. ಬಾಲ್ಯದ ದಿನಗಳು, ಯೌವ್ವನದ ಚಟುವಟಿಕೆಗಳ ಬಗ್ಗೆ ಮಾತನಾಡಿದರು. ಬಹಳ ಮಖ್ಯವಾಗಿ ವಿವಿಗಳ ಬಗ್ಗೆ ರೈ ಮನಬಿಚ್ಚಿ ಮಾತನಾಡಿದರು. ಅವರಿಗೆ ನಾನು ಕೇಳಿದ ಪ್ರಶ್ನೆ, ವಿವಿಗಳನ್ನು ನರಕ ಎಂದು ಕರೆದಿದ್ದೀರಲ್ಲಾ? ರೈ ಉತ್ತರ -ನರಕವನ್ನು ಒಂದು ರುಪಕವಾಗಷ್ಟೇ ನಾನು ಬಳಸಿದ್ದೇನೆ- ಕಳೆದ ಐದಾರು ವರ್ಷಳಿಂದ ನಾನು ಗಮನಿಸಿದಂತೆ ವಿವಿಗಳಲ್ಲಿ ಶೈಕ್ಷಣಿಕೇತರ ಆಸಕ್ತಿಗಳು, ಚಟುವಟಿಕೆಗಳೇ ಹೆಚ್ಚಾಗುತ್ತಿವೆ. ವಿವಿಗಳು ಹೊರಗಿನ ರಾಜಕೀಯಕ್ಕಿಂತ ಒಳಗಿನ ರಾಜಕೀಯ ತಾಣಗಳಾಗುತ್ತಿವೆ. ಸದ್ಯಕ್ಕೆ ಅವುಗಳು ಜಾತಿ, ಭ್ರಷ್ಟಾಚಾರ, ಅಸೂಯೆ, ಅಸಮಾಧಾನದ ಕೇಂದ್ರಗಳಾಗಿವೆ. ದ್ವೇಷ, ನಿಂದನೆ, ಅಸೂಯೆ, ಸ್ವಜನ ಪಕ್ಷಪಾತ ಅವುಗಳಲ್ಲಿ ತಾಂಡವವಾಡುತ್ತಿದೆ. ಪ್ರತಿ ದಿನ ವಿವಿಯೊಂದರ ಕುಲಪತಿಗಳು ಕನಿಷ್ಠ 40 ರಿಂದ 50 ಸಮಸ್ಯೆಗಳನ್ನು ಆಹ್ವಾನಿಸಿಕೊಂಡು ಶೇ 75 ರಷ್ಟನ್ನು ಬಗೆಹರಿಸಿದರೆ ಅಲ್ಲಿ ಬದುಕುಳಿಯಬಹುದಾಗಿದೆ. ಪ್ರತಿದಿನವೂ ಉಪ ಕುಲಪತಿಗಳು ಒಂದೊಂದು ಅಗ್ನಿ ದಿವ್ಯವನ್ನು ದಾಟಿಕೊಂಡೇ ಬದುಕಬೇಕಾಗುತ್ತದೆ. ವಿವಿಗಳಲ್ಲಿ ಮೇಲು ನೋಟಕ್ಕೆ ಕಾಣುಸುವುದೇ ಬೇರೆ. ಒಳಗೆ ನಡೆಯುವುದೇ ಬೇರೆ. ಶೈಕ್ಷಣಿಕ ಚಟುವಟಿಕೆಗಳಿಗಿಂತ ಶೈಕ್ಷಣಿಕೇತರ ಚಟುವಟಿಕೆಗಳೇ ಈಗ ವಿವಿಗಳಲ್ಲಿ ಕಾಲಾಹರಣವಾಗುತ್ತಿದೆ. ಕಳೆದ 10 ವರ್ಷದಲ್ಲಿ ಯಾವುದೇ ವಿವಿಗಳಲ್ಲಿ ದೊಡ್ಡ ಮಟ್ಟದ ಶೈಕ್ಷಣಿಕ ಸಾಧನೆಗಳು ಆಗಿಲ್ಲ. ಭಾರಿ ಶೈಕ್ಷಣಿಕ ಚಟುವಟಿಕಗಳು ನಡೆಯುತ್ತಿವೆ ಎಂದು ಹೊರ ಪ್ರಪಂಚಕ್ಕೆ ಕಂಡರೂ ಒಳಗಡೆ ಅಂಥಹ ಚಟುವಟಿಕೆಗಳು ನಡೆಯುತ್ತಿಲ್ಲ. ಅಧಿಕಾರ, ಹುದ್ದೆ, ತಾನು ಮೇಲು ಕೀಳುಗಳೆಂಬ ಶೀತಲ ಸಮರಗಳಲ್ಲೇ ವಿವಿಗಳಲ್ಲಿ ಸಮಯ ಹಾಳಾಗುತ್ತಿದೆ. ವಿವಿಗಳಲ್ಲಿ ಸಾಮಾಜಿಕ ಬದ್ದತೆ ಹಾಗೂ ಶೈಕ್ಷಣಿಕ ಶ್ರೇಷ್ಠತೆಯನ್ನು ಹೇಗೆ ಹೊಂದಾಣಿಕೆ ಮಾಡುವುದು ಎಂಬುದೇ ಈಗ ನಮ್ಮ ಮುಂದಿರುವ ಪ್ರಶ್ನೆಯಾಗಿದೆ.
ಮನುಷ್ಯ ಏಕೆ ಸದಾ ಅಸೂಯೆ ಪಡುತ್ತಾನೆ? ಏಕೆ ಇನ್ನೊಬ್ಬರ ಪ್ರಗತಿಯನ್ನು ಕಂಡು ಸಹಿಸುವುದಿಲ್ಲ?
ಉತ್ತರ: ಮನುಷ್ಯ ಮನಸ್ಸಿನಲ್ಲಿ ಕುಬ್ಜನಾದಂತೆಲ್ಲಾ ಇಂಥಹ ಭಾವನೆಗಳು ಮೈದಳೆಯುತ್ತವೆ. ಇಂಥಹ ಭಾವನೆಗಳನ್ನು ಮೀರಿದಂಥಹ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕಾಗಿರುವುದೇ ಎಲ್ಲರ ಮುಂದಿರುವ ಸವಾಲಾಗಿದೆ.
ಕಡೆಯಲ್ಲಿ ರೈ ಹೇಳಿದರು, ಮನುಷ್ಯನ ತಿಳಿವಳಿಕೆಯ ಪರಿಧಿ ಗಟ್ಟಿಯಾಗುವುದು ಪ್ರಶ್ನೆಗಳನ್ನು ಎದುರಿಸಿದಾಗಲೇ, ಪ್ರಶ್ನೆಗಳಿಂದಲೇ ಪ್ರತಿಯೊಬ್ಬರೂ ತಮ್ಮ ಭಾವನೆಗಳಲ್ಲಿ ಸ್ಪಷ್ಟವಾಗುತ್ತಾ ಹೋಗುತ್ತಾರೆ, ತಿದ್ದಿ ಕೊಳ್ಳುತ್ತಾರೆ. ಪ್ರಶ್ನೆ ಕೇಳುವವರು ಇದ್ದಾರೆ ಎಂಬ ಭಾವವೇ ಸದಾ ನನ್ನನ್ನು ಎಚ್ಚರವಾಗಿರಿಸಿದೆ. ಅಂಥಹ ತಲ್ಲಣದ ಭಾವ ಸದಾ ನನ್ನಲ್ಲಿ ಜಾಗೃತವಾಗಿರುತ್ತದೆ….
———–ಎಂ.ಎನ್. ಚಂದ್ರೇಗೌಡ, ಸೀಫಾರ್.

Los Vegas, tiger?

IMGP4732

Mask Man, MNC in different costume

DSCN9826

DSCN9825

MNC in Tirupati along with Santosh Thammanna, had three and half hours darshan of lord Venkateshwara

DSCN9876DSCN9872DSCN9958

DSCN9842

DSCN9863

DSCN9866

DSCN9875

DSCN9885

MNC with Bagepalli MLA Sampangi’s brother Murthy in Tirupati

DSCN9913

DSCN9904

DSCN9996

DSCN9984

DSCN9953

DSCN9993

DSCN9954

DSCN0072

Santosh Thammanna celebrates his birthday, simple celebration!

DSCN0010

DSCN0013

DSCN0041

DSCN0074

DSCN0076

DSCN0071

Detroit Gowdara partyyalli MNC

MNC Howda Pictures 722MNC Howda Pictures 757 - Copy

MNC Howda Pictures 753

MNC Howda Pictures 726

MNC Howda Pictures 727

MNC Howda Pictures 731

MNC Howda Pictures 745 - Copy

MNC Howda Pictures 732MNC Howda Pictures 729

MNC Howda Pictures 741

MNC in American flying school in Sanfancisco where out of 72 students 58 were Indian’s

IMGP2970

IMGP2971

IMGP2973

IMGP3043

IMGP2984

 

IMGP2986

IMGP2995

IMGP3040

IMGP2982

IMGP2980

Kannada God’s in America, Dollor Kanike, Kannada Archakaru, MNC in Sanfancisco Temple

IMGP2798IMGP2792IMGP2798

IMGP2799

IMGP2800

IMGP2777

IMGP2791

IMGP2793

IMGP2794

IMGP2795

IMGP2797

IMGP2796

ಈ ಚಿತ್ರದಲ್ಲಿ ಇರುವವರು ಸಮಾಜದ ಕಟ್ಟ ಕಡೆಯ ಸ್ತರದ ಮಹಿಳೆಯರು, ಎಲ್ಲ ಅನ್ಯಾಯಗಳನ್ನು ಪ್ರಶ್ನಿಸುವ ಶಕ್ತಿ ಪಡೆದುಕೊಂಡಿದ್ದಾರೆ.

100_8771

100_8772

100_8773

100_8774

100_8775

ಈ ಚಿತ್ರದಲ್ಲಿ ಇರುವವರು ಸಮಾಜದ ಕಟ್ಟ ಕಡೆಯ ಸ್ತರದ ಮಹಿಳೆಯರು. ಬೆಂಗಳೂರಿನ ಸ್ಲಮ್ಗಳಲ್ಲಿ ತಮ್ಮನ್ನು ವಂಚಿಸುವವರನ್ನ ಪ್ರಶ್ನಿಸುವ ಶಕ್ತಿಯನ್ನು ಇಂದು ಪಡೆದುಕೊಂಡಿದ್ದಾರೆ. ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದಿದ್ದರೂ ತಮ್ಮದೇ ಆದ ಸ್ಥಳೀಯ ಮಹಿಳಾ ವೇದಿಕೆಗಳನ್ನು ರಚಿಸಿಕೊಂಡು ಇಂದು ಎಲ್ಲ ಅನ್ಯಾಯಗಳನ್ನು ಪ್ರಶ್ನಿಸುವ ಶಕ್ತಿ ಪಡೆದುಕೊಂಡಿದ್ದಾರೆ. ಓದು ಬರಹ ಗೊತ್ತಿಲ್ಲದಿದ್ದರೂ ಇಂದು ಸರಿ, ತಪ್ಪುಗಳನ್ನು ನಿರ್ಣಯಿಸುವಷ್ಟು ಶಕ್ತಿ ಪಡೆದುಕೊಂಡಿದ್ದಾರೆ. ಪಡಿತರ ಕಡಿಮೆ ಕೊಟ್ಟರೆ ಯಾಕ್ರಿ ಯಾಮಾರಿಸುತ್ತಿದ್ದೀರಿ ಎಂದು ಗದರಿಸುವಷ್ಟು ಶಕ್ತಿ ಈಗ ಇವರಿಗಿದೆ. ನೀರನ್ನು ಸರಿಯಾಗಿ ಬಿಡದಿದ್ದರೆ, ತೂಕದಲ್ಲಿ ಹೆಚ್ಚು ಕಡಿಮೆಯಾದರೆ, ಕೋಟಾ ಪಡಿತರ ಚೀಟಿ ಇದ್ದರೆ ಎಲ್ಲವನ್ನೂ ಈ ಮಹಿಳೆಯರು ಪ್ರಶ್ನಿಸುತ್ತಾರೆ. ಕೌಟುಂಬಿಕ ಕಲಹಗಳನ್ನು ಪರಿಹರಿಸುತ್ತಾರೆ. ಇಂಥವರುಗಳಿಗೆ ಈ ಶಕ್ತಿ ತುಂಬಿದ್ದು ಸೀ ಫಾರ್ ಸಂಸ್ಥೆ.

ಅದರ ಯೋಜನಾ ಸಂಯೋಜಕರಾದ ಕೆ. ಸುಧಾ. ಚಿತ್ರದಲ್ಲಿ ಎಡ ತುದಿಯಲ್ಲಿದ್ದಾರೆ.

Doggie, Doggie

DSCN6257

DSCN6185

DSCN6188

DSCN6283

DSCN6183

DSCN6211

Suvarna….old pics ….Radha, Sowmya, Usha, Shetty, Rajshekar

DSCN0112

DSCN0111

DSCN0118

DSCN0113

DSCN0109

Tell me who is weak in this?

DSCN1633

DSCN1634

DSCN1635

DSCN1636

DSCN1637

Golden gate bridge, always inspires everyone, Alcatraz island prison, Ferry boat, Fishermen bay

IMGP2483

IMGP2426

IMGP2446

IMGP2468

IMGP2412

IMGP2468

IMGP2538

IMGP2503

IMGP2497

IMGP2456

IMGP2452

IMGP2412

IMGP2330

IMGP2361

IMGP2384

IMGP2597

IMGP2598

IMGP2599

IMGP2600

IMGP2601

IMGP2637

Alcatraz island prison in Sanfrancisco Bay:

This island is located in the San Francisco Bay, 1.5 miles (2.4 km) offshore from San Francisco, California. Often referred to as The Rock, the small island early-on served as a lighthouse, a military fortification, a military prison, and a federal prison until 1963.Later, in 1972, Alcatraz became a national recreation area and received landmarking designations in 1976 and 1986.

Today, the island is a historic site operated by the National Park Service as part of the Golden Gate National Recreation Area and is open to tours. Visitors can reach the island by ferry ride from Pier 33, near Fisherman’s Wharf in San Francisco. Alcatraz has been featured in many movies, TV shows, cartoons, books, comics, and games.

IMGP2393

IMGP2539

IMGP2548

IMGP2549

IMGP2558

IMGP2579

IMGP2582

IMGP2584

IMGP2589

ಅಮ್ಮ neenu matte nenapaade, ನೀನು ಮಾಡಿದ ಅತಿ ದೊಡ್ಡ ತಪ್ಪೆಂದರೆ ಮನೆಯ ಮುಂದೆ ಹಾಗೆ ಬಿದ್ದಿದ್ದು………..

DSCN6129

ಅಮ್ಮ : ನೀನು ಮಾಡಿದ ಅತಿ ದೊಡ್ಡ ತಪ್ಪೆಂದರೆ ಮನೆಯ ಮುಂದೆ ಹಾಗೆ ಬಿದ್ದಿದ್ದು. ನೀನು ಬಿದ್ದ ನಂತರ ನಿನ್ನ ಜತೆ ನನ್ನ ಬದುಕು ನರಕ ಆಯಿತು. ಒಮ್ಮೆಯೂ ಅಸೂಯೆ ಪಡದ,ಯಾರೊಬ್ಬರಿಗೂ ಕೆಡಕು ಬಯಸದ ನಿನ್ನನ್ನು ಆ ದೇವರು ಹೀಗೆ ಬೀಳಿಸುವ ಮೂಲಕ ಯಾಕೆ ಶಿಕ್ಷೆಗೆ ಗುರಿಪಡಿಸಿದನೋ ಎಂದೆನಿಸುತ್ತದೆ. ಹಾಗೆ ಬಿದ್ದ ನಿನ್ನನ್ನು ಸಾವಿನ ದವಡೆಯಿಂದ ಪಾರುಮಾಡಿಸಲು ಸಾಧ್ಯವಿಲ್ಲದ ನಾಲಾಯಕ್ ಮಗನಾದೆನಲ್ಲ ಎಂದು ಸದಾ ಗೋಳಿಡುತ್ತದೆ ಮನಸ್ಸು. ರಾತ್ರಿ 12 ಗಂಟೆ, 1 ಗಂಟೆಗೆ ಬಂದರೂ ಚಂದ್ರಪ್ಪ ಊಟ ಮಾಡಿದೆಯಾ ಎಂದು ನಿನ್ನ ಕೂಗೊಂದು ಇರುತ್ತಿತ್ತು. ಅದಿನ್ನು ಕನಸು. ಒಮ್ಮೆಯೂ ನನ್ನನ್ನು ಶಂಕಿಸದ, ಗದರಿಸದ, ಮೂದಲಿಸದ ನಿನ್ನ ಸಾವು, ನನಗೆ ಹಲವಾರು ಸತ್ಯಗಳ ದರ್ಶನಗಳನ್ನು ಮಾಡಿಸಿದೆ. ಬದುಕಿನ ಮತ್ತೊಂದು ಮಗ್ಗುಲಿನ ದರ್ಶನವನ್ನು ಮಾಡಿಸಿದೆ.
ಎಲ್ಲರೂ ನಿನ್ನ ಸಾವಿಗೆ ಕಾದು ಕುಳಿತ್ತಿದ್ದರೆನೋ ಎಂದೆನಿಸುತ್ತದೆ. ಅಷ್ಟೊಂದು ಜನರಿಗೆ ಊಟ ಹಾಕಿದ, ನೂರಾರು ಜನರ ಸಂಕಷ್ಟಗಳಿಗೆ ಸ್ಪಂದಿಸಿದ ನಿನಗೆ ಯಾರೊಬ್ಬರೂ ಕಡೆಗಾಲದಲ್ಲಿ ಖುಷಿಯಿಂದ ನೋಡಿಕೊಳ್ಳುವವರು ಸಿಗಲಿಲ್ಲವಲ್ಲ. ನನ್ನಲ್ಲಿ ಏನಿರಲಿಲ್ಲ ಹೇಳು, ಎಲ್ಲವೂ ಇತ್ತು. ಹಣ, ಸಂಪರ್ಕ, ಬುದ್ಧಿವಂತಿಕೆ, ನಿನ್ನನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಹಪಾಹಪಿಕೆ ಇತ್ತು. ಆದರೆ ಬಿಡುವಾಗಿ ನಿನ್ನ ಬಳಿ ಕುಳಿತುಕೊಂಡು ನಿನ್ನ ಕಷ್ಟ ಸುಖಗಳನ್ನು ಕಡೆಗಾಲದಲ್ಲಿ ಕೇಳಲಾಗಲಿಲ್ಲ ನನಗೆ. ನಿನ್ನನ್ನು ಪ್ರೀತಿಯಿಂದ ನೋಡಿಕೊಳ್ಳುವ ಒಬ್ಬಳೇ ಒಬ್ಬಳು ಸಾಮಾನ್ಯ ನಸರ್್ನ್ನು ನಿನಗೆ ಒದಗಿದಲಾಗಲಿಲ್ಲ ನನಗೆ.
ಅದೆಷ್ಟು ಮಂದಿಯನ್ನು ಕರೆ ತಂದೆ ನಾನು. ಕೇರಳದಿಂದ, ಮಡಿಕೇರಿಯಿಂದ ಎಷ್ಟೆಲ್ಲಾ ಜನ ಬಂದರು. ಅಕ್ಕ, ಮಾವ ಸೇರಿದಂತೆ ಎಷ್ಟೆಲ್ಲಾ ಜನ ನೋಡಿಕೊಂಡರು ನಿನ್ನನ್ನು. ಆದರೆ ಯಾರೂ ನಿನಗೆ ಪ್ರೀತಿಕೊಡಲಿಲ್ಲ. ವಿಶ್ವಾಸ ತುಂಬಲಿಲ್ಲ. ನೀನು ಬದುಕಬಲ್ಲೆ ಎಂದು ಹುರಿದುಂಬಿಸಲಿಲ್ಲ. ನಿನಗೇನೂ ಕ್ಯಾನ್ಸರ್ ಇರಲಿಲ್ಲ. ಕ್ಷಯ, ಏಡ್ಸ್ನಂಥಹ ಜೀವ ತಿನ್ನುವ ಕಾಯಿಲೆಗಳಿರಲಿಲ್ಲ. ಕಣ್ಣು, ಹೃದಯ, ಕಿಡ್ನಿ, ಫ್ಯಾಂಕ್ರಿಯಾ ಎಲ್ಲವೂ ಚೆನ್ನಾಗಿತ್ತಲ್ಲವೇ? ಸಾಮಾನ್ಯವಾದ ಸಕ್ಕರೆ ಕಾಯಿಲೆ ಇತ್ತು ನಿನಗಷ್ಟೇ. ಬಿದ್ದಿದಷ್ಟೇ ನೀನು ಮಾಡಿದ ಮಹಾಪಾಪ. 77 ವರ್ಷವಾದರೂ ಅಡುಗೆ ಮಾಡುತ್ತಿದ್ದ, ಬಟ್ಟೆ ಒಗೆದುಕೊಳ್ಳುತ್ತಿದ್ದ, ಊಟ ಬಡಿಸುತ್ತಿದ್ದ, ಮನೆ ಗುಡಿಸುತ್ತಿದ್ದ, ವಾಕಿಂಗ್ ಹೋಗುತ್ತಿದ್ದ ನಿನ್ನನ್ನು ಬೀಳಿಸಿ ಬಲಿ ತೆಗೆದುಕೊಳ್ಳುವ ಮನಸ್ಸನ್ನು ಆ ದೇವರು ಏಕೆ ಮಾಡಿದನೋ ಎಂದೆನಿಸುತ್ತದೆ.
ನಿನಗೆ ಪ್ರಶಸ್ತಿಗಳನ್ನು ಕೊಡುವುದಿದ್ದರೆ ನಮ್ಮ ಮನೆಯೆಲ್ಲಾ ತುಂಬಿ ತುಳುಕುತ್ತಿದ್ದವೇನೋ…ಏಕೆಂದರೆ ಯಾವುದೇ ಪ್ರತಿಫಲಾಪೇಕ್ಷೆಪಡದೆ ಏನೆಲ್ಲಾ ಮಾಡಿದೆ ನೀನು. ಸಾಲು ಮರದ ತಿಮ್ಮಕ್ಕ ಅವಳ ಜಾಗದಲ್ಲಿ ಮರ ನೆಟ್ಟು ಬೆಳೆಸಿದರೆ ನೀನು ರೈಲು ರಸ್ತೆ, ರಾಷ್ಟ್ರೀಯ ಹೆದ್ದಾರಿಯ ಹತ್ತಾರು ಮೈಲಿ ಎರಡು ಬದಿಯ ಮರಗಳನ್ನು ತಲೆಯ ಮೇಲೆ ನೀರು ಹೊತ್ತೊಯ್ದು ಉಯ್ದು ಬೆಳೆಸಿದೆ. ನೂರಾರು ಮಂದಿ ಇಂದು ನೇರಳೆ, ಮಾವಿನ ಹಣ್ಣುಗಳನ್ನು ಕಿತ್ತು ತಿನ್ನುತ್ತಿದ್ದರೆ ಅದರ ಹಿಂದೆ ನಿನ್ನ ಬೆವರಿನ ಹನಿಗಳಿವೆ ಎಂಬುದು ಖುಷಿಕೊಡುತ್ತದೆ. ಊರಲ್ಲೊಂದು ಕಟ್ಟೆಯ ಕಟ್ಟಿ ನೂರಾರು ದನ ಕರುಗಳು ನೀರಿಗಾಗಿ ಅಲೆಯದಂತೆ ಮಾಡಿದೆ. ಬರ ಬಂದಾಗ ಬೆಳಿಗ್ಗೆ ಹಚ್ಚಿದ ಮನೆ ಒಲೆಯನ್ನು ರಾತ್ರಿಯಾದರೂ ಆರಿಸದೆ ಜಾತಿ ನೋಡದೆ ಸುತ್ತಲಿನ ಹತ್ತಾರು ಹಳ್ಳಿಗಳ ಜನರನ್ನು ಸಾಕಲಿಲ್ಲವೇ ನೀನು. ಅದೆಷ್ಟು ಮಂದಿ ರೋಗಿಗಳನ್ನು, ನಿರ್ವಸಗತಿರನ್ನ, ಊರು, ಮನೆ ಮಠ ಬಿಟ್ಟು ಬಂದವರನ್ನ ಸಾಕಲಿಲ್ಲ ನೀನು. ರಾಮ, ಹನುಮಂತ, ಸುದರ್ಶನ, ರಂಗ, ಕುಪ್ಪ, ಚೆನ್ನಮಾರ, ಶಂಭ, ನಿಂಗ, ಲಕ್ಷ್ಮ, ಸೀನ ಓ ಅದೆಷ್ಟು ಮಂದಿ ನೆನಪಿಲ್ಲ ನನಗೆ…..ಅವರನ್ನೆಲ್ಲಾ ನಿನ್ನ ಮಕ್ಕಳಂತೆ ಕಂಡೆ. ಆಳುಗಳೆಂದು ಅವರುಗಳನ್ನೆಂದೂ ನಿಂದಿಸಲಿಲ್ಲ. ಅದೆಷ್ಟು ಮಂದಿ ದಾರಿಯಲ್ಲಿ ಹೋಗುವ ಜನರನ್ನು ಕರೆ ತಂದು ಸಾಕು ಸಲಹಲಿಲ್ಲ ನೀನು. ಅದೆಷ್ಟು ಹಬ್ಬಗಳ ಅವರೊಂದಿಗೆ ಮಮಾಡಲಿಲ್ಲ ನೀನು. ಒಬ್ಬಟ್ಟು, ಕಡಬು, ಚಿತ್ರಾನ್ನ, ಪಾಯಸ ಬಡಿಸಿ ಅವರೆಲ್ಲಾ ನಿನ್ನ ಮಕ್ಕಳಂತೆ ಕಂಡು ಬಡಿಸಿ ನಲಿಯಲಿಲ್ಲ ನೀನು. ಎಂದೂ ಯಾರ ಜಾತಿ ಕೇಳದ, ಇನ್ನೊಬ್ಬರ ಮೇಲೆ ದೂರು ಹೇಳದ, ಇನ್ನೊಬ್ಬರ ಕಂಡು ಹಲುಬದ ನಿನ್ನಂಥವರು ಇನ್ನೊಬ್ಬರಿದ್ದಾರೆಯೇ ಎಂದು ಇಂದು ಹುಡುಕಾಟದಲ್ಲಿದ್ದೇನೆ.

DSCN5739

DSCN8364

DSCN8365

DSCN8368

DSCN8366

DSCN8329

ಅಮ್ಮ 2: ನಾನು ದೊಡ್ಡ ತಪ್ಪು ಮಾಡಿದೆ, ನಿನ್ನನ್ನು ಈ ಪಟ್ಟಣಕ್ಕೆ ಕರೆ ತರಲೇಬಾರದಿತ್ತು. ಆ ನಿನ್ನ ತೋಟ, ಹೊಲ, ಗದ್ದೆ, ಕೈತೋಟಗಳ ಮಡಿಲಿನಲ್ಲಿ ನಲಿಯಲು ಬಿಡಬೇಕಾಗಿತ್ತು. ಆಗ ನಿನಗೆ ವಯಸ್ಸೇ ಆಗುತ್ತಿರಲಿಲ್ಲ ! ಏಕೆಂದರೆ ನೀನು ಅಲ್ಲಿದ್ದಿದ್ದರೆ ಎಲ್ಲವನ್ನೂ ಮರೆಯುತ್ತಿದ್ದೆ, ಯಾವ ಕಾಯಿಲೆಗಳು ನಿನ್ನ ಬಳಿ ಸುಳಿಯುತ್ತಿರಲಿಲ್ಲ. ಈ ಪಟ್ಟಣದ ಯಾಂತ್ರೀಕೃತ ಬದುಕು ನಿನ್ನನ್ನು, ನಿನ್ನ ಕ್ರಿಯಾಶೀಲತೆಯನ್ನು ಕಟ್ಟು ಹಾಕುತ್ತಿರಲಿಲ್ಲ. ಬೇಳೆ, ಅವರೆ, ಹುರುಳಿ, ಹೊಂಗೆ, ಬೇವು, ರಾಗಿ, ಭತ್ತ, ಹಿಪ್ಪೆ, ಸಗಣಿ, ಬಣವೆ, ಗಾಡಿ, ಕಣ, ಹರಳು, ಬೇಲಿ, ಕಳೆ, ಸೊಪ್ಪು, ಎಣ್ಣೆ, ಅಲಸುಂಡೆ, ದಂಟು ಇವುಗಳ ನಡುವೆ ಅದೆಷ್ಟು ನಲಿಯುತ್ತಿದ್ದೋ ನೀನು. ಅವುಗಳ ಒಡನಾಟದಲ್ಲಿ ಎಲ್ಲವನ್ನೂ, ಪ್ರಪಂಚವನ್ನು ಮರೆತೇ ಬಿಡುತ್ತಿದ್ದೆಯೆನೋ….ಬಿತ್ತನೆ ಕಾಲ ಬಂತೆಂದರೆ ಊರಿನವರಿಗೆಲ್ಲಾ ಬಿತ್ತನೆ ಬೀಜಗಳ ಹಂಚಿ ಹಿರಿ ಹಿರಿ ಹಿಗ್ಗುತ್ತಿದ್ದ ನಿನಗೆ ಅಂಥದ್ದೊಂದು ಖುಷಿಪಡುವ ಸನ್ನಿವೇಶ ಸೃಷ್ಟಿಸಲಾಗಲಿಲ್ಲ ನನಗೆ. ಅದ್ಯಾವಾಗ ಬಿತ್ತನೆ ಬೀಜಗಳ ಮಾಡಿಡುತ್ತಿದ್ದೆ ನೀನು. ಮನೆಯ ಮಾಳಿಗೆಯ ಮೇಲೆ, ಸಿಕ್ಕ ಸಿಕ್ಕ ಮೂಲೆಗಳಲ್ಲಿ, ಜಂತೆಯ ಸಂದುಗಳಲ್ಲಿ ಅದೇಗೆ ಅಷ್ಟೊಂದು ಬಗೆಯ ಬಿತ್ತನೆ ಬೀಜಗಳ ಗಂಟುಗಳ…ಕೂಡಿಡುತ್ತಿದ್ದೆ….ನೂರಾರು ಬಗೆಯ ಕಾಳುಗಳ ಬೀಜಗಳು, ನನಗಂತೂ ಆ ಎಲ್ಲವುಗಳ ಹೆಸರುಗಳು ನನಪಿಗೆ ಬರುತ್ತಿಲ್ಲ. ನನಗೆ ಬುದ್ಧಿ ಬಂದಾಗಿನಿಂದ ನಮ್ಮ ಮನೆಯಲ್ಲಿ ಪೇಟೆಯಿಂದ ಬಿತ್ತನೆ ಬೀಜ, ರಸ ಗೊಬ್ಬರವನ್ನು ತಂದಿದ್ದನ್ನು ನೋಡಲಿಲ್ಲ ನಾನು. ಅಂಥಹ ಅದ್ಭುತ ಕೈ ಗುಣ ನಿನ್ನದು. ನನಗೆ ಗೊತ್ತಿದೆ ನೀನೆಂದೂ ಕೈ ಎತ್ತಿಕೊಟ್ಟ ಬಿತ್ತನೆ ಬೀಜಗಳಿಗೆ ಪ್ರತಿಯಾಗಿ ಏನೆನ್ನೂ ಪಡೆಯುತ್ತಿರಲಿಲ್ಲ. ಗಿರಿಯವ್ವ ಫಸಲು ಚೆನ್ನಾಗಿ ಬಂತು ಎಂದರೆ ಎಂಥಹ ಖುಷಿಯ ಚಿತ್ತಾರ ನಿನ್ನ ಮೊಗದಲ್ಲಿ. ಅಬ್ಬಾ ನೀನೊಬ್ಬಳು ಅದ್ಭುತ ಗ್ರಾಮೀಣ ಕೃಷಿ ವಿಜ್ಞಾನಿ ! ಆದರೂ ನಿನ್ನ ಕ್ರಿಯಾಶೀಲತೆಯನ್ನು ಬೆಂಗಳೂರಿನಲ್ಲಿ ಇದ್ದ ಮುವತ್ತು, ನವವತ್ತಡಿ ಸೈಟಿನ ಅಂಚಿನಲ್ಲಿ ಬಿಟ್ಟಿದ್ದ ಮುರಡಿ ಅಗಲ, ಮುವತ್ತಡಿ ಜಾಗದಲ್ಲಿಯೇ ಮುಂದುವರೆಸಿದೆಯಲ್ಲಾ ನೀನು. ಅಲ್ಲೆ ಕೊತಂಬರಿ ಸೊಪ್ಪು ಬೆಳೆದೆ. ದಾಳಿಂಬೆ, ಪರಂಗಿ, ಸೀಬೆ, ಬಾಳೆ…….ಎಷ್ಟೆಲ್ಲಾ ಗಿಡಿಗಳ ಬೆಳೆಸಿದೆ, ಅವುಗಳ ಫಸಲನ್ನು ಕಿತ್ತು ತಿನ್ನಬೇಕಾದರೆ ನೀನು ಕಣ್ಣ ಮುಂದೆ ಬಂದು ನಿಲ್ಲುತ್ತೀಯಾ..! ಕೈಲಾಗದ ಕಾಲದಲ್ಲೂ ಎಷ್ಟು ಕ್ರಿಯಾಶೀಲವಾಗಿರಲು ಬಯಸಿದೆ ನೀನು….ನಿನಗೊಂದು ಕಡೆ ಪಕ್ಷ ಬೆಂಗಳುರಿನಲ್ಲಿ ಮುವತ್ತು ನಲವತ್ತಡಿ ಜಾಗವನ್ನು ಕೃಷಿ ಮಾಡಲು ಕೊಡಿಸಬೇಕಾಗಿತ್ತು ನಾನು. ಆ ಕೆಲಸ ಮಾಡಿದ್ದರೆ ಬಹುಷ: ಸಾವು ನಿನ್ನ ಬಳಿ ಸುಳಿಯಲು ಭಯಪಡುತ್ತಿತ್ತೇನೋ……..ಆದರೆ ಅಂಥದ್ದೊಂದು ಒಳ್ಳೆಯ ಕೆಲಸ ಮಾಡಲಾಗಲಿಲ್ಲ ನನಗೆ. ನೀನು ಬಯಸಿದಾಗಲೆಲ್ಲಾ ಊರಿಗಾದರೂ ಕಳುಹಿಸಬೇಕಾಗಿತ್ತು. ಹಾಗೆ ಮಾಡಲಿಲ್ಲ ನಾನು, ನನ್ನ ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿ ವಹಿಸಿದೆ. ಪ್ರತಿ ಬಾರಿ ನೀನು ಕೇಳಿದಾಗಲೆಲ್ಲಾ ಮಗುವನ್ನು ತೋರಿಸಿ, ನಿನ್ನ ಸುಮ್ಮನಿರಿಸಿದೆ. ಆ ವಿಷಯದಲ್ಲಿ ನಾನೊಬ್ಬ ಮಹಾನ್ ಸ್ವಾಥರ್ಿಯಾಗಿದ್ದೆ ಎಂದೆನಿಸುತ್ತದೆ. ನಿನಗೊಂದು ಕಾರುಕೊಡಿಸಬೇಕು, ಅದಕ್ಕೊಬ್ಬ ಚಾಲಕನನ್ನು ನೇಮಕಮಾಡಿ, ನಿನ್ನೆಲ್ಲಾ ಸಾವಿರಾರು ಮಂದಿ ಬಂಧು, ಬಳಗ, ನೆಂಟರು, ಸ್ನೇಹಿತರನ್ನು ನೋಡಿಕೊಂಡು ಬರಲು ಕಳುಹಿಸಬೇಕು. ಎಲ್ಲಾ ದೇವಸ್ಥಾನಗಳಿಗೂ ಯಾತ್ರೆ ಕಳುಹಿಸಿ ನೀನು ಹಿರಿ ಹಿರಿ ಹಿಗ್ಗುವುದನ್ನು ನೋಡಬೇಕೆಂದು ಕೊಂಡಿದ್ದೆ. ಅದಾಗಲಿಲ್ಲ ಅಮ್ಮ….
(ಮುಂದುವರೆಯುವುದು)

Around the Orlando, disney world, America, America ಪಡ್ಡೆ ಹುಡುಗ, ಹುಡಿಗಿಯರಿಗಂತೂ ಈ ಜಾಗ ಕಚಗುಳಿ ಇಡುತ್ತದೆ.

ಫ್ಲೋರಿಡಾ ರಾಜ್ಯದಲ್ಲಿರುವ ಅಲರ್ಾಂಡೋನಲ್ಲಿದೆ ಡಿಸ್ನಿ ವಲ್ರ್ಡ:
ಇದೊಂದು ಮಕ್ಕಳ ಸ್ವರ್ಗ, ದೊಡ್ಡವರ ಖುಷಿಯ ತಾಣ. ಎಲ್ಲ ವಯಸ್ಸಿನವರಿಗೂ ಇಲ್ಲಿ ಆಟಗಳಿವೆ. ಪಡ್ಡೆ ಹುಡುಗ, ಹುಡಿಗಿಯರಿಗಂತೂ ಈ ಜಾಗ ಕಚಗುಳಿ ಇಡುತ್ತದೆ. ಆದರೆ ಒಬ್ಬಂಟಿಯಾಗಿ ನನ್ನಂತೆ ನೋಡಲು ಹೋದವರಿಗೆ ಈ ಜಾಗ, ಹೆಂಡತಿ, ಮಕ್ಕಳನ್ನು ನೆನಪಿಸುತ್ತದೆ. ಅವರಿಲ್ಲದೇ ನಾನೇನು ಖುಷಿಪಡಲಿ ಎನಿಸುತ್ತದೆ.

IMGP1621IMGP1538

IMGP1602IMGP1505IMGP1757

IMGP1573

IMGP1498

IMGP1499

IMGP1506

IMGP1503

IMGP1575

IMGP1586

IMGP1597

IMGP1599

IMGP1614

IMGP1775

IMGP1766

IMGP1764

IMGP1715

IMGP1663

ನಮ್ಮೂರ ಕಂಬದ ಲಕ್ಷೀ ನರಸಿಂಹಸ್ವಾಮಿ….ನಿನಗಿದೋ ವಂದನೆ

DSCN5967DSCN5997

DSCN5992

ಜಗದೀಶ್ ಶೆಟ್ಟರ್ಗೆ ನೀರಿಳಿಸಿದ ಪೇಜಾವರ ಶ್ರೀ….ವಿ.ಪಿ. ಬಳಿಗಾರ್ ಎತ್ತಂಗಡಿಗೆ ನಿಧರ್ಾರ?

ಜಗದೀಶ್ ಶೆಟ್ಟರ್ಗೆ ನೀರಿಳಿಸಿದ ಪೇಜಾವರ ಶ್ರೀ….ವಿ.ಪಿ. ಬಳಿಗಾರ್ ಎತ್ತಂಗಡಿಗೆ ನಿಧರ್ಾರ? ಬೆಂಗಳೂರು: ಮುಖ್ಯಮಂತ್ರಿ ಆಗುವ ಕನಸು ಹೊತ್ತುಕೊಂಡು ಪೇಜಾವರ ಶ್ರೀಗಳ ಆಶೀರ್ವಚನ ಕೇಳಲು ಹೋಗಿದ್ದ ಜಗದೀಶ್ ಶೆಟ್ಟರ್ಗೆ ಪೇಜಾವರ ಶ್ರೀಗಳು ಬೆವರಿಳಿಸಿ ಕಳುಹಿಸಿದ ಘಟನೆ ನಡೆದಿದೆ. ರೆಡ್ಡಿ ಬ್ರದರ್ಸಗಳ ಬೆಂಬಲದಿಂದ ಮುಖ್ಯಮಂತ್ರಿಯಾಗುವ ಆಸೆಯೊಂದಿಗೆ ನಿನ್ನೆ ಜಗದೀಶ್ ಶೆಟ್ಟರ್ ಪೇಜಾವರ ಶ್ರೀಗಳನ್ನು ಭೇಟಿ ಮಾಡಿ ಆಶೀವರ್ಾದ ಯಾಚಿಸಿದ್ದಾರೆ. ಆದರೆ ಶೆಟ್ಟರ್ ಮುಖ್ಯಮಂತ್ರಿಯಾಗಲು ಆಶೀವರ್ಾದ ಮಾಡಿರೆಂದು ಕೇಳುತ್ತಿದ್ದಂತೆಯೇ, ಪೇಜಾವರ ಶ್ರೀಗಳು, ನೀನಿನ್ನು ಏ ಮಟ್ಟಕ್ಕೆ ಬೆಳೆದಿಲ್ಲ ಶೆಟ್ಟರ್, ಮೊದಲು ಪಾಟರ್ಿ ಉಳಿಸಿ ಬೆಳೆಸುವುದನ್ನು ನೋಡಿ. ಈಗಾಗಲೇ ಬಿಜೆಪಿ ಎಲ್ಲ ಕಡೆ ನೆಲಕಚ್ಚಿದೆ ಈಗ ಇಲ್ಲೂ ಕಲ್ಲು ಹಾಕಬೇಡಿ. ಸುಮ್ಮನೆ ಮಂತ್ರಿಯಾಗಿ ಕಾರ್ಯನಿರ್ವಹಿಸಿರೆಂದು ಕಿವಿ ಮಾತು ಹೇಳಿದರೆಂದು ಮೂಲಗಳು ತಿಳಿಸಿವೆ. ಪೇಜಾವರ ಶ್ರೀಗಳ ಸೂತ್ರದ ಪ್ರಕಾರ, ಜಗದೀಶ್ ಶೆಟ್ಟರ್ಗೆ ಬೃಹತ್ ನೀರಾವರಿ ಸಚಿವ ಖಾತೆ ದೊರೆಯಲಿದೆ. ಬಿಕ್ಕಟ್ಟು ಶಮನಗೊಳಿಸಲು ಸಿ.ಎಂ. ಉದಾಸಿ ಅವರನ್ನು ಸಭಾಕ್ಷರನ್ನಾಗಿ ನೇಮಿಸಿ, ಬಸವರಾಜ ಬೊಮ್ಮಾಯಿಗೆ ಲೋಕೋಪಯೋಗಿ ಖಾತೆ ನೀಡಲು ನಿರ್ಧರಿಸಲಾಗಿದೆ ಜತೆಗೆ ಹಿರಿಯ ಐಎಎಸ್ ಅಧಿಕಾರಿ ವಿ.ಪಿ. ಬಳಿಗಾರ್ರನ್ನು ಎತ್ತಂಗಡಿ ಮಾಡಲು ನಿರ್ಧರಿಸಲಾಗಿದೆಯಂತೆ. ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಪಕ್ಷದ ಸೇವೆಗೆ ಬಳಸಿಕೊಳ್ಳಲು ಚಿಂತನೆ ನಡೆದಿದೆ ಎಂದು ಹೇಳಲಾಗಿದೆ. ಕರುಣಾಕರ ರೆಡ್ಡಿಯನ್ನು ಗೃಹ ಸಚಿವರನ್ನಾಗಿ ಮಾಡಲು ಅರುಣ್ ಜೈಟ್ಲಿಯೇ ಒಪ್ಪಲಿಲ್ಲವೆಂದು ಆಂತರಿಕ ಮೂಲಗಳು ತಿಳಿಸಿವೆ.

ಹೈಕಮಾಂಡ್ಗೆ ರೆಡ್ಡಿ ಪಾಳೇಯ ದೊಡ್ಡ ಮೊತ್ತದ ನಿಧಿಯೊಂದನ್ನು ಕಾಣಿಕೆಯಾಗಿ ನೀಡಿ ಯಡಿಯೂರಪ್ಪನವರ ನಾಯಕತ್ವವನ್ನು ಬಲಿ ಪಡೆಯಲು ಸಂಪೂರ್ಣ ಕಾರ್ಯನಿರತವಾಗಿದೆ

DSCN6504

DSCN6505

DSCN6508

ಜೆಡಿಎಸ್ ಬೆಂಬಲಯಾಚಿಸಿ ನಾಯಕರ ಮನೆ ತಿರುಗಿದ ಜಿಜೆಪಿ ನಾಯಕರು:
ಬೆಂಗಳೂರು: ರೆಡ್ಡಿ ಬ್ರದಸರ್್ಗಳ ಬಲ ಪ್ರದರ್ಶನದಿಂದ ಕಂಗೆಟ್ಟಿರುವ ಯಡಿಯೂರಪ್ಪ ಪಾಳೇಯ, ವಗರ್ಾವಣೆ ಬಿಟ್ಟು ಮತ್ತೇನನ್ನೂ ಮಾಡದ ಸ್ಥಿತಿ ತಲುಪಿದ್ದು ಕಡೇ ಪ್ರಯತ್ನವೆಂಬಂತೆ ಜೆಡಿಎಸ್ ನಾಯಕರ ಬೆಂಬಲ ಕೋರಿ ಆ ಪಕ್ಷದ ನಾಯಕರ ಮನೆ ಬಾಗಿಲಿಗೆ ಹೋಗಿ ನಿಂತಿದೆ. ಈ ಮೂಲಕ ತನ್ನ ಬಳಿ ಬೇರೆ ಆಪ್ಷನ್ಗಳಿವೆ ಎಂಬುದನ್ನು ಯಡಿಯೂರಪ್ಪ ಬಣ ವಿರೋಧಿಗಳಿಗೆ ರವಾನಿಸಲು ಪ್ರಯತ್ನಪಟ್ಟಿದೆ. ಮುಖ್ಯಮಂತ್ರಿ ಯಡಿಯೂರಪ್ಪವನರಿಗೆ ಆಪ್ತರಾದ ಸಚಿವರೊಬ್ಬರು ನಿನ್ನೆ ಜೆಡಿಎಸ್ ನಾಯಕರ ಮನೆಗೆ ಸರಿಹೊತ್ತಿನಲ್ಲಿ ತೆರಳಿ ಬಹಿರಂಗ ಬೆಂಬಲ ಘೋಷಿಸುವಂತೆ ದುಂಬಾಲು ಬಿದ್ದಿದ್ದಾರೆ. ಆದರೆ ಎಂದಿನಂತೆ ದೇವೇಗೌಡರಿಗೆ ಆ ಪಕ್ಷದ ಶಾಸಕರೆಲ್ಲಾ ಅಂತಿಮ ತೀಮರ್ಾನ ತೆಗೆದುಕೊಳ್ಳಲು ಜವಾಬ್ದಾರಿ ನೀಡಿರುವುದರಿಂದ ಗೌಡರು ಏನು ಮಾಡುತ್ತಾರೆಂದು ಯಾರಿಗೂ ತಿಳಿಯುತ್ತಿಲ್ಲ.
ಇತ್ತ ರೆಡ್ಡಿ ಬ್ರದರ್ಸ ಪಾಳೇಯದಲ್ಲೇ ಚಟುವಟಿಕೆಗಳು ತೀವ್ರಗೊಂಡಿದ್ದು ಪಕ್ಷ ಉಳಿಯಬೇಕೋ ಅಥವಾ ಯಡಿಯೂರಪ್ಪ ಬೇಕಾ ನೀವೆ ತೀಮರ್ಾನಿಸಿ ಎಂದು ಹೈಕಮಾಂಡ್ಗೆ ತಾಕೀತು ಮಾಡಲು ರೆಡ್ಡಿ ಬ್ರದರ್ಸ ಸಜ್ಜಾಗುತ್ತಿದ್ದಾರೆ. ಬಳ್ಳಾರಿಯಲ್ಲಿ ಒಂದೇ ಒಂದು ಸೀಟು ಬಿಜೆಪಿದು ಇರಲಿಲ್ಲ. ರಾಯಚೂರಿನಲ್ಲಿ ಎಂಪಿ ಸೀಟನ್ನು ಬಿಜೆಪಿ ಎಂದೂ ಗೆದ್ದಿರಲಿಲ್ಲ. ಇನ್ನು ಗದಗದಲ್ಲಿ ಎಚ್. ಕೆ. ಪಾಟೇಲ್ ರಾಜಕೀಯ ಪಾಳೇಗಾರಿಕೆಯನ್ನು ಮುರಿಯಲು ಬಿಜೆಪಿಗೆ ಸಾಧ್ಯವಾಗಿರಲಿಲ್ಲ. ಮಾಜಿ ಪ್ರಧಾನಿಗಳ ಉಪಟಳ ಅಡಗಿಸಲು ಆಗಿರಲಿಲ್ಲ. ಇದನ್ನೆಲ್ಲಾ ಮಾಡಿದ್ದು ನಾವು. ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಮಾಡಿದ್ದೇನು? ವಗರ್ಾವಣೆ ವಿಷಯದಲ್ಲಿ ಯಡಿಯೂರಪ್ಪ ನಡೆದುಕೊಂಡಿದ್ದು ಹೇಗೆ? ಯಡಿಯೂರಪ್ಪನವರಿಗೆ ಇನ್ನೂ ಪಕ್ಷದ ಕೆಲವು ಶಾಸಕರ ಹೆಸರೇ ಗೊತ್ತಿಲ್ಲ. ಹೀಗೆ ಹೈಕಮಾಂಡ್ ಮುಂದೆ ತಮ್ಮ ವಕಾಲತ್ತು ಮಂಡಿಸಲು ರೆಡ್ಡಿ ಬ್ರದಸರ್್ಗಳು ಸಿದ್ಧವಾಗಿದ್ದಾರೆ. ಒಂದು ವೇಳೆ ಹೈಕಮಾಂಡ್ ಯಡಿಯೂರಪ್ಪ ಅವರನ್ನೇ ಮುಂದುವರೆಸಲು ತೀಮರ್ಾನಿಸಿದರೆ ರೆಡ್ಡಿ ಬ್ರದರ್ಸ ಗುಂಪಿನ 56 ಮಂದಿ ಶಾಸಕರೆಲ್ಲಾ ರಾಜೀನಾಮೆ ನೀಡಿ ಅತಂತ್ರ ಸ್ಥಿತಿ ಸೃಷ್ಟಿ ಮಾಡಲು ಮತ್ತೊಂದು ದಾಳವನ್ನು ಸಹ ಸಿದ್ಧಮಾಡಿಕೊಂಡಿದ್ದಾರೆ. ಮೂಲವೊಂದರ ಪ್ರಕಾರ, ಈಗಾಗಲೇ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರಿಗೆ ರಾಜೀನಾಮೆ ಸಲ್ಲಿಸಲು ಸೂಚಿಸಿದೆ ಎಂಬ ಸುದ್ದಿ ನಿನ್ನೆ ರಾತ್ರಿಯೇ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಮಠಾಧೀಶರೆಲ್ಲಾ ಪೋನಾಯಿಸಿ ಕೇಳಲು ಶುರು ಮಾಡಿದ್ದಾರೆ. ಮುಖ್ಯಮಂತ್ರಿ ಕಚೇರಿಯಿಂದಲೇ ನಿನ್ನೆ ಹಲವಾರು ಮಠಗಳಿಗೆ ಕರೆಗಳು ಹೋಗಿವೆ. ತಕ್ಷಣವೇ ವಿಶ್ವಾಸ ಮತಯಾಚನೆಗೆ ಕೈಹಾಕಬಾರದೆಂದು ಯಡಿಯೂರಪ್ಪ ಪಾಳೇಯ ತನ್ನ ಹಳೆಯ ಪ್ಲಾನನ್ನು ಈಗ ಕೈಬಿಟ್ಟಂತಿದೆ. ಈಗ ಯಡಿಯೂರಪ್ಪಗೆ ಹೈಕಮಾಂಡ್ನಲ್ಲಿ ಅಂಥಹ ವಿಶ್ವಾಸವಿರುವ ಯಾವುದೇ ವ್ಯಕ್ತಿಗಳಿಲ್ಲ. ಅಲ್ಲಿರುವುದೆಲ್ಲ ಅನಂತಕುಮಾರ್ ಪಾಳೇಯದ ಜನರೇ. ಒಂದು ಕಡೆ ಈಗಾಗಲೇ ಹಲವಾರು ಹಿನ್ನಡೆಗಳಿಂದ ಸೊರಗಿ ಹೋಗಿರುವ ಹೈಕಮಾಂಡ್ಗೆ ರೆಡ್ಡಿ ಪಾಳೇಯ ದೊಡ್ಡ ಮೊತ್ತದ ನಿಧಿಯೊಂದನ್ನು ಕಾಣಿಕೆಯಾಗಿ ನೀಡಿ ಯಡಿಯೂರಪ್ಪನವರ ನಾಯಕತ್ವವನ್ನು ಬಲಿ ಪಡೆಯಲು ಸಂಪೂರ್ಣ ಕಾರ್ಯನಿರತವಾಗಿದೆ. ಇನ್ನೆನಿದ್ದರೂ ಯಡಿಯೂರಪ್ಪ ತಾನು ಕಟ್ಟಿ ಬೆಳೆಸಿದ ಬಿಜೆಪಿ ನಾಯಕರ ವಿರುದ್ಧವೇ ಹೋರಾಡುವ ಸ್ಥಿತಿ ತಲುಪುವುದೊಂದೆ ಬಾಕಿ ಇದೆ.
–ಎಂ.ಎನ್. ಚಂದ್ರೇಗೌಡ

1. ಕನ್ನಡಪ್ರಭದ ಗೀತೆ: 2. ಹೆಗಡೆ ಪಗಡೆ:

1.ಕನ್ನಡಪ್ರಭದ ಗೀತೆ:
ವಸಂತು ಈಗ ಸಂತನಲ್ಲ
ಸಂತಾನೋತ್ಪತಿಗಾಗಿ ಸತಿಯನ್ನು ಸಂತೈಸುತ್ತಿರುವ ಕನ್ನಡಪ್ರಭ ಸುತ.

(ವಿಜಯ ಕನರ್ಾಟಕದಲ್ಲಿರುವ ವಸಂತ್ ನಾಡಿಗೇರ್ ಆಗತಾನೆ ಮದುವೆಯಾಗಿದ್ದರು. ಕನ್ನಡಪ್ರಭ ಕಚೇರಿಯಲ್ಲಿ ನಾವು ನಾಡಿಗೇರ್ ದಂಪತಿಗೆ ಸತ್ಕಾರ ಕೂಟ ಏರ್ಪಡಿಸಿದ್ದೆವು. ಆಗ ನಾನು ಆ ಕಾರ್ಯಕ್ರಮದಲ್ಲಿ ತಕ್ಷಣವೇ ಬರೆದ ಕವಿತೆ. ಕನ್ನಡಪ್ರಭ ಗೀತೆ. ಇದಕ್ಕೆ 13 ವರ್ಷ ತುಂಬಿದೆ ಎಂದೇ ಹೇಳಬಹುದು.) 
2. ಹೆಗಡೆ ಪಗಡೆ:
ಹೆಗಡೆ ಈಗ ಪಗಡೆಯಾಡಿದರೆ ಆಗುವುದು ಗ್ಯಾರಂಟಿ ನೆಗಡಿ
ಪೋಖ್ರಾನ್ ಧೂಳು ದೆಹಲಿ ಸೇರಿದ್ದು
ವಾಜಪೇಯಿಗಂತೂ ಕಚಗುಳಿ
ಸೋನಿಯಾಗದು ಕಳಕಳಿ
ಕಮ್ಮಿನಿಷ್ಠರಿಗೆ ಹುಳಿ ಹುಳಿ
ಸಂಯುನಿಷ್ಠರಿಗೆ ಓಹೋ ರೀ
ಪಾಕಿಷ್ಠರಿಗೆ ಕೋಪಾರೀ
ಹಿಂದಿಷ್ಠರಿಗೆ ದೀಪಾವಳಿ ರೀ
ರಷ್ಯನ್ನರಿಗೆ ಆಹಾರೀ
ಪರಂಗಿಗಳಿಗೆ ಇರಲಿರೀ
ಸಾಮಾನ್ಯರಿಗೆ ಏನೆನೋ ರೀ
ಚೀನಿಯರಿಗೆ ಮುನಿಸು ರೀ
ಸ್ತ್ರೀ ಭುಟ್ಟೋಗೆ ಮುಟ್ಟಲ್ಲ ರೀ
ಜಪಾನಿಗೆಕೋ ಅಳು ರೀ
ಚಂದ್ರಿಕಾಗಂತೂ ಖುಷಿ ರೀ
ಕೆನಡಿಗಳಿಗೆ ಕಣ್ಣುರಿ
ಕಿವಿಗಳಿಗೆ ಕಾಲುರಿ
ಕಾಂಗೊರೊಗೆ ಗೊತ್ತಿಲ್ಲ ರೀ
ವಿಹೆಚ್ಪಿಗೆ ಭಕ್ತಿ ರೀ
ಆಫ್ರಿಕನ್ನರು ಆಕಳಿಸಿದರು ರೀ
ಅಮೆರಿಕನ್ನರಿಗೇ ಇಷ್ಟೆನಾ ಬಿಡ್ರಿ
ಆದರೂ ಬಾಯಿ ಬಡಿದುಕೊಂಡವರು ಅವರೇ ರೀ

ಆದರೂ ಹೆಗಡೆಗೆ ಪರವಾಗಿಲ್ಲ ಬಿಡ್ರೀ..
—ಎಂ.ಎನ್. ಚಂದ್ರೇಗೌಡ, ಉಪ ಸಂಪಾದಕ ಕನ್ನಡಪ್ರಭ

ಅಟಲ್ ಬಿಹಾರಿ ವಾಜಪೇಯಿ ಆಗಿದ್ದಾಗ ಪೊಖ್ರಾನ್ ಅಣುಬಾಂಬ್ ಪರೀಕ್ಷೆ ನಡೆಸಿದ್ದು. ಆಗ ಹೆಗಡೆ ಇದ್ದರು. ಅವರೊಂದು ಹೇಳಿಕೆ ನೀಡಿದ್ದರು. ಆಗ ಬರೆದ ಹೆಗಡೆ ಪಗಡೆ ಗೀತೆಗೂ 13 ವರ್ಷ ತುಂಬಿದೆ. ಇವುಗಳೆಲ್ಲಾ ಮನೆಯಲ್ಲಿ ಪೇಪರ್ ಖಾಲಿ ಮಾಡುವಾಗ ಸಿಕ್ಕಿವೆ. ಅವುಗಳನ್ನು ಇಲ್ಲಿ ಹಾಕಿದ್ದೇನೆ.

ದೆಹಲಿ ಚಲೋನಲ್ಲಿ ಪಾಲ್ಗೊಂಡರೆ ಶಾಸಕರಿಗೆ ತಲಾ ಹದಿನೈದು ಕೋಟಿ ರುಪಾಯಿ

ದೆಹಲಿ ಚಲೋನಲ್ಲಿ ಪಾಲ್ಗೊಂಡರೆ ಶಾಸಕರಿಗೆ ತಲಾ ಹದಿನೈದು ಕೋಟಿ ರುಪಾಯಿ
ನಮ್ಮ ನೇತೃತ್ವದಲ್ಲಿ ಸಕರ್ಾರ ಮಾಡುವೆವೋ ಇಲ್ಲವೋ ಅದು ಬೇರೆ. ದೆಹಲಿಯಲ್ಲಿ ನಾವು ಹೈಕಮಾಂಡ್ ಮುಂದೆ ನಡೆಸುವ ಪೆರೇಡ್ನಲ್ಲಿ ಪಾಲ್ಗೊಂಡರೆ ತೆಗೆದುಕೊಳ್ಳಿ 15 ಕೋಟಿ ರುಪಾಯಿ. ಪೇಮೆಂಟ್ ಎಲ್ಲಿ ಆಗಬೇಕು ಹೇಳಿ…… ಇದು ರೆಡ್ಡಿ ಪಾಳೇಯ ಶಾಸಕರಿಗೆ ಹೇಳಿರುವ ಮಾತುಗಳು. ತೋರಿಸಿರುವ ಆಸೆ. ತಡವಾಗಿ ಹೋಗುವವರಿಗೆ ಡಿಮ್ಯಾಂಡ್ ಹೆಚ್ಚಾಗುತ್ತಲೇ ಇದ್ದು ಶಾಸಕರ ದರ ನಿಗದಿಯಾದಂತೆಲ್ಲಾ ಒಬ್ಬೊಬ್ಬರೇ ಶಾಸಕರು ರೆಡ್ಡಿ ಪಾಳೇಯಕ್ಕೆ ಜಿಗಿಯುತ್ತಿದ್ದಾರೆ. ಆದ್ದರಿಂದಲೇ ಸಚಿವ ನರೇಂದ್ರಸ್ವಾಮಿ ಬೆಂಗಳೂರಿನಿಂದ ಹೈದರಾಬಾದ್ ಪ್ರಮಾಣ ಬೆಳೆಸಿದ್ದು. ಬೇರೆ ಯಾರಾದರೂ ಶಾಸಕರನ್ನು ಜತೆಯಲ್ಲಿ ಕರೆದುಕೊಂಡು ಹೋದರೆ ಬೋನಸ್ ಸಹ ಸಿಗುತ್ತದೆಯಂತೆ. ಆದ್ದರಿಂದ ಹೊಟೇಲ್ಗಳಲ್ಲಿ ತಂಗಿರುವ ಶಾಸಕರೆಲ್ಲಾ ಈಗ ಬೋನಸ್ ಪಡೆಯಲು ಕಾಯರ್ೋನ್ಮುಖರಾಗಿದ್ದಾರೆ. ತಮಗೆ ಗೊತ್ತಿರುವ, ಆತ್ಮೀಯರಾಗಿರುವ ಶಾಸಕರನ್ನೆಲ್ಲಾ ಅವರು ಸಂಪಕರ್ಿಸತೊಡಗಿದ್ದಾರೆ. ಸುದ್ದಿ ತಿಳಿದ ಜೆಡಿಎಸ್ ಶಾಸಕರೆಲ್ಲಾ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಮಾಜಿ ಮುಖ್ಯಮಂತ್ತಿ ಹೆಚ್ಡಿಕೆ ಮೇಲೆ ಈಗ ಒತ್ತಡ ಹೆಚ್ಚಾಗುತ್ತಿದೆಯಂತೆ……

ವಾಷಿಂಗ್ಟನ್ ಡಿಸಿಯಲ್ಲಿ ಬೆನ್ ಚಿಕ್ಕಸ್ವಾಮಿ ಹಾಗೂ ಅಮೆರಿಕಾ ಶಕ್ತಿ ಕೇಂದ್ರದಲ್ಲಿ ಹುಟ್ಟಿ ಬೆಳೆದವರ ಜತ

DSCN3047DSCN3045DSCN3044DSCN2962DSCN2961DSCN2960DSCN2959DSCN2955DSCN2953DSCN2945

DSCN2946

DSCN2951

DSCN2952

DSCN2956DSCN2957DSCN2958

ಹೆಚ್ಡಿಕೆ – ಶ್ರೀರಾಮುಲು ಮಾತುಕತೆ;

B__Sriramulu_300hD_kumarswamy

ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಸಚಿವ ಶ್ರೀರಾಮುಲು ಜತೆ ಇಂದು ದೂರವಾಣಿಯಲ್ಲಿ ಮಾತನಾಡಿ ರೆಡ್ಡಿ ಬ್ರದರ್ಸ ಹೋರಾಟಕ್ಕೆ ಶುಭವಾಗಲೆಂದು ಹಾರೈಸಿದ್ದಾರೆ. ರಾಜ್ಯದ ಹಿತದೃಷ್ಡಿಯಿಂದ ನಾಯಕತ್ವ ಬದಲಾವಣೆ ಅಗತ್ಯ ಎಂದು ಹೆಚ್ಡಿಕೆ, ಶ್ರೀರಾಮುಲುಗೆ ತಿಳಿಸಿದರೆಂದು ಹೇಳಲಾಗಿದೆ. ನಾನು ರಾಜಕೀಯ ಮಾಡಲು ಮಾತನಾಡುತ್ತಿಲ್ಲ. ನಾಡಿನ ಒಳಿತಿಗೆ ಹೋರಾಡುತ್ತಿರುವ ನಿಮಗೆ ನೈತಿಕ ಬೆಂಬಲ ನೀಡಲು ಈ ಕರೆ ಮಾಡಿದ್ದೇನೆಂದು ಹೆಚ್ಡಿಕೆ ತಿಳಿಸಿದರೆಂದು ಮೂಲಗಳು ತಿಳಿಸಿವೆ.

ದೆಹಲಿಯಲ್ಲಿ ಯಡಿಯೂರಪ್ಪಗೆ ಕೈ ಕೊಟ್ಟ ಈಶ್ವರಪ್ಪ – ವ್ಯಕ್ತಿಗಿಂತ ಪಕ್ಷ ಮುಖ್ಯ : ಸಚಿವ ಈಶ್ವರಪ್ಪ

2009052450310101 

ಸಚಿವ ಈಶ್ವರಪ್ಪ ಬಿಜೆಪಿ ಭಿನ್ನಮತಕ್ಕೆ ಸಂಬಂಧಿಸಿದಂತೆ ಪಕ್ಷದ ವರಿಷ್ಠರಿಗೆ ಮನವಿ ಮಾಡಲು ದೆಹಲಿಗೆ ತೆರಳಿರುವ ಸಚಿವ ಈಶ್ವರಪ್ಪನವರ ತಟಸ್ಥ ತಂಡ ವ್ಯಕ್ತಿಗಿಂತ ಪಕ್ಷ ಮುಖ್ಯವಾಗಿದ್ದು ಪಕ್ಷ ಉಳಿಸಲು ವ್ಯಕ್ತಿಗಳ ತ್ಯಾಗವನ್ನು ಬಯಸಯವಂತೆ ಹೈಕಮಾಂಡ್ಗೆ ತಿಳಿಸಿದೆ ಎನ್ನಲಾಗಿದೆ. ಇದರಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ನಾಯಕತ್ವ ಬದಲಾವಣೆ ಅಗತ್ಯವಾದರೆ ಯಾವುದೇ ಮುಲಾಜಿಲ್ಲದೆ ತೀಮರ್ಾನ ತೆಗೆದುಕೊಳ್ಳುವಂತೆ ಈ ತಂಡ ತಿಳಿಸಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಹೈಕಮಾಂಡ್ನ ಕರೆಮ ಮೇರೆಗೆ ಇಂದು ದೆಹಲಿಗೆ ತೆರಳಲಿರುವ ಮುಖ್ಯಮಂತ್ರಿ ಯಡಿಯೂರಪ್ಪವನರಿಗೆ ಬಹುತೇಕ ಪದ ತ್ಯಾಗ ಮಾಡುವಂತೆ ಹೈಕಮಾಂಡ್ ಸೂಚಿಸುವ ಸಾಧ್ಯತೆ ಹೆಚ್ಚಾಗಿದ್ದು ಯಡಿಯೂರಪ್ಪ ಅವರನ್ನು ಕೇಂದ್ರದ ಸೇವೆಗೆ ಬಲಸಿಕೊಳ್ಳಲು ಈಗಾಗಲೇ ತೀಮರ್ಾನ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.

 

Kavitha Santosh visits, Sharada’s house

DSCN0097

DSCN0099

DSCN0102

DSCN0106

DSCN0119

DSCN0116

 

ಬೆನ್ ಚಿಕ್ಕಸ್ವಾಮಿ ಎಂಬ spoorti (ಸ್ಫೂತರ್ಿ) ಪುರುಷ

DSCN3115

DSCN3114

DSCN3111

DSCN3103

DSCN3084

DSCN3083

DSCN3082DSCN3057DSCN3067

DSCN3079

DSCN3080
ಇವರು ಮಂಡ್ಯ ಜಿಲ್ಲೆ ಬೆನ್ನಗಾನಹಳ್ಳಿ ಎಂಬ ಕುಗ್ರಾಮದಲ್ಲಿ ಹುಟ್ಟಿ ಬೆಳೆದವರು.

ಇಂದು ಮಧ್ಯಾಹ್ನ ಸಚಿವೆ ಶೋಭಾ ಕರಂದ್ಲಾಜೆ ರಾಜೀನಾme, Shobha post pones her plan, awaiting for signals

DSC_8524

DSC_8597

DSC_8603

MNC with Asha Krishna Swamy, Deccan Herald Chief Reporter, on the way to Belgaum

DSCN6417

DSCN6424

mnc on the way to Belgaum

DSCN6456

Dilip

Prani Bali, village celebrations !

DSCN5640

DSCN5708

DSCN5681

DSCN5684

DSCN5685

Former sex workers, Akai and Chandini interview

DSCN8792

Sangama is an organization which works for human rights, sexual minorities across the state of Karnataka. Recently Akai and Chandini both who works for Sangama were interviewed. The brief of the interview is as follows:

Akkai: We had lots of pain to become female. At that time we had no tablet and medicine to get our wounds healed. We had to apply hot oil on our wound to be healed. It is so painful even if we hurt from a small blade. I feel it is a great strength that god has given to me. I had the strong desire of becoming a female, to fulfill my desire I tolerated all this terrible pain. Because I always felt, I am a female, there should be a female in me, this has come to my mind hence we cut our parts of the body, I feel god has safeguarded us. Question: Chandini you have been called and recognized as female, female. After big struggle, taking lot of pain you have become female. But still god has not given you female hood. You don’t’ have natural uterus. Chandini: Yes we don’t have uterus. We also feel the same pain what women would be having during monthly cycle. In our community people convert from male to female. Our women don’t experience monthly cycle. To feel same kind of happiness we also say ooo, haa…..we feel to have child. We want to become pregnant and deliver the baby. We enjoy doing this when we play. But we have not got opportunity to become pregnant. Q: Life is like this Chandini, Everyone will have same desire, dream and feelings. You have to have limit for the desire. Q: Do you like Kalpana very much? Chandini: Yes I like her very much; I am a big fan of her. Q: Akai you are also from Bangalore? Akai: Yes I am born and brought up in Bangalore. Q: What’s your full name? Akai: My full name Astariti Sampanmula Akayamma, Jagadish is original name put by my parents. In my community I selected the Akayamma name. Q: You have born and brought up in Bangalore. How the people have understood you. How the community has treated you so far? Akai: I have not experienced anything different here. The people here are not treating us like people. They treat us like as if we are come from other planets. They won’t respect our feelings. It is so painful to say this. They should understand that we and our feelings are different, but we are also human beings. Q: You said you have studied? What education you had? Akai: I have completed class 10 th. Afterwards I discontinued. Because of my behavior, subsequently my feelings changed. Q: After you discontinued your education what you have done? After discontinuing studies I joined sex work. Four years I did the sex work. I suffered lots of pain there. Q: How old were you when you join Sangama? I was 16, after doing sex work for four years, I joined Sangama. Sangama provided joy and opportunity for me. Q: How did you get into Sangama organization? When we were doing sex work, two workers from Sahabigini organization, came and gave us information about Sangama, when we went there to know more about it, we saw lot of others like us were happily getting the makeup done there, had flowers on the head, were looking joyful, independent. Immediately I felt, I can do this neither in house nor outside. After seeing all the facilities, opportunities I felt like weeping, I broke down. Subsequently I came to know that Sangama is working for human rights, for sexual minorities who don’t know English, who can’t, read, write and speak English. I joined Sangama for Rs 1800 monthly salary, now I have elevated to the top post in the information department. I pat myself with lots of joy. Q: What are you doing Madam Chandini? Chandini: Sorry, sir if you call chandu, chandini with love that is more than enough for me, which makes me happy. As my friend Akai said I joined Sangama as a community mobilizers. Since last seven years I have been promoted to different positions in Sangama now I am a project Manager here. I took my license as a woman, in entire Karnataka I and Revati are the only two who went abroad as females. Q: Have you got the driving license done? Chandini: Yes definitely. What all things which a woman has got I have all of them. But society has not yet recognized me as women. I have the desire to be called as a woman. That’s why I adopted a girl baby. She is going to LKG, her name is Bhumika, and she lives with my mother. Where ever I go I express that I am a women but not a Hijada. I am a woman and live like a woman and die like a woman. Q: Chandini why you are you feeling so painful? Your community society is very crystal clear than anyone else. No caste, no politics, all are having satisfied living? Chandini: You say ours is a calm, cool and satisfied life. But how much we suffer everyday you don’t know. From police, society and home, how much we suffer, I will tell you one incident, I have got a chance to go home after I got the operation done. Finally when I go home I found it very difficult to tell them. When I told this to my dad he did not agree. My mother fell unconscious; there was big scene created in the house. Neighbors came and cooled us down. (Song) Q: How did you get this chance at the age of 16, you know that time you were still young? Akai: Yes I was very young at that age. When I was going to college in the bus my community people used to watch me differently. They were looking at me as Hijda, and then I was feeling like talking to them, at the same time I was feeling afraid. When I look at the sex worker Hijida’s my feeling were arousing, I used to follow them after getting down from the buses. They were going to Cubbon Park and used to change their sarees at a hiding place, after watching that I was feeling happy. When I saw their ear rings and their decorated head with perfumer flowers, was feeling to do the same. When they ask me, when they decorate my head, I used to feel, becoming a woman. Q: You were very young boy. How did you get into the sex work? Akai: I had no options. I still feel to continue my education. Because of my homosexuality status I feel no one will accepts me, I want to continue my education and wants to occupy top post in the society. Q: You complained that this life has not treated you well. Nobody has thought of the reason why this boy has become like this. Everybody stared at you with lust and a sexual desire. You were blaming everyone that all of them have kept you out of life, what happened to you? Akai: First my own people did not accept me; they threw me out of my home. After coming out of home none of them were giving opportunity for me to do anything. Police were harassing me. We were allowing them to have sex without using condom. Police used to assault us just to snatch money from us. This was a big harassment, not a small problem. Q: How much you earn? Akai: 70, 80 rupees per day. Q: What were you doing with that money? I was collecting it adding it at one place, when it becomes 5, 6 thousand I used to give it to the home. They did not know that, that money was earned out from sex work. Q: Has anyone on the society ever told, suggested you that you are a boy, not to indulge in such kind of activities? Akai: No, No, our society has not grown up to that level. If somebody would have scolded me, thrashed me at that and properly guided me I would not have indulged in this kind of activities, I would have started new life, would have grown like a big person. Q: Now you are the back bone of your house. You have done the job of the man. You have got the house

MNC with former minister Varadegowda, MLC’s Nadagowda and Doddarangegowda in Chicago, USA

DSCN0885

DSCN0886

 

DSCN0881

DSCN0889

DSCN0878

Amarnath Gowda with Nagathihalli Chandrashekar

Shohba Karandlaje’s web site inauguration on Feb 25 evening at goldfinch hotel ಶೋಭಾ ಕರಂದ್ಲಾಜೆ ರಾಜೀನಾಮೆ ನೀಡಿದ್ದಾರೆ….. ಕಡೆಗೂ ಗೆದ್ದಿದ್ದಾರೆ

DSC_8576DSC_8564

ಕಡೆಗೂ ಶೋಭಾ ಕರಂದ್ಲಾಜೆ ರಾಜೀನಾಮೆ ನೀಡಿದ್ದಾರೆ……

ಎಂಥಹ ಅದ್ಭತ ಸುದ್ದಿ ಅಲ್ಲವೆ. ಎಂಥಹ ಖುಷಿ ಎ. ರಾಮದಾಸ್ ಗೆ, ರೇಣುಕಾಚಾರ್ಯರಿಗೆ, ರೆಡ್ಡಿ ಬ್ರದರ್ಸಗೆ ಹಾಗೂ ಮತ್ಯಾರಿಗೋ….

ಒಬ್ಬ ಮಹಿಳೆಯ ಹಕ್ಕು ಕಿತ್ತುಕೊಂಡ, ಆಕೆಯನ್ನು ಅಧಿಕಾರದಿಂದ ಕೆಳಗಿಳಿಸಿದ, ಒಬ್ಬ ಕ್ರಿಯಾಶೀಲ ಮಂತ್ರಿಯೊಬ್ಬರ ಸ್ಥಾನ ಮಾನಗಳನ್ನು ಕಸಿದುಕೊಂಡ ತೃಪ್ತಿ ಇವರಿಗೆಲ್ಲಾ.
ಶೋಭಾ ಇವರಿಗೆಲ್ಲಾ ನೀಡಿದ ಕಿರುಕುಳ, ಮಾಡಿದ ಹಸ್ತಕ್ಷೇಪದ ಬಗ್ಗೆ ಒಂದೇ ಒಂದು ಉದಾಹರಣೆಯನ್ನು ಬಹಿರಂಗವಾಗಿ ಹೇಳದ ಇವರುಗಳನ್ನು ಮತ್ತೆ ಪ್ರಶ್ನಿಸುವ ಅವಶ್ಯಕತೆಯೇ ಇಲ್ಲಾ ಎಂದೆನಿಸುತ್ತದೆ. ಒಬ್ಬ ಮಹಿಳೆ ಅತ್ಯಂತ ಪ್ರಾಮಾಣಿಕವಾಗಿ, ಕ್ರಿಯಾಶೀಲವಾಗಿ ಕೆಲಸ ಮಾಡುವುದು ತಪ್ಪೆಂದು ಈಗ ಅರ್ಥವಾಗಿದೆ.

ಶೋಭಾ ಪ್ರಕರಣ ಆ ಕಡೆಗಿರಲಿ. ಇದೇ ಜೆಡಿಎಸ್- ಬಿಜೆಪಿ ಸಮ್ಮಿಶ್ರ ಸರಕಾರವಿದ್ದಾಗ, ಮಾಜಿ ಪ್ರಧಾನಿ ಪುತ್ರ ಹೆಚ್.ಡಿ. ರೇವಣ್ಣ, ಸಾರಿಗೆ ಇಲಾಖೆ, ಪೊಲೀಸ್ ಇಲಾಖೆಗಳ ಎಲ್ಲಾ ವರ್ಗಾವಣೆಗಳಲ್ಲಿ  ತಮ್ಮದೇ ಪಟ್ಟಿಯನ್ನು ಮುಖ್ಯಮಂತ್ರಿಗಳಿಗೆ ನೀಡಿ ಮಾಡಿಸುತ್ತಿದ್ದರು. ಅಲ್ಲಿ ಹೆಸರಿಗೆ ಮಾತ್ರ ಎಂ. ಪಿ. ಪ್ರಕಾಶ್ ಗೃಹ ಮಂತ್ರಿಯಾಗಿದ್ದರು. ಚೆಲುವರಾಯಸ್ವಾಮಿ ಸಾರಿಗೆ ಸಚಿವರಾಗಿದ್ದರು. ಉಳಿದ ಆಡಳಿತವೆಲ್ಲಾ ಮಾಜಿ ಪ್ರಧಾನಿಗಳ ಕುಟುಂಬದ ವ್ಯವಹಾರದಂತೆ ನಡೆಯುತ್ತಿತ್ತು. ಎಸ್.ಎಂ. ಕೃಷ್ಣ ಸರಕಾರವಿದ್ದಾಗ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ನಿಯಂತ್ರಿಸುವ ಶಕ್ತಿ ಯಾರಿಗೂ ಇರಲಿಲ್ಲ.  ಧರಂಸಿಂಗ್ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲೂ ಆಗ ಶಾಸಕರಾಗಿದ್ದ ಹೆಚ್.ಡಿ. ಕುಮಾರಸ್ವಾಮಿಯವರ ಮಾತೇ ಅಂತಿಮವಾಗಿತ್ತೆಂಬುದನ್ನು ಯಾರೂ ಮರೆಯಬಾರದು.
ಇಷ್ಟೆಲ್ಲಾ ಉದಾಹರಣೆಗಳಿರುವಾಗ, ಮಹಿಳೆಯೊಬ್ಬರು ಮುಖ್ಯಮಂತ್ರಿಗಳಿಗೆ ಆಪ್ತರಾಗಿದ್ದಾರೆಂಬ ಕಾರಣವನ್ನೇ ಮುಂದಾಗಿಟ್ಟುಕೊಂಡು ಇದ್ದ ಏಕೈಕ ಮಹಿಳಾ ಮಂತ್ರಿಯೊಬ್ಬರನ್ನು ಅಧಿಕಾರದಿಂದ ಕೆಳಗಿಳಿಸಿದ ಮಹಾತ್ಕಾರ್ಯವನ್ನು ಮಾಡಿದೆ ರೆಡ್ಡಿ ಗ್ಯಾಂಗ್. ಆ ಮೂಲಕ ಹಣ ಬಲ ಒಬ್ಬ ಪ್ರಾಮಾಣಿಕ ಸಚಿವೆಯೊಬ್ಬರನ್ನು ಬಲಿ ತೆಗೆದುಕೊಂಡಿದೆ. ಸಿಬಿಐ ಪ್ರಕರಣಗಳಿದ್ದ ಡಿ. ಸುಧಾಕರ್, ಕೃಷ್ಣಯ್ಯ ಶೆಟ್ಟಿ ಅಂಥವರನ್ನು ಸಹಿಸಿಕೊಂಡಿದ್ದ ಆಡಳಿತ ಪಕ್ಷಕ್ಕೆ ಒಬ್ಬ ಭ್ರಷ್ಟೆಯಲ್ಲದ, ಅಪ್ರಾಮಾಣಿಕಳಲ್ಲದ ಸಚಿವೆಯೊಬ್ಬರನ್ನು ನೋಡಿ ಸಹಿಸಿಕೊಳ್ಳಲಾಗಲಿಲ್ಲ ಎಂದೆನಿಸುತ್ತದೆ.

ಬೆಳಗಾವಿಯ ಅಧಿವೇಶನದಲ್ಲಿ ಮಾತಿಗೆ ಸಿಕ್ಕಿದ್ದ ಶೋಭಾ ಕರಂದ್ಲಾಜೆ ಮನಸ್ಸಲ್ಲಿ ಅಬ್ದುಲ್ ನಜೀರ್ ಸಾಬ್ ಅವರ ಗ್ರಾಮೀಣಾಭಿವೃದ್ಧಿ ಕನಸುಗಳಿದ್ದವು. ಇಡೀ ರಾಜ್ಯದ ಅಭಿವೃದ್ಧಿಯ ಬೆನ್ನೆಲುಬಾಗಿರುವ ಗ್ರಾಮೀಣಾಭಿವೃದ್ಧಿಗೆ ಹೊಸ ದಿಕ್ಕು ದಿಸೆ ನೀಡಲು ಅಹರ್ನಿಶಿ ದುಡಿಯಬೇಕೆಂಬ ಹಪಹಪಿಕೆ ಅವರಲ್ಲಿದ್ದುದು ಉಂಟು. ಅದಕ್ಕಾಗಿಯೇ ಆಕೆ ಹಲವಾರು ಯೋಜನೆಗಳನ್ನು ರೂಪಿಸಲು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದರು. ಇದಕ್ಕಾಗಿ ವಿಶ್ವಬ್ಯಾಂಕ್ ನೆರವನ್ನು ಪಡೆಯಲು ಅವರು ಯೋಜಿಸಿದ್ದರು. ಬಂಜೆತನ ನಿವಾರಿಸುವ ದೇಶದಲ್ಲೇ ಪ್ರಥಮ ಎನ್ನಬಹುದಾದ ವಿನೂತನ ಯೋಜನೆಯೊಂದನ್ನು ಪ್ರಕಟಿಸಲು  ಶೋಭಾ ಸಿದ್ಧತೆ ನಡೆಸಿದ್ದರು.

ನೀವು ಪ್ರತಿಪಕ್ಷದವರ ಜತೆ ಚರ್ಚಿಸಿದಾಗಲೂ ಅವರೆಂದೂ ಶೋಭಾ ಒಬ್ಬಳು ಕರೆಪ್ಟ್ ಎಂದು ಮೂದಲಿಸುತ್ತಿರಲಿಲ್ಲ. ಎಲ್ಲೇ ಹೋಗಿ ಯಾರ ಜೊತೆಯೂ ಮಾತನಾಡಿ ಶೋಭಾ ವಿರುದ್ಧ ಒಂದೇ ಒಂದು ಭ್ರಷ್ಟಾಚಾರದ ಮಾತು ಕೇಳಿಬರುತ್ತಿರಲಿಲ್ಲ. ಪರವಾಗಿಲ್ಲ ಆಕೆ ಕೆಲಸ ಮಾಡುತ್ತಾಳೆ ಎನ್ನುತ್ತಿದ್ದರು. ಹೇಳಿದ ಕೆಲಸವನ್ನು ಚಾಚು ತಪ್ಪದೇ ಮಾಡುತ್ತಿದ್ದ, ಆಗದ ಕೆಲಸವನ್ನು ಆಗುವುದಿಲ್ಲ ಎಂದು ನೇರವಾಗಿ ಹೇಳುತ್ತಿದ್ದ ಶೋಭಾ ಸದ್ಯಕ್ಕೆ ಸೋತಿದ್ದಾರೆ. ಆದರೆ ನಾಡಿನ ಜನತೆಯ ಎದುರು ಆಕೆ ಗೆದ್ದಿದ್ದಾಳೆ. ಇಡೀ ಮಹಿಳಾ ಸಮೂಹದ ಏಕೈಕ ಪ್ರತಿನಿಧಿಯಾಗಿದ್ದ ಆಕೆಗೆ ಎಲ್ಲರ ಪ್ರೀತಿ,ಅನುಕಂಪವಿದೆ. ಇನ್ನು ಮೂರುವರೆ ವರ್ಷ ಈ ಸರಕಾರದ ಅಧಿಕಾರಾವಧಿ ಇದೆ. ಈ ಸೋಲನ್ನು ಗೆಲುವಾಗಿ ಪರಿವರ್ತಿಸುವ ತಾಕತ್ತು ಶೋಭಾರಿಗಿದೆ ಎಂದುಕೊಳ್ಳೋಣ.

—ಎಂ. ಎನ್. ಚಂದ್ರೇಗೌಡ

ಯಡಿಯೂರಪ್ಪ ಮುಖ್ಯಮಂತ್ರಿ ಪಟ್ಟದ ಆಯಸ್ಸು ಇನ್ನು ಕೇವಲ ಆರು ತಿಂಗಳು?

Villages-affected-by-floods-will-be-relocated-says-BS-Yediyurappa-274x300

 ದೆಹಲಿಯಲ್ಲಿ ನಡೆದ ಸಂಧಾನದಲ್ಲಿ ನಡೆದ ಮಾತುಕತೆಗಳೇನು ಎಂದು ಯಾರಿಗೂ ಗೊತ್ತಾಗುತ್ತಿಲ್ಲ. ಬಳಿಗಾರ್ ಎತ್ತಂಗಡಿ, ಶೋಭಾ ರಾಜೀನಾಮೆ, ಅಧಿಕಾರದ ವಗರ್ಾವಣೆಯಾಗಿದ್ದರೆ ಒಂದೇ ದಿನದಲ್ಲಿ ಬಿಕ್ಕಟ್ಟು ಮುಗಿದು ಹೋಗುತ್ತಿತ್ತೇನೋ. ಆದರೆ ಸಂಧಾನ ಸಭೆಯಲ್ಲಿ ನಡೆದ ಅಸಲಿ ಮಾತುಗಳೇನು, ಯಾವ ಷರತ್ತುಗಳನ್ನು ಒಪ್ಪಿ ರೆಡ್ಡಿ ಬ್ರದರ್ಸ ಕದನ ವಿರಾಮ ಘೋಷಿಸಿದರು ಎಂಬುದು ಯಾರಿಗೂ ತಿಳಿದಿಲ್ಲ. ಆದರೆ ಆಂತರಿಕ ಮೂಲಗಳನ್ನು ಕೆದಕಿ ನೋಡಿದರೆ ಬಿಜೆಪಿ ಹೈಕಮಾಂಡ್ಗೆ ಕನರ್ಾಟಕದಲ್ಲಿ ಭುಗಿಲೆದ್ದಿದ್ದ ಬಿಜೆಪಿ ಆಂತರಿಕ ಭಿನ್ನಮತವನ್ನು ಬಗೆಹರಿಸುವ ಆಸಕ್ತಿಯೇ ಇರಲಿಲ್ಲ. ಇದಕ್ಕಾಗಿ ಇಡೀ ಬಿಕ್ಕಟ್ಟನ್ನು ಸುಮಾರು 15 ದಿನಗಳ ಎಳೆದಾಡಲಾಯಿತು. ಕೇವಲ ಏಳೆಂಟು ವರ್ಷಗಳ ಹಿಂದೆ ಬಿಜೆಪಿಗೆ ಕಾಲಿರಿಸಿದ ರೆಡ್ಡಿ ಬ್ರದರ್ಸಗಳನ್ನು ಗದರಿಸುವ ಧೈರ್ಯವನ್ನು ಯಾರೊಬ್ಬರೂ ಮಾಡಲಿಲ್ಲ. ಪರಿಣಾಮ ಹೈಕಮಾಂಡ್ ಮಟ್ಟದಲ್ಲಿ ಯಾರೊಬ್ಬರ ಬೆಂಬಲ ಇರದಿದ್ದ ಮುಖ್ಯಮಂತ್ರಿ ಬಿ,ಎಸ್. ಯಡಿಯೂರಪ್ಪ ಕೈಕಟ್ಟಿ ಕುಳಿತುಕೊಳ್ಳಬೇಕಾಯಿತು. ಬಲ್ಲ ಮೂಲಗಳ ಪ್ರಕಾರ ಯಡಿಯೂರಪ್ಪ ಜನವರಿಯಲ್ಲಿ ಬಿಬಿಎಂಪಿ ಚುನಾವಣೆ ನಡೆಸಿ, ಫೆಬ್ರವರಿಯಲ್ಲಿ ಬಜೆಟ್ ಮಂಡಿಸಿದ ನಂತರ ಅಧಿಕಾರ ಬಿಟ್ಟು ಯಡಿಯೂರಪ್ಪ ಕೆಳಗಿಳಿಯಬೇಕಾಗಿದೆ. ಅಷ್ಟರಲ್ಲಿ ರೆಡ್ಡಿ ಬ್ರದಸರ್್ಗಳ ಬೆಂಬಲಿಗರನ್ನು ಸಂಪುಟಕ್ಕೆ, ನಿಗಮ ಮಂಡಳಿಗಳಿಗೆ ಯಡಿಯೂರಪ್ಪ ನೇಮಕ ಮಾಡಬೇಕಾಗಿದೆ. ಆರು ತಿಂಗಳ ನಂತರ ಸಕರ್ಾರ ಉಳಿಯುವ ಸಾಧ್ಯತೆ ಕಡಿಮೆ ಇರುವುದರಿಂದ ಬೆಂಗಳೂರಿನ ಕೆಲವು ಶಾಸಕರೆಲ್ಲ ಈಗಿನಿಂದಲೇ ಚುನಾವಣಾ ತಾಲೀಮು ನಡೆಸಲು ಮಾನಸಿಕವಾಗಿ ಸಿದ್ಧರಾಗುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಬಿಬಿಎಂಪಿ ವಾರ್ಡಗಳ ಮೀಸಲಾತಿ ಪ್ರಕಟಿಸಿ ಚುನಾವಣೆ ನಡೆಸಲೂ ಸಿದ್ಧತೆ ಭರದಿಂದ ಸಾಗಿದೆ. ಇಡೀ ಭಿನ್ನಮತದ ಸೂತ್ರಧಾರಿ ಅನಂತ್ಕುಮಾರ್ ಮತ್ತೆ ರಾಜ್ಯ ರಾಜಕೀಯಕ್ಕೆ ಹಿಂತಿರುಗಿದ್ದಾರೆ. ಮತ್ತೊಂದು ಆಧಿಕಾರದ ಶಕ್ತಿ ಕೇಂದ್ರವನ್ನು ಈ ಭಿನ್ನಮತ ಭುಗಿಲೇಳಿಸುವ ಮೂಲಕ ಸೃಷ್ಟಿಸಿಕೊಂಡಿದ್ದಾರೆ. ಆ ಮಟ್ಟಿಗೆ ಆವರು ಯಶಸ್ವಿಯಾಗಿದ್ದು ಮುಂದಿನ ಮುಖ್ಯಮಂತ್ರಿಯಾಗಲು ಹೊಸ ಉಡುಪು ಸಿದ್ಧಗೊಳಿಸುಕೊಳ್ಳುತ್ತಿದ್ದಾರೆ. –ಎಂ. ಎನ್. ಚಂದ್ರೇಗೌಡ

ಮೂವರ ತಲೆ ದಂಡ ಮುಂದಕ್ಕೆ? ಹೈಕಮಾಂಡ್ ಹಿಂಜರಿಕೆ (ಇದೇ 18 ರಂದು ಬಸವರಾಜ ಬೊಮ್ಮಾಯಿ, ಮುರುಗೇಶ್ ನಿರಾಣಿ, ಸಿ.ಎಂ. ಉದಾಸಿ ರಾಜೀನಾಮೆ, ಬಜೆಟ್ ಮಂಡಿಸಿ ಸಿಎಂ ನಿರ್ಗಮನ, ಸುಷ್ಮಾ ಸ್ವರಾಜ್ ಸೂಪರ್ ಸಿಎo)

Basavaraj bommai - shiggaon

MurugeshNirani

CMUdasi

ಇದೇ 18 ರಂದು ಬಸವರಾಜ ಬೊಮ್ಮಾಯಿ, ಮುರುಗೇಶ್ ನಿರಾಣಿ, ಸಿ.ಎಂ. ಉದಾಸಿ ರಾಜೀನಾಮೆ ನೀಡಲಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.

ರೇಣುಕಾಚಾರ್ಯಗೆ ಸಚಿವ ಖಾತೆ ನೀಡದಿರಲು ನಿರ್ಧರಿಸಲಾಗಿದ್ದು ಬಜೆಟ್ ಮಂಡಿಸಿ ಸಿಎಂ ನಿರ್ಗಮಿಸಬೇಕೆಂದು ಬಿಜೆಪಿ ಹೈಕಮಾಂಡ್ ಸೂಚನೆ ನೀಡಿದೆ ಎಂದು ಮೂಲಗಳು ತಿಳಸಿವೆ. ಕನರ್ಾಟಕದ ಎಲ್ಲಾ ವ್ಯವಹರಗಳನ್ನು ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರಿಗೆ ವಹಿಸಲಾಗಿದ್ದು ಈಗ ಅವರೇ ಕನರ್ಾಟಕದ ಸೂಪರ್ ಸಿಎಂ. ಯಡಿಯೂರಪ್ಪವನರ ಅಧಿಕಾರವಧಿ ಮುಗಿದ ನಂತರ ಮೊದಲ 6 ತಿಂಗಳು ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಲಿದ್ದು ಆನಂತರ ಅನಂತ್ ಕುಮಾರ್ ಆ ಜಾಗ ತುಂಬಲಿದ್ದಾರೆ, sources said.

ಭೂಮಿ ಬಳಗದ ಕಚೇರಿ ಪೂಜೆ

DSC_0430DSC_0436

 

ಕಡೆಗೂ ಭೂಮಿ ಬಳಗದ ಕಚೇರಿ ನಿಗದಿಯಾಗಿದೆ. ನಮ್ಮ ವಿಳಾಸ # 2020, ಆಶೀವರ್ಾದ, ಮೊದಲ ಮುಖ್ಯರಸ್ತೆ, ಮಾಗಡಿ ರಸ್ತೆ, ಎಂ. ಸಿ. ಲೇಔಟ್, ಜೈಮುನಿ ರಾವ್ ಸರ್ಕಲ್ ಬಳಿ. 
 

 

ನನ್ನನ್ನು ಸಂಪುಟದಿಂದ ಕೈಬಿಡಿಸುವುದು ರೆಡ್ಡಿ ಬ್ರದರ್ಸಗಳ ಅಜೆಂಡಾದಲ್ಲಿ ಇರಲಿಲ್ಲ: ಶೋಭಾ

DSCN0475

ತಮ್ಮನ್ನು ಸಂಪುಟದಿಂದ ಕೈ ಬಿಡಲು ಕಾರಣಗಳೇನು ಎಂದು ಹುಡುಕಾಟ ನಡೆಸುತ್ತಿರುವಾಗಲೇ ರೆಡ್ಡಿ ಗುಂಪಿನ ಹೊರತಾದ ಕಾಣದ ಕೈಗಳು ತಮ್ಮನ್ನು ಸಂಪುಟದಿಂದ ಕೈಬಿಡಲು ಕಾರಣವಾಗಿವೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಎಂಎನ್ಸಿ ಜತೆ ಮಾತನಾಡಿದ ಅವರು, ರೆಡ್ಡಿ ಬ್ರದರ್ಸಗೆ ತಮ್ಮನ್ನು ಸಂಪುಟದಿಂದ ಕೈಬಿಡಿಸುವ ಕಾರ್ಯಸೂಚಿ ಇರಲಿಲ್ಲ. ಆದರೆ ಮತ್ತೊಂದು ಗುಂಪು ತಮ್ಮ ಪದಚ್ಯುತಿಗೆ ಪಟ್ಟು ಹಿಡಿಯಿತೆಂದು ತಿಳಿಸಿದರು. ಇಷ್ಟೆಲ್ಲಾ ಆಪಾದನೆಗಳನ್ನು ಮಾಡುತ್ತಿದ್ದರೂ ಯಾವುದೇ ರೀತಿಯ ವಿರೋಧಿ ಹೇಳಿಕೆಗಳನ್ನು ನೀಡದಿರಲು ಕಾರಣಗಳೇನು ಎಂಬ ಪ್ರಶ್ನೆಗೆ ಮೂಲತ: ತಾನು ಆರ್ಎಸ್ಎಸ್ನವಳಾಗಿರುವುದರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಕೆಲಸವನ್ನು ಮಾಡುವುದಿಲ್ಲ ಎಂದು ಅವರು ತಿಳಿಸಿದರು.
ಇಡೀ ದಿನ ಅವರ ಅಭಿಮಾನಿಗಳು, ಹಿತೈಷಿಗಳು ಶೋಭಾ ನಿವಾಸಕ್ಕೆ ಭೇಟಿ ನೀಡಿ ಧೈರ್ಯ ತುಂಬುವ ಮಾತುಗಳನ್ನು ಹೇಳಿದರು. ತಾವು ಧೃತಿಗಟ್ಟಿಲ್ಲ ಮುಂದಿನ ದಿನಗಳಲ್ಲಿ ಮತ್ತೆ ಪ್ರವರ್ಧಮಾನಕ್ಕೆ ಬರುವ ಯತ್ನ ಮುಂದುವರೆಸುವುದಾಗಿ ಅವರು ತಿಳಿಸಿದರು. ಇಡೀ ರಾಜ್ಯದಲ್ಲಿ ತಮ್ಮನ್ನು ಪದಚ್ಯುತಗೊಳಿಸಿರುವುದಕ್ಕೆ ಭಾರಿ ಅನುಕಂಪ ವ್ಯಕ್ತವಾಗಿದೆ. ತಮಗೆ ಬೆಂಬಲ ಸೂಚಿಸಿ ನಾಡಿನಾದ್ಯಂತ ಜನ ದೂರವಾನಿ ಕರೆ ಮಾಡಿ ಬೆಂಬಲ ವ್ಯಕ್ತಪಡಿಸಿರುವುದಕ್ಕೆ ತಾನು ಆಭಾರಿಯಾಗಿದ್ದೇನೆಂದು ಅವರು ತಿಳಿಸಿದರು.

ರಿಕ್ಕಿ ಜೋಕ್ಸ್:

Rickys

ನಮ್ಮ ರಿಕ್ಕಿಗೆ ಒಮ್ಮೆ ವಿಧಾನಸೌಧದ ಮುಂದಿರುವ ನೆಹರು, ಅಂಬೇಡ್ಕರ್ ಹಾಗೂ ಸುಭಾಷ್ ಚಂದ್ರ ಬೋಸ್ ಪ್ರತಿಮೆಗಳನ್ನು ಕಾರಿನಲ್ಲಿ ಕುಳಿತುಕೊಂಡು ತೋರಿಸುತ್ತಾ ಮತ್ತೆ ಅವರು ಯಾರೆಂದು ಹೇಳು ಎಂದೆ. ಆತ ಬಹಳ ಸಿಂಪಲ್ಲಾಗಿ ಹೇಳಿದ ರೆಡಿ, ಸ್ಟಡಿ, ಗೋ…..ಎಂದ
ನಾನು ಕಕ್ಕಾಬಿಕ್ಕಿಯಾದೆ, ಕಾರಿನಲ್ಲಿದ್ದವರೆಲ್ಲಾ ಬಿದ್ದು ಬಿದ್ದು ನಕ್ಕರು.

ಒಮ್ಮೆ ಅವನು ಅವನ ಫ್ರೆಂಡ್ ಬಳಿ ವಿಚಾರಿಸುತ್ತಿದ್ದ,
ವಾಟ್ಸ್ ಯುವರ್ ಮದರ್ ನೇಮ್?
ಆ ಕಡೆಯಿಂದ ನನ್ನ ತಾಯಿ ಹೆಸರು ಲಕ್ಷೀ ಎಂದಿತು ಧ್ವನಿ.
ಇವನು ಈ ಕಡೆಯಿಂದ ಹೇಳಿದ; ಇಟ್ಸ್ ಎ ಬಿಗ್ ಗಾಡ್ ನೇಮ್……ಐ ಕಾನ್ಟ್ ಟಾಕ್ ಟು ಯು. ನಿಮ್ಮಮ್ಮ ಶಾಪ ಕೊಟ್ಟು ಬಿಡುತ್ತಾರೆ….ಎಂದು ಹೇಳಿ ಪೋನ್ ಕಟ್ ಮಾಡಿದ….ಕಾರಿನಲ್ಲಿದ್ದವರೆಲ್ಲಾ ಮುಖ ಮುಖ ನೋಡಿಕೊಂಡು ನಗಾಡಿದೆವು……

ಒಮ್ಮೆ ಅವನು ಅವನ ಶಾಲೆ ಬಳಿ ಅವನ ಸ್ನೇಹಿತನಿಗೆ ನನ್ನನ್ನು ಪರಿಚಯಿಸಿದ, ಮೀಟ್ ಮೈ ಡುಮ್ಮ ಪಾಪ…. ನಾನು ಓಡಿಸಿಕೊಂಡು ಹೋದೆ ಹೊಡೆಯಲು ಆದರೆ ಕ್ಲಾಸ್ ರೂಮ್ ತೋರಿಕೊಂಡು ಬಿಟ್ಟ…..ಪಾಪ ನಾನು ಡುಮ್ಮ ಹಿಡಿಯಲಾಗಲಿಲ್ಲ….!

MNC in Golf club mini party

DSCN8545

DSCN8552

DSCN8555

DSCN8556

ಗಂಡನೂ ಇಲ್ಲಾ ಮಿ…..ನೂ ಇಲ್ಲದ ಪರಿಸ್ಥಿತಿ: ಜೆಡಿಎಸ್ ಶಾಸಕರ ಗೋಳು…..

Devu

Revu

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿರನ್ನು ಬಿಜೆಪಿಯ ಇಬ್ಬರು ಶಾಸಕರು ನಡು ರಾತ್ರಿ ಭೇಟಿ ಮಾಡಿ ಮಾತುಕತೆ ನಡೆಸಿದರು ಎಂಬ ಸುದ್ದಿಗಳ ಬೆನ್ನ ಹಿಂದೆಯೇ ಜೆಡಿಎಸ್ನ ಕೆಲವು ಶಾಸಕರು  ನಿನ್ನೆ ರಾತ್ರಿ ಸಭೆ ಸೇರಿ ಚಚರ್ಿಸಿದ್ದಾರೆ. ಇತ್ತ ಗಂಡನೂ ಇಲ್ಲಾ ಅತ್ತ ಮಿಂ….ನೂ ಇಲ್ಲದ ಪರಿಸ್ಥಿತಿ ನಮಗಾಗಿದೆ ಎಂದು ಈ ಶಾಸಕರು ಅಲವತ್ತುಗೊಂಡಿದ್ದಾರೆ. ಈಗ ಎಚ್ಡಿಕೆ, ಚೆಲುವರಾಯಸ್ವಾಮಿ ಯಾರಾದರೂ ಇದ್ದಿದ್ದರೆ ಏನಾದರೊಂದು ಮಾಡುತ್ತಿದ್ದರು. ಆದರೆ ಇವರಿಬ್ಬರೂ ಇಲ್ಲದಿರುವುದರಿಂದ ಈ ರೇವಣ್ಣ ಹಾಗು ದೊಡ್ಡ ಗೌಡರ ಬಳಿ ಸುಳಿದಾಡಿ ಏನಾದರೂ ಹೇಳಲು ಸಹ ಈ ಶಾಸಕರು ಹೆದರುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಉತ್ತರ ಕನರ್ಾಟಕರ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಜೆಡಿಎಸ್ಗೆ ಅಷ್ಟೊ ಇಷ್ಟೊ ಉಸಿರಾಡುವಷ್ಟು ಶಕ್ತಿ ತುಂಬುವರೆಂದು ನಿರೀಕ್ಷೆ ಇರಿಸಿಕೊಂಡಿದ್ದ ಈ ಶಾಸಕರು, ದೊಡ್ಡ ಗೌಡರು, ರೇವಣ್ಣ ಹಾಗೂ ಎಚ್ಡಿಕೆ ಮನೆ ಬಿಟ್ಟು ಹೊರಗಡೆ ತೆರಳದೆ ಕುಳಿತು ಬಿಟ್ಟಿರುವುದನ್ನು ನೋಡಿ ಗಾಬರಿಯಾಗಿದ್ದಾರೆ. ಇತ್ತ ಬಿಜೆಪಿ ಜತೆ ಸೇರಿ ಅಧಿಕಾರ ನಡೆಸುವ ಅವಕಾಶವಿದ್ದರೂ ತಮ್ಮ ನಾಯಕರು ಏನೂ ಮಾಡದಿರುವುದನ್ನು ಕಂಡು ಹಣೆ ಚಚ್ಚಿಕೊಳ್ಳುತ್ತಿದ್ದಾರೆ. ರೆಡ್ಡಿ ಪಾಳೇಯದ ಶಾಸಕರು ಜೇಬಿನ ತುಂಬಾ ರೆಸಾಟರ್್ ದುಡ್ಡು ತುಂಬಿಕೊಂಡು ಓಡಾಡುವುದನ್ನು ನೋಡಿ ಹೊಟ್ಟೆ ಉರಿದುಕೊಳ್ಳುತ್ತಿದ್ದಾರೆ. ಕಡೆಗೆ ಶಾಸಕರ ಮನಸ್ಥಿತಿ ಅರಿತಿಕೊಂಡ ಎಚ್ಡಿಕೆ, ಒಬ್ಬೊಬ್ಬರನ್ನೂ ಕರೆದು ಡಿಸೆಂಬರ್ವೊಳಗೆ ನೀನು ಮಂತ್ರಿಯಾಗುತ್ತೀಯಾ, ಉಸ್ತುವಾರಿ ಸಚಿವನಾಗುತ್ತೀಯಾ ಎಂದು ಹೇಳಿ ಸಮಾಧಾನ ಪಡಿದುತ್ತಿದ್ದಾರೆಂದು ಮೂಲಗಳು ತಿಳಿಸಿವೆ.

–ಎಂ.ಎನ್. ಚಂದ್ರೇಗೌಡ

Sharada Naik in leadership workshop on stratergic health communication, Kodai Kanal

DSCN7808

DSCN7811

Sanjayanthi Velu, head of India operations, John Hopkins University, USA

Will this glittering smile of former minister Shobha Karandlaje come back?

DSCN0481

ಸಾರ್ ಪ್ರತಿ ದಿನವೂ ನಮ್ಮದು ಸಾವಿನೊಂದಿಗಿನ ಸರಸವಾಗಿರುತ್ತದೆ……”, ಮೊನ್ನೆ ಸೆಕ್ಸ್ ವರ್ಕರ್ಗಳ ಕೆಪಾಸಿಟಿ ಬಿಲ್ಡಿಂಗ್ (ಸಾಮಥ್ರ್ಯ ವೃದ್ಧಿ) ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ:

se1

se 2

“ಸಾರ್ ಪ್ರತಿ ದಿನವೂ ನಮ್ಮದು ಸಾವಿನೊಂದಿಗಿನ ಸರಸವಾಗಿರುತ್ತದೆ……”

ಅದೊಂದು ಅದ್ಭುತವಾದ ಅನುಭವ. ಸಮಾಜದ ಕಟ್ಟಕಡೆಯ ಮಹಿಳೆಯರವರು. ಮೈಮಾರಿಕೊಂಡು ಬೇರೆಯವರಿಗೆ ಸುಖ ಕೊಡುತ್ತಾ ತಾವು ಕರಗುತ್ತಾರೆ. ಇವರೇನು ಐಷಾರಾಮಿ ಹೊಟೇಲ್ಗಳಲ್ಲಿ ಬುಕ್ ಆಗಿ ಬಹಳ ಆಧುನಿಕ ಶೈಲಿಯ ವೇಶ್ಯಾವಾಟಿಕೆ ನಡೆಸುವವರಲ್ಲ. ತೀರ ಸಾಮಾನ್ಯವಾಗಿ ರಸ್ತೆ ಪಕ್ಕಗಳಲ್ಲಿ, ಪಾರ್ಕಗಳಲ್ಲಿ, ಸಿನಿಮಾ ಮಂದಿರಗಳಲ್ಲಿ ಗಿರಾಕಿಗಳನ್ನು ಹುಡುಕಿಕೊಂಡು ದಿನಕ್ಕೆ ಇನ್ನುರರಿಂದ ಮುನ್ನೂರು ರುಪಾಯಿ ಸಂಪಾದಿಸುವವರು. ಇಂಥಹ ಮಹಿಳೆಯರನ್ನು ಮಾಧ್ಯಮದ ಮುಂದೆ ಹೇಗೆ ಮಾತನಾಡಬೇಕು, ಏನು ಮಾತನಾಡಬೇಕು, ಹಾವ ಭಾವ ಹೇಗಿರಬೇಕು, ಹೇಗೆ ನಡೆದುಕೊಳ್ಳಬೇಕೆಂದು ಹೇಳಿ ಕೊಡುವ ಕೆಲಸ ಆದಾಗಿತ್ತು. ತರಬೇತಿ ಎಲ್ಲ ಮುಗಿದ ನಂತರ ಅಲ್ಲೆ ಇದ್ದ ಒಂದಿಬ್ಬರು ಲೈಂಗಿಕ ಕಾರ್ಯಕತರ್ೆಯರ ಜತೆ ಕೂತೂಹಲಕ್ಕೆ ಹಾಗೆ ಕೇಳಿದೆ. ಎಷ್ಟು ಸಂಪಾದಿಸುತ್ತೀರಿ? ಹೇಗೆ ಮತ್ತು ಎಲ್ಲಿ ಸಂಪಾದಿಸುತ್ತೀರೆಂದು? ಒಬ್ಬೊಬ್ಬರು ಒಂದೊಂದು ಕಥೆ ಹೇಳಿದರು. ಮನಸ್ಸೆಲ್ಲಾ ಸದಾ ನಾನು ತಿರುಗಾಡುವ ಬಳ್ಳಾರಿ ರಸ್ತೆಯಲ್ಲಿ ಸಾಲು ಸಾಲಾಗಿ ನಿಲ್ಲುವ ಲೈಂಗಿಕ ಕಾರ್ಯಕತರ್ೆಯರ ಬಗ್ಗೆ ಯೋಚಿಸುವಂತೆ ಮಾಡಿತು.
ಅಲ್ಲಿದ್ದ ಮಂಜುಳ ಹೇಳಿದಳು, ನಾನು ನನ್ನ ಗಂಡ ತೀರಿಕೊಂಡ ನಂತರ 8 ತಿಂಗಳ ಮಗುವನ್ನು ಎತ್ತಿಕೊಂಡು ಬೆಂಗಳೂರಿಗೆ ಕೆಲಕ್ಕಾಗಿ ಬಂದೆ. ಹೇಳಿಕೊಳ್ಳುವಂತ ಕೆಲಸ ಸಿಗಲಿಲ್ಲ, ಒಂದು ದಿನ ಮಗುವನ್ನು ಪಕ್ಕದವರ ಮನೆಯಲ್ಲಿ ಮಲಗಿಸಿ ಹೂ ತರುವುದಾಗಿ ತಿಳಿಸಿ ಗಟ್ಟಿ ಮನಸ್ಸು ಮಾಡಿ ದೇಹ ಮಾರಿಕೊಳ್ಳಲು ಹೋದೆ. ಗಿರಾಕಿಯೇನೂ ಸಿಕ್ಕ. ಬೆಂಗಳೂರಿನ ಕಲಾಸಿಪಾಳ್ಯಂ ಬಸ್ ನಿಲ್ದಾಣ ಅದು. ಮೊದಲಿಗೆ ಒಬ್ಬನೇ ಬಂದ. ಆನಂತರ ಮುಂದಿನ ಬಸ್ ನಿಲ್ದಾನದ ಬಳಿ ಇಬ್ಬರಾದರು. ಆನಂತರ ಆಟೋ ರಿಕ್ಷಾ ಬೆಂಗಳೂರಿನ ಸರಹದ್ದು ದಾಟಿ ಆನೇಕಲ್ ಬಳಿಯ ಹಳ್ಳಿಯೊಂದರ ಬಳಿ ಹೋಗುವಷ್ಟರಲ್ಲಿ ಮತ್ತೊಬ್ಬ ಅವರಿಗೆ ಜತೆಯಾದ ಒಟ್ಟು ಮೂವರಾದರು. ಅದ್ಯಾವುದೋ ಊರಿನ ಹೊರಗೆ ಕಣ ಮಾಡುವ ಸ್ಥಳದಲ್ಲಿದ್ದ ಗುಡಿಸಲೊಂದಕ್ಕೆ ಕರೆದೊಯ್ದರು. ಊಟ ಇರಲಿಲ್ಲ. ಬರೀ ಬಿಸ್ಕೆಟ್ ಹಾಗೂ ನೀರನ್ನು ಬಿಟ್ಟು ಏನೇನು ಕೊಡಲಿಲ್ಲ ಅವರು. ರಾತ್ರಿ ಇಡೀ ಮೂವರ ದೇಹದ ತೀಟೆ ತೀರಿಸಿದ ನಂತರ ಬೆಳಗಿನ ಜಾವ ಬಸ್ ಬರುತ್ತದೆ. ಆರು ಗಂಟೆಗೆ ಆ ಹಳ್ಳಿಯಿಂದ ಹೊರಡುತ್ತದೆ ಎಂದು ಹೇಳಿ ಬೆಳಗಿನ ಜಾವ ನನ್ನ ಜತೆ ಅವರು ಅಲ್ಲಿದ್ದ ಬಸ್ ನಿಲ್ದಾಣದ ಬಳಿ ಮಲಗಿದ್ದರು. ಒಬ್ಬನಿಗೆ ಮುನ್ನೂರು ಮಾತನಾಡಿದ್ದೆ ಮೂವರು ಬಂದರು, ಒಂಭೈನೂರು ಎಂದೆ ಎಷ್ಟೋ ಕೊಡುತ್ತೀವಿ ಮೊದಲು ಕೆಲಸ ಆಗಲಿ ಎಂದಿದ್ದರು. ಕಡೆಗೆ ಎಲ್ಲಾ ಮುಗಿದ ನಂತರ ಒಬ್ಬನೇ ಒಬ್ಬ ಐವತ್ತು ರುಪಾಯಿ ಕೊಟ್ಟಿದ್ದ. ಬೆಳಗಿನ ಜಾವ ಧಣಿವಾಗಿದ್ದರಿಂದ ಸ್ವಲ್ಪ ನಿದ್ದೆ ಬಂದಿತ್ತು. ಬಸ್ನ ಶಬ್ದ ಕೇಳಿ ಎಚ್ಚರವಾದಾಗ ಮೂವರೂ ಅಲ್ಲಿರಲಿಲ್ಲ. ದುಡ್ಡು ಸಿಗಲಿಲ್ಲ. ಬಸ್ ಹತ್ತಿ ಮನೆಗೆ ಬಂದಾಗ, ಎಂಟು ತಿಂಗಳ ಕಂದಮ್ಮ ಮಿಣಮಿಣ ಕಣ್ಣು ಬಿಡುತ್ತಾ ಮಲಗಿತ್ತು. ಪಕ್ಕದ ಮನೆಯವರಿಗೆ ಹೂ ತರಲು ಹೋದಾಗ ನನ್ನ ಪರಿಚಯದವರು ಸಿಕ್ಕಿದ್ದರು. ಅವರ ಮನೆಗೆ ಹೋದೆ ಅವರ ಊರಿನಿಂದ ಯಾವುದೇ ಬಸ್ ಸಿಗಲಿಲ್ಲ ಅದಕ್ಕಾಗಿ ಅಲ್ಲೆ ಮಲಗಿದ್ದು ಎದ್ದು ಮೊದಲ ಬಸ್ಸಿಗೆ ಬಂದೆ ಎಂದು ಸುಳ್ಳು ಹೇಳಿದೆ. ಇದು ನನ್ನ ಮೊದಲ ದಿನದ ಲೈಂಗಿಕ ವೃತ್ತಿಯ ಅನುಭವವಾಗಿತ್ತು ಎಂದಳು ಆಕೆ. ಮನಸ್ಸೆಲ್ಲಾ ಹಿಂಡಿದಂತಾಯಿತು. ಆಕೆ ಮುಂದುವರೆಸಿದಳು. ಸಾರ್ ಪ್ರತಿ ದಿನವೂ ನಮ್ಮದು ಸಾವಿನೊಂದಿಗಿನ ಸರಸವಾಗಿರುತ್ತದೆ. ನಮಗೆ ಯಾವ ಗಿರಾಕಿ ಸಿಗುತ್ತಾನೆ ಎನ್ನುವುದರ ಮೇಲೆ ನಮ್ಮ ಆ ದಿನದ ಬದುಕು ನಿಧರ್ಾರವಾಗುತ್ತದೆ. ನಮಗೆ ಸಿಗುವ ಗಿರಾಕಿಗಳೆಲ್ಲಾ ನೂರರಿಂದ ಐದುನೂರು ರುಪಾಯಿ ಗಿರಾಕಿಗಳೇ. ಅವರುಗಳು ನಮ್ಮನ್ನು ಯಾವುದಾದರೂ ಕತ್ತಲಿನ ಪೊದೆಗಳಿಗೋ ಅಥವಾ ಬಯಲಿಗೋ ಕರೆದೊಯ್ಯುತ್ತಾರೆ. ಕೆಲವೊಮ್ಮೆ ಅಲ್ಲೆ ಸಿಗುವ ಮರದ ಸೊಪ್ಪನ್ನು ಕೆಳಗೆ ಹಾಸಿಕೊಂಡು ಮಲಗಬೇಕಾಗುತ್ತದೆ. ಕೆಲವರು ವಿವಸ್ತ್ರಗೊಳಿಸಿ ಓಡಾಡಿಸುತ್ತಾರೆ. ವಿಕೃತ ಕಾಮಿಗಳು ಕೊಡಬಾರದ ಹಿಂಸೆ ಕೊಡುತ್ತಾರೆ. ಮಾಂಸದ ಮುದ್ದೆಯಂತೆ ನಮ್ಮನ್ನು ನಡೆಸಿಕೊಳ್ಳುತ್ತಾರೆ. ಬುದ್ಧಿವಂತಿಕೆ ಉಪಯೋಗಿಸಿ ಮೊದಲೇ ನಾವು ದುಡ್ಡು ಕೇಳಿದರೆ ಮಲಗಿದ್ದಾಗ ಅಥವಾ ಮೈಮರೆತಾಗ ತಾವೇ ಆ ಹಣವನ್ನು ಕದ್ದು ಬಿಡುತ್ತಾರೆ. ಕೆಲವರು ಇಲ್ಲಿ ಮಾತನಾಡುವುದೇ ಒಂದು ಕೆಲಸ ಆದ ನಂತರ ಕೊಡುವಾಗ ಕೊಡುವ ದುಡ್ಡೇ ಬೇರೆ. ನಾನಿಷ್ಟೇ ಮಾತನಾಡಿದ್ದು ಎನ್ನುತ್ತಾರೆ. ನಾವು ಯಾರಿಗೂ ಹೇಳುವ ಪರಿಸ್ಥಿತಿಯಲ್ಲಿ ಇರುವುದಿಲ್ಲ. ರೌಡಿಗಳ ಜತೆ ಹೋದರಂತೂ ನಮ್ಮ ಬಳಿ ಇರುವ ಉಮಾ ಗೋಲ್ಡ್ ಚೈನ್ ಗಳನ್ನೇ ಕಿತ್ತುಕಂಡು ದುಡ್ಡನ್ನೂ ಕೊಡದೇ ಕಳುಹಿಸುತ್ತಾರೆ. ಹೆಚಿಗೆ ಮಾತನಾಡಿದರೆ ಕುತ್ತಿಗೆ ಹಿಸುಕಲು, ಚಾಕು ಚೂರಿಗಳಿಂದ ಇರಿಯಲೂ ಅವರು ಹೇಸುವುದಿಲ್ಲ. ಕೆಲವೊಮ್ಮೆ ಪೊಲೀಸಿನವರ ಕೈಗೆ ಸಿಕ್ಕರಂತೂ ಠಾಣೆಯಲ್ಲಿ ಇರುವವರೆಲ್ಲಾ ಸರದಿಯಲ್ಲಿ ಮಲಗಿದರೂ ಒಂದು ನಯಾ ಪೈಸೆ ಕೊಡದೇ ಕಳುಹಿಸುತ್ತಾರೆ. ಮನೆ ಬಿಟ್ಟವರು ಮತ್ತೆ ಮನೆ ಕಡೆ ಬಂದಿಳಿದಾಗಲೇ ಬದುಕಿದೆವು ಎಂದೆನಿಸುತ್ತದೆ. ಪ್ರತಿದಿನ ಪ್ರತಿ ಕ್ಷಣ ಸವಾಲಾಗಿರುತ್ತದೆ. ಕೆಲವರು ಮಾತಾಡಿದಷ್ಟು ಪ್ರಾಮಾಣಿಕವಾಗಿ ದುಡ್ಡು ಕೊಡುತ್ತಾರೆ. ಒಟ್ಟಿನಲ್ಲಿ ಪ್ರತಿದಿನವೂ ಅಗ್ನಿ ಪರೀಕ್ಷೆಯಾಗಿರುತ್ತದೆ. ಅದೃಷ್ಟ ಕೆಟ್ಟದಾಗಿದ್ದರೆ ಬದುಕು ಅಲ್ಲೆ ಮುಗಿಯುತ್ತದೆ ಎಂದಳು ಮಂಜುಳ.
ಕುಡಿಯುತ್ತೀರಾ ಎಂದೆ. ಗಂಡನ ಜತೆ ಮಲಗಲು ಒಮ್ಮೆಮ್ಮೆ ಅಸಹ್ಯ ಹುಟ್ಟುತ್ತದೆ. ಹೀಗಿರುವಾಗ ಪ್ರತಿದಿನ ಒಬ್ಬೊಬ್ಬ ಕೆಲವೊಮ್ಮೆ ಇಬ್ಬರು ಮೂವರ ಜತೆ ಮಲಗುವಾಗ ಕುಡಿತವಿಲ್ಲದಿದ್ದರೆ ಆಗುವುದಿಲ್ಲ. ನಮಗೂ ಕೆಲವರು ಮಾಮೂಲಿ ಗಿರಾಕಿಗಳಿರುತ್ತಾರೆ. ಅವರಲ್ಲಿ ಕೆಲವರು ಕಳ್ಳರಿರುತ್ತಾರೆ. ಅವರುಗಳು ನಮ್ಮನ್ನು ಹೆಂಡಂದಿರಂತೆ ನಮ್ಮನ್ನು ನಡೆಸಿಕೊಳ್ಳುತ್ತಾರೆ. ರೆಗ್ಯುಲರ್ ಆಗಿ ಅವರ ಬಳಿಗೆ ನಾವು ಹೋಗುತ್ತ್ತಿರುತ್ತೇವೆ. ಅಪಾಯ ಕಡಿಮೆ ಎಂದಳು ಮಂಜುಳ……..
ಅಯ್ಯೋ ಪ್ರತಿದಿನ ಒಂದೊಂದು ಸ್ಟೋರಿ ಇರುತ್ತದೆ. ಒಬ್ಬೊಬ್ಬರದೂ ಒಂದೊಂದು ಸ್ಟೋರಿ ಇಲ್ಲಿ. ಪ್ರತಿದಿನ ಪ್ರತಿ ಕ್ಷಣ ನಮ್ಮ ಹೋರಾಟವಿರುತ್ತದೆ ಎಂದಳು ಅವರ ಟೀಂ ಲೀಡರ್ ರತ್ನ……..
ಮತ್ತೆ ಮಾತೇ ಹೊರಡಲಿಲ್ಲ ನನಗೆ. ತಕ್ಷಣ ಬಳ್ಳಾರಿ ರಸ್ತೆಯಲ್ಲಿ ಪ್ರತಿದಿನ ಸಾಲು ಸಾಲಾಗಿ ನಿಲ್ಲುವ ಸೆಕ್ಸ್ ವರ್ಕರ್ಗಳು ಕಣ್ಣ ಮುಂದೆ ಬಂದರು. ಕೆಲವೊಮ್ಮೆ ಪೊಲೀಸಿನವ್ರು ಅವರನ್ನು ಓಡಿಸಿಕೊಂಡು ಹೋಗುವುದನ್ನು ಅದರಲ್ಲೂ ಹಿಜಡಾಗಳು ಉಟ್ಟಿರುವ ಸೀರೆಗಳನ್ನು ಮೇಲೆತ್ತಿಕಂಡು ಬಳ್ಳಾರಿ ರಸ್ತೆಗಳಲ್ಲಿ ಓಡುವ ದೃಶ್ಯಗಳು ಕಣ್ಮುಂದೆ ಬಂದವು. ಮನಸ್ಸು ಭಾರವಾಯಿತು…………
ಹೀಗೆ ಪ್ರತಿದಿನ ಮಾನಸಿಕ ದೈಹಿಕ ಹಿಂಸೆಗೀಡಾಗುವ, ಮೈಮಾರಿಕೊಂಡು ಜೀವನ ಸಾಗಿಸುವ ಹೆಂಗಸರಲ್ಲಿ ನೈತಿಕ ಸ್ಥೈರ್ಯವನ್ನು ತುಂಬುವ, ಲೈಂಗಿಕ ಸೋಂಕು ಅದರಲ್ಲೂ ವಿಶೇಷವಾಗಿ ಹೆಚ್ ಐವಿ ಹರಡದಂತೆ ತಡೆಯುವ ಕೆಲಸವನ್ನು ಮಾಡುತ್ತಿವೆ ಸ್ವಸ್ತಿ, ವಿಜಯಾ ಹಾಗೂ ಜ್ಯೋತಿ ಮಹಿಳಾ ಸಂಘಗಳು. ಅದರಲ್ಲೂ ಹೆಚ್ಐವಿ ಪಾಸಿಟೀವ್ ಇರುವ ಲೈಂಗಿಕ ಕಾರ್ಯಕತರ್ೆಯರಿಗೆ ಬದುಕು ಎಂಬ ಯೋಜನೆಯನ್ನು ಈ ಸಂಘಗಳು ಹುಟ್ಟಿಹಾಕಿವೆ. ಈ ಯೋಜನೆಯಡಿ ಹೆಚ್ಐವಿ ಪಾಸಿಟೀವ್ ಇರುವ ಲೈಂಗಿಕ ಕಾರ್ಯಕತರ್ೆಯರು ತಮ್ಮಂತೇ ಬದುಕು ಸಾಗಿಸುತ್ತಿರುವ ಸಾವಿರಾರು ಮಂದಿ ಲೈಂಗಿಕ ಕಾರ್ಯಕತರ್ೆಯರನ್ನು ಒಗ್ಗೊಡಿಸುವ ಜತೆಗೆ ಹೆಚ್ಐವಿ ಹರಡದಂತೆ ತಡೆಯುವ ಕಾರ್ಯಕ್ರಮವನ್ನೂ ಆ ಮೂಲಕ ಜಾರಿಗೊಳಿಸುವ ಕೆಲಸವನ್ನು ಮಾಡುತ್ತಿದ್ದಾರೆ. ವಿಶೇಷವಾಗಿ ಕಳಂಕ ಮತ್ತು ತಾರತಮ್ಯ ಹೋಗಲಾಡಿಸಲು ಬದುಕು ಯೋಜನೆಯಡಿ ಈ ಲೈಂಗಿಕ ಕಾರ್ಯಕತರ್ೆಯರು ಹೋರಾಡುತ್ತಿದ್ದಾರೆ…..
ಅವರ ಹೋರಾಟದ ಬಗ್ಗೆ ಮುಂದೆ ಬರೆಯುತ್ತೇನೆ…….ಇಂಥಹ ಲೈಂಗಿಕ ವೃತ್ತಿನಿರತ ಹೆಚ್ಐವಿ ಪಾಸೀಟಿವ್ ಮಹಿಳೆಯರಿಗೆ ಮಾಧ್ಯಮವನ್ನು ಎದುರಿಸುವ, ಹೇಗೆ ಮಾತನಾಡಬೇಕು, ಯಾವುದನ್ನು ಮಾತನಾಡಬೇಕು, ಹಾವ ಭಾವಗಳು ಹೇಗಿರಬೇಕೆಂದು ತರಬೇತಿ ನೀಡಿದ್ದು, ಅವರುಗಳಿಗೆ ತಮ್ಮ ಹಕ್ಕುಗಳ ಪಡೆದುಕೊಳ್ಳಲು ಹೋರಾಡುವ ಶಕ್ತಿ ತುಂಬುವ ಕೆಲಸವನ್ನು ಮಾಡಿದ್ದು ನನಗೆ ತೃಪ್ತಿ ನೀಡಿತು………………ಇನ್ನೊಮ್ಮೆ ಬರೆಯುತ್ತೇನೆ……

—-ಎಂ.ಎನ್. ಚಂದ್ರೇಗೌಡ,
ಪತ್ರಕರ್ತ,
ಸೀಫಾರ್,
ಫ್ರಾಜೆಕ್ಟ್ ಕೋಆಡರ್ಿನೇಟರ್,
ಬೆಂಗಳೂರು. 
 

 

Grand Canyon Train and Bright Angel Lodge

Chaina Cold, Chali, Chali, Chali

Birthday party meetings

MNC in Coca Cola factory Headquarters in Atlanta, USA

 

ಇನ್ನು ಮುಂದೆ ಬಿಜೆಪಿಗೆ ವಲಸೆ ಬಂದ ನಾಯಕರ ಭಿನ್ನಮತ !

 

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ವಲಸೆ ಬಂದ ನಾಯಕರಿಗೆ ಸೂಕ್ತ ಸ್ಥಾನ ಮಾನ ದೊರಕಿಲ್ಲವೆಂಬ ಅಪಸ್ವರ ಈಗ ಆಂತರಿಕವಾಗಿ ಬಿಜೆಪಿಯಲ್ಲಿ ಎದ್ದಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಎಲ್ಲಾ ನಾಯಕರು ತಮ್ಮದೇ ಆದ ಬಣ ರಚಿಸಿಕೊಂಡು ಬಿಜೆಪಿ ನಾಯಕರಿಗೆ ಈ ಕುರಿತಂತೆ ಎಚ್ಚರಿಕೆ ನೀಡಲು ತಯಾರಿ ನಡೆಸಿದ್ದಾರೆ. ಇದರ ಸಾರಥ್ಯವನ್ನು ಮಾಜಿ ಸಚಿವ ವಿ. ಸೋಮಣ್ಣ ವಹಿಸಿಕೊಳ್ಳಲಿದ್ದು ಮಾಜಿ ಶಾಸಕ, ಮಂಡ್ಯ ಹುಲಿ ಡಿ.ಸಿ. ತಮ್ಮಣ್ಣ, ಮಾಜಿ ಸಚಿವ ಜಿ.ಟಿ. ದೇವೇಗೌಡ, ಮಾಜಿ ಸಚಿವ ಸಿ. ಚೆನ್ನಿಗಪ್ಪ, ಮಾಜಿ ಶಾಸಕ ಸಿ.ಪಿ. ಯೋಗೇಶ್ವರ್ ಈ ಬಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಮ್ಮ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಬಿಜೆಪಿಗೆ ವಲಸೆ ಬಂದ ಈ ನಾಯಕರಿಗೆ ಅವರವರ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಬೆಳೆಸಲಾಗಲಿ ಅಥವಾ ಅವರ ನಾಯಕತ್ವವನ್ನು ಉಳಿಸಲಾಗಲಿ ಯಾವುದೇ ರೀತಿಯ ಬೆಂಬಲವನ್ನು ಬಿಜೆಪಿ ನಾಯಕರು ನೀಡುತ್ತಿಲ್ಲ. ಪಕ್ಷತೊರೆದು ಬಂದ ಈ ನಾಯಕರ ಕಷ್ಟ ಸುಖಗಳನ್ನು ಕೇಳಲು ಯಾವುದೇ ಬಿಜೆಪಿ ನಾಯಕರು ಮುಂದೆ ಬರುತ್ತಿಲ್ಲವೆಂಬುದು ಈ ನಾಯಕರ ಮೊದಲ ದೂರು.
ಮಧುಗಿರಿಯಲ್ಲಿ ಚನ್ನಿಗಪ್ಪನನ್ನು ಇಂದು ಯಾರೂ ಮಾತನಾಡಿಸುತ್ತಿಲ್ಲ. ಪಕ್ಷೇತರ ಶಾಸಕ ವೆಂಕಟರಮಣಪ್ಪ ಸಚಿವರಾಗಿದ್ದರೂ ಚೆನ್ನಿಗಪ್ಪನನ್ನು ಕ್ಯಾರೆ ಎನ್ನುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ರಂತೂ ಚೆನ್ನಿಗಪ್ಪನನ್ನು ಮರತೇ ಹೋಗಿದ್ದಾರೆ.  ಮದ್ದೂರಿನಲ್ಲಿ ಬಿಜೆಪಿ ಪಕ್ಷದ ಅಧಿಕೃತ ಅಭ್ಯಥರ್ಿಗಳ ವಿರುದ್ಧ ಕೆಲಸ ಮಾಡಿದ ಎಂಎಲ್ಸಿ ಮಧು ಮಾದೇಗೌಡರನ್ನೇ ಬಿಜೆಪಿ ನಾಯಕರು ಈಗಲೂ ಬೆಂಬಲಿಸುತ್ತಿದ್ದಾರೆ. ಮತ್ತೊಬ್ಬ ಪಕ್ಷೇತರ ಹಾಲಿ ಸಚಿವ ಪಿ. ನರೇಂದ್ರಸ್ವಾಮಿ ಬಿಜೆಪಿ ಬೆಳಸಲು ಏನೂ ಮಾಡುತ್ತಿಲ್ಲ. ಪಕ್ಷ ಬೆಳೆಸಲು ಶ್ರಮಿಸುತ್ತಿರುವ ತಮಗೂ ಅವರು ಬೆಂಬಲ ನೀಡುತ್ತಿಲ್ಲ ಎಂಬುದು ಮಾಜಿ ಶಾಸಕ ಡಿ.ಸಿ. ತಮ್ಮಣ್ಣರವರ ಗುರುತರ ದೂರು. ಹಾಲು ಒಕ್ಕೂಟ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆಯಲ್ಲಿ ಬಿಜೆಪಿ ನಾಯಕರು ಯಾವುದೇ ರೀತಿಯ ಬೆಂಬಲವನ್ನು ನೀಡಲಿಲ್ಲ. ಪರಿಣಾಮ ತಾಲುಕು ಪಂಚಾಯ್ತಿ, ಹಾಲು ಒಕ್ಕೂಟ ಜೆಡಿಎಸ್ ಪಾಲಾಯಿತು. ಹೀಗಾದರೆ ಜೆಡಿಎಸ್ನ ಭದ್ರಕೋಟೆ ಮಂಡ್ಯ ಜಿಲ್ಲೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ರಾಜಕೀಯ ಮಾಡುವುದಾದರೂ ಹೇಗೆಂದು ಡಿ.ಸಿ. ತಮ್ಮಣ್ಣ ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು ಜಿ.ಟಿ. ದೇವೇಗೌಡರು, ಮೈಸೂರಿನ ರಾಜಕೀಯದಲ್ಲಿ ಮೂಲೆ ಗುಂಪಾಗಿದ್ದಾರೆ. ಸಿ.ಪಿ. ಯೋಗೇಶ್ವರ್ ಇತ್ತೀಚೆಗಷ್ಟೇ ಸ್ವಲ್ಪ ಸಮಾಧಾನವಾಗಿದ್ದಾರೆ. ವಿ. ಸೋಮಣ್ಣನವರನ್ನು ಬೆಂಗಳೂರಿನ ಯಾವುದೇ ಬಿಜೆಪಿ ನಾಯಕರು ಮಾತನಾಡಿಸುತ್ತಿಲ್ಲ. ಜಗ್ಗೇಶ್ ಕೆಎಸ್ಆರ್ಟಿಸಿಯ ಉಪಾಧ್ಯಕ್ಷ ಪಟ್ಟ ಒಪ್ಪಿಕೊಂಡಿದ್ದರೂ ಸಂಪೂರ್ಣ ತೃಪ್ತಿಪಟ್ಟಿಲ್ಲ. ಆದ್ದರಿಂದ ವಲಸೆ ಬಂದವರ ಬಣ ಈಗ ಚುರುಕಾಗಲು ಸಿದ್ಧವಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇವರನ್ನು ಹೇಗೆ ಸಂಭಾಳಿಸುತ್ತಾರೆ ಕಾದು ನೋಡಬೇಕಾಗಿದೆ.

—ಎಂ.ಎನ್. ಚಂದ್ರೇಗೌಡ

Next AKKA conference is there in Newjersy, Madhu Rangaiah is working hard to make it a big success

 

San Francisco – Fisherman’s Wharf: Boudin Bakery & Cafe, Animals

Boudin Bakery, known for its Original San Francisco Sourdough French Bread, was established in 1849 by Isidore Boudin, son of a family of master barkers from Burgandy, France, who blended the sourdough popular among Gold Rush miners with French techniques. Steven Giraudo bought the bakery from the Boudin family in 1941. “Papa Steve”, an artisan breadmaker who immigrated to to San Francisco from Italy in 1935 had servd as Boudin’s master baker before taking over the business at age 22. Today Boudin has over 30 bakeries in California, and continues using the original starter yeast-bacteria culture it developed during the Gold Rush.

Boudin’s flagship location, situated on Pier 39 along Fisherman’s Wharf, opened on 2005, replacing a smaller bakery that opened in 1975. The 26,000-square-foot space includes Bakers Hall, home to a Marketplace and Cafe, a patio with an outdoor fireplace, a full service restaurant, Bistro Boudin, and the Boudin Museum and Bakery Tour. A 5,000-square-foot demonstration bakery opens up to Jefferson Street with 30-foot windows where passersby can watch sixteen bakers trotating through shifts over a 22-hour work day produce nearly 3,000 loaves of bread daily. The dough is mixed on a 20-foot high platform and tossed to the bakers below. Finished bread travels to the cafe in wire baskets on an overhead railing. The sourdough bread museum, with a 28-foot-long time line display and a collection of artifacts from utensils and rolling pins to an antique bakery wagon, sits upstairs from the bakery.

Amarnath Gowda, Chandregowda, Thimmegowda….All gowda’s conference !

Sanfransisco, Govardhan, we call him gopi, his wife and mother

Inside the Universal studio’s, USA, Los Angeles

ಸ್ಲಗ್: ಯೂನಿವರ್ಸಲ್ ಸ್ಟುಡಿಯೋಸ್
ರಿಪೋರ್ಟರ್: ಎಂ. ಎನ್. ಚಂದ್ರೇಗೌಡ
ಡೇಟ್: 02- 02- 09
ಬೆಂಗಳೂರು
ಆಂಕರ್: ಈ ವಾರ ನೀವು ಭೇಟಿ ನೀಡುತ್ತಿರುವುದು ಅಮೆರಿಕಾದ ಲಾಸ್ ಏಂಜಲೀಸ್ ನಗರದಲ್ಲಿರುವ ಯೂನಿವರ್ಸಲ್ ಸ್ಟುಡಿಯೋಗೆ. ಇಂಥಹ ಸ್ಟುಡಿಯೋಸ್  ಅಲರ್ಾಂಡೋದಲ್ಲೂ ಇವೆ. ಆದರೆ ಹಾಲಿವುಡ್ನ ಸಿನಿಮಾ ಸ್ಟಾರ್ಗಳೆಲ್ಲಾ ಲಾಸ್ ಏಂಜಲೀಸ್ನ ಬೆವಲರ್ಿ ಹಿಲ್ಸ್ನಲ್ಲಿ ವಾಸಿಸುತ್ತಿರುವುದರಿಂದ ಜತೆಗೆ ಸಿನಿಮಾಗೆ ಸಂಬಂಧಿಸಿದ ಚಟುವಟಿಕೆಗಳೆಲ್ಲಾ ಇಲ್ಲೇ ನಡೆಯುವುದರಿಂದ ಇಲ್ಲಿನ ಸ್ಟುಡಿಯೋಗಳಿಗೆ ಗ್ಲಾಮರ್ ಹೆಚ್ಚು. ಇಡೀ ಒಂದು ದಿನ ಬೇಕಾಗುತ್ತದೆ ಈ ಸ್ಟುಡಿಯೋ ಟೂರ್ ಮಾಡಲು. ಬನ್ನಿ ಈಗ ಚಂದ್ರೇಗೌಡ ಸ್ಟುಡಿಯೋ ಟೂರ್ ಮಾಡ್ತಾರೆ, ಏನೇನು ವಿವರ ಕೊಡ್ತಾರೆ ನೋಡೋಣ ಬನ್ನಿ…..

ಫ್ಯಾಕೇಜ್ ಫಾಲೋಸ್…………..

ವಾಯ್ಸ್ ಓವರ್ 1:
ಲಾಸ್ ಏಂಜಲೀಸ್ ನಗರದ ಹೃದಯಭಾಗದಿಂದ ಸುಮಾರು 40 ಕಿಲೋಮೀಟರ್ ಪ್ರಯಾಣಿಸಿದರೆ ಎದುರಾಗುತ್ತದೆ ಹಾಲಿವುಡ್ ಎಂಬ ಬೃಹತ್ ಗಾತ್ರದ ಬೋರ್ಡ. ಈ ಬೋರ್ಡ ಅಲ್ಲೆಲ್ಲೋ ಗುಡ್ಡದ ಮೇಲಿದ್ದರೆ ಕೆಳಗೆ ಸೃಷ್ಟಿಯಾಗಿದೆ ಯೂನಿವರ್ಸಲ್ ಸ್ಟುಡಿಯೋಸ್ ಮಾಯಾನಗರಿ. ಅದೊಂದು ಅತ್ಯಂತ ಖುಷಿಕೊಡುವ, ಎಲ್ಲರೂ ನಿಬ್ಬೆರಗಾಗಿ ನೋಡುವಂಥಹ, ಅತ್ಯಂತ ದುಬಾರಿ ಸಿನೆಮಾಗಳನ್ನು ನಿಮರ್ಿಸುವ ನಗರಿ ಅದು. ಜುರಾಸಿಕ್ ಪಾರ್ಕ, ಮಮ್ಮಿಯಂಥಹ ಹೊಸ ಪ್ರಯೋಗಗಳ ಸಿನಿಮಾಗಳು ಸೃಷ್ಟಿಯಾಗಿದ್ದೇ ಇಲ್ಲಿನ ಸ್ಪೆಷಲ್ ಎಫೆಕ್ಟ್ ಸ್ಟುಡಿಯೋಗಳಲ್ಲಿ. ಅಲರ್ಾಂಡೊದಲ್ಲೂ ಇಂಥಹ ಯೂನಿವರ್ಸಲ್ ಸ್ಟುಡಿಯೋ ಇದೆ. ಅದಕ್ಕಿಂತ ಹೆಚ್ಚು ಪ್ರಸಿದ್ಧಿಯಾಗಿರುವುದು ಲಾಸ್ ಏಂಜಲೀಸ್ ಸ್ಟುಡಿಯೋಸ್ಗಳೇ. ಯುನಿವರ್ಸಲ್ನ ಪ್ರವೇಶ ದ್ವಾರದಲ್ಲೇ ನಮ್ಮನ್ನು ಸ್ವಾಗತಿಸುತ್ತವೆ ಆಕ್ಟರ್, ಡೈರೆಡಕ್ಟರ್, ಕ್ಯಾಮರಾಮನ್ ಹಾಗೂ ಸೌಂಡ್ ರೆಕಾಡರ್ಿಸ್ಟ್ಗಳ ಕಲಾಕೃತಿಗಳು. ಹೊರಗೆ ಒಳಗೆ ಎಲ್ಲಾ ಕಡೆ……. ಇಲ್ಲಿ ಅದ್ಭುತ ಸೃಷ್ಟಿಗಳೇ……………….ದಿ ಸಿಂಪ್ಸನ್ ರೈಡ್, ರಿವೆಂಜ್ ಆಫ್ ಮಮ್ಮಿ, ಜುರಾಸಿಕ್ ಪಾಕರ್್, ಟಮರ್ಿನೆಟರ್- 2, ವಾಟರ್ ವಡರ್್, ಸ್ಪೆಷಲ್ ಎಫೆಕ್ಟ್ಸ್ ಸ್ಟೇಜಸ್, ಯೂನಿವರ್ಸಲ್ ಅನಿಮಲ್ ಆಕ್ಟರ್ಸ್…… ಹೀಗೆ ನಾನಾ ವಿಭಾಗಗಳಿವೆ ಯೂಸಿವರ್ಸಲ್ ಸ್ಟುಡಿಯೋನಲ್ಲಿ…..ನಾನು ಮೊದಲಿಗೆ ದಡಬಡಿಸಿ ಹೊರಟಿದ್ದು ಸ್ಟುಡಿಯೋ ಟುರ್ಗೆ. ಈ ರೈಡ್ನಲ್ಲಿ ಹೋಗಲು ನೂಕು ನುಗ್ಗಲಿರುತ್ತದೆ ಅಲ್ಲಿ. ಏಕೆಂದರೆ ಯಾರೊಬ್ಬರೂ ಈ ರೈಡನ್ನು ಮಿಸ್ ಮಾಡಿಕೊಳ್ಳುವುದಿಲ್ಲ ಇಲ್ಲಿ. ಉದ್ದನೆ ಕ್ಯೂನಲ್ಲಿ ನಿಂತರೆ ವಿಶೇಷ ಟ್ರೇನ್ಗಳಲ್ಲಿ ಜನರನ್ನು ಒಳಗೆ ಕರೆದೊಯ್ಯುತ್ತಾರೆ…. ಈ ಟ್ರೇನ್ಗಳು ರಸ್ತೆ ಮೇಲೆ ನೆಲದ ಮೇಲೆ ಎರಡೂ ಕಡೆ ಚಲಿಸಬಲ್ಲವು.

ಪ್ರತಿದಿನ ಇಲ್ಲಿನ ಸ್ಟುಡಿಯೋಗಳಲ್ಲಿ ಶೂಟಿಂಗ್ ನಡೆಯುತ್ತಲೇ ಇರುತ್ತದೆ. ಶೂಟಿಂಗ್ನಲ್ಲಿ ನಿರತರಾದವರಿಗೆ ಯಾವುದೇ ತೊಂದರೆಯಾಗದಂತೆ ಗೈಡ್ಗಳು ಸ್ಟುಡಿಯೋ ಟೂರ್ ಮಾಡಿಸುತ್ತಾರೆ. ನಾನು ಇದುವರೆಗೆ ನೋಡಿದ್ದುದು ಹೈದ್ರಾಬಾದ್ನಲ್ಲಿದ್ದ ರಾಮೋಜಿರಾವ್ ಸ್ಟುಡಿಯೋ ಮಾತ್ರ. ಆದರೆ ಇಲ್ಲಿನ ಸ್ಟುಡಿಯೋಗಳಿಗೂ ರಾಮೋಜಿ ಫಿಲಂ ಸಿಟಿಗೂ ಅಜಗಜಾಂತರ ವ್ಯತ್ಯಾಸ. ಕೇವಲ ಗಾತ್ರದಲ್ಲಷ್ಟೇ ಅಲ್ಲ, ವಿಸ್ತಾರ, ವಿವರ ಅಗಾಧತೆ ಎಲ್ಲದರಲ್ಲೂ. ಇಲ್ಲಿನ ಸ್ಪೆಷಲ್ ಎಫೆಕ್ಟ್ಸ್ನ ಸೌಲಭ್ಯಗಳು ರಾಮೋಜಿಯಲ್ಲಿಲ್ಲ………

ಮೊದಲಿಗೆ ಭೂಕಂಪನದ ಅನುಭವ ನೀಡುವ ಮರದ ಬ್ರಿಡ್ಜ್ ಮೇಲೆ ಸಾಗುತ್ತದೆ ನಮ್ಮ ಮಿನಿ ಟ್ರೇನ್. ಬ್ರಿಡ್ಜ್ ಕುಸಿದ ಅನುಭವವಾಗುತ್ತದೆ ಜನ ಕಿಟ್ಟನೆ ಕಿರುಚಿಕೊಳ್ಳುತ್ತಾರೆ……ಆದರೆ ಟ್ರೇನ್ ಬೀಳದೇ ಮುಂದೆ ಸಾಗುತ್ತದೆ…………… ಅಲ್ಲಿಂದ ಹಾದು ಮುಂದೆ ಹೋದರೆ “ಬಿಗ್ ಫ್ಯಾಟ್ ಲಯರ್” ಮೆಕ್ಸಿಕನ್ ಚಲನಚಿತ್ರದಲ್ಲಿ ಬಳಸಿರುವ ಪ್ರವಾಹದ ಸ್ಟಂಟನ್ನು ನೆನಪಿಸುವ ಸ್ಥಳಕ್ಕೆ ಬಂದು ನಿಲ್ಲುತ್ತದೆ ನಮ್ಮ ಟ್ರೇನ್………..ಫ್ಲೋ…. ನೋಡು ನೋಡುತ್ತಿದ್ದಂತೆಯೇ ಅಲ್ಲೊಂದು ಕೃತಕ ಮಳೆ, ಪ್ರವಾಹ ಸೃಷ್ಟಿಯಾಗುತ್ತದೆ ಅಲ್ಲಿ……ಟ್ರೇನ್ ಕೊಚ್ಚಿ ಹೋಗಬಹುದೆಂದು ಗಾಬರಿಪಡುವಷ್ಟರಲ್ಲಿ ನೀರು ನಿಂತು ಹೋಗುತ್ತದೆ ಅಲ್ಲಿ.
  
ಅಲ್ಲಿಂದ ಮುಂದೆ ಸಾಗಿದರೆ ಸ್ಪೆಷಲ್ ಎಫೆಕ್ಟ್ ತೋರಿಸುವ ಕಾರುಗಳ ಪ್ರದರ್ಶನ………….ಕಾರುಗಳಿಂದ ಡ್ಯಾನ್ಸ್ ಮಾಡಿಸುತ್ತಾರೆ ಇಲ್ಲಿ….ಮ್ಯಾಸಿಕ್ಗೆ ಕಾರ್ಗಳು ಡ್ಯಾನ್ಸ್ ಮಾಡುತ್ತವೆ ಇಲ್ಲಿ……….ಸ್ಪೆಷಲ್ ಎಫೆಕ್ಟ್ ಕಣ್ಣ ಮುಂದೆ ಕಾಣುತ್ತದೆ. ಫ್ಲೋ……. ಅಲ್ಲಿಂದ ಮುಂದೆ ಬಂದರೆ ಶೂಟಿಂಗ್ ಸ್ಟಂಟ್ನ ದೃಶ್ಯ ಕಣ್ಮುಂದೆ ಬರುತ್ತದೆ. ವ್ಯಕ್ತಿಯೊಬ್ಬನನ್ನು ಶೂಟ್ ಮಾಡಲಾಗುತ್ತದೆ. ಪಿಸ್ತೂಲ್ಗಳು ಮಾತನಾಡುತ್ತವೆ. ಹೆಣ ಬೀಳುತ್ತದೆ. ಶೂಟಿಂಗ್ ಸ್ಟಂಟ್ ಮುಕ್ತಾಯವಾಗುತ್ತದೆ.
ಡೆಸ್ಪರೇಟ್ ಹೌಸ್ವೈಫ್ ಸಿನಿಮಾಕ್ಕೆ ಹಾಕಿದ್ದ ವಿಸ್ಟಿರಿಯಾ ಲೇನ್ನ ಸೆಟ್ಟನಲ್ಲಿ ಸಾಗಿ ಮುಂದೆ ಬಂದರೆ ವಿಮಾನವೊಂದು ಉರುಳಿ ಬಿದ್ದಿರುವ ದೃಶ್ಯ ಕಂಡು ಬರುತ್ತದೆ. ಅದು ಉರುಳಿ ಬೀಳುವ ಮುನ್ನ ಐದಾರು ಕಟ್ಟಡಗಳಿಗೆ ಢಿಕ್ಕಿ ಹೊಡೆದಿರುತ್ತದೆ. ಎಲ್ಲ ಕಡೆ ಚೆಲ್ಲಾಪಿಲ್ಲಿಯಾಗಿ ಮೃತದೇಹಗಳು ಬಿದ್ದಿರುತ್ತವೆ ಅಲ್ಲಿ. ಅದೊಂದು ಭಯಾನಕ ದೃಶ್ಯದಂತೆ ಕಂಡುಬರುತ್ತದೆ. ವಿಮಾನದ ಎಂಜಿನ್ ಒಂದು ಕಡೆ ಪುಡಿ ಪುಡಿಯಾಗಿ ಬಿದ್ದಿದ್ದರೆ ವಿಮಾನ ಒಡೆದು ಮೂರು ಹೋಳಾಗಿರುತ್ತದೆ. ಬೆಂಕಿ, ಹೊಗೆ ಅಲ್ಲಲ್ಲಿ ಭುಗಿಲೇಳುತ್ತಿರುತ್ತದೆ. ಇದೇನಿದು ವಿಮಾನ ಅಪಘಾತ ಯಾವಾಗ ಆಯಿತೆಂದು ಆತಂಕ ಪಡುವಷ್ಟರಲ್ಲಿ ಇದೆಲ್ಲಾ ಸೆಟ್ ಅಲ್ಲವಾ ಎಂದು ನಿರಾಳವಾಗುತ್ತದೆ…….. ಅಷ್ಟೊಂದು ನೈಜವಾಗಿ ಕಾಣುತ್ತದೆ ಆ ಸೆಟ್. ಅದ್ಭುತ ಎನಿಸುತ್ತದೆ. ಟ್ರೇನ್ ಮುಂದೆ ಸಾಗುತ್ತದೆ……

ಅಲ್ಲಿಂದ ಮುಂದೆ ಬಂದರೆ ಸ್ಪéೆಷಲ್ ಎಫೆಕ್ಟ್ ಸ್ಟುಡಿಯೋದಲ್ಲಿ ಟಮರ್ಿನೇಟರ್ ಸಿನಿಮಾದಲ್ಲಿ ಕಂಡು ಬರುವ ಬೆಂಕಿ ಭುಗಿಲೇಳುವ, ನೀರು ಧುಮ್ಮಿಕ್ಕುವ ದೃಶ್ಯಗಳು ನಮ್ಮ ಕಣ್ಮುಂದೆ ಬರುತ್ತವೆ. ಕರೆಂಟ್ ಶಾಕ್ ಹೊಡೆಯುತ್ತದೆ ಅಲ್ಲಿ. ನೀರು ಧುಮ್ಮಿಕ್ಕುತ್ತದೆ…….ನೀರಿನಲ್ಲಿ ಟ್ರೇನ್ ಮುಳುಗಿ ಹೋಗಬಹುದೆಂದು ಆತಂಕ ಪಡುವಷ್ಟರಲ್ಲಿ ಟ್ರೇನ್ ಹೊರಬರುತ್ತದೆ………………….

ಆನಂತರ ಮತ್ತೊಮದು ಸ್ಟುಡಿಯೋದಲ್ಲಿ ಪೈರೋಟೆಕ್ನಿಕ್ ಬಳಸಿ ಸೃಷ್ಟಿಸಲಾದ ಬೆಂಕಿಯ ಕೆನ್ನಾಲೆಗಳ ದೃಶ್ಯಗಳನ್ನು ಸ್ಪೆಷಲ್ ಎಫೆಕ್ಟ್ ಸ್ಟುಡಿಯೋದಲ್ಲಿ ಕಾಣಬಹುದಾಗಿದೆ……………ಹಾಲ್ನ ತುಂಬೆಲ್ಲಾ ಬೆಂಕಿಯ ಕೆನ್ನಾಲಿಗೆಗಳು…………..ನಾವೆಲ್ಲಾ ಎಲ್ಲಿ ಸುಟ್ಟು ಕರಕಲಾಗಿಬಿಡಬಹುದೆಂಬ ಆತಂಕ ಅಲ್ಲಿ………….ಜನ ಕಿರುಚಾಡುತ್ತಾರೆ. ಶಾಖ ಹೆಚ್ಚಾಗುತ್ತದೆ. ಬೆಂಕಿ ನಮ್ಮನ್ನೆಲ್ಲಾ ಆವರಿಸಿಕೊಂಡು ಬಿಟ್ಟಿತೇನೋ ಎಂದು ಭಯ ಶುರುವಾಗುವಷ್ಟರಲ್ಲಿ ನಮ್ಮ ಟ್ರೇನ್ ಹೊರಬರುತ್ತದೆ…….ನಿರಾಳವಾಗುತ್ತದೆ ಮನಸ್ಸಿಗೆ.
ನಂತರ ಕೊಳವೊಂದರಲ್ಲಿ ಸ್ಟಂಟ್ ನಡೆಯುತ್ತದೆ. ಅಲ್ಲೂ ಬೆಂಕಿ ಚಿಮ್ಮುತ್ತದೆ. ನೀರಿನಲ್ಲಿ ಅಡಗಿದ್ದ ಕೃತಕ ವೈಟ್ ಫಿಷ್ ನಮ್ಮ ಮೇಲೆ ನುಗ್ಗಿ ಬರುತ್ತದೆ. ಮಕ್ಕಳು ಕಿರಿಚಾಡುತ್ತದೆ. ಟ್ರೇನ್ ಮುಂದಕ್ಕೆ ಹೋಗುತ್ತದೆ. ಅಲ್ಲಿಗೆ ನಮ್ಮ ಸ್ಟುಡಿಯೋ ಟೂರ್ ಮುಗಿಯುತ್ತದೆ.
ಆಂಕರ್: ಯೂನಿವರ್ಸಲ್ ಸ್ಟುಡಿಯೋಸ್ನಲ್ಲಿರುವ ಮಮ್ಮಿ ಹಾಗೂ ಜುರಾಸಿಕ್ ಪಾರ್ಕಗಳನ್ನು ಶೂಟ್ ಮಾಡಲು ಇಲ್ಲಿ ಅವಕಾಶ ಇಲ್ಲ. ಮಮ್ಮಿ ಹಾಗೂ ಜುರಾಸಿಕ್ ಪಾಕರ್್ ಸಿನಿಮಾವನ್ನು ಶೂಟ್ ಮಾಡಿದ ಸೆಟ್ಗಳನ್ನು ಹಾಗೆಯೇ ಉಳಿಸಿಕೊಂಡು ಪ್ರವಾಸಿಗರು ನೋಡಲು ಅವಕಾಶ ಮಾಡಿಕೊಡಲಾಗಿದೆ. ಜುರಾಸಿಕ್ ಪಾಕರ್್ನಲ್ಲಿ ಡೈಯಾನೋಸರ್ ಹಾಗೂ ಮಮ್ಮಿ ಕ್ಯಾರಕ್ಟರ್ಗಳ ಪ್ರಮುಖ ಸೆಟ್ಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಮಮ್ಮಿ ರೈಡ್ನಲ್ಲಿ ಜನರು ಕುಳಿತುಕೊಳ್ಳುವ ಟ್ರೇನ್ ಎಷ್ಟು ವೇಗವಾಗಿ ತೆರಳುತ್ತದೆಂದರೆ ಕಣ್ಣು ಮುಚ್ಚದೆ ಕುಳಿತುಕೊಳ್ಳಲು ಸಾಧ್ಯವೇ ಇಲ್ಲ ಎನಿಸುತ್ತದೆ. ಮಮ್ಮಿ ಸಿನೆಮಾದಲ್ಲಿ ಮನುಷ್ಯರನ್ನು ತಿನ್ನುವ ಕಪ್ಪು ಹುಳುಗಳ ಸ್ಟಂಟನ್ನು ನಾವು ಒಳಗೆ ನೋಡಬಹುದಾಗಿದೆ. ಈಗ ಒಂದು ಬ್ರೇಕ್ ತೆಗೆದುಕೊಳ್ಳೋಣ. ಮುಂದಿನ ಭಾಗದಲ್ಲಿ ಸ್ಕೈ ಡೈವಿಂಗ್ ಟ್ರೇನಿಂಗ್, ಸ್ಪೆಷಲ್ ಎಫೆಕ್ಟ್ ಪ್ರಾತ್ಯಕ್ಷಿಕೆಗಳನ್ನು ನೋಡೋಣ….

ಆಂಕರ್; ಸೆಷಲ್ ಎಫೆಕ್ಟ್ ಸ್ಟುಡಿಯೋ ನೋಡಲು ದೊಡ್ಡ ಕ್ಯೂಗಳಲ್ಲಿ ನಿಲ್ಲಬೇಕಾಗುತ್ತದೆ ಅಲ್ಲಿ. ಬನ್ನಿ ಸ್ಪೆಷಲ್ ಎಫೆಕ್ಟ್ನ ಬಗ್ಗೆ ಚಂದ್ರೇಗೌಡ ಮತ್ತಷ್ಟು ಮಾಹಿತಿ ನೀಡುತ್ತಾರೆ, ನೋಡೋಣ ಬನ್ನಿ.

ವಾಯ್ಸ್ ಓವರ್ 2: ಸ್ಪೆಷಲ್ ಎಫೆಕ್ಟ್ ಸ್ಟುಡಿಯೋ ನೋಡಲು ಮೂವಿಂಗ್ ಸ್ಟೆಪ್ಸ್ ಬಳಸಿ ಪಾತಾಳದಷ್ಟು ಕೆಳಗೆ ಇಳಿಯಬೇಕಾಗುತ್ತದೆ. ಮೂವಿಂಗ್ ಸ್ಟೇರ್ಗಳನ್ನು ಬಳಸಿ ಇಳಿಯುವುದೇ ಮಜಾ ಇಲ್ಲಿ. ದೊಡ್ಡವರು ಮಕ್ಕಳಂತಾಡುತ್ತಾರೆ. ಮಕ್ಕಳು ಮಗುವಾಗುತ್ತಾರೆ ಈ ಮೂನಿಂಗ್ ಸ್ಟೇರ್ಸ್ಗಳ ಮೇಲೆ.
ಕೆಳಗೆ ಇಳಿದರೆ ಜುರಾಸಿಕ್ ಪಾಕರ್್ನಲ್ಲಿ ಡೈಯಾನೋಸರ್ ಹಾಗೂ ಮಮ್ಮಿ ಕ್ಯಾರಕ್ಟರ್ಗಳ ಪ್ರಮುಖ ಸೆಟ್ಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಆದರೆ ಶೂಟಿಂಗ್ ಅವಕಾಶ ಇಲ್ಲಾ ಇಲ್ಲಿ. ಆದರೂ ಜುರಾಸಿಕ್ ಪಾಕರ್್ನ ಹೊರಗಡೆ 80 ಅಡಿ ಆಳಕ್ಕೆ ಮೂವಿಂಗ್ ಟ್ರೇನ್ ಬೀಳುವ, ಜನ ಕಿಟ್ಟನೆ ಕಿರುಚಾಡುವ ದೃಶ್ಯ ಸೆರೆಹಿಡಿದೆ ನಾನು. ಜುರಾಸಿಕ್ ಪಾರ್ಕನಲ್ಲಿ ಪೋಟೋಗ್ರಫಿಗೆ ನಿಷೇಧವಿದ್ದರೂ ಕದ್ದು ಮುಚ್ಚಿ ಒಂದಷ್ಟು ಚಿತ್ರಗಳನ್ನು ಕ್ಲಿಕ್ ಮಾಡಿದೆ ನಾನು.

ಮುಂದೆ ಸ್ಪೆಷಲ್ ಎಫೆಕ್ಟ್ ಸ್ಟುಡಿಯೋದಲ್ಲಿ ಘಾಡ್ಜಿಲ್ಲಾ, ಡೈಯಾನೋಸೋರ್ ಸೇರಿದಂತೆ ಚಿತ್ರ ವಿಚಿತ್ರ ಕ್ಯಾರಕ್ಟಗಳನ್ನು ಹೇಗೆ ಸೃಷ್ಟಿಸಲಾಗುತ್ತದೆ,  ಈ ಕ್ಯಾರೆಕ್ಟರ್ಗಳನ್ನು ಇಟ್ಟುಕೊಂಡು ನೈಜವೆಂಬಂತೆ ಹೇಗೆ ಶೂಟಿಂಗ್ ಮಾಡಲಾಗುತ್ತದೆ, ಮನುಷ್ಯನ ಜತೆ ಪ್ರಾಣಿಗಳು ಮಾತನಾಡುವ, ಫೈಟ್ ಮಾಡುವ ಸೀನ್ಗಳನ್ನು ಹೇಗೆ ಚಿತ್ರೀಕರಿಸಲಾಗುತ್ತದೆ ಎಂಬ ಪ್ರಾತ್ಯಕ್ಷಿಕೆ ತೋರಿಸಲಾಗುತ್ತದೆ. ನೋಡಲು ಬರುವ ಮಕ್ಕಳನ್ನು ಸ್ಟೇಜ್ ಮೇಲೆ ಕರೆದು ಅಲ್ಲಿನ ಮಾಡಿರೇಟರುಗಳು ತಮಾಷೆ ಮಾಡುತ್ತಾ ಇಲ್ಲವನ್ನೂ ತೋರಿಸುತ್ತಾರೆ. ತಿಳಿಸುತ್ತಾರೆ. ಅಲ್ಲಿದ್ದ ಮನುಷ್ಯನನ್ನು ಸ್ಕೆಲಿಟನ್ ಮಾಡಿ ತೋರಿಸಿ ಮಕ್ಕಳನ್ನು ಬೆಚ್ಚಿಬೀಳುವಂತೆ ಮಾಡುತ್ತಾರೆ. 

ಯೂನಿವರ್ಸಲ್ ಸ್ಟುಡಿಯೋಸ್ನ ಸ್ಟ್ರೀಟ್ ವಾಕ್ನಲ್ಲಿ ಮೈನವಿರೇಳಿಸುವ ಸ್ಕೈ ಡೈವಿಂಗ್ ತರಬೇತಿ ಕೇಂದ್ರವಿದೆ. ನಾವೆಲ್ಲಾ ಭಂಗಿ ಜಂಪ್ ನೋಡಿದ್ದೇವೆ. ಆದರೆ ಭಂಗಿ ಜಂಪ್ನಂಥಲ್ಲ ಸ್ಕೈಡೈವಿಂಗ್. ಅಲ್ಲಿ ಹಗ್ಗ ಕಟ್ಟಿಕೊಂಡು ಎತ್ತರದಿಂದ ಜಿಗಿದರೆ ಇಲ್ಲಿ ಕೆಳಗಿನಿಂದ ನುಗ್ಗುವ ರಭಸದ ಗಾಳಿಗೆ ಮನುಷ್ಯ ಮೇಲಕ್ಕೆ ಹಾರುತ್ತಾನೆ. ಆಕಾಶದಲ್ಲಿ ಹಾರಾಡಿದಾಗ ಮನುಷ್ಯ ಗಾಳಿಯ ಜತೆ ಹೇಗೆ ಸಮತೋಲನ ಕಾಯ್ದುಕೊಳ್ಳಬೇಕು ಎಂಬುದನ್ನು ಇಲ್ಲಿ ಹೇಳಿಕೊಡಲಾಗುತ್ತದೆ. ನನ್ನ ಸ್ನೇಹಿತ ಎಡ್ವರ್ಡ ಸ್ಕೈಡೈವಿಂಗ್ ತರಬೇತಿ ಪಡೆದ. ಆತನಿಗೆ ಆ ಕೇಂದ್ರದ ಟ್ರೇನರ್ ತರಬೇತಿ ನೀಡಿದ. ಗಾಳಿಯ ರಭಸ ಹೆಚ್ಚಿರುವಾಗ ಹೇಗೆ ಕೈಕಾಲನ್ನು ಆಗಸದಲ್ಲಿ ಚಾಚಬೇಕು ಎಂಬುದನ್ನು ತೋರಿಸಿಕೊಟ್ಟ. ತಲೆಕೆಳಗೆ ಮಾಡಿ ಬ್ಯಾಲೆನ್ಸ್ ಮಾಡುವುದನ್ನು ಆತ ಹೇಳಿಕೊಟ್ಟ. ನನ್ನ ಬೀಜಿಂಗ್ ಸ್ನೇಹಿತೆ ಸಹ ಇದನ್ನು ಖುಷಿ, ಖುಷಿಯಿಂದ ನೋಡಿದಳು.

ಆಂಕರ್: ಮುಂದಿನ ಭಾಗದಲ್ಲಿ ನೀವು ನೋಡಲಿರುವುದು ವಾಟರ್ ವಡರ್್ನ ಷೋ…..ಈ ಷೋನಲ್ಲಿ ಏನೆಲ್ಲಾ ಸ್ಟಂಟ್ಗಳಿರುತ್ತವೆ ಎಂಬುದನ್ನು ನೀವೆ ನೋಡಿ……ಈಗ ಮತ್ತೊಂದು ಬ್ರೇಕ್.

ಆಂಕರ್: ವಾಟರ್ ವಡರ್್ನಲ್ಲಿ ನಡೆಯುವುದು ಜಲಚರಗಳ ಸ್ಟಂಟ್ ಅಲ್ಲ. ಅಲ್ಲಿ ನಡೆಯುವುದೆಲ್ಲಾ ಮನುಷ್ಯರು ಮಾಡಿ ತೋರಿಸುವ ಸ್ಟಂಟ್ಗಳು. ಹಾಲಿವುಡ್ ಸಿನಿಮಾದಂತೆ ನಡೆಯುತ್ತದೆ ಈ ವಾಟರ್ ವಡರ್್ನ ಸ್ಟಂಟ್ ಷೋ……………..

ವಾಯ್ಸ್ ಓವರ್ 3: ಹಳೆ ತಗಡುಗಳು, ಷೀಟ್ಗಳಿಂದ ನಿಮರ್ಿಸಲಾಗಿರುವ ಮಿನಿ ಸ್ಟೇಡಿಯಂನಲ್ಲಿ ಇನ್ಯಾವ ರೀತಿಯ ಷೋ ನಡೆಯಬಹುದೆಂದು ಉದಾಸೀನತೆ ತಂದುಕೊಳ್ಳುವಷ್ಟರಲ್ಲಿ ವಾಟರ್ ವಡರ್್ನ ಸ್ಟಂಟ್ ಷೋ ಶುರುವಾಗುತ್ತದೆ. ವಾಟರ್ ಸ್ಕೂಟರ್ಗಳು, ಬೋಟ್ಗಳು ಭೋರ್ಗರೆಯುತ್ತವೆ ಅಲ್ಲಿ. ಸ್ಟಂಟ್ ಮಾಸ್ಟರ್ ಒಬ್ಬ ಬಕೆಟ್ನಲ್ಲಿ ನೀರು ತುಂಬಿಕೊಂಡು ಪ್ರೇಕ್ಷಕರತ್ತ ಚಿಮ್ಮುತ್ತಾನೆ………………ಮತ್ತೊಂದು ಹೊಸ ಲೋಕ ಸೃಷ್ಟಿಯಾಗುತ್ತದೆ. ಆ ಷೋನಲ್ಲಿ ನಾಯಕ, ನಾಯಕಿ ಇರುತ್ತಾರೆ. ಇವರಿಬ್ಬರಿಗೆ ತೊಂದರೆ ನೀಡಲು ವಿಲನ್ ಸಹ ಇರುತ್ತಾನೆ. ನಾಯಕ, ಖಳನಾಯಕನ ತಂಡಗಳ ನಡುವೆ ದೊಡ್ಡ ಕಾಳಗವೇ ನಡೆಯುತ್ತದೆ ಅಲ್ಲಿ. ಮೆಷಿನ್ ಗನ್ಗಳು ಭೋರ್ಗರೆಯುತ್ತವೆ. ಪಟಾಕಿಗಳು ಗಗನಕ್ಕೆ ಚಿಮ್ಮುತ್ತವೆ. ಎಲ್ಲಾ ಕಡೆ ಸ್ಟಂಟ್ಗಳ ಪ್ರದರ್ಶನವಾಗುತ್ತದೆ. ಜೋಕರ್ಗಳು ನೀರಿನ ಕೊಳದ ಹೊರಗಡೆ ಜಿಗಿದು ಕುತೂಹಲ ಮೂಡಿಸುತ್ತಾರೆ. ಮರದ ವಿಮಾನವೊಂದು ಎಲ್ಲಿಂದಲೋ ಹಾರಿ ಬಂದು ಕೊಳಕ್ಕೆ ಬೀಳುತ್ತದೆ. ಖಳನಾಯಕನ ವಿರುದ್ಧ ನಾಯಕ ಜಯ ಸಾಧಿಸುವುದರೊಂದಿಗೆ ಈ ಷೋ ಮುಕ್ತಾಯವಾಗುತ್ತದೆ. ಸ್ಟಂಟ್ ಮಾಸ್ಟರ್ಗಳು ಕರತಾಡನಕ್ಕೆ ತಲೆ ಬಾಗುತ್ತಾರೆ.

ಆಂಕರ್: ಸಾರಿ ವೀಕ್ಷಕರೆ ಕಾಲದ ಅಭಾವ. ಈ ವಾರ ನಾವು ತಿಳಿಸಿದಂತೆ ಬೆವಲರ್ಿ ಹಿಲ್ಸ್ನಲ್ಲಿರುವ ಹಾಲಿವುಡ್ ಸ್ಟಾರ್ಗಳ ಐಷಾರಾಮಿ ಭಂಗಲೆಗಳನ್ನು ನಿಮಗೆ ತೋರಿಸಲು ಸಾಧ್ಯವಾಗಿಲ್ಲ ನಮಗೆ. ಮುಂದಿನ ವಾರ ಖಮಡಿತವಾಗಿಯೂ ಬೆವಲರ್ಿ ಹಿಲ್ಸ್ನ ಭಂಗಲೆಗಳ ಜತೆ, ಕೊಡೆಕ್ ಥಿಯೇಟರ್ ಮುಂದಿರುವ ಸ್ಟಾರ್ ಫೇಮ್ ವಾಕ್ ಬಗ್ಗೆಯೂ ನಿಮಗೆ ಮಾಹಿತಿ ನೀಡುತ್ತೇವೆ. ಅದ್ಭುತ ಕಲಾವಿದನೊಬ್ಬನ ಕೈಚಳಕ, ಯೂನಿವರ್ಸಲ್ ಸ್ಟುಡಿಯೋದಲ್ಲಿರುವ ಅನಿಮಲ್ ಆಕ್ಟರ್ಗಲನ್ನು ನಿಮಗೆ ಪರಿಚಯ ಮಾಡಿಕೊಡಲಿದ್ದೇವೆ. ಅಲ್ಲಿಯವರೆಗೂ ಗುಡ್ ಬೈ.

ಬಲಿಷ್ಠ ಜಾತಿಗಳಲ್ಲಿ ಒಗ್ಗಟ್ಟು ಕಡಿಮೆ, ದುರ್ಬಲ ಜಾತಿಗಳಲ್ಲಿ ಒಗ್ಗಟ್ಟು ಜಾಸ್ತಿ ಎಂಬುದಕ್ಕೆ ನಿದರ್ಶನ ಕೋಮಾರಪಂಥ ಕ್ಷತ್ರಿಯ ಸಮಾಜ

ಇವರು ಬೆರಳೆಣಿಕೆಯಷ್ಟು ಜನರಿದ್ದಾರೆ. ಆದರೆ ಎಷ್ಟು ಕ್ರಿಯಾಶೀಲರೆಂದರೆ ತಮ್ಮದೇ ಆದ ಬ್ಯಾಂಕ್, ವಸತಿ ಸಮುಚ್ಚಯ ಹೀಗೆ ಹಲವಾರು ಸಂಘ ಸಂಸ್ಥೆಗಳನ್ನು ಮಾಡಿಕೊಂಡಿದ್ದಾರೆ. ಯಾರಿಗಾದರೂ ಬ್ಯಾಂಕ್ ಸಾಲ ಬೇಕೆಂದರೆ ಪ್ರತಿಯೊಬ್ಬರೂ ಸಹಾಯ ಮಾಡುತ್ತಾರೆ. ತಮ್ಮಲ್ಲಿ ಆಥರ್ಿಕವಾಗಿ ದುರ್ಬಲರಿದ್ದ ಕೆಲವರಿಗೆ ತಮ್ಮ ವಸತಿ ಸಮುಚ್ಚಯದಲ್ಲಿ ಮೂರು ಬೆಡ್ ರೂಂ ಕೋಣೆಗಳನ್ನು ಒಂದು ಕೋಣೆ ಅಪಾಟರ್್ಮೆಂಟನ್ನಾಗಿ ಪರಿವತರ್ಿಸಿಕೊಟ್ಟಿದ್ದಾರೆ. ಪ್ರತಿಯೊಬ್ಬರ ಸಮಸ್ಯೆಗಳಿಗೆ ಎಲ್ಲರೂ ಸ್ಪಂದಿಸುತ್ತಾರೆ. ದುರ್ಬಲ ವರ್ಗದ ಜಾತಿಗಳು ಒಗ್ಗಟ್ಟಾದರೆ ಎನೆಲ್ಲಾ ಸಾಧಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ. ಆದರೆ ಪ್ರಬಲ ವರ್ಗದ ಜನರಲ್ಲಿ ಒಗ್ಗಟ್ಟಿರದಿರಲು ಕಾರಣಗಳೇನು ಎಂಬುದು ತೀವ್ರ ಕುತೂಹಲ ಕೆರಳಿಸಿದೆ ನನಗೆ. ಈ ಬಗ್ಗೆ ಮತ್ತೊಮ್ಮೆ ವಿವರವಾಗಿ ಬರೆಯುತ್ತೇನೆ. ಹೀಗೆ ಒಗ್ಗಟ್ಟಾಗಿರುವ ಕೋಮಾರಪಂಥ ಸಮಾಜದ ಒಂದು ವರ್ಗದವರನ್ನು ನಾನು ಭೇಟಿ ಮಾಡಿದ್ದೆ ಅವರ ಪೋಟೋಗಳು ಕೆಲವು ಇಲ್ಲಿವೆ ನೋಡಿ.

ನ್ಯೂಯಾಕರ್್ನ ಎಂಪೈಟ್ ಸ್ಟೇಟ್ ಬಿಲ್ಡಿಂಗ್ನ ನೆತ್ತಿಯ ಮೇಲೆ…ನಿಂತು ಸುತ್ತಲೂ ಒಮ್ಮೆ ನೋಡಿ…..

Empire State Building: At Fifth Avenue and 34th Street stands New York City’s most famous fixture – starring in over 90 movies, a star of gigantic proportions.
The Empire State Building Your first stop is the 86th floor observatory.

 

Once again the world’s tallest skyscraper in NYC (it was for 40 years until they built the World Trade Center) the symbol of this city was constructed in only two years – 1930 to 31 and the 1,453 foot colossus instantly became a tourist magnet.
Even King Kong came to visit!

Entering the spacious Art Deco lobby lathed in 10,000 square feet of marble, we’ll head downstairs for our tickets to the observation levels.

A gift shop but the real fun comes when you step outside onto the city’s best wrap-around terrace.

That funny looking triangular building on 23rd Street where Broadway and Fifth Avenue cross is known as the Flatiron Building. It was built in 1892

The Chrysler Building seems close enough to touch

And right next door, there’s the Citicorp Building, with its slanted roof and the Met Life Building on Park Avenue

If we look uptown, there’s the GE Building at Rockefeller Center.

That black and white building is 9 West 57th Street (the one with the big red 9 on the sidewalk). Central Park lies behind.

There’s not too much to see facing west and the Hudson River but if you get close enough and look down, there’s Macy’s at Herald Square

Another elevator is going to take us up 16 floors to the 102nd floor observatory.

This is completely enclosed and much smaller. But you can get some interesting views from here.

Note: The 102nd Floor Observatory is often closed due to the increased volume of visitors.

 

ಭೂಮಿ ಬಳಗದ ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮಕ್ಕೆ ಬನ್ನಿ

ಸ್ನೇಹಿತರೆ ಭೂಮಿ ಬಳಗ (ಹಳ್ಳಿಯಿಂದ ಬಂದು ಪಟ್ಟಣದಲ್ಲಿ ನೆಲೆಸಿರುವ, ಹಳ್ಳಿಗಳ ಬೇರುಗಳನ್ನು ಇನ್ನೂ ಇಟ್ಟುಕೊಂಡಿರುವ ಯುವಕರ ಗುಂಪು) ದ ನೂತನ ಕಚೇರಿಯ ಉದ್ಘಾಟನೆ ಇದೇ 6 ರಂದು ಭಾನುವಾರ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. ಶಾಸಕರುಗಳಾದ ಎಂ. ಕೃಷ್ಣಪ್ಪ ಹಾಗೂ ಅವರ ಪುತ್ರ ಪ್ರಿಯಾ ಕೃಷ್ಣ ನೂತನ ಕಚೇರಿಯನ್ನು ಉದ್ಘಾಟಿಸಲಿದ್ದಾರೆ. ನಿಮ್ಮೆಲ್ಲರ ಹಾರೈಕೆ ಆಶೀವರ್ಾದ ನಮಗೆ ಬೇಕಾಗಿದೆ. ಬನ್ನಿ ಆ ದಿನ….

ನಮ್ಮ ವಿಳಾಸ:
ನಂ. 2020, ಆಶೀವರ್ಾದ, ಮೊದಲನೇ ಮುಖ್ಯರಸ್ತೆ, ಎಂ. ಸಿ. ಲೇಔಟ್, ಜೈಮುನಿರಾವ್ ಸರ್ಕಲ್ ಬಳಿ, ಮಾಗಡಿ ಮುಖ್ಯರಸ್ತೆ. ಹೆಚ್ಚಿನ ಮಾಹಿತಿಗೆ ಸಂಪಕರ್ಿಸಿ: 99161 3264

My Chicago friends Sridevi and her husband..who lives in Downtown Chicago

Legislator M Krishnappa inaugurates Bhumi Balaga trust’s new office in Bangalore

Bhumi Balaga picture appears in Ee Sanje

Sea World’s Fairy Penguin exhibit Penguin Point

  

Penguin Point is located at the northern end of Sea World near Dolphin Cove and has a very natural feel to it. It contains a variety of substrates such as gravel, rock and grass for the birds to enjoy, as well as a very large pool. 

With 30 specially designed burrows, Sea World hopes to hear the waddle of little webbed-feet in this year’s breeding season. 

Penguin Point can house up to 60 birds and is a great attraction for the kids.

ವಿಮಾನದ ಕಿಟಕಿಯಿಂದ ಕ್ಲಿಕ್ಕಿಸಿದ ಪೋಟೋಗಳ ನೋಡಿ…………

ಆಕಾಶದಾಗೆ ಯಾರೋ ಮಾಯಗಾರನು ಚಿತ್ತಾರ ಬಿಡಿಸಿ ಹೋಗಿದ್ದಾನೆ ಎನ್ನಿಸುತ್ತದೆ ಒಮ್ಮೆ ನಾವು ವಿಮಾನದ ಒಡಲಲ್ಲಿ ಕುಳಿತು ಕಿಟಕಿ ಆಚೆ ನೋಡಿದರೆ. ಅದು ಅಂಥಹ ಅದ್ಭುತ ಅನುಭವವನ್ನು ನೀಡುತ್ತದೆ. ಜತೆಗೆ ಸಾವಿರಾರು ಅಡಿಗಳ ಮೇಲಿನಿಂದ ಭೂಮಂಡಲವನ್ನು ನೋಡುವಾಗ ನಾವು ಭಾವುಕರಾಗುತ್ತೇವೆ. ಮನಸ್ಸು ಕವಿಯಾಗುತ್ತದೆ.

Can you just try to find out where is fuck off board?

Orlando (ಅಲರ್ಾಂಡೋ) ರಜಾ ದಿನಗಳ ಮಜಾ…..

Shobha Karandlaje visits Dr Kaminirao’s residence, meets her bed ridden husband

ಗ್ರಾಮೀಣ ಬದುಕಿನ ಚಿತ್ರಗಳ ನೋಡಿ…..ಎಂಥ ಜೀವಂತಿಕೆ ಇದೆ, Annadaataaa……

ಉದಯ ಟಿವಿ ಈ ಸಂಜೆ ಸತ್ಯ ಅವರು ಈ ಚಿತ್ರಗಳನ್ನ ಕಳುಹಿಸಿದ್ರು. ಗ್ರಾಮೀಣ ಜನರ ಬದುಕಿನ ಬಗ್ಗೆ ಅವರಿಗಿರುವ ಕಾಳಜಿ ನಿಜಕ್ಕೂ ಕುತೂಹಲ ಕೆರಳಿಸುತ್ತದೆ. ಅವರ ಸ್ನೇಹಿತರು ಈ ಚಿತ್ರಗಳನ್ನ ಅವರಿಗೆ ಕಳುಹಿಸಿದ್ರಂತೆ. ಈ ರೀತಿ ಎಲ್ಲರೂ ಬಗೆ ಬಗೆಯ ಚಿತ್ರಗಳನ್ನು ಸಂಗ್ರಹಿಸಿದ್ರೆ ಹೇಗೆ?

ಮಮ್ಮಿ ವಿಗ್ರಹಗಳು……ಮತ್ತಷ್ಟು ಅಮೆರಿಕಾ ಚಿತ್ರಗಳು

ಅಮೆರಿಕಾ ಮೋಜಿನ ಮಜದಲ್ಲಿ…….

ಪಿ. ಆರ್. ಶ್ರೀನಿವಾಸ್ party

ಪಿ.ಆರ್. ಶ್ರೀನಿವಾಸ್ ಅಂದರೆ ನಮಗೆಲ್ಲಾ ಪ್ರೀತಿಯ ಸೀನಣ್ಣ. ಇವರು ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ತಿಳಿಯೋದಿಲ್ಲ. ಅಂಥಹ ದಾನಿ ಇವರು. ಸುಮಾರು ನೂರು ಎಕರೆ ಭೂಮಿಯನ್ನು ಆದಿಚುಂಚನಗಿರಿ ಮಠಕ್ಕೆ ದಾನ ನೀಡಿದ ಉದಾರಿಗಳು ಇವರು. ಈಗಿನ ಈ ಭೂಮಿಯ ಮೌಲ್ಯ ಎನಿಲ್ಲವೆಂದರೂ 50 ಕೋಟಿ ರುಪಾಯಿ. ಸೀನಣ್ಣ ಭೂಮಿ ಬಳಗದ ಟ್ರಸ್ಟಿ ಆಗಿರುವುದೇ ನಮಗೆಲ್ಲಾ ಖುಷಿಕೊಟ್ಟಿದೆ. 

ಗ್ರ್ಯಾಂಡ್ ಇನ್ Hotel Party ಚಿತ್ರಗಳು

ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು Wishing all of you avance happy new year, ricky in Boppasamudra, Malavalli

ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು :ಯಾವುದಾದರೂ ನಿರ್ಣಯ ಕೈಗೊಳ್ಳಿ.

 2009 ನ್ನು ಮುಗಿಸಿ 2010 ಕ್ಕೆ ಕಾಲಿಡುತ್ತಿದ್ದೇವೆ. ಹೊಸ ನಿರ್ಣಯಗಳನ್ನು ಕೈಗೊಳ್ಳಬೇಕು. ಹೊಸದನ್ನು ಇನ್ನು ಮುಂದೆ ಮಾಡಬೇಕು. ಎಲ್ಲವನ್ನು ಪಾಸಿಟೀವ್ ಆಗಿ ಹೊಸದಾಗಿ ಆರಂಭಿಸಬೇಕೆಂಬ ತುಡಿತ ಎಲ್ಲರಲ್ಲೂ ಇರುತ್ತದೆ ಎಂದು ಭಾವಿಸಿದ್ದೇನೆ. ಆದರೆ ಎಲ್ಲವನ್ನೂ ಮಾಡಲು ಆಗುವುದಿಲ್ಲ. ಆದ್ದರಿಂದ ಯಾವುದಾದರೂ ಒಂದೋ ಅಥವಾ ಎರಡನ್ನೋ ಮಾಡುವ ನಿರ್ಣಯ ಕೈಗೊಳ್ಳಿ. ಆಗ ಅವುಗಳನ್ನು ಪಾಲನೆ ಮಾಡಬಹುದಾಗಿದೆ. ಆರೋಗ್ಯಕ್ಕೆ ಸಂಬಂಧಿಸಿದ ನಿರ್ಣಯಗಳನ್ನು ಕೈಗೊಂಡರೆ ಉತ್ತಮ. ಏಕೆಂದರೆ ಆರೋಗ್ಯವೇ ಭಾಗ್ಯ. ಆರೋಗ್ಯವೊಂದಿದ್ದರೆ ಎಲ್ಲವನ್ನೂ ಸಾಧಿಸಬಹುದು, ಗಳಿಸಬಹುದು. ಆದ್ದರಿಂದ ನಿರ್ಣಯ ಕೈಗೊಳ್ಳುವ ಮುನ್ನ ಸರಿಯಾಗಿ ಯೋಚಿಸಿ ಕೈಗೊಳ್ಳಿ. ಯಾರೊಂದಿಗಾದರೂ ಮಾತನಾಡುವುದನ್ನು ಬಿಟ್ಟಿದ್ದರೆ ಅವರನ್ನು ಮಾತನಾಡಿಸಯವ ನಿರ್ಣಯ ಕೈಗೊಳ್ಳಿ. ಸಾಲ ಮಾಡಿದ್ದರೆ ತೀರಿಸಿ ಹೊಸ ಅಧ್ಯಾಯವನ್ನು ಆರಂಭಿಸಲು ನಿರ್ಣಯಿಸಿ. ಓದುತ್ತಿದ್ದರೆ ಮುಂದಿನ ಅರ್ಧ ವರ್ಷದಲ್ಲಿ ಏನು ಮಾಡಲು ಸಾಧ್ಯವಾಗುತ್ತದೆ ಯೋಚಿಸಿ…………

ಹೊಸ ವರ್ಷದ ಆಚರಣೆ ನಡೆಯಿತು ಫಾಮ್ ಮೆಡೋಸ್ನಲ್ಲಿ

Hai Rickku, Mimmu

Amarnath Gowda’s masala dosa


ಸ್ಲಗ್: ಅಮರನಾಥಗೌಡ
ರಿಪೋರ್ಟರ್: ಎಂ. ಎನ್. ಚಂದ್ರೇಗೌಡ
ಡೇಟ್; 10/ 18- 03- 09
ಬೆಂಗಳೂರು

ಆಂಕರ್: ಅಮೆರಿಕಾಕ್ಕೊಬ್ಬರೇ ಅಮರನಾಥಗೌಡ ಎನ್ನುತ್ತಾರೆ ಅಮೆರಿಕಾ ಕನ್ನಡಿಗರು. ಇದು ಅಕ್ಷರಃ ನಿಜ. ಏಕೆಂದರೆ ಅಟಾನರ್ಿ ಅಮರನಾಥಗೌಡ ಅವರನ್ನು ಯಾರಾದರೂ ಏನನ್ನಾದರೂ ಕೇಳಿದರೆ, ಇಲ್ಲ, ನನ್ನಿಂದ ಆಗುವುದಿಲ್ಲ ಎಂದು ಅವರ ಬಾಯಿಂದ ಹೊರಬರುವುದೇ ಇಲ್ಲ. ಏನಾದರೂ ಪ್ರಯತ್ನ ಪಡೋಣ, ಅವರಿಗೆ ನೆರವಾಗೋಣ ಎನ್ನುತ್ತದೆ ಅವರ ಮನಸ್ಸು. ಗೌಡರು ಅಮೆರಿಕಾ ಕನ್ನಡ ಕೂಟಗಳ “ಅಕ್ಕ” ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು. ವಲಸೆ ಕಾನೂನಿಗೆ ಸಂಬಂಧಿಸಿದಂತೆ ಅಮೆರಿಕಾದಾದ್ಯಂತ ಸುಪ್ರಸಿದ್ಧರು. ಅಮೆರಿಕಾದ ಯಾವುದೇ ಮೂಲೆಗೆ ಹೋದರೂ ಅವರ ಕಕ್ಷಿದಾರರು, ಸ್ನೇಹಿತರು ನಿಮಗೆ ಸಿಗುತ್ತಾರೆಂದರೆ ಅವರ ಜನಪ್ರಿಯತೆಯನ್ನು ನೀವು ಊಹೆ ಮಾಡಿಕೊಳ್ಳಬಹುದು. ಬನ್ನಿ ಡೆಟ್ರಾಯಿಟ್ನಲ್ಲಿ ನೆಲೆಸಿರುವ ಅಮರನಾಥಗೌಡರನ್ನು ಈಗ ಪರಿಚಯ ಮಾಡಿಕೊಡಲಿದ್ದಾರೆ ಎಂ. ಎನ್. ಚಂದ್ರೇಗೌಡ.
ವಾಯ್ಸ್ ಓವರ್ 1;
ಅಮೆರಿಕಾಕ್ಕೊಬ್ಬರೇ ಅಮರನಾಥಗೌಡ ಎನ್ನುವಷ್ಟು ಹೆಸರು ಮಾಡಿರುವ ಗೌಡರು ಹುಟ್ಟಿ ಬೆಳೆದಿದ್ದು ಈಗಿನ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಕುಗ್ರಾಮ ಒಂದರಲ್ಲಿ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದ ಅಮರನಾಥಗೌಡರು, ಕಾಲೇಜಿನಲ್ಲಿ ಬಿ. ಎಲ್. ಶಂಕರ್ ಅವರ ಸಹಪಾಠಿ. ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಎಚ್.ಎಂ. ರೇವಣ್ಣ ಅವರ ಕಾಲೇಜು ರಾಜಕಾರಣದಲ್ಲಿ ಜತೆಗಿದ್ದವರು. ಆನಂತರ ಇದೇ ವಿವಿಯಲ್ಲಿ ಲಾ ಮಾಡಿದ ನಂತರ ಮುಂದೆ ಅವರ ಭಾವಮೈದುನ ಪ್ರಸಿದ್ಧ ವೈದ್ಯರಾದ ಮುನೇಗೌಡರ ಆಣತಿಯಂತೆ 1980 ರಲ್ಲಿ ಡೆಟ್ರಾಯಿಟ್ಗೆ ಕೆಲಸಕ್ಕಾಗಿ ತೆರಳಿದರು. ಇದೇ ಸಂದರ್ಭದಲ್ಲಿ ಅಲ್ಲಿನ ಮಿಚಿಗನ್ ವಿವಿಯಲ್ಲಿ ವಲಸೆ ಕಾನೂನಿಗೆ ಸಂಬಂಧಿಸಿದ ಮತ್ತೊಂದು ಪದವಿ ಪಡೆದ ಗೌಡರು, ಅಮೆರಿಕಾದಲ್ಲಿ 1988 ರಲ್ಲಿ ವಲಸೆ ಕಾನೂನನ್ನು ಪ್ರಾಕ್ಟೀಸ್ ಮಾಡಲು ಮಾನ್ಯತೆ ಪಡೆದುಕೊಂಡ ಮೊದಲ ಭಾರತೀಯ ಅಟಾನರ್ಿ ಎನಿಸಿಕೊಂಡರು. ಉದ್ಯೋಗಿಗಳಿಗೆ ನೀಡುವ ಹೆಚ್ 1 ಬಿ ವೀಸಾ ಕೊಡಿಸುವಲ್ಲಿ ಎತ್ತಿದ ಕೈ ಎನ್ನಿಸಿಕೊಂಡರು. ಇದರಿಂದ ಅಮೆರಿಕಾಕ್ಕೆ ತೆರಳಲು ಬಯಸಿದ ಲಕ್ಷಾಂತರ ಮಂದಿ ಭಾರತೀಯರಿಗೆ ಚಿರಪರಿಚಿತರಾದರು. ಎಲ್ಲಾ ಅಟಾನರ್ಿಗಳು ಹಣ ಕಟ್ಟಿಸಿಕೊಂಡು ಸೇವೆ ನೀಡಿದರೆ ಅಮರನಾಥಗೌಡರು ಸೇವೆ ನೀಡಿ ಕಕ್ಷಿದಾರರು ತೃಪ್ತರಾದ ನಂತರ ಹಣ ಪಡೆದರು. ಹಣ ನೀಡಲು ಅಶಕ್ತರಾಗಿದ್ದರೆ ಬೇಡ ಎಂದರು. ಅಂತರ ಕಂಪನಿ ವಗರ್ಾವಣೆ ವೀಸಾ ಎಲ್ – 1, ಎಂಪ್ಲಾಯ್ಮೆಂಟ್ ಬೇಸಡ್ ಪರ್ಮನೆಂಟ್ ರೆಸಿಡೆಂಸ್ಸ್ ವೀಸಾ (ಇಬಿ), ಸ್ಟುಡೆಂಟ್ ವೀಸಾ (ಎಫ್- 1), ಎಕ್ಸ್ಚೇಂಜ್ ವಿಸಿಟರ್ ವೀಸಾ (ಜೆ-1) ಹೀಗೆ ನಾನಾ ವಿಭಾಗಗಳಲ್ಲಿ ವೀಸಾವನ್ನು ಕೊಡಿಸುವಲ್ಲಿ ಅಮರನಾಥಗೌಡರು ಯಶಸ್ವಿ ಅಟಾನರ್ಿಯಾಗಿದ್ದರು. ಗೌಡರ ಸುದೀರ್ಘ 25 ವರ್ಷಗಳ ತಮ್ಮ ವೃತಿ ಬದುಕಿನುದ್ದಕ್ಕೂ ಯಾವುದೇ ಕಕ್ಷಿದಾರರಿಗೆ ನಿರಾಸೆ ಉಂಟುಮಾಡಿಲ್ಲ. ಯಾವುದೇ ಕಕ್ಷಿದಾರರು ಅವರ ಸೇವೆ ಬಗ್ಗೆ ನಿರಾಸೆ ವ್ಯಕ್ತಪಡಿಸಿಲ್ಲ. ಹಣ ಪಡೆಯದೆಯೂ ಗೌಡರು ನೂರಾರು ಮಂದಿ ಕನ್ನಡಿಗರಿಗೆ ಅವರ ಕೆಲಸ ಮಾಡಿಕೊಟ್ಟಿದ್ದಾರಂತೆ. ಅಮರನಾಥಗೌಡರೇನಾದರೂ ಬೆಂಗಳೂರಿನಲ್ಲಿ ಇದುವರೆಗೆ ಲಾ ಪ್ರಾಕ್ಟೀಸ್ ಮಾಡಿದ್ದರೆ ಯಾವತ್ತೋ ಇಲ್ಲಿ ಹೈಕೋಟರ್್ನ, ದಿಲ್ಲಿಯ ಸುಪ್ರೀಂಕೋಟರ್್ನ ನ್ಯಾಯಾಧೀಶ ರಾಗಿರುತ್ತಿದ್ದರೇನೋ…..

ಬೈಟ್: ಜೆಫ್ ವೈಸ್ಬಗರ್್, ಡೆಟ್ರಾಯಿಟ್ನ ಖ್ಯಾತ ವಕೀಲ
ಟಿಸಿಆರ್:

ನ್ಯೂಜಸರ್ಿಯಿಂದ ಹಿಡಿದು, ಉತ್ತರದ ಹ್ಯೂಸ್ಟನ್, ಪಶ್ವಿಮದ ಸ್ಯಾನ್ ಫ್ರಾನ್ಸಿಸ್ಕೋದವರೆಗೆ ಯಾವುದೇ ಕನ್ನಡಿಗನನ್ನು ಕೇಳಿದರೂ ಅಮರನಾಥಗೌಡರ ಬಗ್ಗೆ ಒಳ್ಳೆಯದನ್ನೇ ಹೇಳುತ್ತಾರೆ. ಮನೆ ಬಿಟ್ಟು ಬದುಕು ಕಟ್ಟಿಕೊಳ್ಳಲು ಸಾವಿರಾರು ಕಿಲೋಮೀಟರ್ ದೂರ ಹೋಗಿರುವ ಪ್ರತಿಯೊಬ್ಬ ಕನ್ನಡಿಗನಿಗೆ ಅಮರನಾಥಗೌಡರೇ ಪ್ರಥಮದಲ್ಲಿ ಒಂದು ರೀತಿಯ ಆಸರೆಯ ಅಕ್ಷಯ ಪಾತ್ರೆ. ಯಾವುದೇ ಸಲಹೆ,  ಸೂಚನೆ, ಸಹಾಯವನ್ನು ಗೌಡರಿಂದ ಯಾಚಿಸಿದರೆ ಅವರಿಂದ ಇಲ್ಲ ಎನ್ನುವ ಪದಗಳು ಹೊರಬೀಳುವುದೇ ಇಲ್ಲ. ಎಲ್ಲದಕ್ಕೂ ನಾನು ಸಹಾಯ ಮಾಡುತ್ತೇನೆ, ನಾನು ಕೊಡಿಸುತ್ತೇನೆ, ನಾನು ನೆರವು ದೊರಕಿಸಿಕೊಡುತ್ತೇನೆ…………..ಹೀಗೆ ಬರೀ ಅನ್ನುವುದಿಲ್ಲ ಹೇಳಿದ ಹಾಗೆ ಮಾಡಿಕೊಡುತ್ತಾರೆ. ಇಂಥಹ ನಡವಳಿಕೆ ಪ್ರದಶರ್ಿಸಿ ಬೆಳೆದ ಅಮರನಾಥಗೌಡರ ವ್ಯಕ್ತಿತ್ವ ಸಾವಿರಾರು ಕಿಲೋಮೀಟರ್ ದೂರ ಹೋಗಿ ನೆಲೆಸಿರುವ ಲಕ್ಷಾಂತರ ಕನ್ನಡಿಗರನ್ನು ಒಗ್ಗೂಡಿಸಲು ಸಾಧ್ಯವಾಗಿದೆ. ಗೌಡರ ಒಂದು ಪೋನ್ ಕರೆ ಐದೇ ನಿಮಿಷದಲ್ಲಿ ಅಮೆರಿಕಾದಾದ್ಯಂತ ಪ್ರತಿಧ್ವನಿಸಬಲ್ಲದು ಏಕೆಂದರೆ ಅಷ್ಟೊಂದು ಅದ್ಭುತವಾಗಿದೆ ಅವರ ಸಂಪರ್ಕ ಜಾಲ. ಸಿಯಾಟಿಲ್ನ ಯಾವುದೋ ಒಂದು ಹಳ್ಳಿಯಿಂದ ಕೆನಡಾದ ಟೊರೊಂಟೋವರೆಗೂ, ಕೊಲಂಬಿಯಾದ ಪ್ರಮುಖ ನಗರಗಳಲ್ಲೂ ಅವರ ಸ್ನೇಹಿತರು, ಕಕ್ಷಿದಾರರು ಇದ್ದಾರೆ. ಕಕ್ಷಿದಾರ ಜತೆ ಗೌಡರು ಕೇವಲ ವ್ಯವಹಾರಿಕ ಸಂಬಂಧವಷ್ಟೇ ಇಟ್ಟುಕೊಂಡಿರುವುದಿಲ್ಲ. ಅವರು ಎಲ್ಲರ ಜತೆ ಒಂದು ಮರೆಯಲಾರದ ಬಾಂಧವ್ಯ ಇಟ್ಟುಕೊಂಡಿರುತ್ತಾರೆ. ಗೌಡರ ಒಂದು ಕರೆ ಕೆಲವು ಗಂಟೆಗಳಲ್ಲಿ ಸಾವಿರ ಮಂದಿ ಕನ್ನಡಿಗ ಯುವಕರ ಪಡೆಯನ್ನು ಒಂದು ಜಾಗದಲ್ಲಿ ಕಲೆ ಹಾಕುವಷ್ಟು ಶಕ್ತವಾಗಿರುತ್ತದೆ. ಗೌಡರ ನಡೆ ನುಡಿಯಲ್ಲಿ ಯಾವುದೇ ಕೃತಕತೆ ಇರುವುದಿಲ್ಲ. ಸದಾ ಸಕಾರಾತ್ಮಕವಾಗಿ ಚಿಂತಿಸುವ ಯೋಚಿಸುವ ಅವರು, ಭಾರತ ಹಾಗೂ ಅಮೆರಿಕಾದಾದ್ಯಂತ ಲಕ್ಷಾಂತರ ಮಂದಿ ಸ್ನೇಹಿತರನ್ನು ಸಂಪಾದಿಸಿದ್ದಾರೆ. ಆದ್ದರಿಂದಲೇ ಗೌಡರು ಅಮೆರಿಕಾದ ಕನ್ನಡ ಕೂಟಗಳ ಒಕ್ಕೂಟ “ಅಕ್ಕ” ವನ್ನು ಸಮರ್ಥವಾಗಿ ಮುನ್ನಡೆಸಲು ಸಾಧ್ಯವಾಗಿದೆ. ಇವತ್ತು ಅಮೆರಿಕಾದ ನೆಲೆದಲ್ಲಿ ಕನ್ನಡದ ಮೆರವಣಿಗೆ ನಡೆಯಲು, ಕನ್ನಡ ಉಳಿಯಲು, ಕನ್ನಡಿಗರು ಒಗ್ಗಟ್ಟಾಗಲು ಗೌಡರ ಕಾಣಿಕೆಯೇ ಅಪಾರ. ಕನ್ನಡಿಗರೆಲ್ಲರೂ ಪ್ರತಿ ಎರಡು ವರ್ಷಕ್ಕೊಮ್ಮೆ ಒಂದೆಡೆ ಸೇರಲು, ಕನ್ನಡಿಗರೂ ಅಮೆರಿಕಾದಲ್ಲಿದ್ದಾರೆಂದು ನಾವೆಲ್ಲ ಅಲ್ಲಿಗೆ ಹೋಗಲು ಗೌಡರು ಪಟ್ಟ ಪರಿಶ್ರಮವೇ ಕಾರಣ ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು. ಅಮರನಾಥಗೌಡರೊಬ್ಬ ಅಂಥಹ ಅದ್ಭುತ ಸಂಘಟಕ. ಅವರ ಸಂಘಟನಾ ಶಕ್ತಿ ಅಪಾರ. ಕನರ್ಾಟಕದಲ್ಲಿ ಕನ್ನಡಿಗರನ್ನು ಒಗ್ಗೂಡಿಸಲು ನಮಗೇ ಕಷ್ಟವಾಗಿರುವ ಕನರ್ಾಟಕಕ್ಕಿಂತ ನೂರು ಪಟ್ಟು ದೊಡ್ಡದಾಗಿರುವ ಅಮೆರಿಕಾದಲ್ಲಿ ಕನ್ನಡಿಗರನ್ನು ಒಗ್ಗೂಡಿಸಿ, ಕನ್ನಡ ಉಳಿವಿಗೆ ಶ್ರಮಿಸುತ್ತಿರುವ ಗೌಡರ ಬಗ್ಗೆ ಹೆಮ್ಮೆ ಎನಿಸುತ್ತದೆ.

ಅಮೆರಿಕಾದ ಮಿಚಿಗನ್ ರಾಜ್ಯದ ಡೆಟ್ರಾಯಿಟ್ನಲ್ಲಿದೆ ಅಮರನಾಥ ಗೌಡರ ಮನೆ. ಅಮೆರಿಕಾದ ಮೂರನೇ ಅತ್ಯಂತ ದುಬಾರಿ ಬೆಲೆ ಬಾಳುವ ಪ್ರದೇಶ ಇದು. ಜನರಲ್ ಮೋಟರ್ಸ್ ಕಂಪನಿ ಸೇರಿದಂತೆ ಪ್ರಪಂಚದ ಎಲ್ಲ ಅತ್ಯಂತ ದುಬಾರಿ ಕಾರು ತಯಾರಿಕಾ ಕಂಪನಿಗಳೆಲ್ಲಾ ಇಲ್ಲಿ ನೆಲೆಯೂರಿವೆ. ನಾನು ಸಹ ಜನರಲ್ ಮೋಟರ್ಸ್ ಸಂಸ್ಥೆಗೆ ಭೇಟಿ ನೀಡಿದ್ದೆ. ಆದರೆ ಅಲ್ಲಿ ಶೂಟ್ ಮಾಡಲು ಅವಕಾಶ ಇರಲಿಲ್ಲ. ಆದ್ದರಿಂದ ಆ ಕಂಪನಿಯನ್ನು ಪರಿಚಯ ಮಾಡಿಕೊಡಲು ಸಾಧ್ಯವಾಗುತ್ತಿಲ್ಲ ನಿಮಗೆ. ಜನರಲ್ ಮೋಟರ್ಸ್ ಕಂಪನಿಯಲ್ಲೇ 5 ನೇ ಅಕ್ಕ ಸಮ್ಮೇಳನದ ಅಧ್ಯಕ್ಷ ರಮೇಶ್ಗೌಡ ಕೆಲಸ ಮಾಡುವುದು. ಈ ಕಂಪನಿಯ ಮುಂದೆ ನಿಂತರೆ ನೀವು ಕೆಲವೇ ನಿಮಿಷಗಳಲ್ಲಿ ನೂರಾರು ಬಗೆಯ ಕಾರುಗಳನ್ನು, ನೂರಾರು ಕಂಪನಿಗಳ ಕಾರುಗಳನ್ನು ನೋಡಬಹುದು. ಹಾಗೆಯೇ ಇಲ್ಲಿನ ಜಿಎಂ ಟವರ್ಗೆ ಹೋದರೂ ಕ್ಷಣಕ್ಕೊಮ್ಮೆ ಭಾರತೀಯರನ್ನು ಎದುರುಗೊಳ್ಳಬಹುದು. ಇದೇ ಸಿಟಿಯಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಅವರ ಅಮೆರಿಕಾ ಅಮೆರಿಕಾ ಸಿನಿಮಾದ ಕಾರ್ ಕಾರ್ ಹಾಡಿನ ಶೂಟ್ ನಡೆದಿದ್ದು. ಏಕೆಂದರೆ ಎಲ್ಲಿ ನೋಡಿದರೂ ಬರೀ ಕಾರುಗಳೇ. ಒಂದೊಂದು ಮನೆಯಲ್ಲಿ ಎಂಟು ಹತ್ತು ಕಾರುಗಳು……..ಹಾಗಿದೆ ಡೆಟ್ರಾಯಿಟ್ ಸಿಟಿ………………
 
ನಾನು ಇಂಡಿಯಾನ ಪೊಲೀಸ್ನಿಂದ ಡೆಟ್ರಾಯಿಟ್ಗೆ ಪ್ರಮಾಣ ಬೆಳೆಸಿದಾಗ ನನ್ನನ್ನು ಕರೆದೊಯ್ಯಲು ಬಸ್ ಸ್ಟೇಷನ್ಗೆ ಬರುವವರಿದ್ದರು ಅಮರನಾಥಗೌಡರು. ಆದರೆ ಕೆಲಸದ ಒತ್ತಡದ ಕಾರಣ ತುಮಕೂರು ದಯಾನಂದ್ ನನ್ನನ್ನು ಕರೆದೊಯ್ಯಲು ಬಂದಿದ್ದರು. ಅವರೊಂದಿಗೆ ಅಷ್ಟರಲ್ಲಾಗಲೇ ಅಕ್ಕ ಸಮ್ಮೇಳನ ಮುಗಿಸಿಕೊಂಡು ಅಮರನಾಥಗೌಡರ ಮನೆಗೆ ಬಂದಿದ್ದ ಬೆಂಗಳೂರಿನ ರಾಘವೇಂದ್ರ ರಾಜು, ಕೃಷ್ಣಾನಂದ್ ಇದ್ದರು. ದಯಾನಂದ್ ಜನರಲ್ ಮೋಟರ್ಸ್ ಕಂಪನಿಯಲ್ಲಿ ಕೆಲಸ ಮಾಡುವುದರಿಂದ ನಮ್ಮನ್ನು ಜನರಲ್ ಮೋಟರ್ಸ್ ಸಂಸ್ಥೆಗೆ ಕರೆದೊಯ್ದರು. ಆದರೆ ಅಂದು ರಜಾ ದಿನವಾದ್ದರಿಂದ ಒಳಗೆ ಹೋಗಲು ಅವಕಾಶ ಸಿಗಲಿಲ್ಲ. ಆನಂತರ ಕಂಪನಿಯ ಆವರಣದಲ್ಲಿ ಒಂದು ರೌಂಡ್ ಹಾಕಿ ಆನಂತರ ಅಮರನಾಥಗೌಡರ ಮನೆ ತಲುಪಿದೆವು.
ಅಮರನಾಥಗೌಡರ ಮನೆಯಲ್ಲಿ ಭೇಟಿಯಾದರು ಅವರ ಪತ್ನಿ ಸಾವಿತ್ರಿ. ಅಮರನಾಥಗೌಡರಿಗಿಂತಲೂ ಸಾವಿತ್ರಿ ಅವರಿಗೆ ಸಂಯಮ ಹೆಚ್ಚು. ಗುಣದಲ್ಲಿ ಅವರು ಗೌಡರನ್ನು ಹಿಂದಕ್ಕೆ ಹಾಕುತ್ತಾರೆ.
ಪ್ರತಿ ದಿನ ಗೌಡರ ಮನೆಗೆ ಒಬ್ಬರಲ್ಲ ಒಬ್ಬರು ಅತಿಥಿಗಳು ಬಂದಿರುತ್ತಾರೆ. ಒಂದಿಷ್ಟು ಬೇಜಾರು ಮಾಡಿಕೊಳ್ಳದೇ, ಸಿಡುಕದೇ ಅವರೆಲ್ಲರಿಗೂ ಊಟ ಉಪಚಾರ ನೋಡಿಕೊಳ್ಳುತ್ತಾರೆ ಸಾವಿತ್ರಿಯವರು. ಬೆಳೆದ ಹೆಣ್ಣು ಮಕ್ಕಳಿಗೆ ಅವರ ಕಾಲೇಜುಗಳಿಗೆ ಹೋಗಿ ಊಟ ತಿಂಡಿ ಕೊಟ್ಟು ಬರುತ್ತಾರೆ. ಆನಂತರ ಗೌಡರ ಕಚೇರಿಯಲ್ಲಿ ಕುಳಿತು ಕಚೇರಿ ವ್ಯವಹಾರ ನೋಡಿಕೊಳ್ಳುತ್ತಾರೆ. ಗೌಡರ ಬಗ್ಗೆ ಮಾತನಾಡಲು ನಾಚಿಕೆಪಡುತ್ತಾರೆ. ಅಪ್ಪಟ ಗೌಡರ ಹೆಣ್ಣುಮಕ್ಕಳ ವ್ಯಕ್ತಿತ್ವ ಅವರದು.

ಬೈಟ್: ಸಾವಿತ್ರಿ, ಅಮರನಾಥಗೌಡರ ಪತ್ನಿ
ಟಿಸಿಆರ್:

ಬೈಟ್: ಅಮರನಾಥಗೌಡರು, “ಅಕ್ಕ” ಅಧ್ಯಕ್ಷರು
ಟಿಸಿಆರ್:

ಆಂಕರ್: ಡೆಟ್ರಾಯಿಟ್ನಲ್ಲಿರುವ ಪ್ರತಿಯೊಬ್ಬರ ಮನೆಯಲ್ಲಿ ಬಾರ್ಗಳಿವೆ. ಆ ಬಾರ್ಗಳಲ್ಲಿ ಚಿತ್ರ ವಿಚಿತ್ರ ಮದ್ಯದ ಬಾಟಲಿಗಳು, ತರಾವರಿ ವಿಧಧ ಮದ್ಯದ ಬಾಟಲಿಗಳಿರುತ್ತವೆ ಅಲ್ಲಿ. ರಜಾ ದಿನಗಳಲ್ಲಿ, ವೀಕ್ ಎಂಡ್ನಲ್ಲಿ ಯಾರಾದರೊಬ್ಬರ ಮನೆಯಲ್ಲಿ ಪಾಟರ್ಿ ಮಾಡುವುದು ಇಲ್ಲಿನ ಜನರ ಅಭ್ಯಾಸ. ಅಮರನಾಥಗೌಡರ ಮನೆಯಲ್ಲಿ ವೀಕ್ ಎಂಡ್ ಬಂತೆಂದರೆ ಕನಿಷ್ಠ ಹದಿನೈದರಿಂದ ಇಪ್ಪತ್ತೈದು ಮಂದಿ ಸೇರುತ್ತಾರಂತೆ. ಹೆಚ್ಚಿನ ಮಂದಿ ಬೆಂಗಳೂರಿನಿಂದ ಬಂದವರು ಅಲ್ಲಿರುತ್ತಾರೆ. ಅಮರನಾಥಗೌಡರು ಯಾರೇ ಬೆಂಗಳೂರಿನಿಂದ ಬಂದರೂ ತಮ್ಮ ಬಿಡುವಿಲ್ಲದ ಕೆಲಸದ ವೇಳೆ ಅವರನ್ನು ವಿಮಾನನಿಲ್ದಾಣಕ್ಕೆ ಡ್ರಾಪ್ ಮಾಡಲು ಕರೆದೊಯ್ಯುತ್ತಾರೆ. ಯಾರೇ ಬೆಂಗಳೂರಿನಿಂದ ಡೆಟ್ರಾಯಿಟ್ಗೆ ಬಂದರೂ ಅವರನ್ನು ಪಿಕ್ ಮಾಡಲು ವಿಮಾನ ನಿಲ್ದಾಣಕ್ಕೆ ಹೋಗುತ್ತಾರೆ. ಅವರ ನಡವಳಿಕೆಯೇ ಹಾಗೆ. ಸದಾ ಪರೋಪಕಾರ ಮಾಡಲು ತುಡಿಯುತ್ತಿರುತ್ತಾರೆ. ಬನ್ನಿ ಈಗ ಒಂದು ಬ್ರೇಕ್ ತೆಗೆದುಕೊಳ್ಳೋಣ. ಮುಂದಿನ ಭಾಗದಲ್ಲಿ ಅಮೆರಿಕಾದಲ್ಲಿ ಮಸಾಲದೋಸೆ ಬೇಯುವುದನ್ನು ನೋಡೋಣ.
ಆಂಕರ್: ಅಮರನಾಥಗೌಡರು ಸದಾ ಬ್ಯುಸಿಯಗಿದ್ದರೂ ಸ್ನೇಹಿತರೆಂದರೆ ಹೇಗಾದರೂ ಮಾಡಿ ಬಿಡುವು ಮಾಡಿಕೊಳ್ಳುತ್ತಾರೆ. ಬೆಂಗಳೂರಿನಿಂದ ಯಾರಾದರೂ ಬಂದರೆ ಅವರನ್ನು ಡೆಟ್ರಾಯಿಟ್ನ ತುಂಬೆಲ್ಲಾ ಓಡಾಡಿಸದೇ ಕಳುಹಿಸುವುದಿಲ್ಲ ಗೌಡರು. ಜತೆಗೆ ವಿಶ್ವ ಒಕ್ಕಲಿಗರ ಪರಿಷತ್ನ ಕಾರ್ಯ ಚಟುವಟಿಕೆಗಳ ಬಗ್ಗೆಯೂ ಗೌಡರು ಹೆಚ್ಚಿನ ಆಸಕ್ತಿ ವಹಿಸುತ್ತಾರೆ. ಈ ಬಾರಿ ಹ್ಯೂಸ್ಟನ್ನಲ್ಲಿ ಜುಲೈನಲ್ಲಿ ನಡೆಯಲಿರುವ ವಿಶ್ವ ಒಕ್ಕಲಿಗರ ಸಮ್ಮೇಳನದ ಪೂರ್ವ ಸಿದ್ಧತೆ ಬಗ್ಗೆ ಖ್ಯಾತ ವೈದ್ಯ ವಿಶ್ವಾಮಿತ್ರ ಅವರೊಂದಿಗೆ ಜತೆಗೆ ಯಮುನಾ ಶ್ರೀನಿಧಿ ಜತೆ ಸರಿಹೊತ್ತಿನವರೆಗೂ ಅಮರನಾಥಗೌಡರು ಚಚರ್ಿಸುತ್ತಾರೆ. ಅಷ್ಟೊಂದು ಮುತುವಜರ್ಿಯನ್ನು ಯಾವುದೇ ಕಾರ್ಯಕ್ರಮವಾಗಲಿ, ಸಭೆಗಳಾಗಲಿ ಗೌಡರು ತೋರಿಸುತ್ತಾರೆ.   

ವಾಯ್ಸ್ ಓವರ್ 2:

ಅಮರನಾಥಗೌಡರು ಬಿಡುವಾದಾಗ ಅವರೇ ಅಡುಗೆ ಮಾಡುತ್ತಾರೆ. ಪತ್ನಿ ಸಾವಿತ್ರಿ ಅವರನ್ನು ಕುಳಿತುಕೊಳ್ಳಲು ತಿಳಿಸಿ ಮಸಾಲೆ ದೋಸೆ ಹಾಕುತ್ತಾರೆ. ಅಮರನಾಥಗೌಡರ ಮನೆಗೆ ಬಂದಿದ್ದ ಬೆಂಗಳೂರಿನ ರಾಘವೇಂದ್ರರಾಜು ಮಸಾಲ ದೋಸೆ ತಿಂದ ನಂತರ ಸಾವಿತ್ರಿ ಅವರಿಗಿಂತ ಅಮರನಾಥಗೌಡರೇ ಒಳ್ಳೆಯ ಮಸಾಲದೋಸೆ ಮಾಡುತ್ತಾರೆಂದು ಛೇಡಿಸಿದ್ದರು. ರಾಜು ಅವರ ಮಾತಿನಿಂದ ಕೋಪಗೊಂಡಿದ್ದ ಸಾವಿತ್ರಿ ಅವರು, ರಾಜು ಅವರು ಮತ್ತೊಮ್ಮೆ ಕಾಫಿ ಕೇಳಿದಾಗ ನಾನು ಚೆನ್ನಾಗಿ ಮಾಡುವುದಿಲ್ಲ ಗೌಡರನ್ನೇ ಕೇಳಿ ಮಾಡಿಸಿಕೊಂಡು ಕುಡಿಯಿರಿ ಎಂದು ಚುಡಾಯಿಸಿದ್ದರು. ಆಗ ಕೃಷ್ಣಾನಂದ್ ಮಧ್ಯಪ್ರವೇಶಿಸಿ ರಾಜಿ ಮಾಡಿಸಿದ್ದರು. ಬನ್ನಿ ಈಗ ಗೌಡರು ಹೇಗೆ ಮಸಾಲೆದೋಸೆ ಹೇಗೆ ಮಾಡುತ್ತಾರೆ ಎಂಬುದನ್ನು ನೋಡೋಣ……

ವಾಯ್ಸ್ ಓವರ್ 2:

ಫ್ಲೋ…………………
ಅಮರನಾಥಗೌಡರು ಮಸಾಲೆ ದೋಸೆ ಹಾಕುವುದನ್ನು ಕಂಡಾಗ ಛೇ ನಮ್ಮ ಮನೆಯಲ್ಲಿ ಅಂಥಹ ಓವೆನ್ ಸೌಲಭ್ಯ ಇದ್ದಿದ್ದರೆ ನಾನು ಸಹ ಮಸಾಲ ದೋಸೆ ಹಾಕಬಹುದಿತ್ತು. ಎಲ್ಲರನ್ನು ಖುಷಿಪಡಿಸಬಹುದಿತ್ತಲ್ಲಾ ಎಂದೆನಿಸುತ್ತದೆ. ಅಡುಗೆ ಮನೆಯ ಮಧ್ಯದಲ್ಲಿ, ಮೂರು ಅಡಿ ಎತ್ತರದಲ್ಲಿ ಎಲ್ಲರ ಮನೆಯಲ್ಲಿ ಓವನ್ ಇದ್ದಿದ್ದರೆ ಅವರವರ ಪತ್ನಿಯರುಗಳಿಗೆ ಕೆಲಸವೇ ಇರುತ್ತಿರಲಿಲ್ಲವೇನೋ ಎನಿಸುತ್ತದೆ. ನಮ್ಮಲ್ಲಿ ಆ ರೀತಿ ವಿಶಾಲವಾದ ಕಿಚನ್ಗಳನ್ನು ನಿಮರ್ಿಸುವುದಿಲ್ಲ.  ಆದ್ದರಿಂದ ನಮ್ಮಲ್ಲಿ ಗಂಡಸರು ಅಡುಗೆ ಮನೆಯತ್ತ ತಿರುಗಿ ನೋಡುವುದೂ ಇಲ್ಲ ಎಂದು ಕೊಂಡು ಸುಮ್ಮನಾದೆ.
ಅಮರನಾಥಗೌಡರು ನನ್ನನ್ನು ಅವರ ಭಾವಮೈದುನ ಮುನೇಗೌಡರ ಮನೆಗೆ ಕರೆದುಕೊಂಡು ಹೋಗಿದ್ದರು. ಅದೊಂದು ಅದ್ಭುತವಾದ ಸ್ಥಳ. ಮಧ್ಯದಲ್ಲಿ ಕೊಳ. ಕೊಳದ ಸುತ್ತೆಲ್ಲಾ ಭಂಗಲೆಗಳು. ಅಂಥಹ ಭರ್ಜರಿ ಭಂಗಲೆಗಳಲ್ಲಿ ಮುನೇಗೌಡರದೂ ಒಂದು. ಕೊಳದಲ್ಲಿಯೇ ಕಟ್ಟಿದಂತಿಗೆ ಆ ಭಂಗಲೆ. ಕೊಳಕ್ಕೆ ಮುಖಮಾಡಿದ ಗಾಜಿನ ವರಾಂಡದಲ್ಲಿ ಒಂದು ವಿಶಾಲವಾದ ಹಾಲ್. ಅಲ್ಲೊಂದು ಮೂಲೆಯಲ್ಲಿ ಬಾರ್…..ಇತ್ತು ಆ ಭಂಗಲೆಯಲ್ಲಿ. ಆ ಭಂಗಲೆಯ ಗೋಡೆಗಳ ಮೇಲೆ ಮುನೇಗೌಡರ ಪತ್ನಿ ಶಾರದ ರಚಿಸಿರುವ ಅದ್ಭುತವಾದ ಕಲಾಕೃತಿಗಳಿದ್ದವು. ಮನೆಯ ಬೇಸ್ಮೆಂಟ್ನಲ್ಲೊಂದು ಈಜು ಕೊಳ. ಮನೆಗೆ ಹೊಂದಿಕೊಂಡಂತೆ ನಿಮರ್ಿಸಲಾಗಿದ್ದ ಬಾಜರ್್ಗೆ ಆತುಕೊಂಡು ನಿಂತಿಗೆ ಒಂದು 10 ಸೀಟರ್ ಬೋಟ್…………..ವಾ ಏನಿಸಿತು ನನಗೆ. ಕನರ್ಾಟಕದ ಕುಗ್ರಾಮವೊಂದರಲ್ಲಿ ಹುಟ್ಡಿ ಬೆಳೆದು ಅಮೆರಿಕಾಕ್ಕೆ ಕೆಲಸ ಅರಸಿ ಹೋದ ವ್ಯಕ್ತಿಯೊಬ್ಬ ಇಷ್ಟೊಂದು ಭರ್ಜರಿಯಾಗಿ ಬದುಕು ಕಟ್ಟಿಕೊಂಡಿದ್ದಾರಲ್ಲ ಎಂದು ಮುನೇಗೌಡರ ಬಗ್ಗೆ ಮನದಲ್ಲಿ ಅಭಿಮಾನ ಮೂಡಿತು. ಸುಮಾರು 39 ವರ್ಷಗಳ ಹಿಂದೆ ಹೀಗೆ ಸೊಗಸಾಗಿ ಬದುಕಬೇಕೆಂದು ಮುನೇಗೌಡರಂಥವರು ಇಂಥಹ ತಣ್ಣನೆಯ, ಕಣ್ಣು ಕುಕ್ಕುವ ಭಂಗಲೆ ನಿಮರ್ಿಸಿಕೊಂಡಿದ್ದರಲ್ಲ ಭೇಷ್ ಎಂದು ಮನಸ್ಸು ಖುಷಿಪಟ್ಟಿತು. ಅಮರನಾಥಗೌಡರು ಮುನೇಗೌಡರ ಮಗನನ್ನು ಕರೆದು ಕೊಳದಲ್ಲಿರುವ ಬೋಟ್ ಹೊರತೆಗೆದು ರೌಂಡ್ ಹೋಗಲು ಸಿದ್ಧಪಡಿಸುವಂತೆ ತಿಳಿಸಿದರು. ರಾಘವೇಂದ್ರ ರಾಜು, ಕೃಷ್ಣಾನಂದ್ ಅಷ್ಟರಲ್ಲಾಗಲೇ ಮುನೇಗೌಡರ ಮನೆಯಲ್ಲಿದ್ದ ವಿದೇಶಿ ಸ್ಕಾಚನ್ನು ಹೊಟ್ಟೆಗೆ ಸ್ವಲ್ಪ ಸುಡುವಷ್ಟು ಸುರಿದುಕೊಂಡಿದ್ದರು. ಆನಂತರ ಶುರುವಾಯಿತು ನಮ್ಮ ಕೊಳದ ಸುತ್ತೆಲ್ಲಾ ಜಾಲಿ ರೈಡ್.
ಕೊಳದ ಸುತ್ತ ಮನೆ ಕಟ್ಟಿಕೊಂಡಿರುವವರೆಲ್ಲಾ ಹೀಗೆಯೇ ಬೇಜಾರಾದಾಗ ಬೋಟ್ ರೈಡ್ ಮಾಡುತ್ತಾರಂತೆ. ಜತೆಯಲ್ಲಿ ಸ್ಕಾಚ್ ಇದ್ದೇ ಇರುತ್ತದೆ. ಆ ಬೋಟ್ಗಳಲ್ಲಿ ಗುಂಡು ಇಟ್ಟುಕೊಳ್ಳಲು ಅಲ್ಲಲ್ಲಿ ಗುಳಿಗಳನ್ನು ನಿಮರ್ಿಸಿ ಜಾಗಮಾಡಲಾಗಿರುತ್ತದೆ. ಅಲ್ಲಿದ್ದ ಪ್ರತಿಯೊಂದು ವಿಶಾಲವಾದ ಭಂಗಲೆಗಳ ಹಿಂಬಂದಿಯಲ್ಲಿ ಒಂದೊಂದು ಸ್ಪೀಡ್ ಬೋಟ್ಗಳಿದ್ದವು. ಇಡೀ ಕೊಳದಲ್ಲಿ ಒಂದು ಸಣ್ಣ ಪೇಪರ್ ಪೀಸ್ ಸಹ ಬಿದ್ದಿರಲಿಲ್ಲ ಅಲ್ಲಿ. ಅಲ್ಲಿನ ನಿವಾಸಿಗಳು ಅಷ್ಟೊಂದು ಕೇರ್ ತೆಗೆದುಕೊಂಡಿದ್ದರು.

ಅಲ್ಲಿಂದ ಬಂದ ನಂತರ 5 ನೇ ಅಕ್ಕ ಸಮ್ಮೇಳನ ಅಧ್ಯಕ್ಷರಾಗಿದ್ದ ರಮೇಶ್ ಗೌಡರ ಮನೆಯಲ್ಲಿ ಆಯೋಜಿಸಿದ್ದ ಗುಂಡಿನ ಪಾಟರ್ಿಗೆ ಹೋಗಿದ್ದೆವು ನಾವುಗಳು. ಇನ್ನೂ ಮದುವೆಯಾಗದ ರಮೇಶ್ ಗೌಡರೂ ಭರ್ಜರಿ ಮನೆ ನಿಮರ್ಿಸಿಕೊಂಡಿದ್ದರು. ಬೇಸ್ಮೆಂಟ್ನಲ್ಲಿದ್ದ ಬಾರ್, ಅಲ್ಲಿದ್ದ ಚಿತ್ರ ವಿಚಿತ್ರಾಕೃತಿಯ ವಿಸ್ಕಿ ಬಾಟಲ್ಗಳು ನನಗೆ ಕುತೂಹಲ ಮೂಡಿಸಿದ್ದವು. ರಮೇಶ್ಗೌಡರ ಮ್ಯಾರಥಾನ್ ಓಟದ ಪೋಟೋ ಅಲ್ಲಿತ್ತು. ಮಧ್ಯರಾತ್ರಿವರೆಗೂ ಡೆಟ್ರಾಯಿಟ್ನ ಸ್ನೇಹಿತರೆಲ್ಲೆರ ಜತೆ ಹರಟಿದೆ. ಕಾಂಗ್ರೆಸ್ ಕಾಯರ್ಾಧ್ಯಕ್ಷ ಡಿ.ಕೆ. ಶಿವಕುಮಾರ್ ಸ್ನೇಹಿತ ದಯಾ ಅಡಪ, ಮಾಜಿ ಅಡ್ವೋಕೇಟ್ ಜನರಲ್ ಆಚಾರ್ಯ ಅವರ ಪುತ್ರ ಎಲ್ಲರೂ ಅಲ್ಲಿದ್ದರು. ಆನಂತರ ಬಂದು ಆ ರಾತ್ರಿ ಅಮರನಾಥ ಗೌಡರ ಮನೆಯಲ್ಲಿ ಮಲಗಿದೆ ನಾನು. ಗೌಡರ ಮನೆಯ ಒಳಾಂಗಣವೂ ಅಷ್ಟೇ ಅದ್ಭುತವಾಗಿದೆ. ಅವರ ಮನೆಯ ಗ್ಯಾರೇಜ್ ಡೋರ್ನ್ನು ರಿಮೋಟ್ ಕಂಟ್ರೋಲ್ ಬಳಸಿ ಎತ್ತಬಹುದಾಗಿದೆ ಇಳಿಸಬಹುದಾಗಿದೆ. 

ಮಾರನೇ ದಿನ ಡೆಟ್ರಾಯಿಟ್ ನಗರಕ್ಕೆ ಹೊಂದಿಕೊಂಡಿರುವ ಕೆನಡಾ ದೇಶಕ್ಕೆ ಹೋಗಲು ಮನಸ್ಸು ಮಾಡಿದೆ. ಕೆನಡಾ ಹಾಗೂ ಅಮೆರಿಕಾ ದೇಶಗಳನ್ನು ಬೇರ್ಪಡಿಸುತ್ತದೆ ಅಲ್ಲಿ ಹರಿಯುವ ಡೆಟ್ರಾಯಿಟ್ ನದಿ. ಒಂದು ಕಡೆ ಅಮೆರಿಕಾ ಇದ್ದರೆ ಮತ್ತೊಂದು ಕಡೆ ಕೆನಡಾ. ಪರಸ್ಪರ ಈ ಎರಡು ದೇಶಗಳನ್ನು ಬೇರ್ಪಡಿಸಿ ಇಲ್ಲಿ ಹರಿಯುತ್ತದೆ ಡೆಟ್ರಾಯಿಟ್ ನದಿ. ಎರಡು ದೇಶಗಳನ್ನು ಬೇರ್ಪಡಿಸಿ ಹರಿಯುವ ಉದ್ದನೆಯ ನದಿ ಎಂದರೆ ಇದೆ. ಜತೆಗೆ ಉಭಯ ದೇಶಗಳ ದಂಡೆಯಲ್ಲಿ ಭಾರಿ ಅಭಿವೃದ್ಧಿಯಾಗಿರುವುದೂ ಇಲ್ಲೆ. ಇಂಥಹ ಸ್ಥಳ ಮತ್ತೆಲ್ಲೂ ಕಾಣಲು ಸಿಗುವುದಿಲ್ಲ ನಮಗೆ. ಅಮೆರಿಕಾ ದಂಡೆಯಲ್ಲಿ ವಾಕ್ ಮಾಡಲು ಖುಷಿಯಾಗುತ್ತದೆ. ಅಲ್ಲಿನ ನೀರಿನ ಕಾರಂಜಿ ಸಂಜೆ ಸಮಯದಲ್ಲಿ ಮುದ ನೀಡುತ್ತದೆ. ಈ ಕಡೆ ದಂಡೆಯಲ್ಲಿ ನಿಂತು ನೋಡಿದರೆ ಕ್ಯಾಮರಾ ಕಣ್ಣಿಗೆ ಕೆನಡಾ ಸಿಕ್ಕಿ ಬೀಳುತ್ತದೆ. ಅಮೆರಿಕಾ ದಂಡೆಯಲ್ಲೇ ಇದೆ ಜನರಲ್ ಮೋಟರ್ಸ್ ಟವರ್. ಈ ಟವರ್ನಲ್ಲಿದೆ ಕೆನಡಾ ಎಂಬಸಿ ಕಚೇರಿ. ಬಿಟ್ಟರೆ ಈ ಕಡೆಯಿಂದ ಆ ಕಡೆ ಈಜಿ ದಡ ಮುಟ್ಟಬಹುದು. ಆದರೆ ಈ ಕಡೆಯಿಂದ ಆ ಕಡೆ ಹೋಗಲು ವೀಸಾ ಇರಲೇ ಬೇಕು. ಕೆನಡಾಗೆ ಹೋಗಲು ವೀಸಾ ಬಯಸಿ ಎರಡು ಬಾರಿ ಅಜರ್ಿ ಹಾಕಿದೆ ಇಲ್ಲಿ ನಾನು. ಕೆನಡಾದ ಟೊರೆಂಟೋ ನಗರಕ್ಕೆ ತೆರಳಿ ಅಲ್ಲಿ ಆಂಗ್ಲ ಪತ್ರಿಕೆ ನಡೆಸುತ್ತಿರುವ ಹಿರಿಯ ಪತ್ರಕರ್ತ ನಾಗರಾಜ್ ಅವರನ್ನು ಭೇಟಿ ಮಾಡುವುದು ನನ್ನ ಉದ್ದೇಶವಾಗಿತ್ತು. ಅವರಿಂದ ಆಹ್ವಾನ ಪತ್ರ ಪಡೆಯಲು ಯತ್ನಿಸಿದೆ. ಆದರೆ ಎರಡೂ ಬಾರಿಯೂ ವೀಸಾ ನೀಡಲು ಅಲ್ಲಿನ ಅಧಿಕಾರಿಗಳು ನಿರಾಕರಿಸಿದರು. ಎರಡೇ ಎರಡು ದಿನಕ್ಕೆ ಟೂರಿಸ್ಟ್ ವೀಸಾ ನೀಡಿರೆಂದು ಬೇಡಿದರೂ ಅಲ್ಲಿನ ಅಧಿಕಾರಿಗಳು ನಿರಾಕರಿಸಿದರವರು. 200 ಡಾಲರ್ ಫೀ ಮಾತ್ರ ಕಿತ್ತುಕೊಂಡರು. ಜಿಎಂ ಟವರ್ನ ನೆತ್ತಿಯ ಮೇಲೆ ಹಾದುಹೋಗುತ್ತದೆ ಸ್ಕೈ ಬಸ್. ಈ ಬಸ್ನಲ್ಲಿ ಎರಡು ಡಾಲರ್ ಟಿಕೆಟ್ ಪಡೆದು ಕುಳಿತರೆ ನಗರದ ತುಂಬೆಲ್ಲಾ ರೌಂಡ್ ಹಾಕುತ್ತದೆ ಅದು. ಆ ಕ್ಲಕ್ಕಿಸಿದ ಕೆಲವು ಪೋಟೋಗಳಿ ಇಲ್ಲಿವೆ ನೋಡಿ. ಡೆಟ್ರಾಯಿಟ್ನ ಕೆಲವು ಬೀದಿಗಳಲ್ಲಿ ಓಡಾಡಿ ತೆಗೆದ ಚಿತ್ರಗಳು ಇಲ್ಲಿವೆ ನೋಡಿ. ಡೆಟ್ರಾಯಿಟ್ನಲ್ಲಿ ರಾತ್ರಿಯೆಲ್ಲಾ ತೆರೆದಿರುವ ಹೈಟೆಕ್ ಜಿಮ್ಗಳಿವೆ. ಈ ಜಿಮ್ಗಳಲ್ಲಿ ದಿನದ ಯಾವುದೇ ಗಳಿಗೆಯಲ್ಲಿ ಹೋಗಿ ನೀವು ವ್ಯಾಯಾಮ ಮಾಡಬಹುದು. ಒಂದೇ ಬಾರಿಗೆ ಐದು ನೂರು ಜನ ವ್ಯಾಯಾಮ ಮಾಡುವಷ್ಟು ವಿಶಾಲವಾಗಿರುತ್ತವೆ ಈ ಜಿಮ್ಗಳು. ಇಲ್ಲಿ ಮಹಿಳೆಯರಿಗೆ 24 ತಾಸಿನ ಭದ್ರತೆ, ಗೈಡೆನ್ಸ್ ಸಿಗುತ್ತದೆ. ಸದಸ್ಯತ್ವ ಇರುವವರಿಗೆ ಮಾತ್ರ ಇಲ್ಲಿ ಒಳ ಪ್ರವೇಶಿಸಲು ಅವಕಾಶ.
 
ಅಮೆರಿಕಾ ತುದಿಯಲ್ಲಿ ನಿಂತು ನೋಡಿದರೆ ಕೆನಡಾದ ಸೀಸರ್ಸ್ ಬಿಲ್ಡಿಂಗ್ ಕೈ ಬೀಸಿ ಕರೆಯುತ್ತದೆ. ಇಷ್ಟೊಂದು ದೂರ ಬಂದು ಕೆನಡವನ್ನು ಸ್ಪಶರ್ಿಸಲು ಸಾಧ್ಯವಾಗಲಿಲ್ಲವಲ್ಲ ಎಂದೆನಿತ್ತು. ಜತೆಗೆ ವೀಸಾ ರಿಜೆಕ್ಟ್ ಆಗಿದ್ದಕ್ಕೆ ನಿರಾಸೆ, ಬೇಸರವಾಗಿತ್ತು. ಇಲ್ಲಿಂದ ವಾಪಸ್ ಹೊರಟು ಹೋಗಲೇ ಎನ್ನಿಸಿತ್ತು. ಇದೆಲ್ಲಾ ಬೇಸರ ಕಳೆದಿದ್ದು ನಯಾಗರ ಫಾಲ್ಸ್ ನೋಡಿದ ನಂತರ.
ಆಂಕರ್ : ಅಮರನಾಥಗೌಡರು ಮನೆಗೆ ಬಂದ ಅತಿಥಿಗಳ ಬಗ್ಗೆ ಎಷ್ಟು ಕಾಳಜಿ ತೋರುತ್ತಾರೆಂದರೆ ಚಂದ್ರೇಗೌಡರು ಡೆಟ್ರಾಯಿಟ್ನಿಂದ ಪ್ರಮಾಣ ಬೆಳಸಿ ಐರಿ ತಲುಪುವವರೆಗೆ ಅಂದರೆ ಸರಿಹೊತ್ತಿನವರೆಗೂ ಪೋನ್ ಮಾಡಿ ಚಂದ್ರೇಗೌಡರು ನಿಗದಿತ ಸ್ಥಳವನ್ನು ತಲುಪಿದರಾ, ಹೇಗೆ ಎಂದು ವಿಚಾರಿಸುತ್ತಿದ್ದರಂತೆ. ಚಂದ್ರೇಗೌಡರು ವಾಪಸ್ ಬರುವವರೆಗೂ ಅಮರನಾಥಗೌಡರು ಪೋನಾಯಿಸಿ ಎಲ್ಲಿದ್ದೀರಾ ಹೇಗಿದ್ದೀರಾ ಎಂದು ವಿಚಾರಿಸುತ್ತಲೇ ಇದ್ದರಂತೆ. ಈಗ ಮತ್ತೊಂದು ಬ್ರೇಕ್ ತೆಗೆದುಕೊಳ್ಳೋಣ. ಮುಂದಿನ ಭಾಗದಲ್ಲಿ ಅಮರನಾಥಗೌಡರ ಕಚೇರಿಗೆ ಭೇಟಿ ನೀಡೋಣ.
ಆಂಕರ್: ಡೆಟ್ರಾಯಿಟ್ನಲ್ಲಿ ರಾಘವೇಂದ್ರ ರಾಜು ಹಾಗೂ ಕೃಷ್ಣಾನಂದರದು ಅದ್ಭುತವಾದ ಜೋಡಿ. ರಾಘವೇಂದ್ರ ರಾಜು ಏನನ್ನಾದರೂ ಖರೀದಿ ಮಾಡಲು ಮುಂದಾದರೆ ಕೃಷ್ಣಾನಂದ್ ಅದಕ್ಕೆ ಕಲ್ಲು ಹಾಕುತ್ತಿದ್ದರಂತೆ. ಅದಕ್ಕಾಗಿ ಅಮರನಾಥಗೌಡರಿಗೆ ತಮಗೆ ಬೇಕಾದ್ದನ್ನು ಕೊಡಿಸಬೇಕೆಂದು ರಾಜು ದುಂಬಲು ಬೀಳುತ್ತಿದ್ದರು. ಯಾವ ಕಾಫಿಯನ್ನು, ಹೇಗೆ ಖರೀದಿ ಮಾಡಬೇಕೆಂದು ರಾಜು ಗೌಡರಿಂದ ಚೀಟಿ ಬರೆಸಿಕೊಂಡಿದ್ದರು. ಬನ್ನಿ ಈಗ ಗೌಡರ ಕಚೇರಿಗೆ ಭೇಟಿ ನೀಡೊಣ.

ವಾಯ್ಸ್ ಓವರ್ 3:

ಇದಾದ ನಂತರ ಡೆಟ್ರಾಯಿಟ್ ಬಿಡುವ ದಿನ ನಾನು ಅಮರನಾಥಗೌಡರ ಕಚೇರಿಗೆ ಹೋಗಿದ್ದೆ ನಾನು. ಗೌಡರ ಮಸರ್ಿಡಿಸ್ ಬೆಂಜ್ ಕಾರು ಮಿಂಚುತ್ತಿತ್ತು ಅಲ್ಲಿ. ರಾಘವೇಂದ್ರ ಡೋರ್ ತೆಗೆದು ಯೂ ಆರ್ ವೆಲ್ಕಮ್ ಎಂದು ಪೋಸು ನೀಡಿದರು. ಅಮರನಾಥಗೌಡರ ಕಚೇರಿಯನ್ನು ಪರಿಚಯಿಸಿದರು. ಫಮರ್ಿಗ್ಟನ್ ಹಿಲ್ಸ್ನಲ್ಲಿರುವ ಅಮರನಾಥಗೌಡರ ಕಚೇರಿಯಲ್ಲಿ ಆರು ಮಂದಿ ಅಟಾನರ್ಿಗಳು, 14 ಮಂದಿ ಸಹಾಯಕರು ಕೆಲಸ ಮಾಡುತ್ತಾರೆ. ಗೌಡರು ತಮ್ಮ ಎಲ್ಲ ಸಹೊದ್ಯೋಗಿಗಳನ್ನು ಪರಿಚಯ ಮಾಡಿಕೊಟ್ಟರು. ಅವರಲ್ಲಿ ತನಗೆ ಕುತೂಹಲ ಮೂಡಿಸಿದ್ದು ಜೆಫ್ ವೈಸ್ ಬಗರ್್. ಇವರು ಗೌಡರಷ್ಟೇ ಪ್ರಖ್ಯಾತ ಅಟಾನರ್ಿ. ಅಮರನಾಥಗೌಡರ ನಗುವನ್ನು ತುಂಬಾ ಇಷ್ಟಪಡುವ ಜೆಫ್, ತನಗೊಂದು ಚಿಕ್ಕ ಇಟರ್ವ್ಯೂ ಒಂದನ್ನೂ ನೀಡಿದರು. ಧಾಮರ್ಿಕ ಅಲ್ಪ ಸಂಖ್ಯಾತರಿಗೆ ಅದರಲ್ಲೂ ಭಾರತೀಯರಿಗೆ ರಾಜಕೀಯ ಮೀಸಲಾತಿ ಅಗತ್ಯವಿದೆ ಎಂದು ಒಪ್ಪಿಕೊಂಡರು.

ಬೈಟ್; ಜೆಫ್, ಅಟಾನರ್ಿ
ಟಿಸಿಆರ್:
ಜೆಫ್ಗೂ ಮುನ್ನ ಅಮರನಾಥಗೌಡರು ಅಮೆರಿಕಾದಲ್ಲಿರುವ ಭಾರತೀಯರ ಬಗ್ಗೆ ಮಾತನಾಡಿದ್ದರು.

ಬೈಟ್; ಅಮರನಾಥಗೌಡ, ಅಕ್ಕ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷರು.

ಅಟಾನರ್ಿ ಜೆಫ್ ತಮ್ಮ ಕಚೇರಿಯಲ್ಲಿದ್ದ ಹಲವಾರು ಚಿತ್ರ ಪಟಗಳು, ಮೊಮೆಂಟೋಗಳನ್ನು ತೋರಿಸಿ ಅವುಗಳಲ್ಲಿ ಯಾವುದು ಅವರಿಗೆ ಇಷ್ಟವಾದ ವಸ್ತು ಮತ್ತು ಏಕೆ ಇರಬಹುದೆಂದು ಪ್ರಶ್ನೆಗಳನ್ನು ಹಾಕಿದರು. ನಾವುಗಳೆಲ್ಲಾ ಒಂದೊಂದು ವಸ್ತುಗಳನ್ನು ತೋರಿಸಿದೆವು. ಆದರೆ ಅವರೇ ಅವರಿಗೆ ಕಪ್ಪು ಬಿಳಪು ಪೋಟೋ ಒಂದನ್ನು ತೋರಿಸಿದರು. ಅದು ಏಕೆ ಇಷ್ಟವಾಯಿತೆಂದು ವಿವರಿಸಿದರು. ಅದು ನ್ಯೂಯಾಕರ್್ ನಗರವನ್ನು ಪರಿಚಯಿಸುವ ಪೋಟೋ. ಅದು ಏಕೆ ಇಷ್ಟವೆಂದು ತಿಳಿಸಿದರು.

ಬೈಟ್: ಜೆಫ್ ವೈಸ್ಬಗರ್್, ಅಟಾನರ್ಿ
ಟಿಸಿಆರ್:
ಡೆಟ್ರಾಯಿಟ್ನಲ್ಲಿರುವ ಉಡುಪಿ ಹೊಟೇಲ್ನಲ್ಲಿ ಎಲ್ಲರೊಂದಿಗೆ ಊಟ ಮಾಡಿದ ನಂತರ ಚಂದ್ರೇಗೌಡ ಡೆಟ್ರಾಯಿಟ್ನಿಂದ ಹೊರಟರು. ಅಲ್ಲಿಂದ ಅವರು ಗ್ರೇಹೌಂಡ್ ಬಸ್ನಲ್ಲಿ ಐರಿಗೆ ಪ್ರಯಾಣ ಬೆಳೆಸಿದರು.

ಆಂಕರ್: ವೀಕ್ಷಕರೇ ಮುಂದಿನ ವಾರ ನಿಮಗೆ ವಿಶ್ವದ ಅದ್ಭುತಗಳಲ್ಲಿ ಒಂದಾದ ನಯಾಗರ ಜಲಪಾತವನ್ನು ನಿಮಗೆ ಪರಿಚಯ ಮಾಡಿಕೊಡುತ್ತಿದ್ದೇವೆ. ಸಾವಿರಾರು ಅಡಿ ಎತ್ತರದಿಂದ ಧುಮ್ಮಿಕ್ಕುವ ನಯಾಗರ ಜಲಧಾರೆಯನ್ನು ನೋಡಲು ಎರಡು ಕಣ್ಣುಗಳು ಸಾಲದು. ಅಂಥಹ ಅದ್ಭುತ ಆ ತಾಣ ಅದು. ಬನ್ನಿ ನಯಾಗರವನ್ನು ಅಷ್ಟೇ ಅದ್ಭುತವಾಗಿ ಚಿತ್ರಿಸಿಕೊಂಡು ಬಂದಿದ್ದಾರೆ ಚಂದ್ರೇಗೌಡ. ಮುಂದಿನ ವರ ಅವರು ಅದನ್ನು ನಿಮಗೆ ಪರಿಚಯ ಮಾಡಿಕೊಡಲಿದ್ದಾರೆ……………….

America Raitha, machinary

Dr Hemalatha, Green field, Indianapolis Indian doctor, American kid

ವಿವೇಕದ ಜತೆ ಕಪ್ಪಣ್ಣ, ಇದು ತಪ್ಪಣ್ಣಾ…….ಶ್ರೀನಿವಾಸ ಕಪ್ಪಣ್ಣನ ಮನೆಯಲ್ಲೊಂದು ಮುಸ್ಸಂಜೆ ಕೂಟ….

ಸೀರೆಯುಟ್ಟು ನಾಡದೇವಿಯಂತೆ ಕಂಗೊಳಿಸಿದ ಪ್ರೊ. ಬ್ರೂಕ್ನರ್ ಹಾಗೂ ವಿವೇಕದ ಜತೆ ಎಂಎನ್ಸಿ, ಶಾರದಾ

ಬೆಂಗಳೂರಿನ ಹೊರವಲಯದ ಗ್ರಾಮೀಣ ಜನರ ಬದುಕು

ಹೊಸ ಫ್ಲಾಟ್: ಇನ್ನು ಮುಂದೆ ಇದು Nanna Mane

ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಅಂತಾರೆ. ಹಾಗೆ ಮನೆ ಅಂದರೆ ಮೊದಲನೇ ಫ್ಲಾಟನ್ನು ಕಟ್ಟಿಸುತ್ತಾ ಇರುವೆ. ಮನೆ ನಿಮರ್ಾಣ ಹಂತದಲ್ಲಿದ್ದಾಗ ಆಗುವ ತೊಂದರೆ ಅಷ್ಟಿಷ್ಟಲ್ಲ. ಆದ್ದರಿಂದ ನಿಮರ್ಾಣ ಹಂತದಲ್ಲಿರುವಾಗಲೇ ಈ ನನ್ನ ಫ್ಲಾಟ್ನ ಪೋಟೋಗಳನ್ನು ಕ್ಲಿಕ್ಕಿಸಿದ್ದೇನೆ ನೀವೂ ನೋಡಿ. ಎಲ್ಲಾ ಮುಗಿದ ನಂತರ ನೋಡಿದರೆ ಕಷ್ಟ ಸುಖದ ನೆನಪು ಬರುತ್ತದೆ.

ಅಮುದಾ..ಅವ್ವ…ಹೀಗೊಂದು ಬ್ಯೂಟಿಫುಲ್ ಪ್ರೊಫೈಲ್

ನೀನೇನೋ ಹೋಗಿ ಬಿಡುತ್ತೀಯಾ..ಆದರೆ ಇದ್ದು ನಾವೇನು ಮಾಡಬೇಕು. ನೀನು ಬದುಕಲೇಬೇಕು.ನಾವೆಲ್ಲ ನಿನ್ನ ಜೊತೆಗಿದ್ದೇವೆ…

 ಪುಟ್ಟ ಮಗಳ ದಿಟ್ಟನುಡಿ.

ನೇಣಿಗೆ ಶರಣಾಗಲು ಮುಂದಾದ ಅವಳಿಗೆ ಮಗಳ  ಮಾತು ಇನ್ನಿಲ್ಲದಂತೆ ಕಾಡಿ ಬಿಡುತ್ತದೆ.

ಏನೇ ಆಗಲಿ ಬದುಕಿಯೇ ತೀರುತ್ತೇನೆ ಎಂದು ನಿರ್ಧರಿಸುತ್ತಾಳೆ. ಅಷ್ಟು ಧೈರ್ಯ ಅವಳಿಗೆ ಬಂದಿದ್ದೇ ತಡ,  ತನಗಂಟಿಕೊಂಡ ಎಲ್ಲ ಸಂಕಷ್ಟಗಳಿಗೆ ಸೆಡ್ಡು ಹೊಡೆದು ನಿಲ್ಲುತ್ತಾಳೆ.

ಅವಳ ಕಷ್ಟವೋ ಸಾಮಾನ್ಯದ್ದಲ್ಲ.

ಗಂಡ ಏಡ್ಸ್ ಗೆ ಬಲಿ..ವಿಧವೆ ಪಟ್ಟದ ಜೊತೆಗೆ ಎಚ್ಐವಿ ಕೂಡ.  ಉತ್ತಮವಾಗಿಯೇ ನಡೆಯುತ್ತಿದ್ದ ಅಕ್ಕಿ ವ್ಯಾಪಾರ ಇದ್ದಕ್ಕಿದ್ದಂತೆ ನಿಂತುಬಿಡುತ್ತದೆ.ಮನೆಗೆ ಬರುತ್ತಿದ್ದ ಸಂಬಂಧಿಕರು,ಆಪ್ತರೆಲ್ಲ ಇವರ ಕಡೆ ತಿರುಗಿ ನೋಡಲೊಲ್ಲರು.

ಏಡ್ಸ್ ನಿಂದ ಸತ್ತವನ ಮಗಳು…. ಶಾಲೆಯ ದಾರಿಗುಂಟ ಇಂಥಹುದೇ ಕುಹಕದ ಮಾತುಗಳು. ಒಂದು ಕಾಲದಲ್ಲಿ ತನಗೆ ಧೈರ್ಯ ಹೇಳಿದ ಮಗಳಿಗೆ ಈಗ ತಾಯಿ ಧೈರ್ಯ ತುಂಬುತ್ತಾಳೆ.

2.

ಬದುಕು ಸಾಗಲೇಬೇಕು.ನಾನು ಫಿಟ್ ಆಗಿದ್ದೀನಿ ಎಂದು ಸುಳ್ಳು ಹೇಳಿ ಕಂಪನಿಯೊಂದರಲ್ಲಿ ಸೆಕ್ಟುರಿಟಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ.ನಿತ್ಯದ ಬದುಕಿಗೊಂದು ದಾರಿಯಾಗುತ್ತದೆ.

ತನ್ನ ಜೀವನಕ್ಕೇನೋ ಮಾಡಿಕೊಂಡರೂ ಅವಳ ಮನಸ್ಸು ಮಾತ್ರ ಇನ್ನೇನೋ ಮಾಡಬೇಕು ಎಂದು ಹಾತೊರೆಯುತ್ತದೆ. ಸಮಯಕ್ಕೆ ಸರಿಯಾಗಿ ಸ್ಪ್ಯಾಡ್ ನಲ್ಲಿ ಕೆಲಸ . ಅಲ್ಲಿ ಮತ್ತೊಂದು ಪ್ರಪಂಚದ ಅರಿವಾಗುತ್ತದೆ.ಚಿಕ್ಕಮಕ್ಕಳಿಂದ ಹಿಡಿದು, ಕಡಿಮೆ ವಯಸ್ಸಿನ ಹೆಣ್ಣುಮಕ್ಕಳ ನೋವಿನ ಮುಂದೆ ತನ್ನ ನೋವು ಏನೂ ಅಲ್ಲ ಎಂಬುದು ಅರಿವಾದಾಗ  ಮತ್ತೆ ಅವಳು ಹಿಂತಿರುಗಿ ನೋಡುವುದಿಲ್ಲ,ಎಚ್ ಐ ವಿ ಹಾಗೂ ಆ ಸಂಬಂಧ ಹುಟ್ಟಿಕೊಂಡಿರುವ ಕಳಂಕ ತಾರತಮ್ಯದ  ಹೋರಾಟದಲ್ಲಿ ತಾನೂ ಭಾಗಿಯಾಗುತ್ತಾಳೆ.. ಜೊತೆಗೆ ಲೈಂಗಿಕ ಕಾರ್ಯಕರ್ತರ ಹಕ್ಕುಗಳಿಗಾಗಿ ಅವಳ ಹೋರಾಟ ಮುಂದುವರಿಯುತ್ತದೆ. ಮಕ್ಕಳ ರಕ್ಷಣೆಗಾಗಿ ಇರುವ  ಸ್ಟಾರ್ ಪಾಲಿಸಿಯನ್ನು ಹೆಚ್ಚು ಹೆಚ್ಚು ಒದಗಿಸುವ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾಳೆ.

,ನೋಡನೋಡುತ್ತಲೆ ಮಗಳು ಬಿಕಾಂನಲ್ಲಿ ಅತ್ಯಂತ ಹೆಚ್ಚು ಅಂಕ ತೆಗೆದು ಪಾಸಾಗುತ್ತಾಳೆ. ಬ್ಯಾಂಕೊಂದರಲ್ಲಿ ಒಳ್ಳೇ ಕೆಲಸವೂ ಸಿಗುತ್ತದೆ.ಮೂಗುಮುರಿದ ಸಂಬಂಧಿಕರು ಮತ್ತೆ ಇವಳತ್ತ ನೋಡಲಾರಂಭಿಸುತ್ತಾರೆ. ನಾದಿನಿ ತನ್ನ ಮಗನಿಗಾಗಿ ಇವಳ ಮಗಳನ್ನು ಕೇಳುತ್ತಾಳೆ. ಮದುವೆ ನಡೆಯುತ್ತದೆ.

ಮದುವೆ ಮನೆಯಲ್ಲಿ ಎಚ್ ಐ ವಿ ಗೆ ತುತ್ತಾಗಿರುವ ಸೋದರಿಯರ ಕಿಲಕಿಲ ನಗು. ವಾತಾವರಣದ ತುಂಬ ಕೇಳಿಸತೊಡಗುತ್ತದೆ. ಅವರ ನಗುವಿನಲ್ಲಿ  ಸಂಬಂಧಿಕರ ಮುಗುಳ್ನಗೆಯೂ ಸೇರುತ್ತದೆ.

ಒಂದು ರೀತಿ ಮುರಿದ ಮನಸ್ಸುಗಳು ಮತ್ತೆ ಒಂದಾದಂತೆ. ಅಷ್ಟರ ಮಟ್ಟಿಗೆ  ಬದಲಾವಣೆ ತರುವಲ್ಲಿ ಅವಳು ಯಶಸ್ವಿಯಾಗುತ್ತಾಳೆ.,ಅವಳು ಯಾರು ಅಂತೀರಾ.

ಹೆಸರು ಅಮುದಾ.ಬೆಂಗಳೂರಿನವಳೇ.ಸದ್ಯ, ಅರುಣೋದಯ ನೆಟ್ ವರ್ಕ್ ಆಫ್ ಪಾಸಿಟಿವ್ ಪೀಪಲ್ ಸಂಸ್ಥೆಗೆ ಅಧ್ಯಕ್ಷೆ.ಎಚ್ ಐ ವಿ ಇದೆ ಎಂದು ಗೊತ್ತಾಗಿದ್ದು 2000ರಲ್ಲಿ.ಗಟ್ಟಿ ದೇಹ.ಮುಖದಲ್ಲಿ ಚೆಂದದ ನಗು.ಮನಸ್ಸಲ್ಲಿ ಏನೋ ಸಾಧಿಸಬೇಕೆನ್ನೋ ಛಲ.ಅವಳ ಸೇವಾಮನೋಭಾವನೆಗೆ ಅವ್ವ ಪ್ರಶಸ್ತಿಯೂ ಲಭಿಸಿದೆ..ಎಷ್ಟೋ ಮಂದಿಗೆ ಅವಳು ಪ್ರೀತಿಯ ಅಮ್ಮ ಕೂಡ…ಪರಿಸ್ಥಿತಿ ಮೊದಲಿನಂತಿಲ್ಲ. ಎಚ್ ಐ ವಿ ಯೊಂದಿಗೆ ಗೌರವಯುತ ಜೀವನ ನಡೆಸಲು ಬೇಕಾದಂಥ ಆರೋಗ್ಯಪೂರ್ಣ ಸಮಾಜದ ನಿರ್ಮಾಣವಾಗ್ತಾ ಇದೆ. ಕಳಂಕ ತಾರತಮ್ಯ ಕೂಡ ಮೊದಲಿನಷ್ಟಿಲ್ಲ ಎಂದು ಹೇಳುವಾಗ ಅವಳ ಕಣ್ಣಲ್ಲಿ ಆತ್ಮವಿಶ್ವಾಸ ಜಿನುಗುತ್ತದೆ.

ನನಗೆ ಎಚ್ ಐ ವಿ ಬಂದಿದ್ದು ಒಳ್ಳೆಯದೇ ಆಯ್ತು..ನಾಲ್ಕು ಗೋಡೆಯ ಮಟ್ಟಿಗೆ ಮಾತ್ರ ಸೀಮಿತವಾಗಿದ್ದ ನನ್ನ ಬದುಕು ಇದೀಗ ಹೊರಜಗತ್ತನ್ನು ಕಂಡಿದೆ. ನನ್ನ ಕೈಲಾದಷ್ಟನ್ನು ಮಾಡುವ ಅವಕಾಶ ಲಭಿಸಿದೆ ಎಂದು ನಗುತ್ತಲೇ ಅಮುದಾ ಹೇಳುತ್ತಾಳೆ.

 ಈ ರೀತಿ ಸಾರ್ಥಕ್ಯದ ಜೀವನ ನಡೆಸುತ್ತಿರುವ ಅನೇಕರು ನಮ್ಮೊಂದಿಗಿದ್ದಾರೆ..ಯಾವುದೇ ಪ್ರತಿಫಲ ಬಯಸದೇ ಸಮಾಜ ಕಟ್ಟುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅಂಥಹ ಅನೇಕರಿಗೆ ನಮ್ಮ  ಹ್ಯಾಟ್ಸ್ ಆಫ್..

ಶಾರದಾ ನಾಯಕ

ಸಹಾಯಕ ನಿರ್ದೇಶಕರು

ಐಇಸಿ,ಕರ್ನಾಟಕ ಏಡ್ಸ್ ಪ್ರಿವೆನ್ಶನ್ ಸೊಸೈಟಿ

ಶೋಭಾ ಕರಂದ್ಲಾಜೆ ವೆಬ್ಸೈಟ್ ಉದ್ಘಾಟನೆ ಫೆ. 25 ರಂದು ಗೋಲ್ಡ್ ಫಿನ್ಚ್ ಹೊಟೇಲ್ನಲ್ಲಿ

ಪರಿಸ್ಥಿತಿಯ ಒತ್ತಡಕ್ಕೆ ಮಣಿದು ರಾಜ್ಯ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದ ಶೋಭಾ ಕರಂದ್ಲಾಜೆ, ಈಗ ಜನರ ಜತೆ ನೇರ ಸಂಪರ್ಕ ಇಟ್ಟುಕೊಳ್ಳಲು ತಮ್ಮದೇ ಆದ ವೆಬ್ಸೈಟ್ ಒಂದನ್ನು ಹೊಂದುತ್ತಿದ್ದಾರೆ. ಈ ವೆಬ್ಸೈಟ್ನ ಉದ್ಘಾಟನೆ ಇದೇ ಫೆ 25 ರಂದು ಸಂಜೆ 5 ಗಂಟೆಗೆ ನಡೆಯಲಿದೆ.

ಅನುಭವವಿಲ್ಲದ ಟೀಂನಿಂದ ಬುಲಿಟಿನ್ ಮಾಡಿಸಿ ಸೈ ಎನಿಸಿಕೊಂಡ ಅಪೂರ್ವ ಘಳಿಗೆ

ಧಗದಗಿಸುತ್ತಿದ್ದ ರಣಬಿಸಿಲಿನ ನಡುವೆ ನಡೆದ ಗದಗ ಸಾಹಿತ್ಯ ಸಮ್ಮೇಳನದಲ್ಲಿ ಅಕ್ಕ ಸಂಸ್ಥಾಪಕ ಅಧ್ಯಕ್ಷ ಅಮರನಾಥಗೌಡರ ಜte

ಕಾಳಿ ನದಿ ತಟದಲ್ಲಿ ಕುಣಿದು ಕುಪ್ಪಳಿಸಿ ಆನಂದಿಸಿದಾಗ……………………

ಗದಗದಲ್ಲಿ ಹೆಚ್.ಎಸ್. Venkatesh murthygala ಜತೆ..

New Jersy AKKA sammelanada coordinator AAGI MNC

ricky hands up……!

Namma Vishveshwar Bhat Gadagna Bisilinalli Sikkiddru, mutsaddiyante kandaru…

Dharwad Mayur resortnalli Muttappa Rai meets MNC

Star singer Gurukiran celebrates his daughter Shravya’s birthday, Sharada with Priyanka Upendra

Matte Nenapadaru Vivek Rai, what’s up at your side sir? Khushiyayitu nimma reply noodi

Rahul Dravid to campaign for AIDS awareness

Wish u happy, prosperous UGADAI, MNC recollects Lasvegas, Hoover dam

ಮದುವೆಯಾದ ನಂತರ ಸತ್ಯ – ಸ್ಟೀವ್ ಬಂದು ನೆಲೆಸಿದ್ದು ಪೆನ್ಸಿಲ್ವೆನಿಯಾ ರಾಜ್ಯದ ಐರಿ ಎಂಬಲ್ಲಿನ ಗ್ರ್ಯಾಂಡ್ ವ್ಯಾಲಿಗೆ.What a nice day ! Grand Valley Hero and Heroine Satya and Steev has come to Bangalore

ಸ್ಲಗ್: ಸತ್ಯ ಲಿಂಗರಾಜು
ರಿಪೋರ್ಟರ್: ಎಂ. ಎನ್. ಚಂದ್ರೇಗೌಡ
ಡೇಟ್: 05- 03- 09
ಬೆಂಗಳೂರು
ಆಂಕರ್: ವೀಕ್ಷಕರೇ ಈ ವಾರವೂ ನಾವು ಬೆವಲರ್ಿ ಹಿಲ್ಸ್ನ ಹಾಲಿವುಡ್ ಸ್ಟಾರ್ಗಳ ಭಂಗಲೆಗಳನ್ನು ತೋರಿಸಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ನಾವು ಈ ವಾರ  ಬಹಳ ಕುತೂಹಲ ಕೆರಳಿಸುವ ಅಂತಾರಾಷ್ಟ್ರೀಯ ಲವ್ ಸ್ಟೋರಿಯೊಂದನ್ನು ಪರಿಚಯಿಸಲಿದ್ದೇವೆ ನಿಮಗೆ. ನಮ್ಮ ಎಂ.ಎನ್. ಚಂದ್ರೇಗೌಡ ಇದಕ್ಕಾಗಿ ಪೆನ್ಸಿಲ್ವೆನಿಯಾ ರಾಜ್ಯದ ಗ್ರಾಂಡ್ವ್ಯಾಲಿಗೆ ತೆರಳಿ ಈ ಸ್ಟೋರಿಯನ್ನು ಚಿತ್ರಿಸಿಕೊಂಡು ಬಂದಿದ್ದಾರೆ. “ಐರಿ” ಎಂಬ ನಗರದಿಂದ ಸುಮಾರು 150 ಕಿಲೋಮೀಟರ್ ದೂರದಲ್ಲಿದೆ ಈ ಊರು. ಆ ಊರ ಹೊರಗಿನ ಹಸಿರು ಸಿರಿಯ ನಡುವೆ ತಲೆ ಎತ್ತಿದೆ ಒಂದು ಪುಟ್ಟ ಮನೆ ಇದೆ. ಅದರಲ್ಲಿದೆ ಇಬ್ಬರು ಸದಸ್ಯರ ಒಂದು ಪುಟ್ಟ ಕುಟುಂಬವಿದೆ. ಆ ಕುಟುಂಬದ ಸದಸ್ಯರು ಸತ್ಯ ಮತ್ತು ಸ್ಟೀವ್……………ಇವರಿಬ್ಬರೂ ಮದುವೆಯಾಗಿದ್ದು ಇಳಿ ವಯಸ್ಸಿನಲ್ಲಿ. ಮೋಸ, ಕಪಟ, ಅಸೂಯೆ ಗಳಿಲ್ಲದ, ಒಲವೇ ನಮ್ಮ ಬದುಕೆನ್ನುವ ಈ ದಂಪತಿಗಳ ಜೀವನ ಪ್ರತಿಯೊಬ್ಬರಿಗೂ ಆದರ್ಶಮಯವೆನಿಸುತ್ತದೆ. ಬನ್ನಿ ಅವರ ಊರಿಗೆ ಹೋಗೋಣ ಅವರು ಬದುಕುವ ಪರಿಯನ್ನು ನೋಡಿಕೊಂಡು ಬರೋಣ……………………………..

ವಾಯ್ಸ್ ಓವರ್ 1: ಸತ್ಯ ಲಿಂಗರಾಜು- ಸ್ಟೀವನ್ ಜೋಡಿ ನನಗೆ ಪರಿಚಯವಾಗಿದ್ದು ಶಿಕಾಗೋದಲ್ಲಿ ನಡೆದ 5 ನೇ ಅಕ್ಕ ಸಮ್ಮೇಳನದಲ್ಲಿ. ಅಂತಾರಾಷ್ಟ್ರೀಯ ಮದುವೆಗಳ ಬಗ್ಗೆ ಸ್ಟೋರಿ ಮಾಡಲು ನಾನು ಹುಡುಕಾಟದಲ್ಲಿದ್ದಾಗ ಕಣ್ಣಿಗೆ ಬಿದ್ದವರೇ ಸತ್ಯ ಹಾಗೂ ಸ್ಟೀವ್. ಇಬ್ಬರೂ ಐವತ್ತು ದಾಟಿದವರೇ. ನಾನು ಸಹಜವಾಗಿ ಅವರನ್ನು ಮಾತನಾಡಿಸಿದೆ. ನಿಮ್ಮದು ಅಂತರ ಧಮರ್ಿಯ ಮದುವೆಯೇ ಎಂದೆ. ಹೌದು ಎಂದು ತಲೆಯಾಡಿಸಿದರು ಸತ್ಯ. ಯುವಕರಲ್ಲದ ಇವರಿಬ್ಬರಲ್ಲಿ ಅಂದೆಂಥಹ ವಿಶೇಷ ಸ್ಟೋರಿ ಇರುತ್ತದೆ ಅಯ್ಯೋ ಎಂದುಕೊಳ್ಳುತ್ತಿರುವಾಗಲೇ ಸ್ಟೀವ್ ಹೇಳಿದ ಮಾತುಗಳು ನನ್ನನ್ನು  ತುಂಬಾ ಇಂಪ್ರೆಸ್ ಮಾಡಿದವು. ಸತ್ಯ ಅವರ ವ್ಯಕ್ತಿತ್ವ, ಮದುವೆ, ದಾಂಪತ್ಯ ಜೀವನ, ಬದುಕಿನ ಬಗ್ಗೆ ಸ್ಟೀವ್ ಹೇಳಿದ ಮಾತುಗಳು ಈ ದಂಪತಿಗಳ ಬಗ್ಗೆ ನನಗೆ ಕುತೂಹಲವನ್ನು ಹೆಚ್ಚಿಸಿತು.
ಬೈಟ್ಗಳು:
1)
2)
ಆನಂತರ ತನಗೆ ಗ್ರಾಮೀಣ ಅಮೆರಿಕಾ ನೋಡಲು ಆಸಕ್ತಿ ಇದ್ದರೆ ತಮ್ಮ ಮನೆಗೆ ಬರಬಹುದೆಂದು ಸತ್ಯ ಆಹ್ವಾನ ನೀಡಿದರು. ಜತೆಗೆ ಈ ಮೇಲ್ ಐಡಿ, ಮೊಬೈಲ್ ನಂಬರ್ ಸಹ ನೀಡಿದರು. ಅಮೆರಿಕಾದಲ್ಲಿ ಮುಟ್ಟಿದರೆ ಮುನಿಯಂತಿರುವ ಆಮೀಶ್ ಜನಾಂಗದ ಬಗ್ಗೆ ತಿಳಿಸಿದ್ದರು. ಈ ದಂಪತಿಗಳ ಜತೆ ಸತತ ಸಂಪರ್ಕದಲ್ಲಿದ್ದ ತಾನು ಶಿಕಾಗೋ, ಇಂಡಿಯಾನ ಪೊಲೀಸ್, ಡೆಟ್ರಾಯಿಟ್ ನೋಡಿದ ನಂತರ ಸತ್ಯ ನೀಡಿದ್ದ ಆಹ್ವಾನವನ್ನು ನೆನಪು ಮಾಡಿಕೊಂಡು ಪೋನಾಯಿಸಿದೆ. ಆ ಕಡೆಯಿಂದ ಸತ್ಯ ನನ್ನ ಗುರುತು ಹಿಡಿದರು. ಅವರ ಊರಿಗೆ ಬರುವಂತೆ ಮತ್ತೊಮ್ಮೆ ಆಹ್ವಾನ ನೀಡಿದರು. ಐರಿ ವಿಮಾನ ನಿಲ್ದಾಣದ ಬಗ್ಗೆಯೂ ಮಾಹಿತಿ ನೀಡಿದರು. ಆದರೆ ಐರಿಯ ಹೆಸರು ಮೊದಲಿಗೆ ನನ್ನ ತಲೆಗೆ ಹೋಗಲಿಲ್ಲ. ಆದರೆ ಹೋಗಲು ಒಪ್ಪಿದೆ. ತಾನು ಪ್ರಯಾಣಿಸುವ ಬಸ್ ಬೆಳಗಿನ ಜಾವ 2 ಗಂಟೆಗೆ ಐರಿ ನಗರವನ್ನು ತಲುಪುವ ಬಗ್ಗೆ ಅವರಿಬ್ಬಿಗೂ ಮಾಹಿತಿ ನೀಡಿದೆ. ಓಕೆ ವಿ ವಿಲ್ ಕಮ್ ಟು ದಿ ಬಸ್ ಸ್ಟೇಷನ್ ಟು ಪಿಕ್ ಯೂ ಅಪ್ ಎಂದರು ಸತ್ಯ.

ಡೆಟ್ರಾಯಿಟ್ನಿಂದ ಪ್ರಯಾಣ ಬೆಳೆಸಿ ರಾತ್ರಿ 2 ಗಂಟೆಗೆ ಐರಿ ತಲುಪಿ ಬಸ್ನಿಂದ ಕೆಳಕ್ಕಿಳಿಯುವಷ್ಟರಾಗಲೇ ಸತ್ಯ- ಸ್ಟೀವ್ ಆ ಸರಿ ಹೊತ್ತಿನಲ್ಲಿ ನನಗಾಗಿ ಕಾದು ನಿಂತಿದ್ದರು. ಬಳಿಕ ಅವರ ಕಾರಿನಲ್ಲಿ ಗ್ರ್ಯಾಂಡ್ ವ್ಯಾಲಿಗೆ ಆರಂಭವಾಯಿತು ನಮ್ಮ ಪ್ರಮಾಣ. ಸ್ಟೀವ್ ನನ್ನನ್ನು ಗುರುತು ಹಿಡಿದು ಹಾಯ್ ಹೇಳಿದರು. ಮಾರ್ಗ ಮಧ್ಯದಲ್ಲಿ ಅಮೆರಿಕಾದಾದ್ಯಂತ ಇರುವ ಮೆಕ್ಡೊನಾಲ್ಡ್ ಸ್ಟಾಲ್ ಬಳಿ ಕಾರು ನಿಲ್ಲಿಸಿ ಟೀ, ಕಾಫಿ ಖರೀಸಿದಿದರು ಸತ್ಯ. ಅವರ ಮನೆ ತಲುಪಿದಾಗ ಬೆಳಿಗ್ಗೆ 4 ಗಂಟೆ.
ಬೆಳಿಗ್ಗೆ ಎಚ್ಚರಗೊಂಡಾಗ ತಾನೇನು ಊಟಿಯಲ್ಲಿದ್ದೇನೆಯೇ ಎಂದೆನಿಸಿತು ಒಂದು ಕ್ಷಣ. ಅಷ್ಟು ಸೊಗಸಾಗಿತ್ತು ಗ್ರ್ಯಾಂಡ್ ವ್ಯಾಲಿಯ ವಾತಾವರಣ. ಸುತ್ತಲೂ ಗಿಡ , ಮರ ಬಳ್ಳಿಗಳು. ಎಲ್ಲವನ್ನೂ ಮುತ್ತಿಕೊಂಡು ಮುತ್ತಿಡುತ್ತಿದ್ದ ಮಂಜು. ಮನೆಯ ಮುಂದೊಂದು ಕೊಳ. ನಿಶ್ಯಬ್ದ. ಜುಯ್ಗುಡುವ ಕಾಡಿನ ವಾತಾವರಣ……ವಾರೆವ್ಹಾ……….ಎಂದಿತು ಮನಸ್ಸು. ಬೆಳಿಗ್ಗೆ ಏಳುವ ವೇಳೆಗಾಗಲೇ ಸತ್ಯ – ಸ್ಟೀವ್ ಬ್ಯುಸಿಯಾಗಿದ್ದರು. ಸತ್ಯ ಮಸಲಾದೋಸೆಯ ತಯಾರಿಯಲ್ಲಿದ್ದರೆ ಸ್ಟೀವ್ ಮನೆಯ ಕೆಲಸ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದರು.

ಸತ್ಯರ ಮನೆ ತುಂಬಾ ಕಣ್ಣಾಡಿಸಿದಾಗ ಕಂಡಿದ್ದು ಅವರ ಮದುವೆಯ ಪೋಟೋಗಳು. ಲಕ್ಷಾಂತರ ಡಾಲರ್ ಸುರಿದು ಕಟ್ಟಿದ ಮನೆಯ ಡೆಕ್ ಇನ್ನೂ ಪೂರ್ಣವಾಗಿರಲಿಲ್ಲ. ಮನೆಯ ಹಾಲ್ನ ಒಳಾಂಗಣ ಅಚ್ಚುಕಟ್ಟಾಗಿತ್ತು. ಮರದ ಮನೆಯಲ್ಲಿ ಒಳಾಂಗನ ಅಷ್ಟು ಅಷ್ಷುಕಟ್ಟಾಗಿ ಮೂಡಬರಬಹುದೆಂದು ತಾನೂ ಎಣಿಸಿರಲಿಲ್ಲ. ತುಂಬಾ ಕಷ್ಟಪಟ್ಟು ಹಣ ಹೊಂದಿಸಿ ಈ ಮನೆಯನ್ನು ನಿಮರ್ಾಣ ಮಾಡಲಾಯಿತಂತೆ. ಮನೆ ನಿಮರ್ಾಣದ ಸಂಪೂರ್ಣ ಜವಾಬ್ದಾರಿಯನ್ನು ಸ್ಟಿವ್ ಹೊತ್ತಿದ್ದರಂತೆ. ಹಣ ಸಕಾಗದೇ ಡೆಕ್ನ ನಿಮರ್ಾಣ ಹಾಗೇ ಉಳಿದ ಕಾರಣ ಸ್ಟೀವ್ ಪ್ರತಿದಿನ ಕೆಲಸ ಮಾಡಿ ಅದನ್ನು ಪೂರ್ಣಗೊಳಿಸಲು ಯತ್ನಿಸುತ್ತಿರುವುದು ನನ್ನ ಗಮನಕ್ಕೆ ಬಂತು. ಇಡೀ ಮನೆಯ ನಿಮರ್ಾಣದಲ್ಲಿ ಸ್ಟೀವ್ ಅವರ ಶ್ರಮ, ಮುತುವಜರ್ಿ ಎದ್ದು ಕಾಣುತ್ತಿತ್ತು. 

    
ಸತ್ಯ ಲಿಂಗರಾಜು ವೃತ್ತಿಯಲ್ಲಿ ಮಕ್ಕಳ ವೈದ್ಯೆ. ಸುಮಾರು 40 ವರ್ಷಗಳ ಹಿಂದೆ ಸತ್ಯ, ಅಮೆರಿಕಾದ ಪಿಟ್ಸ್ಬಗರ್್ನಲ್ಲಿ ವೈದ್ಯ ವೃತ್ತಿ ಮಾಡುತ್ತಿದ್ದರು. ಅಲ್ಲಿಗೆ ತಮ್ಮ ಪುಟ್ಟ ಮಗುವನ್ನು ತೋರಿಸಲು ಬರುತ್ತಿದ್ದವರೇ ಸ್ಟೀವ್…..ಇವರು ಯುರೋಪ್ನ ಸ್ಲೊವೊಕಿಯಾದ ಪ್ರಜೆ. ಅಮೆರಿಕಾಗೆ ಬಂದ ಇವರ ತಂದೆ ತಾಯಿ ಆನಂತರ ತವರಿಗೆ ಮರಳಲಿಲ್ಲ. ಅಮೆರಿಕಾದಲ್ಲೇ ಹುಟ್ಟಿ ಬೆಳೆದು ಕೆಲಸದಲ್ಲಿದ್ದ ಸ್ಟೀವ್, ಮೊದಲಿಗೆ ಬಿಳಿ ಹುಡುಗಿಯೊಬ್ಬಳನ್ನು ಮದುವೆಯಾಗಿದ್ದರು. ಸಣ್ಣ ಮಗುವೂ ಇತ್ತು. ಮಗು ಸಣ್ಣದಿರುವಾಗಲೇ ಸ್ಟೀವ್ ತಮ್ಮ ಪತ್ನಿಯನ್ನು ಕಳೆದುಕೊಂಡಿದ್ದಾರೆ. ಮಗುವನ್ನು ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿ ಸ್ಟೀವ್ ಮೇಲೆ ಬಿದ್ದಿದೆ. ಈ ಸಂದರ್ಭದಲ್ಲಿಯೇ ಸತ್ಯ ಹಾಗೂ ಸ್ಟೀವ್ ಭೇಟಿ ನಡೆದಿದೆ. ಆಸ್ಪತ್ರೆಗೆ ತಮ್ಮ ಮಗುವನ್ನು ತೋರಿಸಲು ತೆರಳುತ್ತಿದ್ದ ಸ್ಟೀವ್ ಹಾಗೂ ಸತ್ಯ ನಡುವೆ ಭೇಟಿ ಹೆಚ್ಚಾದಂತೆಲ್ಲಾ ಸ್ನೇಹ ಬೆಳೆದಿದೆ. ಸ್ನೇಹ ಬೆಳೆದಂತೆಲ್ಲಾ ಪ್ರೀತಿ ಚಿಗುರೊಡೆದಿದೆ. ಒಂದು ದಿನ ಸ್ಟೀವ್, ಸತ್ಯ ಅವರ ಮುಂದೆ ಪರಸ್ಪರ ಮದುವೆಯಾಗುವ ಬಯಕೆ ವ್ಯಕ್ತಪಡಿಸಿದರಂತೆ.
ಅಲ್ಲಿನಯವರೆಗೆ ಮದುವೆಯಾಗುವ ಯೋಚನೆಯನ್ನೇ ಕೈಬಿಟ್ಟಿದ್ದ ಸತ್ಯ, ಮದುವೆಯಾಗಿ ಒಂದು ಸಣ್ಣ ಮಗುವನ್ನು ಹೊಂದಿದ್ದ ಸ್ಟೀವ್ರನ್ನು ಮದುವೆಯಾಗಲು ಆ ಕ್ಷಣದಲ್ಲಿ ಒಪ್ಪಿಗೆ ನೀಡಿಯೇ ಬಿಟ್ಟರಂತೆ. ಸತ್ಯ ಅವರ ನಿಧರ್ಾರದ ಬಗ್ಗೆ ಅವರ ಮನೆಯಲ್ಲಿ ಎಷ್ಟೇ ವಿರೋಧ ವ್ಯಕ್ತವಾದರೂ ಒಂದು ಮಗುವಿದ್ದ, ಅಷ್ಟೊಂದು ಅನುಕೂಲರಸ್ಥರಲ್ಲದ ಸ್ಟೀವ್ರನ್ನು ಹಿಂದು ಸಂಪ್ರದಾಯದಂತೆ ವರಿಸಿ ಸತ್ಯ ಲಿಂಗರಾಜು ಸತ್ಯ ಸ್ಟೀವ್ ಆಗಿಯೇ ಬಿಟ್ಟರಂತೆ. ಒಡ ಹುಟ್ಟಿದವರ, ಸ್ನೇಹಿತೆಯರ ಸಮಕ್ಷಮ ಎರಡು ಅಂತರ ಧರ್ಮಗಳ ನಡುವಿನ ಅಂತಾರಾಷ್ಟ್ರೀಯ ಮದುವೆ ನಡೆದೇ ಹೋಯಿತಂತೆ……………………..
ಆಂಕರ್: ಸ್ಟೀವ್ಗೆ ಹೃದಯ ಸಂಬಂಧಿ ಕಾಯಿಲೆ ಇದೆ. ತುಂಬಾ ಆಯಾಸವಾದರೆ ಸ್ಟೀವ್ಗೆ ಎದೆ ನೋವು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಸ್ಟೀವ್ಗೆ ಹೆಚ್ಚು ಹೊತ್ತು ಕಾರು ಚಲಾಯಿಸಲು ಸತ್ಯ ಅವಕಾಶ ನೀಡುವುದಿಲ್ಲ. ಅಮೆರಿಕಾದ ಗ್ರಾಮೀಣ ಪ್ರದೇಶದಲ್ಲಿ ನೂರಾರು ಕಿಲೋಮೀಟರ್ ಕಾರು ಚಲಾಯಿಸುವಾಗ ಸತ್ಯ ಹಾಗೂ ಸ್ಟೀವ್ ಪರಸ್ಪರ ಕೈ ಬದಲಾಯಿಸಿಕೊಂಡರು. ಸ್ಟೀವ್ ಡೆಮಾಕ್ರಟಿಕ್ ಪಕ್ಷದ ಕಟ್ಟಾ ಬೆಂಬಲಿಗರಾಗಿದ್ದಾರೆ. ಅವರ ಮುಂದೆ ಬರಾಕ್ ಒಬಾಮಾರನ್ನು ಹೊಗಳುವುದನ್ನು ಸ್ಟೀವ್ ಸಹಿಸುವುದಿಲ್ಲವಂತೆ. ಆದ್ದರಿಂದ ಚಂದ್ರೇಗೌಡರಿಗೆ ಜಾಜರ್್ ಬುಷ್ ಅವರನ್ನು ಟೀಕಿಸಿ ಸ್ಟೀವ್ ಮುಂದೆ ಏನನ್ನೂ ಮಾತಾಡದಂತೆ ಸತ್ಯ ಕಿವಿ ಮಾತು ಹೇಳಿದರಂತೆ. ಜಾನ್ ಮೆಕೆನ್ನನ್ನು ಚಂದ್ರೇಗೌಡ ಹೊಗಳಿದಾಗ ಸ್ಟೀವ್ ಮುಖ ಅರಳಿತಂತೆ. ಈಗ ಇನ್ನೊಂದು ಬ್ರೇಕ್ ತೆಗೆದುಕೊಳ್ಳೋಣ, ಮುಂದಿನ ಭಾಗದಲ್ಲಿ ಸತ್ಯ- ಸ್ಟೀವ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯೋಣ.

ಆಂಕರ್: ವೆಲ್ಕಮ್ ಬ್ಯಾಕ್……ಈಗ ಸತ್ಯ – ಸ್ಟೀವ್ ಪರಸ್ಪರ ಮದುವೆಯಾದ ನಂತರ ಎಲ್ಲಿಗೆ ಹೋಗಿ ನೆಲೆಸಿದರು, ಹೇಗೆ ದೈನಂದಿನ ಬದುಕನ್ನು ಸಾಗಿಸುತ್ತಿದ್ದಾರೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

ವಾಯ್ಸ್ ಓವರ್ 2:
ಹೀಗೆ ಮದುವೆಯಾದ ನಂತರ ಸತ್ಯ – ಸ್ಟೀವ್ ಬಂದು ನೆಲೆಸಿದ್ದು ಪೆನ್ಸಿಲ್ವೆನಿಯಾ ರಾಜ್ಯದ ಐರಿ ಎಂಬಲ್ಲಿನ ಗ್ರ್ಯಾಂಡ್ ವ್ಯಾಲಿಗೆ. ಇಲ್ಲಿ ಕಡಿಮೆ ಬೆಲೆಗೆ ದೊರೆಯುತ್ತಿದ್ದ ಸುಮಾರು 30 ಎಕರೆ ಜಮೀನನ್ನು ಖರೀದಿಸಿದ, ಸ್ಟೀವ್ ಅಲ್ಲೊಂದು ಕನಸು ಕಂಡಿದ್ದಾರೆ. ಸತ್ಯ ಅವರ ಜತೆ ಒಲವೇ ನಮ್ಮ ಬದುಕೆಂಬಂತೆ ಜೀವನ ಸಾಗಿಸಿದ್ದಾರೆ. ತಮ್ಮ ಜಮೀನಿನಲ್ಲಿದ್ದ ಮರಗಳನ್ನು ಕಟಾವ್ ಮಾಡಿಸಿ ಮನೆ ಕಟ್ಟಲು ಬಳಸಿದ್ದಾರೆ. ತಮ್ಮಲ್ಲಿದ್ದ ಅಳಿದುಳಿದ ಹಣವನ್ನು ಮನೆ ನಿಮರ್ಿಸಲು ವ್ಯಯ ಮಾಡಿದ್ದಾರೆ. ಆನಂತರ ಶುರುವಾಗಿದೆ ಇವರಿಬ್ಬರ ಆದರ್ಶದ ಬದುಕು………………..

ಬೈಟ್: ಸತ್ಯ ಸ್ಟೀವ್, ಅಮೆರಿಕಾದ ಕನ್ನಡತಿ
ಟಿಸಿಆರ್:
ವಾಯ್ಸ್ ಓವರ್ 2: 65 ರ ಹರೆಯದ ಸ್ಟೀವ್, 54 ರ ಹರೆಯದ ಸತ್ಯ ನಡುವೆ ಸುಮಾರು 14 ವರ್ಷಗಳ ದಾಂಪತ್ಯ ಜೀವನದಲ್ಲಿ ಒಮ್ಮೆಯೂ ಕದನ ನಡೆದಿಲ್ಲ. ಪರಸ್ಪರ ಅಪನಂಬಿಕೆ ಇಲ್ಲ ಇವರಿಬ್ಬರಲ್ಲಿ. ಅಸ್ಥಿರ ಭಾವನೆಗಳಿಲ್ಲ ಇವರಿಬ್ಬರ ನಡುವೆ. ಪರಸ್ಪರ ದೂಷಣೆ, ಕಿರುಚಾಟ, ಚೀರಾಟ ನಡೆದ ನೆನಪೇ ಇಲ್ಲವಂತೆ ಇವರಿಬ್ಬರಿಗೆ. ಸ್ಟೀವ್ – ಸತ್ಯರಿಗೆ ಎಂದೂ ಲೈಫ್ ಬೋರ್ ಎಂದು ಅನ್ನಿಸಿಯೇ ಇಲ್ಲವಂತೆ………….ಅಂಥಹ ಅದ್ಭುತ ಹೊಂದಾಣಿಕೆ ಇವರಿಬ್ಬರ ನಡುವೆ.
ಸತ್ಯ ಅವರ ಬಗ್ಗೆ ಕೇಳಿದರೆ ಸ್ಟೀವ್ ಭಾವುಕರಾಗುತ್ತಾರೆ. ಸತ್ಯ ನಿಜವಾದ ಅರ್ಥದಲ್ಲಿ ಸ್ಟೀವ್ಗೆ ಸಾಥಿಯಾ ಆಗಿದ್ದಾರೆಂದು ಅವರೇ ಹೇಳಿಕೊಳ್ಳುತ್ತಾರೆ. ಇದನ್ನು ಹೇಳಿಕೊಳ್ಳಬೇಕಾದರೆ ಸ್ಟೀವ್ ಕೆನ್ನೆಯ ಮೇಲೆ ಆನಂದ ಬಾಷ್ಪ ಜಿನುಗುತ್ತದೆ. ಸತ್ಯ ನಿಜವಾದ ಅರ್ಥದಲ್ಲಿ ಸಾಥಿಯಾ ಆಗಿದ್ದಾರೆ ಎನ್ನುತ್ತಾರೆ ಸ್ಟೀವ್.

ಬೈಟ್; ಸ್ಟೀವ್, ಅಮೆರಿಕಾ ಪ್ರಜೆ
 
ಸ್ಟೀವ್ನ ಆಸ್ತಿಯಲ್ಲಿ ತನಗೆಂದೂ, ಏನೂ ಬೇಡ ಎನ್ನುತ್ತಾರೆ ಸತ್ಯ. ಸ್ಟೀವ್ರ ಆಸ್ತಿಯಲ್ಲಿ ತನಗೆ ಯಾವುದೇ ಪಾಲು ಬೇಡವೆಂದು ಅವರು ಈಗಾಗಲೇ ಬರೆದುಕೊಟ್ಟಿದ್ದಾರೆ. ಸ್ಟೀವ್ನ ಮಗನನ್ನೇ ತಮ್ಮ ಮಗನೆಂದು ಸಾಕಿ ದೊಡ್ಡವನನ್ನಾಗಿ ಮಾಡಿದ್ದಾರೆ.

ಇಬ್ಬರೂ ಪರಸ್ಪರರ ಧಾಮರ್ಿಕ ಆಚರಣೆಗಳನ್ನು ಗೌರವಿಸುತ್ತಾರೆ. ಒಬ್ಬರು ಮತ್ತೊಬ್ಬರ ನಂಬಿಕೆ ಅಭಿಪ್ರಾಯಗಳಿಗೆ ಗೌರವ ಕೊಡುತ್ತಾರೆ. ಆಹಾರ ಪದ್ಧತಿಯನ್ನು ಇಷ್ಟಪಡುತ್ತಾರೆ. ಇಬ್ಬರಲ್ಲೂ ಯಾವುದೇ ರೀತಿಯ ಚಡಪಡಿಕೆ, ಬೇಸರದ ಭಾವನೆಯನ್ನು, ಅವಸರದ ನಡವಳಿಕೆಯನ್ನು ಅವರಲ್ಲಿ ನಾನು ಗಮನಿಸಲು ಸಾಧ್ಯವೇ ಆಗಲಿಲ್ಲ.
ಬೈಟ್: ಸ್ಟೀವ್……………
ಬೆಳಿಗ್ಗೆ ಎದ್ದರೆ ಮನೆ ಕಟ್ಟಲು ಇವರಿಬ್ಬರೇ ಕೆಲಸಕ್ಕಿಳಿಯುತ್ತಾರೆ. ಸತ್ಯ ಟೇಪ್ ಹಿಡಿದು ನಿಂತರೆ ಸ್ಟೀವ್ ಅಲಗೆಗಳನ್ನು ಕಟ್ ಮಾಡುತ್ತಾರೆ. ಸಂಜೆಯಾದರೆ ಒಟ್ಟಿಗೆ ಕುಳಿತು ಊಟ ಮಾಡುತ್ತಾರೆ. ಊಟ ಮಾಡುವ ಮುನ್ನ ತನಗೆ ಅನ್ನ ನೀಡಿದ ದೇವರಿಗೆ ಸ್ಟೀವ್ ವಂದಿಸುತ್ತಾರೆ.

ಬೈಟ್ ಹಾಗೂ ಪ್ರಾರ್ಥನೆ ಫ್ಲೋ………..
ಸತ್ಯ ಅವರಿಗೆ ಮಕ್ಕಳೆಂದರೆ ಬಹಳ ಇಷ್ಟವಂತೆ. ಕಪ್ಪು ಬಣ್ಣದ ನನ್ನೊಂದಿಗೆ ಅಮೆರಿಕಾದ ಮಕ್ಕಳು ಹೇಗೆ ಹೊಂದಿಕೊಳ್ಳುತ್ತಾರೆಂದು ಸತ್ಯರಿಗೆ ಅನುಮಾನವಿತ್ತಂತೆ. ಆದರೆ ಇಲ್ಲಿನ ಬಿಳಿ ವರ್ಣದ ಮಕ್ಕಳು ನನ್ನೊಂದಿಗೆ ತುಂಬಾ ಚೆನ್ನಾಗಿ ಹೊಂದಿಕೊಂಡರೆನ್ನುತ್ತಾರೆ ಸತ್ಯ. ಸತ್ಯ – ಸ್ಟೀವ್ ಬಿಡುವಾದಾಗ ನೆರೆಹೊರೆಯವರ ಮನೆಗಳಿಗೆ ಭೇಟಿ ನೀಡುತ್ತಾರೆ. ಅವರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ.

ಬೈಟ್: ಸ್ಟೀವ್, ಅಮೆರಿಕಾ ಪ್ರಜೆ
ಟಿಸಿಆರ್:

ಸತ್ಯರ ಮನೆಯಲ್ಲಿ ಕನ್ನಡದ ಮಸಾಲೆ ದೋಸೆ ಬೇಯುತ್ತದೆ. ಹೊಲದಲ್ಲಿ ಟಮೋಟೋ, ಮೂಲಂಗಿ ಬೆಳೆಯುತ್ತವೆ. ಸಾವಯವ ಗೊಬ್ಬರ ಸಿದ್ಧವಾಗುತ್ತದೆ.  ಸತ್ಯ -ಸ್ಟೀವ್ರ ಮನೆಯ ಗೋಡಾನ್ ಷೆಡ್ನ ಒಳ ಹೊಕ್ಕರೆ ಗನ್ಗಳ ಖಜಾನೆಯೇ ಇದೆ. ಬೇಟೆ ಆಡುವುದನ್ನು, ಟಕರ್ಿ ಕೋಳಿಗಳನ್ನು ಬೇಟೆಯಾಡಲು ಯಾವ ರೀತಿಯ ತಂತ್ರ ಮಾಡುತ್ತೇನೆಂದು ಸ್ಟೀವ್ ವಿವರಿಸುತ್ತಾರೆ. ಟಕರ್ಿ ಕೋಳಿಗಳನ್ನು ಆಕಷರ್ಿಸಲು ಯಾವ ರೀತಿಯ ಶಬ್ದ ಮಾಡಬೇಕಾಗುತ್ತದೆ ಎಂಬುದನ್ನು ಅವರೆ ಮಾಡಿ ತೋರಿಸುತ್ತಾರೆ.
ಫ್ಲೋ…………….
ಟಿಸಿಆರ್:

ಆಂಕರ್; ನೋಡಿದಿರಲ್ಲಾ ಸ್ಟೀವ್ ಎಷ್ಟು ಕ್ರಿಯೆಟೀವ್ ಅಂತ. ಟಕರ್ಿ ಕೋಳಿಗಳನ್ನು ಬೇಟೆಯಡುವುದರಲ್ಲಿ ಸ್ಟೀವ್ ಎತ್ತಿದ ಕೈ ಅಂತೆ. ಜತೆಗೆ ಮೀನು ಹಿಡಿಯುವುದರಲ್ಲೂ ಸ್ಟೀವ್ಗೆ ಹೆಚ್ಚಿನ ಆಸಕ್ತಿಯಂತೆ. ಮೀನು ಹಿಡಿಯಲು ಅವರು ಹತ್ತಾರು ಕಿಲೋಮೀಟರ್ ದೂರ ಇರುವ ಕ್ಯೋನಿ ಡ್ಯಾಂಗೆ ಹಲವಾರು ಬಾರಿ ಹೋಗಿ ಬಂದಿದ್ದಾರಂತೆ. ಹೆಚ್ಚು ಮೀನುಗಳನ್ನು ಹಿಡಿದರೆ ಸ್ಟೀವ್ ಅವುಗಳನ್ನು ನೆರೆಹೊರೆಯವರಿಗೆ ನೀಡುತ್ತಾರಂತೆ. ಬನ್ನಿ ಈಗ ಮತ್ತೊಂದು ಬ್ರೇಕ್ ತೆಗೆದುಕೊಳ್ಳೋಣ. ಮುಂದಿನ ಭಾಗದಲ್ಲಿ ಸ್ಟೀವ್ ಆಧುನಿಕ ಕೃಷಿ ಪುಪಕರಣಗಳನ್ನು ಹೇಗೆ ಬಳಸುತ್ತಾರೆಂದು ನೋಡೋಣ.

ಆಂಕರ್: ವೀಕ್ಷಕರೆ ವೆಲ್ಕಮ್ ಬ್ಯಾಕ್…ಈ ಭಾಗದಲ್ಲಿ ನೀವು ಸ್ಟೀವ್ ಆಧುನಿಕ ಯಂತ್ರವನ್ನು ಬಳಸಿ ಸೌದೆ ಸೀಳುವುದನ್ನು ನೊಡುತ್ತೀರಿ. ಜತೆಗೆ ಗ್ರಾಮೀಣ ಅಮೆರಿಕಾ ಹೇಗಿದೆ, ಅಲ್ಲಿರುವ ಸೆಲ್ಪ್ ಸವರ್ಿಸಿಂಗ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲಿದ್ದಾರೆ ನಮ್ಮ ಚಂದ್ರೇಗೌಡ.

 
ವಾಯ್ಸ್ ಓವರ್ 3:
ಸ್ಟೀವ್ 65 ರ ಹರೆಯದಲ್ಲೂ ಯುವಕನಂತೆ ಕೆಲಸ ಮಾಡುತ್ತಾರೆ. ಸೌದೆ ಹೊಡೆಯುತ್ತಾರೆ. ತಮ್ಮಲ್ಲಿರುವ ಆಧುನಿಕ ಸೌದೆ ಹೊಡೆಯುವ ಯಂತ್ರವನ್ನು ಅವರು ಬಳಸಿ ತೋರಿಸಿದರು. ನಿಮ್ಮ ರೈತರಿಗೂ ಈ ಯಂತ್ರದ ಬಗ್ಗೆ ಮಾಹಿತಿ ನೀಡಿ ಎಂದರು ಸ್ಟೀವ್. ಚಿಕ್ಕ ಚೊಕ್ಕ ಸಾಮಿಲ್ ಯಂತ್ರವನ್ನು ತಮ್ಮ ಕಾರಿನ ಕೊಂಡಿಗೆ ಸಿಕ್ಕಿಸಿಕೊಂಡು ತಂದು ಸೌದೆಯನ್ನು ಹೇಗೆ ಸೀಳುವುದೆಂದು ತೋಡಿಸಿಯೇ ಬಿಟ್ಟರು. ನಿಮ್ಮ ರೈತರಿಗೆ ಈ ಯಂತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿ ಎಂದು ಅವರು ನನಗೆ ಸಲಹೆ ನೀಡಿದರು. ಆ ಯಂತ್ರದ ಡೀಲರ್ ಬಳಿಗೂ ನನ್ನನ್ನು ಕರೆದೊಯ್ದಿದ್ದರು. ಸ್ಟೀವ್ರ ಈ ಪರೋಪಕಾರಿ ಗುಣ ನನಗೆ ಮೆಚ್ಚುಗೆಯಾಯಿತು.

ಫ್ಲೋ……………..

ಬಿಡುವಾದಾಗ ಸ್ಟೀವ್ ತಮ್ಮ ಹೊಲದಲ್ಲಿರುವ ಗೋಡಾನ್ ಶೆಡ್ಗಳನ್ನು ಹೊಕ್ಕು ಎಲ್ಲವನ್ನು ಸ್ಚಚ್ಛಗೊಳಿಸುತ್ತಾರೆ. ಅವರ ಗೋಡಾನ್ ಷಡ್ನ ಒಳ ಹೊಕ್ಕರೆ  ಅದೇ ಒಂದು ಪ್ರಪಂಚದಂತೆ ಗೋಚರಿಸುತ್ತದೆ. ಅದೊಂದು ಮೆಕಾನಿಕ್ ಷಾಪ್ನಂತೆ ಕಾಣುತ್ತದೆ ಮೊದಲಿಗೆ. ಅಲ್ಲಿ ಆಯಿಲ್, ಮೆಷಿನ್ ಟೂಲ್ಸ್… ಹೀಗೆ ದೊಡ್ಡ ಸಂಗ್ರಹವೇ ಇದೆ. ಸ್ಟೀವ್ ತಮ್ಮ ಮನೆ ಡಾಗ್ ಜತೆ ಮಾತಾಡ್ತಾರೆ, ಅದರ ಮೈದಡವಿ ಮುದ್ದಾಡುತ್ತಾರೆ. ವಾಕಿಂಗ್ಗೆ ಹೋಗುತ್ತಾರೆ. ಮನೆ ಮುಂದೆ ಬೆಳೆದು ಕಿರಿಕಿರಿ ಮಾಡುವ ಕಳೆಯನ್ನು ಕಟ್ ಮಾಡುತ್ತಾರೆ. ಚಚರ್ಿನ ಸಾರ್ವಜನಿಕ ಕೆಲಸ ಮಾಡುತ್ತಾರೆ. ಪೋಸ್ಟ್ ಆಫೀಸಿಗೆ ಹೋಗಿ ಪತ್ರಗಳ ಬಗ್ಗೆ ವಿಚಾರಿಸಿಕೊಂಡು ಬರುತ್ತಾರೆ. ಇದೇ ಸಂದರ್ಭದಲ್ಲಿ ನಿಮಗೆ ಆಸಕ್ತಿ ಇದ್ದರೆ ಅಮೆರಿಕಾದ ಗ್ರಾಮೀಣ ಪ್ರದೇಶದ ಪೋಸ್ಟ್ ಆಫೀಸುಗಳು ಹೇಗಿರ್ತವೆ, ಅಲ್ಲಿ ಏನು ಸೌಲಭ್ಯ ಇರುತ್ತದೆ ಎಂಬುದನ್ನೂ ನೀವು ನೋಡಬಹುದು ಇಲ್ಲಿ.
ಊರಿನ ಪ್ರತಿಯೊಬ್ಬರಿಗೂ ಪ್ರತ್ಯೇಕ ಲಾಕರ್ ಇರುತ್ತದೆ ಇಲ್ಲಿ. ಜನರ ಹೆಸರಿಗೆ ಬಂದ ಪತ್ರಗಳನ್ನು ಅವರವರ ಹೆಸರಿನಲ್ಲಿರುವ ಲಾಕರ್ಗಳ ಒಳಗೆ ಡ್ರಾಪ್ ಮಾಡುತ್ತಾರೆ ಇಲ್ಲಿ. ಜನರು ಅವರ ಲಾಕರ್ನ ಬೀಗ ತೆಗೆದು ಪತ್ರಗಳನ್ನು ಪಡೆದುಕೊಳ್ಳಬಹುದಾಗಿದೆ.

ಬೈಟ್:

ಸ್ಟೀವ್ ಬಿಡುವುದಾಗ ಮಡದಿ ಸತ್ಯರಿಗೆ ಟ್ರ್ಯಾಕ್ಟರ್ ಕಲಿಸುತ್ತಾರೆ. ಫ್ಲೋ……………ನಮ್ಮ ರೈತರಂತೆ ಅವರು ಗೊಬ್ಬರ ತಿರುವಾಕುತ್ತಾರೆ. ಇದಕ್ಕಾಗಿ ಅವರು ಅಮೆರಿಕಾದಲ್ಲಿ ಲಭ್ಯವಿರುವ ಆಧುನಿಕ ಯಂತ್ರಗಳನ್ನು ಬಳಸುತ್ತಾರೆ. ಸ್ಟೀವ್ ವ್ಯವಸಾಯ ಮಾಡುವುದನ್ನು ನೋಡಿದಾಗ ಅರೆರೆ ನಮ್ಮ ರೈತರಿಗೆ ಇಂಥಹ ಆಧುನಿಕ ಯಂತ್ರಗಳ ಸೌಲಭ್ಯಗಳು ದೊರಕುತ್ತಿಲ್ಲವಲ್ಲಾ  ಎಂದು ವ್ಯಥೆ ಯಾಗುತ್ತದೆ. ನಮ್ಮ ಶ್ರೀಮಂತ ರೈತರ ಬಳಿ ಹಣವಿದ್ದರೂ ತಂತ್ರಜ್ಞಾನ ಲಭ್ಯವಿಲ್ಲ ಎಂದು ಮನಸ್ಸಿನಲ್ಲಿ ಚಡಪಡಿಕೆ ಶುರುವಾಗುತ್ತದೆ.

ಸತ್ಯ – ಸ್ಟೀವ್ ನನ್ನನ್ನು ಹಳ್ಳಿಗಾಡೊಂದರ ರೈತರ ಮಾರುಕಟ್ಟೆಗೆ ಕರೆದೊಯ್ದಿದ್ದರು. ಅಲ್ಲಿರುವ ಆಮೀಶ್ ಜನರು, ಕೋಳಿ ಫಾರಂನ್ನು ತೋರಿಸಿದರು. ಅಲ್ಲಿರುವ ಕ್ಯೋನಿ ಡ್ಯಾಂನ್ನು ಪರಿಚಯ ಮಾಡಿಕೊಟ್ಟರು. ಕ್ಯೋನಿ ಡ್ಯಾಂನಿಂದ ನೀರು ದುಮ್ಮಿಕ್ಕಿ ಹೊರ ಹೊರಬರುವುದನ್ನು ಆನಂತರ ಅದು ವಿಶಾಲವಾಗಿ ಹರಿದು ಹೋಗುವುದನ್ನು ಗಮನಿಸಿದೆ ನಾನು. ಕ್ಯೋನಿ ಡ್ಯಾಂನ ಉದ್ದಗಲಕ್ಕೂ ನನ್ನನ್ನು ಕರೆದೊಯ್ದರು ಸ್ಟೀವ್. ಅಲ್ಲಿನ ಜನರು ಲೈಫನ್ನು ಬೋಟ್ಗಳಲ್ಲೇ ಹೇಗೆ ಎಂಜಾಯ್ ಮಾಡುತ್ತಾರೆ ಎಂಬುದನ್ನು ವಿವರಿಸಿದರು. ನದಿಯ ದಂಡೆಗಳಲ್ಲಿ ಮೊಬೈಲ್ ಷೆಡ್ಗಳನ್ನು ನಿಮರ್ಿಸಿಕೊಂಡು ಜನ ರಜಾ ದಿನಗಳಲ್ಲಿ ಅಲ್ಲಿ  ಹೇಗೆ ಬಂದು ನೆಲೆಸುತ್ತಾರೆ. ಹೇಗೆ ಲೈಫ್ ಎಂಜಾಯ್ ಮಾಡುತ್ತಾರೆ ಎಂಬ ವಿವರಗಳನ್ನು ನೀಡಿದರು. ಗ್ರ್ಯಾಂಡ್ ವ್ಯಾಲಿಯಲ್ಲಿ ಇರುವ ಸ್ವ ಸಹಾಯ ಪದ್ಧತಿ ಬಗ್ಗೆ ವಿವರಣೆ ನೀಡಿದರು. ಅಲ್ಲಿ ರೈತರು ತಾವು ಬೆಳೆದ ತರಕಾರಿ ಮೊಟ್ಟೆಯನ್ನು ನಿಗದಿತ ಸ್ಥಳಗಳಲ್ಲಿ ಮಾರಾಟಕ್ಕೆ ಇಟ್ಟಿರುತ್ತಾರೆ. ಸಾರ್ವಜನಿಕರು ತಾವಾಗಿಯೇ ಅಲ್ಲಿ ತರಕಾರಿ ತೂಕ ಮಾಡಿಕೊಂಡು ನಂತರ ಹಣವನ್ನು ಬಾಕ್ಸ್ ಒಂದರಲ್ಲಿ ಹಾಕಿ ಹೋಗುತ್ತಾರೆ. ಇದರಿಂದ ರೈತರೊಬ್ಬರು ತರಕಾರಿ ಮಾರಾಟ ಮಾಡಲು ದಿನವಿಡೀ ಕೆಲಸ ಕಾರ್ಯ ಬಿಟ್ಟು ಕುಳಿತುಕೊಳ್ಳಬೇಕಾಗಿಲ್ಲ ಎಂದರು ಸತ್ಯ. ಆಗ ನಮ್ಮಲ್ಲಿ ಜನ ತರಕಾರಿ ಮಾರಲು ದಿನವಿಡೀ ಕುಳಿತುಕೊಳ್ಳುವುದು ಕಣ್ಣ ಮುಂದೆ ಬಂತು ನನಗೆ.
ನಾವುಗಳು ಸತ್ಯ – ಸ್ಟೀವ್ ಅವರ ಆತ್ಮೀಯ ಗೆಳೆಯರೊಬ್ಬರ ಮೋಟಲ್ಗೆ ಒಂದಕ್ಕೆ ಹೋಗಿದ್ದೆವು. ಮೋಟಲ್ಗಳೆಂದರೆ ಅವು ಹೊಟೇಲ್ಗಳೇ ಆದರೂ ಅಲ್ಲಿ ಮಲಗಲು ಮಾತ್ರ ವ್ಯವಸ್ಥೆ ಇರುತ್ತದೆ. ಈ ಮೋಟೆಲ್ಗಳು ಸಾಮಾನ್ಯವಾಗಿ ಹೈವೇ ಪಕ್ಕದಲ್ಲಿರುತ್ತವೆ. ಜತೆಗೆ ಕಡಿಮೆ ಬೆಲೆಗೆ ದೊರಕುತ್ತವೆ. ಅಲ್ಲಿನ ರೆಸ್ಟೋರೆಂಟ್ನ ಮಾಲೀಕರು ನನ್ನೊಂದಿಗೆ ಮಾತನಾಡಿದರು.
ಬೈಟ್;
ಟಿಸಿಆರ್:
ಸ್ಟೀವ್ ಅವರ ಸ್ನೇಹಿತರ ಮನೆಗೆ ಹೋದಾಗ ಅವರು ಸಾಕಿದ್ದ ಕುದುರೆಗಳು ಅವರ ಮಾತುಗಳನ್ನು ಕೇಳುತ್ತಿದ್ದ ದೃಶ್ಯ ನನಗೆ ಕುತೂಹಲ ಕೆರಳಿಸಿತ್ತು. ಅವುಗಳ ಮಾಲೀಕರು ಕೂಗಿದರೆ ರಿಯಾಕ್ಟ್ ಮಾಡುತ್ತಿದ್ದವು. ನನಗೆ ಕೇವಲ ಶ್ವಾನ, ಢಾಲ್ಫಿನ್ ಹಾಗೂ ವೇಲ್ಗಳು ಮನುಷ್ಯನ ಮಾತು ಕೇಳುತ್ತವೆ ಎಂದುಕೊಂಡಿದ್ದೇ. ಆದರೆ ಕುದುರೆಗಳು ಮಾತು ಕೇಳುತ್ತವೆ ಎಂಬುದು ಆದಿನ ಮನವರಿಕೆ ಆಯಿತು.
 
ನಮ್ಮಲ್ಲಿ ನೆರೆಹೊರೆಯವರು ತಮ್ಮ ಜಮೀನುಳಿಗೆ ಕಾಲಿಡುವುದನ್ನು ಜನ ಸಹಿಸುವುದಿಲ್ಲ. ಆದರೆ ಸ್ಟೀವ್ ನೆರೆಹೊರೆಯವರಿಗೆ ತಮ್ಮ ಕೊಳದಲ್ಲಿ ಮೀನು ಹಿಡಿಯಲು ಅವಕಾಶ ಮಾಡಿಕೊಡುತ್ತಾರೆ. ಅವರ ಮಕ್ಕಳು ತಮ್ಮ ಹೊಲದಲ್ಲಿ ಆಡುವುನ್ನು, ಚೇಷ್ಟೆ ಮಾಡುವುದನ್ನು ಕಂಡು ಖುಷಿಪಡುತ್ತಾರೆ. ಯಾರಿಗೂ ತೊಂದರೆ ಕೊಡದ, ಅಸೂಯೆ, ಸಿಟ್ಟು, ಕೋಪ, ಆಸೆ ಬುರುಕುತನವಿಲ್ಲದ ಈ ದಂಪತಿಗಳು ಇತರರಿಗೆ ಆದರ್ಶವಲ್ಲವೇ? ಸಾವಿರಾರು ಕಿಲೋಮೀಟರ್ ದೂರ ಹಾರಿ ಹೋಗಿ ಏಕಾಂಗಿಯಾಗಿ ಸ್ಟೀವ್ರ ಕೈಹಿಡಿದ ಸತ್ಯರ, ಜೀವನದಲ್ಲಿ ಪ್ರೀತಿಯ ನದಿಯನ್ನು ಹರಿಸಿದ, ಒಲವಿನ ಸೌಧವನ್ನು ನಿಮರ್ಿಸಿದ, ಸ್ಥಿರ ಭಾವನೆಗಳ ಅಣೆಕಟ್ಟೆಯನ್ನು ಕಟ್ಟಿ ಕೊಟ್ಟ ಸ್ಟೀವ್ಗೆ ಒಂದು ದೊಡ್ಡ ಹ್ಯಾಟ್ಸ್ ಅಪ್ ಎಂದಿತು ಮನಸ್ಸು. ಆದ್ದರಿಂದಲೇ ಸತ್ಯ- ಸ್ಟೀವ್ ದಾಂಪತ್ಯ ಜೀವನವನ್ನು ನಾನು ಒಂದು ಆದರ್ಶಕ್ಕೆ ಹೋಲಿಸಿದೆ.

 
 
   
.

Ad Revenue sharing by diffrent Kannada Channels since 2005

           
           
Billing of Major Kannada Channels      
  Financial Year  
Channel 2005-06 2006-07 2007-08 2008-09  
Udaya 83 84 88 104  
E TV Kannada 65 78 69 61  
Zee Kannada NA 3.5 9 27  
Suvarna NA NA 4.18 10.5  
Kasthuri NA NA 4 9.8  
U 2 2.45 2.89 3.4 3.8  
TV 9 Kannada NA 3.5 7 17  
Udaya Movies 12 14 16.5 19  
Udaya Varthagelu 0.182 0.185 0.186 0.187  
Suvarna news NA NA 0 1  
           
* figures in croes          
           

Bandipur bayanaka kadinalli, ಬಂಡೀಪುರದ ಕಾಡಿನ ನಡುವೆ…..

ಸುಮಾರು 36 ವರ್ಷಗಳ ನಂತರ ನನಗೊಂದು ಇಂಥಹ ಅದ್ಭುತ ಅನುಭವ ಕಾದಿರುತ್ತದೆ ಎಂದು ನಾನೆಂದೂ ಎಣಿಸಿರಲಿಲ್ಲ. ಏಕೆಂದರೆ ಒಂದು ದಟ್ಟ ಕಾಡನ್ನು, ಅಲ್ಲಿನ ಸ್ವಚ್ಛಂದ ಮೃಗಗಳನ್ನು ಅಷ್ಟು ಹತ್ತಿರದಿಂದ ನೋಡುವ, ಅದರ ರೋಮಾಂಚನವನ್ನು ಅನುಭವಿಸುವ ಸಂದರ್ಭ ಅದಾಗಿತ್ತು. ನಾನು ನೋಡಿದ ನಯಾಗರ ಜಲಪಾತಕ್ಕಿಂತ, ಗ್ರ್ಯಾಂಡ್ ಕಾನಿಯನ್ಗಿಂತಲೂ ಹೆಚ್ಚು ಕುತೂಹಲವನ್ನು ಹುಟ್ಟು ಹಾಕಿದ್ದು, ಮನಸ್ಸನ್ನು ಪ್ರತಿಕ್ಷಣವೂ ತವಕಕ್ಕೆ ತಳ್ಳಿದ್ದು ಬಂಡೀಪುರ ಕಾನನದ ಅನುಭವ. ಇಂಥಹ ಅವಕಾಶವನ್ನು ನನಗೆ ಕಲ್ಪಿಸಿಕೊಟ್ಟ ಅತ್ಯಂತ ಆತ್ಮೀಯ ಗೆಳೆಯ ಸಂತೋಷ ತಮ್ಮಣ್ಣ ಹಾಗೂ ಕುಮಾರಸ್ವಾಮಿ ಅವರಿಗೆ ಋಣಿ ನಾನು. ಹಾಗೆಯೇ ಹೀಗೆ ಕಾಡನ್ನು ಅತ್ಯಂತ ಸನಿಹದಿಂದ ಸೀಳಿ ನೋಡಲು ಇನ್ನಿಲ್ಲದ ಕಕ್ಕುಲತೆ ತೋರಿಸಿ, ಬಲವಂತದಿಂದ ನನ್ನನ್ನು “ಕಾಡಿಗೆ” ಕಳುಹಿಸಿ ದೊಡ್ಡ ಮೊತ್ತದ ಅನುಭವ ಸಿಗುವಂತೆ ಮಾಡಿದ ಶಾರದಾ ನಾಯಕ್ಗೂ ನನ್ನ ಕೃತಜ್ಞತೆ ಸಲ್ಲುತ್ತದೆ.
ನಾನು ಇಲ್ಲಿಯವರೆಗೆ ದಟ್ಟಡವಿಗಳಲ್ಲಿ, ಬೆಟ್ಟ ಗುಡ್ಡಗಳಲ್ಲಿ ನೂರಾರು ಬಾರಿ ಸುತ್ತಿದ್ದೇನೆ. ಅಲೆದಿದ್ದೇನೆ. ಹಲವಾರು ರಾಷ್ಟ್ರೀಯ ಉದ್ಯಾನವನಗಳಲ್ಲಿ, ಪ್ರಾಣಿ ಸಂಗ್ರಹಾಲಯಗಳಲ್ಲಿ ಕಾಡು ಪ್ರಾಣಿಗಳನ್ನು ತೀರ ಸನಿಹದಿಂದ ನೋಡಿದ್ದೇನೆ. ಮೈದಡಿವಿದ್ದೇನೆ. ಡಿಸ್ಕವರಿ ಹಾಗೂ ನ್ಯಾಷನಲ್ ಜಿಯಾಗ್ರಫಿಕ್ ಚಾನೆಲ್ಗಳಲ್ಲಿ ಪ್ರಾಣಿ ಸಂಕುಲದ ಎಲ್ಲಾ ಮಗ್ಗಿಲುಗಳನ್ನು ನೋಡಿದ್ದೇನೆ. ಆದರೆ ದಟ್ಟಡವಿಗಳಲ್ಲಿ ವಿಹರಿಸುವ ಸ್ವಚ್ಛಂದ ಕಾಡು ಮೃಗಗಳನ್ನು ಸನಿಹದಿಂದ ನೋಡಿರಲಿಲ್ಲ. ಕಾಡು ಮೃಗಗಳೇ ತುಂಬಿರುವ, ಯಾವುದೇ ಕ್ಷಣದಲ್ಲಿ ಕಂಡರಿಯದ ಅಪಾಯ ಬಂದೊದಗಬಹುದಾದ ಕಾನನದಲ್ಲಿ ಅಲೆದಾಡಿರಿಲಿಲ್ಲ. ಅಂಥಹ ಎಲ್ಲಾ ಅಪಾಯಗಳು ಒಮ್ಮೆಲೇ ಬಂದೆರಗುವ ಸಾಧ್ಯತೆ ಇದ್ದ, ಮತ್ತೆ ನಾನು ನಾಡಿಗೆ ಹಿಂತಿರುಗುವ ಸಾಧ್ಯತೆ ಕಡಿಮೆ ಇದ್ದ ಬಂಡೀಪುರದ ಪ್ರವಾಸ ಅದು.
ನಾವುಗಳು ಎಲ್ಲಾ ಅನುಮತಿ, ಸಿದ್ಧತೆಯೊಂದಿಗೆ ಕಾಡಿಗೆ ಹೊರಟಾಗ ಮಧ್ಯಾಹ್ನ 12 ಗಂಟೆ. ಮೊದಲಿಗೆ ನಾವು ಹೊರಟಿದ್ದು ಕಲ್ಲಳ್ಳಿ ಗೆಸ್ಟ್ ಹೌಸ್ಗೆ. ಇದು ಬಂಡೀಪುರ ಫಾರೆಸ್ಟ್ನ ಮುಖ್ಯ ಗೆಸ್ಟ್ಹೌಸ್ನಿಂದ ಸುಮಾರು 40 ಕಿ. ಮೀ. ದೂರದಲ್ಲಿದೆ. ಗೋಪಾಲಸ್ವಾಮಿ ಬೆಟ್ಟದ ರಸ್ತೆಯಿಂದ ನುಗ್ಗಿ ನಮ್ಮ ಟಾಟಾ ಸಫಾರಿ ವಾಹನ ಅಲ್ಲಿನ ಕಲ್ಲು ಮುಳ್ಳುಗಳು, ಧೂಳು ತುಂಬಿದ ರಸ್ತೆಗಳ ಹೇರ್ಪಿನ್ ತಿರುವುಗಳಲ್ಲಿ ಹಾದು ಗುಂಡ್ಲುಪೇಟೆ- ಸುಲ್ತಾನ್ ಬತೇರಿ ಅಥವಾ ಕೇರಳ ರಸ್ತೆ ತಲುಪಿ ಕಾಡಿನ ನಡುವೆ ಇರುವ ಕಲ್ಲಳ್ಳಿ ಗೆಸ್ಟ್ಹೌಸ್ ತಲುಪಲು ನಾವು ಬರೋಬರಿ ತೆಗೆದುಕೊಂಡಿದ್ದು ಒಂದುಕಾಲು ಗಂಟೆ. ಚಾಮರಾಜನಗರ ಜಿಲ್ಲೆ ಹಳ್ಳಿಗಳು, ಅಲ್ಲಿನ ಅಮಾಯಕ ಜನ, ಕುಡಿಯಲು ನೀರಿಲ್ಲದೆ ಕೊರಗುತ್ತಿರುವ ಹಳ್ಳಿಗಳು, ಕೆಲಸವಿಲ್ಲದೆ ಊರು ಮುಂದಿನ ಅರಳಿ ಕಟ್ಟೆಗಳ ಮೇಲೆ ಕಾಲ ತಳ್ಳುವ ಜನ ಸಮುದಾಯ…. ಹೀಗೆ ಗ್ರಾಮೀಣ ಬದುಕಿನ ದರ್ಶನ ಲಭ್ಯವಾಗಿದ್ದು ಈ ಹಳ್ಳಿಗಳ ಮೇಲೆ ಹಾದುಹೋಗುವಾಗ…..ಆದರೂ ಈ ಸುಡು ಬಿಸಿಲಿನ ನಡುವೆಯೇ ಬೋರ್ವೆಲ್ಗಳ ನೀರನ್ನು ಬಳಸಿಯೇ ಆ ಭಾಗದಲ್ಲಿ ಜನ ಅಷ್ಟೋ ಇಷ್ಟೋ ವ್ಯವಸಾಯ ಮಾಡಿದ್ದರು. ರೈತ ಕ್ರಿಯಾಶೀಲತೆಗೆ ಸಾಕ್ಷಿಯಾಗಿದ್ದರು.
ಅಲ್ಲೇ ಬಿದ್ದುಕೊಂಡಿದ್ದ ಹಸಿರು ಗೇಟನ್ನು ಕುಕ್ಕಿ ಟಾಟಾ ಸಫಾರಿಯನ್ನು ಕಲ್ಲಳ್ಳಿ ಗೆಸ್ಟ್ ಕಡೆ ತೆಗೆದುಕೊಳ್ಳುತ್ತಿದ್ದಂತೆಯೇ ಅದೇನೋ ರೋಮಾಂಚನ. ಕಾಡು ಮೃಗಗಳ ನಾಡಿಗೆ ಕಾಲಿಟ್ಟ ಪುಳಕ. ಯಾವುದೇ ಕ್ಷಣದಲ್ಲಿ ಯಾವುದೇ ಕಾಡು ಪ್ರಾಣಿಯ ದಾಳಿಗೆ ತುತ್ತಾಗುವ ಅಪಾಯ ಅಪಾಯ ಅಲ್ಲಿತ್ತು…….
ಕಲ್ಕೆರೆ ಗೆಸ್ಟ್ ಹೌಸ್ನ ಹಾದಿಯಲ್ಲಿ ನಮ್ಮ ಸಫಾರಿ ಸಾಗುತ್ತಿದ್ದಾಗಲೇ ನಮ್ಮ ಮೇಲೆ ಮೊದಲ ದಾಳಿ ಮಾಡಿದ್ದು ಆ ಮುಸಲಧಾರೆ. ಅದೆಂಥಹ ಆರ್ಭಟ ಅವಳ ಆಗಮನದಲ್ಲಿ. ಕಿವಿಗಡಿಚಿಕ್ಕುವ ಸೊಕ್ಕು, ಮುಂದಿನ ಹಾದಿ ಕಾಣದಷ್ಟು ಧಾರಾಕಾರ, ಅಬ್ಬರ ಬಿರುಸು ಅವಳಿಗೆ. ದಟ್ಟ ಕಾಡಿನಲ್ಲಿ ನಿಂತು ಆರ್ಭಟಿಸುವ ಗುಡುಗು, ಇನ್ನೇನು ಎದೆ ಸೀಳಿತು ಎನ್ನುವಷ್ಟು ಕಣ್ಕುಕ್ಕುವ ಮಿಂಚನ್ನು ನೋಡುವುದೇ ಅದ್ಭುತ ಎನಿಸಿತು. ಸಿಡಿಲು, ಗುಡುಗುಗಳ ಆರ್ಭಟಕ್ಕೆ ಆ ಕಾಡಿಗೆ ಕಾಡೇ ತತ್ತರಿಸಿತ್ತು. ಕಾಡು ಮೃಗಗಳಿರಲಿ, ಸಣ್ಣ ಪಕ್ಷಿಗಳು ಕಾನದಂತಾದವು. ಎಲ್ಲವುಗಳಿಗೂ ಜೀವ ಭಯ……ನಮಗೆಲ್ಲಿ ಸಿಡಿಲು ಬಡಿಯುವುದೋ ಎಂಬ ಆತಂಕ ಮನದಲ್ಲಿ ಶತಪತ ಹಾಕತೊಡಗಿತು. ಮಳೆಯ ಆರ್ಭಟ ತಗ್ಗಲಿಲ್ಲ. ಸಿಡಿಲು, ಗುಡುಗುಗಳ ಭೋರ್ಗರೆತ ನಿಲ್ಲಲಿಲ್ಲ. ನಮ್ಮ ಎದೆಯಲ್ಲಿ ಢವ ಢವ ನಿಲ್ಲಲಿಲ್ಲ. ಎಲ್ಲಾ ದೇವರುಗಳ ಮೊದಲ ನೆನಪು ಅಲ್ಲಿ. ಕಷ್ಟ ಬಂದಾಗ ವೆಂಕಟರಮಣ……!
ಮಧ್ಯಾಹ್ನದ ಬಿರು ಬಿಸಿಲಿಗೆ ಪಳಪಳಿಸಬೇಕಾಗಿದ್ದ ಕಾನನದಲ್ಲಿ, ಮಳೆಯ ಭೋರ್ಗರೆತ, ಕವಿದ ಮೋಡಕ್ಕೆ ಇಡೀ ಕಾಡಿನಲ್ಲಿ ಕತ್ತಲೆಯ ಚಾದರ. ನಾವಿನ್ನು ಮುಂದೆ ಹೋಗಲು ಸಾಧ್ಯವಿಲ್ಲ. ವಾಪಸ್ ಹೊರಡೋಣ ಎನ್ನುವಷ್ಟು ಭಯಾನಕ ವಾತಾವರಣ. ಬೀಸಿದ ಗಾಳಿಗೆ ಉದುರಿ ಬೀಳುತ್ತಿದ್ದ ಒಣಗಿದ ಮರಗಳು ಒಂದು ಕಡೆ. ಕೆಸರು ನೀರಿನ ಝಳ ಝಳ ಮತ್ತೊಂದೆಡೆ. ಯಾವ ಪ್ರಾಣಿ ದಿಕ್ಕುತಪ್ಪಿ ಬಂದು ಮೇಲೆರಗುವುದೋ ಏನು ಕದಿದೆಯೋ ಎಂಬ ಆತಂಕದ ವಾತಾವರಣ ಅಲ್ಲಿ. ಎಲ್ಲಿ ನೋಡಿದರೂ ಒಣಗಿ ಬಿದ್ದ ಮರದ ದಿಮ್ಮಿಗಳು, ಅಲ್ಲಲ್ಲಿ ಬಿದ್ದ ಗುಳಿಗಳು, ಕಣ್ಣು ಹಾಯಿಸಿದಷ್ಟು ಕುರುಚಲು ಗಿಡಗಳು, ಬೇಲಿ ಮುಳ್ಳುಗಳು…..
ದೂರದಲ್ಲೆಲ್ಲೋ ಕಾಣಿಸಿತು ಒಂದು ಹೆಂಚಿನ ಮನೆ. ಅಲ್ಲಿಂದ ಹೊರಬರುತಿದ್ದ ಹೊಗೆಯೇ ಅಲ್ಯಾರೋ ಇರಬೇಕೆಂಬುದನ್ನು ಖಚಿತಪಡಿಸಿತು. …….

ಸಾರಿಗೆ ಸಚಿವ ಆರ್. ಅಶೋಕ್ ಒಕ್ಕಲಿಗ ಸಮುದಾಯದ ಪ್ರಬಲ ನಾಯಕರಾಗಿ ಹೊರಹೊಮ್ಮಿರುವುದು

ಆಂಕರ್: ಬಿಬಿಎಂಪಿ ಚುನಾವಣೆಯಿಂದ ಸಾರಿಗೆ ಸಚಿವ ಆರ್. ಅಶೋಕ್ ಒಕ್ಕಲಿಗ ಸಮುದಾಯದ ಪ್ರಬಲ ನಾಯಕರಾಗಿ ಹೊರಹೊಮ್ಮಿರುವುದು ಬಿಜೆಪಿಯಲ್ಲಿ ಆಂತರಿಕವಾಗಿ ತಳಮಳಗಳನ್ನು ಸೃಷ್ಟಿಸದೇ ಹೋದರೂ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಹಿರಿಯ ನಾಯಕರಲ್ಲಿ ನಡುಕವನ್ನು ಉಂಟುಮಾಡಿದೆ. ತಮ್ಮ ಪಕ್ಷದ ಪರಂಪರಾಗತ ಮತಗಳನ್ನು ಅಶೋಕ್ ಮುಂಬರುವ ಚುನಾವಣೆಗಳಲ್ಲಿ ಎಲ್ಲಿ ಕಸಿದುಬಿಡುವರೋ ಎಂಬ ಆತಂಕ ಈ ಪಕ್ಷಗಳ ನಾಯಕರಲ್ಲಿ ಈಗ ಮನೆ ಮಾಡಿದೆ. ಫ್ಯಾಕೇಜ್ ಫಾಲೋಸ್…………… ವಾಯ್ಸ್ ಓವರ್ 1: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಒಕ್ಕಲಿಗ ಸಮುದಾಯದ ಪ್ರಶ್ನಾತೀತ ನಾಯಕನಾಗಿ ಹೊರಹೊಮ್ಮಲು ರಾಜಕಾರಣದಲ್ಲಿ ನಾಲ್ಕು ದಶಕಗಳೇ ಬೇಕಾಯಿತಂತೆ. ಆದಿ ಚುಂಚನಗಿರಿ ಬಾಲಗಂಗಾಧರ ಸ್ವಾಮೀಜಿ 1994 ರಲ್ಲಿ ಕಬ್ಬನ್ಪಾಕರ್್ನಲ್ಲಿ Chinnappa Reddy ಆಯೋಗದ ವರದಿ ಜಾರಿ ವಿರುದ್ಧ ಬೃಹತ್ ಸಾರ್ವಜನಿಕ ಸಭೆ ಆಯೋಜಿಸಿದ್ದರು. ಆ ಸಭೆಯಲ್ಲಿ ದೇವೇಗೌಡರು ಮುಂದಿನ ಒಕ್ಕಲಿಗ ನಾಯಕರೆಂದು ಘೋಷಿಸಿದರು. ಆನಂತರವೇ ದೇವೇಗೌಡರು ರಾಜಕೀಯದಲ್ಲಿ ಹೆಚ್ಚು ಪ್ರವರ್ಧಮಾನಕ್ಕೆ ಬಂದರು. ಆನಂತರವೇ 1995 ರಲ್ಲಿ ಮುಖ್ಯಮಂತ್ರಿ, ಆನಂತರ ಪ್ರಧಾನಮಂತ್ರಿಯೂ ಆದರು. ಎಸ್. ಬಂಗಾರಪ್ಪ ಮುಖ್ಯಮಂತ್ರಿಗಾದಿಯಿಂದ ಕೆಳಗಿಳಿದ ನಂತರ ಎಸ್. ಎಂ.ಕೃಷ್ಣರಿಗೆ ಕಾಂಗ್ರೆಸ್ ಪಕ್ಷ ಕೈಕೊಟ್ಟಿತು. 1999 ರಲ್ಲಿ ತಿರುಗಿ ಬಿದ್ದ ಒಕ್ಕಲಿಗ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ನೀಡಿ ಕೃಷ್ಣರನ್ನು ಮುಖ್ಯಮಾಂತ್ರಿಯಾಗುವಂತೆ ನೋಡಿಕೊಂಡಿತು. ಈ ಹಿನ್ನೆಲೆಯಲ್ಲಿಯೇ ಆರ್. ಆಶೋಕ್ಗೆ ಶತಾಯಗತಾಯ ಒಮ್ಮೆ ಒಕ್ಕಲಿಗ ಸಮುದಾಯದ ಪ್ರಬಲ ನಾಯಕನೆಂದು ಕರೆಯಿಸಿಕೊಳ್ಳಬೇಕೆಂಬ ಅದಮ್ಯ ಆಸೆಯಿದೆ. ಆ ಮೂಲಕ ಒಕ್ಕಲಿಗ ಸಮುದಾಯ ತಮ್ಮ ಬೆನ್ನ ಹಿಂದೆ ಇದೆ ಎಂಬ ಸಂದೇಶವನ್ನು ಬಿಜೆಪಿ ಹೈಕಮಾಂಡ್ಗೆ ರವಾನಿಸುವುದು ಅವರ ಉದ್ದೇಶವಾಗಿದೆ. ರಾಜಕೀಯ ಕೋಟಾ ವಿಷಯ ಬಂದಾಗ ಪ್ರಬಲ ಒಕ್ಕಲಿಗ ಜಾತಿ ಹೆಸರಿನಲ್ಲಿ ಅಧಿಕಾರ ಗಿಟ್ಟಿಸಿಕೊಳ್ಳಬೇಕೆಂಬ ಲೆಕ್ಕಾಚಾರವೂ ಅವರಿಗಿದೆ. ಕಾಂಗ್ರೆಸ್ನಲ್ಲಿ ಸದ್ಯಕ್ಕೆ ಡಿ.ಕೆ. ಶಿವಕುಮಾರ್, ಜೆಡಿಎಸ್ನಲ್ಲಿ ಹೆಚ್.ಡಿ. ಕುಮಾರಸ್ವಾಮಿ ಬಿಟ್ಟರೆ ಆಧಿಕಾರದಲ್ಲಿರುವ ಬಿಜೆಪಿಯಲ್ಲಿ ಈಗ ಪ್ರಬಲ ಒಕ್ಕಲಿಗ ನಾಯಕ ಆರ್. ಅಶೋಕೇ ಆಗಿದ್ದಾರೆ. ಇದಕ್ಕೆ ಬಿಬಿಎಂಪಿ ಚುನಾವಣೆಯಲ್ಲಿ ಗೆದ್ದ ಒಕ್ಕಲಿಗ ಸಮುದಾಯದ ಅಭ್ಯಥರ್ಿಗಳೇ ಸಾಕ್ಷಿಯಾಗಿ ನಿಂತಿದ್ದಾರೆ. ಬಾರಿ ಕಡಿಮೆ ಅವಧಿಯಲ್ಲಿ ಈ ಮಟ್ಟಕ್ಕೆ ಆಶೋಕ್ ಬೆಳೆದಿರುವುದು ಬೇರೆ ಪಕ್ಷದ ನಾಯಕರಿಗೆ ಸಹಿಸಲಾಗದ ಸತ್ಯವಾಗಿದೆ. ಬೈಟ್: ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಂಮಂತ್ರಿ ಟಿಸಿಆರ್: ನಗರ ಕೇಂದ್ರಿತ ಮತದಾರರ ಒಲವನ್ನು ಗಳಿಸಿಕೊಂಡಿರುವ ಆರ್. ಆಶೋಕ್, ಮುಂಬರುವ ಗ್ರಾಮೀಣ ಭಾಗದ ಚುನಾವಣೆಗಳಲ್ಲಿ ತಮ್ಮ ಅದೃಷ್ಷ ಪರೀಕ್ಷೆಗೆ ಸಿದ್ಧರಾಗುತ್ತಿದ್ದಾರೆ. ಒಕ್ಕಲಿಗರ ಗಂಡು ಮೆಟ್ಟಿದ ನಾಡು ಮಂಡ್ಯದ ಉಸ್ತುವಾರಿ ವಹಿಸಿಕೊಂಡಿರುವ ಅವರು, ಮಂಡ್ಯದಲ್ಲಿ ಶತಾಯಗತಾಯ ಬಿಜೆಪಿ ಬಾವುಟ ಹಾರಿಸಲು ಶತ ಪ್ರಯತ್ನ ಮಾಡಲಿದ್ದಾರೆ. ಇದೇ ಸಂದರ್ಭವನ್ನು ಕಾಯುತ್ತಿರುವ ಹೆಚ್.ಡಿ. ಕುಮಾರಸ್ವಾಮಿ, ಮಂಡ್ಯದಲ್ಲಿ ಅಶೋಕ್ಗೆ ಮುಖಭಂಗವಾಗುವಂತೆ ಮಾಡಲು ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಬೈಟ್: ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಟಿಸಿಆರ್: ಜೆಡಿಎಸ್, ಕಾಂಗ್ರೆಸ್ನಲ್ಲಿ ಮಾದೇಗೌಡ, ನಾಗೇಗೌಡ, ಬಚ್ಚೇಗೌಡ, ಬೈರೇಗೌಡ, ವೈ.ಕೆ. ರಾಮಯ್ಯ, ಪುಟ್ಟಸ್ವಾಮಿಗೌಡ, ಚಂದ್ರಶೇಖರಮೂತರ್ಿ, ಬಿ.ಎಲ್. ಶಂಕರ್, ಹೆಚ್.ಸಿ. ಶ್ರೀಕಂಠಯ್ಯ, ವೆಂಕಟಗಿರಿಗೌಡರಂಥ ಘಟಾನುಘಟಿ ನಾಯಕನ್ನು ರಾಜಕೀಯವಾಗಿ ಮುಗಿಸಿ ಹಾಕಿದ ದಾಖಲೆ ಮಾಡಿರುವ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೆ, ಆರ್. ಅಶೋಕ್ ಸವಾಲಗಬಲ್ಲರೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ಮಂಡ್ಯದಲ್ಲಿ ಅಶೋಕ್ ರಾಜಕೀಯ ಗೆದ್ದರೆ ದೇವೇಗೌಡರನ್ನೇ ಮಣಿಸಿದ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಇಲ್ಲದಿದ್ದರೆ ಇವರೆಲ್ಲರ ಪಟ್ಟಿಗೆ ಅಶೋಕ್ ಸೇರಲಿದ್ದಾರೆ ಜತೆಗೆ ಬೆಂಗಳೂರಿಗಷ್ಟೇ ಸೀಮಿತವಾಗಲಿದ್ದಾರೆ.

I am in Gogak, teaching journalism

ಘಟಪ್ರಭಾದಲ್ಲಿ ಇನ್ನೂ ಬಯಲು ಬಹಿರ್desege ಹೋಗುವುದು ನಿಂತಿಲ್ಲ, Dopadala jalashayadalli no birds

MNC at Gokak falls, no water but still beautiful

ಅವಕಾಶಗಳ ಅಮರಾವತಿ ಅಮೆರಿಕಾ

ಅಮೆರಿಕಾ………..ಅಮೆರಿಕಾ………….

ಸ್ಲಗ್: ಅಮೆರಿಕಾ ಪ್ರವಾಸ

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ

ಡೇಟ್: 20 -02- 09

 ಬೆಂಗಳೂರು

 ಆಂಕರ್: ಅವಕಾಶಗಳ ಅಮರಾವತಿ ಅಮೆರಿಕಾ ಅಂತಾರೆ. ಅಂಥಹ ಅಮೆರಿಕಾಕ್ಕೆ ಈಗ ಹೋಗಿ ಬರುವವರ ಸಂಖ್ಯೆ ಸಾವಿರಾರು. ಹೀಗೆ ಇತ್ತೀಚೆಗೆ ಹೋಗಿ ಬಂದವರಲ್ಲಿ ನಮ್ಮ ಸಹೊದ್ಯೋಗಿ ಎಂ. ಎನ್. ಚಂದ್ರೇಗೌಡ ಸಹ ಒಬ್ಬರು. ಅವರು ಬೆಂಗಳೂರಿನಿಂದ ಹೊರಟು ಅಮೆರಿಕಾ ತುಂಬಾ ಓಡಾಡಿ ಬರುವಷ್ಟರಲ್ಲಿ ಸುತ್ತಿದ್ದು ಬರೋಬರಿ 54 ಸಾವಿರ ಕಿಲೋ ಮೀಟರ್. ಭಾರತಕ್ಕಿಂತ ನಾಲ್ಕು ಪಟ್ಟು ದೊಡ್ಡದಾಗಿರುವ ಅಮೆರಿಕಾದ ಎಲ್ಲಾ ಪ್ರಮುಖ ನಗರಗಳ ಸುತ್ತುವುದು ಅಷ್ಟು ಸುಲಭದ ಕೆಲಸವಲ್ಲ. ಅಮೆರಿಕಾದ ಪೂರ್ವದಿಂದ ಪಶ್ಚಿಮ ಕರಾವಳಿಯವರೆಗೆ ತಲುಪಲು ಬರೋಬರಿ 10 ಗಂಟೆ ವಿಮಾನ ಪ್ರಯಾಣ ಮಾಡಬೇಕಾಗುತ್ತದೆ. ಒಂಟಿತನ, ಅಪರಿಚಿತ ಊರು, ಬೇರೆ ಭಾಷೆ, ಇಷ್ಟವಾಗದ ಊಟ, ಜತೆಗೆ ಯಮಭಾರದ ಲಗೇಜು ಹೊತ್ತು ಸಾವಿರಾರು ಮೈಲಿ ಓಡಾಡಿ ಬಂದಿದ್ದಾರೆ ಚಂದ್ರೇಗೌಡ. ಹೀಗೆ ಓಡಾಡಿ ಬಂದ ಅವರು ಅಮೆರಿಕಾದ ಕೆಲವು ಅದ್ಭುತ ಸ್ಥಳಗಳನ್ನು, ವ್ಯಕ್ತಿಗಳನ್ನು ಚಿತ್ರಿಸಿಕೊಂಡು ಬಂದಿದ್ದಾರೆ. ಬನ್ನಿ ಅವುಗಳಲ್ಲಿ ಈಗ ಡಿಸ್ನಿ ವರ್ಡನಲ್ಲಿರುವ ಸೀವಡರ್್ ನೋಡೋಣ……………..

 ಫ್ಯಾಕೇಜ್ ಫಾಲೋಸ್……………..

ವಾಯ್ಸ್ ಓವರ್ 1: “ಸೀವಡರ್್”………….ಮಕ್ಕಳಿಗೆ ಸಿಹಿಯಾದ…. ದೊಡ್ಡವರಿಗೆ ಖುಷಿಕೊಡುವ ಅದ್ಭುತ ತಾಣ ಇದು. ಅಮೆರಿಕಾದ ಉತ್ತರ ತುದಿಯಲ್ಲಿರುವ ಫ್ಲೋರಿಡಾ ರಾಜ್ಯದ ಅಲರ್ಾಂಡೊನಲ್ಲಿದೆ ಸೀವಡರ್್………….ಪ್ರತಿದಿನ ಇಲ್ಲಿಗೆ ಬರೋಬರಿ ಒಂದು ಲಕ್ಷ ಜನ ಭೇಟಿ ನೀಡುತ್ತಾರೆ. ಅವರಲ್ಲಿ ಮಕ್ಕಳೇ ಅಧಿಕ. ಏಕೆಂದರೆ ಮಕ್ಕಳಿಗಾಗಿಯೇ ವಾಲ್ಟ್ ಡಿಸ್ನಿ ಸುಮಾರು 50 ವರ್ಷಗಳ ಹಿಂದೆ ವಿಶೇಷವಾಗಿ ನಿಮರ್ಿಸಿದ ತಾಣ. ಪ್ರತಿ ವರ್ಷ ಈ ತಾಣ ಗಳಿಸುವ ಆದಾಯ 100 ಕೋಟಿಗೂ ಅಧಿಕ. ಲಕ್ಷಾಂತರ ಎಕರೆ ಪ್ರದೇಶದಲ್ಲಿ ತಲೆ ಎತ್ತಿರುವ ಈ ಸೀವಡರ್್ ಮಾಯಾನಗರಿಯಲ್ಲಿ ಹಲವಾರು ಬಗೆಯ ಥೀಮ್ ಪಾಕರ್್ಗಳಿವೆ. ಕನಿಷ್ಠ ಒಂದು ವಾರವಾದರೂ ಬೇಕು ಎಲ್ಲಾ ಥೀಮ್ ಪಾಕರ್್ಗಳನ್ನು ಒಮ್ಮೆ ನೋಡಲು. ಅದರಲ್ಲಿ ನಾನು ಆಯ್ದು ಕೊಂಡಿದ್ದು ಸೀವಡರ್್ನ ರೈಡ್. ಡಿಸ್ನಿ ವಲ್ರ್ಡವರೆಗೂ ಪ್ರವಾಸಿಗರು ಬೇರೆ ವಾಹನಗಳಲ್ಲಿ ಬಂದರೆ ಅಲ್ಲಿಂದ ಒಂದೊಂದು ರೈಡ್ಗಳಿಗೆ ಮಾನೋ ರೈಲಿನಲ್ಲಿ, ವಿಶೇಷವಾದ ಬಸ್ಗಳಲ್ಲಿ ಅವರನ್ನು ಕರೆದೊಯ್ಯಲಾಗುತ್ತದೆ. 70 ಡಾಲರ್ ತೆತ್ತು ಟಿಕೆಟ್ ಪಡೆದರೆ ಕಾಲ ಕಳೆದು ಹೋಗುವುದೇ ಗೊತ್ತಾಗುವುದೇ ಇಲ್ಲಾ ಇಲ್ಲಿ. ಸೀವಡರ್್ನಲ್ಲಿ ನಾನು ಮೊದಲು ಹೊಕ್ಕಿದ್ದು ಡಾಲ್ಫಿನ್ ಷೋಗೆ….ಅದೊಂದು ಅದ್ಭುತ ಲೋಕ…ಢಾಲ್ಫಿನ್ಗಳು ಮನುಷ್ಯನ ಮಾತು ಕೇಳುವ.. ಮನುಷ್ಯ ಅವುಗಳಿಮದ ಕೆಲಸ ತೆಗೆಯುವ ಪ್ರದರ್ಶನ ಅದು…………………….. ಕ್ಯಾಸೆಟ್ ನಂ. ಎಂಡಿ6 3143 ಫ್ಲೋ……..ಟಿಸಿಆರ್: 00: 50: 05 ಟು 00: 59: 45……………. ಢಾಲ್ಫಿನ್ಗಳು ಮನುಷ್ಯರಂತೆ ವತರ್ಿಸುತ್ತವೆ. ಕುಣಿಯುತ್ತವೆ, ಕುಪ್ಪಳಿಸುತ್ತವೆ. ಆಕಳಿಸುತ್ತವೆ. ಪೈಲ್ವಾನರು ಗುಂಡಿನ ತೂಕವನ್ನು ಎತ್ತಿದಂತೆ, ಟ್ರೈನರ್ಗಳನ್ನು ಹೊತ್ತು ಮೇಲಕ್ಕೆ ಚಿಮ್ಮುತ್ತವೆ. ಢಾಲ್ಫಿನ್ಗಳ ಮೈದಡವಿ ಬಾಯಿತುಂಬಾ ಸಣ್ಣ ಮೀನುಗಳ ಆಹಾರ ಹಾಕಿದರೆ ಮತ್ತೊಂದು ಸಾಹಸ ಮಾಡಲು ಅಣಿಯಾಗುತ್ತವೆ. ಟ್ರೈನರ್ಗಳಿಗೆ ಸವಾರಿ ಮಾಡಲು ಅವಕಾಶ ಮಾಡಿಕೊಡುತ್ತವೆ. ಡೈ ಹೊಡೆಯಲು ಸೂಚಿಸಿದರೆ ಡೈ ಹೊಡೆದು ಮತ್ತೊಂದು ಕಡೆ ಏಳುತ್ತವೆ. ಮುತಿಯ ತುದಿಗೆ ಮನುಷ್ಯನನ್ನು ನಿಲ್ಲಿಸಿಕೊಂಡು ರಾಕೆಟ್ನಂತೆ ಮೇಲೆಳುತ್ತವೆ. ಪ್ರೇಕ್ಷಕರತ್ತ ನೀರು ಚಿಮ್ಮಿಸಿ ಚಿಣ್ಣರು ಚೀರಾಡುವಂತೆ ಮಾಡುತ್ತವೆ. ಢಾಲ್ಫಿನ್ಗಳ ಇಡೀ ಷೋ ಮನುಷ್ಯ ಜಲಚರಗಳಿಗೂ ಮಾತುಕಲಿಸಬಲ್ಲ. ಮನುಷ್ಯನಿಗೆ ಅಸಾಧ್ಯವಾದುದು ಯಾವುದೂ ಇಲ್ಲಾ ಎನಿಸುತ್ತದೆ. ಭಕ್ಷಣೆ ಬಳಸುವ ಜಲಚರಗಳು ಮಾತು ಕಲಿಯಬಲ್ಲವಾ? ಮನುಷ್ಯನಂತೆ ವೃತ್ತಿಪರತೆ ಮೆರೆಯಬಲ್ಲವಾ? ಎಂದು ಸೋಜಿಗ ಮೂಡುತ್ತದೆ. ಮಕ್ಕಳ ಜತೆ ದೊಡ್ಡವರಿಗೂ ಈ ಷೋ ಖುಷಿಕೊಡುತ್ತದೆ. ಷೋ ನೋಡಿದ ನಂತರ 30 ಕೋಟಿಗೂ ಹೆಚ್ಚು ಮಕ್ಕಳಿರುವ ಭಾರತದಲ್ಲೇಕೆ ಇಂಥದ್ದೊಂದು ಕಿನ್ನರ ಲೋಕ ನಿಮರ್ಿಸಲು ಸಾಧ್ಯವಾಲಿಲ್ಲ ಎಂದು ಚಡಪಡಿಕೆ ಶುರುವಾಗುತ್ತದೆ. ನಮ್ಮ ದೇಶದ ಕೋಟ್ಯಂತರ ಜನ ಇಂಥಹ ಷೋ ನೋಡುವುದನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರಲ್ಲ ಎಂದು ಮನಸ್ಸು ಭಾರವಾಗುತ್ತದೆ. ಷೋ ಮುಗಿದ ನಂತರ ಟ್ರೇನರ್ಗಳು ಹೊರಬಂದು ನಿಲ್ಲುತ್ತಾರೆ. ಮಕ್ಕಳು ಅವರ ಆಟೋಗ್ರಾಫ್ಗಾಗಿ ಕೈಚಾಚುತ್ತಾರೆ…………. ವಿಶ್ವ ಹೇಗೆ ವಿಕಾಸವಾಯಿತೆಂದು ತಿಳಿಸುವ ಗೋಳಾಕೃತಿಯ ಎಫಿಕಾಟ್ ಸೆಂಟರ್ನಲ್ಲೊಂದು ಸುತ್ತುಹಾಕಿ ಹೊರಬಂದರೆ ವಿಶ್ವದ ಎಲ್ಲಾ ದೇಶಗಳ ಸಂಸ್ಕತಿಯನ್ನು ಪರಿಚಯಿಸುವ ಸ್ಟಾಲ್ಗಳು ಅಲ್ಲಿವೆ. ಅಲ್ಲಿರುವ ಸಣ್ಣ ಬೋಟ್ನಲ್ಲಿ ಕುಳಿತರೆ ಥೀಮ್ ಪಾಕರ್್ನ ಯಾವುದೇ ಸ್ಟಾಲ್ಗಳಿಗೆ ಪ್ರಮಾಣ ಮಾಡಬಹುದಾಗಿದೆ. ಅಲ್ಲಿ ಆಯಾ ದೇಶದ ಕಲಾವಿದರು ಅವರ ಸ್ಟಾಲ್ಗಳ ಮುಂದೆ ಪ್ರದರ್ಶನ ನೀಡುತ್ತಾರೆ. ಜಪಾನ್, ಚೀನಾ, ರಷ್ಯಾ ಹೀಗೆ ವಿಶ್ವದ ಇಲ್ಲಾ ದೇಶಗಳ ಕಲಾವಿದರು ಇಲ್ಲಿ ಪ್ರದರ್ಶನ ನೀಡುತ್ತಾರೆ. ಅಲ್ಲಿ ಪುಟ್ಟ ಮಸ್ಕಟ್ ದೇಶದ ಕಲಾವಿದೆ ಪ್ರದಶರ್ಿಸಿದ ನೃತ್ಯ ದ ತುಣುಕು ಇಲ್ಲಿದೆ ನೋಡಿ. ಆಕೆಯ ಸರಳ, ಸುಂದರ ನೃತ್ಯ ಮೈ ಮರೆಸುತ್ತದೆ. ಆನಂತರ ನೆರೆಯ ಚೀನಾ ದೇಶದ ಹುಡುಗಿ ಒಂದೇ ಚಕ್ರದ ಸೈಕಲ್ ಮೇಲೆರಿ ಸರ್ಕಸ್ ಮಾಡಿ ಮುದಗೊಳಿಸುತ್ತಾಳೆ. ಚೀನಿಯರು ಕಸರತ್ತು ಮಾಡುವುದರಲ್ಲಿ ಎತ್ತಿದ ಕೈ ಎಂದು ಸಾಬೀತು ಮಾಡುತ್ತಾಳೆ. ಆಂಕರ್: ಸೀವಡರ್್ನಲ್ಲಿ ಒಂದು ಸ್ಟಾಲ್ನಿಂದ ಮತ್ತೊಂದು ಸ್ಟಾಲ್ಗೆ ನಡೆದಾಡಲು ಮಕ್ಕಳಿಗೆ ಧಣಿವಾಗುತ್ತದೆ. ಆದ್ದರಿಂದ ಅಲ್ಲಿ ದೊರೆಯುವ ಬ್ಯಾಟರಿ ಚಾಲಿತ ಸೈಕಲ್ಗಳನ್ನು ಬಾಡಿಗೆ ಪಡೆದು ಮಕ್ಕಳನ್ನು ಅಲ್ಲೆಲ್ಲಾ ಸುತ್ತಾಡಿಸಬಹುದಾಗಿದೆ. ಅಲ್ಲಿರುವ ಬೋಟ್ನಲ್ಲಿ ದೊಡ್ಡವರು ಸುತ್ತಾಡಬಹುದಾಗಿದೆ. ಈಗ ಒಂದು ಬ್ರೇಕ್ ತೆಗೆದುಕೊಳ್ಳೋಣ…………..ಮುಂದಿನ ಭಾಗದಲ್ಲಿ ನೀವು ವೇಲ್ಗಳ ಪ್ರದರ್ಶನವನ್ನು ನೋಡಬಹುದಾಗಿದೆ. ಈಗ ಒಂದು ಬ್ರೇಕ್. ಆಂಕರ್: ಢಾಲ್ಫಿನ್ಗಳಂತೆಯೇ ವೇಲ್ಗಳೂ ಅದ್ಭುತ ಪ್ರದರ್ಶನ ನೀಡುತ್ತವೆ. ಬನ್ನಿ ಅವುಗಳು ಮಾಡುವ ಕಸರತ್ತು ಏನು ಎಂಬುದನ್ನು ಈಗ ನೋಡೋಣ. ವಾಯ್ಸ್ ಓವರ್ 2: ಚೀನಿ ಬೆಡಗಿಯ ಸರ್ಕಸ್ ನೋಡಿ ಮುಂದೆ ಬಂದರೆ ಎದುರಾಗುತ್ತದೆ ಶಾಮೂ ಅಡ್ವೆಂಚರ್ ಷೋ ಪ್ರಸಶರ್ಿಸುವ ಮತ್ತೊಂದು ಥೀಮ್ ಪಾಕರ್್…………..ಡಾಲ್ಫಿನ್ಗಳಿಗಿಂತಲೂ ಬಲಿಷ್ಠವಾಗಿರುವ ವೇಲ್ಗಳ ಪ್ರರ್ದಶನ ಇದು. …. ಕನಿಷ್ಠ ಅರ್ಧ ಗಂಟೆಗೂ ಮುನ್ನವೇ ಇಂಥಹ ತೀಮ್ ಪಾಕರ್್ಗಳಲ್ಲಿ ಜನ ಬಂದು ಕಾದು ಕುಳಿತುಕೊಳ್ಳುತ್ತಾರೆ. ಷೋ ಆರಂಭವಾದ ನಂತರ ಯಾರಿಗೂ ಪ್ರವೇಶವಿಲ್ಲ ಇಲ್ಲಿ. ಗೇಟ್ ಬಂದ್ ಆಗುತ್ತದೆ. ಮತ್ತೊಂದು ಲೋಕ ತೆರೆದುಕೊಳ್ಳುತ್ತದೆ. ಟಿಸಿಆರ್: ಎಂಟು ನಿಮಿಷಗಳ ಷೋ………ಫ್ಲೋ……. ಡಾಲ್ಫಿನ್ಗಳ ಸಾಹಸದ ಚೇಷ್ಟೆಯನ್ನು ಇಲ್ಲಿ ವೇಲ್ಗಳೂ ಮಾಡುತ್ತವೆ. ಕಪ್ಪು ಬಿಳುಪಿನ ದೊಡ್ಡ ವೇಲ್ಗಳು ಕಣ್ಣುಗಳಿಗೆ ಮತ್ತಷ್ಟು ಮುದ ನೀಡುತ್ತವೆ ಇಲ್ಲಿ. ತಿಳಿ ನೀಲಿ ಬಣ್ಣದ ಕೊಳ ಮನಸ್ಸಿಗೆ ಆಹ್ಲಾದಕರ ಎನಿಸುತ್ತದೆ. ಬಣ್ಣದ ಉಡುಪು ತೊಟ್ಟ ಟ್ರೇನರ್ಗಳು ಪ್ರೇಕ್ಷಕರ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸುತ್ತಾರೆ. ಯಮಭಾರದ ವೇಲ್ಗಳು ಒಮ್ಮೆ ಕುಪ್ಪಳಿಸಿ ನೆಗೆದರೆ ನೀರು ಕೊಳದಿಂದ ತುಳುಕುತ್ತದೆ. ಟ್ರೇನರ್ಗಳನ್ನು ಮೈಮೇಲೆ ಹೊತ್ತು ಕೊಳವನ್ನು ಸುತ್ತುಹಾಕುವ ವೇಲ್ಗೆ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸುತ್ತಾರೆ. ಶಾಮೂ ಶಾಮೂ ಎಂದು ಕೂಗಿ ಹುರಿದುಂಬಿಸುತ್ತಾರೆ. ಡಾಲ್ಫಿನ್ಗಳಂತೆ ವೇಲ್ಗಳಿಗೆ ಒಂದಿಡಿ ಬಿಗಿ ಅಪ್ಪುಗೆ, ಬಾಯಿಗೊಂದು ಚೂರು ಆಹಾರ ಬಿದ್ದರೆ ಕೊಳದ ತುಂಬೆಲ್ಲಾ ಮೆರವಣಿಗೆ ಹೋಗುತ್ತವೆ. ಗಗನಕ್ಕೆ ಚಿಮ್ಮಿ…ಅಬ್ಬಾ ಎಂದು ಬಾಯ್ತೆರೆಯುವಂತೆ ಮಾಡುತ್ತವೆ. ಮುಳುಗು ಹಾಕುತ್ತವೆ. ಕೊಳದ ಫೋಟರ್ಿಗೋಗೆ ನೆಗೆದು ನಾನು ನಿಮ್ಮೆಡೆಗೆ ಬರಲು ಸಿದ್ಧ ಎನ್ನುತ್ತವೆ. ಅಬ್ಬಾ ಇದನ್ನೆಲ್ಲಾ ಜಲಚರಗಳೇ ಮಾಡುತ್ತವೆಯೇ? ಹೇಗೆ ಇವುಗಳಿಗೆ ಟ್ರೇನಿಂಗ್ ನೀಡಲಾಗುತ್ತದೆ? ಎಷ್ಟು ದಿನ ಟ್ರೇನಿಂಗ್ ನೀಡಲು ಕಾಲಾವಧಿ ಬೇಕು ಎಂಬ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುತ್ತವೆ. ಪ್ರೇಕ್ಷಕರಿಗೆ ನೋಡಲು ಅನುಕೂಲವಾಗುವಂತೆ ದೊಡ್ಡ ಡಿಎಸ್ಪ್ಲೇ ಬೋರ್ಡಗಳನ್ನು ಅಲ್ಲಿ ಹಾಕಲಾಗಿದೆ. ಕೊಳದ ಒಳಗೇ ಕ್ಯಾಮರಾ ಜಲಚರಗಳ ಚಲನವಲನಗಳೆಲ್ಲಾ ಪರದೆಯ ಮೇಲೆ ಮೂಡುತ್ತದೆ.ಕಡೆಗೆ ವೇಲ್ಗಳಿಗೆ ವಂದಿಸುವುದರೊಂದಿಗೆ ಷೋ ಮುಗಿಯುತ್ತದೆ. ಆಂಕರ್: ಸೀವಡರ್್ನ ತುಂಬೆಲ್ಲಾ ವ್ಯಾಪಾರ ಮಳಿಗೆಗಳಿರುತ್ತವೆ. ಅಲ್ಲಿ ಸೀ ವಡರ್್ನ ಜಲಚರಗಳು ಅಲ್ಲಿರುವ ಥೀಮ್ ಪಾಕರ್್ಗಳನ್ನು ನೆನಪಿನ ಕಾಣಿಕೆಗಳು ಹೆಚ್ಚು ಮಾರಾಟಕ್ಕಿರುತ್ತವೆ. ಜತೆಗೆ ಅಲ್ಲಿ ಪ್ರವಾಸಿಗರು ಸುಲಭವಾಗಿ ಗೆಲ್ಲುವಂತಹ ಕ್ರೀಡೆಗಳಿರುತ್ತವೆ. ಅವುಗಳನ್ನು ಗೆದ್ದರೆ ಪೆಗ್ವಿನ್, ಢಾಲ್ಫಿನ್ ಗೊಂಬೆಗಳೆಲ್ಲಾ ಉಚಿತವಾಗಿ ದೊರೆಯುತ್ತವೆ. ಈಗ ಮತ್ತೊಂದು ಬ್ರೇಕ್…… ಆಂಕರ್: ಈಗ ನೀವು ಪೆಗ್ವಿನ್ಗಳ ಗುಹೆಗೆ ಭೇಟಿ ನೀಡಲಿದ್ದೀರಿ. ಮೈಕೊರೆಯುವ ಚಳಿ ಇಲ್ಲಿ. ಮೂವಿಂಗ್ ಸ್ಟೆಪ್ಸ್ ಮೇಲೆ ನಿಂತಾಗ ಬಹಳ ಜಾಗರೂಕರಗಿರಬೇಕಾಗತ್ತದೆ ಇಲ್ಲಿ. ಏಕೆಂದರೆ ಬಹಳಷ್ಟು ಮಂದಿ ಪೆಗ್ವಿನ್ಗಳನ್ನು ನೋಡುತ್ತಾ ನಿಲ್ಲುತ್ತಾರೆ. ಸ್ಟೆಪ್ಸ್ ಚೆಲಿಸುವುದನ್ನು ಮರೆಯುತ್ತಾರೆ. ಇದರಿಂದ ಮುಗ್ಗರಿಸುತ್ತಾರೆ. ಆನಂತರ ನಾನು ಹೊಕ್ಕಿದ್ದು ಅಂಟಾರ್ಕಟಿಕದಲ್ಲಿ ವಾಸಿಸುವ ಪೆಗ್ವಿನ್ಗಳ ಗುಹೆ ಜನರ್ಿ ಟು ಅಟ್ಲಾಂಟೀಸ್…….. ಟಿಸಿಆರ್: 0ಹೆಚ್: 11 ಟು…..28 ಹಿಮಚ್ಛಾದಿತ ಪ್ರದೇಶದಲ್ಲಿ ವಾಸಿಸುವ ಪೆಗ್ವಿನ್ಗಳಿಗಾಗಿ ಸೃಷ್ಟಿಯಾಗಿದೆ ಈ ಲೋಕ. ಒಳಗೆ ಹೋದರೆ ಮೈ ನಡುಗಿಸುವ ಚಳಿ. ಆದರೆ ಪೆಗ್ವಿನ್ಗಳ ಹಿಂಡನ್ನು ನೋಡುತ್ತಿದ್ದಂತೆಯೇ ಚಳಿ ಮಾಯವಾಗುತ್ತದೆ. ಪೆಗ್ವಿನ್ಗಳ ಅಪ್ಪ, ಅಮ್ಮ, ತಮ್ಮ ತಂಗಿ ಹೀಗೆ ಎಲ್ಲರೂ ಗುಂಪು ಗುಂಪಾಗಿ ನಿಂತು ಸ್ಮೈಲ್ ನೀಡುತ್ತವೆ ಇಲ್ಲಿ. ಪೆಗವಿನ್ ಚಲನಚಿತ್ರ ನೋಡಿದ ಮಕ್ಕಳಂತೂ ಇಲ್ಲಿ ಮೈ ಮರೆಯುತ್ತಾರೆ. ಇಲ್ಲಿರುವ ಮೂವಿಂಗ್ ಸ್ಟೇರ್ ಮೇಲೆ ನಿಂತಾಗ ಜಾಗರೂಕತೆ ವಹಿಸಬೇಕಾಗುತ್ತದೆ. ಪೆಗ್ವಿನ್ಗಳ ಸಂಸಾರ ನೋಡಿ ಮಯಮರೆತರೆ ಜಾರಿ ಬೀಳುತ್ತೇವೆ ಇಲ್ಲಿ. ಈ ರೈಡ್ ಮುಗಿದ ನಂತರ ನಾನು ಏರಿದ್ದು ಸ್ಕೈ ಟವರ್ಗೆ………ಈ ಟವರ್ ಸುತ್ತುತ್ತಾ ಮೇಲೆರುತ್ತದೆ. ಇಡೀ ಸೀವಡರ್್ನ ಪಕ್ಷಿ ನೋಟ ಸ್ಕೈವಡರ್್ ನೆತ್ತಿಯಿಂದ ಕಾಣುತ್ತದೆ. ದೂರದಲ್ಲಿ ಸುರುಳಿಯಾಕಾರದ ಕ್ರಾಕರ್ ಆಟದ ತಾಣ ಕಣ್ಣಿಗೆ ಬೀಳುತ್ತದೆ. ಫ್ಲೋ……ಟಿಸಿಆರ್: ಸೀವಡರ್್ನಲ್ಲಿರುವ ಸೀ—ಲಯನ್ಗಳು ವಿಶಿಷ್ಟ. ಇಲ್ಲಿರುವ ಸೀ ಲಯನ್ಗಳು ಮನುಷ್ಯರೊಂದಿಗೆ ಮಾತನಾಡಲು ಯತ್ನಿಸುತ್ತವೆ. ಹಸಿವಾದಾಗ ಕೂಗುಹಾಕುತ್ತವೆ. ಮಕ್ಕಳು, ಸೀ ಲಯನ್ಗಳಂತೆಯೇ ಕೂಗಿ ಎಂಜಾಯ್ ಮಾಡುತ್ತವೆ. ಸೀವಡರ್್ನಲ್ಲಿರುವ ಜಲಚರಗಳ ಪ್ರಭೇದಗಳು ಚಿತ್ರ, ವಿಚಿತ್ರ. ತರಾವರಿ ಸಮುದ್ರದ ತಳದಲ್ಲಿರುವ ಜಲಚರಗಳು ಕಾಣಸಿಗುತ್ತವೆ ಇಲ್ಲಿ. ಅವುಗಳಿಗೆಲ್ಲಾ ಜೀವವಿದೆ ಎಂಬುದೇ ಆಶ್ಚರ್ಯ ಹುಟ್ಟಿಸುತ್ತದೆ. ವಿವಿಧ ಬಗೆಯ ಮೀನುಗಳು ಮಾರ್ಚಫಾಸ್ಟ್ ಮಾಡುತ್ತವೆ ಇಲ್ಲಿ. ಫ್ಲೋ…………..ಬುಡ್ವೈಸರ್ ಬೀರ್ನ ಬ್ರಿವರಿ ಇಲ್ಲೇ ಇರುವುದರಿಂದ ಭಾರಿ ಕುದುರೆಗಳ ಪ್ರದರ್ಶನವೂ ಇಲ್ಲಿ ನಡೆಯುತ್ತದೆ. ಕಡೆಯಲ್ಲಿ ಇಲ್ಲಿ ಕಂಡದ್ದು ಮತ್ತೊಬ್ಬಳು ಚೀನಾ ಹುಡುಗಿಯೊಬ್ಬಳ ಕಸರತ್ತಿನ ಪ್ರದರ್ಶನ. ನಾಸಿಕದ ಮೇಲೆ ಕೆಂಪು ಪಾನೀಯದ ಗಾಜಿನ ಕಪ್ಗಳ ಹೊತ್ತು ಆಕೆ ಪ್ರದಶರ್ಿಸಿದ ಏಕಾಗ್ರತೆಯ ಪ್ರದರ್ಶನ ನೆರೆದಿದ್ದವರ ಮನಸೂರೆಗೊಡಿತ್ತು. ಸೀವಡರ್್ ಹಾಗೂ ಎಪಿಕಾಟ್ಸೆಂಟರ್ನ ತೀಮ್ ಪಾಕರ್್ನಲ್ಲಿ ನೂರು ಕೋಟಿ ಜನರಿರುವ ಭಾರತದ ಸಂಸ್ಕೃತಿ ಪ್ರದಶರ್ಿಸುವ ಮಳಿಗೆ ಇಲ್ಲದಿದ್ದುದು ಬೇಸರ ಮೂಡಿಸಿತ್ತು ನನಗೆ. ಹೀಗೆ ಸೀವಡರ್್ನ್ನು ಒಂದು ಸುತ್ತು ಹಾಕಿಬರುವಷ್ಟರಲ್ಲಿ ಒಂದು ದಿನ ಮುಗಿದು ಹೋಗಿದ್ದು ಗೊತ್ತೇ ಆಗಲಿಲ್ಲ ………. ಮುಂದಿನ ವಾರ ಲಾಸ್ ಏಂಜಲೀಸ್ನಲ್ಲಿರುವ ಯೂನಿವರ್ಸಲ್ ಸ್ಟುಡಿಯೋಸ್ಗೆ ಭೇಟಿ ನೀಡಲಿದ್ದೀರಿ ನೀವು. ಹೇಗೆ ಹಾಲಿವುಡ್ ಸಿನಿಮಾಗಳಲ್ಲಿ ಸ್ಡಂಟ್ಗಳನ್ನು ಮಾಡಲಾಗುತ್ತದೆ. ಘಾಡ್ಜಿಲ್ಲಾ, ಜುರಾಸಿಕ್ ಪಾರ್ಕ ಸಿನಿಮಾಗಳನ್ನು ಹೇಗೆ ಶೂಟ್ ಮಾಡಲಾಯಿತು. ಹಾಲಿವುಡ್ ಸ್ಟುಡಿಯೋಗಳು ಯಾವ ರೀತಿ ಸಿದ್ಧವಾಗಿರುತ್ತವೆ. ಅಲ್ಲಿನ ಸೆಟ್ಗಳು, ಬೆವಲರ್ಿನ ಐಷಾರಾಮಿ ಭಂಗಲೆಗಳ ಬಗ್ಗೆ ಎಂ.ಎನ್. ಚಂದ್ರೇಗೌಡ ಹೆಚ್ಚಿನ ವಿವರ ನೀಡಲಿದ್ದಾರೆ. ವಾರ ಗ್ರ್ಯಾಂಡ್ ಕ್ಯಾನಿಯನ್ನನ್ನು ನೋಡಲಿದ್ದೀರಿ……………ಅದೊಂದು ಅದ್ಭುತ ದೃಶ್ಯ ಕಾವ್ಯ. ಕೋಟ್ಯಂತರ ವರ್ಷಗಳ ಹಿಂದೆ ಈ ಗ್ರ್ಯಾಂಡ್ ಕ್ಯಾನಿಯನ್ ಹೇಗೆ ಸೃಷ್ಟಿಯಾತೆಂಬುದು ಈಗಲೂ ನಿಗೂಢ. ಭೂಮಿಯ ಒಡಲು ಕಿಲೋಮೀಟರ್ಗಟ್ಟಲೆ ಕೊರದುಕೊಂಡು ಹೋಗಿದೆ ಇಲ್ಲಿ. ಗ್ರ್ಯಾಂಡ್ ಕ್ಯಾನಿಯನ್ನ ವಿಸ್ತಾರ ನೂರಾರು ಕಿಲೋಮೀಟರ್. ಬನ್ನಿ ಈ ಬಗ್ಗೆ ಚಂದ್ರೇಗೌಡ ನಿಮಗೆ ಹೆಚ್ಚಿನ ವಿವರ ನೀಡಲಿದ್ದಾರೆ……..

ಗ್ರ್ಯಾಂಡ್ ಕ್ಯಾನಿಯನ್, ಇದೊಂದು ದೃಶ್ಯ ಕಾವ್ಯ.

ಸ್ಲಗ್: ಗ್ರ್ಯಾಂಡ್ ಕ್ಯಾನಿಯನ್
ರಿಪೋರ್ಟರ್: ಎಂ.ಎನ್. ಚಂದ್ರೇಗೌಡ
ಡೇಟ್: 30 – 03 – 09
ಬೆಂಗಳೂರು

ಆಂಕರ್: ಅಮೆರಿಕಾದಲ್ಲಿ ನಯಾಗರಕ್ಕಿಂತ ಅದ್ಭುತ ಸ್ಥಳವೆಂದರೆ ಗ್ರ್ಯಾಂಡ್ ಕ್ಯಾನಿಯನ್. ಇಂಥಹ ಸ್ಥಳ ವಿಶ್ವದ ಯಾವುದೇ ಭಾಗದಲ್ಲಿ ನೋಡಲು ಸಿಗಲಾರದು ನಿಮಗೆ. ಇದೊಂದು ದೃಶ್ಯ ಕಾವ್ಯ. ಕೋಟ್ಯಂತರ ವರ್ಷಗಳ ಹಿಂದೆ ಕಲಾಕಾರನೊಬ್ಬ ಭಾರಿ ಜತನದಿಂದ ಭೂಮಿಯನ್ನು ಕೊರೆದು ಕೊರೆದು ಕಡದಂತಿಗೆ ಈ ಗ್ರ್ಯಾಂಡ್ ಕ್ಯಾನಿಯನ್.  ಸುಮಾರು ಎರಡು ಬಿಲಿಯನ್ ವರ್ಷಗಳ ಹಿಂದೆ ಈ ಕ್ಯಾನಿಯನ್ ಸೃಷ್ಟಿಯಾಗಿರಬಹುದೆಂದು ವಿಜ್ಞಾನಿಗಳ ಊಹೆ. ಸುಮಾರು 466 ಚದರ ಕಿಲೋ ಮೀಟರ್ ಹಬ್ಬಿರುವ ಗ್ರ್ಯಾಂಡ್ ಕ್ಯಾನಿಯನ್ ನೋಡಲು ಕಣ್ಣುಗಳಿಗೆ ಹಬ್ಬ. ಈ ಸ್ಥಳವನ್ನು ನಮ್ಮ ಚಂದ್ರೇಗೌಡ, ಹೆಲಿಕ್ಯಾಪ್ಟರ್ ಏರಿ, ಬಸ್ಸುಗಳಲ್ಲಿ ಸಂಚರಿಸಿ ಸುತ್ತಿಬಂದಿದ್ದಾರೆ. ಭೂರಮೆಯ ಶೃಂಗಾರದಂತಿರುವ ಗ್ರ್ಯಾಂಡ್ ಕ್ಯಾನಿಯನ್ನನ್ನು ಈಗ ಗೌಡರು ಪರಿಚಯ ಮಾಡಿಕೊಡಲಿದ್ದಾರೆ………………

ವಾಯ್ಸ್ ಓವರ್:
ಗ್ರ್ಯಾಂಡ್ ಕ್ಯಾನಿಯನ್ ಎಂದಾಕ್ಷಣ ಅಮೆರಿಕಾದಲ್ಲಿ ಎಲ್ಲರ ಕಿವಿ ನೆಟ್ಟಗಾಗುತ್ತದೆ. ಗ್ರ್ಯಾಂಡ್ನ್ನು ನೋಡುವುದೆಂದರೆ ಅಲ್ಲಿ ಒಂದು ವಿಶೇಷ ಸಂಗತಿ ಎಂದು ಪರಿಗಣಿಸಲಾಗುತ್ತದೆ. ಅಂಥಹ ಅದ್ಭುತ ತಾಣ ಅದು. ಕೊಲರ್ಯಾಡೋ ನದಿ ಕೋಟ್ಯಾಂತರ ವರ್ಷಗಳ ಹಿಂದೆ ಭೂಮಿಯ ಒಡಲನ್ನು ಕೊರೆದು ಕೊರದು ಈ ಕ್ಯಾನಿಯನ್ ಸೃಷ್ಟಿಯಾಗಿದೆ ಎಂದು ಜನ ನಂಬಿದ್ದಾರೆ. ಆದರೆ ವಿಜ್ಞಾನಿಗಳು ಮಾತ್ರ ಈ ತಾಣ ಹೇಗೆ ಸೃಷ್ಟಿಯಾಯಿತೆಂದು ಇನ್ನೂ ಸಂಶೋಧನೆಯಲ್ಲಿಯೇ ನಿರತರಾಗಿದ್ದಾರೆ. ಏಕೆಂದರೆ ನದಿಯೊಂದು ಹರಿದರೆ ಒಂದೇ ದಿಕ್ಕಿನಲ್ಲಿ ಭೂಮಿಯನ್ನು ಕೊರೆದುಕೊಂಡು ಹೋಗಬೇಕು. ಆದರೆ ಗ್ರ್ಯಾಂಡ್ ಕ್ಯಾನಿಯನ್ ನಾಲ್ಕೂ ದಿಕ್ಕುಗಳಲ್ಲಿ ಕೊರೆದುಕೊಂಡು ಹೋಗಿದೆ. ಅದು ಕಿಲೋ ಮೀಟರುಗಟ್ಟಲೆ. ಒಂದೊಂದು ಸ್ಥಳದಲ್ಲಿ ಭೂಮಿ 5, 10 ಕೆಲವು ಕಡೆ 21 ಕಿಲೋ ಮೀಟರ್ ಕೊರೆದುಕೊಂಡು ಹೋಗಿದೆ. ನ್ಯಾಷನಲ್ ಜಿಯಾಗ್ರಾಫಿಕ್ ಚಾನೆಲ್ ಈ ಸ್ಥಳವನ್ನು ಶೂಟ್ ಮಾಡಲು 2 ವರ್ಷ ತೆಗೆದುಕೊಂಡಿದೆ ಎಂದರೆ ಈ ಸ್ಥಳದ ಅಗಾಧತೆ ಅರ್ಥವಾಗುತ್ತದೆ. ಇದುವರೆಗೆ ಗ್ರ್ಯಾಂಡ್ ಕ್ಯಾನಿಯನ್ನ ಎಲ್ಲ ಸ್ಥಳಗಳಿಗೆ ಯಾರಿಂದಲೂ ಭೇಟಿ ನೀಡಲು ಸಾಧ್ಯವಾಗಿಲ್ಲ. ಅಂಥಹ ಕ್ಲಿಷ್ಟ, ದುರ್ಗಮ ಈ ಕ್ಯಾನಿಯನ್………ಈ ಕ್ಯಾನಿಯನ್ನನ್ನು ನಮ್ಮ ಕುವೆಂಪು, ಮಾಸ್ತಿ, ಬೇಂದ್ರೆ ಯಂಥವರು ನೋಡಿದ್ದರೆ ಎಂಥಹ ಅದ್ಭುತ ಕಾವ್ಯಗಳನ್ನು ರಚಿಸುತ್ತಿದ್ದರೋ, ನಮ್ಮ ಸಾಹಿತ್ಯ ಲೋಕ ಮತ್ತಷ್ಟು ಶ್ರೀಮಂತವಾಗುತ್ತಿತ್ತೆನೋ ಎಂದೆನಿಸುತ್ತದೆ ಒಂದು ಕ್ಷಣ. ಅದೊಂದು ಭೂರಮೆಯ ಶೃಂಗಾರವೇ ಸರಿ……………..ಅದೊಂದು ದೃಶ್ಯ ಕಾವ್ಯವೇ ಸರಿ…………………
ಗ್ರ್ಯಾಂಡ್ ಕ್ಯಾನಿಯನ್ನನ್ನು ಬಸ್ನಲ್ಲಿ ನೋಡಲೋ, ಹೆಲಿಕ್ಯಾಪ್ಟರ್ನಲ್ಲಿ ನೋಡಲೋ ಎಂಬ ಜಿಜ್ಞಾಸೆ ಮೊದಲಿಗೆ ನನಗಿತ್ತು. ಕಡೆಗೆ ಬಸ್ಸು, ಹೆಲಿಕ್ಯಾಪ್ಟರ್ ಎರಡರಲ್ಲೂ ನೋಡುವುದೆಂದು ತೀಮರ್ಾನಿಸಿ ಒಂದು ಪ್ಯಾಕೇಜ್ ಟೂರನ್ನು ಆಯ್ದುಕೊಂಡೆ. ಲಾಸ್ ವೆಗಾಸ್ನಿಂದ ಎಲ್ಲ ಟೂರ್ಗಳು ಆರಂಭವಾಗುತ್ತವೆ.
ನಯಾಗರಕ್ಕೆ ಜೀವಂತಿಕೆ ಇದ್ದರೆ ಗ್ರ್ಯಾಂಡ್ ತನ್ನ ಗಂಭೀರತೆಯಿಂದಲೇ ಮಾತನಾಡುತ್ತದೆ. ಈ ಸ್ಥಳ ಲಾಸ್ ವೆಗಾಸ್ನಿಂದ 600 ನೂರು ಕಿಲೋ ಮೀಟರ್ ದೂರದಲ್ಲಿದೆ. 
 

ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ತೀವ್ರ ಅಸಮಾಧಾನ

[
ರಿಪೋರ್ಟರ್; ಎಂ.ಎನ್. ಚಂದ್ರೇಗೌಡ
ಸ್ಲಗ್: ಎ.ಟಿ. ರಾಮಸ್ವಾಮಿ
ಫೈಲ್ ನಂ:
ಡೇಟ್: 30 -04 – 2010

ಆಂಕರ್: ಲೋಕಾಯುಕ್ತರ ಶಿಫಾರಸ್ಸುಗಳನ್ನೇ ಕಾಲ ಕಸದಂತೆ ನೋಡುತ್ತಿರುವ ಸಕರ್ಾರ, ತಮ್ಮ ನೇತೃತ್ವದ ಸಮಿತಿ ಸಕರ್ಾರಿ ಭೂ ಒತ್ತುವರಿ ಕುರಿತಂತೆ ನೀಡಿರುವ ಶಿಫಾರಸ್ಸುಗಳನ್ನು ಜಾರಿಗೊಳಿಸಲು ಸಾಧ್ಯವೇ ಇಲ್ಲ ಎಂದು ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಮಯ ಛಾನೆಲ್ ಜತೆ ಮಾತನಾಡಿದ ಅವರು, ಬಿಜೆಪಿ ಸಕರ್ಾರ ಭೂಗಳ್ಳರಿಗೆ ರಕ್ಷಣೆ ನೀಡಿದೆ ಎಂದು ಆರೋಪಿಸಿದ್ದಾರೆ.

ಫ್ಯಾಕೇಜ್ ಫಾಲೋಸ್…………..

ವಾಯ್ಸ್ ಓವರ್ 1: 2006 ರಲ್ಲಿ ಜೆಡಿಎಸ್- ಬಿಜೆಪಿ ಸಮ್ಮಿಶ್ರ ಸಕರ್ಾರ ಅಸ್ತಿತ್ವದಲ್ಲಿದ್ದಾಗ ಬೆಂಗಳೂರು ಸುತ್ತಮುತ್ತ ಸಕರ್ಾರಿ ಭೂಒತ್ತುವರಿ ಪ್ರಕರಣಗಳನ್ನು ಪತ್ತೆಹಚ್ಚಲು ಶಾಸಕ ಎ.ಟಿ. ರಾಮಸ್ವಾಮಿ ಅಧ್ಯಕ್ಷತೆಯಲ್ಲಿ ಜಂಟಿ ಸದನ ಸಮಿತಿಯೊಂದನ್ನು ರಚಿಸಿತ್ತು. ಈ ಜಂಟಿ ಸದನ ಸಮಿತಿಗೆ 14 ಮಂದಿ ಎಂಎಲ್ಎಗಳು, 6 ಮಂದಿ ಎಂಎಲ್ಸಿಗಳನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು. ಈ ಸಮಿತಿ 2007 ರಲ್ಲಿ ಸಕರ್ಾರಕ್ಕೆ ತನ್ನ ವರದಿ ಸಲ್ಲಿಸಿ, ಬೆಂಗಳೂರು ಸುತ್ತ ಮುತ್ತ ಸುಮಾರು 40 ಸಾವಿರ ಎಕರೆ ಕಂದಾಯ, ಅರಣ್ಯ, ಪಶು ಸಂಗೋಪನಾ ಇಲಾಖೆ ಸೇರಿದಂತೆ ಬಿಡಿಎ, ಬಿಬಿಎಂಪಿ ಹಾಗೂ ಕೆಎಚ್ಬಿಗೆ ಸಂಬಂಧಿಸಿದ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಇದರಲ್ಲಿ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳ ಪ್ರಭಾವಿ ರಾಜಕೀಯ ಮುಖಂಡರು ಭಾಗಿಯಾಗಿದ್ದಾರೆಂದು  ವರದಿ ನೀಡಿ, ಭೂ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮಕೈಗೊಳ್ಳಬೇಕು. ಸಕರ್ಾರಿ ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ರಾಜಕಾರಣಿಗಳ ಜತೆ ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಿ ಜೈಲಿಗೆ ಹಾಕಿಸಬೇಕೆಂದು ಶಿಫಾರಸ್ಸು ಮಾಡಿತ್ತು. ಆದರೆ ಇಲ್ಲಿಯವರೆಗೆ ಕೇವಲ ಬೆರಳೆಣಿಕೆಯಷ್ಟು ಸಣ್ಣ ಪುಟ್ಟ ಭೂ ಕಬಳಿಕೆದಾರರ ವಿರುದ್ಧ ಮಾತ್ರ ಕ್ರಮಜರುಗಿಸಲಾಗಿದೆ. ಕೋಟ್ಯಂತರ ರುಪಾಯಿ ಮೌಲ್ಯದ ಸಕರ್ಾರಿ ಭೂಮಿ ಕಬಳಿಸಿರುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಸಕರ್ಾರ ಮುಂದಾಗದಿರುವುದು ಬೇಸರ ತರಿಸಿದೆ. ಲೋಕಾಯುಕ್ತರ ಶಿಫಾರಸ್ಸುಗಳಿಗೆ ಬೆಲೆಕೊಡದ ಸಕರ್ಾರ, ಜಂಟಿ ಸದನ ಸಮಿತಿ ವರದಿಗೆ ಬೆಲೆ ಕೊಡಲಿದೆಯೇ ಎಂದು ಮಾಜಿ ಎ.ಟಿ. ರಾಮಸ್ವಾಮಿ ತೀವ್ರ ಆಕ್ರೋಶ, ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೈಟ್: ಎ.ಟಿ. ರಾಮಸ್ವಾಮಿ, ಮಾಜಿ ಶಾಸಕ ಹಾಗೂ ಜಂಟಿ ಸದನ ಸಮಿತಿ ಅಧ್ಯಕ್ಷ
ಟಿಸಿಆರ್:  

ವಾಯ್ಸ್ ಓವರ್ 2: ಸಕರ್ಾರವೇನೋ ಭೂಕಬಳಿಕೆದಾರರ ವಿರುದ್ಧ ಕ್ರಮ ಜರುಗಿಸಲು ಕಾರ್ಯಪಡೆಯೊಂದನ್ನು ರಚಿಸಿದೆ. ಆದರೆ ಆ ಪಡೆಗೆ ಯಾವುದೇ ಅಧಿಕಾರ ನೀಡಿಲ್ಲ. ದೊಡ್ಡ ದೊಡ್ಡ ಭೂಕಬಳಿಕೆದಾರರ ವಿರುದ್ಧ ಕ್ರಮಕೈಗೊಳ್ಳಲು ಸಕರ್ಾರಕ್ಕೆ ಹಿಂಜರಿಕೆ. ಇಡೀ ವ್ಯವಸ್ಥೆ ಬೇಲಿಯೇ ಎದ್ದು ಹೊಲ ಮೇಯ್ದಂತಿದೆ. ಈ ಭ್ರಷ್ಟ ವ್ಯವಸ್ಥೆಯನ್ನು ಕಂಡು ಭ್ರಮನಿರಸನಗೊಂಡಿದ್ದೇನೆ. ಮುಂದಿನ ಪೀಳಿಗೆಯನ್ನು ಇಂಥಹ ಭ್ರಷ್ಟ ವ್ಯವಸ್ಥೆ ಕುರಿತಂತೆ ಎಚ್ಚರಿಸುವುದು ಹೇಗೆ ಎಂಬುದೇ ತನ್ನ ಚಿಂತೆ ಎಂದು ರಾಮಸ್ವಾಮಿ ಅಲವತ್ತುಗೊಂಡಿದ್ದಾರೆ.

ಬೈಟ್: ಎ.ಟಿ. ರಾಮಸ್ವಾಮಿ, ಮಾಜಿ ಶಾಸಕ
ಟಿಸಿಆರ್:
ಎ.ಟಿ. ರಾಮಸ್ವಾಮಿ ನೇತೃತ್ವದ ಜಂಟಿ ಸದನ ಸಮಿತಿ ವರದಿ ಶಿಫಾರಸ್ಸಿನಂತೆ ಭೂಕಬಳಿಕೆದಾರರನ್ನು ಶಿಕ್ಷೆಗೆ ಗುರಿಪಡಿಸಲು ನೂತನ ಕಾಯ್ದೆಯೊಂದನ್ನು ಜಾರಿಗೊಳಿಸಲು ಜೆಡಿಎಸ್- ಬಿಜೆಪಿ ಸಮ್ಮಿಶ್ರ ಸಕರ್ಾರ ಕ್ರಮಕೈಗೊಂಡಿತ್ತು. ಇದೇ ಸಕರ್ಾರ 8 ಸಾವಿರ ಎಕರೆಗೂ ಹೆಚ್ಚು ಒತ್ತುವರಿ ಭೂಮಿಯನ್ನು ಮುಟ್ಟುಗೋಲು ಸಹ ಹಾಕಿಕೊಂಡಿತ್ತು. ಆದರೆ ಬಿಜೆಪಿ ಸಕರ್ಾರ ಈ ಬಗ್ಗೆ ಚಕಾರ ಸಹ ಎತ್ತುತ್ತಿಲ್ಲ. ಆದ್ದರಿಂದ ಸಕರ್ಾರ ಭೂಕಬಳಿಕೆದಾರರಿಗೆ ರಕ್ಷಣೆ ನೀಡಿದೆ ಎಂದು ರಾಮಸ್ವಾಮಿ ಆರೋಪಿಸಿದ್ದಾರೆ,

ಪಿಟುಸಿ, ಎಂ.ಎನ್. ಚಂದ್ರೇಗೌಡ, samaya ನ್ಯೂಸ್ ಬೆಂಗಳೂರು

ಅದೇಕೋ ಒಂಥರದ ತಳಮಳ ಇದು. ಯಾವುದರಲ್ಲೂ ಆಸಕ್ತಿ ಕಾಣದ ಖಾಲಿ ಖಾಲಿಯಾದ ಭಾವ.

ತಳಮಳ: ಅದೇಕೋ ಒಂಥರದ ತಳಮಳ ಇದು. ಯಾವುದರಲ್ಲೂ ಆಸಕ್ತಿ ಕಾಣದ ತಳಮಳ. ಖಾಲಿ ಖಾಲಿಯಾದ ಭಾವ. ಇಂಥಹ ಶೂನ್ಯ ಪರಿಸ್ಥಿತಿ ನನಗೆ ಕಾಣಿಸಿಕೊಂಡಿದ್ದು ಒಂದೆರಡು ಬಾರಿ. ಇವುಗಳೆಲ್ಲವನ್ನೂ ತ್ಯಜಿಸಿ ಹೊರಹೋಗುವ ಮನಸ್ಸು. ಮನಸ್ಸಿಗೆ ಬಂದಂತೆ ದೇಶ ಸುತ್ತಬೇಕೆನ್ನುವ ಚಡಪಡಿಕೆ. ಯಾರೂ ನನ್ನ ಭಾವನೆಗಳನ್ನು ಪ್ರಶ್ನಿಸಬಾರದು. ಯಾರಿಗೂ ನಾನು ಉತ್ತರಿಸಬಾರದು, ಯಾರೂ ನನ್ನನ್ನು ಭಾವನೆಗಳಿಂದ ಬಂಧಿಸಬಾರದೆಂಬ ಮನದ ಭಾವ ನನಗೆ. ಇನ್ನು ಮುಂದೆ ನನ್ನಿಂದ ಏನೂ ಆಗದು, ಮಾಡಿದ್ದೆಲ್ಲವೂ ವ್ಯರ್ಥ ಎನ್ನುವ ದೂರು ಮನದಲ್ಲಿ. ಇದೇನು ದೇಹ ಸ್ಪಂದಿಸದ ಸ್ಥಿತಿಯ, ಅಥವಾ ನಾನು ಯಾರಿಗೂ ಯಾವ ರೀತಿಯಲ್ಲಿ ಬೇಡವಾದ “ಪರಿತ್ಯಾಗಿ”ಯ ತಳಮಳ ನನಗಾಗಿದೆಯೇ ಎಂಬ ಢವಢವ. ಅಥವಾ ನಾಳಿನ ಗೊತ್ತುಗುರಿಯಿಲ್ಲದ ಸ್ಥಿತಿಯಲ್ಲಿ ಹೊರಬೀಳುವ ಹತಾಶೆಯ ಭಾವವೇ ಇದು ಎಂಬುವ ಪ್ರಶ್ನೆ. …..ಹುಡುಕಾಟದಲ್ಲಿ ಮನಸ್ಸು, ಮತ್ತೆ ಬ್ಯುಸಿಯಾಗುವವರೆಗೆ…… —ಎಂಎನ್ಸಿ

Sighting Cheeta was a rare experience for me in Bandipur forest

Happy mother’s day, Amma nenapaguttare

ooooo

Jungle Inn, Ricky, Me, Mimmi and Sharada

Kabini Back water……relaxation…..Mimmu cap

ಮೊನ್ನೆ ಗೋಕಾಕ್ನಿಂದ ಬರುವಾಗ ಹಾಳುಬಿದ್ದ ಹಂಪೆಯ ಮೇಲೆ ಹಾದು ಬಂದೆ, ಆರು ನೂರು ಕಿ. ಮೀ……

ಗಣಿಧಣಿಗಳ ಊರಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಗ್ಗೆ ಯಾರೂ ತಲೆಕೆಡಸಿಕೊಂಡಿಲ್ಲ ಎಂದೆನಿಸಿತು…..ಹೆಲಿಕ್ಯಾಪ್ಡರ್, ಬೆಂಜ್ ಕಾರಗಳಲ್ಲಿ ಓಡಾಡುವ ಗಣಿಧಣಿಗಳಿಗೆ ಅವರಿಗಾಗಿ ದುಡಿಯುವ ವರ್ಗದ ಬಗ್ಗೆ ಕಾಳಜಿ ಇಲ್ಲವೇನೋ ?

ಗ್ರಾಮೀಣ ಗೋಕಾಕ ದರ್ಶನ……….

Bandipur back water bindoss, animals, humans……birds

ಡ್ಯು ಟು ಟಬರ್ುಲೆನ್ಸ್ ದಿ ಪ್ಲೈಟ್ ಕಂಟ್ರೋಲ್ ವಾಸ್ ಲಾಸ್ಟ್ ಎ ಬಿಟ್…..ವಿ ಟುಕ್ ಬ್ಯಾಕ್ ದಿ ಕಂಟ್ರೋಲ್…

 

ಮಂಗಳೂರಿನಲ್ಲಿ ವಿಮಾನ ಬಿದ್ದ ನಂತರ ಆದ ತಳಮಳಗಳು ನೂರಾರು. ನಾನು ಅಮೆರಿಕಾದಲ್ಲಿ ಒಮ್ಮೆ ಇಂಥದ್ದೇ ಆತಂಕ, ಢವಢವ, ತಳಮಳವನ್ನು ಅನುಭವಿಸಿದ್ದೆ. ಅ ದಿನ ನಾನು ಟೆಕ್ಸಾಸ್ನಿಂದ ಸ್ಯಾಫ್ರಾನ್ಸಿಸ್ಕೋಗೆ ಪ್ರಯಾಣಬೆಳೆಸಿದ್ದೆ. ಟೆಕ್ಸ್ಸ್ ಅಮೆರಿಕಾ ಉತ್ತರ ಭಾಗದ ತುತ್ತ ತುದಿಯಲ್ಲಿದೆ. ಟೆಕ್ಸಾಸ್ನಿಂದ ಸ್ಯಾನ್ಫ್ರಾನ್ಸಿಸ್ಕೋಗೆ ಹೋಗಲು ನೇರ ವಿಮಾನಗಳಿಲ್ಲ. ಸತತ 5 ರಿಂದ 6 ತಾಸು ವಿಮಾನದಲ್ಲಿ ಪ್ರಮಾಣಿಸಿ ಸ್ಯಾನ್ಫ್ರಾನ್ಸಿಸ್ಕೋ ತಲುಪಬೇಕಾgutftde. ಆದ್ದರಿಂದ ನಾನು ಮೊದಲು ಡೆಟ್ರಾಯಿಟ್ಗೆ ತೆರಳಿ ಅಲ್ಲಿಂದ ಪ್ರಮಾಣ ಬೆಳೆಸಬೇಕಾಗಿtu. ಡೆಟ್ರಾಯಿಟ್ಗೆ ತೆರಳುವ ವಿಮಾನ ಮೊದಲು ಚಾರ್ೊಟ್ಗೆ ತೆರಳಿ ಅಲ್ಲಿಂದ ಪಿಟ್ಸ್ಬರ್ಗ ಮೂಲಕ ಡೆಟ್ರಾಯಿಟ್ಗೆ ಪ್ರಯಾಣ ಬೆಳೆಸುತ್ತದೆ. ಅಮೆರಿಕಾದ ಅತ್ಯಂತ ದೊಡ್ಡ ಏರ್ಲೈನರ್ ಕಾಂಟಿನೆಂಟಲ್ ಏರ್ವೇಸ್ಗೆ ಸೇರಿದ ವಿಮಾನ ಅದಾಗಿತ್ತು. ಟೆಕ್ಸಾಸ್ ಬಿಟ್ಟು ಎರಡು ತಾಸು ಪ್ರಮಾಣ ಬೆಳೆಸಿದ ನಂತರ ವಿಮಾನ ಇನ್ನೇನು ಚಾರ್ೊಟ್ ತಲುಪುವುದರಲ್ಲಿತ್ತು. kelagilidu ಮತ್ತೊಂದು ಪ್ಲೈಟ್ ಕ್ಯಾಚ್ ಮಾಡುವ ಧಾವಂತದಲ್ಲಿದ್ದೆ. ನನ್ನ ಲಗ್ಗೇಜು, ಮತ್ತೊಮ್ಮೆ ಡೆಟ್ರಾಯಿಟ್ನ ಮೇಲೆ ಹಾರಿ ಹೋಗುವ ಖುಷಿ, ಪಿಟ್ಸ್ಬರ್ಗನ ಹಿಂದು ದೇವಾಲಯ ಎಲ್ಲಿಯಾದರೂ ಕಾಣಬಹುದೇ, ಅದರ ಪೋಟೋ ಕ್ಲಿಕ್ಕಿಸಬಹುದೇ ಎಂದು ಕಾದಿದ್ದೆ ನಾನು. ಇನ್ನೇನು ವಿಮಾನ ಇಳಿಯಲು ಹತ್ತು ಹೈದಿನೈದು ನಿಮಿಷದ ಹಾದಿ ಇತ್ತು. ಇದ್ದಕ್ಕಿದ್ದಂತೆಯೇ ಆಗಸದಲ್ಲಿ ಏನೇನೂ ಕಾಣಿಸುತ್ತಿಲ್ಲ ಬರೀ ಮೋಡದ ಹಿಂಡು ಎನಿಸತೊಡಗಿತು. ವಿಮಾನ ಎಲ್ಲೋ ಬಿಳಿ ನೊರೆಯಲ್ಲಿ ನುಗ್ಗಿ ಹೋಗುತ್ತಿದೆ ಎಂದೆನಿಸತೊಡಗಿತ್ತು. ಅದರ ಮಜ, ಜತೆಗೆ ಹೀಗೆಕೆಂದು ಮನಸ್ಸು ಯೋಚಿಸುತ್ತಿರುವಾಗಲೇ, ವಿಮಾನ ಇದ್ದಕ್ಕಿದ್ದಂತೆಯೇ ಯಾವುದಕ್ಕೋ ಗುದ್ದ ಅನುಭವವಾಯಿತು. ತುಂಬಾ ಪ್ರಯಾಸಪಟ್ಟು ಮೋಡದಲ್ಲಿ ನುಸುಳಿda ಅನುಭವವಾಯಿತು. ಮರು ಕ್ಷಣದಲ್ಲಿಯೇ ವಿಮಾನ ಹಮ್ಸ್ ಒಂದನ್ನು hatti keಳಗಿಳಿದ ಮತ್ತೊಂದು ಅನುಭವ. ಪ್ರಮಾಣಿಕರು ಬೆಲ್ಟ್ ಧರಿಸಿರಲಿಲ್ಲ. ಮಂಪರು ನಿದ್ದೆಯಿಂದ ಅಗಷ್ಟೇ ಎಚ್ಚೆತ್ತುಕೊಳ್ಳುತ್ತಿದ್ದರು. ಆಗಷ್ಟೇ ಗಗನಸಖಿಯರು ಪ್ರಯಾಣಿಕರು ತಿಂದು ಮುಗಿಸಿ ಮುಂದಿಟ್ಟಿದ್ದ ಆಹಾರದ ಪೊಟ್ಟಣದ ವೆಸ್ಟ್ನ್ನು ಎತ್ತಿಕೊಳ್ಳುವುದರಲ್ಲಿ ಮಗ್ನರಾಗಿದ್ದರು. ಯಾವಾಗ ಸಡನ್ನಾಗಿ ವಿಮಾನ ಮೊದಲಿನ ಪ್ರಮಾಣದ ವೇಗ ಮತ್ತು ದಿಕ್ಕನ್ನು ಬದಲಾಯಿಸಿ ಮುನ್ನುಗ್ಗಿತೋ ವಿಮಾನ ಹಮ್ಸ್ ಹಾರಿದಂತಹ ಅನುಭವವಾಗಿ ಎಲ್ಲರು ಹೋ ಎಂದು ಕೂಗಿಕೊಂಡರು. ಮರು ಕ್ಷಣದಲ್ಲಿ ಮತ್ತೊಮ್ಮೆ ವಿಮಾನ ಮತ್ತೊಂದು ಹಮ್ಸ್ನಿಂದ ಹಾರಿದಂಥಹ ಅವುಭವ. ಪ್ರಯಾಣಿಕರು ಕೂಗಿಕೊಳ್ಳುವಷ್ಟರಲ್ಲಿ ಎಲ್ಲರೂ ಸೀಟ್ನಿಂದ ವಿಮಾನದ ಟಾಪ್ಗೆ ಹಾರಿಸಿದಂಥಹ ಅನುಭವ. ಕುಳಿತಲ್ಲಿಂದ ಎಸೆದ ರಭಸಕ್ಕೆ ಎಲ್ಲರೂ ನೆತ್ತಿ ಬಡಿದುಕೊಂಡರು. ಅದರಲ್ಲಿ ನಾನು ಇದ್ದೆ. ಸೀಟ್ನಿಂದ ಮುಂದೆ ಹಾರಿ ನಾನು ಬಿದ್ದಿದ್ದೆ. ಕಡೆಯ ರೋನಲ್ಲಿ ಕುಳಿತಿದ್ದ ದಢೂತಿ ದೇಹದ ವ್ಯಕ್ತಿ ನೆತ್ತಿಗೆ ಬಡಿದುಕೊಂಡು ಮೂಛರ್ೆ ಹೋದ. ವಿಮಾನದ ತುಂಬೆಲ್ಲಾ ಕೂಗಾಟ, ಕಿರುಚಾಟ. ವಿಮಾನ ಮತ್ತೊಂದು ದಿಕ್ಕಿನಲ್ಲಿ ನುಗ್ಗಿ ಸೀದ ತೊಂಭತ್ತು ಡಿಗ್ರಿಯಲ್ಲಿ ಕೆಳಗಿಳಿದಂಥಹ ಅನುಭವ, ಎಲ್ಲರೂ ಸ್ವಯಂ ಪ್ರೇರಿತರಾಗಿ ಸೇಟ್ ಬೆಲ್ಟ್ ಹಾಕಿಕೊಂಡರು, ಗಗನಸಖಿಯರು ಸುಧಾರಿಸಿಕೊಂಡು ಸಹಾಯ ಮಾಡಿದರು. ಪೈಲೆಟ್ನಿಂದ ಯಾವುದೇ ನಿದರ್ೇಶನವಾಗಲಿ, ಮಾತುಗಳಾಗಲಿ ಬರಲಿಲ್ಲ. ಅಷ್ಟರಲ್ಲಿ ವಿಮಾನ ಜರ್ಕಹೊಡೆಯತೊಡಗಿತು. ಜತೆಗೆ ಅದೇ ವೇಗದಲ್ಲಿ ಕೆಳಗಿಳಿಯತೊಡಗಿತು. ಎಲ್ಲರ ಮುಖದಲ್ಲಿ ದುಗುಡ. ಆತಂಕ. ಒಂದೈದು ನಿಮಿಷ ಕಳೆದ ನಂತದ ಭೂಮಿ ಸ್ಪಷ್ಟವಾಗಿ ಗೋಚರಿಸತೊಡಗಿತು. ಎಲ್ಲರಿಗೂ ಸ್ವಲ್ಪ ನೆಮ್ಮದಿ ಎನಿಸಿತು. ವಿಮಾನ ಲೆವೆಲ್ಗೆ ಬಂತು. ಆದರೆ ಆಗಲೂ ಪೈಲೆಟ್ನಿಂದ ಯಾವುದೇ ಸಂದೇಶ ಇಲ್ಲಾ. ಇನ್ನೇನು ವಿಮಾನ ನಿಲ್ದಾನ ಬಂತು, ಇಳಿಯುತ್ತೇವೆ ಎಂದುಕೊಳ್ಳುವಷ್ಟರಲ್ಲಿ ಮತ್ತೆ ವಿಮಾನ ಕಂಪಿಸತೊಡಗಿತು. ಶೇಕ್ ಆಗತೊಡಗಿತು. ವಿಮಾನ ಪೈಲೆಟ್ನ ನಿಯಂತ್ರಣದಲ್ಲಿ ಇಲ್ಲಾ ಎಂದೆನಿಸತೊಡಗಿತು. ಮತ್ತೆ ಆತಂಕ ಚೀತ್ಕಾರ ವಿಮಾನದ ಒಡಲಲ್ಲಿ. ಕಡೆಗೆ ಬಂತು ಲ್ಯಾಂಡಿಂಗ್ ಮಾಡಲಾಗುತ್ತಿದೆ ಎಂಬ ಸಂದೇಶ. ನಿಟ್ಟಿಸಿರು ಬಿಡುವಷ್ಟರಲ್ಲಿ ಮತ್ತೆ ಮೇಲೇರತೊಡಗಿತು. ಏನಾಗುತ್ತಿದೆ ಎಂದು ಕೊಳ್ಳುವಷ್ಟರಲ್ಲಿ ಮತ್ತೆ ವಿಮಾನ ಸಾವಿರಾರು ಅಡಿ ಮೇಲಕ್ಕೆ ಹಾರಿ ಮತ್ತೆ 360 ಡಿಗ್ರಿ ಟನರ್್ ತೆಗೆದುಕೊಂಡು ಬಂದು ಮತ್ತೆ ಲ್ಯಾಂಡಿಂಗ್ ಪೊಸಿಷನ್ಗೆ ಬರತೊಡಗಿತು. ಒಂದೆರಡು ನಿಮಿಷದಲ್ಲಿ ವಿಮಾನ ಭೂ ಸ್ಪರ್ಷ ಮಾಡತೊಡಗುತ್ತಿದ್ದಂತೆಯೇ ಮತ್ತೊಮ್ಮೆ ಕರ್ಕಶವಾದ ಶಬ್ದ ಕಿವಿಗಳಿಗೆ ಬಡಿಯಿತು. ವಿಮಾನದ ಶಬ್ದ ಹೆಚ್ಚಾಯಿತು. ಐದಾರು ಬಾರಿ ಜರ್ಕ ಆದ, ಬ್ರೇಕ್ ಹೊಡೆದ ಅವುಭವ ಆದ ನಂತರ ವಿಮಾನ ಒಂದೆರಡು ಕಿಲೋ ಮೀಟರ್ ಮುಂದಕ್ಕೆ ಚಲಿಸಿ ನಿಯಂತ್ರಣಕ್ಕೆ ಬಂತು. ಎಲ್ಲರ ಮುಖದಲ್ಲಿ ನಗೆ ಉಕ್ಕಿತು. ನಿಟ್ಟಿಸಿರು, ದೇವರ ಪ್ರಾರ್ಥನೆ, ಓ ಮೈ ಗಾಡ್ಗಳು ಎಲ್ಲರ ಬಾಯಲ್ಲಿ ಜಾರಿ ಬಿದ್ದವು. ಮುಛರ್ೆ ಬಿದ್ದಿದ್ದ ಪ್ರಮಾಣಿಕ ಎಚ್ಚೆರಗೊಂಡಿದ್ದ, ವಿಮಾನ ಬಂದು ನಿಲ್ಲುವಷ್ಟರಲ್ಲಾಗಲೇ ಆಂಬ್ಯಲೆನ್ಸ್ಗಳು, ಡಾಕ್ಟರ್ಗಳು ಕಾದು ನಿಂತಿದ್ದರು. ಸ್ಟ್ರಚ್ಚರ್ ಸಿದ್ಧವಾಗಿತ್ತು. ಎಲ್ಲಾ ಪ್ರಮಾಣಿಕರು ವಿಮಾನದಿಂದ ಕಳೆಗಿಳಿಯುವಾಗ ಕಾಕ್ಫಿಟ್ನಿಂದ ಪೈಲೆಟ್ ಹೇಳತೊಡಗಿದ: ಡ್ಯು ಟು ಟಬರ್ುಲೆನ್ಸ್ ದಿ ಪ್ಲೈಟ್ ಕಂಟ್ರೋಲ್ ವಾಸ್ ಲಾಸ್ಟ್ ಎ ಬಿಟ್…..ವಿ ಟುಕ್ ಬ್ಯಾಕ್ ದಿ ಕಂಟ್ರೋಲ್…ಬಟ್ ಡ್ಯು ಟು ಕಟ್ಯೂನ್ಯೂಡ್ ಮೈನರ್ ವೆದರ್ ಪ್ರಾಬ್ಲಮ್ಸ್ ವಿ ಮೇಡ್ ದಿ ಬ್ಯಾಡ್ ರಫ್ ಲ್ಯಾಂಡಿಗ್. ವಿ ಸಿನ್ಸಿಯರ್ಲೀ ಎಕ್ಸ್ಪ್ರೆಸ್ ಅವರ್ ರಿಗ್ರಟ್ಸ್ ಫಾರ್ ದಿ ಟ್ರಬಲ್….ಹೀಗೆ ಹೇಳುತ್ತಲೇ ಇದ್ದ. ಈ ಟಬರ್ುಲೆನ್ಸ್, ರಫ್ ಲ್ಯಾಂಡಿಗ್ ಮನೆ ಹಾಳಾಗಲಿ ಎಂದು ಹೆಜ್ಜೆ ಹಾಕತೊಡಗಿದೆ ನಾನು. ಪಕ್ಕದಲ್ಲಿ ಕುಳಿತಿದ್ದ ನನ್ನಂತಹ ಮತ್ತೊಬ್ಬ ದಢೂತಿ ವ್ಯಕ್ತಿ ಒಂದು ಅಚಾನಕ್ ಹಗ್ ನೀಡಿ….. ಬೆಸ್ಟ್ ಆಫ್ ಲಕ್ ನೆಕ್ಸ್ಟ್ ಜನರ್ಿ ಎಂದು ಹೇಳಿ ಹೋದ………ಚಾಲರ್ೊಟ್ಟೆ ವಿಮಾನ ನಿಲ್ದಾಣದ ಒಂದು ಟಮರ್ಿನಲ್ನಿಂದ ಪಿಟ್ಸ್ಬಗರ್್ ಟಮರ್ಿನಲ್ಗೆ ಗಲೇಜ್ ಬ್ಯಾಗ್ ಎಳೆದುಕೊಂಡು ಭಾರವಾದ ಹೆಜ್ಜೆಗಳನ್ನು ಹಾಕುತ್ತಾ ಮುಂದಿನ ಫ್ಲೈಟ್ ಹತ್ತುಲು ಒಲ್ಲದ ಮನಸ್ಸಿನಿಂದ ಮುನ್ನಡೆದೆ. ರಿಕ್ಕಿ ನೆನಪಿಗೆ ಬಂದ. ಊರು, ಮನೆ, ಸುವಣರ್ಾ ಚಾನೆಲ್ ಎಲ್ಲಾ ನೆನಪಿಗೆ ಬರತೊಡಗಿದವು……….

ಈ ತಿಂಗಳ 18 ರಂದು ರಾಜ್ಯ ಸಚಿವ ಸಂಪುಟವನ್ನು ವಿಸ್ತರಿಸುವ ಸಾಧ್ಯತೆ

ttt

uuu

ಆಂಕರ್:
ಈ ತಿಂಗಳ 18 ರಂದು ರಾಜ್ಯ ಸಚಿವ ಸಂಪುಟವನ್ನು ವಿಸ್ತರಿಸುವ ಸಾಧ್ಯತೆ ಇದ್ದು ಈ ಬಾರಿ ಶತಯಗತಾಯ ಸಂಪುಟದಲ್ಲಿ ಸ್ಥಾನ ಪಡೆಯಲು ಹಲವು ಮಂದಿ ತೆರೆಮರೆಯಲ್ಲಿ ಯತ್ನ ಮುಂದುವರೆಸಿದ್ದರೆ ಮತ್ತೆ ಕೆಲವು ಸಚಿವರು ಶತಾಯಗತಾಯ ಸಂಪುಟದಲ್ಲಿ ಉಳಿದುಕೊಳ್ಳಲು ಹೆಣಗಾಡುತ್ತಿದ್ದಾರೆ. ಇನ್ನೊಂದೆಡೆ ಈ ಬಾರಿ ಮಹಿಳೆಯೊಬ್ಬರಿಗೆ ಸಚಿವ ಸ್ಥಾನ ದೊರಕುವ ಸಾಧ್ಯತೆ ಹೆಚ್ಚಾಗಿರುವುದರಿಂದ ಆ ಸ್ಥಾನ ಪಡೆದುಕೊಳ್ಳಲು ದೆಹಲಿ ಮಟ್ಟದಲ್ಲಿ ಲಾಬಿಗಳು ತೀವ್ರಗೊಂಡಿವೆ. 

ಫ್ಯಾಕೇಜ್ ಫಾಲೋಸ್………….

ವಾಯ್ಸ್ ಓವರ್ :
ಎಲ್ಲವೂ ಅಂದುಕೊಂಡಂತೆ ನಡೆದರೆ ಈ ತಿಂಗಳ 18 ರಂದು ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಬಿಜೆಪಿ ಆಂತರಿಕ ಮೂಲಗಳು ತಿಳಿಸಿದ್ದು ಮಾಜಿ ಸಚಿವ ವಿ. ಸೋಮಣ್ಣ ಹಾಗೂ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಸಚಿವ ಸಂಪುಟ ಸೇರುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಇವರುಗಳಿಗೆ ಪೈಪೋಟಿ ನೀಡಿ ಆ ಸ್ಥಾನಗಳನ್ನು ಪಡೆಯಲು ಮಾಜಿ ಸಚಿವ ಡಿ. ಎಚ್. ಶಂಕರ್ಮೂತರ್ಿ ಹಾಗೂ ವಿಧಾನಪಡಿಷತ್ ಸದಸ್ಯೆ ವಿಮಲಾಗೌಡ ತೀವ್ರ ಯತ್ನ ನಡೆಸಿದ್ದಾರೆ. ರಾಜ್ಯ ಮಟ್ಟದ ನಾಯಕರನ್ನು ಬದಿಗಿರಿಸಿ ದೆಹಲಿ ಮಟ್ಟದ ನಾಯಕರಿಂದ ಈ ಬಾರಿ ಸಂಪುಟದಲ್ಲಿ ಸ್ಥಾನ ಪಡೆಯಲು ಈ ಇಬ್ಬರೂ ನಾಯಕರು ಒತ್ತಡ ಹೇರಿದ್ದಾರೆಂದು ಬಿಜೆಪಿ ಆಂತರಿಕ ಮೂಲಗಳು ತಿಳಿಸಿವೆ. ಇನ್ನೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪನವರ ಸಲಹೆಯಂತೆ ಮುಖ್ಯಮಂತ್ರಿಗಳು “ಕಾಮರಾಜ್” ಸೂತ್ರದಂತೆ ಎಲ್ಲ ಸಚಿವರ ರಾಜೀನಾಮೆ ಪಡೆದು ಪೂರ್ಣ ಪ್ರಮಾಣದ ಸಚಿವ ಸಂಪುಟ ಪುನರ್ರಚನೆಗೆ ಕೈಹಾಕಿದರೆ ಗತಿಯೇನು ಎಂದು ಹಲವು ಸಚಿವರು ಆತಂಕಕ್ಕೆ ಒಳಗಾಗಿದ್ದಾರೆಂದು ಮೂಲಗಳು ತಿಳಿಸಿವೆ. ಈ ಬಾರಿ ಶತಾಯಗತಾಯ ಸಚಿವ ಸಂಪುಟದಲ್ಲಿ ಉಳಿದುಕೊಳ್ಳಲು ಸಮಾಜ ಕಲ್ಯಾನ ಸಚಿವ ಡಿ. ಸುಧಾಕರ್, ಮಹಿಳೆ ಮತ್ತು ಮಕ್ಕಳ ಕುಟುಂಬ ಕಲ್ಯಾಣ ಸಚಿವ ನರೇಂದ್ರ ಸ್ವಾಮಿ ಹಾಗೂ ಯುವಜನ ಮತ್ತು ಕ್ರೀಡಾ ಸಚಿವ ಗೂಳಿಹಟ್ಟಿ ಶೇಖರ್ ತೀವ್ರ ಲಾಬಿ ನಡೆಸಿದ್ದಾರೆಂದು ಹೇಳಲಾಗುತ್ತಿದೆ. ಈ ಹಿನ್ನಲೆಯಲ್ಲಿಯೇ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನವರ ಶಿಷ್ಯ ನರೇಂದ್ರ ಸ್ವಾಮಿ ಕಳೆದ 2 ವರ್ಷದಿಂದ ಸುಮ್ಮನಿದ್ದು ಏಕಾಏಕಿ ಬಿಜೆಪಿ ಸೇರುವ ಇರಾದೆ ವ್ಯಕ್ತಪಡಿಸಿದ್ದಾರೆ.
ವಾಯ್ಸ್ ಓವರ್:
ಮತ್ತೊಂದಡೆ ಅನಂತ್ಕುಮಾರ್ ಬಣ ಸಚಿವ ಸಂಪುಟ ವಿಸ್ತರಣೆಗೆ ಒತ್ತಾಯಿಸುತ್ತಿದ್ದು ಇತ್ತೀಚೆಗೆ ವಿಧಾನಪರಿಷತ್ ಸದಸ್ಯರಾದ ಸಿ.ಎಚ್. ವಿಜಯಶಂಕರ್ನ್ನು ಮಂತ್ರಿ ಮಾಡುವಂತೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿದೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ. ಯಾವುದೇ ಕಾರಣಕ್ಕೂ ಶೋಭಾ ಸಂಪುಟಕ್ಕೆ ಮರಳಬಾರದೆಂದು ಇದೇ ಬಣ ಷರತ್ತು ಸಹ ವಿಧಿಸಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಕುರುಬ ಸಮುದಾಯಕ್ಕೆ ಸೇರಿದ ಈಶ್ವರಪ್ಪನವರ ಬೆಂಬಲವೂ ಇದೆ ಎಂದು ಮೂಲಗಳು ತಿಳಿಸಿವೆ. ಈ ಬಾರಿ ಸಂಪುಟ ವಿಸ್ತರಣೆ ಯಾವುದೇ ರೀತಿಯ ಗೊಂದಲ, ಭಿನ್ನಾಭಿಪ್ರಾಯ, ಭಿನ್ನಮತಕ್ಕೆ ಕಾರಣವಾಗಬಾರದೆಂದು ಮುಖ್ಯಮಂತ್ರಿಗಳು, ಅಳೆದು ತೂಗಿ, ಎಲ್ಲರನ್ನೂ ವಿಶ್ವಸಕ್ಕೆ ತೆಗೆದುಕೊಂಡು ಮುನ್ನಡೆಯಲು ಉದ್ದೇಶಪುರ್ವಕವಾಗಿ ಸಂಪುಟ ವಿಸ್ತರಣೆ ವಿಳಂಬಮಾಡುತ್ತಿದ್ದಾರೆಂದು ಮೂಲಗಳು ತಿಳಿಸಿವೆ. ಈ ಬಾರಿ ಮೈಸೂರಿನ ಎ. ರಾಮ್ದಾಸ್, ಶಂಕರಲಿಂಗೇಗೌಡ, ಆನೇಕಲ್ನ ಎ. ನಾರಾಯಣಸ್ವಾಮಿ ಅವರುಗಳು ಕೆರಳದಂತೆ ನೋಡಿಕೊಂಡು ಸಂಪುಟ ವಿಸ್ತರಣೆ ಮಾಡಲು ಮುಖ್ಯಮಂತ್ರಿಗಳು ಆಲೋಚಿಸಿದ್ದಾರೆಂದು ಮೂಲಗಳು ತಿಳಿಸಿವೆ. ನಾಳೆಯಿಂದ ಬೆಳಗಾವಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ನಡೆಯಲಿದ್ದು ಅಲ್ಲಿ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಹಿರಿಯ ನಾಯಕರ ನಡುವೆ ಹೆಚ್ಚಿನ ವಿಚಾರವಿನಿಮಯ ನಡೆಯುವ ಸಾಧ್ಯತೆ ಇದೆ.

ಎಂ. ಎನ್. ಚಂದ್ರೇಗೌಡ,
ಸಮಯ ನ್ಯೂಸ್,
ಬೆಂಗಳೂರು

Hampiya Gata Vaibhava

Hampi
Hampi
Veerupaksha

Veerupaksha

Hampi Ganapati

Hampi Ganapati

Foreigners

Foreigners

Hampi Kallina statues on pillars

Hampi Kallina statues on pillars

Tungabhadreya Baridada odalu, Hosapete – Ganidhoolina pete

Ilakllina Quarry

Ilakallina Minorities Prayer Darga

Basaveshwara on Lorry? no he is on a stage at a circle

Lokapurada Mahadwara

Nava Bagalakoteya circle

ಶಿಸ್ತಿನ ಕಣಜ ಗೋಕಾಕ್ನ ಸತೀಶ್ ಅಕಾದೆಮಿ, ಈಗ ಪತ್ರಕರ್ತರ ತರಬೇತಿ ಕೇಂದ್ರವೂ ಹೌದು

Bandipurada Kadina safari

yyy
yyy

Cheeta sighted

Haradanhalliyalli Chandregowda

Nayana Manohara channarayapattana
Arakalagudina circle
Gooroor Dam

MNC at Goooroor dam

This is H.D. Devegowda’s house where he was born and brought up since 1933, May 18. Recently this old house was demolished to reconstruct.

Haradanahlli shop

H.C. lokesh Maduve

Devegodaru kattisuttiruva shiva temple in Haradanahalli

Haradanahalliyalli Devegowdaru badavarige kattisikodalu mundagiruva manegalu

ವಿಜಯ ಮಲ್ಯ ಬೆಂಬಲಿಸಲು ಬಿಜೆಪಿ ಶಾಸಕರಲ್ಲಿ ಈಗ ತೀವ್ರ ಪೈಪೋಟಿ

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ ಕ್ಯಾಮರಾಮನ್: ಫೈಲ್ ನೇಮ್: ಡೇಟ್: 14- 06- 2010 ಬೆಂಗಳೂರು: ಆಂಕರ್: ಇದೇ 17 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಮದ್ಯದ ದೊರೆ ವಿಜಯ ಮಲ್ಯರನ್ನು ಬೆಂಬಲಿಸಲು ಬಿಜೆಪಿ ಶಾಸಕರಲ್ಲಿ ಈಗ ತೀವ್ರ ಪೈಪೋಟಿ ಉಂಟಾಗಿದೆ. ಇದರಿಂದ ಮಲ್ಯರಿಗೆ ಓಟು ಹಾಕುವವರನ್ನು ನಿರ್ಧರಿಸಲು ಸಮಿತಿಯೊಂದನ್ನು ರಚಿಸುವ ಮಟ್ಟಿಗೆ ಶಾಸಕರ ನಡುವಿನ ಪೈಪೋಟಿ ಭಿನ್ನಾಬಿಪ್ರಾಯಗಳನ್ನು ಸೃಷ್ಟಿಸಿದೆ. ಏಕೆಂದರೆ ಈ ಬಾರಿ ಮದ್ಯದ ದೊರೆಗೆ ಮತ ನೀಡುವವರಿಗೆ ಭಾರಿ ಮೊತ್ತದ ಉಡುಗೊರೆಗಳು ಸಿಗುವುದು ಖಾತ್ರಿ ಇರುವುದರಿಂದ ಓಟುಹಾಕಲು ಮುಗಿಬಿದ್ದಿರುವ ಶಾಸಕರನ್ನು ನಿಭಾಯಿಸುವುದೇ ಈಗ ಕಮಲದ ಪಕ್ಷದ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ವಾಯ್ಸ್ ಓವರ್: ಈ ಬಾರಿಯ ರಾಜ್ಯಸಭಾ ಚುನಾವಣೆಯಲ್ಲಿ ತಮ್ಮ ತಮ್ಮ ಪಕ್ಷಗಳ ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆಯುವ ವೆಂಕಯ್ಯನಾಯ್ಡು, ಆಯನೂರ್ ಮಂಜುನಾಥ್, ಆಸ್ಕರ್ ಫನರ್ಾಂಡೀಸ್ ಗೆಲವು ನಿಚ್ಚಳವಾಗಿದೆ. ಆದರೆ ನಾಲ್ಕನೇ ಸ್ಥಾನಕ್ಕೆ ಕಾಂಗ್ರೆಸ್ನ ಟಿವಿ ಮಾರುತಿ ಹಾಗೂ ಪಕ್ಷೇತರರಾಗಿ ಸ್ಪಧರ್ಿಸಿರುವ ವಿಜಯ್ ಮಲ್ಯ ನಡುವೆ ಸ್ಪಧರ್ೆ ಏರ್ಪಟ್ಟಿದ್ದರೂ ಕಾಂಗ್ರೆಸ್ನ ಟಿವಿ ಮಾರುತಿ ತಮ್ಮ ಪಕ್ಷದ ಮತಗಳನ್ನು ಹೊರತುಪಡಿಸಿ ಪಕ್ಷೇತರ ಅಥವಾ ಬಿಜೆಪಿ ಶಾಸಕರ ಮತಗಳನ್ನು ಪಡೆದುಕೊಳ್ಳುವುದು ಈಗ ಸಾಧ್ಯವಿಲ್ಲ ಎಂದೇ ಹೇಳಲಾಗುತ್ತಿದೆ. ಏಕೆಂದರೆ ಪಕ್ಷೇತರರಾಗಿ ಆಯ್ಕೆಯಾಗಿ ಮಂತ್ರಿಗಳಾಗಿರುವವರು ಸಚಿವ ಸಂಪುಟ ಪುನರ್ರಚನೆ ಕಸರತ್ತು ಜಾರಿಯಲ್ಲಿರುವಾಗ ತಮ್ಮ ಮತಗಳನ್ನು ಬೇರೆಯವರಿಗೆ ನೀಡಿ ಮುಖ್ಯಮಂತ್ರಿಗಳ ಕೆಂಗಣ್ಣಿಗೆ ಗುರಿಯಾಗಲು ಸಿದ್ಧರಿಲ್ಲ. ಮತ್ತೊಂದೆಡೆ ಕಾಂಗ್ರೆಸ್ನ್ನು ರಾಷ್ಟ್ರೀಯ ಮಟ್ಟದಲ್ಲಿ ವಿರೋಧಿಸುತ್ತಿರುವ ಬಿಜೆಪಿ, ಕಾಂಗ್ರೆಸ್ ಅಭ್ಯಥರ್ಿಗೆ ಬೆಂಬಲ ನೀಡುವುದು ಸಾಧ್ಯವಿಲ್ಲದ ಮಾತು. ಹೀಗಿರುವಾಗ ಈಗಾಗಲೇ ಜೆಡಿಎಸ್ ಬೆಂಬಲದ ಜತೆ ವತರ್ೂರ್ ಪ್ರಕಾಶ್ ಮತ್ತೊಂದು ಕಡೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಭಯ ಪಡೆದಿರುವ ವಿಜಯ್ ಮಲ್ಯ ಗೆಲವು ಈ ಬಾರಿ ಸುಲಭ ಎಂದೇ ಎಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಲ್ಯರಿಗೆ ಬೆಂಬಲ ನೀಡಲು ನಿರ್ಧರಿಸಿರುವ ಬಿಜೆಪಿಯಲ್ಲಿ ಈಗ ಹೆಚ್ಚುವರಿ 32 ಮತಗಳಿವೆ. ಮಲ್ಯರ ಸರಳ ಗೆಲವಿಗೆ ಬೇಕಾಗಿರುವುದು ಕೇವಲ 17 ಮತಗಳು. ಹೆಚ್ಚುವರಿ 32 ಮಂದಿ ಶಾಸಕರಲ್ಲಿ ಯಾವ್ಯಾವ 17 ಮಂದಿ ಶಾಸಕರಿಗೆ ಮಲ್ಯರಿಗೆ ಮತ ಹಾಕಲು ಸೂಚಿಸಬೇಕು ಎಂಬುದೇ ಈಗ ಬಿಜೆಪಿ ನಾಯಕರಿಗೆ ತಲೆ ನೋವಾಗಿ ಪರಿಣಮಿಸಿದೆ. ಮದ್ಯದ ದೊರೆಗೆ ಮತ ನೀಡಿದರೆ ಈ ಭಾರಿ ಭರ್ಜರಿ ಉಡುಗೊರೆಗಳು ದೊರಕುವುದರಿಂದ ಮತ ಹಾಕಲು ತಾಮುಂದು ನಾ ಮುಂದು ಎಂದು ಬಿಜೆಪಿ ಶಾಸಕರು ಪಕ್ಷದ ನಾಯಕರಿಗೆ ಮುಗಿಬಿದ್ದಿದ್ದಾರೆ. ತಮಗೆ ಮತಹಾಕಲು ಸೂಚಿಸಬೇಕೆಂದು, ಅವಕಾಶ ನೀಡಬೇಕೆಂದು ಬೆನ್ನು ಬಿದ್ದಿರುವ ಶಾಸಕರನ್ನು ನಿಭಾಯಿಸುವುದೇ ಈಗ ಬಿಜೆಪಿ ನಾಯಕರಿಗೆ ಕಷ್ಟವಾಗಿದ್ದು ಈ ಪರಿಸ್ಥಿತಿಯನ್ನು ನಿಭಾಯಿಸಲು ಸಮಿತಿಯೊಂದನ್ನು ರಚಿಸಲು ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ನಾಳೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಸಲು ನಿರ್ಧರಿಸಿದ್ದು ಆನಂತರ ಅಧಿಕೃತವಾಗಿ ಮಲ್ಯರನ್ನು ಬೆಂಬಲಿಸುವ ನಿಧರ್ಾರವನ್ನು ಪ್ರಕಟಿಸುವ ಸಾಧ್ಯತೆ ಇದೆ. ಈ ಸಭೆಯಲ್ಲಿ ಯಾವ ಶಾಸಕರು ಮಲ್ಯರಿಗೆ ಮತ ನೀಡಬೇku  ಜತೆಗೆ ಮತದಾನದ ಸಮಯದಲ್ಲಿ ವಿಪ್ ಜಾರಿಗೊಳಿಸಬೇಕೇ ಬೇಡವೇ ಎಂba bagge ಬಿಜೆಪಿ ನಾಯಕರು ನಿರ್ಧರಿಸಲಿದ್ದಾರೆ.

–ಎಂ.ಎನ್. ಚಂದ್ರೇಗೌಡ ಸಮಯ ನ್ಯೂಸ್, ಬೆಂಗಳೂರು.

ಸಮಯ ಚಾನೆಲ್ ಕಾಂಗ್ರೆಸ್ ಪಕ್ಷದ್ದಲ್ಲ, ಪತ್ರಿಕಾ ಧರ್ಮ ಎತ್ತಿ ಹಿಡಿಯಲು ಶಾಸಕತ್ವ, ಉದ್ದಿಮೆ ತ್ಯಾಗ ಮಾಡಲು ಸಿದ್ಧ: ಸತೀಶ್ ಜಾರಕಿಹೊಳಿ

 

ಬೆಂಗಳೂರು: ಸಮಯ ಚಾನೆಲ್ ಬಡವರು, ಶೋಷಿತರು ಹಾಗೂ ಸಮಸ್ಯೆಗಳ ಪರ ಎಂದು ಘೋಷಿಸಿರುವ ಸಮಯ ಚಾನೆಲ್ನ ಮುಖ್ಯ ವ್ಯವಸ್ಥಾಪಕ ನಿದರ್ೇಶಕರಾದ ಸತೀಶ್ ಜಾರಕಿಹೊಳಿ, ಈ ಚಾನೆಲ್ ಕಾಂಗ್ರೆಸ್ ಪಕ್ಷದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಬುಧವಾರ ಸಮಯ ಚಾನೆಲ್ನ ಉದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಸಮಯ ಚಾನೆಲ್ ಆರಂಭಿಸಿರುವ ಉದ್ದೇಶ, ಅವರಿಗಿರುವ ಸಾಮಾಜಿಕ ಕಳಕಳಿ, ಪತ್ರಿಕಾ ಧರ್ಮ ಪರಿಪಾಲನೆ, ಚಾನೆಲ್ಗಿರುವ ಗುರಿ.. ಹೀಗೆ ಎಲ್ಲ ವಿವರಗಳನ್ನು ನೀಡಿದರು. ತಾನು ಕಾಂಗ್ರೆಸ್ನಿಂದ ಶಾಸಕನಾಗಿದ್ದೇನೆ ಎಂಬ ಮಾತ್ರಕ್ಕೆ ಈ ಚಾನೆಲ್ ಕಾಂಗ್ರೆಸ್ ಪಕ್ಷದ್ದಲ್ಲ. ಇದು ಪಕ್ಷಾತೀತವಾಗಿದ್ದು ಸದಾ ಶೋಷಿತರು, ಸಮಸ್ಯೆಗಳ ಪರ ಚಾನೆಲ್ ಕೆಲಸ ಮಾಡಲಿದೆ ಎಂದು ತಿಳಿಸಿದರು. ಪತ್ರಕರ್ತರು ರಾಜಕಾರಣಿಗಳನ್ನು ಬಿಟ್ಟು ಅಧಿಕಾರಿಗಳ ಕಾರ್ಯ ಚಟುವಟಿಕೆಗಳ ಬಗ್ಗೆ ಹೆಚ್ಚು ಗಮನಹರಿಸಿ ವರದಿಮಾಡಬೇಕೆಂದು ಕಿವಿ ಮಾತು ಹೇಳಿದ ಅವರು, ಶಾಸಕರಿಗೆ ಕೇವಲ ಭತ್ಯೆ ಹೆಚ್ಚಿಸಿದರೆ ಅದು ದೊಡ್ಡ ಸುದ್ದಿಯಾಗುತ್ತದೆ ಆದರೆ ಐಎಎಸ್, ಕೆಎಎಸ್ ಅಧಿಕಾರಿಗಳ ಕಳಪೆ ಆಡಳಿತ ಎಲ್ಲೂ ಮಾಧ್ಯಮದ ಕಣ್ಣಿಗೆ ಬೀಳುವುದಿಲ್ಲ. ಅವರ ನಿಷ್ಕ್ರಿಯತೆ ಎಂದೂ ಸುದ್ದಿಯಾಗುವುದಿಲ್ಲ ಎಂದರು. ತಿಂಗಳಿಗೆ ಬರುವ 40 ಸಾವಿರ ಸಂಬಳದಲ್ಲಿ ಶಾಸಕರು ಹೇಗೆ ಬದುಕು ಸಾಗಿಸಬೇಕೆಂದು ಪ್ರಶ್ನಿಸಿದರು. ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರು, ಮುಖ್ಯಮಂತ್ರಿಗಳು ಸೇರಿದಂತೆ ಯಾವುದೇ ಮಂತ್ರಿಗಳ ಮಾತುಗಳನ್ನು ಅಧಿಕಾರಶಾಹಿ ಕೇಳುವುದಿಲ್ಲ ಎನ್ನುತ್ತಾರೆ. ಆದರೆ ಪ್ರತಿಪಕ್ಷದ ನಾಯಕರು ಅಧಿಕಾರಕ್ಕೆ ಬಂದಾಗ ಮತ್ತೆ ಆಡಳಿತ ಪಕ್ಷದಲ್ಲಿದ್ದ ನಾಯಕರು ಪ್ರತಿಪಕ್ಷದ ನಾಯಕನ ಸ್ಥಾನದಲ್ಲಿ ಕುಳಿತು ಮತ್ತೆ ಅದೇ ಮಾತನಾಡುತ್ತಾರೆ. ಈ ಮಾತುಗಳನ್ನು ಕೇಳಿ ರೋಸಿಹೋಗಿದೆ. ಈ ಬಗ್ಗೆ ಮಾಧ್ಯಮಗಳು ಹೆಚ್ಚು ಗಮನಹರಿಸಿ ಸತ್ಯವನ್ನು ಬಹಿರಂಗಗೊಳಿಸಬೇಕಾಗಿದೆ ಎಂದು ಜಾರಕಿಹೊಳಿ ಅಭಿಪ್ರಾಯಪಟ್ಟರು. ತಾವು ಗೋಕಾಕ್ನ ಪುರಸಭೆಯನ್ನು ಮುನ್ನಡೆಸುತ್ತಿದ್ದಾಗ ಹೊಸದಾಗಿ ನಿಮರ್ಿಸಲಾಗಿದ್ದ ರಸ್ತೆಗೆ ತಿಳಿಯದೇ ಹಾನಿ ಉಂಟುಮಾಡಿದ್ದ ತಮ್ಮ ತಂದೆಯವರಿಗೆ 30 ಸಾವಿರ ದಂಡ ವಿಧಿಸಿದ್ದಾಗಿ ತಿಳಿಸಿ ತಾವು ಸದಾ ನ್ಯಾಯ, ಸತ್ಯದ ಪರವಾಗಿದ್ದು, ನಿಷ್ಠೂರವಾದಿಯಾಗಿದ್ದೇನೆ. ವ್ಯವಸ್ಥೆಯೊಂದಿಗೆ ಎಂದಿಗೂ ರಾಜೀ ಮಾಡಿಕೊಳ್ಳುವುದಿಲ್ಲ ಎಂದರು. 1995 ರಿಂದಲೂ ತಮಗೆ ಒಂದು ಚಾನೆಲ್ ಆರಂಭಿಸುವ ಕನಸಿತ್ತು. ಆದರೆ ತಾಂತ್ರಿಕ ಅಡಚಣೆಗಳು ಹಾಗೂ ಮಾಹಿತಿ ಕೊರತೆಯಿಂದ ಇದು ಸಾಧ್ಯವಾಗಿರಲಿಲ್ಲ. ಈಗ ಆಥರ್ಿಕವಾಗಿ ಸದೃಢವಾಗಿದ್ದು ಇನ್ನೂ ಮೂರರಿಂದ ನಾಲ್ಕು ಛಾನೆಲ್ ಆರಂಭಿಸುವ ಗುರಿಹೊಂದಿರುವುದಾಗಿ ತಿಳಿಸಿದರು. ಕನರ್ಾಟಕ ಸಮಾಚಾರ್ ಅಧವಾ ಕನರ್ಾಟಕ samaya ಎಂಬ ದಿನ ಪತ್ರಿಕೆಯನ್ನು ಆರಂಭಿಸುವುದು ತಮ್ಮ ಗುರಿಗಳಲ್ಲಿ ಒಂದು ಎಂದು ಅವರು ತಿಳಿಸಿದರು. ನನಗೊಂದು ಬದುಕಿನ ಹಿನ್ನೆಲೆ ಇದೆ ಎಂದು ತಿಳಿಸಿದ ಅವರು, ಟಿಆರ್ಪಿ ರೇಸ್ನಲ್ಲಿ ನಮ್ಮ ಚಾನೆಲ್ ಪಾಲ್ಗಳ್ಳುವುದಿಲ್ಲ. ಆದರೆ ನಮ್ಮ ಜನಪರ ಗಟ್ಟಿ ಸುದ್ದಿಗಳ ಮೂಲಕವೇ ಇತರ ಚಾನೆಲ್ಗಳನ್ನು ಸಮಯ ಚಾನೆಲ್ ಹಿಂದಿಕ್ಕಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಸಮಯ ಚಾನೆಲ್ನ ಮಾತೃ ಸಂಸ್ಥೆ ಸತೀಶ್ ಶುಗರ್ಸ್ನ ಅಧ್ಯಕ್ಷ ಪೃಥ್ವಿರಾಜ್, ಕಾಪರ್ೊರೇಟ್ ಪ್ಲಾನಿಂಗ್ನ ಜಿಎಂ ಸಿದ್ದು ವಡಣ್ಣವರ್, ನಿದರ್ೇಕರಾದ ಪ್ರದೀಪ್ ಇಂಡಿ, ಉಪಾಧ್ಯಕ್ಷರಾದ ಕ್ಯಾಪ್ಟನ್ ಯೋಗಾನಂದ್ ಮಳೀಮಠ್, ಸಲಹೆಗಾರರಾದ ಆನಂದ್ ರಾಜ್ ಅರಸ್ ಉಪಸ್ಥಿತರಿಸ್ದರು. ಸಮಯ ಚಾನೆಲ್ನ ಮುನ್ನೂರೈವತ್ತಕ್ಕೂ ಹೆಚ್ಚು ಸಿಬ್ಬಂದಿ ಹಾಜರಿದ್ದರು.

Tomorrow is SAMAYA 24 hours news channel launch

ಸತೀಶ್ ಜಾರಕಿಹೊಳಿ ಅವರಿಗೆ ಪತ್ರಕರ್ತನಾಗಬೇಕು, ಪತ್ರಿಕೆ ನಡೆಸಬೇಕು, ಸುದ್ದಿವಾಹಿನಿ ಮಾಡಬೇಕೆಂಬುದು ಬಹುದಿನಗಳ ಕನಸು. ಅವರು ಪ್ರಬುದ್ಧರಾದ ನಂತರ ಪದೇ ಪದೇ ಅವರ ಮನಸ್ಸಿನಲ್ಲಿ ಹೆಪ್ಪುಗಟ್ಟಿದ್ದು ಸುದ್ದಿವಾಹಿನಿ ಆರಂಭಿಸಬೇಕು ಆ ಮೂಲಕ ಈ ನಾಡಿಗೊಂದು ಕೊಡುಗೆ ನೀಡಬೇಕು ಎಂಬ ಹಪಹಪಿಕೆ. ಆ ವಾಹಿನಿ ತುಳಿತಕ್ಕೊಳಗಾದವರ, ಶೋಷಣೆಗೊಳಗಾದವರ ಧ್ವನಿಯಾಗಬೇಕು. ಮುಂಬೈ ಕನರ್ಾಟಕದ ಅತ್ಯಂತ ಹಿಂದುಳಿದ ಗೋಕಾಕ್ನಲ್ಲಿ ಹುಟ್ಟಿ ಬೆಳೆದ ಅವರಿಗೆ ಪತ್ರಿಕೋದ್ಯಮ, ಮಾಧ್ಯಮ ರಂಗದಲ್ಲಿ ಏನಾದರೊಂದು ಸಾಧಿಸಬೇಕೆಂಬ ತುಡಿತ ಸದಾ ಇತ್ತು. ಆದ್ದರಿಂದಲೇ ಅವರು ಸುಮಾರು 15 ವರ್ಷಗಳ ಹಿಂದೆ ಆರಂಭಿಸಿದ್ದು ಗೋಕಾಕ್ ಟೈಮ್ಸ್. ಆದರೆ ಕೆಲವೇ ದಿನಗಳಲ್ಲಿ ಪತ್ರಿಕೆಗಳಲ್ಲಿ ಹೇಳಲಾಗದ್ದನ್ನು ಸುದ್ದಿವಾಹಿನಿ ತೋರಿಸಬಲ್ಲದು ಎಂದೆನಿಸಿತು. ಆ ಘಳಿಗೆಯಿಂದಲೇ ಆ ತುಡಿತ ಹೆಚ್ಚಾಯಿತು. ಆದರೆ ಆಗಿದ್ದ ತಾಂತ್ರಿಕ ತೊಡಕುಗಳು, ಅಗತ್ಯವಿದ್ದ ಮಾರ್ಗದರ್ಶನ, ಎದುರಾದ ಹಣಕಾಸಿನ ತೊಂದರೆಯಿಂದ ಅದು ಆಗ ಸಾಧ್ಯವಾಗಲಿಲ್ಲ.
ರಾಜಕಾರಣದ ಜತೆಗೆ ಪತ್ರಿಕೋದ್ಯಮದ ಒಳ ಹೊರಗನ್ನು ಬಲ್ಲ ಅವರಿಗೆ ಪ್ರಸ್ತುತ ವ್ಯವಸ್ಥೆಯಲ್ಲಿರುವ ಸ್ವಜನ ಪಕ್ಷಪಾತ, ಭ್ರಷ್ಟಚಾರ, ಆಶಾಡಭೂತಿತನ, ಅನ್ಯಾಯ, ಅಕ್ರಮ, ವಂಚನೆಗಳನ್ನು ಕಂಡು ರೋಸಿ ಹೋಗಿದ್ದರು. ಇವುಗಳೆಲ್ಲವುದರ ವಿರುದ್ಧ ಧ್ವನಿ ಎತ್ತುವ ಸಲುವಾಗಿಯೇ ಜನ್ಮತಳೆದಿದ್ದು ಸಮಯ ಚಾನೆಲ್.

NICE: FARMERS STRUGGLE

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ
ಸ್ಲಗ್: ನೈಸ್ ಫಾಲೋಅಪ್
 

ಆಂಕರ್: ಮೂಲ ಒಪ್ಪಂದದ ಅಲೈನ್ಮೆಂಟ್ ಬದಲು ಮಾಡಿ ಗೊಟ್ಟಿಗೆರೆ ಗ್ರಾಮದ ಕೆರೆ ಮೇಲೆ ರಸ್ತೆ ನಿಮರ್ಿಸಿರುವ ನೈಸ್ ಕಂಪನಿ, ಈಗ ಪೆರಫೆರಲ್ ರಸ್ತೆಗೆ ಸಂಪರ್ಕ ಕಲ್ಪಿಸಲು ಅಗತ್ಯವಿರುವ ಖಾಸಗಿ ಭೂಮಿಯನ್ನು ವಶಕ್ಕೆ ತೆಗೆದುಕೊಳ್ಳಲು ಬಲ ಪ್ರಯೋಗಕ್ಕೆ ಮುಂದಾಗಿದೆ. ಈ ಬಗ್ಗೆ ಸಮಯ ನ್ಯೂಸ್ ಚಾನೆಲ್ಗೆ ಮಾಹಿತಿ ನೀಡಿರುವ ಖಾಸಗಿ ಜಮೀನಿನ ಮಾಲೀಕರು, ಯಾವುದೇ ರೀತಿಯ ನೋಟೀಸ್ ನೀಡದೇ ಕೆಐಎಡಿಬಿ, ನೈಸ್ ಪರವಾಗಿ ತಮ್ಮ ಜಮೀನನ್ನು ವಶಕ್ಕೆ ತೆಗೆದುಕೊಳ್ಳಲು ಮುಂದಾಗಿದೆ ಎಂದು ಅಲವತ್ತುಗೊಂಡಿದ್ದಾರೆ. ಯಾವುದೇ ಖಾಸಗಿ ಜಮೀನಿನ್ನು ವಶಕ್ಕೆ ತೆಗೆದುಕೊಳ್ಳಬೇಕಾದ ಸಂದರ್ಭದಲ್ಲಿ ಕೆಐಎಡಿಬಿ ಕನಿಷ್ಠ ನಿಮಯಗಳನ್ನು ಪಾಲಿಸುತ್ತಿಲ್ಲ ಎಂದು ದೂರಿದ್ದಾರೆ.

ಎವಿ ಪೋನೋ……

ವಾಯ್ಸ್ ಓವರ್ 1:
ನೈಸ್ ವಿವಾದ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇತ್ತೀಚೆಗೆ ತಾನೆ ರೈತರ ಪ್ರತಿಭಟನೆಗೆ ತೆಲೆಬಾಗಿದ ಸಕರ್ಾರ ನೈಸ್ ಕಂಪನಿ ಕೇಳಿದ್ದ ಹೆಚ್ಚುವರಿ 776 ಎಕರೆ ಜಮೀನನ್ನು ಕೊಡಲು ನಿರಾಕರಿಸಿತ್ತು. ಸಕರ್ಾರದ ಈ ನಿಧರ್ಾರದಿಂದ ರೈತರು ನಿಟ್ಟುಸಿರು ಬಿಡುವಷ್ಟರಲ್ಲಿ ಗೊಟ್ಟಿಗೆರೆ ಗ್ರಾಮದ ಬಳಿ ನೈಸ್ ಕಂಪನಿ ಪರವಾಗಿ ಕೆಐಎಡಿಬಿ ರೈತರೊಬ್ಬರ ಭೂಮಿಯನ್ನು ನಿಯಮಗಳನ್ನು ಗಾಳಿಗೆ ತೂರಿ ವಶಪಡಿಸಿಕೊಳ್ಳಲು ಮುಂದಾಗಿರುವುದು ಮತ್ತೆ ರೈತರಲ್ಲಿ ಆತಂಕ ಮೂಡಿಸಿದೆ. ಕನಿಷ್ಠ ನೋಟೀಸನ್ನು ನೀಡದೇ ಕೆಐಎಡಿಬಿ ತಮ್ಮನ್ನು ಮನೆಯಿಂದ ಹೊರಹಾಕಿ ಜಮೀನು ವಶಪಡಿಸಿಕೊಂಡರೆ ನಾವು ಬೀದಿಗೆ ಬೀಳುತ್ತೇವೆ ಎಂದು ರೈತ ಪಟ್ಟಾಭಿ ಅಳಲು ತೋಡಿಕೊಂಡಿದ್ದಾರೆ.

ಬೈಟ್: ಪಟ್ಟಾಭಿ, ಗೊಟ್ಟಿಗೆರೆ ನಿವಾಸಿ.
ಟಿಸಿಆರ್:

ವಾಯ್ಸ್ ಓವರ್ 2:
1995 ರ ಮೂಲ ಒಪ್ಪಂದದ ರಸ್ತೆ ಅಲೈನ್ಮೆಂಟ್ ಪ್ಲಾನ್ನಲ್ಲಿ ತನ್ನ ಜಮೀನು ನೈಸ್ ರಸ್ತೆ ವ್ಯಾಪ್ತಿಗೆ ಬರುವುದಿಲ್ಲ. ಆದರೆ 2004 ರ ಓಡಿಪಿ ಪ್ಲಾನ್ನಲ್ಲಿ ರಸ್ತೆ ಅಲೈನ್ಮೆಂಟ್ನ್ನು ಬದಲಾಯಿಸಿದ್ದರಿಂದ ನೈಸ್ ರಸ್ತೆ ನಮ್ಮ ಜಮೀನಿನ ಮೇಲೆ ಹಾದುಹೋಗುವಂತೆ ಮಾಡಲಾಗಿದೆ. ಜತೆಗೆ 1998 ರಲ್ಲಿ ನಿಗದಿಪಡಿಸಲಾಗಿದ್ದ ದರದಲ್ಲಿಯೇ ತಮಗೆ ಪರಿಹಾರದ ಹಣ ನೀಡಲು ಕೆಐಎಡಿಬಿ ಮುಂದಾಗಿದೆ. ಇದೆಲ್ಲವೂ ಕಾನೂನು ಬಾಹಿರವಾಗಿವೆ ಎಂದು ಪಟ್ಟಾಭಿ ವಿವರಿಸಿದ್ದಾರೆ.

ಬೈಟ್: ಪಟ್ಟಾಭಿ, ಗೊಟ್ಟಿಗೆರೆ ರೈತ

ವಾಯ್ಸ್ ಓವರ್ 3: 

ಈ ಬೆಳವಣಿಗೆಗಳನ್ನು ಗಮನಿಸಿರುವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು, ತಮ್ಮ ನಿವಾಸದಲ್ಲಿ ರೈತರ ಸಭೆಯನ್ನು ಕರೆದಿದ್ದು ಈ ಸಭೆಯಲ್ಲಿ ನಾಳೆ ಗೊಟ್ಟಿಗೆರೆಯಲ್ಲಿ ಪ್ರತಿಭಟನೆ ನಡೆಸುವ ಕುರಿತಂತೆ ತೀಮರ್ಾನ ತೆಗೆದುಕೊಳ್ಳಲಿದ್ದಾರೆಂದು ಮೂಲಗಳು ತಿಳಿಸಿವೆ. ಆದರೆ ಗೌಡರ ಪ್ರತಿಭಟನೆ ಆರಂಭವಾಗುವ ಮುನ್ನವೇ ಕೆಐಎಡಿಬಿ ಕಾಯರ್ಾಚರಣೆ ನಡೆಸಲು ಸಿದ್ಧತೆ ನಡೆಸಿದೆ ಎಂದು ಕೆಐಎಡಿಬಿಯ ಮೂಲಗಳು ಖಚಿತಪಡಿಸಿವೆ. 

ಎಂ.ಎನ್. ಚಂದ್ರೇಗೌಡ
ಸಮಯ ನ್ಯೂಸ್
ಬೆಂಗಳೂರು

Watch HDK live in Samaya News Channel today at 5 pm

ಬಿಎಂಐಸಿಪಿ ಪುನರ್ವಸತಿ ಮತ್ತು ಪುನರ್ಸ್ಥಾಪನೆ ಪ್ಯಾಕೇಜ್ನ ಸ್ಪಷ್ಟ ಉಲ್ಲಂಘನೆ

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ ಸ್ಲಗ್: ಆರ್ಡರ್ ವಯೊಲೇಷನ್ ಕ್ಯಾಮರಾಮನ್: ಫೈಲ್: ಡೇಟ್: ಟಿಸಿಆರ್: ಆಂಕರ್: ನೈಸ್ ರಸ್ತೆ ನಿಮರ್ಾಣಕ್ಕಾಗಿ ಮೊನ್ನೆ ತಾನೆ ಪಟ್ಟಾಭಿರಾಮನ್ಗೆ ಸೇರಿದ ಭೂಮಿಯನ್ನು ವಶಪಡಿಸಿಕೊಂಡಿರುವ ಕ್ರಮ 1999 ರಲ್ಲಿ ಆಗಿನ ಸಕರ್ಾರ ಹೊರಡಿಸಿದ್ದ ಬಿಎಂಐಸಿಪಿ ಪುನರ್ವಸತಿ ಮತ್ತು ಪುನರ್ಸ್ಥಾಪನೆ ಪ್ಯಾಕೇಜ್ನ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಬಗ್ಗೆ ಬಿಎಂಐಸಿ ಯೋಜನೆ ಸಂತ್ರಸ್ಥರ ಪರಿಹಾರ ಜಾರಿಗಾಗಿಯೇ ಪ್ರತ್ಯೇಕವಾಗಿ ಹೊರಡಿಸಿದ್ದ ಸಕರ್ಾರಿ ಆದೇಶದ ಪ್ರತಿ ಸಮಯ ನ್ಯೂಸ್ಗೆ ಲಭ್ಯವಾಗಿದೆ. ಈ ಸಕರ್ಾರಿ ಆಜ್ಞೆಯಲ್ಲಿ ನೈಸ್ ರಸ್ತೆಗಾಗಿ ಭೂಮಿಯನ್ನು ವಶಪಡಿಸಿಕೊಳ್ಳುವಾಗ ಯಾವ ರೀತಿಯ ಕ್ರಮಗಳನ್ನು ಅನುಸರಿಸಬೇಕು ಜತೆಗೆ ಸಂತ್ರಸ್ತರ ಪುನರ್ವಸತಿಯನ್ನು ಹೇಗೆ ಕೈಗೊಳ್ಳಬೇಕೆಂದು ವಿವರವಾಗಿ ದಾಖಲಿಸಲಾಗಿದೆ. ಫ್ಯಾಕೇಜ್….ಫಾಲೋಸ್……. ವಾಯ್ಸ್ ಓವರ್: ಅದು 1995 ರಲ್ಲಿ ಆಗಿನ ಹೆಚ್.ಡಿ. ದೇವೇಗೌಡರ ಸಕರ್ಾರ ನೈಸ್ ಸಮೂಹದ ಕಂಪನಿಗಳ ಜತೆ ಬಿಎಂಐಸಿ ಯೋಜನೆಗಾಗಿ ಒಪ್ಪಂದ ಮಾಡಿಕೊಳ್ಳುತ್ತದೆ. ಆನಂತರ ಜೆ.ಎಚ್. ಪಟೇಲ್ ಸಕರ್ಾರ ನೈಸ್ ಸಂಸ್ಥೆ ಜತೆ ಮೂಲ ಒಪ್ಪಂದಕ್ಕೆ ಸಹಿ ಹಾಕುತ್ತದೆ. ಇದರ ಬೆನ್ನಹಿಂದೆಯೇ ಬಿಎಂಐಸಿ ಯೋಜನೆಯಿಂದ ಸಂತ್ರಸ್ಥರಾದವರಿಗೆ ನೈಸ್ ಕಂಪನಿ ಹೇಗೆ ಪುನರ್ವಸತಿ ಕಲ್ಪಿಸಿಕೊಡಬೇಕು, ಹೇಗೆ ಒಕ್ಕಲೆಬ್ಬಿಸಿದವರನ್ನು ಪುನರ್ ಪ್ರತಿಷ್ಠಾಪಿಸಬೇಕೆಂಬ ಬಗ್ಗೆ ಸಕರ್ಾರ ಷರತ್ತುಗಳನ್ನು ವಿಧಿಸುತ್ತದೆ. ಇದಕ್ಕೆ ನೈಸ್ ಕಂಪನಿಯೂ ಸಮ್ಮತಿ ಸೂಚಿಸಿದ ನಂತರ 20. 11. 1999 ರಲ್ಲಿ ಅದು ಸಕರ್ಾರಿ ಆದೇಶವಾಗಿ ಹೊರಬೀಳುತ್ತದೆ. ಈ ಆದೇಶದಲ್ಲಿ ಪರಿಶಿಷ್ಟ ಜಾತಿ, ಪಂಗಡದವರಿಗೆ ಹೇಗೆ ಪುನರ್ವಸತಿ ಕಲ್ಪಿಸಬೇಕು. ಸಕರ್ಾರಿ ಭೂಮಿ ಸ್ವಾಧೀನದಲ್ಲಿರುವವರಿಗೆ ಯಾವ ರೀತಿ ಪರಿಹಾರ ಕೊಡಬೇಕು. ಜತೆಗೆ 20 ಕ್ಕಿಂತ ಹೆಚ್ಚು ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರಿಸಿದಾಗ ಹೇಗೆ ಅವರನ್ನು ಪುನರ್ಸ್ಥಪಿಸಬೇಕೆಂಬ ಬಗ್ಗೆ ಸ್ಪಷ್ಟ ನಿಯಮಗಳನ್ನು ರೂಪಿಸಲಾಗಿದೆ. ಜತಗೆ ಯಾವುದೇ ನಿವಾಸಿಗಳನ್ನು ಒಕ್ಕಲೆಬ್ಬಿಸುವಾಗ ಕೆಐಎಡಿಬಿ ನಿಯಮದ ಜತೆ ಬಿಎಂಐಸಿಪಿ ಪುನರ್ವಸತಿ ನಿಯಮದಲ್ಲೂ ಕನಿಷ್ಠ 90 ದಿನಗಳ ನೋಟೀಸು ನೀಡಬೇಕು. ಸ್ಥಳಾಂತರಗೊಳ್ಳುವವರಿಗೆ ಸೂಕ್ತ ಪರಿಹಾರದ ಜತೆ ಮಾರ್ಗರ್ದನ ನೀಡಿ ಅವರನ್ನು ಸ್ಥಳಾಂತರಿಸಬೇಕೆಂದೂ ನಮೂದಿಸಲಾಗಿದೆ. ಈ ಸಂಬಂಧ 2001 ರಲ್ಲಿ ತಿದ್ದುಪಡಿ ಮಾಡಲಾದ ಪುನರ್ವಸತಿ ಮತ್ತು ಪುನರ್ಸ್ಥಾಪನೆ ಆದೇಶದ ಕ್ಲಾಸ್ 1.5.3.3. ಎ ಕಾಲಂನಲ್ಲೂ ಸಹ ಉಲ್ಲೇಖವಿದೆ. ಹೀಗಿದ್ದಾಗಲೂ ನೈಸ್ ಕಂಪನಿ ಆಣತಿ ಮೇರೆಗೆ ಕೆಐಎಡಿಬಿ ಪಟ್ಟಾಭಿರಾಮನ್ಗೆ ಯಾವುದೇ ಲಿಖಿತ ನೋಟಸು ನೀಡದೇ ಅವರನ್ನು ಒಕ್ಕಲೆಬ್ಬಿಸಿದೆ. ಇದು ಸಕರ್ಾರದ ಆದೇಶವನ್ನು ಸಕರ್ಾರಿ ಸಂಸ್ಥೆಯೊಂದು ಮುರಿದಿರುವುದಕ್ಕೆ ಸಾಕ್ಷಿಯಾಗಿದೆ. ಈ ಬಗ್ಗೆ ಸಕರ್ಾರ ಈಗಲಾದರೂ ಪ್ರತಿಕ್ರಿಯಿಸುವುದೇ ಎಂಬುದನ್ನು ಕಾದು ನೋಡಬೇಕಾಗಿದೆ. ಜತೆಗೆ ಮೂಲ ಒಪ್ಪಂದದ ಅಲೈನ್ಮೆಂಟ್ ಬದಲಾಯಿಸಿ ಫೆರಿಫರಲ್ ರಸ್ತೆ ನಿಮರ್ಾಣದ ಹೆಸರಿನಲ್ಲಿ ಬೆಂಗಳೂರು ಸುತ್ತಮುತ್ತ ಕೋಟ್ಯಂತರ ರುಪಾಯಿ ಮೌಲ್ಯದ ಭೂಮಿಯನ್ನು ತನ್ನ ವಶಕ್ಕೆ ತೆಗೆದುಕೊಂಡಿರುವ ಅಶೋಕ್ ಖೇಣಿ, ರಸ್ತೆ ನಿಮರ್ಿಸಲು ತಾನು ಯಾವುದೇ ಮಟ್ಟಕ್ಕೂ ಇಳಿಯಲು ಸಿದ್ಧ ಎಂಬುದನ್ನು ಈ ಘಟನೆ ಮೂಲಕ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟಂತಿದೆ. –ಎಂ.ಎನ್. ಚಂದ್ರೇಗೌಡ, ಸಮಯ ನ್ಯೂಸ್, ಬೆಂಗಳೂರು

ನೈಸ್ ಯೋಜನೆ ಜಾರಿಯಲ್ಲಿ ಗೋಲ್ಮಾಲ್ : ಮೈಸೂರು ಇನ್ಫ್ರಾಸ್ಟ್ರಕ್ಟರ್ ಕಾರಿಡಾರ್ ಸ್ಥಳೀಯ ಯೋಜನಾ ಪ್ರಾಧಿಕಾರ, ಸಕರ್ಾರದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಗೆ ಮಾಹಿತಿ ನೀಡಿದೆ

ಬಿಎಂಐಸಿಪಿ ಫಾಲೋ ಅಫ್:

ಆಂಕರ್: ಬಿಎಂಐಸಿ ಯೋಜನೆ ಜಾರಿಯಲ್ಲಿ ಹಲವು ಕಡೆ ಏರುಪೇರುಗಳಾಗಿದ್ದು 1995 ರ ಮೂಲ ಒಪ್ಪಂದದ ಪ್ರಕಾರ ಜಾರಿಯಾಗುತ್ತಿಲ್ಲ ಎಂದು ಇದೇ ಪ್ರಥಮಬಾರಿಗೆ ಬೆಂಗಳೂರು- ಮೈಸೂರು ಇನ್ಫ್ರಾಸ್ಟ್ರಕ್ಟರ್ ಕಾರಿಡಾರ್ ಸ್ಥಳೀಯ ಯೋಜನಾ ಪ್ರಾಧಿಕಾರ, ಸಕರ್ಾರದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಗೆ ಮಾಹಿತಿ ನೀಡಿದೆ. ಬಿಎಂಐಸಿ ಯೋಜನೆ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಬಿಎಂಐಸಿಪಿ ನೀಡಿರುವ ಈ ಮಾಹಿತಿ ಅತ್ಯಂತ ಮಹತ್ವದ್ದಾಗಿದ್ದು ಸಕರ್ಾರಿ ಸಂಸ್ಥೆಯೇ ನೈಸ್ ಯೋಜನೆ ಮೂಲ ಒಪ್ಪಂದಂತೆ ಜಾರಿಯಾಗುತ್ತಿಲ್ಲ ಎಂದು ಒಪ್ಪಿಕೊಂಡಂತಾಗಿದೆ. ಈ ಅಂಶ ಇದೇ 15 ರಂದು ಸುಪ್ರೀಂಕೋರ್ಟನಲ್ಲಿ ಬರುವ ನೈಸ್ ನ್ಯಾಯಾಂಗ ನಿಂದನೆ ಪ್ರಕರಣದ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆ ಇದೆ.

ಫ್ಯಾಕೇಜ್ ಫಾಲೋಸ್:

ವಾಯ್ಸ್ ಓವರ್ 1:
ಬಿಎಂಐಸಿ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ನಡೆದಿರುವ ಎಲ್ಲ ವ್ಯವಹಾರಗಳ ಬಗ್ಗೆ ಮಾಹಿತಿ ನೀಡುವಂತೆ ವಿಧಾನಸಭೆಯ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ 12-04- 2010 ರಂದು ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದಿದೆ. ಈ ಯೋಜನೆಯ ಜಾರಿಯ ಎಲ್ಲಾ ವಿವರಗಳು, ಹಣಕಾಸಿನ ಎಲ್ಲ ಮಾಹಿತಿಯನ್ನು ಕೂಡಲೇ ಸಮಿತಿಗೆ ಸಲ್ಲಿಸುವಂತೆ ಲೆಕ್ಕ ಪತ್ರ ಸಮಿತಿ ವಿನಂತಿಸಿದೆ. ಆನಂತರ ಲೋಕೋಪಯೋಗಿ ಇಲಾಖೆ, ಬೆಂಗಳೂರು- ಮೈಸೂರು ಇನ್ಫ್ರಾಸ್ಟ್ರಕ್ಟರ್ ಕಾರಿಡಾರ್ ಸ್ಥಳೀಯ ಯೋಜನಾ ಪ್ರಾಧಿಕಾರಕ್ಕೆ ಪತ್ರ ಬರೆದು ಆ ಸಂಸ್ಥೆಯ ಅಭಿಪ್ರಾಯ ಕೋರಿದೆ. ಬಿಎಂಐಸಿಪಿ ಲೋಕೋಪಯೋಗಿ ಇಲಾಖೆ ಮೂಲಕ ಸಾರ್ವಜನಿಕ ಲೆಕ್ಕ ಪತ್ರ ಸಮಿತಿಗೆ ಉತ್ತರ ಬರೆದು ಬಿಎಂಐಸಿ ಯೋಜನೆ ಮೂಲ ಒಪ್ಪಂದದ ಪ್ರಕಾರ ಜಾರಿಯಾಗುತ್ತಿಲ್ಲ ಎಂದು ಇದೇ ಮೊದಲ ಬಾರಿಗೆ ಒಪ್ಪಿಕೊಂಡಿದೆ. ಬಿಎಂಐಸಿಪಿಯ ಪತ್ರ ಸಮಯ ನ್ಯೂಸ್ ಚಾನೆಲ್ಗೆ ಲಭ್ಯವಾಗಿದೆ.

ಬೈಟ್: ಟಿ.ಬಿ. ಜಯಚಂದ್ರ, ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಅಧ್ಯಕ್ಷ
ಟಿಸಿಆರ್:

ವಾಯ್ಸ್ ಓವರ್ 2:
ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಗೆ ಬಿಎಂಐಸಿಪಿ ಪತ್ರ ಬರೆದಿರುವುದರ ಬಗ್ಗೆ ಸಮಯ ನ್ಯೂಸ್ ಚಾನೆಲ್ಗೆ ದೂರವಾಣಿ ಮೂಲಕ ಪ್ರತಿಕ್ರಿಯಿಸಿದ ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್ ಖೇಣಿ, ಸಾರ್ವಜನಿಕ ಲೆಕ್ಕ ಪತ್ರ ಸಮಿತಿಗೂ ನಮಗೂ ಸಂಬಂಧವಿಲ್ಲ. ಅವರು ಬೇಕಾದ್ದು ಮಾಡಿಕೊಳ್ಳಲಿ ಎಂದು ತಿಳಿಸಿದ್ದಾರೆ. ರಾಜಕಾರಣಿಗಳು ಮೊದಲು ಲೆಕ್ಕಪತ್ರಗಳನ್ನು ಸರಿಯಾಗಿ ಸಲ್ಲಿಸಲಿ ಎಂದು ಏರಿದ ಧ್ವನಿಯಲ್ಲಿ ಮಾತನಾಡಿದ್ದಾರೆ. ನೈಸ್ ಸಂಸ್ಥೆ ಸಕರ್ಾರಿ ಭೂಮಿಯನ್ನು ಬ್ಯಾಂಕ್ಗಳಲ್ಲಿ ಅಡವಿಟ್ಟು ಸಾಲ ಪಡೆಯಲು ಸಕರ್ಾರ ಗ್ಯಾರಂಟಿ ನೀಡಿರುವಾಗ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಲೆಕ್ಕ ಕೇಳುವುದರಲ್ಲಿ ತಪ್ಪೇನಿದೆ ಎಂದು ಸಾರ್ವಜನಿಕರು ಕೇಳುತ್ತಿದ್ದಾರೆ.

ಎಂ.ಎನ್. ಚಂದ್ರೇಗೌಡ
ಸಮಯ ನ್ಯೂಸ್
ಬೆಂಗಳೂರು

ನೈಸ್ ಕಂಪನಿ ವಿರುದ್ಧ ರೈತರು ಪ್ರತ್ಯೇಕವಾಗಿ ವಾದ ಮಂಡಿಸಲು ಅವಕಾಶ

ರಿಪೋರ್ಟರ್:
MNC

ಸ್ಲಗ್: ಕನರ್ಾಟಕ ಪಲ್ಯೂಷನ್ ಕಂಟ್ರೋಲ್ ಬೋರ್ಡ

ಆಂಕರ್:
ಬಿಎಂಐಸಿ ಯೋಜನೆಗೆ ಸಂಬಂಧಿಸಿದಂತೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮುಂದಿರುವ ಪ್ರಕರಣಗಳಲ್ಲಿ ಇನ್ನು ಮುಂದೆ ರೈತರು ಪಾಲ್ಗೊಂಡು ತಮ್ಮ ವಾದ ಮಂಡಿಸಲು  ಇದೇ ಪ್ರಥಮ ಬಾರಿಗೆ ಕೆಎಸ್ಪಿಬಿ ಮೇಲ್ಮನವಿ ಪ್ರಾಧಿಕಾರ ಅನುಮತಿ ನೀಡಿದೆ. ಇದರಿಂದ ಇನ್ನು ಮುಂದೆ ಮೇಲ್ಮನವಿ ಪ್ರಾಧಿಕಾರದ ಮುಂದೆ ನೈಸ್ ಕಂಪನಿ ವಿರುದ್ಧ ರೈತರು ಪ್ರತ್ಯೇಕವಾಗಿ ವಾದ ಮಂಡಿಸಲು ಅವಕಾಶ ದೊರೆತಂತಾಗಿದೆ.

ಫ್ಯಾಕೇಜ್ ಫಾಲೋಸ್……

ವಾಯ್ಸ್ ಓವರ್:
ಬಿಎಂಐಸಿ ಯೋಜನೆಯನ್ನು ಜಾರಿಗೊಳಿಸುತ್ತಿರುವ ನೈಸ್ ಕಂಪನಿ ಮೂಲ ಒಪ್ಪಂದದ ಅಲೈನ್ಮೆಂಟ್ ಪ್ರಕಾರ ರಸ್ತೆ ನಿಮರ್ಾಣ ಮಾಡುತ್ತಿಲ್ಲ. ಆದ್ದರಿಂದ ಈ ಹಿಂದೆ ಮೂಲ ಒಪ್ಪಂದದ ರಸ್ತೆ ಅಲೈನ್ಮೆಂಟ್ ಪೂರಕ ಜಮೀನುಗಳಿಗೆ ನೀಡಲಾಗಿದ್ದ ಅನುಮತಿಯನ್ನು ವಾಪಸ್ ಪಡೆಯಲಾಗಿದೆ ಎಂದು ಜುಲೈ 27, 2009 ರಂದು ಪರಿಸರ ಮಾಲಿನ್ಯ ಮಂಡಳಿ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಬಿಎಂಐಸಿ ಯೋಜನೆಯನ್ನು ಜಾರಿಗೊಳಿಸುತ್ತಿರುವ ನೈಸ್ ಕಂಪನಿ, ಕೆಎಸ್ಪಿಬಿ ಮೇಲ್ಮನವಿ ಪ್ರಾಧಿಕಾರಕ್ಕೆ ರಿಟ್ ಅಜರ್ಿ ಸಲ್ಲಿಸಿತ್ತು. ಆದರೆ ಮೇಲ್ಮನವಿ ಪ್ರಾಧಿಕಾರದ ನ್ಯಾಯಮೂತರ್ಿಗಳು ಇದುವರೆಗೆ ಈ ಪ್ರಕರಣದಲ್ಲಿ ರೈತರು ಪಾಲ್ಗೊಳ್ಳಲು ಅವಕಾಶ ಇಲ್ಲ ಎಂದು ತಿಳಿಸಿ ಪ್ರಕರಣವನ್ನು ಮುಂದೂಡಿದ್ದರು. ಇಂದು ಪ್ರಕರಣದ ವಿಚಾರಣೆ ಮುಂದುವರೆದಾಗ ರೈತ ಪರ ವಕೀಲರು ಪಾಲ್ಗೊಂಡು ಹಲವಾರು ಅಂತರಾಜ್ಯ ಪ್ರಕರಣಗಳನ್ನು ಉಲ್ಲೇಖಿಸಿ ರೈತರು ಈ ಯೋಜನೆಗಾಗಿ ಭೂಮಿಯನ್ನು ಕಳೆದುಕೊಳ್ಳುತ್ತಿರುವುದರಿಂದ ರೈತರ ಹಿತಾಸಕ್ತಿ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಆದ್ದರಿಂದ ರೈತರು ಈ ಪ್ರಕರಣದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬೇಕೆಂದು ವಾದ ಮಂಡಿಸಿದರು. ಇದನ್ನು ಮಾನ್ಯ ಮಾಡಿದ ನ್ಯಾಯಾಧೀಶರಾದ ಫಾರೂಕ್, ಇನ್ನು ಮುಂದೆ ರೈತರು ಈ ಪ್ರಕರಣದಲ್ಲಿ ಪಾಲ್ಗೊಂಡು ವಾದ ಮಂಡಿಸಬಹುದೆಂದು ತಿಳಿಸಿ ವಿಚಾರಣೆಯನ್ನು ಇದೇ 17 ಕ್ಕೆ ಮುಂದೂಡಿದ್ದಾರೆ. ಜತೆಗೆ ಈ ಪ್ರಕರಣದ ಬಗ್ಗೆ ಕೂಲಂಕಷ ವಿಚಾರಣೆಯನ್ನು ನಡೆಸಲಾಗುವುದೆಂದು ತಿಳಿಸಿದ್ದಾರೆ.

ಸೌಮ್ಯ ರಾಣಿ,
ಸಮಯ ನ್ಯೂಸ್
ಬೆಂಗಳೂರ

ಹೆಚ್.ಡಿ. ದೇವೇಗೌಡ, ವಿಧಾನಸಭೆಯ ಮೊಗಸಾಲೆಗೆ ದಿಢೀರನೆ ಭೇಟಿ ನೀಡಿ ದೊಡ್ಡ ಲಾಭವನ್ನೇ ಜೋಳಿಗೆಗೆ ಇಳಿಸಿಕೊಂಡು ಹೋಗಿದ್ದಾರೆ

ರಿಪೋರ್ಟರ್: ಎಂ.ಎನ್. ಚಂದ್ರೇಗೌಡ
ಸ್ಲಗ್: ದೇವೇಗೌಡ
ಡೇಟ್: 14- 7- 2010
ಬೆಂಗಳೂರು.

ಆಂಕರ್: ಪ್ರಸಕ್ತ ವಿಧಾನಸಭೆಯ ಬಿಕ್ಕಟ್ಟಿನಿಂದ ಯಾರಿಗೆ ಲಾಭ, ಯಾರಿಗೆ ನಷ್ಟ ಎಂಬ ಲೆಕ್ಕಾಚಾರ ನಡೆದಿರುವಾಗಲೇ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ವಿಧಾನಸಭೆಯ ಮೊಗಸಾಲೆಗೆ ದಿಢೀರನೆ ಭೇಟಿ ನೀಡಿ ದೊಡ್ಡ ಲಾಭವನ್ನೇ ಜೋಳಿಗೆಗೆ ಇಳಿಸಿಕೊಂಡು ಹೋಗಿದ್ದಾರೆ. ಏಕೆಂದರೆ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಗಲಿನ ಮೇಲೆ ಕೈ ಹಾಕುವ ಮೂಲಕ ಅವರು ಹಲವಾರು ರಾಜಕೀಯ ದಾಳಗಳನ್ನು ಉರುಳಿಸಿದ್ದಾರೆ.

ವಾಯ್ಸ್ ಓವರ್ 1:

ಜೆಡಿಎಸ್ ಪಕ್ಷಕ್ಕೆ ಮುಂಬರುವ ಚುನಾವಣೆಗಳಲ್ಲಿ ತನ್ನ ನೆಲೆಯನ್ನು ಉಳಿಸಿಕೊಳ್ಳುವುದು ಹೇಗೆ ಎಂಬುದು ದೊಡ್ಡ ಚಿಂತೆಯಾಗಿತ್ತು. ಒಂದು ಕಡೆ ಕುಮಾರಸ್ವಾಮಿ ಅನಾರೋಗ್ಯ, ಮತ್ತೊಂದು ಕಡೆ ರಾಜ್ಯವಿಡೀ ಚಲಾವಣೆಯಾಗದ ನಾಣ್ಯದಂತಾಗಿರುವ ದೇವೇಗೌಡರ ವರ್ಚಸ್ಸು, ಮತ್ತೊಂದು ಕಡೆ ಖಾಲಿಯಾಗಿರುವ ಪಕ್ಷದ ಖಜಾನೆ. ಜತೆಗೆ ಪಕ್ಷದಿಂದ ದೂರವಾಗಿರುವ ಲಿಂಗಾಯಿತ, ಕುರುಬ ಸಮುದಾಯವನ್ನು ಹೇಗೆ ಓಲೈಸುವುದು ಎಂಬುದು ಜೆಡಿಎಸ್ಗೆ ಬಿಡಿಸಲಾಗದ ಕಗ್ಗಂಟಾಗಿತ್ತು. ಆದ್ದರಿಂದಲೇ ಜೆಡಿಎಸ್ ಮುಂದಾಲೋಚನೆ ಮಾಡಿ ಹೊಸ ಕಾಂಬಿನೇಷನ್ಗೆ ಹುಡುಕಾಡತೊಡಗಿತ್ತು. ಇದರ ಮೊದಲ ಭಾಗವೇ ಸಿದ್ದರಾಮಯ್ಯನವರನ್ನು ಹೇಗಾದರೂ ಮಾಡಿ ಒಲಿಸಿಕೊಳ್ಳುವುದು ಜೆಡಿಎಸ್ಗೆ ಬೇಕಾಗಿತ್ತು.

ಬೈಟ್ 1; ಎಂ. ಸಿ. ನಾಣಯ್ಯ, ಜೆಡಿಎಸ್ ನಾಯಕ
ಟಿಸಿಆರ್:

ವಾಯ್ಸ್ ಓವರ್ 2:
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ಗಳಿಸಿದ್ದು ಕೇವಲ 28 ಸ್ಥಾನಗಳು, ಅದಕ್ಕೂ ಮುನ್ನ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅದು ಗಳಿಸಿದ್ದು 58 ಸ್ಥಾನ. ಬಿಬಿಎಂಪಿ ಚುನಾವಣೆಯಲ್ಲಿ ಗಳಿಸಿದ್ದು ಕೇವಲ 15 ಸ್ಥಾನ. ಹೀಗೆ ಸಾಲು ಸಾಲಾಗಿ ಬಂದ ಚುನಾವಣೆಗಳಲ್ಲಿ ಶಕ್ತಿಗುಂದುತ್ತಾ ಬಂದಿರುವ ಜೆಡಿಎಸ್ಗೆ ಮುಂಬರುವ ಚುನಾವಣೆಗಳನ್ನು ಎದುರಿಸುವುದು ಹೇಗೆ ಎಂಬುದೇ ಚಿಂತೆ. ಒಂದು ಕಡೆ ಲಿಂಗಾಯಿತ ಸಮುದಾಯ ಸಂಪೂರ್ಣವಾಗಿ ಬಿಜೆಪಿ ಜತೆ ಗುರುತಿಸಿಕೊಂಡಿದ್ದರೆ, ಕುರುಬ ಸಮುದಾಯ ಕಾಂಗ್ರೆಸ್ ಜತೆಗಿದೆ. ಇದಲ್ಲದೆ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ಗೆ ಚುನಾವಣಾ ಸಮಯದಲ್ಲಿ ಅಗತ್ಯ ಆಥರ್ಿಕ ನೆರವು ನೀಡಲು ಈಗ ಜನರಿದ್ದಾರೆ. ಹೀಗಿರುವಾಗ ಯಾವ ಕಾಂಬಿನೇಷನ್ ಇಟ್ಟುಕೊಂಡು ಮುಂದಿನ ಚುನಾವಣೆಗಳನ್ನು ಎದುರಿಸುವುದು. ಅದರಲ್ಲೂ ದೂರದ ವಿಧಾನಸಭಾ ಚುನಾವಣೆಯನ್ನು ಹೇಗೆ ಎದುರಿಸುವುದು ಎಂಬುದೇ ಜೆಡಿಎಸ್ಗಿರುವ ಚಿಂತೆಯ ಮೂಲ. 

ಬೈಟ್ 2: ಮರಿತಿಬ್ಬೇಗೌಡ, ವಿಧಾನಪರಿಷತ್ ಸದಸ್ಯ ಅಥವಾ ಸಂದೇಶ್ ನಾಗರಾಜ್, ಜೆಡಿಎಸ್ ಮುಖಂಡ 
ಟಿಸಿಆರ್:
ವಾಯ್ಸ್ ಓವರ್ 2:

ಜೆಡಿಎಸ್ನ ವರಿಷ್ಠರಿಗೆ ಈ ಚಿಂತೆ ಯಾವಾಗ ಕಾಡಲು ಶುರುವಾಯ್ತೋ ಆಗಿನಿಂದಲೇ ಸಿದ್ದರಾಮಯ್ಯನವರ ಜತೆ ಸಖ್ಯವನ್ನು ಹೆಚ್ಚಿಸಿಕೊಳ್ಳಲು ತಮ್ಮ ಪುತ್ರ ಹೆಚ್.ಡಿ. ರೇವಣ್ಣನವರಿಗೆ ದೊಡ್ಡ ಗೌಡರು ಹಸಿರು ನಿಶಾನೆ ತೋರಿದ್ದರು. ಆದ್ದರಿಂದಲೇ ಜೆಡಿಎಸ್ ಮುಖಂಡ ಹೆಚ್.ಡಿ. ರೇವಣ್ಣ- ಸಿದ್ದರಾಮಯ್ಯನವರ ಭೇಟಿ ಮೈಸೂರಿನಲ್ಲಿ ಪದೇ ಪದೇ ನಡೆಯುತ್ತಿತ್ತು.
ಈ ಭೇಟಿ ಸಂದರ್ಭದಲ್ಲಿ ಮುಂದಿನ ಚುನಾಚಣೆಯ ನೀಲಿ ನಕ್ಷೆ ತಯಾರಾಗುತ್ತಿದೆ ಎಂದೇ ಉನ್ನತ ಮೂಲಗಳು ತಿಳಿಸಿದ್ದವು. ಸಿದ್ದರಾಮಯ್ಯವನರ್ನು ಭೇಟಿ ಮಾಡಲು ಕೇವಲ ಒಂದೇ ಒಂದು ಅವಕಾಶಕ್ಕಾಗಿ ಕಾಯುತ್ತಿದ್ದ ಗೌಡರು, ನಿನ್ನೆ ಸಿಕ್ಕಿದ್ದ ಅವಕಾಶವನ್ನು ತುಂಬಾ ಚೆನ್ನಾಗಿ ಬಳಸಿಕೊಂಡಿದ್ದಾರೆ. ಸಿದ್ದು ಹೆಗಲ ಮೇಲೆ ಕೈ ಹಾಕುವ ಮೂಲಕ ಜನತಾಪರಿವಾರ ಒಂದಾಗಲು ತುಂಬಾ ಎಡರುತೊಡರುಗಳೇನು ಇಲ್ಲಾ ಎಂಬ ಸಂದೇಶವನ್ನು ಕಳುಹಿಸಿರುವ ಗೌಡರು, ಸಿದ್ದು ಮುಖ್ಯಮಂತ್ರಿಯಾದರೆ ತಮ್ಮದೇನು ಅಭ್ಯಂತರವೇನೂ ಇಲ್ಲಾ  ಎಂಬ ಮತ್ತೊಂದು ಸಂದೇಶವನ್ನು ರಾಜ್ಯ ರಾಜಕೀಯಕ್ಕೆ ಕಳುಹಿಸಿದ್ದಾರೆ. ಈ ಮೂಲಕ ತಮ್ಮ ಮೇಲೆ ಕುರುಬ ಸಮುದಾಯಕ್ಕಿದ್ದ ಕಹಿಯನ್ನೂ ಗೌಡರು ಕೊಂಚ ತಗ್ಗಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಒಂದೇ ಕಲ್ಲಿನಲ್ಲಿ ಹಲವಾರು ಹಕ್ಕಿಗಳನ್ನು ಗೌಡರು ಹೊಡೆದು ಉರುಳಿಸಿದ್ದಾರೆ.   

–ಎಂ.ಎನ್. ಚಂದ್ರೇಗೌಡ, ಸಮಯ ನ್ಯೂಸ್ ಬೆಂಗಳೂರು.

ನೈಸ್ ಕಂಪನಿ ನ್ಯಾಯಾಂಗ ನಿಂದನೆ ಅಜರ್ಿ ವಿಚಾರಣೆ ಇಂದು ಸುಪ್ರೀಂಕೋರ್ಟನಲ್ಲಿ


ರಿಪೋರ್ಟರ್: ಎಂ. ಎನ್. ಚಂದ್ರೇಗೌಡ
ಸ್ಲಗ್: ನೈಸ್ ಕೇಸ್
ಡೇಟ್: 15- 07- 2010

ಆಂಕರ್: ಬಿಎಂಐಸಿ ಯೋಜನೆಯನ್ನು ಜಾರಿಗೊಳಿಸುತ್ತಿರುವ ನೈಸ್ ಕಂಪನಿ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅಜರ್ಿ ವಿಚಾರಣೆ ಇಂದು ಸುಪ್ರೀಂಕೋರ್ಟನಲ್ಲಿ ನಡೆಯಲಿದೆ. ನ್ಯಾಯಮೂತರ್ಿ ಸಿಪರ್ೂಕರ್ ನೇತೃತ್ವದ ಮೂವರು ನ್ಯಾಯಧೀಶರುಗಳ ಪೀಠ ಮುಂದೆ ನ್ಯಾಯಾಂಗ ನಿಂದನೆ ಅಜರ್ಿ ವಿಚಾರಣೆ ಮುಂದುವರೆಸಲಿದ್ದು ರಾಜ್ಯ ಸಕರ್ಾರದ ಉನ್ನತಮಟ್ಟದ ಸಮಿತಿ ಇತ್ತೀಚೆಗೆ ಸಲ್ಲಿಸಿರುವ ಪ್ರಮಾಣ ಪತ್ರದ ಮೇಲೆ ವಾದ- ಪ್ರತಿವಾದ ನಡೆಯಲಿದೆ. ಈ ಸಂದರ್ಭದಲ್ಲಿ ಕೋರ್ಟ ಹೊಸ ಆದೇಶಗಳನ್ನು ನೀಡಲಿದೆಯೇ ಅಥವಾ ಕೇವಲ ಮೊಕದ್ದಮೆ ವಿಚಾರಣೆಗಷ್ಟೇ ಇಂದಿನ ಕಲಾಪ ಸೀಮಿತಗೊಳಿಸಲಿದೆಯೇ ಎಂಬ ಬಗ್ಗೆ ಸಾರ್ವಜನಿಕರಲ್ಲಿ ತೀವ್ರ ಕುತೂಹಲ ಮೂಡಿದೆ.
ಫ್ಯಾಕೇಜ್ ಫಾಲೋಸ್……

ವಾಯ್ಸ್ ಓವರ್ 1:
ಬಿಎಂಐಸಿ ಯೋಜನೆಯನ್ನು ಜಾರಿಗೊಳಿಸಲು ಸಕರ್ಾರ ಅಗತ್ಯ ಭೂಮಿಯನ್ನು ನೀಡದೆ ನ್ಯಾಯಾಂಗ ನಿಂದನೆ ಎಸಗಿದೆ ಎಂದು ದೂರಿ ನೈಸ್ ಕಂಪನಿ ಈ ಹಿಂದೆ ಸುಪ್ರೀಂಕೋಟರ್್ನಲ್ಲಿ ದಾವೆ ಹೂಡಿತ್ತು. ಈ ಪ್ರಕರಣದ ವಿಚಾರಣೆ ಇಂದು ಮುಂದುವರೆಯಲಿದ್ದು ಇತ್ತೀಚೆಗಷ್ಟೇ ಸಕರ್ಾರ ಸುಪ್ರೀಂಕೋರ್ಟನಲ್ಲಿ ಸಲ್ಲಿಸಿರುವ ಪ್ರಮಾಣ ಪತ್ರದ ಬಗ್ಗೆ ಮೂವರು ಸದಸ್ಯರನ್ನು ಒಳಗೊಂಡ ನ್ಯಾಯಪೀಠ ಗಮನಹರಿಸಲಿದೆ. ನೈಸ್ಗೆ ಹೆಚ್ಚುವರಿಯಾಗಿ ಬೆಂಗಳೂರು ಸುತ್ತಮುತ್ತ 776 ಎಕರೆ ಹೆಚ್ಚುವರಿ ಭೂಮಿಯನ್ನು ನೀಡಲು ಸಾಧ್ಯವಿಲ್ಲ ಎಂದು ಸಕರ್ಾರ ಪ್ರಮಾಣ ಪತ್ರದಲ್ಲಿ ಸ್ಪಷ್ಟಪಡಿಸಿದ್ದು ಈ ಬಗ್ಗೆ ನೈಸ್ ಕಂಪನಿ ಯಾವ ರೀತಿ ಪ್ರತಿಕ್ರಿಯೆ ನೀಡಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಆದರೆ ಸಕರ್ಾರ, ಪೆರಿಫೆರಲ್ ರಸ್ತೆ ನಿಮರ್ಾಣಕ್ಕಾಗಿ ಬೇಕಾಗಿರುವ ಸುಮಾರು 138 ಎಕರೆ ಕರೆ ಕಟ್ಟೆಗಳ ಜಮೀನನ್ನು ನೀಡಲು ಆದೇಶ ನೀಡಿರುವುದರ ಬಗ್ಗೆ ಪ್ರತಿವಾದಿ ವಕೀಲರಾದ ಚೌಧರಿ ಯಾವ ತಕರಾರು ತೆಗೆಯುವರೆಂಬ ಬಗ್ಗೆಗೂ ಅಷ್ಟೇ ಕುತೂಹಲ ಹೆಚ್ಚಿಸಿದೆ. ಏಕೆಂದರೆ ಯಾವುದೇ ಯೋಜನೆಗಳಿಗೆ ಕೆರೆ ಕಟ್ಟೆಗಳ ಜಮೀನನ್ನು ನೀಡಬಾರದೆಂದು ಕನರ್ಾಟಕ ಹೈಕೋಟರ್್ನ ಆದೇಶವಿದ್ದರೂ ಉನ್ನತಮಟ್ಟದ ಸಮಿತಿ ಸುಮಾರು 138 ಎಕರೆ ಕೆರೆ ಕಟ್ಟೆಗಳ ಜಮೀನನ್ನು ನೈಸ್ ಕಂಪನಿಗೆ ನೀಡಲು ಮುಂದಾಗಿರುವುದನ್ನು ನ್ಯಾಯವಾದಿ ಚೌಧರಿ ಪ್ರಶ್ನಿಸಲಿದ್ದಾರೆಂದು ಮೂಲಗಳು ತಿಳಿಸಿವೆ. ಇದಲ್ಲದೆ ಖ್ಯಾತ ಸಾಹಿತಿ ಅನಂತಮೂತರ್ಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅಜರ್ಿ ವಿಚಾರಣೆ ಜತೆಗೆ ಬೆಂಗಳೂರಿನ ಮುನೇಗೌಡ ಎಂಬುವರು ಸಲ್ಲಿಸಿರುವ ಹೊಸ ಪ್ರಮಾಣ ಪತ್ರದ ವಿಚಾರಣೆಯನ್ನೂ ನ್ಯಾಯಪೀಠ ಇದೇ ಸಂದರ್ಭದಲ್ಲಿ ನಡೆಸುವ ಸಾಧ್ಯತೆ ಇದೆ. ಇತ್ತೀಚೆಗೆ ಬಿಎಂಐಸಿಪಿ, ನಯಸ್ ಯೊಜನೆಗೆ ಬಗ್ಗೆ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಗೆ ನೀಡಿರುವ ವಿವರಣೆ ಪತ್ರ ಜತೆಗೆ ಬಾಲಸುಬ್ರಮಣ್ಯಂ ಸಮಿತಿ ಬೆಂಗಳೂರಿನ ಕೆರೆ ಕಟ್ಟೆಗಳ ಬಗ್ಗೆ ನೀಡಿರುವ ವರದಿಗಳನ್ನು ನ್ಯಾಯಪೀಠ ಪರಿಶೀಲನೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಎಂ. ಎನ್. ಚಂದ್ರೇಗೌಡ,
ಸಮಯ ನ್ಯೂಸ್
ಬೆಂಗಳೂರು.

Justice Syriyac Joseph withdraws from BMIC contempt case, set back for NICE

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ ಸ್ಲಗ್: ನೈಸ್ ಕೇಸ್ ಡೇಟ್: 15- 07- 2010 ಆಂಕರ್: ಸುಪ್ರೀಂಕೋರ್ಟನಲ್ಲಿ ಇಂದು ನಡೆಯಬೇಕಾಗಿದ್ದ ನೈಸ್ ಕಂಪನಿ ನ್ಯಾಯಾಂಗ ನಿಂದನೆ ಅಜರ್ಿ ವಿಚಾರಣೆಯನ್ನು ಮುಂದೂಡಲಾಗಿದ್ದು ನ್ಯಾಯಮೂತರ್ಿ ಸಿರಿಯಾಕ್ ಜೋಸೆಫ್ ಸ್ಥಾನದಲ್ಲಿ ಮತ್ತೊಬ್ಬ ನ್ಯಾಯಮೂತರ್ಿಯನ್ನು ನೇಮಕ ಮಾಡಲು ಕ್ರಮಕೈಗೊಳ್ಳುವಂತೆ ಸುಪ್ರೀಂಕೋಟರ್್ನ ಮುಖ್ಯನ್ಯಾಯಮೂತರ್ಿಗಳಿಗೆ ಮನವಿ ಮಾಡಲಾಗಿದೆ. 2006 ರಲ್ಲಿ ಸಿರಿಯಾಕ್ ಜೋಸೆಫ್ ಕನರ್ಾಟಕ ಹೈಕೋಟರ್್ನ ಮುಖ್ಯನ್ಯಾಯಮೂತರ್ಿಗಳಾಗಿದ್ದಾಗ ಬಿಎಂಐಸಿ ಯೋಜನೆಗೆ ಸಂಬಂಧಿಸಿದಂತೆ ಅಂತಿಮ ತೀಪರ್ೂಂದನ್ನು ನೀಡಿದ್ದರು. ಈಗ ಅದೇ ತೀರ್ಪನ್ನು ಸುಪ್ರೀಂಕೋರ್ಟನ ನ್ಯಾಯಪೀಠದ ಸದಸ್ಯರಾಗಿ ಪುನರ್ಪರಿಶೀಲಿಸಲು ಸಾಧ್ಯವಿಲ್ಲವೆಂದು ಸ್ವತ: ಅವರೇ ತಿಳಿಸಿದ್ದರಿಂದ ಇಂದಿನ ವಿಚಾರಣೆಯನ್ನು ಹೊಸ ಪೀಠ ರಚನೆಯಾಗುವವರೆಗೆ ಮುಂದೂಡಲಾಗಿದೆ. ಫ್ಯಾಕೇಜ್ ಫಾಲೋಸ್…… ಬಿಎಂಐಸಿ ಯೋಜನೆಯನ್ನು ಜಾರಿಗೊಳಿಸಲು ಸಕರ್ಾರ ಅಗತ್ಯ ಭೂಮಿಯನ್ನು ನೀಡದೆ ನ್ಯಾಯಾಂಗ ನಿಂದನೆ ಎಸಗಿದೆ ಎಂದು ದೂರಿ ನೈಸ್ ಕಂಪನಿ ಈ ಹಿಂದೆ ಸುಪ್ರೀಂಕೋಟರ್್ನಲ್ಲಿ ದಾವೆ ಹೂಡಿತ್ತು. ಈ ಪ್ರಕರಣದ ವಿಚಾರಣೆ ಮುಂದುವರೆಸಲು ನ್ಯಾಯಮೂತರ್ಿ ಸಿಪರ್ುರ್ಕರ್, ಸಿರಿಯಾಕ್ ಜೋಸೆಫ್ ಹಾಗೂ ಲೋಧಾ ಅವರನ್ನೊಳಗೊಂಡ ಮೂವರು ಸದಸ್ಯರ ಪೀಠವನ್ನು ಮುಖ್ಯನ್ಯಾಯಮೂತರ್ಿ ಕಪಾಡಿಯಾ ರಚಿಸಿದ್ದರು. ರಾಜ್ಯ ಸಕರ್ಾರದ ಉನ್ನತಮಟ್ಟದ ಸಮಿತಿ ಇತ್ತೀಚೆಗೆ ಸಲ್ಲಿಸಿರುವ ಪ್ರಮಾಣ ಪತ್ರದ ಮೇಲೆ ವಾದ- ಪ್ರತಿವಾದ ಇಂದು ನಡೆಯಬಹುದು. ಈ ಸಂದರ್ಭದಲ್ಲಿ ಕೋರ್ಟ ಹೊಸ ಆದೇಶಗಳನ್ನು ನೀಡಬಹುದು ಅಥವಾ ಕೇವಲ ಮೊಕದ್ದಮೆ ವಿಚಾರಣೆಯನ್ನಷ್ಟೇ ನಡೆಸಬಹುದೆಂದು ನಿರೀಕ್ಷಿಸಲಾಗಿತ್ತು. ನೈಸ್ಗೆ ಹೆಚ್ಚುವರಿಯಾಗಿ ಬೆಂಗಳೂರು ಸುತ್ತಮುತ್ತ 776 ಎಕರೆ ಹೆಚ್ಚುವರಿ ಭೂಮಿಯನ್ನು ನೀಡಲು ಸಾಧ್ಯವಿಲ್ಲ ಎಂದು ಸಕರ್ಾರ ಈಗಾಗಲೇ ಪ್ರಮಾಣ ಪತ್ರ ಸಲ್ಲಿಸಿದ್ದರಿಂದ ಈ ಬಗ್ಗೆ ನೈಸ್ ಕಂಪನಿ ಯಾವ ರೀತಿ ಪ್ರತಿಕ್ರಿಯೆ ನೀಡಲಿದೆ, ಜತೆಗೆ ಪೆರಿಫೆರಲ್ ರಸ್ತೆ ನಿಮರ್ಾಣಕ್ಕಾಗಿ ಬೇಕಾಗಿರುವ ಸುಮಾರು 138 ಎಕರೆ ಕರೆ ಕಟ್ಟೆಗಳ ಜಮೀನನ್ನು ನೀಡಲು ಸಕರ್ಾರ ಆದೇಶ ನೀಡಿರುವುದರ ಬಗ್ಗೆ ಪ್ರತಿವಾದಿ ವಕೀಲರಾದ ಚೌಧರಿ ಯಾವ ತಕರಾರು ತೆಗೆಯುವರೆಂಬ ಬಗ್ಗೆಗೂ ತೀವ್ರ ಕುತೂಹಲ ಮೂಡಿತ್ತು. ಆದರೆ ಇಂದಿನ ಕಲಾಪ ಆರಂಭವಾಗುತ್ತಿದ್ದಂತೆಯೇ ಈ ಹಿಂದೆ ಕನರ್ಾಟಕ ಹೈಕೋರ್ಟನ ಮುಖ್ಯನ್ಯಾಯಮೂತರ್ಿಗಳಾಗಿದ್ದ ಸಿರಿಯಾಕ್ ಜೋಸೆಫ್ ಆಕ್ಷೇಪವೊಂದನ್ನು ಎತ್ತಿ, ಈ ಹಿಂದೆ 2006 ರಲ್ಲಿ ತಾವೇ ಮುನೇಗೌಡ ಹಾಗೂ ನೈಸ್ ಕಂಪನಿ ನಡುವಿನ ವ್ಯಾಜ್ಯದಲ್ಲಿ ಅಂತಿಮ ತೀಪರ್ೊಂದನ್ನು ನೀಡಿದ್ದೆ. ಈಗ ಆ ಪ್ರಕರಣವೂ ಈ ಪೀಠದ ಮುಂದೆ ವಿಚಾರಣೆಗೆ ಬಂದಿದೆ. ಆದ್ದರಿಂದ ತಾನೇ ನೀಡಿರುವ ಪ್ರಕರಣದ ತೀರ್ಪನ್ನು ಮತ್ತೆ ಪುನರ್ ಪರಿಶೀಲಿಸಲು ಸಾಧ್ಯವಿಲ್ಲವೆಂದು ತಿಳಿಸಿದರು. ಇದನ್ನು ಮಾನ್ಯ ಮಾಡಿದ ನ್ಯಾಯಮೂತರ್ಿ ಸಿಪರ್ುರ್ಕರ್, ಸಿರಿಯಾಕ್ ಸ್ಥಾನದಲ್ಲಿ ಮತ್ತೊಬ್ಬ ನ್ಯಾಯಮೂತರ್ಿಯನ್ನು ನೇಮಕ ಮಾಡುವಂತೆ ಮುಖ್ಯನ್ಯಾಯಮೂತರ್ಿಗಳಿಗೆ ಮನವಿ ಮಾಡಿ ಪ್ರಕರಣವನ್ನು ಮುಂದೂಡಿದರು. ಆದರೆ ಮುಂದಿನ ವಿಚಾರಣೆಯ ದಿನಾಂಕವನ್ನು ಅವರು ಪ್ರಕಟಿಸಲಿಲ್ಲ. ಇದೇ ನ್ಯಾಯ ಪೀಠ ಖ್ಯಾತ ಸಾಹಿತಿ ಅನಂತಮೂತರ್ಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅಜರ್ಿ ವಿಚಾರಣೆಯನ್ನು ಸಹ ಕೈಗೆತ್ತಿಕೊಳ್ಳಬೇಕಾಗಿತ್ತು. ಜತೆಗೆ ಬಿಎಂಐಸಿಪಿ, ನೈಸ್ ಯೋಜನೆ ಬಗ್ಗೆ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಗೆ ಬರೆದಿರುವ ವಿವರಣೆ ಪತ್ರ ಹಾಗೂ ಬಾಲಸುಬ್ರಮಣ್ಯಂ ಸಮಿತಿ ಬೆಂಗಳೂರಿನ ಕೆರೆ ಕಟ್ಟೆಗಳ ಬಗ್ಗೆ ನೀಡಿರುವ ವರದಿಗಳನ್ನು ನ್ಯಾಯಪೀಠ ಪರಿಶೀಲನೆ ನಡೆಸುವ ಸಾಧ್ಯತೆ ಇತ್ತು. ಎಂ. ಎನ್. ಚಂದ್ರೇಗೌಡ, ಸಮಯ ನ್ಯೂಸ್ ಬೆಂಗಳೂರು.

BMIC- the biggest scandal on the earth, a dip inside the scandal

ನೈಸ್ ಅಥವಾ ಬಿಎಂಐಸಿ ಯೋಜನೆ: ಬಿಎಂಐಸಿ ಯೋಜನೆ ಕುರಿತಂತೆ ನಾನು ಪೂವರ್ಾಗ್ರಹ ಪೀಡಿತನಾಗಿಲ್ಲ. ಏಕೆಂದರೆ ಈ ಯೋಜನೆ ವಿರುದ್ಧ ನಾನೆಂದೂ ಅಲ್ಲ. ಆದರೆ ಈ ಯೋಜನೆ ಹೆಸರಿನಲ್ಲಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಸಾವಿರಾರು ಕೋಟಿ ರುಪಾಯಿ ಬೆಲೆ ಬಾಳುವ ಅಮಾಯಕ ರೈತರ ಜಮೀನುಗಳನ್ನು ಬಲವಂತದಿಂದ ಕಿತ್ತುಕೊಳ್ಳುತ್ತಿರುವವರ ವಿರುದ್ಧ ಈ ನನ್ನ ಧ್ವನಿ. ನನಗೆ ಗೊತ್ತಿದೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಈ ಯೋಜನೆ ವಿರುದ್ಧ 2004 ರಿಂದ ಈಚೆಗೆ ಹೋರಾಡುತ್ತಾ ಬಂದಿದ್ದರೂ ಅವರು ಈ ಪ್ರಕರಣದಲ್ಲಿ ರೈತರು, ಸಕರ್ಾರಕ್ಕೆ ಆಗಿರುವ ಅನ್ಯಾಯವನ್ನು ಸರಿಯಾಗಿ ಮಾಧ್ಯಮಕ್ಕೆ, ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುವಲ್ಲಿ ವಿಫಲರಾಗಿದ್ದಾರೆ ಎಂಬುದು ನನ್ನ ಅಭಿಪ್ರಾಯ. ಆದರೆ ಅವರ ಹೋರಾಟ, ಈ ಯೋಜನೆ ಬಗ್ಗೆ ಅವರಿಗಿರುವ ಕಾಳಜಿಯಲ್ಲಿ ನನಗೆ ಯಾವುದೇ ಅನುಮಾನ ಇಲ್ಲ. ಬೆಂಗಳೂರು ಮೈಸೂರು ನಡುವೆ ಅಗಲವಾದ ದೊಡ್ಡ ರಸ್ತೆ ನಿಮರ್ಿಸಬೇಕೆಂಬುದು ಆಗಿನ ಮುಖ್ಯಮಂತ್ರಿ ದಿವಂಗತ ನಿಜಲಿಂಗಪ್ಪನವರ ಕನಸು. ಹೀಗೆ ಮುಖ್ಯಮಂತ್ರಿಯೊಬ್ಬರ ಮನಸ್ಸಿನಲ್ಲಿ ಚಿಗುರೊಡೆದ ಆಲೋಚನೆ ಸಾಕಾರಗೊಂಡಿದ್ದು 1995 ರಲ್ಲಿ ಆಗಿನ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ. ದೇವೇಗೌಡರಿಗೆ. ನಿಜವಾಗಿಯೂ ಅವರಿಗೆ ಈ ರಾಜ್ಯದ ಬಗ್ಗೆ, ಅದರ ಅಭಿವೃದ್ಧಿ ಬಗ್ಗೆ ಕಾಳಜಿ ಇತ್ತು ದೂರದೃಷ್ಟಿಯೂ ಹೆಚ್ಚಾಗಿತ್ತು. ಆದ್ದರಿಂದಲೇ ಅವರು ಆಗ ತಾನೆ ದೇಶಕ್ಕೆ ಪರಿಚಯವಾಗಿದ್ದ ಆಥರ್ಿಕ ಉದಾರೀಕರಣ, ಜಾಗತೀಕರಣದ ಭಾಗವಾಗಿಯೇ ಬಂದ ಬೂಟ್ (ಬಿಲ್ಟ್, ಓನ್, ಆಪರೇಟ್, ಟ್ರಾನ್ಸ್ಫರ್) ವ್ಯವಸ್ಥೆಯಡಿ ಬೆಂಗಳೂರು ಮೈಸೂರಿನ ನಡುವೆ ಆರು ಪಥದ ರಸ್ತೆ ನಿಮರ್ಾಣಕ್ಕೆ ಕೈ ಹಾಕಿದರು. ಈಗಿರುವ ರಸ್ತೆಯನ್ನೇ ಅಗಲೀಕರಣ ಮಾಡುವ ಇರಾದೆ ಅವರಿಗೆ ಬಂದರೂ ಈಗಾಗಲೇ ರಸ್ತೆ ಬದಿ ಸಾಕಷ್ಟು ಅಭಿವೃದ್ಧಿಯಾಗಿರುವ ರಾಮನಗರ, ಚನ್ನಪಟ್ಟಣ, ಮಂಡ್ಯ, ಶ್ರೀರಂಗಪಟ್ಟಣವನ್ನು ಒಡೆಯುವುದು ಅವರಿಗೆ ಇಷ್ಟವಿರಲಿಲ್ಲ. ಆ ಸಂದರ್ಭದಲ್ಲಿ ಬೆಂಗಳೂರು-ಮೈಸೂರು ನಡುವೆ ಆರು ಪಥದ ರಸ್ತೆ ನಿಮರ್ಿಸಲು ಬಂದಿದ್ದೇ ನೈಸ್ ಕಂಪನಿಗಳ ಸಮೂಹ ಅಥರ್ಾತ್, ಸ್ಯಾಬ್ ಇಂಟರ್ ನ್ಯಾಷನಲ್ ಹಾಗೂ ಕಲ್ಯಾಣಿ ಗ್ರೂಪ್ ಆಫ್ ಕಂಪನಿಗಳು. ಅಮೆರಿಕಾದ ಮೆಸಾಚುಟೆಸ್ನ ಆಗಿನ ಗವರ್ನರ್ ವಿಲಿಯಮ್ ವೆಲ್ಡ್ ಮತ್ತು ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ. ದೇವೇಗೌಡರು 1995 ರ ಫೆಬ್ರವರಿಯಲ್ಲಿ ಈ ಯೋಜನೆಗೆ ಅಂಕಿತ ಹಾಕಿದ್ದರು. ಹೀಗೆ ಶುರುವಾದ ಈ ಯೋಜನೆ ಆರಂಭದಲ್ಲಿ ಎಲ್ಲವೂ ಸರಿಯಾಗಿತ್ತು. ನೈಸ್ ಕಂಪನಿ ಹಣ ತೊಡಗಿಸಿ ರಸ್ತೆ ನಿಮರ್ಾಣಮಾಡಿ ಆನಂತರ ಈ ರಸ್ತೆಯನ್ನು ಸಕರ್ಾರಕ್ಕೆ ಹಿಂತಿರುಗಿಸುವುದೆಂದು ಒಪ್ಪಂದವಾಗಿತ್ತು. ಜೆ.ಹೆಚ್. ಪಟೇಲರ ಕಾಲದಲ್ಲಿ ಈ ಬಗ್ಗೆ ಇನ್ನಷ್ಟು ವಿವರಗಳನ್ನು ಸೇರಿಸಿ ಯೋಜನೆ ಹೇಗಿರಬೇಕು, ಹೇಗೆ ಜಾರಿಯಾಗಬೇಕು, ಎಲ್ಲಿರಬೇಕು, ಎಷ್ಟಿರಬೇಕೆಂದು ಜಂತೆಗೆ ಯಾವ ಜಮೀನುಗಳನ್ನು ಈ ಯೋಜನೆ ಜಾರಿಗೊಳಿಸಲು ಬಳಸಬೇಕೆಂದು ಸವರ್ೆ ಮಾಡಿಸಿ, ರಸ್ತೆ ಅಲೈನ್ಮೆಂಟ್ನ್ನು ಸ್ಪಷ್ಟವಾಗಿ ವಿವರಿಸಿ ಫ್ರೇಮ್ ವರ್ಕ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಆಗಲೂ ಅಶೋಕ್ ಖೇಣಿ ಇರಾದೆ, ಸಕರ್ಾರದ ಇರಾದೆ ಎರಡೂ ಬೆಂಗಳೂರು- ಮೈಸೂರಿನ ನಡುವೆ ಅದ್ಭುತವಾದ ಆರು ಪಥಗಳ ರಸ್ತೆ ನಿಮರ್ಿಸಿ ಲಕ್ಷಾಂತರ ಜನರಿಗೆ ಅನುಕೂಲ ಮಾಡುವುದಾಗಿತ್ತು. ಆದರೆ ಯಾವಾಗ 1999 ಡಿಸೆಂಬರ್ನಲ್ಲಿ ಜೆ.ಎಚ್. ಪಟೇಲ್ ಸಕರ್ಾರ ಹೋಗಿ ಎಸ್.ಎಂ. ಕೃಷ್ಣ ಸಕರ್ಾರ ಬಂತೋ ಆಗ ಈ ಯೋಜನೆ ದಾರಿ ತಪ್ಪಲು ಶುರುವಾಯಿತು. ಆಗಿನ ಲೋಕೋಪಹೋಗಿ ಇಲಾಖೆ ಪ್ರಧಾನ ಕಾರ್ಯದಶರ್ಿಯಾಗಿದ್ದ ಸಿ.ಆರ್. ರಮೇಶ್, ಆಗಿನ ಸಕರ್ಾರದ ಪ್ರಧಾನ ಕಾರ್ಯದಶರ್ಿಯಾಗಿದ್ದ ಬಿ.ಎಸ್. ಪಾಟೀಲ್ ಇವರ ಜತೆ ಸೇರಿಕೊಂಡ ಕಾಂಗ್ರೆಸ್ನ ಹಿರಿಯ ಮುಖಂಡrobfbru,  ಕೆಪಿಸಿಸಿ…..nice ಮುಖ್ಯಸ್ಥ ಅಶೋಕ್ ಖೇಣಿ ಜತೆ ಕೈ ಜೋಡಿಸಿದರ ಫಲವಾಗಿ ಈ ಯೋಜನೆ ದಾರಿ ತಪ್ಪಲು ಕಾರಣವಾಯಿತು. ಏಕೆಂದರೆ 2004 ರ ಬಿಎಂಐಸಿಪಿ ಅಧ್ಯಕ್ಷರಾಗಿದ್ದ (ಡಿ), ಹಳೆಯ ಫ್ರೇಮ್ವರ್ಕ ಒಪ್ಪಂದದ ರಸ್ತೆ ಅಲೈನ್ಮೆಂಟನ್ನು ಬದಲಾಯಿಸಿ ಹೊಸ ಓಡಿಪಿ ಯೋಜನೆಯನ್ನು ಜಾರಿಗೊಳಿಸಿ ಅದರ ಪ್ರಕಾರ ಬೆಂಗಳೂರು ಸುತ್ತ ನೈಸ್ ಫೆರಿಫೆರಲ್ ರಸ್ತೆ ನಿಮರ್ಾಣ ಮಾಡಲು ಅವಕಾಶ ಮಾಡಿಕೊಟ್ಟರು. ಈ ರಸ್ತೆ 1995 ರ ಜನವರಿಯಲ್ಲಿಯೇ ಬೆಂಗಳೂರು ಸುತ್ತ ನಿಮರ್ಿಸಲು ನಿರ್ಧರಿಸಿದ್ದ ಬಿಡಿಎ ಔಟರ್ ಪೆರಿಫೆರಲ್ ರಸ್ತೆಯಿಂದ ಸುಮಾರು 2 ಕಿಲೋಮೀಟರ್ ರೆಡಿಯಸ್ನಲ್ಲಿ ನೈಸ್ ಪೆರಿಫೆರಲ್ ರಸ್ತೆ ಹಾದು ನಿಮರ್ಾಣವಾಗಬೇಕಾಗಿತ್ತು. ಆದರೆ ರಾಜಕಾರಣಿ, ಸಕರ್ಾರಿ ಅಧಿಕಾರಿಗಳು ಜತೆಗೆ ನೈಸ್ ಕಂಪನಿ ಮುಖ್ಯಸ್ಥರ ದುಷ್ಟಕೂಟ ಯಾವಾಗ ಸೃಷ್ಟಿಯಾಯಿತೋ ಆವಾಗ ಬೆಂಗಳೂರಿನ ದಕ್ಷಿಣ ಭಾಗದ ಬಿಡಿಎಯ ಔಟರ್ ರಿಂಗ್ ರಸ್ತೆಯನ್ನೇ ನೈಸ್ ಪೆರಿಫರಲ್ ರಸ್ತೆಯನ್ನಾಗಿ ಕನ್ವಟರ್್ ಮಾಡಿಕೊಡಲಾಯಿತು. ಇದರ ಪರಿಣಾಮ ಬೆಂಗಳೂರಿನ ಸಮೀಪವೇ ನೈಸ್ ಕಂಪನಿಗೆ ಸಾವಿರಾರು ಎಕರೆ ಭೂಮಿ ಸಿಕ್ಕುವಂತಾಯಿತು. ಇದರ ರುಚಿ ಹತ್ತಿದ ಕೂಡಲೇ ಅಶೋಕ್ ಖೇಣಿ, ಬೆಂಗಳೂರಿನಿಂದ ಮೈಸೂರಿಗೆ ರಸ್ತೆ ನಿಮರ್ಿಸುವುದನ್ನು ಮರೆತು ಕೇವಲ ಬೆಂಗಳೂರಿನ ಸುತ್ತ ಪೆರಿಫೆರಲ್ ರಸ್ತೆ ನಿಮರ್ಾಣದಲ್ಲಿಯೇ ಕಾಲ ಕಳೆದರು. ಮೂಲ ಒಪ್ಪಂದ ಆದ ನಂತರ ಜೆ.ಎಚ್. ಪಟೇಲರ ಕಾಲದಲ್ಲಿಯೇ ಸುಮಾರು 20193 ಎಕರೆ ರೈತರ ಭೂಮಿ ಸ್ವಾಧೀನಕ್ಕೆ ನೋಟಿಫಿಕೇಶನ್ ಹೊರಡಿಸಲಾಗಿತ್ತು. ಈ ಸಂದರ್ಭದಲ್ಲಿ ಪೆರಿಫರಲ್ ರಸ್ತೆ ಮೂಲ ಅಲೈನ್ಮೆಂಟ್ ಎಲ್ಲಿ ಬರುತ್ತದೆ, ಈ ರಸ್ತೆಗೆ ಯಾವ ಯಾವ ಹಳ್ಳಿಗಳ ಜಮೀನನ್ನು ವಶಪಡಿಸಿಕೊಳ್ಳಬೇಕು, ಸವರ್ೆ ನಂಬರ್ಗಳು ಯಾವುವು ಎಂಬುದನ್ನೆಲ್ಲಾ ವಿವರಿಸಲಾಗಿತ್ತು. 2004 ರಲ್ಲಿ ಆದ ಓಡಿಪಿ ಪ್ಲಾನ್ನಲ್ಲಿ ಪೆರಿಫರಲ್ ರಸ್ತೆ ಅಲೈನ್ಮೆಂಟನ್ನು ಬದಲಾಯಿಸಿದ ನಂತರ ಈ ಹಿಂದಿನ ಮೂಲ ಒಪ್ಪಂದದ ಅಲೈನ್ಮೆಂಟ್ಗೆ ಅನುಗುಣವಾಗಿ ಹೊರಡಿಸಿದ್ದ ಭೂಸ್ವಾಧೀನದ ನೋಟಿಫಿಕೇಷನನ್ನು ಸಕರ್ಾರ ರದ್ದುಗೊಳಿಸಲಿಲ್ಲ. ಪರಿಣಾಮ 1998 ರಿಂದ ರೈತರು ತಮ್ಮ ಭೂಮಿಯನ್ನು ಮಾರಾಟ ಮಾಡುವಂತೆಯೂ ಇಲ್ಲಾ ಅಥವಾ ಅಭಿವೃದ್ಧಿಪಡಿಸುವಂತಿಲ್ಲ ಎಂಬ ಪರಿಸ್ಥಿತಿ ನಿಮರ್ಾಣವಾಯಿತು. ಸಾವಿರಾರು ಮಂದಿ ರೈತರು, ಭೂಸ್ವಾಧೀನ ಪ್ರಕ್ರಿಯೆಯನ್ನು ಎದುರಿಸಲಾಗದೇ ಮಧ್ಯವತರ್ಿಗಳಿಗೆ ತಮ್ಮ ಭೂಮಿಯನ್ನು ಬರೆದುಕೊಟ್ಟು ಕೈತೊಳೆದುಕೊಂಡು ಊರುಬಿಟ್ಟರು. ದುರಂತದ ಸಂಗತಿಯೆಂದರೆ ನೈಸ್ ಕಂಪನಿಯಲ್ಲಿ ಕೆಲಸ ಮಾಡುವ ಹತ್ತಾರು ಮಂದಿ ಹೆಸರಿನಲ್ಲಿ ನೈಸ್ ಕಂಪನಿಯೇ ಹೀಗೆ ನೋಟಿಫಿಕೇಷನ್ ಹೊರಡಿಸಿದ ರೈತರ ಜಮೀನನ್ನು ಖರೀದಿಸಿದ್ದು. ಇದು ಮೂಲ ಒಪ್ಪಂದದ ಅಲೈನ್ಮೆಂಟ್ ರಸ್ತೆಗೆ ಜಮೀನು ಕಳೆದುಕೊಂಡ ರೈತರಿಗಷ್ಟೇ ಸೀಮಿತವಾಗಲಿಲ್ಲ ಇದು. ಓಡಿಪಿ ಪ್ಲಾನ್ನಲ್ಲಿ ಪೆರಿಫೆರಲ್ ರಸ್ತೆ ಅನೈನ್ಮೆಂಟ್ ಬದಲಾಯಿಸಿದ ನಂತರ ಹೊರಡಿಸಲಾದ ಭೂಸ್ವಾಧೀನ ನೋಟಿಫಿಕೇಷನ್ನಿಂದಲೂ ಸಾವಿರಾರು ಮಂದಿ ರೈತರು ಮಧ್ಯವತರ್ಿಳಿಗೆ ತಮ್ಮ ಜಮೀನುಗಳನ್ನು ಮಾರಿಕೊಂಡು ಊರು ಬಿಟ್ಟರು. ಇಲ್ಲೂ ನೈಸ್ ಕಂಪನಿ ಕೆಲಸಗಾರರೇ ಮಧ್ಯವತರ್ಿಗಳ ರೈತರ ಜಮೀನು ಖರೀದಿಸಿದ್ದು ಮತ್ತೊಂದು ದುರಂತ. ಇದಕ್ಕೆ ಕೆಐಎಡಿಬಿ ನೋ ಅಬ್ಜಕ್ಷನ್ ಸಟರ್ಿಫಿಕೇಶನ್ ನೀಡಿದ್ದು ಮಹಾ ಪಾಪ, ಜತೆಗೆ ದ್ರೋಹವೂ ಕೂಡ. ಹೀಗೆ ಎರಡೆರಡು ಬಾರಿ ನೈಸ್ ಸಂಸ್ಥೆ ಬೆಂಗಳೂರು ಸುತ್ತಮುತ್ತ ನಿಮರ್ಿಸಲು ಹೊರಟ ಪೆರಿಫೆರಲ್ ರಸ್ತೆಗೆ ರೈತರು ಜಮೀನು ಕಳೆದುಕೊಂಡರು. ಈ ಜಮೀನುಗಳಿಗೆ ಸಿಕ್ಕಿದ್ದು ಕೇವಲ ಬಿಡಿಗಾಸು. ಅಂದರೆ ಪ್ರತಿ ಎಕರೆಗೆ ಸಿಕ್ಕಿದ್ದು ಕೇಬಲ 80 ಸಾವಿರ ರುಪಾಯಿ. ಈ ದುರಂತದ ಮತ್ತೊಂದು ಭಾಗ ಎಂದರೆ 1998 ರಲ್ಲಿ ಪೆರಿಫರಲ್ ರಸ್ತೆ ನಿಮರ್ಾಣಕ್ಕಾಗಿ ಸಕರ್ಾರ ರೈತರ ಭೂಸ್ವಾಧೀನಕ್ಕೆ ನೋಟಿಫಿಕೇಷನ್ ಹೊರಡಿಸಿತು. ಆಗ ಘೋಷಿಸಿದ್ದು ಪ್ರತಿ ಎಕರೆಗೆ 80 ಸಾವಿರ. ಆದರೆ ನೋಟಿಫಿಕೇಷನ್ ಹೊರಡಿಸಿದ ದಿನದಿಂದ ಇಲ್ಲಿನವರೆಗೆ ಸಾವಿರಾರು ರೈತರ ಜಮೀನುಗಳನ್ನು ಕೆಐಎಡಿಬಿ ಇನ್ನೂ ತನ್ನ ವಶಕ್ಕೆ ತೆಗೆದುಕೊಂಡಿಲ್ಲ. ರೈತರು ಈಗಲೂ 80 ಸಾವಿರ ರುಪಾಯಿಗೆ ಈ ಜಮೀನುಗಳನ್ನು ಅದರಲ್ಲೂ ಬೆಂಗಳೂರು ಸುತ್ತಮುತ್ತಲ ಜಮೀನನ್ನು ಕೆಐಎಡಿಬಿ ಮೂಲಕ ನೈಸ್ ಕಂಪನಿಗೆ ಬಿಟ್ಟುಕೊಡಬೇಕಾಗಿದೆ. ಈ ಜಮೀನುಗಳ ಮೌಲ್ಯವೇ ಸಾವಿರಾರು ಕೋಟಿ ರುಪಾಯಿಗಳು. ಹೀಗೆ ಮೂಲ ಒಪ್ಪಂದ ಉಲ್ಲಂಘನೆ ಮಾಡಿ, ಸಕರ್ಾರಿ ಅಧಿಕಾರಿಗಳೊಂದಿಗೆ ಶಾಮೀಲಾಗಿ ಪೆರಿಫೆರಲ್ ರಸ್ತೆ ನಿಮರ್ಿಸಲು ಹೊರಟ ನೈಸ್ ಕಂಪನಿಗೆ ಆದ ದುಲರ್ಾಭಗಳು ನೂರಾರು. 2004 ರ ಎಸ್.ಎಂ. ಕೃಷ್ಣ ಸಕರ್ಾರದ ಅವಧಿಯಲ್ಲಿ ಆದ ಓಡಿಪಿ ಪ್ಲಾನ್ನಲ್ಲಿ ಮೂಲ ಅಲೈನ್ಮೆಂಟ್ನ್ನು ಬದಲಾಯಿಸಿದ ನಂತರ ಯಾವ ಸವರ್ೆ ನಂಬರ್ಗಳನ್ನು ಹೊಸ ಅಲೈನ್ಮೆಂಟ್ ರಸ್ತೆಗೆ ಬಳಸಲಾಗುತ್ತದೆ ಎಂದು ಸಕರ್ಾರ ಸ್ಪಷ್ಟಪಡಿಸಲಿಲ್ಲ. ಇದರ ಪರಿಣಮ ನೈಸ್ ಕಂಪನಿ ಕಂಡ ಕಂಡ ಜಮೀನುಗಳಿಗೆ ಕೆಐಎಡಿಬಿ ಮೂಲಕ ನೋಟಿಫಿಕೇಷನ್ ಹೊರಡಿಸಿತು. 91 ಮೀಟರ್ ಅಗಲದ ರಸ್ತೆ ನಿಮರ್ಾಣಕ್ಕೆ ಅಗತ್ಯವಿರುವ ಭೂಮಿಯನ್ನು ಹೊರತುಪಡಿಸಿ ರಸ್ತೆ ಅಲೈನ್ಮೆಂಟ್ನ ಸುತ್ತಮುತ್ತ ಸಿಗುವ ಭೂಮಿಗಳನ್ನು ಕೆಐಎಡಿಬಿ ಮೂಲಕ ನೈಸ್ ಸಂಸ್ಥೆ ವಶಕ್ಕೆ ತೆಗೆದುಕೊಂಡಿದೆ. ಪೆರಿಫರಲ್ ರಸ್ತೆ ಅಕ್ಕ ಪಕ್ಕ ನೀವು ನೈಸ್ ಸಂಸ್ಥೆ ಕಾಪೌಂಡ್ ಹಾಕಿರುವ ಜಾಗಗಳನ್ನು ನೀವು ಗಮನಿಸಬಹುದು. ಇದರಿಂದ ಒಂದು ಸ್ಪಷ್ಟವಾಗುತ್ತದೆ ನೈಸ್ ಕಂಪನಿ ರಸ್ತೆ ನಿಮರ್ಾಣ ಮಾಡುವುದನ್ನು ಬಿಟ್ಟು ಇಲ್ಲಿ ರಿಯಲ್ ಎಸ್ಟೇಟ್ ದಂಧೆಗಿಳಿಯಿತು. ಎಸ್.ಎಂ. ಕೃಷ್ಣ ಸಕರ್ಾರ ಇದ್ದಾಗ ಭೂಸ್ವಾಧೀನ ಪಡಿಸಿಕೊಳ್ಳಲಾದ ರೈತರ ಜಮೀನುಗಳನ್ನು ಕ್ರಯ ಮಾಡಿಸಿಕೊಳ್ಳುವ ಅವಕಾಶ ಪಡೆದ ನೈಸ್ ಕಂಪನಿ ಈಗ ರೈತರ ಯಾವುದೇ ಜಮೀನು ಕಂಡರೂ ಅದಕ್ಕೆ ಕೆಐಎಡಿಬಿಗೆ ಹೇಳಿ ನೋಟಿಫಿಕೇಷನ್ ಹೊರಡಿಸಿ ಆ ಜಮೀನುಗಳನ್ನು ವಶಪಡಿಸಿಕೊಮಡು ತನ್ನ ಹೆಸರಿಗೆ ಕ್ರಮ ಮಾಡಿಸಿಕೊಳ್ಳುವ ಕೆಲಸದಲ್ಲಿ ನಿರತವಾಗಿದೆ. ಈಗಾಗಲೇ ಅದು ಬೆಂಗಳೂರಿನ ಸುತ್ತಮುತ್ತ 1438 ಎಕರೆ ಭೂಮಿಯನ್ನು ಸಕರ್ಾರ ಅಂದರೆ ಕೆಐಎಡಿಬಿಯಿಂದ ಕ್ರಮ ಮಾಡಿಸಿಕೊಂಡಿದೆ. ಜತೆಗೆ ಈ ಜಮೀನುಗಳಿಗೆ ಕೋಟ್ಯಾಂತರ ರುಪಾಯಿ ನೋಂದಣಿ ಶುಲ್ಕ ರಿಯಾಯಿತಿಯನ್ನೂ ಪಡೆದುಕೊಂಡಿದೆ.

NICE Toll Road case coming up in Supreme court on Monday

ರಿಪೋರ್ಟರ್; ಎಂ. ಎನ್. ಚಂದ್ರೇಗೌಡ
ಸ್ಲಗ್: ನೈಸ್ ಕೇಸ್ ಟಾಲ್ ರಸ್ತೆ
ಡೇಟ್; 17-07-2010
ಬೆಂಗಳೂರು.
(ಫೈಲ್ ವಿಷುಯಲ್ಸ್ ಬಳಸಿ)
ಆಂಕರ್: ಬಿಡಿಎ ನಿಮರ್ಿಸಲು ಉದ್ದೇಶಿಸಿದ್ದ ಔಟರ್ ರಿಂಗ್ ರಸ್ತೆಯನ್ನು ಅತಿಕ್ರಮಿಸಿಕೊಂಡು ನೈಸ್ ಕಂಪನಿ ಪೆರಿಫರಲ್ ಟಾಲ್ ರಸ್ತೆ ನಿಮರ್ಿಸಿದೆ. ಜತೆಗೆ ಸಾರ್ವಜನಿಕರಿಂದ ಶುಲ್ಕದ ರೂಪದಲ್ಲಿ ಹಣ ವಸೂಲು ಮಾಡಿ ಜನಸಾಮಾನ್ಯರನ್ನು ವಂಚಿಸುತ್ತಿದೆ ಎಂದು ಆರೋಪಿಸಿ ವಿ. ನಾಗರಾಜ್ ಎಂಬುವರು ಸಲ್ಲಿಸಿರುವ ರಿಟ್ ಮೇಲ್ಮನವಿಯ ವಿಚಾರಣೆ ಬರುವ ಸೋಮವಾರ ಸುಪ್ರೀಂಕೋರ್ಟನಲ್ಲಿ ನಡೆಯಲಿದೆ.

ಫ್ಯಾಕೇಜ್ ಫಾಲೋಸ್…….

ವಾಯ್ಸ್ ಓವರ್ 1:
1995 ರ ಜನವರಿಯಲ್ಲಿಯೇ ಬಿಡಿಎ ಬೆಂಗಳೂರು ಸುತ್ತ ಔಟರ್ ರಿಂಗ್ ರಸ್ತೆ ನಿಮರ್ಿಸಲು ಯೋಜನೆಯೊಂದನ್ನು ರೂಪಿಸಿತ್ತು. ಆನಂತರ ಅನುಮೋದನೆಯಾದದ್ದು ನೈಸ್ ಪೆರಿಫೆರಲ್ ರಸ್ತೆ. ಆದರೆ ಎಸ್.ಎಂ. ಕೃಷ್ಣ ಸಕರ್ಾರವಿದ್ದಾಗ ನೈಸ್ ಕಂಪನಿ, ಕೆಐಎಡಿಬಿ ಹಾಗೂ ಬಿಡಿಎ ಅಧಿಕಾರಿಗಳ ಜತೆ ಶಾಮೀಲಾಗಿ ಬೆಂಗಳೂರು ಸುತ್ತ ಮೂಲ ಒಪ್ಪಂದದ ಪ್ರಕಾರ ರಸ್ತೆ ನಿಮರ್ಿಸದೇ, ರಸ್ತೆ ಅಲೈನ್ಮೆಂಟನ್ನು ಬದಲಾಯಿಸಿ ರಸ್ತೆ ನಿಮರ್ಾಣಕ್ಕಿಳಿಯಿತು. ಕಡೆಗೆ ಬಿಡಿಎ ನಿಮರ್ಿಸಲು ಉದ್ದೇಶಿಸಿದ್ದ ಔಟರ್ ರಿಂಗ್ ರಸ್ತೆಯ ಅನೈನ್ಮೆಂಟನ್ನೇ ತನ್ನದಾಗಿಸಿಕೊಂಡಿತು. ಹೀಗೆ ಅಲೈನ್ಮೆಂಟ್ ಬದಲಾಯಿಸಿ ನಿಮರ್ಿಸಿರುವ ರಸ್ತೆ ಬಳಕೆಗೆ ಹೇಗೆ ಶುಲ್ಕ ವಿಧಿಸಲು ಸಾಧ್ಯ ಎಂದು ಪ್ರಶ್ನಸಿ ವಿ. ನಾಗರಾಜ್ ಎಂಬುವರು ಹೈಕೋರ್ಟನಲ್ಲಿ ಈ ಹಿಂದೆ ಸಾರ್ವಜನಿಕ ಹಿತಾಸಕ್ತಿ ಅಜರ್ಿ ಸಲ್ಲಿಸಿದ್ದರು. ಔಟರ್ ರಿಂಗ್ ರಸ್ತೆಯನ್ನು ಬಿಡಿಎಯೇ ನಿಮರ್ಿಸಿದ್ದರೆ ಜನಸಾಮಾನ್ಯರು ಶುಲ್ಕ ತೆತ್ತು ಬಳಸಬೇಕಾಗಿರಲಿಲ್ಲ. ಆದ್ದರಿಂದ ಈ ಬಗ್ಗೆ ಹೈಕೋರ್ಟ ಸೂಕ್ತ ತೀಮರ್ಾನ ಕೈಗೊಳ್ಳಬೇಕೆಂದು ನಾಗರಾಜ್ ಪರ ಈಗಿನ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಪತ್ನಿ ನಳಿನಿ ಚಿದಂಬರಂ ಹಾಗೂ ಕೆ.ಕೆ. ವೇಣುಗೋಪಾಲ್ ವಾದಿಸಿದ್ದರು. ಆದರೆ ಈ ಪ್ರಕರಣವನ್ನು ಹೈಕೋರ್ಟ ವಜಾಗೊಳಿಸಿತ್ತು. ಹೈಕೋರ್ಟನ ಕ್ರಮವನ್ನು ಪ್ರಶ್ನಿಸಿ ನಾಗರಾಜ್, ಸುಪ್ರೀಂಕೋರ್ಟನಲ್ಲಿ ಮೇಲ್ಮನವಿ ದಾವೆ ದಾಖಲಿಸಿದ್ದರು. ಈ ದಾವೆಯ ವಿಚಾರಣೆಯನ್ನು ಸುಪ್ರೀಂಕೋರ್ಟ ಬರುವ ಸೋಮವಾರ ಕೈಗೆತ್ತಿಕೊಳ್ಳಲಿದೆ. 1995 ರ ಬಿಎಂಐಸಿ ಮೂಲ ಒಪ್ಪಂದದಲ್ಲಿ ನೈಸ್ ಕಂಪನಿಯ ಪೆರಿಫೆರಲ್ ರಸ್ತೆ ಕನಿಷ್ಠ ಎರಡು ಕಿ.ಮೀ ದೂರದ ವ್ಯಾಸದಲ್ಲಿ ಹಾದುಹೋಗಬೇಕೆಂದು ಷರತ್ತು ವಿಧಿಸಲಾಗಿತ್ತು. ಆದರೆ ಅದನ್ನೂ ಉಲ್ಲಂಘಿಸಿ ನೈಸ್ ಪೆರಿಫೆರಲ್ ಟಾಲ್ ರಸ್ತೆ ನಿಮರ್ಿಸಲಾಗಿದೆ ಎಂದು ಮೇಲ್ಮನವಿಯಲ್ಲಿ ವಾದಿಸಲಾಗಿದೆ.

–ಎಂ. ಎನ್. ಚಂದ್ರೇಗೌಡ
ಸಮಯ ನ್ಯೂಸ್,
ಬೆಂಗಳೂರು.

Reddy hale report kottaru, hosa pressmeet madidaru

 

ರಿಪೋರ್ಟರ್; ಎಂ. ಎನ್. ಚಂದ್ರೇಗೌಡ
ಸ್ಲಗ್: ಮೈನಿಂಗ್ ನೇಮ್
ಡೇಟ್:
ಬೆಂಗಳೂರು

ಆಂಕರ್: ಅಕ್ರಮ ಗಣಿಗಾರಿಕೆ ಕುರಿತಂತೆ ಈ ಹಿಂದೆ ಲೋಕಾಯುಕ್ತರು ನೀಡಿದ್ದ ವರದಿಯ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸಿರುವ ಸಚಿವ ಗಾಲಿ ಜನಾರ್ದನ ರೆಡ್ಡಿ, ಲೋಕಾಯುಕ್ತರ ವರದಿಯ ಅಕ್ರಮ ಗಣಿಗಾರಿಕೆ ಪಟ್ಟಿಯಲ್ಲಿ 25 ಮಂದಿ ಕಾಂಗ್ರೆಸ್ ನಾಯಕರು ಇರುವುದನ್ನು ಕಂಡು ಹಿಡಿದಿದ್ದಾರೆ. ಅವರು ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಬಲ್ದೋಟ ಕಂಪನಿಯ ರಾಹುಲ್ ಬಲ್ದೋಟ ಕೂಡ ಒಬ್ಬ ಕಾಂಗ್ರೆಸ್ ನಾಯಕ ಎಂದು ಸಮಥರ್ಿಸಿಕೊಂಡಿದ್ದಾರೆ. ಆದರೆ ಈ ಪಟ್ಟಿಯಲ್ಲಿ ಜೆಡಿಎಸ್ ನಾಯಕರನ್ನು ಕಂಡು ಹಿಡಿಯಲು ರೆಡ್ಡಿ ವಿಫಲರಾಗಿದ್ದಾರೆ.

ಫ್ಯಾಕೇಜ್ ಫಾಲೋಸ್…….

ವಾಯ್ಸ್ ಓವರ್ 1:
ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ 150 ಕೋಟಿ ರುಪಾಯಿ ಹಗರಣದ ಸಿಡಿ ಬಿಡುಗಡೆ ಮಾಡುವುದಾಗಿ ತಿಳಿಸಿ ದೇಶದ ಎಲ್ಲಾ ಮಾಧ್ಯಮದವರನ್ನು ಬಳ್ಳಾರಿಗೆ ಕರೆಸಿಕೊಂಡು ಸಿಡಿ ಬಿಡುಗಡೆ ಮಾಡದೇ ಕೈಕೊಟ್ಟಿದ್ದ ಸಚಿವ ಜನಾರ್ದನರೆಡ್ಡಿ ಇಂದು ಮತ್ತೊಮ್ಮೆ ಅದೇ ವರ್ತನೆಯನ್ನು ಪುನರಾವತರ್ಿಸಿದ್ದಾರೆ. ನಿನ್ನೆ ದೆಹಲಿಯಲ್ಲಿ ಅಕ್ರಮ ಗಣಿಗಾರಿಕೆ ಬಗ್ಗೆ ಬಾಂಬ್ ಸಿಡಿಸುತ್ತೇನೆಂದು ತಿಳಿಸಿ ಇಂದು ಬೆಂಗಳೂರಿನಲ್ಲಿ ಎಲ್ಲಾ ಮಾಧ್ಯಮದವರನ್ನು ಕರೆಸಿಕೊಂಡು ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಬಿಡುಗಡೆ ಮಾಡಲಾಗಿದ್ದ ಲೋಕಾಯುಕ್ತರ ಅಕ್ರಮ ಗಣಿಗಾರಿಕೆ ಪಟ್ಟಿಯನ್ನೇ ಮತ್ತೆ ಬಿಡುಗಡೆ ಮಾಡಿದ್ದಾರೆ. ಆದರೆ ಆ ಪಟ್ಟಿಯ 99 ಮಂದಿಯಲ್ಲಿ 25 ಮಂದಿ ಕಾಂಗ್ರೆಸ್ ನಾಯಕರಿದ್ದಾರೆಂದು ಮಾತ್ರ ಕಂಡುಹಿಡಿದಿದ್ದಾರೆ. ಈ ಪಟ್ಟಿಯಲ್ಲಿ ಯಾವುದೇ ಜೆಡಿಎಸ್ ನಾಯಕರಿರುವುದನ್ನು ಕಂಡುಹಿಡಿಯಲು ರೆಡ್ಡಿ ವಿಫಲಾಗಿದ್ದಾರೆ. ಬಲ್ದೋಟ ಕಂಪನಿಯ ರಾಹುಲ್ ಬಲ್ದೋಟ ಕಾಂಗ್ರೆಸ್ ನಾಯಕ ಎಂದು ಸಮಥರ್ಿಸಿಕೊಂಡು ಎಲ್ಲರಿಗೂ ಆಶ್ಚರ್ಯ ಉಂಟುಮಾಡಿದ್ದಾರೆ.

ಬೈಟ್: ಜನಾರ್ದನರೆಡ್ಡಿ, ಬಳ್ಳಾರಿ ಉಸ್ತುವಾರಿ ಸಚಿವ
ಟಿಸಿಆರ್:

ವಾಯ್ಸ್ ಓವರ್ 2: ಜನಾರ್ದನ ರೆಡ್ಡಿ ಕಂಡು ಹಿಡಿದಿರುವ ಪ್ರಮುಖ ಕಾಂಗ್ರೆಸ್ ನಾಯಕರ ಪಟ್ಟಿ ಇಂತಿದೆ.
(ಗ್ರಾಫಿಕ್ಸ್)
1. ಕಾಂಗ್ರೆಸ್ ಹಿರಿಯ ಮುಖಂಡ, ಅಲ್ಲಂ ವೀರಭದ್ರಪ್ಪ ಕುಟುಂಬ: ಅಲ್ಲಂ ಬಸವರಾಜು ಸನ್ ಆಫ್ ಅಲ್ಲಂ ಕರಿಬಸಪ್ಪ, ಅಲ್ಲಂ ಪ್ರಶಾಂತ್ ಗಡಿಗಿ, ಅಲ್ಲಂ ಪ್ರಶಾಂತ್: ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದಾರೆ. ಆದರೆ ಈ ಪ್ರಕರಣ ಹೈಕೋರ್ಟನಲ್ಲಿದೆ. ಸವರ್ೆ ಇನ್ನೂ ಆಗಬೇಕಾಗಿದೆ.
2. ಕಾಂಗ್ರೆಸ್ನ ಹಿರಿಯ ಮುಖಂಡ ಎಂ. ವೈ. ಘೋರ್ಪಡೆ ಕುಟುಂಬ: ಅಂಬಿಕಾ ಘೋರ್ಪಡೆ: ಸ್ಮಿಯೋರ್ ಕಂಪನಿ ಲಿಮಿಟೆಡ್, ಮತ್ತೊಂದು ಸ್ಮಿಯೋರ್ ಕಂಪನಿ ಲಿಮಿಟೆಡ್: 14 ಎಕರೆ ಹಾಗೂ 47 ಎಕರೆ
3. ಅನಿಲ್ ಲಾಡ್ ಹಾಗೂ ಸಂತೋಷ್ ಲಾಡ್ ಕುಟುಂಬ: ವಿ.ಎಸ್. ಲಾಡ್ ಅಂಡ್ ಸನ್ಸ್: 75 ಎಕರೆ
4. ಎಸ್.ಎಂ. ಜೈನ್: ಎಐಸಿಸಿ ಸದಸ್ಯ: ಡೆಕ್ಕನ್ ಮೈನಿಂಗ್ ಸಿಂಡಿಕೇಟ್: 45 ಎಕರೆ
5. ಅಬ್ದುಲ್ ವಹಾಬ್: ಕೆಪಿಸಿಸಿ ಪ್ರಧಾನ ಕಾರ್ಯದಶರ್ಿ: ಮೆಹ್ಬೂಬ್ ಟ್ರಾನ್ಸ್ ಪೋರ್ಟ: ಹೊತುರ್ ಟ್ರೇಡರ್ಸ್:  16. 23 ಹೆಕ್ಟೇರ್
6. ರಾಹುಲ್ ಬಲ್ಡೋಟಾ; ಬಲ್ದೋಟ ಕಂಪನಿ: ವೆಂಗಣ್ಣ ಶೆಟ್ಟಿ ಅಂಡ್ ಬ್ರದರ್ಸ: 100 ಎಕರೆಗಳು: ಇನ್ನೂ ಸವರ್ೆ ಆಗಬೇಕಾಗಿದೆ, ರಾಮ್ಗಢ್ ಮಿನಿರಲ್ಸ್, ರಾಮ್ಗಢ್ ಮಿನಿರಲ್ಸ್: 55.05 ಎಕರೆಗಳು 
7. ಹೆಚ್.ಜಿ. ರಾಮುಲು, ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಸಂಸದ : ಹೆಚ್.ಜಿ. ರಂಗನಗೌಡ 100 ಎಕರೆ
8. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಯೊಬ್ಬರ ಕುಟುಂಬ: ಗೊಗ್ಗ ಗುರುಶಾಂತಯ್ಯ ಅಂಡ್ ಬ್ರದಸರ್್ : 80 ಕ್ಕೂ ಹೆಚ್ಚು ಎಕರೆ
9. ಟ್ರೈಡೆಂಟ್ ಮಿನಿರಲ್ಸ್, ಟ್ರೈಡೆಂಟ್ ಮೈನಿಂಗ್ ಕಂಪನಿ, ಹಿಂದ್ ಟ್ರೇಡರ್ಸ್: ಇನ್ನೂ ಸವರ್ೆ ಆಗಬೇಕಾಗಿದೆ.

ಹೀಗೆ ಲೋಕಾಯಕ್ತರು ನೀಡಿದ್ದ ಅಕ್ರಮ ಗಣಿಗಾರಿಕೆ ಪಟ್ಟಿಯಲ್ಲಿ ಕಾಂಗ್ರೆಸ್ ನಾಯಕರನ್ನು ಜನಾರ್ದನ ರೆಡ್ಡಿ ಹುಡುಕಿದ್ದಾರೆ. ಇನ್ನು 100 ವರ್ಷಗಳ ಕಾಲ ಬಳ್ಳಾರಿಯಲ್ಲಿ ಗಣಿಗಾರಿಕೆ ನಡೆಸಿದರೂ ಅಲ್ಲಿರುವ ಅದಿರಿನ ನಿಕ್ಷೇಪ ಮುಗಿಯುವುದಿಲ್ಲ ಎಂದು ವಿವರಿಸಿದ್ದಾರೆ. ಅವರು ಹುಡುಕಿರುವ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ ಗಣಿ ಮಾಲೀಕರು ಸಾವಿರಾರು ಕೋಟಿ ರುಪಾಯಿ ಲೂಟಿ ಮಾಡಿದ್ದಾರೆ. ರಾಹುಲ್ ಬಲ್ದೋಟ, ಗಣಿ ವೀರಪ್ಪನ್ ಎಂದು ಕಟಕಿಯಾಡಿದ್ದಾರೆ. ವಿಚಿತ್ರ ಎಂದರೆ ಲೋಕಾಯುಕ್ತರ ವರದಿ ಹೊರಬಿದ್ದ ನಂತರ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವವರೆಲ್ಲಾ ಹೈಕೋರ್ಟ ಮೆಟ್ಟಿಲು ಏರಿದ್ದಾರೆ. ಹೀಗಿದ್ದರೂ ರೆಡ್ಡಿಗಳು, ಇವರೆನ್ನೆಲ್ಲಾ ಪತ್ರಿಕಾಗೋಷ್ಠಿಯಲ್ಲಿ ಹೆಸರಿಸಿ ಮೀಸೆ ತಿರುವಿದ್ದಾರೆ. 

–ಎಂ. ಎನ್. ಚಂದ್ರೇಗೌಡ
ಸಮಯ ನ್ಯೂಸ್
ಬೆಂಗಳೂರು

Reddy had mining activities in Karnataka ie Is he going to step down?

ರಿಪೋರ್ಟರ್: ಎಂ.ಎನ್. ಚಂದ್ರೇಗೌಡ
ಸ್ಲಗ್: ಮೈನಿಂಗ್ ರೆಡ್ಡಿ
ಡೇಟ್: 20- 07-2010
ಬೆಂಗಳೂರು

ಆಂಕರ್: ಕನರ್ಾಟಕದಲ್ಲಿ ನಮ್ಮ ಯಾವುದೇ ಗಣಿಗಾರಿಕೆ ವ್ಯವಹಾರ ಇಲ್ಲಾ ಎಂದು ಹೇಳುತ್ತಿದ್ದ ಸಚಿವ ಜನಾರ್ದನ ರೆಡ್ಡಿ, 2004 ರಲ್ಲಿ ಬ್ಲ್ಯಾಕ್ ಗೋಲ್ಡ್ ಮೈನ್ಸ್ ಅದಿರು ಖರೀದಿಸಿದ್ದೇನೆಂದು ಹೇಳುವ ಮೂಲಕ ರಾಜ್ಯದಲ್ಲಿ ಗಣಿ ವ್ಯವಹಾರ ನಡೆಸಿರುವುದನ್ನು ತಾವೇ ಒಪ್ಪಿಕೊಂಡಂತಾಗಿದೆ. ಬ್ಲ್ಯಾಕ್ ಗೋಲ್ಡ್ ಮೈನಿಂಗ್ನಲ್ಲಿ ಅನಂತಪುರಂ ಮೈನಿಂಗ್ ಕಾಪರ್ೊರೇಷನ್ನ್ ಜೆಸಿಬಿಗಳು ಕೆಲಸ ಶುರುಮಾಡಿವೆ ಎಂದಾಕ್ಷಣವೇ ಆಗಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತನಿಖೆಗೆ ಆದೇಶಿಸಿದ್ದನ್ನು ರೆಡ್ಡಿಯವರೆ ಒಪ್ಪಿಕೊಂಡಿದ್ದಾರೆ. 

ಫ್ಯಾಕೇಜ್ ಫಾಲೋಸ್…..
ತಾನು ಅಪ್ಪಟ ಚಿನ್ನ. ತನ್ನ ವ್ಯವಹರವೆಲ್ಲಾ ಬಂಗಾರ ಎಂದು ಹೇಳುವ ಗಣಿಧಣಿ ಜನಾರ್ದನ ರೆಡ್ಡಿ, ಇದುವರೆಗೆ ನಮ್ಮ ಮೈನಿಂಗ್ ಕಂಪನಿಗಳು ಕನರ್ಾಟಕದಲ್ಲಿ ಯಾವುದೇ ರೀತಿಯ ಗಣಿ ವ್ಯವಹಾರ ನಡೆಸಿಯೇ ಇಲ್ಲಾ ಎಂದು ಬಡಾಯಿಕೊಚ್ಚಿಕೊಳ್ಳುತ್ತಿದ್ದರು. ಆದರೆ ಯಾವಾಗ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಬ್ಲ್ಯಾಕ್ ಗೋಲ್ಡ್ ಮೈನ್ಸ್ನ ಅಕ್ರಮ ಗಣಿಗಾರಿಕೆ ವ್ಯವಹಾರದಲ್ಲಿ ಜನಾರ್ದನ ರೆಡ್ಡಿ ಕಂಪನಿ ಭಾಗಿಯಾಗಿದೆ ಎಂದು ಆರೋಪಿಸಿದರೋ, ಅದರ ಬೆನ್ನ ಹಿಂದೆಯೇ ರೆಡ್ಡಿ ಅವರು ಸ್ಪಷ್ಟನೆ ನೀಡಲು ಹೋಗಿ, ತಮ್ಮ ಒಡೆತನದ ಅನಂತಪುರಂ ಮೈನಿಂಗ್ ಕಾಪರ್ೊರೇಷನ್ ಕಂಪನಿ ಬ್ಲ್ಯಾಕ್ ಗೋಲ್ಡ್ ಮೈನಿಂಗ್ನಲ್ಲಿ ಕಾನೂನು ಬದ್ಧ ವ್ಯವಹಾರ ನಡೆಸಿದೆ ಎಂದು ಹೇಳಿದ್ದಾರೆ. ಈ ಮೂಲಕ ಕನರ್ಾಟಕದಲ್ಲಿ ಅವರ ಗಣಿ ವ್ಯವಹಾರ ಇತ್ತೆಂಬುದನ್ನು ಒಪ್ಪಿಕೊಂಡಂತಾಗಿದೆ.
ಬೈಟ್; ಜನಾರ್ದನ ರೆಡ್ಡಿ, ಸಚಿವ
ಟಿಸಿಆರ್:
ವಾಯ್ಸ್ ಓವರ್:
ಬ್ಲಾಕ್ ಗೋಲ್ಡ್ ಐರನ್ ಓರ್ ಕಂಪನಿಯ ಸುಮಾರು 1 ಲಕ್ಷದ 90 ಸಾವಿರ ಮೆಟ್ರಿಕ್ ಟನ್ ಅದಿರನ್ನು ಖರೀದಿಸಿದ್ದು ನಿಜ ಎಂದಿರುವ ಜನಾರ್ದನ ರೆಡ್ಡಿ, ಕನರ್ಾಟಕದಲ್ಲಿ ತಾವು ಯಾವುದೇ ಗಣಿ ವ್ಯವಹಾರ ನಡೆಸಿದ್ದನ್ನು ಸಾಬೀತುಪಡಿಸಿದರೆ ಜತೆಗೆ ಸೂಕ್ತ ದಾಖಲಾತಿ ನೀಡಿದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮಾತಾಡಿದ್ದರು. ಈಗ ಕುಮಾರಸ್ವಾಮಿ ಅವರ ಆರೋಪದಂತೆ ರೆಡ್ಡಿ  ಕನರ್ಾಟಕದಲ್ಲಿ ಗಣಿ ವ್ಯವಹಾರ ನಡೆಸಿದ್ದಾರೆ. ಅಷ್ಟೇ ಅಲ್ಲಾ ಆಗಿನ ಐಎಫ್ಎಸ್ ಅಧಿಕಾರಿ ಪುನೀತ್ ಶ್ರೀಧರ್ ಸಹ ಬ್ಲ್ಕಾಕ್ ಗೋಲ್ಡ್ ಗಣಿಯಲ್ಲಿ ಹೊಸದಾಗಿ ಗಣಿಗಾರಿಕೆ ನಡೆದಿರುವುದನ್ನು ದಾಖಲಿಸಿದ್ದಾರೆ. ಹೀಗಿರುವಾಗ ಜನಾರ್ದನರೆಡ್ಡಿ ರಾಜೀನಾಮೆ ನೀಡುತ್ತಾರೆಯೇ? ಆ ಮೂಲಕ ತಾವು ಇನ್ನೂ ಅಪ್ಪಟ ಚಿನ್ನ ಎಂಬುದನ್ನು ಸಾಬೀತುಪಡಿಸಲಿದ್ದಾರೆಯೇ ಎಂಬುದನ್ನು ಕಾದುನೋಡಬೇಕಾಗಿದೆ.

–ಎಂ.ಎನ್. ಚಂದ್ರೇಗೌಡ
ಸಮಯ ನ್ಯೂಸ್
ಬೆಂಗಳೂರು

Set back to NICE, Court asks to produce ODP plan documents today

ಪೋರ್ಟರ್: ಎಂ. ಎನ್. ಚಂದ್ರೇಗೌಡ
ಸ್ಲಗ್: ಹೈಕೋಟರ್್ ಕೇಸ್
ಡೇಟ್:
ಬೆಂಗಳೂರು
ಆಂಕರ್: ನೈಸ್ ಪೆರಿಫೆರಲ್ ರಸ್ತೆಗೆ ಸಂಬಂಧಿಸಿದಂತೆ 2004 ರಲ್ಲಿ ಕಾಂಗ್ರೆಸ್ ಸಕರ್ಾರ ಹೊರಡಿಸಿದ್ದ ಓಡಿಪಿ ಯೋಜನೆಯ ಎಲ್ಲಾ ಮೂಲ ದಾಖಲೆಗಳನ್ನು today ಹಾಜರುಪಡಿಸುವಂತೆ ಹೈಕೋರ್ಟ ನಿದರ್ೇಶನ ನೀಡಿದೆ. ಗೊಟ್ಟಿಗೆರೆಯ ಶೀಲ ಹನುಮಂತಪ್ಪ ಎಂಬುವರ ರಿಟ್ ಅಜರ್ಿ ವಿಚಾರಣೆಯನ್ನು ಇಂದು ಮುಂದುವರೆಸಿದ ನ್ಯಾಯಮೂತರ್ಿ ರಾಮ್ಮೋಹನ್ ರೆಡ್ಡಿ, ಓಡಿಪಿ ಅಲೈನ್ಮೆಂಟ್ ಹೊರಡಿಸುವ ಮುನ್ನ ಸಕರ್ಾರದ ಮಟ್ಟದಲ್ಲಿ ಆದ ಎಲ್ಲಾ ನಡಾವಳಿಗಳ ದಾಖಲೆಗಳನ್ನು ಹಾಜರುಪಡಿಸಬೇಕೆಂದು ಸೂಚಿಸಿದ್ದಾರೆ.

ಫ್ಯಾಕೇಜ್ ಫಾಲೋಸ್…..

ವಾಯ್ಸ್ ಓವರ್;
ಪ್ರೇಮ್ವರ್ಕ ಒಪ್ಪಂದದ ರಸ್ತೆ ಅಲೈನ್ಮೆಂಟ್ನಲ್ಲಿ ಗೊಟ್ಟಿಗೆರೆಯ ಸವರ್ೆ ನಂ 2/15 ಹಾಗೂ 3 ರ 3 ಎಕರೆ 14 ಗುಂಟೆ ನಮ್ಮ ಜಮೀನುಗಳು ಇಲ್ಲ. ಹೀಗಿದ್ದರೂ ಕೆಐಎಡಿಬಿ ನಮ್ಮ ಜಮೀನುಗಳನ್ನು ವಶಕ್ಕೆ ತೆಗೆದುಕೊಳ್ಳಲು ನೋಟಿಫಿಕೇಶನ್ನ್ನು ಹೊರಡಿಸಿದೆ. ಆದ್ದರಿಂದ ತಮಗೆ ನ್ಯಾಯ ನೀಡಬೇಕೆಂದು ಕೋರಿ ಶೀಲಾ ಹನುಮಂತಪ್ಪ ಎಂಬುವರು ಹೈಕೋಟರ್್ಗೆ ರಿಟ್ ಅಜರ್ಿ ಸಲ್ಲಿಸಿದ್ದರು. ಇಂದು ಈ ಬಗ್ಗೆ ವಾದ ಮುಂದುವರೆಸಿದ ಅಜರ್ಿದಾರರ ಪರ ನ್ಯಾಯವಾದಿ ನಾಗಾನಂದ್, ಮೂಲ ಒಪ್ಪಂದದ ರಸ್ತೆ ಅಲೈನ್ಮೆಂಟ್ ಹಾಗೂ ಓಡಿಪಿ ಯೋಜನೆಯ ಅಲೈನ್ಮೆಂಟನ್ನು ನ್ಯಾಯಮೂತರ್ಿ ರಾಮ್ಮೋಹನ್ ರೆಡ್ಡಿ ಅವರಿಗೆ ತೋರಿಸಿ ಇವೆರಡರ ನಡುವೆ ಭಾರಿ ವ್ಯತ್ಯಾಸ ಇರುವುದನ್ನು ವಿವರಿಸಿದರು. ಆನಂತರ ನ್ಯಾಯಮೂತರ್ಿಗಳು, ಮೂಲ ಒಪ್ಪಂದ ಹಾಗೂ ಓಡಿಪಿ ಯೋಜನೆ ರಸ್ತೆ ಅಲೈನ್ಮೆಂಟ್ಗೂ ಅಜಗಜಾಂತರ ವ್ಯತ್ಯಾಸ ಇರುವುದನ್ನು ಗಮನಿಸಿ, ಮೂಲ ಒಪ್ಪಂದದಲ್ಲಿ ಶೀಲಾ ಹನುಮಂತಪ್ಪನವರ ಜಮೀನುಗಳು ಇಲ್ಲವಲ್ಲಾ ಎಂದು ಪ್ರತಿವಾದಿಗಳನ್ನು ಪ್ರಶ್ನಿಸಿದರು. ಹಾಗಿದ್ದರೆ ಓಡಿಪಿ ಯೋಜನೆ ರೂಪಿಸಿದ್ದು ಹೇಗೆ, ಅದರಲ್ಲಿ ಅಜರ್ಿದಾರರ ಜಮೀನುಗಳು ಸೇರಿದ್ದು ಹೇಗೆ ಎಂದು ಆಶ್ಚರ್ಯ ವ್ಯಕ್ತಪಡಿಸಿ ನಾಳೆ ಓಡಿಪಿ ಯೋಜನೆಗೆ ಸಂಬಂಧಿಸಿದಂತೆ ಸಕರ್ಾರದ ಬಳಿ ಇರುವ ಎಲ್ಲಾ ಮೂಲ ದಾಖಲೆಗಳನ್ನು ಹಾಜರುಪಡಿಸುವಂತೆ ನಿದರ್ೇಶನ ನೀಡಿದರು. ಪ್ರತಿವಾದಿಗಳ ಪರ ದುಷ್ಯಂತ್ ದವೆ ವಾದ ಮಂಡಿಸಿದರು. 

ಎಂ. ಎನ್. ಚಂದ್ರೇಗೌಡ
ಸಮಯ ನ್ಯೂಸ್
ಬೆಂಗಳೂರು

BSK trading company transactions are legal: Balakrishnegowda

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ
ಸ್ಲಗ್: ಬಿಎಸ್ಕೆ
ಡೇಟ್: 21-07-2010
ಬೆಂಗಳೂರು

ಆಂಕರ್: ಬಿಎಸ್ಕೆ ಟ್ರೇಡಿಂಗ್ ಕಂಪನಿಯ ಎಲ್ಲಾ ವ್ಯವಹಾರಗಳು ಕಾನೂನು ಬದ್ಧವಾಗಿವೆ. ಜತೆಗೆ ಎಲ್ಲಾ ವಹಿವಾಟುಗಳನ್ನು ಅಕೌಂಟ್ ವಗರ್ಾವಣೆ ಮೂಲಕವೇ ನಡೆಸಲಾಗಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪುತ್ರ ಹೆಚ್.ಡಿ. ಬಾಲಕೃಷ್ಣೇಗೌಡ ಸ್ಪಷ್ಟನೆ ನೀಡಿದ್ದಾರೆ. ಗಣಿ ಲಂಚ ಹಗರಣ ಬೆಳಕಿಗೆ ಬಂದ ಸುಮಾರು 3 ವರ್ಷಗಳ ಬಳಿಕ ಬಾಲಕೃಷ್ಣೇಗೌಡರು ಇದೇ ಪ್ರಥಮ ಬಾರಿಗೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ಬಿಎಸ್ಕೆ ಟ್ರೇಡಿಂಗ್ ಕಂಪನಿ ಕನರ್ಾಟಕ ಬ್ಯಾಂಕ್ ಎಸ್ಕೆ ಬ್ಯಾಂಕ್ನಲ್ಲಿ ನಡೆಸಿರುವ ಎಲ್ಲಾ ವ್ಯವಹಾರಗಳು ಕಾನೂನು ಬದ್ಧವಾಗಿವೆ. ಆದರೆ ಜನಾರ್ದನ ರೆಡ್ಡಿ ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡುವ ಮೂಲಕ ಪತ್ರಕರ್ತರನ್ನೇ ದಾರಿ ತಪ್ಪಿಸಿದ್ದಾರೆಂದು ತಿಳಿಸಿದ್ದಾರೆ.

ಫ್ಯಾಕೇಜ್ ಫಾಲೋಸ್……….

ವಾಯ್ಸ್ ಓವರ್:
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇತ್ತೀಚೆಗೆ ತಾನೆ ಪತ್ರಿಕಾಗೋಷ್ಠಿ ನಡೆಸಿ ಸಚಿವ ಜನಾರ್ದನ ರೆಡ್ಡಿ 2006 ರಲ್ಲೇ ಕನರ್ಾಟಕದಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದರೆಂದು ಆಪಾದಿಸಿದ್ದರು. ಈ ಆಪಾದನೆಗೆ ಪ್ರತಿಕ್ರಿಯೆ ನೀಡಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಜನಾರ್ದನರೆಡ್ಡಿ, ಗಣಿ ಲಂಚ ಹಗರಣವನ್ನು ಮತ್ತೆ ಕೆಣಕಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪಡೆದ ಗಣಿ ಲಂಚದ ಮೊದಲ ಕಂತು ಬಾಲಕೃಷ್ಣೇಗೌಡರ ಒಡತನದ ಬಿಎಸ್ಕೆ ಟ್ರೇಡಿಂಗ್ ಕಂಪನಿ ಬ್ಯಾಂಕ್ ವಹಿವಾಟಿನಲ್ಲಿ ದಾಖಲಾಗಿದೆ ಎಂದು ಆಪಾದಿಸಿದ್ದರು. ಈ ಕಂಪನಿಯ ವಹಿವಾಟಿರುವ ಕನರ್ಾಟಕ ಬ್ಯಾಂಕ್ ಅಕೌಂಟ್ನ ಎಲ್ಲಾ ವ್ಯವಹಾರ ನಗದಿನ ಮೂಲಕವೇ ನಡೆದಿದೆ ಎಂದು ಆಪಾದಿಸಿದ್ದರು. ಈ ಸಂಬಂಧ ಇದೇ ಪ್ರಥಮ ಬಾರಿಗೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಾಲಕೃಷ್ಣೇಗೌಡರು, ತಮ್ಮ ಒಡತನದ ಬಿಎಸ್ಕೆ ಟ್ರೇಡಿಂಗ್ ಕಂಪನಿ ಎಲ್ಲಾ ವ್ಯವಹಾರವನ್ನು ಅಕೌಂಟ್ ವಗರ್ಾವಣೆ ಮೂಲಕವೇ ನಡೆಸಿದೆ ಎಂದು ತಿಳಿಸಿದ್ದಾರೆ. ಇದಕ್ಕೆ ಆದಾಯ ತೆರಿಗೆ ಇಲಾಖೆ ಸಮ್ಮತಿ ಸೂಚಿಸಿದೆ ಎಂದು ವಿವರಿಸಿದ್ದಾರೆ. ತಮ್ಮದು ಓಡಿ ಅಕೌಂಟಾಗಿದ್ದು ಎಲ್ಲವೂ ಚೆಕ್ ಮೂಲಕವೇ ವಹಿವಾಟು ನಡೆದಿದೆ. ಜನಾರ್ದನ ರೆಡ್ಡಿ ಈ ಬಗ್ಗೆ ಮಾಧ್ಯಮಕ್ಕೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಿದ್ದಾರೆಂದು ದೂರಿದ್ದಾರೆ.
ಬ್ಲ್ಯಾಕ್ ಗೋಲ್ಡ್ ಮೈನ್ನಲ್ಲಿ ಜನಾರ್ದನ ರೆಡ್ಡಿ ಒಡತನದ ಅನಂತಪುರಂ ಮೈನಿಂಗ್ ಕಾಪರ್ೊರೇಷನ್, 2004 ರಿಂದಲೂ ಅಕ್ರಮ ಗಣಿಗಾರಿಕೆ ನಡೆಸಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಅರಣ್ಯ ಕಾಯ್ದೆಯನ್ನು ಉಲ್ಲಂಘಿಸಲಾಗಿದೆ. ಈ ಸಂಬಂಧ ಅರಣ್ಯಾಧಿಕಾರಿ ಪುನತಿ ಶ್ರೀಧರ್ ನೀಡಿರುವ ವರದಿಯೇ ಸಾಕ್ಷಿ ಎಂದಿರುವ ಅವರು, ಅನಂತಪುರಂ ಮೈನಿಂಗ್ ಕಾಪರ್ೊರೇಷನ್ಗೆ ಸೇರಿದ 2006-07 ರ ಆದಾಯ ತೆರಿಗೆ ರಿಟನ್ಸ್ನಲ್ಲಿ ಅಕ್ರಮ ಗಣಿಗರಿಕೆಗೆ ಸಂಬಂಧಿಸಿದಂತೆ ದಾಖಲೆ ಇದೆ ಎಂದು ಆರೋಪಿಸಿದ್ದಾರೆ.

-ಎಂ.ಎನ್. ಚಂದ್ರೇಗೌಡ
ಸಮಯ ನ್ಯೂಸ್
ಬೆಂಗಳೂರು

22 BJP MLA’s held a secrect meeting in Bangalore yesterday to demand cabinet berth

ರಿಪೋರ್ಟರ್: ಎಂ.ಎನ್. ಚಂದ್ರೇಗೌಡ

ಸ್ಲಗ್: ಬಿಜೆಪಿ ಸಭೆ

ಡೇಟ್: 22-07-2010

 ಬೆಂಗಳೂರು ಆಂಕರ್: ಬಿಜೆಪಿ ಹಿರಿಯ ಶಾಸಕರಾದ ಅಪ್ಪಚ್ಚು ರಂಜನ್ ಹಾಗೂ ಸಿ.ಟಿ. ರವಿ ನೇತೃತ್ವದಲ್ಲಿ ನಿನ್ನೆ ರಾತ್ರಿ ಸುಮಾರು 22 ಮಂದಿ ಬಿಜೆಪಿ ಶಾಸಕರು ಬೆಂಗಳೂರಿನಲ್ಲಿ ಸಭೆ ಸೇರಿ ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿಗಳ ನೇಮಕಕ್ಕೆ ಸಂಬಂಧಿಸಿದಂತೆ ಚಚರ್ಿಸಿದ್ದಾರೆ. ಈ ಸಭೆಯಲ್ಲಿ ಹಿರಿಯ ಶಾಸಕರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಬೆಂಗಳೂರಿನಲ್ಲಿ ಮತ್ತೊಬ್ಬರಿಗೆ ಮಂತ್ರಿಗಿರಿ ನೀಡಬಾರದು. ಜತೆಗೆ ನಿಗಮ ಮಂಡಳಿಗಳಲ್ಲಿ ಹಿರಿಯ ಕಾರ್ಯಕರ್ತರಿಗೆ ಆದ್ಯತೆ ನೀಡಬೇಕೆಂದು ನಿರ್ಣಯ ಕೈಗೊಳ್ಳಲಾಯಿತೆಂದು ಉನ್ನತ ಮೂಲಗಳು ತಿಳಿಸಿವೆ. ಫ್ಯಾಕೇಜ್ ಫಾಲೋಸ್….. ವಾಯ್ಸ್ ಓವರ್ 1: ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ಇನ್ನೇನು ಸಚಿವ ಸಂಪುಟ ವಿಸ್ತರಿಸುವುದು ಗ್ಯಾರಂಟಿ ಎಂಬ ವಾತಾವರಣ ನಿಮರ್ಾಣವಾಗುತ್ತಿರುವಂತೆಯೇ ಬಿಜೆಪಿಯಲ್ಲಿ ಆಂತರಿಕ ಚಟುವಟಿಕೆಗಳು ತೀವ್ರಗೊಂಡಿವೆ. ಸಚಿವ ಸ್ಥಾನ ಆಕಾಂಕ್ಷಿಗಳು, ನಿಗಮ, ಮಂಡಳಿ ಅಧ್ಯಕ್ಷಗಿರಿ ಮೇಲೆ ಕಣ್ಣಿಟ್ಟಿರುವ ಸುಮಾರು 22 ಮಂದಿ ಬಿಜೆಪಿ ಶಾಸಕರು ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ಸಭೆ ಸೇರಿ ಈ ಸಂಬಂಧ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಲು ನಿರ್ಣಯಗಳನ್ನು ಅಂಗೀಕರಿಸಿದ್ದಾರೆಂದು ಮೂಲಗಳು ತಿಳಿಸಿವೆ. ಈ ಸಭೆಯ ನೇತೃತ್ವವನ್ನು ಹಿರಿಯ ಶಾಸಕರಾದ ಅಪ್ಪಚ್ಚು ರಂಜನ್, ಸಿ.ಟಿ. ರವಿ, ಎ. ರಾಮ್ದಾಸ್, ಸೊಗಡು ಶಿವಣ್ಣ ಹಾಗೂ ಆನೇಕಲ್ ಶಾಸಕ ಎ. ನಾರಾಯಣಸ್ವಾಮಿ ವಹಿಸಿದ್ದರೆಂದು ಮೂಲಗಳು ಖಚಿತಪಡಿಸಿವೆ. ಯಾವುದೇ ಕಾರಣಕ್ಕೂ ಬೆಂಗಳೂರಿಗೆ ಮತ್ತೊಂದು ಸಚಿವ ಸ್ಥಾನ ನೀಡಬಾರದು. ವಿಧಾನಪರಿಷತ್ ಸದಸ್ಯರಿಗೆ ಯಾವುದೇ ಕಾರಣಕ್ಕೂ ಹೊಸದಾಗಿ ಮತ್ತೆ ಮಂತ್ರಿ ಸ್ಥಾನ ನೀಡಬಾರದು. ನಿಗಮ ಮಂಡಳಿಗಳಿಗೆ ಅಧ್ಯಕ್ಷ ಉಪಾಧ್ಯಕ್ಷರನ್ನು ನೇಮಕಮಾಡುವಾಗ ಶೇ. 50 ರಷ್ಟು ಸ್ಥಾನಗಳನ್ನು ಬಿಜೆಪಿ ಹಿರಿಯ ಶಾಸಕರಿಗೆ ಉಳಿದ ಅರ್ಧ ಸ್ಥಾನಗಳನ್ನು ಹಿರಿಯ ಕಾರ್ಯಕರ್ತರಿಗೆ ನೀಡಬೇಕೆಂದು ಈ ಎಲ್ಲಾ ಶಾಸಕರು ನಿರ್ಣಯ ಅಂಗೀಕರಿಸಿ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪನವರಿಗೆ ನೀಡಿದರೆಂದು ಮೂಲಗಳು ತಿಳಿಸಿವೆ. ಬೆಂಗಳೂರಿಗೆ ಯಾವುದೇ ಕಾರಣಕ್ಕೂ ಮತ್ತೊಂದು ಸ್ಥಾನವನ್ನು ನೀಡಬಾರದೆಂದು ಒತ್ತಾಯಿಸುವ ಮೂಲಕ ಶೋಭಾ ಕರಂದ್ಲಾಜೆ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳದಂತೆ ಮಾಡುವುದು ಈ ಶಾಸಕರ ತಂತ್ರ ಎಂದು ಹೇಳಲಾಗಿದೆ. ಜತೆಗೆ ಗಾಲಿ ಸೋಮಶೇಖರ ರೆಡ್ಡಿ ಅವರನ್ನು ಕೆಎಂಎಫ್ ಅಧ್ಯಕ್ಷಗಿರಿಯಿಂದ ಕೆಳಗಿಳಿಸಬೇಕೆಂದು ನಿರ್ಣಯ ಅಂಗೀಕರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. –ಎಂ.ಎನ್. ಚಂದ್ರೇಗೌಡ ಸಮಯ ನ್ಯೂಸ್ ಬೆಂಗಳೂರ

Cabinet expansion/ reshuffle: BJP MLA’s meet on Tuesday


ರಿಪೋರ್ಟರ್: ಎಂ. ಎನ್. ಚಂದ್ರೇಗೌಡ
ಸ್ಲಗ್: ಎಂಎಲ್ಎಗಳ ಡಿಮ್ಯಾಂಡ್ಗಳು
ಡೇಟ್: 23-070 2010
ಬೆಂಗಳೂರು

ಆಂಕರ್: ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲು ಬುಧವಾರ ರಾತ್ರಿ ಸಭೆ ಸೇರಿದ್ದ 22 ಮಂದಿ ಬಿಜೆಪಿ ಶಾಸಕರು ಮತ್ತೆ ಬರುವ ಮಂಗಳವಾರ ಬೆಂಗಳೂರಿನಲ್ಲಿ ಸಭೆ ಸೇರಲು ತೀಮರ್ಾನಿಸಿದ್ದಾರೆ. ಈ ಬಾರಿ 38 ಮಂದಿ ಶಾಸಕರನ್ನು ಈ ಸಭೆಗೆ ಕಲೆಹಾಕಲಾಗುವುದು. ಹಿರಿಯ ಶಾಸಕರಾದ ಅಪ್ಪಚ್ಚು ರಂಜನ್, ಸೊಗಡು ಶಿವಣ್ಣ, ಸಿ.ಟಿ. ರವಿ, ಎ. ನಾರಾಯಣಸ್ವಾಮಿ ಹಾಗೂ ಎ. ರಾಮ್ದಾಸ್ಗೆ ಈ ಬಾರಿ ಸಚಿವ ಸಂಪುಟದಲ್ಲಿ ಸ್ಥಾನ ನೀಡಲೇಬೇಕೆಂದು ಪಟ್ಟು ಹಿಡಿಯಲು ಈ ಶಾಸಕರ ಗುಂಪು ತೀಮರ್ಾನಿಸಿದೆ ಎಂದು ಮೂಲಗಳು ತಿಳಿಸಿವೆ.

ವಾಯ್ಸ್ ಓವರ್:
ಆಶಾಡ ಕಳೆದು ಶ್ರಾವಣದಲ್ಲಿ ಸಚಿವ ಸಂಪುಟ ವಿಸ್ತರಣೆ ಗ್ಯಾರಂಟಿಯಾಗುತ್ತಿದ್ದಂತೆಯೇ ಸಚಿವ ಸ್ಥಾನ ಆಕಾಂಕ್ಷಿಗಳು ತಮ್ಮ ಲಾಬಿ ಚಟುವಟಿಕೆಗಳನ್ನು ತೀವ್ರಗೊಳಿಸಿದ್ದಾರೆ. ಈ ಸಂಬಂಧ ಕಳೆದ ಬುಧವಾರ ರಾತ್ರಿ ಶಾಸಕರ ಭವನದಲ್ಲಿ ಸಭೆ ಸೇರಿದ್ದ ಶಾಸಕರು, ಬರುವ ಮಂಗಳವಾರ ಮತ್ತೆ ಸಭೆ ಸೇರಲು ತೀಮರ್ಾನಿಸಿದ್ದಾರೆಂದು ಮೂಲಗಳು ತಿಳಿಸಿವೆ. ಈ ಬಾರಿ 38 ಮಂದಿ ಶಾಸಕರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಬಾರಿ 1980 ರಿಂದಲೂ ಪಕ್ಷಕ್ಕಾಗಿ ದುಡಿದಿರುವ ಹಿರಿಯ ಶಾಸಕರಾದ ಅಪ್ಪಚ್ಚು ರಂಜನ್, ಎ.ನಾರಾಯಣಸ್ವಾಮಿ, ಸಿ.ಟಿ. ರವಿ, ಸೊಗಡು ಶಿವಣ್ಣ ಹಾಗೂ ಎ. ರಾಮ್ದಾಸ್ಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಲೇಬೇಕೆಂದು ಎಲ್ಲಾ ಶಾಸಕರು ಪಟ್ಟು ಹಿಡಿಯಲಿದ್ದಾರೆಂದು ಮೂಲಗಳು ತಿಳಿಸಿವೆ. ಸಂಸ್ಕಾರ, ತಾಳ್ಮೆ ಇದುವರೆಗೆ ತಿರಸ್ಕಾರಕ್ಕೆ ಒಳಗಾಗಿವೆ. ಈ ಬಾರಿ ತನಗೆ ಸಂಪುಟದಲ್ಲಿ ಸ್ಥಾನ ನೀಡದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಶಾಸಕ ಎ. ನಾರಾಯಣಸ್ವಾಮಿ ಸಮಯ ನ್ಯೂಸ್ಗೆ ತಿಳಿಸಿದ್ದಾರೆ. ಉಳಿದಂತೆ ವಿಧಾನಪರಿಷತ್ನಿಂದ ಮಂತ್ರಿಗಳಾಗಿರುವ ವಿ.ಎಸ್. ಆಚಾರ್ಯ, ರಾಮಚಂದ್ರಗೌಡರನ್ನು ಕೈಬಿಡಬೇಕು. ವಿಧಾನಸಭೆಯಿಂದ ಸಚಿವರಾಗಿರುವ ಅರವಿಂದ ಲಿಂಬಾವಳಿ ಅವರನ್ನು ಕೈಬಿಟ್ಟು ಬೆಂಗಳೂರಿನ ಸಚಿವರ ಕೋಟಾವನ್ನು ಸರಿದೂಗಿಸಿಕೊಳ್ಳಬೇಕು. ಪಕ್ಷೇತರರಾಗಿ ಆಯ್ಕೆಯಾಗಿ ಸಚಿವರಾಗಿರುವ ನರೇಂದ್ರಸ್ವಾಮಿ, ವೆಂಕಟರಮಣಪ್ಪ, ಡಿ. ಸುಧಾಕರ್ರನ್ನು ಕೈಬಿಡಬೇಕು. ಪಂಚಮಶಾಲಿ ಲಿಂಗಾಯಿತ ಪಂಗಡಕ್ಕೆ ಸೇರಿರುವ ಸಚಿವ ಮುರುಗೇಶ್ ನಿರಾಣಿ ಅವರನ್ನು ಕೈಬಿಟ್ಟು ಮತ್ತೊಬ್ಬರಿಗೆ ಅವಕಾಶ ನೀಡಬೇಕು. ಇವಿಷ್ಟು ಈ ಶಾಸಕರ ಬೇಡಿಕೆ. ಈ ಬೇಡಿಕೆಗಳು ಈಡೇರದಿದ್ದರೆ ಬಂಡಾಯದ ಬಾವುಟ ಹಾರಿಸಲು ಈ ಶಾಸಕರ ಪಡೆ ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ. ತಮ್ಮ ಗುಂಪಿಗೆ ಸಚಿವ ರೇಣುಕಾಚಾರ್ಯ ನೇತೃತ್ವದ 12 ಮಂದಿ ಶಾಸಕರ ಗುಂಪು ಸಹ ಬೆಂಬಲ ನೀಡಲಿದೆ ಎಂದು ಈ ಗುಂಪಿನ ನೇತೃತ್ವ ವಹಿಸಿರುವ ಶಾಸಕರೊಬ್ಬರು ಸಮಯ ನ್ಯೂಸ್ಗೆ ತಿಳಿಸಿದ್ದಾರೆ. ಸಚಿವ ಸ್ಥಾನ ಆಕಾಂಕ್ಷಿಗಳಾಗಿರುವ ವಿಮಲಾಗೌಡ, ಶಂಕರಲಿಂಗೇಗೌಡ, ಸಿ.ಎಚ್. ವಿಜಯಶಂಕರ್ ಸಹ ಈಗ ಲಾಭಿ ನಡೆಸುತ್ತಾರ ಹೇಗೆ ಎಂಬುದನ್ನು ಕಾದು ನೋಡಬೇಕಾಗಿದೆ. ಮುಖ್ಯಮಂತ್ರಿಗಳು ಈ ಲಾಬಿಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದೇ ತೀವ್ರ ಕುತೂಹಲ ಕೆರಳಿಸಿದೆ.

—ಎಂ.ಎನ್. ಚಂದ್ರೇಗೌಡ
ಸಮಯ ನ್ಯೂಸ್
ಬೆಂಗಳೂರು

NICE case: Including Infosys IT companies dragged to court

ರಿಪೋರ್ಟರ್:

ಎಂ. ಎನ್. ಚಂದ್ರೇಗೌಡ
ಸ್ಲಗ್: ಉದಯ್ ಹೊಳ್ಳ ಕೇಸ್
ಡೇಟ್; 23-07- 2010
ಬೆಂಗಳೂರು

ಆಂಕರ್: ಈ ಹಿಂದೆ ಲೋಕೋಪಯೋಗಿ ಇಲಾಖೆ ಕಾರ್ಯದಶರ್ಿಯಾಗಿದ್ದ ಮೇಜರ್ ರಮೇಶ್ ಅವರ ಮಗ, ಪತ್ನಿ ಸೇರಿದಂತೆ ನೈಸ್ ಕಂಪನಿಯ ಹಲವಾರು ಮಂದಿ ಬೇನಾಮಿ ಹೆಸರಿನಲ್ಲಿ ಭೂಸ್ವಾಧೀನಕ್ಕೆ ನೋಟಿಫೈ ಮಾಡಲಾಗಿದ್ದ ಭೂಮಿಗಳನ್ನು ರೈತರಿಂದ ಖರೀದಿಸಿದ್ದಾರೆ. ಇಡೀ ಬಿಎಂಐಸಿ ಯೋಜನೆಯೇ ದೊಡ್ಡ ವಂಚನೆಯ ಜಾಲವಾಗಿದೆ ಎಂದು ಮಾಜಿ ಅಡ್ವೋಕೇಟ್ ಜನರಲ್ ಉದಯ್ಹೊಳ್ಳ ಇಂದು ಹೈಕೋರ್ಟಗೆ ತಿಳಿಸಿದ್ದಾರೆ. ಬೆಂಗಳೂರು ದಕ್ಷಿಣ ತಾಲೂಕಿನ ಚಿಕ್ಕತೊಗೂರು ಗ್ರಾಮದ ರಾಮಯ್ಯ ಎಂಬುವರ ರಿಟ್ ಅಜರ್ಿ ವಿಚಾರಣೆ ವೇಳೆ ಹೊಳ್ಳ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಫ್ಯಾಕೇಜ್ ಫಾಲೋಸ್……..

ವಾಯ್ಸ್ ಓವರ್: ಬೆಂಗಳೂರು ಚಿಕ್ಕತೊಗೂರಿನ ರಾಮಯ್ಯ ಎಂಬ ರೈತ ಹೈಕೋರ್ಟಗೆ ರಿಟ್ ಅಜರ್ಿ ಸಲ್ಲಿಸಿ ನೈಸ್ ಪೆರಿಫೆರಲ್ ರಸ್ತೆಗೆ ತಮ್ಮ ಜಮೀನನ್ನು ಕಾನೂನು ಬಾಹಿರವಾಗಿ ಭೂಸ್ವಾಧೀನ ಪಡಿಸಿಕೊಳ್ಳಲು ಕೆಐಎಡಿಬಿ ಕ್ರಮ ಕೈಗೊಂಡಿದೆ. ಮೂಲ ಒಪ್ಪಂದದ ಅಲೈನ್ಮೆಂಟನ್ನು ಬದಲಾಯಿಸಿ ಕ್ಯಾಬಿನೆಟ್ನ ಅನುಮತಿಯಿಲ್ಲದೆ ಜಾರಿಗೊಳಿಸಲಾಗಿರುವ ಓಡಿಪಿ ಯೋಜನೆ ಅಲೈನ್ಮೆಂಟ್ಗೆ ತನ್ನ ಜಮೀನನ್ನು ಸೇರಿಸಿ ಭೂಸ್ವಾಧೀನಕ್ಕೆ ಕ್ರಮಕೈಗೊಳ್ಳಲಾಗಿದೆ. ಆದ್ದರಿಂದ ತನಗೆ ನ್ಯಾಯದೊರಕಿಸಿಕೊಡಬೇಕೆಂದು ನ್ಯಾಯಮೂತರ್ಿ ರಾಮ್ಮೋಹನ್ರೆಡ್ಡಿ ಅವರಿಗೆ ಮನವಿ ಮಾಡಿದ್ದರು.

ಇಂದು ಅಜರ್ಿದಾರರ ಪರ ವಾದಿಸಿದ ಮಾಜಿ ಅಡ್ವೋಕೇಟ್ ಜನರಲ್ ಉದಯ್ಹೊಳ್ಳ, ಇಡೀ ಬಿಎಂಐಸಿ ಯೊಜನೆಯೇ ಒಂದು ದೊಡ್ಡ ಮೋಸದ ಜಾಲ. ಈ ಹಿಂದೆ ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದಶರ್ಿಯಾಗಿದ್ದ ಮೇಜರ್ ರಮೇಶ್ ಅವರೇ ಈಗ ನೈಸ್ ಕಂಪನಿಯಲ್ಲಿ ನಿದರ್ೇಶಕರಾಗಿದ್ದಾರೆ. ಅವರ ಪುತ್ರ ರಾಜೀವ್ ರಮೇಶ್, ಪತ್ನಿ ಶಕುಂತಲಮ್ಮ ಹಾಗೂ ನೈಸ್ ಕಂಪನಿಯ ಆಡಳಿತ ವ್ಯವಸ್ಥಾಪಕ ತಿಪ್ಪಾರೆಡ್ಡಿ ಎಂಬುವರ ಪುತ್ರ ರುದ್ರಗೌಡ್ ಎಂಬುವರು ನೋಟಿಫಿಕೇಷನ್ ಹೊರಡಿಸಿದ್ದ ಒಟ್ಟು 691 ಎಕರೆ ಭೂಮಿಯನ್ನೇ ರೈತರಿಂದ ಖರೀದಿಸಿದ್ದಾರೆ. ಇದಕ್ಕೆ ಕೆಐಎಡಿಬಿ ಎನ್ಓಸಿಗಳನ್ನು ನೀಡಿದೆ. ಆದ್ದರಿಂದ ಇದೊಂದು ಬಹು ಆಯಾಮದ ಮೋಸದ ಯೋಜನೆಯಾಗಿದೆ ಎಂದು ವಾದಿಸಿದ್ದಾರೆ. ಹಾಗಿದ್ದರೆ ಈ ಸಂಬಂಧ ನಿಮ್ಮ ಬಳಿ ದಾಖಲೆಗಳಿವೆಯೇ ಎಂಬ ಪ್ರಶ್ನೆಗೆ ಹೊಳ್ಳ, ಸುಮಾರು 421 ಎನ್ಓಸಿಗಳನ್ನು, ಇದಕ್ಕೆ ಸಂಬಂಧಿಸಿದ ಕ್ರಯ ಪತ್ರಗಳನ್ನು ಹೈಕೋರ್ಟಗೆ ನೀಡಿದ್ದಾರೆ.
ಇದೇ ಪ್ರಕರಣದಲ್ಲಿ ಇನ್ಫೋಸಿಸ್, ವೆಲಾಂಕನಿ ಇನ್ಪೋಸಿಸ್ ಸಿಸ್ಟಮ್ಸ್, ಹ್ಯುಲೆಟ್ ಫ್ಯಾಕಾರ್ಡ, ಆನ್ಕೊಸ್ ಕೃಷ್ಣ ಎಜುಕೇಷನ್ ಟ್ರಸ್ಟ್, ಅಜ್ಮೀರಾಗ್ರೂಪ್, ಅಜ್ಮೀರಾ ಗ್ರೂಪ್, ಶೋಭಾ ಡೆವಲಪರ್ಸ್ಗೆ ನೋಟಿಸು ಜಾರಿಗೊಳಿಸಲಾಗಿದ್ದು, ನ್ಯಾಯಾಲಯದ ಆದೇಶವಿದ್ದರೂ ಫ್ರೇಮ್ವರ್ಕ ಒಪ್ಪಂದದಲ್ಲಿ ರಸ್ತೆಗೆ ಮೀಸಲಿಟ್ಟಿದ್ದ ಭೂಮಿಯನ್ನು ಕೆಐಎಡಿಬಿಯಿಂದ ಖರೀದಿಸಿ ಈ ಕಂಪನಿಗಳು ಕಾನೂನು ಉಲ್ಲಂಘಿಸಿವೆ ಎಂದು ಆಪಾದಿಸಲಾಗಿದೆ. ಈ ಎಲ್ಲಾ ಕಂಪನಿಗಳ ವಕೀಲರು ಇಂದು ಹೈಕೋರ್ಟಗೆ ಹಾಜರಾಗಿದ್ದರು.

–ಎಂ.ಎನ್. ಚಂದ್ರೇಗೌಡ
ಸಮಯ ನ್ಯೂಸ್
ಬೆಂಗಳೂರು
 

BJP high command divides over Reddy brothers

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ ಸ್ಲಗ್:

ಬಿಜೆಪಿ ಹೈ ಕಮಾಂಡ್ ಡೇಟ್: 27-07-2010 ಬೆಂಗಳೂರು. ಆಂಕರ್: ಬಳ್ಳಾರಿಯ ರೆಡ್ಡಿ ಸಹೋದರರನ್ನು ಸಂಪುಟದಿಂದ ಕೈಬಿಡುವ ಬಗ್ಗೆ ಬಿಜೆಪಿ ಹೈಕಮಾಂಡ್ನಲ್ಲೇ ಪರ – ವಿರೋಧಿ ಗುಂಪುಗಳಾಗಿವೆ ಎಂದು ಉನ್ನತ ಮೂಲಗಳು ತಿಳಿಸಿವೆ. ಒಂದು ಕಡೆ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ರೆಡ್ಡಿ ಬ್ರದರ್ಸಗಳನ್ನು ಕೈಬಿಡಲು ಆಸಕ್ತಿ ತೋರಿದ್ದರೆ, ಸುಷ್ಮಾ ಸ್ವರಾಜ್ ಬಣ ಯಾವುದೇ ಕಾರಣಕ್ಕೂ ರೆಡಿ ಬ್ರದರ್ಸಗಳ ಕೈಬಿಡುವ ಪ್ರಶ್ನೆಯೇ ಇಲ್ಲವೆಂದು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟಿದೆ ಎಂದು ಮೂಲಗಳು ತಿಳಿಸಿವೆ. ಒಟ್ಟಿನಲ್ಲಿ ರಾಜ್ಯ ಬಿಜೆಪಿಯ ರಾಜಕೀಯ ಕೆಸೆರೆರಚಾಟ ಮತ್ತೊಮ್ಮೆ ಬೆಂಗಳೂರು ಬಿಟ್ಟು ಈಗ ದೆಹಲಿಗೆ ಸ್ಥಳಾಂತರವಾದಂತಾಗಿದೆ. ಫ್ಯಾಕೇಜ್ ಫಾಲೋಸ್……… ವಾಯ್ಸ್ ಓವರ್ 1: ಕಾಂಗ್ರೆಸ್ನ ಪಾದಯಾತ್ರೆಯಿಂದ ಕಂಗೆಟ್ಟು ದೆಹಲಿ ಸೇರಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಹೇಗಾದರೂ ಮಾಡಿ ಕಾಂಗ್ರೆಸ್ನ ಪಾದಯಾತ್ರೆಗೆ ತಕ್ಕ ರಾಜಕೀಯ ಪರಿಹಾರ ಕಂಡುಕೊಳ್ಳಬೇಕೆಂದು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಅವರ ಜತೆ ಅವರ ನಿಕಟವತರ್ಿ ಸಚಿವರು, ಬೆರಳೆಣಿಕೆಯ ಶಾಸಕರು ದೆಹಲಿಗೆ ಆಗಮಿಸಿದ್ದಾರೆ. ಇನ್ನೂ ಹಲವಾರು ಮಂದಿ ಶಾಸಕರು ಇಂದು ರಾತ್ರಿ ದೆಹಲಿಗೆ ತೆರಳುವ ಸಾಧ್ಯತೆಯೂ ಇದೆ. ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ಇತ್ತೀಚೆಗೆ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿಯವರನ್ನು ಭೇಟಿ ಮಾಡಿದ್ದಾಗ ರೆಡ್ಡಿ ಸಹೋದರರನ್ನು ಸಂಪುಟದಿಂದ ಕೈಬಿಡದಿದ್ದರೆ ಕನರ್ಾಟಕದಲ್ಲಿ ಪಕ್ಷದ ವರ್ಚಸ್ಸಿಗೆ ಭಾರಿ ಹೊಡೆತ ಬೀಳಲಿದೆ. ಆದ್ದರಿಂದ ರೆಡ್ಡಿ ಸಹೋದರರನ್ನು ಸಂಪುಟದಿಂದ ಕೈಬಿಡಲು ತಮ್ಮ ಅನುಮತಿ ಬೇಕೆಂದು ಆಡ್ವಾಣಿಯವರಲ್ಲಿ ಮನವಿ ಮಾಡಿದರೆಂದು ಉನ್ನತ ಮೂಲಗಳು ತಿಳಿಸಿವೆ. ಇದಕ್ಕೆ ಆಡ್ವಾಣಿ ಸಮ್ಮತಿ ಸೂಚಿಸಿದ ಕೂಡಲೇ ಲೋಕಸಭೆಯ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ಇದಕ್ಕೆ ಬಿಲ್ಕುಲ್ ಒಪ್ಪಿಗೆ ಇಲ್ಲವೆಂದು, ಬಿಜೆಪಿ ಕನರ್ಾಟಕದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ರೆಡ್ಡಿ ಸಹೋದರ ಕೊಡುಗೆಯೇ ಕಾರಣ. ಆದ್ದರಿಂದ ಅಂಥಹ ದುಸ್ಸಾಹಸಕ್ಕೆ ಕೈಹಾಕಬಾರೆದೆಂದು ಮುಖ್ಯಮಂತ್ರಿಗಳಿಗೆ ಸೂಚಿಸಿದರೆಂದು ಮೂಲಗಳು ತಿಳಿಸಿವೆ. ಸುಷ್ಮಾ ಅವರ ನಿಲವಿಗೆ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ, ಸಂಸದ ಅನಂತ್ಕುಮಾರ್ ಸಹ ಧನಿಗೂಡಿಸಿದ್ದಾರೆಂದು ಹೇಳಲಾಗಿದೆ. ಹೀಗೆ ರೆಡ್ಡಿ ಸಹೋದರರ ಕೈಬಿಡುವ ಬಗ್ಗೆ ಬಿಜೆಪಿ ಹೈಕಮಾಂಡ್ನಲ್ಲೇ ಪರ ವಿರೋಧ ಉಂಟಾದ ಕೂಡಲೇ ರಾಜ್ಯದ ನಾಯಕರಲ್ಲಿಯೂ ಈ ಬಗ್ಗೆ ಪರ ವಿರೋಧದ ಗುಂಪುಗಳು ಸೃಷ್ಟಿಯಾಗಿವೆ ಎಂದು ಉನ್ನತ ಮೂಲಗಳು ತಿಳಿಸಿವೆ. ಬೈಟ್; ಆರ್. ಅಶೋಕ್, ಸಾರಿಗೆ ಸಚಿವ ಟಿಸಿಆರ್: ವಾಯ್ಸ್ ಓವರ್ 2: ಹೇಗಿದ್ದರೂ ರೆಡ್ಡಿ ಸಹೋದರರ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡೋಣ. ಅಷ್ಟರಲ್ಲಿ ಕಾಂಗ್ರೆಸ್ ಪಾದಯಾತ್ರೆಯ ಪರಿಣಾಮ ಎಲ್ಲವೂ ಗೊತ್ತಾಗಲಿದೆ ಎಂದು ಸ್ವಲ್ಪ ದಿನ ಕಾದು ನೋಡಲು ಉಭಯ ಬಣಗಳ ನಾಯಕರು ತೀಮರ್ಾನಿಸಿದ್ದಾರೆಂದು ಮೂಲಗಳು ತಿಳಿಸಿವೆ. ಈಗ ರೆಡ್ಡಿ ಸಹೋದರರನ್ನು ಕೈಬಿಟ್ಟು ಬೀಸುವ ದೊಣ್ಣೆಗೆ ತಪ್ಪಿಸಿಕೊಳ್ಳಬೇಕು. ಮುಂದೆ ಲೋಕಾಯುಕ್ತ ತನಿಖೆ ಮುಗಿದ ನಂತರ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಅಭಯವನ್ನು ಮುಖ್ಯಮಂತ್ರಿಗಳು ನೀಡಿದರೆಂದು ಮೂಲಗಳು ತಿಳಿಸಿವೆ. ಹೀಗಿದ್ದರೂ ಮುಖ್ಯಮಂತ್ರಿಗಳು ಇನ್ನೂ ಅಲ್ಲೇ ಠಿಕಾಣಿ ಹೂಡಿರುವುದು, ಅವರಿಗೆ ನಿಕಟರಾಗಿರುವ ಉತ್ತರ ಕನರ್ಾಟಕದ ಹಲವಾರು ಶಾಸಕರನ್ನು ಇಂದು ರಾತ್ರಿ ಹಾಗೂ ನಾಳೆ ಬೆಳಿಗ್ಗೆ ದೆಹಲಿಗೆ ಕರೆಸಿಕೊಳ್ಳುತ್ತಿರುವುದು ತೀವ್ರ ಕುತೂಕಲ ಕೆರಳಿಸಿದೆ. ದೆಹಲಿ ಮತ್ತೊಮ್ಮೆ ರೆಡ್ಡಿ ಮತ್ತು ಯಡಿಯೂರಪ್ಪನವರ ಶಕ್ತಿ ಪ್ರದರ್ಶನಕ್ಕೆ ವೇದಿಯಾಗಲಿದೆಯೇ ಎಂಬುದನ್ನು ಕಾದುನೋಡಬೇಕಾಗಿದೆ. –ಎಂ.ಎನ್. ಚಂದ್ರೇಗೌಡ ಸಮಯ ನ್ಯೂಸ್ ಬೆಂಗಳೂರ

Minister himself does not know Rajiv Gandhi VV shifting issue

ರಿಪೋರ್ಟರ್: ಎಂ.ಎನ್. ಚಂದ್ರೇಗೌಡ
ಸ್ಲಗ್: ರಾಜೀವ್ ವಿವಿ
ಡೇಟ್:
ಬೆಂಗಳೂರು

ಆಂಕರ್: ವೈದ್ಯಕೀಯ ಸಚಿವರ ಗಮನಕ್ಕೆ ತಾರದೇ ರಾಜೀವ್ಗಾಂಧಿ ವಿವಿಯನ್ನು ರಾಮನಗರದಿಂದ ಕೆಂಗೇರಿಗೆ ಸ್ಥಳಾಂತರಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯದಶರ್ಿ ಐಎಂ ವಿಠ್ಠಲಮೂತರ್ಿ ನೇತೃತ್ವದ ಸಭೆ ತೀಮರ್ಾನ ತೆಗೆದುಕೊಂಡಿದೆ. ಇದಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡ ಆಕ್ಷೇಪ ವ್ಯಕ್ತಪಡಿಸಿದ್ದು ತಮ್ಮ ಗಮನಕ್ಕೆ ಈ ವಿಷಯವನ್ನು ತಾರದೇ ಕ್ರಮ ಕೈಗೊಳ್ಳಲಾಗಿದೆ ಎಂದು ದೂರಿದ್ದಾರೆ.

ಫ್ಯಾಕೇಜ್ ಫಾಲೋಸ್…………

ವಾಯ್ಸ್ ಓವರ್ 1:
ಸುಮಾರು 300 ಕೋಟಿ ರುಪಾಯಿ ವೆಚ್ಚದ ರಾಜೀವ್ಗಾಂಧಿ ವಿವಿಯನ್ನು ರಾಮನಗರದಲ್ಲಿ ಸ್ಥಾಪಿಸಲು ಕ್ರಮಕೈಗೊಂಡಿದ್ದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸಕರ್ಾರ. ಆದರೆ ಸಮ್ಮಿಶ್ರ ಸಕರ್ಾರ ಪತನದ ನಂತರ ಅಸ್ತಿತ್ವಕ್ಕೆ ಬಂದ ಬಿಜೆಪಿ ಸಕರ್ಾರ ರಾಜೀವ್ ಗಾಂಧಿ ವಿವಿಯನ್ನು ರಾಮನಗರದಿಂದ ಬೇರೆಡೆಗೆ ಸ್ಥಳಾಂತರಿಸಲು ಮುಂದಾಗಿತ್ತು. ಈ ವಿಷಯ ವಿಧಾನಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿಗೂ ಕಾರಣವಾಗಿತ್ತು. ಹೆಚ್.ಡಿ. ಕುಮಾರಸ್ವಾಮಿ ಸಕರ್ಾರ ಟೆಂಡರ್ ಕರೆಯದೇ ರಾಜೀವ್ಗಾಂಧಿ ವಿವಿ ನಿಮರ್ಾಣಕ್ಕೆ ಸಂಬಂಧಿಸಿದಂತೆ ಆಂಧ್ರ ಮೂಲದ ಗುತ್ತಿಗೆದಾರರಿಗೆ 37.37 ಕೋಟಿ ರುಪಾಯಿ ಪಾವತಿಸಿದೆ ಎಂದು ಮುಖ್ಯಮಂತ್ರಿಗಳು ಸದಸದಲ್ಲಿಯೇ ಆಕ್ಷೇಪ ವ್ಯಕ್ತಪಡಿಸಿದ್ದರು. ಆನಂತರ ಗುತ್ತಿಗೆದಾರರಿಂದ ಹಣ ವಾಪಸ್ ಪಡೆಯಲು ತೀಮರ್ಾನಿಸಿ ರಾಮನಗರದಲ್ಲಿಯೇ ರಾಜೀವ್ಗಾಂಧಿ ವಿವಿಯನ್ನು ಮುಂದುವರೆಸಲು ನಿರ್ಧರಿಸಲಾಗಿತ್ತು. ಆದರೆ ಇದ್ದಕ್ಕಿದ್ದಂತೆಯೇ ಕಳೆದ 7 ರಂದು ಆರೋಗ್ಯ ಮತ್ತು ಕುಟುಂಬ ಇಲಾಖೆ ಕಾರ್ಯದಶರ್ಿ ಐ.ಎಂ. ವಿಠ್ಠಲಮೂತರ್ಿ ನೇತೃತ್ವದ ಸಭೆ ರಾಜೀವ್ ಗಾಂಧಿ ವಿವಿಯನ್ನು ರಾಮನಗರದ ಅರ್ಚಕರಹಳ್ಳಿಯಿಂದ ಕೆಂಗೇರಿಯ ಬಳಿಯ ಭೀಮನ ಕುಪ್ಪೆ ಗ್ರಾಮಕ್ಕೆ ಸ್ಥಳಾಂತರಿಸಲು ತೀಮರ್ಾನ ತೆಗೆದುಕೊಂಡಿದೆ. ಇದುವರೆಗೆ ರಾಜೀವ್ ಗಾಂಧಿ ವಿವಿ ಸ್ಥಾಪನೆಗೆ ಭೂಮಿಯನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದ್ದರಿಂದಲೇ ವಿವಿಯನ್ನು ಸ್ಥಳಾಂತರಿಸಲು ತೀಮರ್ಾನಿಸಲಾಯಿತೆಂದು ವಿಠ್ಠಲಮೂತರ್ಿ ತಿಳಿಸಿದ್ದಾರೆ. ಇದಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಮ್ಮ ಗಮನಕ್ಕೆ ತಾರದೇ ಹೇಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಪ್ರಶ್ನಿಸಿದ್ದಾರೆ. ರಾಜೀವ್ ಗಾಂಧಿ ವಿವಿಯನ್ನು ಸ್ಥಳಾಂತರಿಸಲು ಮೊದಲು ಸಂಬಂಧಪಟ್ಟ ಸಚಿವರು, ಆನಂತರ ಸಚಿವ ಸಂಪುಟ ಸಭೆ ತೀಮರ್ಾನಿಸಬೇಕಾಗುತ್ತದೆ. ಆನಂತರ ವಿಧಾನಸಭೆಯಲ್ಲಿ ವಿವಿ ಕಾಯ್ದೆಗೆ ತಿದ್ದುಪಡಿ ತರಬೇಕಾಗುತ್ತದೆ ಎಂಬುದನ್ನು ಇಲ್ಲಿ ಗಮನಿಸಬಹುದು. ಹೀಗಿದ್ದೂ ವಿಠ್ಠಲ್ಮೂತರ್ಿ ನೇತೃತ್ವದ ಸಭೆ ಈ ಕ್ರಮಕ್ಕೆ ಏಕೆ ಮುಂದಾಯಿತು ಎಂಬುದೇ ಪ್ರಶ್ನಾರ್ಹವಾಗಿದೆ.

–ಎಂ. ಎನ್.ಪ ಚಂದ್ರೇಗೌಡ
ಸಮಯ ನ್ಯೂಸ್
ಬೆಂಗಳೂರು

High court dismisses NICE petition, VIjayaraghavan smiles

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ
ಸ್ಲಗ್: ನೈಸ್ ಕೇಸ್
ಡೇಟ್: 28- 07- 2010

ಆಂಕರ್:
ಬಿಎಂಐಸಿ ಪೆರಿಫೆರಲ್ ರಸ್ತೆ ನಿಮರ್ಾಣಕ್ಕಾಗಿ ಗೊಟ್ಟಿಗೆರೆ ನಿವಾಸಿ ವಿಜಯರಾಘವನ್ ಭೂಮಿಯನ್ನು ಕೂಡಲೇ ವಶಕ್ಕೆ ತೆಗೆದುಕೊಳ್ಳಲು ಅವಕಾಶ ಮಾಡಿಕೊಡುವಂತೆ ಕೋರಿ ನೈಸ್ ಕಂಪನಿ ಸಲ್ಲಿಸಿದ್ದ ತಡೆಯಾಜ್ಞೆ ತೆರವುಗೊಳಿಸುವ ಅಜರ್ಿಯನ್ನು ಹೈಕೋರ್ಟ ಇಂದು ವಜಾ ಮಾಡಿದೆ. ಈ ಪ್ರಕರಣದಲ್ಲಿ ಇನ್ಫೋಸಿಸ್, ಶೋಭಾ ಡೆವಲಪರಸ್ ಸೇರಿದಂತೆ ಒಟ್ಟು 8 ಕಂಪನಿಗಳಿಗೆ ಇಂದು ನೋಟಿಸು ಜಾರಿಗೊಳಿಸಲಾಗಿದೆ.

ಫ್ಯಾಕೇಜ್ ಫಾಲೋಸ್…..

ವಾಯ್ಸ್ ಓವರ್ 1:
ಬಿಎಂಐಸಿ ಪೆರಿಫರಲ್ ರಸ್ತೆ “ಎ” ಸೆಕ್ಟರ್ನ ಲಿಂಕ್ ಮಾಡಲು ಗೊಟ್ಟಿಗೆರೆಯ ವಿಜಯರಾಘವನ್ರ ಸುಮಾರು 10 ಎಕರೆ ಭೂಮಿ ಅವಶ್ಯಕತೆ ಇದೆ ಎಂದು ಕೆಐಎಡಿಬಿ ಭೂಸ್ವಾಧೀನಕ್ಕೆ ಮುಂದಾಗಿತ್ತು. ನೈಸ್ ನಿಮರ್ಿಸುತ್ತಿರುವ ಪೆರಿಫೆರಲ್ ರಸ್ತೆ ಮೂಲ ಒಪ್ಪಂದ ರಸ್ತೆ ಅಲೈನ್ಮೆಂಟ್ಗೆ ಪೂರಕವಾಗಿಲ್ಲ ಎಂದು ವಿಜಯರಾಘವನ್ ಪರ ಮಾಜಿ ಅಡ್ವೋಕೇಟ್ ಜನರಲ್ ಉದಯ್ಹೊಳ್ಳ ವಾದಿಸಿದ್ದರು. ಆದರೆ ವಿಜಯರಾಘವನ್ಗೆ ಸೇರಿದ ಸವರ್ೆ ನಂ 104/226 ರ ಭೂಮಿ ಪೆರಿಫರಲ್ ರಸ್ತೆ ನಿಮರ್ಾಣಕ್ಕೆ ಅತ್ಯವಶ್ಯಕವಾಗಿ ಬೇಕಾಗಿದೆ ಎಂದು ವಾದಿಸಿ ನೈಸ್ ಕಂಪನಿ ಕೋರ್ಟ ಮೆಟ್ಟಿಲು ಏರಿತ್ತು. ಈ ಪ್ರಕರಣದಲ್ಲಿ ಹೈಕೋರ್ಟ ತಡೆಯಾಜ್ಞೆ ನೀಡಿತ್ತು. ಇಂದು ವಿಚಾರಣೆ ಮುಂದುವರೆಸಿದ ನ್ಯಾಯಮೂತರ್ಿ ರಾಮ್ಮೋಹನ್ ರೆಡ್ಡಿ, ನೈಸ್ ಕಂಪನಿಯನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ಮೂಲ ಒಪ್ಪಂದದ ಅಲೈನ್ಮೆಂಟ್ನಲ್ಲಾಗಲಿ ಅಥವಾ ಓಡಿಪಿ ಅಲೈನ್ಮೆಂಟ್ನಲ್ಲಾಗಲಿ ವಿಜಯರಾಘವನ್ ಭೂಮಿ ಇಲ್ಲದಿರುವುದನ್ನು ಗುರುತಿಸಿದರು. ವಿಜಯರಾಘವನ್ ಭೂಮಿ ರಸ್ತೆ ರ್ಯಾಂಪ್ ನಿಮರ್ಾಣಕ್ಕೆ ಅಗತ್ಯವಿದೆ ಎಂಬ ನೈಸ್ ವಾದವನ್ನು ತಳ್ಳಿಹಾಕಿದರು. ತಡೆಯಾಜ್ಞೆ ತೆರವುಗೊಳಿಸುವಂತೆ ನೈಸ್ ಸಲ್ಲಿಸಿದ್ದ ಅಜರ್ಿಯನ್ನು ವಜಾಗೊಳಿಸಿದರು. ಜತೆಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಷ್ಠಿತ ಐಟಿ ಕಂಪನಿ ಇನ್ಫೋಸಿಸ್, ಶೋಭಾ ಡೆವಲಪರ್ಸ್ ಸೇರಿದಂತೆ ಒಟ್ಟು 8 ಕಂಪನಿಗಳಿಗೆ ಇಂದು ನೋಟಿಸು ಜಾರಿಗೊಳಿಸಿತು.

–ಎಂ.ಎನ್. ಚಂದ್ರೇಗೌಡ
ಸಮಯ ನ್ಯೂಸ್
ಬೆಂಗಳೂರು 

High court orders not to touch Suhail Baig’s land


ರಿಪೋರ್ಟರ್: ಎಂ. ಎನ್. ಚಂದ್ರೇಗೌಡ
ಸ್ಲಗ್: ನೈಸ್ ಕೇಸ್
ಡೇಟ್: 28- 07- 2010

ಆಂಕರ್: ಬೆಂಗಳೂರಿನ ಭನ್ನೇರುಘಟ್ಟ ಸಮೀಪದ ಗೊಟ್ಟಿಗೆರೆಯ ಸೊಹೇಲ್ ಬೇಗ್ ಎಂಬುವರ ಭೂಮಿಯನ್ನು ಮುಂದಿನ ಆದೇಶ ನೀಡುವವರೆಗೆ ಯಾವುದೇ ಕಾರಣಕ್ಕೂ ಪೆರಿಫರಲ್ ರಸ್ತೆ ನಿಮರ್ಾಣ್ಕಕ್ಕಾಗಿ ಕೆಐಎಡಿಬಿ ವಶಕ್ಕೆ ತೆಗೆದುಕೊಳ್ಳಬಾರದೆಂದು ಹೈಕೋರ್ಟ ತುತರ್ು ಆದೇಶ ಹೊರಡಿಸಿದೆ. ನ್ಯಾಯಮೂತರ್ಿ ರಾಮ್ಮೋಹನ್ರೆಡ್ಡಿ ಈ ಆದೇಶ ಹೊರಡಿಸಿದ್ದು ನೈಸ್ ಕಂಪನಿಯಾಗಲಿ ಕೆಐಎಡಿಬಿಯಾಗಲಿ ಕೋರ್ಟ ಆದೇಶ ಉಲ್ಲಂಘಿಸಿ ಬೇಗ್ ಜಮೀನಿನ ವಶಕ್ಕೆ ಮುಂದಾಗಬಾರದೆಂದು ಆದೇಶಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಹೈಕೋರ್ಟ ಮಧ್ಯಂತರ ಆದೇಶ ನೀಡಿ ಪೆರಿಫೆರಲ್ ರಸ್ತೆ ನಿಮರ್ಾಣಕ್ಕೆ ಸಂಬಂಧಿಸಿದಂತೆ ಸೊಹೇಲ್ ಬೇಗ್ರ ಜಮೀನಿನಲ್ಲಿರುವ ಯಾವುದೇ ಕಟ್ಟಡಗಳನ್ನು ಧ್ವಂಸಗೊಳಿಸಬಾರದೆಂದು ನಿದರ್ೇಶನ ನೀಡಿದ್ದರು. ಇಂದು ಆ ಆದೇಶ ಲಿಖಿತ ರೂಪದಲ್ಲಿ ಹೊರಬೀಳುವ ಮುನ್ನವೇ ನೈಸ್ ಕಂಪನಿ ಬುಲ್ಡೋಜರ್ಗಳನ್ನು ಗೊಟ್ಟಿಗೆರೆಗೆ ತೆಗೆದುಕೊಂಡು ಹೋಗಿ ಸೊಹೇಲ್ ಬೇಗ್ರ ಜಮೀನು ವಶಕ್ಕೆ ಮುಂದಾಗಿತ್ತು. ಇದನ್ನು ವಿರೋಧಿಸಲು ಸಾವಿರಾರು ರೈತರು ಅಲ್ಲಿ ಜಮಾಯಿಸಿದ್ದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿಮರ್ಾಣವಾಗಿತ್ತು.

ಎವಿ ಫಾಲೋಸ್……………

JDS opposes Rajiv Gandhi VV shifting

 

ರಿಪೋರ್ಟರ್: ಎಂ.ಎನ್. ಚಂದ್ರೇಗೌಡ ಸ್ಲಗ್: ರಾಜೀವ್ ವಿವಿ ಡೇಟ್; 28-07- 2010 ಬೆಂಗಳೂರು ಆಂಕರ್: ಆಗಸ್ಟ್ 15 ರೊಳಗೆ ರಾಜೀವ್ಗಾಂಧಿ ವಿವಿ ಸ್ಥಳಾಂತರಿಸುವುದಿಲ್ಲವೆಂದು ಸಕರ್ಾರ ಸ್ಪಷ್ಟನೆ ನೀಡದಿದ್ದರೆ ಉಗ್ರ ಹೋರಾಟ ನಡೆಸಲಾಗುವುದೆಂದು ಜೆಡಿಎಸ್ ಎಚ್ಚರಿಸಿದೆ. ಯಾವುದೇ ಕಾರಣಕ್ಕೂ ರಾಜೀವ್ಗಾಂಧಿ ವೈದ್ಯಕೀಯ ವಿವಿಯನ್ನು ರಾಮನಗರದಿಂದ ಸ್ಥಳಾಂತರಿಸಲು ಅವಕಾಶ ನೀಡುವುದಿಲ್ಲ ಎಂದು ಅದು ಘೋಷಿಸಿದೆ. ಫ್ಯಾಕೇಜ್ ಫಾಲೋಸ್…. ಸುಮಾರು 300 ಕೋಟಿ ರುಪಾಯಿ ವೆಚ್ಚದ ರಾಜೀವ್ಗಾಂಧಿ ವಿವಿಯನ್ನು ರಾಮನಗರದಲ್ಲಿ ಸ್ಥಾಪಿಸಲು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕ್ರಮ ಕೈಗೊಂಡಿದ್ದರು. ಆದರೆ ಆನಂತರ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಸಕರ್ಾರ ರಾಜೀವ್ ಗಾಂಧಿ ವಿವಿಯನ್ನು ರಾಮನಗರದಿಂದ ಬೇರೆಡೆಗೆ ಸ್ಥಳಾಂತರಿಸಲು ಮುಂದಾಗಿತ್ತು. ಈ ವಿಷಯ ವಿಧಾನಸಭೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರ ನಡುವೆ ತೀವ್ರ ಮಾತಿನ ಚಕಮಕಿಗೂ ಕಾರಣವಾಗಿತ್ತು. ಆನಂತರ ರಾಜೀವ್ ಗಾಂಧಿ ವಿವಿಯನ್ನು ರಾಮನಗರದಲ್ಲಿಯೇ ಸ್ಥಾಪಿಸಲು ಸಕರ್ಾರ ಒಪ್ಪಿಕೊಂಡಿತ್ತು. ಆದರೆ ದಿಢೀರನೆ ಕಳೆದ 7 ರಂದು ಆರೋಗ್ಯ ಮತ್ತು ಕುಟುಂಬ ಇಲಾಖೆ ಕಾರ್ಯದಶರ್ಿ ಐ.ಎಂ. ವಿಠ್ಠಲಮೂತರ್ಿ ನೇತೃತ್ವದ ಸಭೆ ರಾಜೀವ್ ಗಾಂಧಿ ವಿವಿಯನ್ನು ರಾಮನಗರದ ಅರ್ಚಕರಹಳ್ಳಿಯಿಂದ ಕೆಂಗೇರಿಯ ಬಳಿಯ ಭೀಮನ ಕುಪ್ಪೆ ಗ್ರಾಮಕ್ಕೆ ಸ್ಥಳಾಂತರಿಸಲು ತೀಮರ್ಾನ ತೆಗೆದುಕೊಂಡಿತ್ತು. ಈ ಕ್ರಮ ಮತ್ತೆ ಜೆಡಿಎಸ್ ನಾಯಕರನ್ನು ಕೆರಳುವಂತೆ ಮಾಡಿದೆ. ಜತೆಗೆ ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡರು ತಮ್ಮ ಗಮನಕ್ಕೆ ತಾರದೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿಕೆ ನೀಡಿರುವುದು ಸ್ಥಳಾಂತರದ ವಿಷಯದಲ್ಲಿ ಸಕರ್ಾರಕ್ಕೇ ಗೊಂದಲವಿದೆ ಎಂಬಂತಾಗಿದೆ. ಆದ್ದರಿಂದಲೇ ಆಗಸ್ಟ್ 15ರೊಳಗೆ ಈ ಬಗ್ಗೆ ಸಕರ್ಾರ ಸ್ಪಷ್ಟನೆ ನೀಡಬೇಕೆಂದು ಜೆಡಿಎಸ್ ಆಗ್ರಹಿಸಿದೆ. ಬೈಟ್; ಹೆಚ್.ಸಿ. ಬಾಲಕೃಷ್ಣ, ಮಾಗಡಿ ಶಾಸಕ ಟಿಸಿಆರ್: ವಾಯ್ಸ್ ಓವರ್ 2: ಒಂದು ವೇಳೆ ಸಕರ್ಾರ ಈ ಗೊಂದಲವನ್ನು ಬಗೆಹರಿಸದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಆಗಸ್ಟ್ 15 ರಂದು ಧ್ವಜಾರೋಹಣಕ್ಕೆ ಅವಕಾಶ ಕೊಡುವುದಿಲ್ಲ. ಜತೆಗೆ ಜೆಡಿಎಸ್ ಬೀದಿಗಿಳಿದು ಉಗ್ರ ಹೋರಾಟ ನಡೆಸುವುದೆಂದು ಬಾಲಕೃಷ್ಣ ಎಚ್ಚರಿಸಿದ್ದಾರೆ.

High court thrashes NICE, warns not to distrub Sohail Baig until further orders


ರಿಪೋರ್ಟರ್: MNC Gowda 

Slug : ನೈಸ್ ಕೇಸ್
ಡೇಟ್: 28- 07- 2010

ಆಂಕರ್: ಬೆಂಗಳೂರಿನ ಭನ್ನೇರುಘಟ್ಟ ಸಮೀಪದ ಗೊಟ್ಟಿಗೆರೆಯ ಸೊಹೇಲ್ ಬೇಗ್ ಎಂಬುವರ ಭೂಮಿಯನ್ನು ಮುಂದಿನ ಆದೇಶ ನೀಡುವವರೆಗೆ ಯಾವುದೇ ಕಾರಣಕ್ಕೂ ಪೆರಿಫರಲ್ ರಸ್ತೆ ನಿಮರ್ಾಣ್ಕಕ್ಕಾಗಿ ಕೆಐಎಡಿಬಿ ವಶಕ್ಕೆ ತೆಗೆದುಕೊಳ್ಳಬಾರದೆಂದು ಹೈಕೋಟರ್್ ತುತರ್ು ಮೌಖಿಕ ಆದೇಶ ನೀಡಿದೆ. ನ್ಯಾಯಮೂತರ್ಿ ರಾಮ್ಮೋಹನ್ರೆಡ್ಡಿ ಈ ಆದೇಶ ನೀಡಿದ್ದು  ನೈಸ್ ಕಂಪನಿಯಾಗಲಿ ಕೆಐಎಡಿಬಿಯಾಗಲಿ ಕೋರ್ಟ ಆದೇಶ ಉಲ್ಲಂಘಿಸಿ ಬೇಗ್ ಜಮೀನಿನ ವಶಕ್ಕೆ ಮುಂದಾಗಬಾರದೆಂದು ಆದೇಶಿಸಿದ್ದಾರೆ.

ಫ್ಯಾಕೇಜ್ ಫಾಲೋಸ್….

ವಾಯ್ಸ್ ಓವರ್ 1:
ಬೆಂಗಳೂರು ಸುತ್ತಮುತ್ತ 46 ಕಿಲೋ ರಸ್ತೆ ಪೆರಿಫೆರಲ್ ರಸ್ತೆ ನಿಮರ್ಿಸಲು ಸಾವಿರಾರು ರೈತರ ಭೂಮಿಯನ್ನು ನೈಸ್ ಕಂಪನಿ ವಶಕ್ಕೆ ತೆಗೆದುಕೊಂಡು ಈಗಾಗಲೇ ರಸ್ತೆ ನಿಮರ್ಿಸಿದೆ. ಆದರೆ ಗೊಟ್ಟಿಗೆರೆ ಬಳಿ ಮಾತ್ರ ಈ ರಸ್ತೆಯನ್ನು ಜೋಡಿಸುವುದೊಂದು ಮಾತ್ರ ಬಾಕಿ ಉಳಿದುಕೊಂಡಿದೆ. ಈ ರಸ್ತೆ ಜೋಡಿಸಲು ಗೊಟ್ಟಿಗೆರೆ ಬಳಿ ಸೊಹೇಲ್ ಬೇಗ್ರ ಭೂಮಿ ಅವಶ್ಯಕತೆ ಇದೆ. ಈ ಭೂಮಿಯನ್ನು ವಶಕ್ಕೆ ತೆಗೆದುಕೊಳ್ಳಲು 2008 ರಿಂದಲೂ ನೈಸ್ ಕಂಪನಿ ಪ್ರಯತ್ನಿಸುತ್ತಿದೆ. ಆದರೆ ಬೇಗ್ ಕೋರ್ಟ ಮೊರೆ ಹೋಗಿ ತಮ್ಮ ಭೂಮಿಯನ್ನು ವಶಕ್ಕೆ ತೆಗೆದುಕೊಳ್ಳದಂತೆ ತಡೆಯಾಜ್ಞೆ ಪಡೆದುಕೊಂಡಿದ್ದಾರೆ. ಈ ತಡೆಯಜ್ಞೆಯನ್ನು ತೆರವುಗೊಳಿಸಲು ನೈಸ್ ಕಂಪನಿ ಪ್ರಯತ್ನಿಸುತ್ತಲೇ ಇತ್ತು. ನಿನ್ನೆ ಈ ಬಗ್ಗೆ ಮಧ್ಯಂತರ ಆದೇಶ ನೀಡಿದ್ದ ಹೈಕೋರ್ಟ ನ್ಯಾಯಮೂತರ್ಿ ರಾಮ್ಮೋಹನ್ ರೆಡ್ಡಿ, ಮುಂದಿನ ಆದೇಶ ನೀಡುವವರೆಗೂ ಬೇಗ್ರ ಜಮೀನಿನಲ್ಲಿರುವ ಕಟ್ಟಡಗಳನ್ನು ಧ್ವಂಸಗೊಳಿಸಬಾರದೆಂದು ಆದೇಶ ನೀಡಿದ್ದರು. ಆದರೆ ಈ ಕುರಿತಂತೆ ನ್ಯಾಯಾಲಯದ ಲಿಖಿತ ಆದೇಶ ಹೊರಬೀಳುವುದರೊಳಗೆ ನೈಸ್ ಕಂಪನಿ ಇಂದು ಬೆಳಿಗ್ಗೆಯೇ ಸೊಹೇಲ್ ಬೇಗ್ ಜಮೀನಿನ ಬಳಿ ಬುಲ್ಡೋಜರ್ಗಳನ್ನು ಕಳುಹಿಸಿ ಭೂಮಿ ವಶಕ್ಕೆ ಮುಂದಾಗಿತ್ತು. ನ್ಯಾಯಾಲಯ ಕೇವಲ ಕಟ್ಟಡ ನೆಲಸಮಗೊಳಿಸಬಾರದೆಂದು ತಿಳಿಸಿದೆ. ಭೂಮಿಯನ್ನು ವಶಕ್ಕೆ ತೆಗೆದುಕೊಳ್ಳಬಾರದೆಂದು ತಿಳಿಸಿಲ್ಲ ಎಂಬ ಕಾರಣವನ್ನು ನೈಸ್ ಕಂಪನಿ ಜನ ನೀಡಿದ್ದರು.
ಬೈಟ್; ಸೊಹೇಲ್ ಬೇಗ್, ಗೊಟ್ಟಿಗೆರೆ ನಿವಾಸಿ
ಟಿಸಿಆರ್:
ನೈಸ್ ಕಂಪನಿ ಹುನ್ನಾರವನ್ನರಿತ ಸಾವಿರಾರು ಮಂದಿ ಬೇಗ್ ಬೆಂಬಲಿಗರು ಇಂದು ಸ್ಥಳಕ್ಕೆ ಆಗಮಿಸಿ ಬೇಗ್ರ ಭೂಮಿಯನ್ನು ನೈಸ್ ಕಂಪನಿ ವಶಪಡಿಸಿಕೊಳ್ಳದಂತೆ ನೋಡಿಕೊಂಡರು. ಪರಿಸ್ಥಿತಿ ಬಿಗಡಾಯಿತು. ಬೇಗ್ ಈ ಸಂಬಂಧ ಭನ್ನೇರುಘಟ್ಟ ಪೊಲೀಸ್ ಠಾಣೆಗೆ ದೂರು ನೀಡಿ ಮತ್ತೆ ಹೈಕೋರ್ಟನ ಮೊರೆಹೋದರು. ನ್ಯಾಯಮೂತರ್ಿ ರಾಮ್ಮೋಹನ್ ರೆಡ್ಡಿ ತಕ್ಷಣವೇ ಮುಂದಿನ ಆದೇಶ ನೀಡುವವರೆಗೂ ಬೇಗ್ರ ಭೂಮಿಯನ್ನು ವಶಕ್ಕೆ ತೆಗೆದುಕೊಳ್ಳದಂತೆ ಆದೇಶಿಸಿದರು. ಆನಂತರ ಗೊಟ್ಟಿಗೆರೆಯಲ್ಲಿ ಪರಿಸ್ಥಿತಿ ಶಾಂತವಾಯಿತು.
ಬೈಟ್: ಅಬ್ಬಾಸ್, ಬೇಗ್ ಸಂಬಂಧಿ
ಟಿಸಿಆರ್:
ಕೆಐಎಡಿಬಿ ಯಾವುದೇ ಭೂಮಿಯನ್ನು ವಶಕ್ಕೆ ತೆಗೆದುಕೊಳ್ಳುವ ಮುನ್ನ ಕನಿಷ್ಠ ಮೂರು ತಿಂಗಳ ನೋಟಿಸು ನೀಡಬೇಕು. ಆದರೆ ಮೂರು ತಿಂಗಳಿರಲಿ ಮೂರು ಗಂಟೆಯ ನೋಟಿಸು ನೀಡದೇ ಕೆಐಎಡಿಬಿ ಪರವಾಗಿ ನೈಸ್ ಕಂಪನಿ ಭೂಮಿ ವಶಪಡಿಸಿಕೊಳ್ಳಲು ಮುಂದಾಗಿದ್ದು ಕಾನೂನು ಬಾಹಿರವಾಗಿದೆ. ಇದು ಬಿಎಂಐಸಿ ಪುನರ್ವಸತಿ ಹಾಗೂ ಪುನರ್ಸ್ಥಾಪನೆ ಪರಿಹಾರದ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ.

Madhurangaiahnavara Ooru Newjersyalli AKKA convention

 

Sushmaswaraj stalls Reddy’s ouster from the cabinet, CM upset

ರಿಪೋರ್ಟರ್: ಎಂ.ಎನ್. ಚಂದ್ರೇಗೌಡ ಸ್ಲಗ್: ಬಿಜೆಪಿ- ಸುಷ್ಮಾ ಡೇಟ್; ಬೆಂಗಳೂರು ಆಂಕರ್: ಬಳ್ಳಾರಿಯ ರೆಡ್ಡಿ ಸಹೋದರರನ್ನು ಸಚಿವ ಸಂಪುಟದಿಂದ ಕೈಬಿಡಲು ತುದಿಗಾಲ ಮೇಲೆ ನಿಂತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಲೋಕಸಭೆ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ತಡೆಹಾಕಿದ್ದಾರೆಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ. ಗಣಿಧಣಿಗಳನ್ನು ಹದ್ದುಬಸ್ತಿನಲ್ಲಿಡಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ, ಹಿರಿಯ ನಾಯಕ ಅಡ್ವಾಣಿಯವರ ಅನುಮತಿ ಪಡೆದಿರುವ ಯಡಿಯೂಪ್ಪನವರಿಗೆ ಈಗ ತಡೆಗೋಡೆಯಾಗಿರುವುದು ಸುಷ್ಮಾ ಸ್ವರಾಜ್. ಅವರ ಆಶೀವರ್ಾದದಿಂದಲೇ ರೆಡ್ಡಿ ಬ್ರದರ್ಸ ಈಗ ಬಳ್ಳಾರಿಯಲ್ಲಿ ಪಕ್ಷದ ಅನುಮತಿ ಪಡೆಯದೆ ಸ್ವಾಭಿಮಾನಿ ಯಾತ್ರೆ ಕೈಗೊಂಡಿದ್ದಾರೆ. ಇದಕ್ಕೆ ಮುಖ್ಯಮಂತ್ರಿಗಳು ತೀವ್ರ ಅಸಮಧಾನಗೊಂಡಿದ್ದಾರೆಂದು ಹೇಳಲಾಗಿದೆ. ಫ್ಯಾಕೇಜ್ ಫಾಲೋಸ್…. ವಾಯ್ಸ್ ಓವರ್: ಶತಾಯಗತಾಯ ಬಳ್ಳಾರಿ ಗಣಿಧಣಿಗಳನ್ನು ಹತ್ತಿಕ್ಕಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈಗ ಮನಸ್ಸು ಮಾಡಿದ್ದಾರೆ. ಇದಕ್ಕೆ ರಾಜ್ಯ ಬಿಜೆಪಿ ಘಟಕದ ಬೆಂಬಲದ ಜತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ, ಬಿಜೆಪಿ ಅತ್ಯಂತ ಹಿರಿಯ ನಾಯಕ ಎಲ್,ಕೆ. ಆಡ್ವಾಣಿ ಅವರಿಂದಲೂ ಯಡಿಯೂರಪ್ಪ ಗ್ರೀನ್ ಸಿಗ್ನಲ್ ಪಡೆದಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ. ಆದರೆ ಯಡಿಯೂರಪ್ಪನವರಿಗೆ ಅಡ್ಡಿಯಾಗಿರುವುದು ಮಾತ್ರ ಈಗ ಲೋಕಸಭೆಯ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್. ರೆಡ್ಡಿ ಬ್ರದರ್ಸಗಳನ್ನು ಬೆಂಬಲಿಸಬೇಕೆ ಹೊರತು ಅವರನ್ನು ಸಂಪುಟದಿಂದ ಕೈಬಿಡುವ ಪ್ರಶ್ನೆಯೇ ಇಲ್ಲವೆಂದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸುಷ್ಮಾ ತಿಳಿಸಿದ್ದಾರೆಂದು ಮೂಲಗಳು ತಿಳಿಸಿವೆ. ಸುಷ್ಮಾ ಅವರ ನೋ ಎನ್ನುವ ಮಾತುಗಳು ಮುಖ್ಯಮಂತ್ರಿಗಳ ಕೈಕಟ್ಟಿಹಾಕಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ರೆಡ್ಡಿ ಬ್ರದರ್ಸರನ್ನು ಸಂಪುಟದಿಂದ ಕೈಬಿಟ್ಟು ಸಕರ್ಾರಕ್ಕೇನಾದರೂ ಆಪತ್ತು ಎದುರಾದರೆ ಎಂಬ ಪ್ರಶ್ನೆ ಉದ್ಭವವಾಗಿರುವುದರಿಂದಲೇ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ, ಜೆಡಿಎಸ್ ನಾಯಕರ ಜತೆ ಮಾತುಕತೆ ನಡೆಸಲು ಮುಖ್ಯಮಂತ್ರಿಗಳು ಗ್ರೀನ್ ಸಿಗ್ನಲ್ ನೀಡಿದ್ದಾರೆಂದು ಮೂಲಗಳು ತಿಳಿಸಿವೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾತ್ರ, ಪ್ರತಿ ಸಾರಿ ಹೀಗೆ ಸುದ್ದಿ ಎಬ್ಬಿಸಿ ಸುಮ್ಮನಾಗುವುದು ಬೇಡ. ಏನಾದರೂ ನಿದರ್ಿಷ್ಟ. ಗಟ್ಟಿ ನಿಧರ್ಾರ ತೆಗೆದುಕೊಳ್ಳುವುದಾದರೆ ಬನ್ನಿ ಎಂದು ತಮ್ಮ ಜತೆ ಆಪ್ತರಾಗಿರುವ ಬಿಜೆಪಿ ಶಾಸಕರ ಮೂಲಕ ಯಡಿಯೂರಪ್ಪನವರಿಗೆ ಸುದ್ದಿ ಮುಟ್ಟಿಸಿದ್ದಾರೆಂದು ಮೂಲಗಳು ತಿಳಿಸಿವೆ. ಈ ಹಿನ್ನಲೆಯಲ್ಲಿಯೇ ಜೆಡಿಎಸ್ನ ನಾಯಕ ಹೆಚ್.ಡಿ. ರೇವಣ್ಣ, ಬಿಜೆಪಿ- ಜೆಡಿಎಸ್ ಮೈತ್ರಿ ಬಗ್ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಜತೆಗೆ ಮುಖ್ಯಮಂತ್ರಿಗಳು ಬಿಜೆಪಿ ವರಿಷ್ಠರ ಜತೆ ಚಚರ್ಿಸಿ ಈ ಬಗ್ಗೆ ತೀಮರ್ಾನ ತೆಗೆದುಕೊಳ್ಳುವುದಾಗಿ ತುಮಕೂರಿನಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಸಚಿವ ರೇಣುಕಾಚಾರ್ಯ ನೇತೃತ್ವದ ಶಾಸಕರ ತಂಡ ನಿನ್ನೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಮುಖ್ಯಮಂತ್ರಿಗಳಿಗೆ ಅವರುಗಳ ಮೇಲಿದ್ದ ಗೊಂದಲವನ್ನು ಬಗೆಹರಿಸಿದೆ ಎಂದು ಹೇಳಲಾಗಿದೆ. ಆದ್ದರಿಂದಲೇ ಮುಖ್ಯಮಂತ್ರಿಗಳು ನಿನ್ನೆ ಜನಾರ್ದನ ರೆಡ್ಡಿ ಅವರನ್ನು ಬೆಂಗಳೂರಿಗೆ ಕರೆಸಿ, ಸ್ವಾಭಿಮಾನಿ ಯಾತ್ರೆ ನಿಲ್ಲಿಸುವಂತೆ ತಾಕೀತು ಮಾಡಿದ್ದಾರೆಂದು ಹೇಳಲಾಗಿದೆ. ಇಲ್ಲವಾದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆಂದು ಮೂಲಗಳು ತಿಳಿಸಿವೆ. —ಎಂ.ಎನ್. ಚಂದ್ರೇಗೌಡ ಸಮಯ ನ್ಯೂಸ್ ಬೆಂಗಳೂರು

Yediyurappa directs party men not to use Reddy’s money for party conventions

ರಿಪೋರ್ಟರ್; ಎಂ.ಎನ್. ಚಂದ್ರೇಗೌಡ ಸ್ಲಗ್: ಮೈಸೂರ್ ಸಮಾವೇಶ ಡೇಟ್; 03-08-2010 ಬೆಂಗಳೂರು ಆಂಕರ್: ರೆಡ್ಡಿ ಬ್ರದರ್ಸ ಹಾಗೂ ಮುಖ್ಯಮಂತ್ರಿಗಳ ನಡುವೆ ಶೀತಲ ಸಮರ ಮುಂದುವರೆದಿದೆ. ಯಾವುದೇ ಬಿಜೆಪಿ ಜಾಗೃತಿ ಸಮಾವೇಶಕ್ಕೆ ರೆಡ್ಡಿಗಳಿಂದ ಹಣ ಸ್ವೀಕರಿಸಬಾರದು ಜತೆಗೆ ಸಮಾವೇಶದಲ್ಲಿ ಯಾರೊಬ್ಬರೂ ಗಣಿಗಾರಿಕೆ ಬಗ್ಗೆ ಮಾತನಾಡಿ ರೆಡ್ಡಿಗಳಿಗೆ ಬೆಂಬಲ ನೀಡಬಾರದೆಂದು ಮುಖ್ಯಮಂತ್ರಿಗಳು ಪಕ್ಷದ ನಾಯಕರಿಗೆ ಮೌಖಿಕ ಆದೇಶ ನೀಡಿದ್ದಾರೆಂದು ಮೂಲಗಳು ತಿಳಿಸಿವೆ. ಫ್ಯಾಕೇಜ್ ಫಾಲೋಸ್….. ವಾಯ್ಸ್ ಓವರ್: ರೆಡ್ಡಿ ಬ್ರದರ್ಸ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಡುವೆ ನಡೆಯುತ್ತಿರುವ ಶೀತಲ ಸಮರ ಮುಂದುವರೆದಿದೆ. ದಾವಣಗೆರೆ ಸಮಾವೇಶಕ್ಕೆ ರೆಡ್ಡಿ ಬ್ರದರ್ಸ ಬರುವುದು ಬೇಡ ಎಂದು ಮುಖ್ಯಮಂತ್ರಿಗಳು ಸೂಚಿಸಿದ್ದರೆಂದು ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ. ಆದರೂ ಈ ಸಮಾವೇಶಕ್ಕೆ ಬಂದಿದ್ದ ರೆಡ್ಡಿ ಸಹೋದರರ ಜತೆ ಮುಖ್ಯಮಂತ್ರಿಗಳು ನೇರವಾಗಿ ಮಾತನಾಡದೇ ಮುಖ ತಪ್ಪಿಸಿಕೊಂಡರೆಂದು ಹೇಳಲಾಗಿದೆ. ರೆಡ್ಡಿ ಸಹೋದರರನ್ನು ಸಮಾವೇಶಕ್ಕೆ ಕರೆತಂದ ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ, ಕೇಂದ್ರದ ಮಾಜಿ ಸಚಿವರಾದ ಅನಂತ್ಕುಮಾರ್ ಹಾಗೂ ವೆಂಕಯ್ಯನಾಯ್ಡು ಅವರ ಜತೆಗೂ ನಿನ್ನೆ ಮುಖ್ಯಮಂತ್ರಿಗಳು ಗರಂ ಆಗಿ ವತರ್ಿಸಿದರೆಂದು ಮೂಲಗಳು ತಿಳಿಸಿವೆ. ಈ ನಡುವೆ ದಾವಣಗೆರೆ ಸಮಾವೇಶದಲ್ಲಿ ಗಣಿಗಾರಿಕೆ ಬಗ್ಗೆ ಮಾತನಾಡುತ್ತಿದ್ದ ಜನಾರ್ದನರೆಡ್ಡಿ ಅವರಿಗೆ ಮುಖ್ಯಮಂತ್ರಿಗಳು ಚೀಟಿ ಕಳುಹಿಸಿ ಮಾತನ್ನು ಮೊಟುಕುಗೊಳಿಸುವಂತೆ ಸೂಚಿಸಿದರು. ಮುಖ್ಯಮಂತ್ರಿಗಳ ಈ ನಡವಳಿಕೆ ರೆಡ್ಡಿ ಸಹೋದರರನ್ನು ಕೆರಳಿಸಿದೆ ಎಂದು ಹೇಳಲಾಗಿದೆ. ಹೀಗಿದ್ದರೂ ಅನಂತ್ಕುಮಾರ್ ಹಾಗೂ ಈಶ್ವರಪ್ಪ ಇದೇ 12 ರಂದು ಮೈಸೂರಿನಲ್ಲಿ ನಡೆಯುವ ಬಿಜೆಪಿ ಜಾಗೃತಿ ಸಮಾವೇಶದ ಜವಾಬ್ದಾರಿಯನ್ನು ಸಚಿವ ಆರ್. ಅಶೋಕ್ ಜತೆ ರೆಡ್ಡಿ ಸಹೋದರರಿಗೂ ವಹಿಸಿದರೆಂದು ಮೂಲಗಳು ತಿಳಿಸಿವೆ. ಇದರಿಂದ ಮತ್ತಷ್ಟು ಕೋಪಗೊಂಡ ಮುಖ್ಯಮಂತ್ರಿಗಳು, ದಾವಣಗೆರೆ ಸಮಾವೇಶದ ನಂತರ ನಡೆಯಬೇಕಾಗಿದ್ದ ಪಕ್ಷದ ಕೋರ್ ಕಮಿಟಿ ಸಭೆಯನ್ನು ರದ್ದುಪಡಿಸಿದರೆಂದು ಹೇಳಲಾಗಿದೆ. ಈ ಬೆಳವಣಿಗಳಿಂದ ಸಮಾಧಾನಗೊಳ್ಳದ ಮುಖ್ಯಮಂತ್ರಿಗಳು, ಇಂದು ಬೆಳಿಗ್ಗೆ ಆರ್. ಅಶೋಕ್ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು, ಯಾವುದೇ ಕಾರಣಕ್ಕೂ ಮೈಸೂರಿನ ಸಮಾವೇಶಕ್ಕಾಗಲಿ, ಇತರೆ ಪಕ್ಷದ ಯಾವುದೇ ಕಾರ್ಯಕ್ರಮಗಳಿಗೆ ರೆಡ್ಡಿ ಸಹೋದರರಿಂದ ವಂತಿಗೆ ಸ್ವೀಕರಿಸಬಾರದು. ಈ ಕಾರ್ಯಕ್ರಮಗಳಿಗೆ ಪಕ್ಷದ ಖಜಾನೆಯ ಹಣವನ್ನೇ ಬಳಸುವಂತೆ ಸೂಚಿಸಿದರೆಂದು ಮೂಲಗಳು ತಿಳಿಸಿವೆ. ಇಂದು ಸಂಜೆ ಚಾಮರಾಜಪೇಟೆಯ ಮರಾಠ ಹಾಸ್ಟೆಲ್ನಲ್ಲಿ ನಡೆಯಬೇಕಾಗಿರುವ ಮೈಸೂರು ಸಮಾವೇಶದ ಪೂರ್ವಭಾವಿ ಸಭೆಗೂ ಮುನ್ನ ಮುಖ್ಯಮಂತ್ರಿಗಳು, ಪಕ್ಷದ ಯಾವುದೇ ಕಾರ್ಯಕ್ರಮಗಳಿಗೆ ಗಣಿಧಣಿಗಳ ಹಣ ಬಳಸದಂತೆ ಸೂಚಿಸಿರುವುದು ಆುತರಿಕವಾಗಿ ಬಿಜೆಪಿ ಪಕ್ಷದಲ್ಲಿ ತಳಮಳ ಸೃಷ್ಟಿಸಿದೆ. ಈ ಬೆಳವಣಿಗೆ ಮುಖ್ಯಮಂತ್ರಿಗಳು ಹಾಗೂ ರೆಡ್ಡಿ ಸಹೋದರರ ನಡುವಿನ ಭಿನ್ನಾಭಿಪ್ರಾಯ ಹೆಚ್ಚಾಗುವಂತೆ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಮರಾಠ ಹಾಸ್ಟೆಲ್ನಲ್ಲಿ ನಡೆಯುವ ಸಭೆಗೆ ಬೆಂಗಳೂರಿನ ಎಲ್ಲ ಬಿಜೆಪಿ ಸಂಸದರು, ಶಾಸಕರು, ಕಾಪರ್ೊರೇಟರುಗಳು, ಪದಾಧಿಕಾರಿಗಳನ್ನು ಆಹ್ವಾನಿಸಲಾಗಿದೆ. ಮುಖ್ಯಮಂತ್ರಿಗಳು ಆರ್. ಅಶೋಕ್ಗೆ ನೀಡಿರುವ ಸೂಚನೆ ಬಗ್ಗೆ ಸಭೆಯಲ್ಲಿ ಚಚರ್ೆ ನಡೆಯುವ ಸಾಧ್ಯತೆ ಇದೆ. ಏನೇ ಆದರೂ ಮುಖ್ಯಮಂತ್ರಿಗಳು ಹಾಗೂ ಗಣಿಧಣಿಗಳ ನಡುವಿನ ಶೀತಲ ಸಮರ ಮುಂದುವರಿಯುವಂತೆ ಕಾಣುತ್ತಿದೆಯೇ ಹೊರತು ಮುಗಿಯುವಂತೆ ಕಾಣುತ್ತಿಲ್ಲ. 

–M.N. ಚಂದ್ರೇಗೌಡ ಸಮಯ ನ್ಯೂಸ್ ಬೆಂಗಳೂru

Konappana Agrahara farmers approches Police for protection


ರಿಪೋರ್ಟರ್; ಎಂ. ಎನ್. ಚಂದ್ರೇಗೌಡ
ಸ್ಲಗ್ : ನೈಸ್- ರೈತರು
ಡೇಟ್: 04- 08-2010
ಬೆಂಗಳೂರು
ಆಂಕರ್: ಬೆಂಗಳೂರಿನ ಕೋನಪ್ಪನ ಅಗ್ರಹಾರದ ಬಳಿ ನೈಸ್ ಸಂಸ್ಥೆ ನಮ್ಮನ್ನು ರಾತ್ರೋರಾತ್ರಿ ಒಕ್ಕಲೆಬ್ಬಿಸಲು ಸಿದ್ಧತೆ ನಡೆಸಿದೆ. ಆದ್ದರಿಂದ ತಮಗೆ ರಕ್ಷಣೆ ನೀಡಬೇಕೆಂದು ಕೋನಪ್ಪನ ಅಗ್ರಹಾರದ ರೈತರು ಪೊಲೀಸರ ಮೊರೆಹೋಗಿದ್ದಾರೆ. ಬಿಎಂಐಸಿ ಯೋಜನೆಗೆ ಸಂಬಂಧಿಸಿದಂತೆ ಮೂಲ ಒಪ್ಪಂದದಲ್ಲಿ ನಮ್ಮ ಜಮೀನುಗಳಿಲ್ಲ. ಜತೆಗೆ ಓಡಿಪಿ ಅಲೈನ್ಮೆಂಟ್ನಲ್ಲೂ ನಮ್ಮ ಜಮೀನುಗಳು ಬರುವುದಿಲ್ಲ. ಹೀಗಿದ್ದರೂ ಪೆರಿಫರಲ್ ರಸ್ತೆ ಕಾಮಗಾರಿ ಮುಗಿದ ನಂತರವೂ ನೈಸ್ ಸಂಸ್ಥೆಗೆ ನಮ್ಮ ಜಮೀನುಗಳೇಕೆ ಬೇಕೆಂದು ರೈತರು ನೋವು ತೋಡಿಕೊಂಡಿದ್ದಾರೆ.

ಫ್ಯಾಕೇಜ್ ಫಾಲೋಸ್…….

ವಾಯ್ಸ್ ಓವರ್: 1:
ಬೆಂಗಳೂರಿನ ಹೊರವಲಯದ ಹೊಸೂರು ಜಂಕ್ಷನ್ ಬಳಿ ಇರುವ ಸಣ್ಣ ಹಳ್ಳಿಯೇ ಕೋನಪ್ಪನ ಅಗ್ರಹಾರ. ಐಟಿ -ಬಿಟಿ ಕಂಪನಿಗಳಿಂದ ಸುತ್ತುವರೆದಿರುವ ಈ ಹಳ್ಳಿಯ ಸುತ್ತಮುತ್ತಲ ಜಮೀನಿನ ಬೆಲೆ ಈಗಿನ ಮಾರುಕಟ್ಟೆಯಲ್ಲಿ ಪ್ರತಿ ಎಕರೆಗೆ 4 ಕೋಟಿ ರುಪಾಯಿ. ಆದರೆ ನೈಸ್ ಕಂಪನಿ ನೋಟಿಸು ನೀಡಿ ಈಗ ಜಾಗ ಖಾಲಿ ಮಾಡಿ ಎಂದು ಕೇಳುತ್ತಿರುವ ರೈತರಿಗೆ ಪ್ರತಿ ಎಕರೆಗೆ ಕೇವಲ 8 ಲಕ್ಷ ರುಪಯಿ ಪರಿಹಾರ ನೀಡಲು ನೈಸ್ ಸಂಸ್ಥೆ ಮುಂದಾಗಿದೆ. ನಾವು ಭೂಮಿ ನೀಡುವುದಿಲ್ಲ ನಮಗೆ ಪರಿಹಾರ ಬೇಡ ಎಂದ ರೈತರಿಗೆ ನೋಟಿಸು ನೀಡಲಾಗಿದೆ. ನಿಮ್ಮ ಪರಿಹಾರ ಮೊತ್ತವನ್ನು ಬ್ಯಾಂಕ್ಗೆ ಕಟ್ಟಲಾಗಿದೆ. ಬೇಕಾದರೆ ತೆಗೆದುಕೊಳ್ಳಿ ಇಲ್ಲವಾದರೆ ಕೋಟರ್್ಗೆ ಹೋಗಿ. ಸದ್ಯಕ್ಕೆ ಜಾಗ ಖಾಲಿ ಮಾಡಿ ಎಂದು ನೋಟೀಸಿನಲ್ಲಿ ಎಚ್ಚರಿಸಲಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಬೈಟ್: ರವಿ ಪ್ರಸಾದ್ ರೆಡ್ಡಿ, ರೈತ

ವಾಯ್ಸ್ ಓವರ್: 2:
ನೈಸ್ ಸಂಸ್ಥೆ ನೀಡಿರುವ ನೋಟಿಸಿಗೆ ಹೆದರಿರುವ ರೈತರು ಈಗ ದಾರಿ ಕಾಣದೆ ಪೊಲೀಸರ ಮೊರೆಹೋಗಿದ್ದಾರೆ. ರಾಜ್ಯ ಗೃಹ ಕಾರ್ಯದಶರ್ಿಗಳಿಗೆ, ಪೊಲೀಸ್ ಆಯುಕ್ತರಿಗೆ ದೂರು ನೀಡಿ ನಮ್ಮನ್ನು ಒಕ್ಕಲೆಬ್ಬಿಸದಂತೆ ರಕ್ಷಣೆ ನೀಡಬೇಕು. ಏಕೆಂದರೆ ನೈಸ್ ಸಂಸ್ಥೆ ನಿಮರ್ಿಸುತ್ತಿರುವ ರಸ್ತೆ ಕಾನೂನು ಬಾಹಿರವಾಗಿದೆ. ಜತೆಗೆ ಮೂಲ ಒಪ್ಪಂದದ ಅಲೈನ್ಮೆಂಟ್ನಲ್ಲಿ ನಮ್ಮ ಜಮೀನುಗಳಿಲ್ಲ. ಓಡಿಪಿ ಅಲೈನ್ಮೆಂಟ್ನಲ್ಲೂ ನಮ್ಮ ಜಮೀನುಗಳು ಪೆರಿಫೆರಲ್ ರಸ್ತೆ ವ್ಯಾಪ್ತಿಗೆ ಬರುವುದಿಲ್ಲ. ಹೀಗಿದ್ದರೂ ನಮ್ಮ ಮನೆಗಳು, ಜಮೀನುಗಳು ನೈಸ್ ಸಂಸ್ಥೆಗೆ ಏಕೆ ಬೇಕೆಂದು ರೈತರು ಪ್ರಶ್ನಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರೈತರು ಬರುವ 7 ರಂದು ನ್ಯಾಯಾಲಯಕ್ಕೆ ಹಾಜರಾಗಬೇಕಾಗಿದೆ. 

ಎಂ.ಎನ್. ಚಂದ್ರೇಗೌಡ
ಸಮಯ ನ್ಯೂಸ್
ಬೆಂಗಳೂರು

ರೆಡ್ಡಿಗೆ RSS ಕಿವಿ ಮಾತು

ರೆಡ್ಡಿಗೆ ಆರ್ಎಸ್ಎಸ್ ಕಿವಿ ಮಾತು

ರಿಪೋರ್ಟರ್: ಎಂ.ಎನ್. ಚಂದ್ರೇಗೌಡ
ಸ್ಲಗ್: ರೆಡ್ಡಿ- ಆರ್ಎಸ್ಎಸ್
ಡೇಟ್; 04- 07- 2010
ಬೆಂಗಳೂರು

ಆಂಕರ್: ಯಾವುದೇ ಕಾರಣಕ್ಕೂ ಕಾಂಗ್ರೆಸ್ ರ್ಯಾಲಿಗೆ ಅಡಚಣೆ ಉಂಟುಮಾಡಬಾರದು. ಪಾದಯಾತ್ರೆ ಸಂದರ್ಭದಲ್ಲಿ ಶಾಂತಿ ಕದಡದಂತೆ ನಿಗಾವಹಿಸಬೇಕೆಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಚಿವ ಜನಾರ್ದನರೆಡ್ಡಿಗೆ ಎಚ್ಚರಿಕೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಸಕರ್ಾರದ ಸಾಧನೆಗಳು ಕಳೆಗುಂದದಂತೆ ಸಹಕರಿಸಬೇಕು. ಪಕ್ಷದ ಅನುಮತಿ ಇಲ್ಲದೆ ಏಕಪಕ್ಷೀಯ ಹೋರಾಟಗಳನ್ನು ಹಮ್ಮಿಕೊಳ್ಳಬಾರದೆಂದು ಆರ್ಎಸ್ಎಸ್ ನಾಯಕರು ಗಣಿಧಣಿಗಳಿಗೆ ಕಿವಿ ಮಾತು ಹೇಳಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.

ಫ್ಯಾಕೇಜ್ ಫಾಲೋಸ್….

ವಾಯ್ಸ್ ಓವರ್ 1:
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಗಣಿಧಣಿಗಳ ನಡುವಿನ ಶೀತಲ ಸಮರ ಮುಂದುವರೆದಿರುವಂತೆಯೇ ಜನಾರ್ದನ ರೆಡ್ಡಿ ಇಂದು ಬೆಳಿಗ್ಗೆ ದಿಢೀರನೇ ಬೆಂಗಳೂರಿನ ಆರ್ಎಸ್ಎಸ್ ಕಚೇರಿಗೆ ತೆರಳಿ ಮಾತುಕತೆ ನಡೆಸಿರುವುದು ತೀವ್ರ ಕುತೂಹಲ ಕೆರಳಿಸಿದೆ. ಸಚಿವ ಜನಾರ್ದನ ರೆಡ್ಡಿ ಹಾಗೂ ಆರ್ಎಸ್ಎಸ್ ಮುಖಂಡ ಜಯದೇವ್ ಸುಮಾರು ಒಂದು ಗಂಟೆ ಕಾಲ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಾದಯಾತ್ರೆಗೆ ಅಡಚಣೆ ಉಂಟು ಮಾಡಬಾರದು. ಪಾದಯಾತ್ರೆ ಬಳ್ಳಾರಿಗೆ ಆಗಮಿಸಿದ ಸಂದರ್ಭದಲ್ಲಿ ಯಾವುದೇ ಪ್ರಚೋದನೆಗಳಿಗೆ ಕಿವಿಗೊಡದೆ ಶಾಂತಿಯಿಂದ ವತರ್ಿಸಬೇಕು. ಆ ಮೂಲಕ ಸಕರ್ಾರಕ್ಕೆ ಕೆಟ್ಟ ಹೆಸರು ಬಾರದಂತೆ ನೋಡಿಕೊಳ್ಳಬೇಕೆಂದು ಜನಾರ್ದನ ರೆಡ್ಡಿಗೆ ಜಯದೇವ್ ಕಿವಿಮಾತು ಹೇಳಿದರೆಂದು ಮೂಲಗಳು ತಿಳಿಸಿವೆ. ಸಚಿವ ರೇಣುಕಾಚಾರ್ಯ ಅವರನ್ನು ಹದ್ದುಬಸ್ತಿನಲ್ಲಿಡಬೇಕು. ಸಕರ್ಾರ ಹಾಗೂ ಪಕ್ಷವನ್ನು ಬಲಪಡಿಸುವ ಸಲುವಾಗಿ ಶ್ರೀರಾಮುಲು ಪಾದಯಾತ್ರೆ ಕೈಗೊಂಡಿದ್ದಾರೆಂದು ರೆಡ್ಡಿ ಈ ಸಂದರ್ಭದಲ್ಲಿ ಸಮಜಾಯಿಷಿ ನೀಡಿದ್ದಾರೆ. ಬಿಜೆಪಿ ಸಕರ್ಾರವನ್ನು ಅಧಿಕಾರಕ್ಕೆ ತರಲು ತಾವು ಪಟ್ಟ ಶ್ರಮ, ಆನಂತರ ಬಳ್ಳಾರಿ, ಗದಗ, ಚಿತ್ರದುರ್ಗ, ಬಿಜಾಪುರ ಜಿಲ್ಲೆಗಳಲ್ಲಿ ಪಕ್ಷವನ್ನು ಕಟ್ಟಲು ತಾವು ಎಷ್ಟು ಶ್ರಮಪಟ್ಟವು ಎಂಬುದನ್ನು ರೆಡ್ಡಿ, ಜಯದೇವ್ಗೆ ವಿವರಿಸಿದರೆಂದು ಹೇಳಲಾಗಿದೆ. ಆದರೆ ನೀವುಗಳು ಪಾದಯಾತ್ರೆ ಮಾಡುವುದರಿಂದ, ತೊಡೆತಟ್ಟುವುದರಿಂದ ಜತೆಗೆ ಎಲ್ಲರನ್ನೂ ಎದುರಿಸಿ ಗೆಲ್ಲಬಲ್ಲವೆಂಬ ರೀತಿಯಲ್ಲಿ ವತರ್ಿಸುತ್ತಿರುವುದರಿಂದ ಸಕರ್ಾರದ ಸಾಧನೆಗಳು ಸಾರ್ವಜನಿಕರಿಗೆ ಎದ್ದು ಕಾಣುತ್ತಿಲ್ಲ. ಇದರಿಂದ ಸಕರ್ಾರ, ಪಕ್ಷದ ಇಮೇಜ್ ಕಳೆಗುಂದುತ್ತಿದೆ ಎಂದು ಜಯದೇವ್, ರೆಡ್ಡಿಗೆ ಕಿವಿ
ಮಾತು ಹೇಳಿದರೆಂದು ಮೂಲಗಳು ತಿಳಿಸಿವೆ. ಪಕ್ಷದ ಅನುಮತಿ ಇಲ್ಲದೆ ಇನ್ನು ಮುಂದೆ ಏಕಪಕ್ಷೀಯ ಕಾರ್ಯಕ್ರಮಗಳನ್ನು ಪ್ರಕಟಿಸಬಾರದೆಂದು ಜಯದೇವ್ ಎಚ್ಚರಿಸಿ ರೆಡ್ಡಿ ಅವರನ್ನು ಬೀಳ್ಕೊಟ್ಟರೆಂದು ಮೂಲಗಳು ತಿಳಿಸಿವೆ.

-ಎಂ.ಎನ್. ಚಂದ್ರೇಗೌಡ
ಸಮಯ ನ್ಯೂಸ್
ಬೆಂಗಳೂರು

ಕವಲು: ಹಳಸು ವಿಚಾರಗಳ ತೆವಲೆ? Kavalu Byrappanavarondige samvada on 08-08- 2010

ಕವಲು ಭೈರಪ್ಪನವರ 22 ನೆ ಕೃತಿ, ಧರ್ಮಶ್ರೀಯಿಂದ ಹಿಡಿದು ಆವರಣದವರೆಗೆ ಭೈರಪ್ಪನವರು ಬಹುತೇಕ ಎಲ್ಲಾ ವಿಷಯಗಳನ್ನು, ಅದು ಮಾನವ ಸಂಬಂಧ ಇರಬಹುದು ಅದರಲ್ಲೂ ವಿಶೇಷವಾಗಿ ಗಂಡು ಹೆಣ್ಣಿನ ಸಂಬಂಧ, ಧರ್ಮಗಳ ಸಂಘರ್ಷ, ಮನೋವಿಜ್ಞಾನ ಇರಬಹುದು, ತತ್ವಶಾಸ್ತ್ರ ಇರಬಹುದು, ಪರ್ವದ ಎಲ್ಲಾ ಪೌರಣಿಕ ಕ್ಯಾರೆಟ್ಟರ್ಗಳಿರಬಹದು, ವೈಚಾರಿಕ ಸಿದ್ಧಾಂತಗಳಿರಬಹುದು. ಹೀಗೆ ಎಲ್ಲಾ ವಿಷಯಗಳನ್ನು ಭೈರಪ್ಪ ತಮ್ಮ ಕಾದಂಬರಿಗಳಲ್ಲಿ ಈಗಾಗಲೇ ದಾಖಲಿಸಿದ್ದಾರೆ.

 ಒಂದು ರೀತಿಯಲ್ಲಿ ಆಡು ಮುಟ್ಟದ ಸೊಪ್ಪಿಲ್ಲ ಅಂಥ ಹೇಳುವಂತೆ ಭೈರಪ್ಪನವರು ಮುಟ್ಟದ ವಿಷಯಗಳು, ಕೆದಕದ ವೈಚಾರಿಕ ಪ್ರಶ್ನೆಗಳು ಬಾಕಿ ಉಳಿದಿಲ್ಲ ಎಂದೇ ಹೇಳಬಹುದು. ಹೀಗೆ ಹಲವು ಹತ್ತು ಪಾತ್ರಗಳನ್ನು ಸೃಷ್ಟಿಸಿ ಆವುಗಳ ಮೂಲಕ ತಮ್ಮ ನಿಲವುಗಳು. ವಿಚಾರಧಾರೆಗಳನ್ನು ಹೇಳುವ, ಅವುಗಳನ್ನು ಅಕ್ಷರ ರೂಪಕ್ಕೆ ಇಳಿಸುವ ಎಸ್. ಎಲ್. ಭೈರಪ್ಪ, ಇಂದು ಡಾ. ಯು.ಆರ್. ಅನಂತಮೂತರ್ಿ, ತೇಜಸ್ವಿಯವರಷ್ಟೇ ಕನ್ನಡ ನಾಡಿನಲ್ಲಿ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದಾರೆ. ಕನ್ನಡ ನಾಡಿನ ಜನರ ಮೇಲೆ ತಮ್ಮ ವೈಚಾರಿಕ ಕಾದಂಬರಿಗಳ ಮೂಲಕ ಅತ್ಯಂತ ಹೆಚ್ಚು ಪ್ರಭಾವ  ಬೀರುವಷ್ಟು ದೊಡ್ಡ ಲೇಖಕರಾಗಿ ಇಂದು ಬೆಳೆದುನಿಂತಿದ್ದಾರೆ.
ಕವಲು ಕಾದಂಬರಿ ಬಿಡುಗಡೆಯಾದ ಕೇವಲ ಒಂದು ತಿಂಗಳಲ್ಲಿ 8 ಬಾರಿ ಮರು ಮುದ್ರಣಗೊಂಡಿದೆ ಎಂದರೆ ಭೈರಪ್ಪನವರ ಪುಸ್ತಕಗಳಿಗೆ ಇರುವ ಬೇಡಿಕೆ, ಅವರಿಗಿರುವ ಅಭಿಮಾನಿ, ಓದುಗ ವರ್ಗ ಎಷ್ಟು ಎಂಬುದಕ್ಕೆ ಸಾಕ್ಷಿಯಾಗಿದೆ.
 ಈ ಕವಲು ಕಾದಂಬರಿಯ ಕಥಾವಸ್ತು, ಅದರೊಳಗಿನ ಪಾತ್ರಗಳು, ಅವುಗಳು ಹೇಳುವ, ಸಾರುವ ಸಂದೇಶಗಳು, ತತ್ವ ಸಿದ್ಧಾಂತ, ಆದರ್ಶ, ಸಮಕಾಲೀನ ಬದುಕಿಗೆ ಈ ಕಾದಂಬರಿ ನೀಡಬಹುದಾದ ಕೊಡುಗೆ, ಜತೆಗೆ ಈಗಿನ ಕಾಲಘಟ್ಟದಲ್ಲಿ ಭೈರಪ್ಪ ದಾಖಲಿಸಿರುವ ಸತ್ಯ, ಆದರ್ಶ, ಬದಲಾವಣೆ, ಇವುಗಳೆಲ್ಲದರ ಬಗ್ಗೆ ಇದೇ 8 ರಂದು ಸಂಜೆ ನಾಲ್ಕು ಗಂಟೆಗೆ ಜಯನಗರ 2 ನೇ ಬ್ಲಾಕ್ನ ಆರ್.ವಿ. ಟೀಚರ್ಸ್ ಕಾಲೇಜಿನಲ್ಲಿ ಸಂವಾದ ಏರ್ಪಡಿಸಲಾಗಿದೆ.
ಈ ಸಂವಾದ ಕಾರ್ಯಕ್ರಮದಲ್ಲಿ ಎಸ್.ಎಸ್. ಭೈರಪ್ಪ ಭಾಗವಹಿಸುತ್ತಾರೆ. ಡಾ. ಎಸ್. ಆರ್. ಲೀಲಾ, ಮೀರಾ ಫಡಕೆ, ಡಾ. ಸುಮತೀಂದ್ರ ನಾಡಿಗ್, ಶತಾವಧಾನಿ ಡಾ. ಆರ್ ಗಣೇಶ್, ಸುರೇಶ್ ಕೃಷ್ಣಮೂತರ್ಿ ಕೃತಿ ಕುರಿತು ಪ್ರಬಂಧ ಮಂಡಿಸಲಿದ್ದಾರೆ. ಈ ಸಂದರ್ಭದಲ್ಲಿ ಕವಲಿನ 8 ನೇ ಮುದ್ರಣದ ಪ್ರತಿಗಳ ಬಿಡುಗಡೆಯೂ ಆಗಲಿದೆ.
 
ಸಂವಾದದಲ್ಲಿ ಚಚರ್ೆಗೆ ಒಳಗಾಗಬಹುದಾದ ವಿಷಯಗಳು:

1. ಕವಲು: ಹಳಸು ವಿಚಾರಗಳ ತೆವಲೆ?
2. ಕೇವಲ 8 ಬಾರಿ ಮರು ಮುದ್ರಣವಾಯಿತು ಎಂಬುದು ಕಾದಂಬರಿಯ ಯಶಸ್ಸನ್ನು ಅಳೆಯುವ ಮಾನದಂಡವೇ?
3. ರಸ ಬತ್ತಿ ಹೋಗಿರುವ ವಿಚಾರಗಳ ಪುನರ್ ದಾಖಲೆಯ ತೆವಲು ಕವಲಿನಲ್ಲಾಗಿದೆಯೇ?
4. ಪಶ್ಚಿಮ ಜಗತ್ತಿನ ಪ್ರಭಾವ ನಮ್ಮ ಕೌಟುಂಬಿಕ ವ್ಯವಸ್ಥೆ ಮೇಲೆ ಮಾಡಿರುವ ಪರಿಣಾಮಗಳು.
5. ನಮ್ಮದೆನಿಸಿಕೊಳ್ಳುವ ಮೌಲ್ಯಗಳನ್ನು ಹೇಗೆ ಉಳಿಸಿಕೊಳ್ಳಬೇಕು?
6. ತಂದೆ- ತಾಯಿ- ಮಕ್ಕಳು, ಹಿರಿಯರು, ಮಗ- ಸೊಸೆ, ಗಂಡ- ಹೆಂಡತಿ ಹೀಗೆ ರಕ್ತ ಸಂಬಂಧಗಳು ಈಗ ಸಡಿಲವಾಗುತ್ತಿವೆಯೇ?
8. ವಿಫಲ, ಅನುಕೂಲವಾದಿ ಹಾಗೂ ವಿವಾಹೇತರ ಸಂಬಂಧಗಳ ಸುತ್ತಲಷ್ಟೇ ಭೈರಪ್ಪ ಕಾದಂಬರಿ ಬರೆಯುತ್ತಾರೆ?
9. ಲೈಂಗಿಕ ಸಂಬಂಧಗಳೇ ಮೌಲ್ಯದ ಅಳಿವು, ಉಳಿವನ್ನು ನಿರ್ಧರಿಸುವ ಸಂಗತಿಗಳೇ?
10. ಜಯಕುಮಾರ್, ಪ್ರಭಾಕರ, ವತ್ಸಲೆ, ನಚಿಕೇತ, ಮಂಗಳ, ಇಳಾ, ಪಾತ್ರಗಳ ಗಟ್ಟಿತನ, ಅವುಗಳು ಸಾರುವ ಮೌಲ್ಯದ ಬಗ್ಗೆ ಚಚರ್ೆ ನಡೆಯಲಿದೆ.
11. ಪುರುಷ- ಮಹಿಳೆ ಕಾಮಕ್ಕಾಗಿ ಕಾಂಪ್ರಮೈಸ್ ಆಗುವ ಅನಿವಾರ್ಯತೆ
12. ಶಯನೋತ್ಸವದ ಸನ್ನಿವೇಶಗಳನ್ನೇ ಬಳಸಿ ಲೈಂಗಿಕ ಸಂಗತಿಗಳೇ ಸಮಕಾಲೀನ ಬದುಕು ಎಂದು ಚಿತ್ರಿಸಿರುವುದು ಸರಿಯೇ?
13. ಯಾವುದೇ ಮೌಲ್ಯವನ್ನು ನಿಷ್ಠೆಯಿಂದ ಅನುಸರಿಸಿದರೆ ಉಳಿಸಿಕೊಳ್ಳಲು ಸಾಧ್ಯ. ಆ ಮನಸ್ಸು ನಿಷ್ಠೆ ನಮ್ಮಲ್ಲಿರಬೇಕು ಎಂಬ ಚಿಂತನೆ ಹಿಂದಿರುವ ತರ್ಕ.
14. ದೇಹವಾಂಛೆಯನ್ನು ಮೀರಿದ ಬದುಕು ಇಲ್ಲವೇ? ಸಮಕಾಲೀನ ಬದುಕು, ಮೌಲ್ಯ ಎಂದರೆ ಇಷ್ಟೇನೆ?
15. ಸಮಾಜದ ಕಟ್ಟುಪಾಡುಗಳು ಅತ್ಯಂತ ಕಟ್ಟುನಿಟಾಗಿ ಜಾರಿಯಲ್ಲಿದ್ದ ಸಮಯದಲ್ಲೂ ಕವಲಿನಲ್ಲಿ ಬರುವ ಸಂಬಂಧಗಳು ಇರಲಿಲ್ಲವೆ?
16. ಸಮಕಾಲೀನ ಬದುಕು ಯಾವುದು? ಕವಲು: ನಗರ ಸಂಬಂಧಿತ ಬದುಕಿನಲ್ಲಿ ಹೆಚ್ಚೋ ಗ್ರಾಮೀಣ ಸಂಬಂಧಗಳಲ್ಲಿ ಹೆಚ್ಚೋ?
17. ವಂಶವೃಕ್ಷ, ನಾಯಿ ನೆರಳು, ಗ್ರಹಣ, ಪರ್ವ, ಅಂಚು, ತಂತು, ಸಾರ್ಥ, ಮಂದ್ರ, ಆವರಣದದಂತೆ ಪ್ರಭಾವ ಬೀರಲು ಕವಲು ಸೋತಿತೇ?
18. ಮೂಲಭೂತ ಮೌಲ್ಯಗಳ ಶೋಧನೆ ಈ ಕಾದಂಬರಿಯಲ್ಲಿ ಆಗಿಲ್ಲವೇ?
19. ಸ್ತ್ರೀ ವಿಮೋಚನೆಯ 12 ಮುಖ್ಯ ಸೂತ್ರಗಳು ಯಾವು?
20. ಪಾರಂಪರಿಕ ಕುಟುಂಬ ವ್ಯವಸ್ಥೆ ಮೇಲೆ ಆಧುನಿಕತೆ ಉಂಟು ಮಾಡಿರುವ ಪರಿಣಾಮಗಳು.
21. ವಿವಾಹ, ಕುಟುಂಬಗಳೆಂಬ ಸಾಮಾಜಿಕ ಸಂಸ್ಥೆಗಳನ್ನು ಸ್ತ್ರೀಯನ್ನು ವಂಚಿಸುವ ಸಲುವಾಗಿಯೇ ಕಟ್ಟಲಾಯಿತೇ?
22. ಓದಿದ ಗಂಡಸರೆಲ್ಲಾ ಹೆಂಗಸರಾಗುತ್ತಾರೆ. ಓದಿದ ಹೆಂಗಸರೆಲ್ಲಾ ಗಂಡಸರಾಗುತ್ತಾರೆ ಎಂಬ ಅಭಿಪ್ರಾಯಕ್ಕೆ ಬರಲು ಕಾರಣ?
23. ಸ್ತ್ರೀವಾದಿಗಳ ಆಕ್ಷೇಪಗಳಿಂದ ಕಾದಂಬರಿ ತಪ್ಪಿಸಿಕೊಳ್ಳುವುದೇ?
24. ದ್ಯಾವಕ್ಕ ಮತ್ತು ವೈಜಯಂತಿಯ ಪಾತ್ರ: ಆದರ್ಶವೇ?
25. ಕೌಟುಂಬಿಕ ಮೌಲ್ಯಗಳು ಯಾವುವು?
26. ಕವಲಿನಲ್ಲಿ ಭೈರಪ್ಪ ಮಹಿಳಾ ವಿರೋಧಿ, ಸ್ತ್ರೀ ವಿರೋಧಿಯಾಗಿ ವತರ್ಿಸಿದ್ದಾರೆಯೇ?
27. ಲೈಂಗಿಕ ಅಗತ್ಯ ಪೂರೈಕೆಗೂ ಕೂಡ ಸ್ತ್ರೀಯರು ಪುರುಷರನ್ನು ಅವಲಂಬಿಸಬಾರದು ಎಂಬುದು ಪುರುಷ ವಿರೋಧಿ ಮನಸ್ಥಿತಿಯೇ?
28. ಕವಲಿನಲ್ಲಿ ಹಣೆದಿರುವ ಪಾತ್ರಗಳು ಅವುಗಳ ನಿರೂಪಣಾ ತಂತ್ರ.
29. ಭಾರತೀಯ ಕುಟುಂಬಗಳು ವಿಘಟನೆಯತ್ತ ಸಾಗುತ್ತಿರುವುದನ್ನು ಕವಲು ಎತ್ತಿ ತೋರಿಸುತ್ತದೆಯೇ?
30. ದೊಡ್ಡ ಮಟ್ಟದ ವೈಚಾರಿಕ ವಾಗ್ವಾದಗಳು ಕವಲಿನಲ್ಲಿ ನಡೆದಿಲ್ಲವೆ?
31. ನಾವು ಕಾಣುತ್ತಿರುವ ವರ್ತಮಾನದ ಸತ್ಯಗಳನ್ನೇ ಕಲಾಕೃತಿಯಾಗಿ ಕವಲಿನಲ್ಲಿ ಕಟ್ಟಲಾಗಿದೆಯೇ?

ಹೀಗೆ ಹಲವು ಹತ್ತು ಪ್ರಶ್ನೆಗಳು, ಜಿಜ್ಞಾಸೆಗಳಿಗೆ ಭೈರಪ್ಪ ಉತ್ತರಿಸುತ್ತಾರೆ. ಸಂವಾದಲ್ಲಿ, ಪ್ರಬಂಧ ಮಂಡನೆಯಲ್ಲಿ ಬೆಳಕು ಚೆಲ್ಲಲಾಗುತ್ತದೆ. ತಪ್ಪದೇ ಎಲ್ಲರೂ ಬನ್ನಿ ಒಂದು ಉತ್ಕೃಷ್ಟ, ವೈಚಾರಿಕ ಚಚರ್ೆಗೆ ಸಾಕ್ಷಿಯಾಗಿ.
–ಎಂ.ಎನ್. ಚಂದ್ರೇಗೌಡ
ಸಮಯ ನ್ಯೂಸ್ ಚಾನೆಲ್.

Ki Ram Nagraj passes away, Innilla

Kiram Nagraj Innilla.

Talks failed, no immediate cabinet expansion

 

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ
ಸ್ಲಗ್: ಕ್ಯಾಬಿನೆಟ್ ಷಫಲಿಂಗ್
ಡೇಟ್; 10-08- 2010
ಬೆಂಗಳೂರು

ಆಂಕರ್:
ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಇಂದು ನಡೆದ ಬಿಜೆಪಿ ನಾಯಕರ ಸಭೆ ಯಾವುದೇ ನಿಧರ್ಾರಕ್ಕೆ ಬರಲು ವಿಫಲವಾಗಿದೆ. ಶೋಭಾ ಕರಂದ್ಲಾಜೆ ಹಾಗೂ ವಿ. ಸೋಮಣ್ಣನವರನ್ನು ಸಂಪುಟಕ್ಕೆ ಸೇರಿಸಿಕೊಂಡು ಸಚಿವ ಸಂಪುಟವನ್ನು ವಿಸ್ತರಿಸಲು ಅವಕಾಶ ಮಾಡಿಕೊಡುವಂತೆ ಮುಖ್ಯಮಂತ್ರಿಗಳು ಮಾಡಿದ ಮನವಿಯನ್ನು ಬಿಜೆಪಿ ಹೈಕಮಾಂಡ್ ತಿರಿಸ್ಕರಿಸಿದೆ ಎಂದು ಮೂಲಗಳು ತಿಳಿಸಿವೆ.

ಫ್ಯಾಕೇಜ್ ಫಾಲೋಸ್…….

ವಾಯ್ಸ್ ಓವರ್ 1:
ಗೋಹತ್ಯೆ ನಿಷೇಧ ಕಾಯ್ದೆಗೆ ಹಸಿರು ನಿಶಾನೆ ತೋರಬೇಕೆಂದು ರಾಷ್ಟ್ರಪತಿಗಳಿಗೆ ಮನವಿ ಮಾಡಲು ಬಿಜೆಪಿ ನಾಯಕರು ದೆಹಲಿಗೆ ತೆರಳಿದ್ದಾರೆ. ಆದರೆ ಇದೊಂದು ದೆಹಲಿಗೆ ತೆರಳುವನೆಪವಾಗಿದ್ದು ಇಡೀ ದಿನ ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆಯೇ ಈ ಎಲ್ಲಾ ನಾಯಕರು, ಬಿಜೆಪಿ ಹೈಕಮಾಂಡ್ ಜತೆ ಚಚರ್ೆ ನಡೆಸಿದ್ದಾರೆ. ಆಶಾಢ ಮಾಸ ಕಳೆದ ನಂತರ ಶ್ರಾವಣದಲ್ಲಿ ಸಚಿವ ಸಂಪುಟ ವಿಸ್ತರಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಹಿಂದೆ ನಿರ್ಧರಿಸಿದ್ದರು. ವಿ. ಸೋಮಣ್ಣ ಹಾಗೂ ಶೋಭಾ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡು ಚಿಕ್ಕದಾಗಿ ಸಂಪುಟವನ್ನು ವಿಸ್ತರಿಸುವುದು ಮುಖ್ಯಮಂತ್ರಿಗಳ ಇರಾದೆಯಾಗಿತ್ತು. ಆದರೆ ಸಚಿವ ಸಂಪುಟ ವಿಸ್ತರಿಸುವುದು ಈಗ ಬೇಡ, ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ನಂತರ ಸಚಿವ ಸಂಪುಟವನ್ನು ಪುನರ್ರಚಿಸುವಂತೆ ಬಿಜೆಪಿಯ ಕೆಲವು ಹಿರಿಯ ನಾಯಕರು ಪಟ್ಟುಹಿಡಿದರೆಂದು ಮೂಲಗಳು ತಿಳಿಸಿವೆ. ಇದರಲ್ಲಿ ಕೇಂದ್ರದ ಮಾಜಿ ಸಚಿವ ಅನಂತ್ಕುಮಾರ್ ಪ್ರಮುಖರಾಗಿದ್ದು ಬಿಜೆಪಿ ಕೋರ್ ಕಮಿಟಿಯಲ್ಲೂ ಅವರು ಇರುವುದರಿಂದ ಮುಖ್ಯಮಂತ್ರಿಗಳು ಈಗ ಸಚಿವ ಸಂಪುಟ ವಿಸ್ತರಿಸಿದರೆ ಮುಂಬರುವ ಚುನಾವಣೆಗಳಲ್ಲಿ ಪಕ್ಷಕ್ಕೆ ಆಗಬಹುದಾದ ತೊಂದರೆಗಳ ಬಗ್ಗೆ ಅವರು ಹೈಕಮಾಂಡ್ಗೆ ಇಂದು ವಿವರಿಸಿದರೆಂದು ಮೂಲಗಳು ತಿಳಿಸಿವೆ. ಆನಂತರ ಬಿಜೆಪಿ ಹೈಕಮಾಂಡ್ ಸದ್ಯಕ್ಕೆ ಸಂಪುಟ ವಿಸ್ತರಣೆ ಬೇಡ ಎಂದು ಮುಖ್ಯಮಂತ್ರಿಗಳಿಗೆ ತಿಳಿಸಿದೆ. ಇದರಿಂದ ಮುಖ್ಯಮಂತ್ರಿಗಳು ಬೇಸರಗೊಂಡರೆಂದು ಹೇಳಲಾಗಿದೆ. ಸಂಪುಟ ವಿಸ್ತರಿಸಿಸುವುದಕ್ಕಿಂತ ಅದನ್ನು ಪುನರ್ರಚಿಸಿ, ಆನೇಕಲ್ ಶಾಸಕ ಎ. ನಾರಾಯಣಸ್ವಾಮಿ, ಚಿಕ್ಕಮಗಳೂರು ಶಾಸಕ ಶಾಸಕ ಸಿ.ಟಿ. ರವಿ ಹಾಗೂ ಮೈಸೂರಿನ ಕೃಷ್ಣರಾಜದ ಶಾಸಕ ಎ. ರಾಮ್ದಾಸ್ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಸಲಹೆ ನೀಡಿದರೆಂದು ಮೂಲಗಳು ತಿಳಿಸಿವೆ. ಸಚಿವರಾದ ಗೂಳಿಹಟ್ಟಿ ಶೇಖರ್ ಹಾಗೂ ಡಿ. ಸುಧಾಕರ್ ಅವರನ್ನು ಸಂಪುಟದಿಂದ ಕೈಬಿಡಬೇಕೆಂಬ ಅಭಿಪ್ರಾಯವೂ ನಾಯಕರ ನಡುವಿನ ಚಚರ್ೆಯಲ್ಲಿ ಕೇಳಿಬಂದಿದೆ. ಒಂದು ಕಡೆ ಕಾಂಗ್ರೆಸ್ನ ಸಮಾವೇಶ ಯಶಸ್ವಿಯಾಗಿರುವ ಬೇಸರ, ಮತ್ತೊಂದು ಕಡೆ ತಮಗೆ ಬೇಕಾದವರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಸಾಧ್ಯವಾಗದ ಬೇಸರದಿಂದ ಮುಖ್ಯಮಂತ್ರಿಗಳು ತಕ್ಷಣವೇ ಬೆಂಗಳೂರಿಗೆ ವಾಪಸ್ಸಾಗಲು ನಿರ್ಧರಿಸಿದರೆಂದು ಮೂಲಗಳು ತಿಳಿಸಿವೆ. ಗೋಹತ್ಯೆ ನಿಷೇಧ ಕಾಯ್ದೆಯಲ್ಲಿ ಅಂತಾರಾಜ್ಯ ಜಾನುವಾರು ಸಾಗಾಣಿಕೆ ವಿಷಯವನ್ನು ಸೇರಿಸಿ, ಕಾಯ್ದೆ ವಿಷಯ ರಾಷ್ಟ್ರಪತಿ ಭವನಕ್ಕೆ ಬರುವಂತೆ ಮಾಡಿದ ಆರ್ಎಸ್ಎಸ್ ನಾಯಕರ ಬಗ್ಗೆಯೂ ಅಸಮಾಧಾನ ವ್ಯಕ್ತವಾಯಿತೆಂದು ಮೂಲಗಳು ತಿಳಿಸಿವೆ.

-ಎಂ.ಎನ್. ಚಂದ್ರೇಗೌಡ
ಸಮಯ ನ್ಯೂಸ್
ಬೆಂಗಳೂರು

Life time achivement Filmfare award to Ambareesh, My close friend Santosh with him

Will Belgaum become heritage city?

ಆಂಕರ್: ಐತಿಹಾಸಿಕ ಪರಂಪರೆಯ ಹಿನ್ನಲೆಯುಳ್ಳ ಬೆಳಗಾವಿ ನಗರದ ಸಮಗ್ರ ಅಭಿವೃದ್ಧಿಗೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ. ಬೆಳಗಾವಿ ಜಿಲ್ಲೆಯನ್ನು ಪರಂಪರೆ ನಗರವನ್ನಾಗಿ ಘೋಷಿಸಬೇಕು. ಈ ಸಂಬಂಧ ಕೇಂದ್ರ ಸಕರ್ಾರ ನೀಡುವ ಆಥರ್ಿಕ ಸಹಾಯವನ್ನು ಪಡೆದುಕೊಳ್ಳಲು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಶಾಸಕ ಅಭಯ್ ಪಾಟೀಲ್ ನೇತೃತ್ವದ ನಿಯೋಗ ಬೆಂಗಳೂರಿನಲ್ಲಿ ಇಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಈ ಸಂದರ್ಭದಲ್ಲಿ ಬೆಳಗಾವಿ ನಗರದ ಅಭಿವೃದ್ಧಿಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳುವ ಭರವಸೆಯನ್ನು ಮುಖ್ಯಮಂತಿಗಳು ನೀಡಿದ್ದಾರೆ. ಫ್ಯಾಕೇಜ್ ಫಾಲೋಸ್………. ವಾಯ್ಸ್ ಓವರ್ 1; ಅದು 1939. ಭಾರತದಲ್ಲಿ ಸ್ವಾತಂತ್ರ್ಯ ಸಂಗ್ರಾಮ ಪರಾಕಾಷ್ಠೆ ತಲುಪಿದ್ದ ದಿನಗಳವು. ಗಾಂಧಿ, ಮಹಮದಾಲಿ ಜಿನ್ನಾ, ನೆಹರು, ತಿಲಕ್, ವಲ್ಲಭಬಾಯ್ ಪಟೇಲ್ ಸೇರಿದಂತೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಕೊಂಡಿದ್ದ ನಾಯಕರಿಗೆ ದಕ್ಷಿಣ ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಡಿ ಹತ್ತಿಸಲು ಕಾಂಗ್ರೆಸ್ ಅಧಿವೇಶನ ನಡೆಸುವ ಆಲೋಚನೆ ಹೊಳೆದಿತ್ತು. ಆಗ ಯಾವ ನಗರದಲ್ಲಿ ಈ ಐತಿಹಾಸಿಕ ಸಮಾವೇಶ ನಡೆಸಬೇಕೆಂಬ ಚಿಂತನೆಯಲ್ಲಿರುವಾಗ ತಕ್ಷಣವೇ ಹೊಳೆದಿದ್ದು ಬೆಳಗಾವಿ. ಹೀಗೆ 1937 ರಲ್ಲಿ ಕಾಂಗ್ರೆಸ್ನ 39ನೇ ಮಹಾ ಅಧಿವೇಶನ ನಡೆದಾಗ ಬೆಳಗಾವಿಯಲ್ಲಿ ಇದ್ದದ್ದು ಕೇವಲ 36 ಸಾವಿರ ಜನಸಂಖ್ಯೆ. ಆದರೂ ಸುಮಾರು 30 ಸಾವಿರ ಖಚರ್ು ಮಾಡಿ ಕಾಂಗ್ರೆಸ್ನ ಮಹಾಧಿವೇಶನವನ್ನು ಯಶಸ್ವಿಯಾಗಿ ಆಗ ನೆರವೇರಿಸಲಾಗಿತ್ತು. ಇಂಥಹ ಇತಿಹಾಸವುಳ್ಳ ಬೆಳಗಾವಿ ನಗರವನ್ನು ಆಧುನಿಕ ನಗರವನ್ನಾಗಿ ಮಾಡಲು, ಜತೆಗೆ ಇತಿಹಾಸದ ಹಲವಾರು ಸ್ಮಾರಕಗಳನ್ನು ಹೊಂದಿರುವ ಬೆಳಗಾವಿ ನಗರದ ಸಮಗ್ರ ಅಭಿವೃದ್ಧಿ ಕೈಗೊಳ್ಳಲು ಶಾಸಕ ಆಭಯ್ ಪಾಟೀಲ್ ನೇತೃತ್ವದ ನಿಯೋಗ ಸುಮಾರು 5820 ಕೋಟಿ ರುಪಾಯಿ ಅಂದಾಜು ವೆಚ್ಚದ ಯೊಜನೆಯೊಂದನ್ನು ಸಿದ್ಧಪಡಿಸಿದೆ. ಇಂದು ಬೆಳಗ್ಗೆ ಈ ಸಂಬಂಧ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದ ಈ ನಿಯೋಗ, ಬೆಳಗಾವಿಯನ್ನು ರಾಷ್ಟ್ರೀಯ ಐತಿಹಾಸಿಕ ನಗರವನ್ನಾಗಿ ಗುರುತಿಸಲು ಅಗತ್ಯವಿರುವ ಕ್ರಮವನ್ನು ಸಕರ್ಾರ ಕೈಗೊಳ್ಳಬೇಕು. ಇಡೀ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಿದ್ಧಪಡಿಸಿರುವ ಯೋಜನೆಗೆ ಅನುಮೋದನೆ ನೀಡಿ, ಕೇಂದ್ರದ ಅನುದಾನಕೊಡಿಸಬೇಕೆಂದು ಮನವಿ ಮಾಡಿತು. ಬೈಟ್: ಆಭಯ್ ಪಾಟೀಲ್, ಶಾಸಕರು ಕ್ಲಿಪ್ ನಂ: ವಾಯ್ಸ್ ಓವರ್ 2: ಶಾಸಕರ ನಿಯೋಗದ ಮನವಿಯನ್ನು ಸ್ವೀಕರಿಸಿ, ಚಚರ್ಿಸಿದ ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು, ನಿಯೋಗ ಸಿದ್ಧಪಡಿಸಿರುವ ಯೋಜನೆಗೆ ತಾತ್ವಿಕ ಅನುಮೋದನೆ ನೀಡಲಾಗಿದೆ. ಜತೆಗೆ ಕೇಂದ್ರಕ್ಕೆ ಈ ಸಂಬಂಧ ಪ್ರಸ್ತಾವನೆ ಕಳುಹಿಸಿ, ಕೇಂದ್ರದ ಅನುದಾನ ದೊರಕಿಸಲು ಕ್ರಮಕೈಗೊಳ್ಳಲಾಗುವುದೆಂದು ತಿಳಿಸಿದರು. ಬೈಟ್; ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ ಕ್ಲಿಪ್ ನಂ: ವಾಯ್ಸ್ ಓವರ್ 3: ಶಾಸಕರ ನಿಯೋಗ ಸಲ್ಲಿಸಿರುವ ಬೆಳಗಾವಿ ನಗರದ ಸಮಗ್ರ ಅಭಿವೃದ್ಧಿ ಯೋಜನೆಯ ಅಂದಾಜಿನ ವಿವರ ಇಂತಿದೆ. 

 1. ನಗರದ ಕುಡಿಯುವ ನೀರಿನ ವ್ಯವಸ್ಥೆ ಉತ್ತಮಪಡಿಸಲು 315 ಕೋಟಿ ರುಪಾಯಿ ಮೊತ್ತದ ಯೋಜನೆ. 2. ಶೌಚಾಲಯಗಳು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಉತ್ತಮಪಡಿಸಲು 225 ಕೋಟಿ ರುಪಾಯಿ. 3. ಘನ ತಾಜ್ಯದ ನಿರ್ವಹಣೆಗೆ 24. 65 ಕೋಟಿ ರುಪಾಯಿ 4. ಮಳೆ ನೀರು ಕಾಲುವೆಗಳನ್ನು ಉತ್ತಮಪಡಿಸಲು 11. 65 ಕೋಟಿ ರುಪಾಯಿ 5. ರಿಂಗ್ ರಸ್ತೆ ನಿಮರ್ಾಣ ಸೇರಿದಂತೆ ರಸ್ತೆ ಸಂಪರ್ಕ ಉತ್ತಮಪಡಿಸಲು 1384 ಕೋಟಿ ರುಪಾಯಿ ಮೊತ್ತದ ಯೋಜನೆ 6. ನಾಗರಿಕ ಮೂಲಭೂತಸೌಲಭ್ಯಗಳ ಅಭಿವೃದ್ಧಿಗೆ 67 ಕೋಟಿ ರುಪಾಯಿ 7. ಗಾಂಧಿ ಗ್ರಾಮ ಸೇರಿದಂತೆ ಸೇರಿದಂತೆ ಪರಂಪರೆ ಪಾರ್ಕ ಅಭಿವೃದ್ಧಿಗೆ 75 ಕೋಟಿ ರುಪಾಯಿ. 8. ಕೆರೆಗಳ ಅಭಿವೃದ್ಧಿಗೆ 42 ಕೋಟಿ ರುಪಾಯಿ 9. ಬೀದಿ ದೀಪ ಹಾಗೂ ಉತ್ತಮ ವಿದ್ಯುತ್ ಸಂಪರ್ಕ ವ್ಯವಸ್ಥೆ ಕಲ್ಪಿಸಲು 55 ಕೋಟಿ ರುಪಾಯಿ 10. ಪ್ರವಾಸೋದ್ಯಮ ಅಭಿವೃದ್ಧಿಗೆ 72 ಕೋಟಿ 11. ಕೈಗಾರಿಕೆ ಅಭಿವೃದ್ಧಿಗೆ 655 ಕೋಟಿ ರುಪಾಯಿ 12. ಜವಳಿ ಉದ್ಯಮದ ಅಭಿವೃದ್ಧಿಹೆ 200 ಕೋಟಿ ರುಪಾಯಿ 13. ವಿದ್ಯುತ್ ವಲಯದ ಅಭಿವೃದ್ಧಿಗೆ 710 ಕೋಟಿ ರುಪಾಯಿ 14. ಯುವಜನ ಮತ್ತು ಕ್ರೀಡಾ ಅಭಿವೃದ್ಧಿಗೆ 425 ಕೋಟಿ ರುಪಾಯಿ 15. ಆರೋಗ್ಯ ಸೌಲಭ್ಯಗಳ ಅಭಿವೃದ್ಧಿಗೆ 457 ಕೋಟಿ ರುಪಾಯಿ 16. ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ 410 ಕೋಟಿ ರುಪಾಯಿ 17. ನಗರ ಬಡತನ ನಿಮರ್ೂಲನೆಗೆ 200 ಕೋಟಿ 18. ಪೊಲೀಸ್, ಸಂಚಾರಿ, ಅಗ್ನಿಶಾಮಕ ಹಾಗೂ ತುತರ್ು ಸೇವೆಗಳ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ 82. 75 ಕೋಟಿ ರುಪಾಯಿ ಅಂದಾಜು ವೆಚ್ಚದನ ಯೋಜನೆಯನ್ನು ಶಾಕಕರ ನಿಯೋಗ ಸಿದ್ಧಪಡಿಸಿ ಮುಖ್ಯಮಂತ್ರಿಗಳಿಗೆ ಸಲ್ಲಿಸಿದೆ.

—ಸಮಯನ್ಯೂಸ್ ಬೆಂಗಳೂರು

Watch Shobha Karandlaje interview at 8.30 pm in Samaya News Channel

ದನ ಸಾಕುವವರ ಮೇಲೆ ಪೂಜಾರಿಗಳು ಸವಾರಿ ಮಾಡಲು ಬಿಜೆಪಿ ಸಕರ್ಾರದ ತಂದಿರುವ ಕರಾಳ vidheyaka

 

ಗೋಹತ್ಯೆ ಮಾಡುವವರನ್ನು ಕೈಕಡಿಯುತ್ತೇವೆ: ಕೆ.ಎಸ್. ಈಶ್ವರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ
ದನ ಸಾಕುವವರ ಮೇಲೆ ಪೂಜಾರಿಗಳು ಸವಾರಿ ಮಾಡಲು ಬಿಜೆಪಿ ಸಕರ್ಾರದ ತಂದಿರುವ ಕರಾಳ ಕಾನೂನಿದು: ಎಕೆ ಸುಬ್ಬಯ್ಯ, ಮಾಜಿ ವಿಧಾನಪರಿಷತ್ ಸದಸ್ಯ, ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ
ಗೋಹತ್ಯೆ ನಿಷೇಧ ವಿಧೇಕಯಕ ಬಿಜೆಪಿ ಸಕರ್ಾರದ ರಹಸ್ಯ ಕಾರ್ಯಸೂಚಿಯ ಭಾಗವಲ್ಲ. ಸಂವಿಧಾನದ ಆಶೋತ್ತರಗಳಿಗೆ ಅನುಗುಣವಾಗಿದೆ: ಡಾ. ಚಿದಾನಂದಮೂತರ್ಿ
ಈ ವಿಧೇಯಕ ಸಿದ್ಧಪಡಿಸುವ ಮುನ್ನ ರೈತರ ಅಭಿಪ್ರಾಯವನ್ನೇ ಕೇಳಿಲ್ಲ; ಇದರಿಂದ ಗೊವುಗಳ ರಕ್ಷಣೆಯೂ ಆಗುವುದಿಲ್ಲ, ಅಭಿವೃದ್ಧಿಯೂ ಇಲ್ಲ: ಸುಬ್ಬಯ್ಯ
ರಾಷ್ಟ್ರಪತಿಗಳು ಈ ವಿಧೇಯಕಕ್ಕೆ ಅಂಕಿತ ಹಾಕದಿದ್ದರೆ ರಾಷ್ಟ್ರವ್ಯಾಪಿ ಹೋರಾಟ: ದಯಾನಂದ ಸ್ವಾಮೀಜಿ, ರಾಜ್ಯ ಗೋಹತ್ಯಾ ಮುಕ್ರ ಸಮಾಜ ವೇದಿಕೆ ಸಂಚಾಲಕ
ರಾಷ್ಟ್ರಪತಿಗಳು ಈ ಮಸೂದೆಗೆ ಅಂಕಿತ ಹಾಕಿದರೆ ರಾಜ್ಯವ್ಯಾಪಿ ಕಾನೂನು ಭಂಗ ಚಳವಳಿ ಮಾಡುತ್ತೇವೆ: ಎಕೆ ಸುಬ್ಬಯ್ಯ.

ಈಗ ಹೇಳಿ ಈ ಹೋರಾಟkke kone endu?

ಹೋಗದೇ ಹೋದರೇ ಒಂದು ದೊಡ್ಡ ಮೊತ್ತದ ಅನುಭವ, ಅವಕಾಶ ಕಳೆದುಕೊಂಡ ಬೇಸರದ ಭಾವ ಮತ್ತಂದು ಕಡೆ

ಮತ್ತೆ ಅಕ್ಕ ಸಮ್ಮೇಳನ ಕಣ್ಮುಂದೆ ಬಂದು ನಿಂತಿದೆ. ಸೆಪ್ಟಂಬರ್ 2, 3, 4 ನ್ಯೂಜಸರ್ಿಯಲ್ಲಿ ಅಕ್ಕ ಸಮ್ಮೇಳನ. ಮನಸ್ಸು ಚಡಪಡಿಸುತ್ತಿದೆ. ಹೋಗಲೋ ಬೇಡವೋ ಎಂಬ ತಲ್ಲಣದ ಭಾವ ನನ್ನನ್ನು ಆವರಿಸಿದೆ. ಆದರೆ ನಾನು ಮೊದಲ ಬಾರಿ ಅಂದರೆ 2008 ರಲ್ಲಿ ಅಕ್ಕ ಸಮ್ಮೇಳನಕ್ಕೆ ಹೋಗುವಾಗ ಇದ್ದ ಕುತೂಹಲ, ಚಡಪಡಿಕೆ ಈಗಿಲ್ಲ. ಈಗ ನನ್ನ ಬಳಿ ಬಹಳ ಮುಖ್ಯವಾಗಿ 10 ವರ್ಷಗಳ ವೀಸಾ ಇದೆ. ಎರಡು ವರ್ಷದ ಹಿಂದೆ ಅಮೆರಿಕಾಗೆ ಹೋಗಲು ಹೊರಟು ನಿಂತಾಗ ಅಮ್ಮ ಇದ್ದರು. ನಾನು ಅಮೆರಿಕಾಗೆ ಹೋಗುವ ವಿಷಯ ಕೇಳಿ ಹಿರಿಹಿರಿ ಹಿಗ್ಗಿದ್ದರು. ಆಗ ವೀಸಾ ಮಾಡಿಸಲು ಪಟ್ಟ ಪಾಡು ಅಷ್ಟಿಷ್ಟಲ್ಲ. ಮೊದಲ ಬಾರಿ ವೀಸಾ ರಿಜೆಕ್ಟ್ ಆದಾಗಲಂತೂ ನಾನು ಪಟ್ಟ ಯಾತನೆ ಅಷ್ಟಿಷ್ಟಲ್ಲ. ಶಾರಾದಳು ಬೇಜಾರು ಮಾಡಿಕೊಂಡಿದ್ದಳು. 2 ನೇ ಬಾರಿ ವೀಸಾ ಸಂದರ್ಶನಕ್ಕೆ ಹೋಗಲು ನಾನು ನಿರಾಕರಿಸಿದಾಗ ಅವಳೇ ಹುರಿದುಂಬಿಸಿ ಕಳುಹಿಸಿದ್ದಳು. ಭರತ್ ನನಗೆ ಸಹಾಯ ಮಾಡಿದ. ಕಡೆಗೂ ನನಗೆ ವೀಸಾ ಸಿಕ್ಕಿತು. ಭರತ್ಗೆ ನಾನು ಋಣಿ. ಹಾಗೇ ಶಾರದಾಳಿಗೂ ನಾನು ಕೃತಜ್ಞ. ವೀಸಾ ಸಿಕ್ಕ ಖುಷಿಯನ್ನು ಚೆನ್ನೈ ನಗರಕ್ಕೆ ಕೇಳಿಸುವ ಹಾಗೆ ಶಾರದಾಳಿಗೆ ಕೂಗಿ ಹೇಳಿದ್ದೆ. ಆಗ ನಾನು ಸುವಣರ್ಾ ಚಾನೆಲ್ನಲ್ಲಿದ್ದೆ. ಅಮೆರಿಕಾ ಭೂಪಟ, ಅಲ್ಲಿನ ನಗರಗಳ ಲವಲೇಶ ಮಾಹಿತಿಯೂ ಇಲ್ಲದೆ ನಾನು ಆ ಪ್ರವಾಸಕ್ಕೆ ಅಣಿಯಾಗಿದ್ದೆ. ಕೇವಲ ಮೂರು ದಿವಸಕ್ಕೆ ಹೋದವನು 40 ದಿನಗಳ ಕಾಲ ಅಮೆರಿಕಾ ಸುತ್ತಿದ್ದು ನನ್ನ ಬದುಕಿನ ಬಹುದೊಡ್ಡ ಅನುಭವ. ಅಮೆರಿಕಾಗೆ ಕಳೆದ ಬಾರಿ ಹೋದಾಗ ಬಬ್ಬರೇ ಬಬ್ಬರು ಸ್ನೇಹಿತರಿರಲಿಲ್ಲ. ಆದರೆ ಈ ಬಾರಿ ಬರೋಬ್ಬರಿ ನೂರು ಮಂದಿ ಸ್ನೇಹಿತರಿದ್ದಾರೆ. ಎಲ್ಲರೂ ನಮ್ಮ ಮನೆಗೆ ಬನ್ನಿ. ತಮ್ಮ ಮನೆಗೆ ವಿಸಿಟ್ ಮಾಡಿ ಎನ್ನುತ್ತಿದ್ದಾರೆ. ಯಾರ ಮನೆಗೆ ಹೋಗುವುದು ಬಿಡುವುದು ಗೊತ್ತಾಗುತ್ತಿಲ್ಲ. ಏಕೆಂದರೆ ಈ ಬಾರಿ ಯಾರ ಮನೆಗೂ ವಿಸಿಟ್ ಮಾಡದೇ ಒಂದೇ ಸಮನೆ ಅಮೆರಿಕಾದಲ್ಲಿ ನೋಡದೇ ಬಿಟ್ಟಿರುವ ಸ್ಥಳಗಳು, ಕೆನಡಾ ದೇಶವನ್ನು ಸುತ್ತುವ ಆಸೆ. ಈ ಬಾರಿ ಹೆಚ್ಚಿನ ಅಧ್ಯಯನ ಮಾಡಬೇಕು. ಕಳೆದ ಬಾರಿ ತಂದ 11 ಸಾವಿರ ಚಿತ್ರಗಳಿಗಿಂತ ಹೆಚ್ಚು ಚಿತ್ರಗಳನ್ನು ತರಬೇಕೆಂಬ ಬಯಕೆ ಪುಟಿಯುತ್ತಿದೆ. ಅಮೆರಿಕಾಕ್ಕೆ ಬರುವ ಹಟ ಹಿಡಿದಿದ್ದ ರಿಕಿ, ಶಾರದ ಇಬ್ಬರೂ ಈಗ ಬರುವುದಿಲ್ಲ. ನೀವು ಹೋಗಬಹುದು ಎಂದಿದ್ದಾರೆ. ಈಗ ನನ್ನ ಮುಂದಿರುವುದು ಟೈಮ್. ಈಗಷ್ಟೇ ಶುರುವಾಗಿರುವ ಸಮಯ ಚಾನೆಲ್ಲನ್ನು ಬಿಟ್ಟು ಬಹಳ ದಿನಗಳ ಕಾಲ ಅಮೆರಿಕಾದಲ್ಲಿರುವ ಮನಸ್ಸಿಲ್ಲ. ಹೋಗದೇ ಹೋದರೇ ಒಂದು ದೊಡ್ಡ ಮೊತ್ತದ ಅನುಭವ, ಅವಕಾಶ ಕಳೆದುಕೊಂಡ ಬೇಸರದ ಭಾವ ಮತ್ತಂದು ಕಡೆ. ಮನಸ್ಸು ಚಡಪಡಿಸುತ್ತಿದೆ. ಅಮ್ಮ ಇದ್ದಿದರೆ, ಹೀಗೆಂದು ಹೇಳಿದ್ದರೆ ಅಮೆರಿಕಾಗೆ ಹೋಗು ಎಂದೇ ಹೇಳುತ್ತಿದ್ದರೆನಿದಸುತ್ತದೆ. ಅಮ್ಮನಿಲ್ಲದ ಶೂನ್ಯವನ್ನು ರಿಕಿ ತುಂಬಿದ್ದಾನೆ. ಅವನ ಗ್ರಹಿಕೆ, ಅವನ ತಿಳಿವಳಿಕೆ ಅವನ ಪ್ರಗತಿಯನ್ನು ನೋಡುತ್ತಲೇ ಅಮ್ಮನನ್ನು ಮರೆಯುತ್ತಿದ್ದೇನೆ. ಕನಸಿಗೂ ಸಹ ಅಮ್ಮ ಬರುತ್ತಿಲ್ಲ ಎಂದರೆ ಇನ್ನೆಷ್ಟು ನಾನು ಕೆಲಸ, ರಿಕಿಯನ್ನು ಆಕ್ಯುಪೈ ಮಾಡಿಕೊಂಡಿದ್ದೇನೆಂದು ಅರಿವಾಗುತ್ತದೆ. ಇನ್ನು ಉಳಿದಿರುವುದು 15 ದಿನ. ಅಷ್ಟರಲ್ಲಿ ಮನಸ್ಸಿನ ಚಡಪಡಿಕೆಗೊಂದು ಉತ್ತರ ಕಂಡುಕೊಳ್ಳುತ್ತೇನೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಮತ್ತೊಮ್ಮೆ ದೆಹಲಿಗೆ

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ ಸ್ಲಗ್: ಸಿಎಂ ಡೇಟ್: 18-08- 2010 ಬೆಂಗಳೂರು ಆಂಕರ್: ಸಚಿವ ಸಂಪುಟ ವಿಸ್ತರಣೆಯನ್ನು ಹೇಗಾದರೂ ಮಾಡಿ ಮಾಡಲೇಬೇಕೆಂದು ನಿರ್ಧರಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಮತ್ತೊಮ್ಮೆ ದೆಹಲಿಗೆ ತೆರಳಿ ಬಿಜೆಪಿ ಹೈಕಮಾಂಡ್ನ ಮನವೊಲಿಸುವ ಕೆಲಸ ಮಾಡಲಿದ್ದಾರೆಂದು ಮೂಲಗಳು ತಿಳಿಸಿವೆ. ನಾಳೆ ಕನರ್ಾಟಕ ಭವನದ ಕಟ್ಟಡವೊಂದರ ಉದ್ಘಾಟನೆ ಮಾಡುವ ನೆಪದಲ್ಲಿ ಮುಖ್ಯಮಂತ್ರಿಗಳು ದೆಹಲಿಗೆ ತೆರಳಿ ಬಿಜೆಪಿ ವರಿಷ್ಠರ ಜತೆ ಸಚಿವ ಸಂಪುಟ ವಿಸ್ತರಣೆ ಸಂಬಂಧ ಮಾತುಕತೆ ನಡೆಸುವರೆಂದು ಹೇಳಲಾಗುತ್ತಿದೆ. ಫ್ಯಾಕೇಜ್ ಫಾಲೋಸ್: ವಾಯ್ಸ್ ಓವರ್ 1: ಬೆಂಗಳೂರಿನ ವಿ. ಸೋಮಣ್ಣ ಹಾಗೂ ಯಶವಂತಪುರ ಶಾಸಕಿ ಶೋಭಾ ಕರಂದ್ಲಾಜೆಯವರನ್ನು ಸಚಿವ ಸಂಪುಟಕ್ಕೆ ತೆಗೆದುಕೊಳ್ಳಲು ನಿರ್ಧರಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಂಗಳುಗಳೇ ಕಳೆದಿವೆ. ಸಚಿವ ಸಂಪುಟ ವಿಸ್ತರಣೆ, ಪುನ್ರಚನೆ ಸಂಪೂರ್ಣ ಮುಖ್ಯಮಂತ್ರಿಗಳ ವಿವೇಚನೆ ಬಿಟ್ಟ ವಿಷಯವಾದರೂ ಬಿಜೆಪಿಯ ಕೋರ್ ಕಮಿಟಿ ಅಭಿಪ್ರಾಯ ಪಡೆಯುವುದು ಈಗ ಅನಿವಾರ್ಯವಾಗಿದೆ. ಆದರೆ ಬಿಜೆಪಿ ಕೋರ್ ಕಮಿಟಿ ಈಗಾಗಲೇ ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆ ಮುಗಿಯುವವರೆಗೂ ಸಂಪುಟ ವಿಸ್ತರಣೆ ಮಾಡಬಾರದೆಂಬ ತೀಮರ್ಾನ ತೆಗೆದುಕೊಂಡಿದೆ. ಒಂದು ಕಡೆ ಮೈಸೂರು ದಸರಾ ಹತ್ತಿರ ಬರುತ್ತಿದೆ. ಹೇಗಾದರೂ ಮಾಡಿ ಶೋಭಾ ಕರಂದ್ಲಾಜೆ ಅವರನ್ನು ಸಂಪುಟಕ್ಕೆ ತೆಗೆದುಕೊಂಡು ಮೈಸೂರಿನ ಉಸ್ತುವಾರಿ ನೀಡಬೇಕು. ಆ ಮೂಲಕ ಅವರ ನೇತೃತ್ವದಲ್ಲೇ ದಸರಾ ಆಚರಿಸಲು ಅವಕಾಶ ಮಾಡಿಕೊಡಬೇಕೆಂದು ನಿರ್ಧರಿಸಿರುವ ಮುಖ್ಯಮಂತ್ರಿಗಳು, ಇಂದು ದೆಹಲಿಗೆ ತೆರಳಿ ಮತ್ತೊಮ್ಮೆ ಸಂಪುಟ ವಿಸ್ತರಣೆ ಸಂಬಂಧ ಬಿಜೆಪಿ ಕೇಂದ್ರದ ನಾಯಕರ ಅನುಮತಿ ಪಡೆಯುವ ಪ್ರಯತ್ನ ಮಾಡಲಿದ್ದಾರೆಂದು ಮೂಲಗಳು ತಿಳಿಸಿವೆ. ಕೇವಲ ಈ ವಿಷಯ ಮುಂದಿಟ್ಟುಕೊಂಡು ದೆಹಲಿ ಪ್ರವಾಸ ಮಾಡಿದರೆ ಇತರರ ಕಣ್ಣು ಕೆಂಪಗಾಗುವುದೆಂದು ಅರಿತಿರುವ ಮುಖ್ಯಮಂತ್ರಿಗಳು, ನಾಳೆ ಕನರ್ಾಟಕ ಭವನದ ಕಟ್ಟಡವೊಂದರ ಉದ್ಘಾಟನೆ ನೆಪದಲ್ಲಿ ಇಂದು ಸಂಜೆ ದೆಹಲಿಗೆ ತೆರಳಲಿದ್ದಾರೆ. ನಾಳೆ ಬೆಳಗ್ಗೆ ನಿಗದಿತ ಕಾರ್ಯಕ್ರಮ ಮುಗಿದ ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ, ಎಲ್.ಕೆ. ಅಡ್ವಾಣಿ, ಆರ್.ಎಸ್. ಎಸ್. ಮುಖ್ಯಸ್ಥರ ಜತೆ ಮುಖ್ಯಮಂತ್ರಿಗಳು ಮಾತುಕತೆ ನಡೆಸಲಿದ್ದಾರೆಂದು ಮೂಲಗಳು ತಿಳಿಸಿವೆ. ಶುಕ್ರವಾರದ ಬಳ್ಳಾರಿ ಕಾರ್ಯಕ್ರಮಕ್ಕೆ ಬರುವಂತೆ ಮನವಿ ಮಾಡುವ ನೆಪದಲ್ಲಿ ಲೋಕಸಭೆ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರನ್ನು ಮುಖ್ಯಮಂತ್ರಿಗಳು ಭೇಟಿಯಾಗಲಿದ್ದಾರೆಂದು ಹೇಳಲಾಗುತ್ತಿದೆ. ಎಲ್ಲವೂ ಅವರಂದುಕೊಂಡಂತೆ ಆದರೆ ಮುಂದಿನ ಸೋಮವಾರ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆ ಇದೆಎಂದು ಮೂಲಗಳು ತಿಳಿಸಿವೆ. –ಎಂ. ಎನ್. ಚಂದ್ರೇಗೌಡ ಸಮಯ ನ್ಯೂಸ್ ಬೆಂಗಳೂರು

ಐದುನೂರು ಕೋಟಿ ರುಪಾಯಿ ಸಂಗ್ರಹಿಸಲು ನೈಸ್ ಕಂಪನಿ ಮುಂದಾಗಿde


ರಿಪೋರ್ಟರ್: ಎಂ.ಎನ್. ಚಂದ್ರೇಗೌಡ
ಸ್ಲಗ್: ನೈಸ್ 
ಡೇಟ್: 18-08-2010
ಬೆಂಗಳೂರು

ಆಂಕರ್:
ಬೆಂಗಳೂರು ಸುತ್ತ ನಿಮರ್ಿಸಿರುವ ವಿವಾದಿತ ಪೆರಿಫರೆಲ್ ರಸ್ತೆಯ ಶೇ 10 ರಷ್ಟು ಷೇರುಗಳನ್ನು ಜೆಪಿ ಮಾರ್ಗನ್ ಕಂಪನಿಗೆ ಮಾರಾಟ ಮಾಡಿ ಐದುನೂರು ಕೋಟಿ ರುಪಾಯಿ ಸಂಗ್ರಹಿಸಲು ನೈಸ್ ಕಂಪನಿ ಮುಂದಾಗಿರುವ ಅಂಶ ಬೆಳಕಿಗೆ ಬಂದಿದೆ. ಈ ಬಗ್ಗೆ ಆಂಗ್ಲ ಪತ್ರಿಕೆಯೊಂದು ವರದಿ ಪ್ರಕಟಿಸಿದ್ದು ನೈಸ್ ಕಂಪನಿ ಈ ಸಂಬಂಧ ಅಮೆರಿಕಾದ ಜೆಪಿ ಮಾರ್ಗನ್ ಕಂಪನಿಯೊಂದಿಗೆ ಆನ್ಲೈನ್ ವ್ಯವಹಾರ ಕುದುರಿಸಲು ಕಾರ್ಯಮಗ್ನವಾಗಿದೆ ಎಂದು ಮಾಹಿತಿ ನೀಡಿದೆ.

ಫ್ಯಾಕೇಜ್…ಫಾಲೋಸ್…………

ವಾಯ್ಸ್ ಓವರ್ 1:
1995 ರಲ್ಲಿ ಬಿಎಂಐಸಿ ಯೋಜನೆ ಜಾರಿಗೊಳಿಸಲು ಸಕರ್ಾರದ ಜತೆ ಒಪ್ಪಂದ ಮಾಡಿಕೊಂಡ ನೈಸ್ ಕಂಪನಿ, ಕಳೆದ 15 ವರ್ಷದಲ್ಲಿ ಇದುವರೆಗೆ ಬೆಂಗಳೂರು ಸುತ್ತ ಕೇವಲ 41 ಕಿಲೋಮೀಟರ್ ಪೆರೆಫೆರಲ್ ರಸ್ತೆಯನ್ನಷ್ಟೇ ನಿಮರ್ಿಸಿದೆ. ಆದರೆ ಈ ರಸ್ತೆ ಮೂಲ ಒಪ್ಪಂದಕ್ಕೆ ಅನುಗುಣವಾಗಿಲ್ಲ. ಮೂಲ ಒಪ್ಪಂದವನ್ನು ಉಲ್ಲಂಘಿಸಿ ಓಡಿಪಿ ಯೋಜನೆ ಅನ್ವಯ ರಸ್ತೆ ನಿಮರ್ಿಸಲಾಗಿದೆ. 1977 ರ ಬ್ಯುಸಿನೆಸ್ ಅಡ್ವೈಸರಿ ರೂಲ್ಗಳನ್ನು ಉಲ್ಲಂಘಿಸಿ, ಸಂಪುಟ ಸಭೆ ಒಪ್ಪಿಗೆ, ರಾಜ್ಯಪಾಲರ ಅನುಮತಿ, ವಿವಿಧ ಇಲಾಖೆಗಳ ಅಭಿಪ್ರಾಯ ಪಡೆಯದೇ ಓಡಿಪಿ ಪ್ರಕಾರ ಪೆರಿಫೆರಲ್ ರಸ್ತೆ ನಿಮರ್ಿಸಲಾಗಿದೆ. ಇದು ಮೂಲ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ನೂರಾರು ರೈತರು ಕೋರ್ಟ ಮೆಟ್ಟಿಲು ಏರಿದ್ದಾರೆ.
ಒಂದು ಕಡೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ರಾಜಕೀಯ ಹೋರಾಟ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಸುಪ್ರೀಂಕೋರ್ಟನಲ್ಲಿ ನೈಸ್ ಪ್ರಕರಣ ಇನ್ನೂ ಇತ್ಯರ್ಥವಾಗದೇ ಬಾಕಿ ಉಳಿದಿದೆ. ಲಿಂಕ್ ರಸ್ತೆಗೆ 138 ಎಕರೆ ಕೆರೆ ಅಂಗಳ ನೀಡಬೇಕು. 5000 ಎಕರೆ ಸಕರ್ಾರಿ ಭೂಮಿಯನ್ನು ಕ್ರಯ ಮಾಡಿಕೊಡಬೇಕೆಂದು ಸಕರ್ಾರಕ್ಕೆ ನೈಸ್ ಕಂಪನಿ ಸಲ್ಲಿಸಿರುವ ಮನವಿ ಇನ್ನೂ ಬಾಕಿ ಇದೆ. ಹೀಗೆ ನ್ಯಾಯಾಲಯದಲ್ಲಿ ಖಟ್ಲೆ ಇರುವ ಜತೆಗೆ ಪಬ್ಲಿಕ್- ಪ್ರೈವೇಟ್ ಒಡತನದ ಬೂಟ್ ನಿಯಮದ ಆಧಾರದಲ್ಲಿ ಜಾರಿಯಾಗುತ್ತಿರುವ ಈ ಯೋಜನೆಗೆ ಮೂರನೇ ವ್ಯಕ್ತಿಗಳಿಂದ ಹಣ ಸಂಗ್ರಹಿಸುವ ಮುನ್ನ ಸಕರ್ಾರದ ಅನುಮತಿಯನ್ನು ನೈಸ್ ಕಂಪನಿ ಪಡೆಯಬೇಕಾಗಿದೆ.
ಹೀಗಿದ್ದರೂ ನೈಸ್ ಕಂಪನಿ ಅಮೆರಿಕಾದ ಜೆಪಿ ಮಾರ್ಗನ್ ಹಣಕಾಸು ಹೂಡಿಕೆ ಕಂಪನಿಗೆ ಬಿಎಂಐಸಿ ಯೋಜನೆಯ ಶೇ 10 ರಷ್ಟು ಷೇರುಗಳನ್ನು ಮಾರಾಟ ಮಾಡಿ 500 ಕೋಟಿ ಸಂಗ್ರಹಿಸಲು ಮುಂದಾಗಿರುವುದು ಎಲ್ಲರಿಗೂ ಆಶ್ಚರ್ಯ ಉಂಟು ಮಾಡಿದೆ. ಇದರಿಂದ ಕೆರಳಿರುವ ಬಿಎಂಐಸಿ ಯೋಜನೆಯನ್ನು ಮೂಲ ಒಪ್ಪಂದದಂತೆ ಜಾರಿ ಮಾಡಬೇಕೆಂದು ಹೋರಾಡುತ್ತಿರುವ ರೈತರು, ಸೆಕ್ಯೂರಿಟಿ ಅಂಡ್ ಎಕ್ಸ್ಚೇಂಜ್ ಬೋರ್ಡ (ಸೆಬಿಗೆ)ನ ದೂರು ನೀಡಲು ನಿರ್ಧರಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಲು ನೈಸ್ ಕಂಪನಿ ಮುಖ್ಯಸ್ಥ ಅಶೋಕ್ ಖೇಣಿ ನಿರಾಕರಿಸಿದ್ದಾರೆ. ರಾಜ್ಯದ ಖ್ಯಾತ ಸಕರ್ಾರಿ ವಕೀಲರೊಬ್ಬರು, ನೈಸ್ ಕಂಪನಿ ಯಾವುದೇ ಹಣ ಸಂಗ್ರಹಣೆಗೆ ಮುನ್ನ ಸಕರ್ಾರದ ಅನುಮತಿ ಪಡೆಯುವುದು ಕಡ್ಡಾಯ ಎಂದು ತಿಳಿಸಿದ್ದಾರೆ.

- M.N. Chandregowda

Samaya News

Minister D. Sudhakar Khathe changed, Govinda Karajol is new social welfare minister

                             

Samaja Kalyana sachiva D. Sudhakar Kathe changed. Dharmika Datti khate given to D. Sudhakar.

An open letter to Law Minister S. Sureshkumar..ಕಾನೂನು ಸಚಿವ ಎಸ್. ಸುರೇಶ್ಕುಮಾರ್ಗೊಂದು ಬಹಿರಂಗ ಪತ್ರ:

ಕಾನೂನು ಸಚಿವ ಎಸ್. ಸುರೇಶ್ಕುಮಾರ್ಗೊಂದು ಬಹಿರಂಗ ಪತ್ರ:

ಸುರೇಶ್ಕುಮಾರ್ ಅವರೇ ತಾವು ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಬರೆಯುತ್ತಿರವ ಲೇಖನಗಳು ನಿಜಕ್ಕೂ ಮಾನವೀಯವಾಗಿವೆ. ನಿಮ್ಮ ಸೂಕ್ಷಮತಿ, ಕಳಕಳಿ ಹಾಗೂ ಸಹೃದಯತೆಗೆ ಸಾಕ್ಷಿಯಾಗಿವೆ. ಇತ್ತೀಚೆಗೆ ತಾವು ನಮ್ಮ ರಾಜ್ಯದ ಮುಖ್ಯಕಾರ್ಯದಶರ್ಿಗಳ ಬಗ್ಗೆ ಬರೆದ ಲೇಖನ ಮನಮಿಡಿಯುವಂತಿತ್ತು. ಬೇರೆಯವರು ಅನುಕರಿಸುವಂತಿತ್ತು. ಹಿರಿಯರಾಗಿ ಎಸ್.ವಿ. ರಂಗನಾಥ್ ದೊಡ್ಡ ಆದರ್ಶವನ್ನು ಸೃಷ್ಟಿಸಿ ಒಂದು ಪರಂಪರೆಯನ್ನೇ ಹುಟ್ಟುಹಾಕಿದ ಅನುಭವವಾಯಿತು. ಅವರ ಕಾರ್ಯದಕ್ಷತೆ, ನೆನಪಿನ ಶಕ್ತಿ, ಪ್ರಾಮಾಣಿಕತೆಯನ್ನು ತಾವು ಗುತರ್ಿಸಿದ್ದು ನಿಜಕ್ಕೂ ಎಲ್ಲರ ಕಣ್ತೆರೆಸುವಂತಿತ್ತು. ನಿಮಗೆ ಹ್ಯಾಟ್ಸ್ ಆಫ್, ನಿಮಗೆ ನನ್ನ ಸಾವಿ ಸಾವಿರ ಸಲ್ಯೂಟ್ಗಳು ಹಾಗೂ ಅಭಿನಂದನೆಗಳು.

ಆದರೆ ಎಸ್.ವಿ. ರಂಗನಾಥ್ ಬಗ್ಗೆ ನಾನು ಕೆಲವು ಮಾತುಗಳನ್ನು ನಿಮ್ಮ ಗಮನಕ್ಕೆ ತರಬಯಸುತ್ತೇನೆ. ಇದೇ ಬಿಎಂಐಸಿ ಯೋಜನೆಗೆ ಸಕರ್ಾರ ಹಾಗೂ ನೈಸ್ ಸಮೂಹದ ಸಂಸ್ಥೆಗಳ ಜತೆ ಒಡಂಬಡಿಕೆಗೆ 1995 ರಲ್ಲಿ ಅಂದರೆ ಸುಮಾರು 15 ವರ್ಷಗಳ ಹಿಂದೆ ಆಗಿನ ಮುಖ್ಯಮಂತ್ರಿ ಹೆಚ್.ಡಿ. ದೇವೇಗೌಡ ಹಾಗೂ ಆಗಿನ ಬೃಹತ್ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಸಹಿ ಹಾಕಿದಾಗ ಫೈಲು ಹಿಡಿದು ನಿಂತಿದ್ದವರು ಇದೇ ಎಸ್.ವಿ. ರಂಗನಾಥ್ ರವರು. ಆಗಲೂ ಅವರು ಆಗಿನ ಮುಖ್ಯಮಂತ್ರಿಗಳಿಗೆ ಕಾರ್ಯದಶರ್ಿಯಾಗಿದ್ದರು. ಆಗಿನಿಂದ ಇಲ್ಲಿಯವರೆಗೆನ ಅಂದರೆ ಪಟೇಲ್, ಕೃಷ್ಣ, ಧರಂಸಿಂಗ್, ಕುಮಾರಸ್ವಾಮಿ, ಯಡಿಯೂರಪ್ಪ ಹೀಗೆ ಬಹುತೇಕ ಎಲ್ಲ ಮುಖ್ಯಮಂತ್ರಿಗಳಿಗೂ ಎಸ್.ವಿ. ರಂಗನಾಥ್ ಒಂದಲ್ಲ ಒಂದು ರೀತಿಯ ಕಾರ್ಯದಶರ್ಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಹೀಗಿರುವಾಗ ನೈಸ್ ಸಂಸ್ಥೆ ಜತೆ ಸಕರ್ಾರ ಒಡಂಬಡಿಕೆಗೆ ಸಹಿ ಹಾಕಿದ ವಿವರಗಳು ರಂಗನಾಥ್ಗೆ ಗೊತ್ತಿಲ್ಲವೆ? ಸುಮಾರು 5000 ಎಕರೆ ಸಕರ್ಾರಿ ಭೂಮಿಯನ್ನು ಸಕರ್ಾರ ನೈಸ್ ಸಂಸ್ಥೆಗೆ ಕ್ರಯ ಮಾಡಿಕೊಡಲು ಸಿದ್ಧ ಎಂದು ಸುಪ್ರೀಂಕೋರ್ಟಗೆ ಸಕರ್ಾರ ಅಫಿಡವಿಟ್ ಸಲ್ಲಿಸಿದಾಗ, ರಾಜ್ಯದ ಆಸ್ತಿಯನ್ನು ಬೇರೆಯವರಿಗೆ ಶಾಶ್ವತವಾಗಿ ಪರಭಾರೆ ಮಾಡುವುದನ್ನು ತಡೆಯುವ ಹಕ್ಕು ಒಬ್ಬ ಮುಖ್ಯಕಾರ್ಯದಶರ್ಿಯಾಗಿ ಎಸ್.ವಿ. ರಂಗನಾಥ್ಗೆ ಇರಲಿಲ್ಲವೇ? ಮೂಲ ಒಪ್ಪಂದದ ರಸ್ತೆ ಅಲೈನ್ಮೆಂಟ್ನಂತೆ ಸವರ್ೆ ಇಲಾಖೆ ಸ್ಕೆಚ್, ಎಂಜಿಯರಿಂಗ್ ಡಿಸೈನ್, ಜತೆಗೆ ಅಲೈನ್ಮೆಂಟನ್ನು ಗುರುತಿಸಿ ಭೂಸ್ವಾಧೀನಕ್ಕೆ ಒಳಗಾಗುವ ಎಲ್ಲಾ ಜಮೀನುಗಳ ಸವರ್ೆ ನಂಬರ್ಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಆಗಿನ ಡಿಸಿ ಅನೀಸ್ ಸಿರಾಜ್, ಎಲ್ಲಾ ಡಿಸಿಗಳಿಗೆ ಕಳುಹಿಸಿದ್ದ ಸುತ್ತೋಲೆಗಳು ಮುಂದಿರುವಾಗ, ಸಚಿವ ಸಂಪುಟದ ಒಪ್ಪಿಗೆ ಇಲ್ಲದೆ, ಲೋಕೋಪಯೋಗಿ, ಕೃಷಿ, ಆಥರ್ಿಕ ಇಲಾಖೆಗಳ ಅನುಮತಿ ಪಡೆಯದೇ, ರಾಜ್ಯಪಾಲರ ಅನುಮತಿ ಪಡೆಯದೇ ಕೇವಲ ಷಡ್ಯೂಲ್ಗಳನ್ನು ಬದಲಾಯಿಸಿ ಕಾಂಗ್ರೆಸ್ ಸಕರ್ಾರ ಹೊರಡಿಸಿದ ಆದೇಶವನ್ನು ರಂಗನಾಥ್ ಒಪ್ಪುವುದಾದರೂ ಹೇಗೆ? ಕಾಂಗ್ರೆಸ್ ಸಕರ್ಾರ ಹೋದಮೇಲಾದರೂ ಈ ಬಗ್ಗೆ ಆಂತರಿಕವಾಗಿಯಾದರೂ ಧ್ವನಿ ಎತ್ತಬಹುದಿತ್ತಲ್ಲವೇ?

1977 ರ ಕನರ್ಾಟಕ ಬ್ಯುಸಿನೆಸ್ ಟ್ರಾನ್ಸ್ಆಕ್ಷನ್ ರೂಲ್ ಪ್ರಕಾರ, ಹಲವಾರು ಇಲಾಖೆಗಳ ಮುಖ್ಯಸ್ಥರೊಂದಿಗೆ ಚಚರ್ಿಸಿ, ಆಥರ್ಿಕ ಇಲಾಖೆ ಸಾಧಕ ಬಾಧಕಗಳನ್ನು ಪರಾಮಶರ್ಿಸಿದ ನಂತರ ಒಮ್ಮೆ ಸಕರ್ಾರ ಮಾಡಿಕೊಂಡ ಒಪ್ಪಂದವನ್ನು ಮುರಿಯಲು ಮತ್ತೆ ಅದೇ ಇಲಾಖೆಗಳ ಮುಖ್ಯಸ್ಥರ ಸಭೆ ನಡೆಸಬೇಕು. ಆಥರ್ಿಕ ಇಲಾಖೆಯ ಅನುಮತಿ ಪಡೆಯಬೇಕು. ಪರಿಸರ ಇಲಾಖೆಯೊಂದಿಗೆ ಚಚರ್ಿಸಬೇಕು. ಸಚಿವ ಸಂಪುಟದಲ್ಲಿ ಈ ಬಗ್ಗೆ ಚಚರ್ೆ ನಡೆಯಬೇಕು. ವಿಧಾನಮಂಡಲದಲ್ಲಿ ಚಚರ್ೆಯಾಗಬೇಕು. ಆನಂತರ ಕಾನೂನಿಗೆ ತಿದ್ದುಪಡಿ ತಂದು ರಾಜ್ಯಪಾಲರ ಅನುಮತಿ ಪಡೆದು ಒಡಂಬಡಿಕೆಯನ್ನು ಬದಲಾಯಿಸಬೇಕು. ಜತೆಗೆ ತಿದ್ದುಪಡಿಯನ್ನು ತರಬೇಕು. ಆದರೆ ಇದ್ಯಾವುದನ್ನು ಮಾಡದೇ ಮೂಲ ಒಪ್ಪಂದದಂತೆ ಜಾರಿ ಮಾಡುವುದಾಗಿ ತಿಳಿಸಿ ಕೇವಲ ರಸ್ತೆ ಅಲೈನ್ಮೆಂಟ್ಗಳ ಷಡ್ಯೂಲ್ಗಳನ್ನಷ್ಟೇ ಬದಲಾಯಿಸಿ ಜಾರಿಗೆ ತಂದ ಓಡಿಪಿ ಯೋಜನೆಯನ್ನು ಯಾರಾದರೂ ಒಪ್ಪಲು ಸಾಧ್ಯವೇ?

ಅಂಥಹ ಓಡಿಪಿ ಅನೈನ್ಮೆಂಟನ್ನು ಒಪ್ಪಲು ಸಾಧ್ಯವಿಲ್ಲ. ನಾವು ಈಗಾಗಲೇ ಮೂಲ ಒಪ್ಪಂದದ ಅಲೈನ್ಮೆಂಟ್ ಪ್ರಕಾರ ರಸ್ತೆ ಮಾಡುವುದಾಗಿ ತಿಳಿಸಿ ರಸ್ತೆ ಹಾದು ಹೋಗುವ ಊರುಗಳು, ಅಲ್ಲಿನ ಜಮೀನುಗಳ ಆರ್ಟಿಸಿ ವಿವರಗಳನ್ನು ಹೈಕೋರ್ಟಗೆ (ಸೋಮಶೇಖರರೆಡ್ಡಿ ಕೇಸ್ 1997) ಸಲ್ಲಿಸಿದ್ದೆವು. ಆದ್ದರಿಂದ ಓಡಿಪಿ ಅಲೈನ್ಮೆಂಟ್ಗೂ, ಮೂಲ ಒಪ್ಪಂದದ ಅಲೈನ್ಮೆಂಟಗೂ ಅಜಗಜಾಂತರ ಅಂತರವಿದೆ ಎಂದು ಲೋಕೋಪಯೋಗಿ ಕಾರ್ಯದಶರ್ಿ ಅಗವಾನೆ ಅಫಿಡವಿಟ್ಟನ್ನೇ ಸಲ್ಲಿಸಿದ್ದರು. ಹಲವಾರು ಬಾರಿ ರೈತ ಮುಖಂಡರು ಎಸ್.ವಿ. ರಂಗನಾಥ್ ಅವರನ್ನು ಭೇಟಿಮಾಡಿ ಈ ಬಗ್ಗೆ ಅವರ ಗಮನ ಸೆಳೆದಿದ್ದರು. ನೈಸ್ ಕಂಪನಿ ಮಾಡುತ್ತಿರುವ ಅವ್ಯವಹಾರಗಳನ್ನು ಅವರ ಗಮನಕ್ಕೆ ತಂದಿದ್ದರು.
ಬಿಡಿ ಆಗೇನೂ ಎಸ್.ವಿ. ರಂಗನಾಥ್ಗೆ ಹೆಚ್ಚಿನ ಅಧಿಕಾರ ಇರಲಿಲ್ಲ. ಆದರೆ ಈಗ ಅವರು ಮುಖ್ಯಕಾರ್ಯದಶರ್ಿಯಾಗಿದ್ದಾರೆ. ಈಗಲಾದರೂ ಅವರು ಸಕರ್ಾರ ಸುಪ್ರೀಂಕೋರ್ಟಗೆ ಸಲ್ಲಿಸಿರುವ ಅಫಿಡವಿಟ್ನ್ನು ತಡೆಯಬಹುದಿತ್ತಲ್ಲವೇ? ಏನಿದೆ ಆ ಅಫಿಡವಿಟ್ನಲ್ಲಿ? ಸ್ಮಶಾನ, ಗುಂಡುತೋಪು, ಎಸ್ಸಿ/ಎಸ್ಟಿ ಜನರು ಸಾಗುವಳಿ ಮಾಡುತ್ತಿದ್ದ ಭೂಮಿ, ನೂರಾರು ಕೆರೆ ಕಟ್ಟೆಗಳು, ಜತೆಗೆ ಲಿಂಕ್ ರಸ್ತೆಗೆ ಬೇಕಾಗಿರುವ 138 ಎಕರೆ ಕೆರೆ ಅಂಗಳದ ಭೂಮಿಯನ್ನು ಸಕರ್ಾರ ಕೂಡಲೇ ನೈಸ್ ಸಂಸ್ಥೆಗೆ ನೀಡಲಿದೆ ಎಂದು ಹೇಳುತ್ತದೆ ಆ ಆಫಿಡವಿಟ್. ಈ ಜಮೀನುಗಳನ್ನು ಕೊಡುತ್ತಿರುವುದು ಲೀಸ್ ಮೇಲಲ್ಲ. ಸಂಪೂರ್ಣ ಕ್ರಯಕ್ಕೆ. ಎಸ್.ವಿ. ರಂಗನಾಥರೇ, ನೀವು ಮುಖ್ಯಕಾರ್ಯದಶರ್ಿಗಳು, ನಿಮಗೆ ಗೊತ್ತಿದೆ ನೀವೆ ಸಾಕ್ಷಿ ಸಹ, ಆಗಿನ ಒಪ್ಪಂದವನ್ನು ನೆನಪಿಸಿಕೊಳ್ಳಿ. 5000 ಸಾವಿರ ಸಕರ್ಾರಿ ಭೂಮಿಯನ್ನು ಕೊಡಲು ಒಪ್ಪಿದ್ದು ಕೇವಲ 30 ವರ್ಷಕ್ಕೆ ಗುತ್ತಿಗೆಗೆ. ಅದೂ ಒಂದು ಎಕರೆಗೆ ಒಂದು ವರ್ಷಕ್ಕೆ 10 ರುಪಾಯಿ ಬಾಡಿಗೆ. ಉಳಿದ 15193 ಎಕರೆ ಭೂಮಿಯನ್ನು ನೈಸ್ ಕಂಪನಿ ಮೂವತ್ತು ವರ್ಷಗಳ ನಂತರ ಹಿಂತಿರುಗಿಸಬೇಕು. ಕೇವಲ ಟೌನ್ಷಿಪ್ನಲ್ಲಿ ಮಾತ್ರ ಶೇ. 45 ರಷ್ಟನ್ನು ಮಾriಕೊಳ್ಳಲು ನೈಸ್ಗೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಆದರೆ ರಸ್ತೆ haagu raste ಬದಿಯ ಜಮೀನನ್ನು ಸಕರ್ಾರಕ್ಕೆ ಸಂಪೂರ್ಣವಾಗಿ ಹಿಂತಿರುಗಿಸಬೇಕೆಂಬ ಒಪ್ಪಂದವಾಗಿತ್ತು,

ಹೀಗಿದ್ದರೂ ನೈಸ್ ಕಂಪನಿಗೆ ಇಂದು ಕೆಐಎಡಿಬಿ ಖಾಸಗಿ ಹಾಗೂ ಸಕರ್ಾರಿ ಭೂಮಿಯನ್ನು ಕ್ರಯ ಮಾಡಿಕೊಡುತ್ತಿದೆ. ಬೂಟ್ ಒಪ್ಪಂದ ಎಂದರೇನು? ಬಿಲ್ಡ್- ಆಪರೇಟ್-ಓನ್- ಅಂಡ್ ಟ್ರಾನ್ಸ್ಫರ್. ಆದರೆ ಈಗ ನಡೆಯುತ್ತಿರುವುದೇನು? ಟ್ರಾನ್ಸ್ಫರ್ನ ವಿಷಯವೇ ಇಲ್ಲಾ. ಎಲ್ಲಾ ಕ್ರಯ ಮಾಡಿಕೊಡಲಾಗುತ್ತಿದೆ. ಒಮ್ಮೆ ನೈಸ್ ಸಂಸ್ಥೆ ಕ್ರಯಕ್ಕೆ ಪಡೆದ ಭೂಮಿಯನ್ನು ವಾಪಸ್ ಪಡೆಯಲು ಸಾಧ್ಯವೇ?
 
ಇದನ್ನು ನೀವು ಒಬ್ಬ ಮುಖ್ಯಕಾರ್ಯದಶರ್ಿಯಾಗಿ ಹೇಗೆ ಸಹಿಸಿಕೊಂಡಿದ್ದೀರಿ. ಅಡ್ವೋಕೇಟ್ ಜನರಲ್ ಅಶೋಕ್ ಹಾರ್ನಳ್ಳಿಗೆ ಸುಪ್ರೀಂಕೋಟರ್್ನಲ್ಲಿ ಓಡಿಪಿ ಅಲೈನ್ಮೆಂಟ್ನಂತೆ ರಸ್ತೆ ಮಾಡಲು ನಮ್ಮ ಒಪ್ಪಿಗೆ ಇದೆ ಎಂದು ಅಫಿಡವಿಟ್ ಸಲ್ಲಿಸಲು ಹೇಗೆ ಅನುಮತಿ ಕೊಟ್ಟಿರಿ ನೀವು? ಬೆಂಗಳೂರು ಸುತ್ತ ಪೆರಿಫರಲ್ ರಸ್ತೆ ನಿಮರ್ಿಸಲು ಬಿಡಿಎ ಮಾಡಿದ್ದ ರಸ್ತೆ ಅಲೈನ್ಮೆಂಟ್ ಯೋಜನೆಯನ್ನು ನೈಸ್ ಸಂಸ್ಥೆ ತನ್ನದಾಗಿಸಿಕೊಳ್ಳಲು, ಇದರಿಂದ ನೈಸ್ ಕಂಪನಿ ಇನ್ನಷ್ಟು ಬೆಂಗಳೂರು ಸಮೀಪ ಬರಲು ಹೇಗೆ ಅವಕಾಶ ಮಾಡಿಕೊಟ್ಟಿರಿ? ಮೂಲ ಒಪ್ಪಂದ ರಸ್ತೆ ಅಲೈನ್ಮೆಂಟ್ಗೆ ಅನುಗುಣವಾಗಿ ಸಕರ್ಾರ 1998 ರಲ್ಲಿ ಸುಮಾರು 20193 ಎಕರೆ ಭೂಸ್ವಾಧೀನಕ್ಕೆ ನೋಟಿಫಿಕೇಶನ್ ಹೊರಡಿಸಿದೆ. ಆಗಿನಿಂದಲೂ ಭೂಸ್ವಾಧೀನಕ್ಕೆ ಒಳಗಾಗಿರುವ ರೈತರು, ತಮ್ಮ ಜಮೀನುಗಳನ್ನು ಮಾರುವಂತೆಯೂ ಇಲ್ಲಾ. ಅಥವಾ ಬಳಸುವಂತೆಯೂ ಇಲ್ಲಾ. ಕಳೆದ 12 ವರ್ಷದಿಂದ ಅವರು ಅನುಭವಿಸುತ್ತಿರುವ ನೋವನ್ನು ನೀವು ಗಮನಿಸಿದ್ದೀರಾ. 12 ವರ್ಷದ ಹಿಂದೆ ನೀವು ಘೋಷಿಸಿದ್ದ ಎಕರೆಗೆ 80 ಸಾವಿರ ರುಪಾಯಿ ಪರಿಹಾರವನ್ನೇ ಈಗಲೂ ನೀಡಲು ಮುಂದಾಗುತ್ತಿದ್ದೀರಾ ಇದು ನ್ಯಾಯವೇ?

ಬಿಎಂಐಸಿ ಯೋಜನೆ ಜಾರಿಗೊಳಿಸುವ ಮುನ್ನ ಆಗಿನ ಸಕರ್ಾರ, ಆರ್ ಅಂಡ್ ಆರ್ ಫ್ಯಾಕೇಜ್ ಪ್ರಕಟಿಸಿ ಕಾನೂನಿನ ರೂಪದಲ್ಲಿ ಆದೇಶ ಹೊರಡಿಸಿತ್ತು. ಆರ್ ಅಂಡ್ ಆರ್ ಎಂದರೆ ರಿಯಾಬಿಲಿಟೇಷನ್ ಅಂಡ್ ರಿಸೆಟ್ಲ್ಮೆಂಟ್ ಪ್ಯಾಕೇಜ್ ಎಂದು. ಭೂಸ್ವಾಧೀನಕ್ಕೆ ಒಳಗಾಗುವ ರೈತರನ್ನು ಗೌರವದಿಂದ ಕಾಣಬೇಕು. ಅವನ್ನು ಒಕ್ಕಲೆಬ್ಬಿಸುವ ಮುನ್ನ ಅವರಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು. ಕನಿಷ್ಠ ಮೂರು ತಿಂಗಳು ಮುಂಚಿತವಾಗಿ ಅವರಿಗೆ ಲಿಖಿತ ನೋಟಿಸು ನೀಡಬೇಕು ಎಂಬುದು ಆರ್ ಅಂಡ್ ಆರ್ ಫ್ಯಾಕೇಜ್ನ  ಮುಖ್ಯ ಉದ್ದೇಶ. ಆದರೆ ನೀವು ನಮ್ಮ ರೈತರನ್ನು ಹೇಗೆ ಒಕ್ಕಲೆಬ್ಬಿಸುತ್ತಿದ್ದೀರಿ? ರಾತ್ರೋ ರಾತ್ರಿ ಬುಲ್ಡೋಜರ್ಗಳನ್ನು ತಂದು ಅವರನ್ನು ಹೊರಹಾಕಿ ರಸ್ತೆ ಮಾಡುತ್ತಿದ್ದೀರಿ. ಅವರಿಗೆ ನೋಟಿಸು ನೀಡುವುದಿರಲಿ ಕನಿಷ್ಠ ಅವರಿಗೆ ಗೌರವವನ್ನು ನೀಡುತ್ತಿಲ್ಲ. ಮುಖ್ಯಕಾರ್ಯದಶರ್ಿಯವರ ಅಸಾಧಾರಣ ಜ್ಞಾಪಕ ಶಕ್ತಿಗೆ ಆರ್ ಅಂಡ್ ಫಾಕೇಜ್ ಹೊಳೆಯುತ್ತಿಲ್ಲವೇ?
ಕಾನೂನು ಸಚಿವರೇ ಎಂದಾದರೂ ನೀವು ನೈಸ್ ಸಂಸ್ಥೆ ಬೆಂಗಳೂರು ಸಮೀಪ ಎಷ್ಟು ಸಾವಿರ ಎಕರೆ ಭೂಮಿಯನ್ನು ವಶಕ್ಕೆ ತೆಗೆದುಕೊಂಡಿದೆ ಎಂದು ಗಮನಿಸಿದ್ದೀರಾ? ಬೆಂಗಳೂರು ಸುತ್ತ 90 ಮೀಟರ್ ಅಗಲದ 41 ಕಿಲೋಮೀಟರ್ ಪೆರಿಫರಲ್ ರಸ್ತೆ, 8 ರಿಂದ 9 ಕಿಮೀ ಲಿಂಕ್ ರಸ್ತೆ ನಿಮರ್ಿಸಲು ಗರಿಷ್ಠ ಎಂದರೆ 1000 ಎಕರೆ ಭೂಮಿ ಸಾಕು. ಆದರೆ ಈಗಾಗಲೇ ನೈಸ್ ಬಳಿ 2800 ಹೆಚ್ಚು ಎಕರೆ ಭೂಮಿ ಇದೆ ಎಂಬುದು ನಿಮ್ಮ ಗಮನಕ್ಕೆ ಬಂದಿಲ್ಲವೇ? ಬೆಂಗಳೂರು ಸುತ್ತ ಒಂದು ಎಕರೆಗೆ ಕನಿಷ್ಠ ಎಂದರೂ 5 ಕೋಟಿಯಿಂದ ಹಿಡಿದು ಪೂರ್ವದಲ್ಲಿ 25 ಕೋಟಿವರೆಗೂ ಬೆಲೆ ಇದೆ. ಹಾಗಾದರೆ ಬೆಂಗಳೂರು ಸುತ್ತ ಒಂದರಲ್ಲೆ ನೈಸ್ಗೆ ಎಷ್ಟು ಸಾವಿರ ಕೋಟಿ ರು ಮೌಲ್ಯದ ಭೂಮಿ ಸಿಕ್ಕಿದೆ ಎಂಬುದನ್ನು ನೀವೇ ಲೆಕ್ಕಹಾಕಿ.
ನಿಜ ನೀವು ಹೇಳುತ್ತೀರಿ. ಇದು ದೇವೇಗೌಡರ ಪಾಪದ ಕೂಸು. ಕಾಂಗ್ರೆಸ್ ಸಕರ್ಾರ ಮಾಡಿದ ತಪ್ಪು. ಸುಪ್ರೀಂಕೋರ್ಟ ಆದೇಶ ಇದೆ. ಹೀಗೆ ನೂರಾರು ಸಬೂಬುಗಳನ್ನು ನೀವು ಕೊಡುತ್ತೀರಿ ಒಪ್ಪಿಕೊಳ್ಳೋಣ. ಸುಪ್ರೀಂಕೋರ್ಟ ಸಹ ಸೋಮಶೇಖರರೆಡ್ಡಿ ಪ್ರಕರಣದಲ್ಲಿ ತೀಮರ್ಾನವಾಗಿರುವಂತೆಯೇ, ಮೂಲ ಒಪ್ಪಂದದ ಅಲೈನ್ಮೆಂಟ್ ಪ್ರಕಾರವೇ ರಸ್ತೆ ನಿಮರ್ಿಸಿ ಎಂದು ಹೇಳುತ್ತಿದೆ. ಆದರೆ ಮೂಲ ಒಪ್ಪಂದದ ಅಲೈನ್ಮೆಂಟ್ನಲ್ಲಿ ಷಡ್ಯೂಲ್ಗಳನ್ನು ಬದಲಾಯಿಸಲಾಗಿದೆ. ಇದಕ್ಕೆ ಕಾನೂನಿನ ಪಾವಿತ್ರ್ಯತೆ ಇಲ್ಲಾ ಎಂಬುದನ್ನು ತಾವು ಗಮನಿಸಿಲ್ಲವೇ? ಹೀಗಿರುವಾಗ ಬಿಎಂಐಸಿ ಯೋಜನೆಯನ್ನು ಜಾರಿಗೊಳಸಲು ಹುಟ್ಟುಹಾಕಿದ ಬಿಎಂಐಸಿಪಿಎ ಸಕರ್ಾರಿ ಸಂಸ್ಥೆ, ಸಕರ್ಾರಿ ಅಧಿಕಾರಿ ಅಗವಾನೆ ಜತೆಗೆ ಮಾಜಿ ಅಡ್ವೊಕೇಟ್ ಜನರಲ್ ಉದಯ್ಹೊಳ್ಳ ಸಲ್ಲಿಸಿರುವ ಅಫಿಡವಿಟ್ಟಿನಲ್ಲಿ ಮೂಲ ಒಪ್ಪಂದವನ್ನು ಉಲ್ಲಂಘಿಸಿ ಬಿಎಂಐಸಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿಲ್ಲವೇ? ಹೀಗಿದ್ದರೂ ನೀವು ಕೆರೆ ಅಂಗಳಗಳನ್ನು ಯಾವುದೇ ಕಾರಣಕ್ಕೂ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ನೀಡಬಾರದೆಂದು ಹೈಕೋರ್ಟನ ಆದೇಶವಿದ್ದರೂ, ಈ ಬಗ್ಗೆ ಈ ಹಿಂದಿನ ಕಂದಾಯ ಇಲಾಖೆ ಕಾರ್ಯದಶರ್ಿ ಎಸ್.ಎಂ. ಜಾಮ್ದಾರ್ ಎಚ್ಚರಿಸಿದ್ದರೂ 138 ಎಕರೆ ಕೆರೆ ಅಂಗಳವನ್ನು ಕ್ರಯ ಮಾಡಿಕೊಡಲು ಮುಂದಾಗಿದ್ದೀರಿ ನೀವು. ಎಸ್ಸಿ ಎಸ್ಟಿಗಳನ್ನು ಒಕ್ಕಲೆಬ್ಬಿಸಬೇಕಾದರೆ ನೀವು ರಾಜ್ಯಪಾಲದ ಅನುಮತಿ ಪಡೆಯಬೇಕು. ಆದರೆ ಸಕರ್ಾರಿ ಜಮೀನಿನಲ್ಲಿ ಒಕ್ಕಲತನ ಮಾಡುತ್ತಿರುವ ಎಸ್ಸಿ/ಎಸ್ಟಿಗಳನ್ನು ಒಕ್ಕಲೆಬ್ಬಿಸಲು ನೈಸ್ಗೆ ಪರವಾನಗಿ ನೀಡಿದ್ದೀರಿ.
ದೇವೇಗೌಡರು ಮೂಲ ಒಪ್ಪಂದ ಮಾಡಿಕೊಂಡಾಗ, ಬೆಂಗಳೂರು ಸುತ್ತ ಒಂದೇ ಒಂದು ಕೆರೆಯೂ ರಸ್ತೆ ಅನೈನ್ಮೆಂಟ್ಗೆ ಸಿಕ್ಕುತ್ತಿರಲಿಲ್ಲ. ಆದರೆ ಕಾಂಗ್ರೆಸ್ ಸಕರ್ಾರ ಮಾಡಿದ  ಓಡಿಪಿ ರಸ್ತೆ ಅಲೈನ್ಮೆಂಟ್ನಿಂದ ಸುಮಾರು 24 ಕೆರೆಗಳು ನೈಸ್ ರಸ್ತೆಗೆ ಬಲಿಯಾಗುತ್ತಿವೆ. ನೈಸ್ ಕಂಪನಿಗೆ ರಸ್ತೆ ನಿಮರ್ಾಣಕ್ಕೆ ಕೇವಲ 90 ಮೀಟರ್ ಅಗತ್ಯವಿದ್ದರೂ ಅದು ಮನಸೋಇಚ್ಘೆ ರಸ್ತೆ ಅಕ್ಕಪಕ್ಕದ ಜಮೀನುಗಳನ್ನು ಅಕ್ವೈರ್ ಮಾಡಿಸುತ್ತಿದೆ. ಸುಪ್ರೀಂಕೋರ್ಟನಲ್ಲಿ ಕೇಸ್ ಇದ್ದರೂ ಇನ್ಫೋಸಿಸ್, ಶೋಭಾ ಡೆವಲಪರಸ್ ಸೇರಿದಂತೆ ಸುಮಾರು 8 ಕಂಪನಿಗಳಿಗೆ ಸಕರ್ಾರ ಮೂಲ ಒಪ್ಪಂದದ ರಸ್ತೆ ಅಲೈನ್ಮೆಂಟ್ಗೆ ಅನುಗುಣವಾಗಿ ಭೂಸ್ವಾಧೀನ ಮಾಡಿಕೊಂಡಿದ್ದ ಭೂಮಿಯನ್ನು ಮಾರಾಟ ಮಾಡಿದೆ.
ಇವೆಲ್ಲವನ್ನೂ ಮುಖ್ಯಕಾರ್ಯದಶರ್ಿಯವರು ಗಮನಿಸಿಲ್ಲವೇ? ಮುಖ್ಯಕಾರ್ಯದಶರ್ಿಯವರ ಕಾರ್ಯಕ್ಷಮತೆ, ಪ್ರಾಮಾಣಿಕತೆ, ಮೊನಚಾದ ನೆನಪಿನ ಶಕ್ತಿ, ಕಂಪ್ಯೂಟರ್ ಗುಣ ಇಲ್ಲಿ ಕೆಲಸಮಾಡದಿರುವುದು ಕಾನೂನು ಸಚಿವರ ಗಮನಕ್ಕೆ ಬಂದಿಲ್ಲವೆ?
ಕಾನೂನು ಸಚಿವರೇ, ಕಾಂಗ್ರೆಸ್ ಸಕರ್ಾರ ಮಾಡಿದ ತಪ್ಪಿದು ನಾವೇನು ಮಾಡೋಣ ಎನ್ನಬೇಡಿ. ಒಂದು ಸಕರ್ಾರ ಮಾಡಿದ ತಪ್ಪನ್ನು ನೀವು ರೆಕ್ಟಿಫೈ ಮಾಡಬೇಕು. ರ್ಯಾಟಿಫೈ  ಮಾಡಬಾರದು. ಅದಕ್ಕಾಗಿಯೇ ಜನ ನಿಮ್ಮನ್ನು ಆರಿಸಿ ಕಳುಸಿದ್ದಾರೆ. ಜನಪ್ರತಿನಿಧಿಗಳು ತಪ್ಪುಮಾಡುತ್ತಾರೆಂದೇ ರಾಜ್ಯದ ಸಂಪತ್ತು, ಸಾರ್ವಜನಿಕರ ಆಸ್ತಿಪಾಸ್ತಿಯನ್ನು ಕಾಪಾಡಲು ಮುಖ್ಯಕಾರ್ಯದಶರ್ಿಯವರಿದ್ದಾರೆ. ಇಬ್ಬರೂ ಈಗಲಾದರೂ ದಕ್ಷತೆಯಿಂದ ಕೆಲಸಮಾಡುತ್ತೀರೆದಂದು ನಿರೀಕ್ಷಿಸುತ್ತೇನೆ.

—ಎಂ.ಎನ್. ಚಂದ್ರೇಗೌಡ
ಸಮಯ ನ್ಯೂಸ್,
ಬೆಂಗಳೂರ

NICE ಹಣಕಾಸು ವ್ಯವಹಾರಗಳ ವಿವರಗಳನ್ನು ಕೇಳಿದ್ದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಕಾರ್ಯಕಲಾಪವನ್ನು ಮುಂದೂಡುವಂತೆ ನಿದರ್ೇಶನ

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ ಸ್ಲಗ್: ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಡೇಟ್: 23-08- 2010 ಬೆಂಗಳೂರು ಆಂಕರ್: ಬಿಎಂಐಸಿ ಯೋಜನೆಗೆ ಸಂಬಂಧಿಸಿದಂತೆ ನೈಸ್ ಕಂಪನಿ ಇದುವರೆಗೆ ನಡೆಸಿರುವ ಹಣಕಾಸು ವ್ಯವಹಾರಗಳ ವಿವರಗಳನ್ನು ಕೇಳಿದ್ದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಕಾರ್ಯಕಲಾಪವನ್ನು ಮುಂದೂಡುವಂತೆ ನಿದರ್ೇಶನ ನೀಡಲಾಗಿದೆ. ಸಮಿತಿಯ ಕಾರ್ಯಕಲಾಪ ಸ್ಥಗಿತಗೊಳಿಸಲು ಯಾರು ನಿದರ್ೇಶನ ನೀಡಿದ್ದಾರೆಂಬ ಪ್ರಶ್ನೆಗೆ ಉತ್ತರಿಸಲು ಸಾರ್ವಜನಿಕ ಲೆಕ್ಕಪತ್ರ ಸಮಿತಿ ನಿರಾಕರಿಸಿದೆ. ಬಿಎಂಐಸಿ ಯೋಜನೆ ಪ್ರಕರಣಗಳು ಸುಪ್ರೀಂಕೋರ್ಟನಲ್ಲಿ ಬಾಕಿ ಇರುವುದರಿಂದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ನೈಸ್ ಕಂಪನಿ ಹಣಕಾಸಿನ ವಿವರಗಳ ಬಗ್ಗೆ ಚಚರ್ೆ ನಡೆಸಲು ಸಾಧ್ಯವಾಗುವುದಿಲ್ಲ ಎಂಬ ತೀಮರ್ಾನಕ್ಕೆ ಬರಲಾಗಿದೆ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಟಿ.ಬಿ. ಜಯಚಂದ್ರ ತಿಳಿಸಿದ್ದಾರೆ. ಫ್ಯಾಕೇಜ್ ಫಾಲೋಸ್………… ವಾಯ್ಸ್ ಓವರ್ 1: ಬಿಎಂಐಸಿ ಯೋಜನೆ ಜಾರಿಗಾಗಿ ಬ್ಯಾಂಕ್ಗಳಿಂದ ಹಣಕಾಸಿನ ಸೌಲಭ್ಯ ಪಡೆಯಲು ನೈಸ್ ಕಂಪನಿಗೆ ಸಕರ್ಾರ ಗ್ಯಾರಂಟಿ ನೀಡಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಬಿಎಂಐಸಿ ಯೋಜನೆಗೆ ಸಂಬಂಧಿಸಿದಂತೆ ಇದುವರೆಗೆ ನಡೆದಿರುವ ಹಣಕಾಸಿನ ವಿವರಗಳನ್ನು ಸಲ್ಲಿಸುವಂತೆ ಬಿಎಂಐಸಿಪಿಎ ಹಾಗೂ ನೈಸ್ ಕಂಪನಿಗೆ ನೋಟಿಸು ಜಾರಿಗೊಳಿಸಿತ್ತು. ಈ ನೋಟಿಸು ಜಾರಿಯಾದ ಕೇವಲ ಬೆರಳೆಣಿಕೆ ದಿನಗಳಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಈ ಬಗ್ಗೆ ಯಾವುದೇ ಕಾರ್ಯಕಲಾಪ ನಡೆಸದಂತೆ ನಿದರ್ೇಶನ ನೀಡಲಾಗಿದೆ. ಸಮಿತಿಯ ಕಾರ್ಯಕಲಾವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಮುಂದೂಡಲಾಗಿದೆ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಟಿ.ಬಿ. ಜಯಚಂದ್ರ ತಿಳಿಸಿದ್ದಾರೆ. ಬೈಟ್: ಟಿ.ಬಿ. ಜಯಚಂದ್ರ, ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಕ್ಲಿಪ್: ಟಿಸಿಆರ್: 02: 30 ಟು 3: 20 ವಾಯ್ಸ್ ಓವರ್ 2: ಸಾರ್ವಜನಿಕ ಲೆಕ್ಕಪತ್ರ ಸಮಿತಿ ಕಾರ್ಯಕಲಾಪ ಸ್ಥಗಿತಗೊಳಿಸಲು ಯಾರು ನಿದರ್ೇಶನ ನೀಡಿದ್ದಾರೆಂಬ ಬಗ್ಗೆ ವಿವರ ನೀಡಲು ವಿಧಾನಸಭೆಯ ಪ್ರತಿಪಕ್ಷದ ಉಪ ನಾಯಕರೂ ಆಗಿರುವ ಟಿ.ಬಿ. ಜಯಚಂದ್ರ ನಿರಾಕರಿಸಿದ್ದಾರೆ. ಆದರೆ ಈ ಬಗ್ಗೆ ಸಿaಜಿ ಅಭಿಪ್ರಾಯ ಪಡೆಯಲಾಗಿದೆ. ಸಿaಜಿ ಕಾರ್ಯಕಲಾಪ ನಡೆಸಬಹುದೆಂದು ತಿಳಿಸಿದ್ದಾರೆ. ಜಿ-2 ಹಗರಣದ ಬಗ್ಗೆ ಕೇಂದ್ರ ಸಚಿವ ರಾಜಾ ಅವರ ಮೇಲೆ ಆರೋಪಗಳಿದ್ದರೂ ಲೋಕಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಈ ಸಂಬಂಧ ವಿಚಾರಣೆ ಕಾರ್ಯಕಲಾಪ ನಡೆಸುತ್ತಿದೆ ಎಂದು ಅವರು ತಿಳಿಸಿದ್ದಾರೆ. ಬೈಟ್: ಟಿ.ಬಿ. ಜಯಚಂದ್ರ, ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಟಿಸಿಆರ್: 03: 28 ಟು 03; 54 ವಾಯ್ಸ್ ಓವರ್ 3: 1995 ರಲ್ಲಿ ಬಿಎಂಐಸಿ ಯೋಜನೆ ರಾಜ್ಯದಲ್ಲಿ ಜಾರಿಯಾದಾಗಿನಿಂದ ಇದುವರೆಗೆ ಯಾವುದೇ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ನೈಸ್ ಕಂಪನಿ ವಿಚಾರಕ್ಕೆ ಕೈಹಾಕಿರಲಿಲ್ಲ. ಆದರೆ ಜಯಚಂದ್ರ ನೇತೃತ್ವದ ಸಮಿತಿ ಈ ಕೆಲಸಕ್ಕೆ ಕೈಹಾಕಿತ್ತು. ಈಗ ಸಮಿತಿಯ ಕಾರ್ಯಕಲಾಪವನ್ನು ಸ್ಥಗಿತಗೊಳಿಸಿರುವುದರಿಂದ ಬಿಎಂಐಸಿ ಯೋಜನೆಯ ಹಣಕಾಸಿನ ವ್ಯವಹಾರಗಳ ಬಗ್ಗೆ ಯಾರೂ ಪ್ರಶ್ನಿಸದ ಪರಿಸ್ಥಿತಿ ಉಂಟಾಗಿದೆ. –ಎಂ. ಎನ್. ಚಂದ್ರೇಗೌಡ ಸಮಯ ನ್ಯೂಸ್ ಬೆಂಗಳೂರ

MNC with Mrs Upendra, Katherine KAARA School

Harangi water for KRS reservoir, inflow increased


ರಿಪೋರ್ಟರ್: ಎಂ.ಎನ್. ಚಂದ್ರೇಗೌಡ
ಸ್ಲಗ್: ಕೆಆರ್ಎಸ್
ಡೇಟ್: 25-=08- 2010
ಬೆಂಗಳೂರು

ಆಂಕರ್: ಹಾರಂಗಿ ಜಲಾಶಯದಿಂದ 6 ಸಾವಿರ ಕ್ಯೂಸೆಕ್ಸ್ ನೀರನ್ನು ಹೊರಬಿಟ್ಟಿರುವುದರಿಂದ ಕೆಆರ್ಎಸ್ ಜಲಾಶಯಕ್ಕೆ ಹರಿದುಬರುವ ಒಳನೀರಿನ ಪ್ರಮಾಣ ನಿನ್ನೆಯಿಂದ ಹೆಚ್ಚಾಗಿದೆ. ಪ್ರತಿದಿನ ಕೆಆರ್ಎಸ್ಗೆ 8297 ಕ್ಯೂಸೆಕ್ಸ್ ನೀರು ಹರಿದುಬರುತ್ತಿದೆ. ಸುಮಾರು 4906 ಕ್ಯೂಸೆಕ್ಸ್ ನೀರನ್ನು ಕಾವೇರಿ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ ಹರಿಸಲಾಗುತ್ತಿದೆ ಎಂದು ಎಂದು ಜಲಸಂಪನ್ಮೂಲ ಇಲಾಖೆ ಮೂಲಗಳು ತಿಳಿಸಿವೆ.

ಫ್ಯಾಕೇಜ್ ಫಾಲೋಸ್…..

ತಮಿಳುನಾಡಿಗೆ ಆಗಸ್ಟ್ನ ಕೋಟಾದ ಕಾವೇರಿ ನೀರನ್ನು ಕೂಡಲೇ ಬಿಡುಗಡೆ ಮಾಡಿಸಲು ಕಾವೇರಿ ನದಿ ನೀರು ಪ್ರಾಧಿಕಾರದ ಸಭೆ ಕರೆಯಬೇಕೆಂದು ತಮಿಳುನಾಡು ಈಗಾಗಲೇ ಕೇಂದ್ರ ಜಲಸಂಪನ್ಮೂಲ ಇಲಾಖೆಯನ್ನು ಒತ್ತಾಯಿಸಿದೆ. ಆದರೆ ರಾಜ್ಯದ ಕೊಡಗು ಜಿಲ್ಲೆಯ ಕಾವೇರಿ ಜಲಾನಯನ ಪ್ರದೇಶದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 2000 ಸಾವಿರ ಮಿಲಿಮೀಟರ್ ಮಳೆ ಕಡೆಮೆಯಾಗಿರುವುದರಿಂದ ಕೆಆರ್ಎಸ್ಗೆ ಹರಿದುಬರುವ ನೀರಿನ ಒಳ ಹರಿವಿನ ಪ್ರಮಾಣ ಗಣನೀಯವಾಗಿ ಕಡಿಮೆ ಯಾಗಿದೆ ಎಂದು ಜಲಸಂಪನ್ಮೂಲ ಇಲಾಖೆ ಮೂಲಗಳು ತಿಳಿಸಿವೆ.
ಕಳೆದ ಬಾರಿ ಆಗಸ್ಟ್ ಅಂತ್ಯದ ವೇಳೆಗೆ ಕೊಡಗಿನ ಕಾವೇರಿ ಜಲಾನಯನ ಪ್ರದೇಶದಲ್ಲಿ 4500 ಮಿಲಿಮೀಟರ್ ಮಳೆಯಾಗಿತ್ತು. ಆದರೆ ಈ ಬಾರಿ ಕೇಲವ 1471 ಮಿಲಿಮೀಟರ್ ಮಳೆಯಾಗಿದೆ. ಇದರಿಂದ ಸುಮರು 2000 ಮಿಲಿ ಮೀಟರ್ ಮಳೆ ಕೊರತೆ ಉಂಟಾಗಿದೆ. ಆದ್ದರಿಂದಲೇ ಕೆಆರ್ಎಸ್ಗೆ ಹರಿದುಬರುವ ನೀರಿನ ಪ್ರಮಾಣ ಗಣನೀಯವಾಗಿ ತಗ್ಗಿದೆ ಜಲಸಂಪನ್ಮೂಲ ಇಲಾಖೆ ಮೂಲಗಳು ಖಚಿತಪಡಿಸಿವೆ.  
ಕೆಆರ್ಎಸ್ ಜಲಾಶಯದ ಒಟ್ಟು ನೀರಿನ ಸಂಗ್ರಹ ಸಾಮಥ್ರ್ಯ 49. 45 ಟಿಎಂಸಿಎಫ್ಟಿ. ಈಗ ಲಭ್ಯವಿರುವ ನೀರಿನ ಪ್ರಮಾಣ 31. 84 ಟಿಎಂಸಿಎಫ್ಟಿ. ಕೆಆರ್ಎಸ್ನಿಂದ ಅಣೆಕಟ್ಟೆ ನಾಲೆಗಳಾದ ಚಿಕ್ಕದೇವರಾಯನಾಲೆ, ಮಿಜರ್ಾ ಇಸ್ಮಾಯಿಲ್ ನಾಲೆ, ಬಂಗಾರದೊಡ್ಡಿ ನಾಲೆ, ದೇವರಾಯ ನಾಲೆ ಹಾಗೂ ರಾಂಸ್ವಾಮಿ ನಾಲೆಗೆ ಒಟ್ಟು 1281 ಕ್ಯೂಸೆಕ್ಸ್ ನೀರನ್ನು ಕೆಆರ್ಎಸ್ನಿಂದ ಹರಿದು ಬಿಡಲಾಗುತ್ತಿದೆ. ವಿಶ್ವೇಶ್ವರಯ್ಯ ನಾಲೆ, ದೇವರಾಜ್ ಅರಸು, ಆರ್ಡಿ ಎಲ್ಎಲ್ ಬಲದಂಡೆ, ಎಡದಂಡೆ ಕಾಲುವೆಗೆ ಒಟ್ಟು 3635 ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
–ಎಂ.ಎನ್. ಚಂದ್ರೇಗೌಡ
ಸಮಯ ನ್ಯೂಸ್
 ಬೆಂಗಳೂರು.

ಕಡೆಗೂ ಬೆಗ್ಗರ್ಸ್ ಕಾಲೋನಿಯ ನಿರಾಶ್ರಿತರ ಶಿಬಿರವನ್ನು ಖಾಸಗಿ ಸಂಸ್ಥೆಗಳ ಸಹಕಾರದೊಂದಿಗೆ ಮುನ್ನಡೆಸಲು ಸಕರ್ಾರda teermana

ಕಡೆಗೂ ಬೆಗ್ಗರ್ಸ್ ಕಾಲೋನಿಯ ನಿರಾಶ್ರಿತರ ಶಿಬಿರವನ್ನು ಖಾಸಗಿ ಸಂಸ್ಥೆಗಳ ಸಹಕಾರದೊಂದಿಗೆ ಮುನ್ನಡೆಸಲು ಸಕರ್ಾರ ತೀಮರ್ಾನಿಸಿದ್ದು ಈ ಸಂಬಂಧ ಭಿಕ್ಷುಕರನ್ನು ಹೇಗೆ ನೋಡಿಕೊಳ್ಳಬಹುದೆಂಬ ಬಗ್ಗೆ ವಿವರವಾದ ಪ್ರಸ್ತಾವಣೆ ಸಲ್ಲಿಸುವಂತೆ ಬೆಂಗಳೂರಿನ ಹೊರವಲಯದಲ್ಲಿರುವ ಕಡಂಬಮ್ಸ್ ಸಂಸ್ಥೆಗೆ ಮನವಿ ಮಾಡಿದೆ. ಕಡಂಬಮ್ಸ್ ಸಂಸ್ಥೆ ಕೂಡಲೇ ಸಕರ್ಾರದ ಮನವಿಗೆ ಸ್ಪಂದಿಸಿದ್ದು ಭಿಕ್ಷುಕರ ನಿರಾಶ್ರಿತರ ಕೇಂದ್ರವ…ನ್ನು ಹೇಗೆ ಮುನ್ನಡೆಸಬಹುದು. ಆಲ್ಲಿರುವವರನ್ನು ಹೇಗೆ ಆರೋಗ್ಯಕರವಾಗಿ ನೋಡಿಕೊಳ್ಳಬಹುದೆಂಬ ಬಗ್ಗೆ ಸಕರ್ಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

SC court upheld High court order, war memorial survives


ಬೆಂಗಳೂರಿನ ಇಂದಿರಾಗಾಂಧಿ ಸಂಗೀತ ಕಾರಂಜಿ ಉದ್ಯಾನವನದಲ್ಲಿ ರಾಷ್ಷ್ರೀಯ ಸೈನಿಕ ಸ್ಮಾರಕ ನಿಮರ್ಿಸುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ವಿಶೇಷ ರಜಾ ಅಜರ್ಿಯನ್ನು ಸುಪ್ರೀಕೋರ್ಟ ಇಂದು ವಜಾ ಮಾಡಿದೆ. ಈ ಹಿಂದೆ ಹೈಕೋರ್ಟ ನೀಡಿದ್ದ ತೀರ್ಪನ್ನು ಎತ್ತಿಹಿಡಿದಿರುವ ಸುಪ್ರೀಂಕೋರ್ಟ, ಸೈನಿಕ ಸ್ಮಾರಕ ನಿಮರ್ಿಸಲು ಇನ್ನು ಮುಂದೆ ಯಾವುದೇ ಅಡಚಣೆ ಉಂಟುಮಾಡಬಾರದೆಂದು ನಿದರ್ೇಶನ ನೀಡಿದೆ.
ಕೃಷ್ಣ ಅಪಾರ್ಟಮೆಂಟ್ ಮಾಲೀಕರ ಅಸೋಸಿಯೇಷನ್ಸ್ ಈ ಹಿಂದೆ ಹೈಕೋರ್ಟನ ವಿಭಾಗೀಯ ಪೀಠ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋಟರ್್ಗೆ ಅಜರ್ಿ ಸಲ್ಲಿಸಿತ್ತು. ಕನರ್ಾಟಕ ಉದ್ಯಾನವನಗಳ ಕಾಯ್ದೆಯನ್ನು ಉಲ್ಲಂಘಿಸಿ ಸೈನಿಕ ಸ್ಮಾರಕ ನಿಮರ್ಿಸಲು ಅನುಮತಿಕೊಡಲಾಗಿದೆ. ಟಂಡರ್ ಕರೆಯಲಾಗದೆ ಕಾಮಗಾರಿ ಕೈಗೊಳ್ಳಲಾಗಿದೆ. ಜತೆಗೆ ಖಾಸಗಿಯವರಿಗೆ ಉದ್ಯಾನವನದ ಭೂಮಿಯನ್ನು ನೀಡಲು ಕ್ರಮಕೈಗೊಳ್ಳಲಾಗಿದೆ ಎಂದು ವಾದಿಸಲಾಗಿತ್ತು. ಈ ಅಜರ್ಿಯನ್ನು ಸುಪ್ರೀಂಕೋರ್ಟ ಇಂದು ವಜಾಮಾಡಿ ಹೈಕೋರ್ಟನ ವಿಭಾಗೀಯ ಪೀಠದ ತೀರ್ಪನ್ನು ಎತ್ತಿಹಿಡಿದಿದೆ.

ಹೊಗೇನಿಕಲ್ ಮೈದುಂಬಿ ಹರಿಯುತ್ತಿದೆ, ಕೈಬೀಸಿ ಕರೆಯುತ್ತಿದೆ….

ಹೊಗೇನಿಕಲ್ ಮೈದುಂಬಿ ಹರಿಯುತ್ತಿದೆ, ಕೈಬೀಸಿ ಕರೆಯುತ್ತಿದೆ….

ಇಂದು ಅಕ್ಕ 6 ನೇ ಕನ್ನಡ ಸಮ್ಮೇಳನ: 3, 4 ಹಾಗೂ 5

 ಇಂದು ಸೆಪ್ಟಂಬರ್ 4 ನೇ ತಾರೀಖು ನಮಗೆ. ಅಮೆರಿಕಾದಲ್ಲಿ ಇನ್ನೂ 3 ನೇ ದಿನದ ಬೆಳಗಿನ ಜಾವ ಈಗ. ಇಂದು ಸಂಜೆ ಅಂದರೆ ಅಲ್ಲಿ ಬೆಳಿಗ್ಗೆ 7. 30 ಕ್ಕೆ ಮುಖ್ಯಮಂತ್ರಿಗಳು ಅಕ್ಕ 6 ನೇ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಅಮೆರಿಕಾದ 50 ರಾಜ್ಯಗಳಲಿರುವ ಸುಮಾರು 4 ಸಾವಿರಕ್ಕೂ ಹೆಚ್ಚು ಮಂದಿ ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ತಮ್ಮ ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಇಲ್ಲಿಗೆ ಆಗಮಿಸಲಿದ್ದಾರೆ. ತಮ್ಮಂತೆ ಬದುಕು ಕಟ್ಟಿಕೊಳ್ಳಲು ಸಾವಿರಾರು ಕಿ.ಮೀ ಬಂದಿರುವ ಸಾವಿರಾರು ಕನ್ನಡಿಗರನ್ನು ಕಂಡು ಸಂಭ್ರಮಿಸಲಿದ್ದಾರೆ. ನಿಜವಾಗಿಯೂ ಅದೊಂದು ದೊಡ್ಡ ಸಂಭ್ರಮ…..ಆಚರಣೆ….. ಅಮೆರಿಕಾದ 50 ರಾಜ್ಯಗಳಲ್ಲಿ ಚದುರಿ ಹೋಗಿರುವ ಕನ್ನಡಿಗರನ್ನು ನೋಡುವ ಸೌಭಾಗ್ಯ ಇಲ್ಲಿಂದ ಅಕ್ಕ ಸಮ್ಮೇಳನಕ್ಕೆ ತೆರಳಿರುವ ಸಾವಿರಾರು ಕನ್ನಡಿಗರಿಗೆ ಲಭಿಸಲಿದೆ. ನ್ಯೂಜಸರ್ಿಯ ಎಡಿಸನ್ನ ಬೀದಿಗಳಲ್ಲಿ ಕನ್ನಡಿಗರ ಅದ್ಭುತ ಮೆರವಣಿಗೆ ನಡೆಯುತ್ತದೆ. ಸಾವಿರಾರು ಕನ್ನಡಿಗರು ಈ ಕನ್ನಡದ ಮೆರವಣಿಗೆಯಲ್ಲಿ ಪಾಲ್ಗೊಂಡು ಕನ್ನಡದ ತೇರನ್ನೆಳೆಯಲಿದ್ದಾರೆ. ಅಮೆರಿಕಾದ ಸುಮಾರು 35 ಕ್ಕೂ ಹೆಚ್ಚು ಕೂಟದ ಸದಸ್ಯರು ತಮ್ಮ ತಮ್ಮ ಕೂಟಗಳ ಬ್ಯಾನರ್ಗಳನ್ನಿಡಿದು, ಕನ್ನಡ ನಾಡಿನ ಕಲೆ, ಸಾಹಿತ್ಯ, ಪರಂಪರೆ ಸಾರುವ ಧಿರಿಸುಗಳನ್ನು ಧರಿಸಿ, ವೇಷ ಭೂಷಣಗಳನ್ನು ತೊಟ್ಟು ಅಮೆರಿಕಾದ ನೆಲದಲ್ಲಿ ಕನ್ನಡದ ಕಹಳೆ ಊದಲಿದ್ದಾರೆ. ಆ ಮೂಲಕ ಕನ್ನಡ, ನಾಡು, ಭಾಷೆ, ಪರಂಪರೆಯನ್ನು ಅನ್ಯರ ನೆಲದಲ್ಲೂ ಊಳಿಸಿಕೊಂಡು ಬೆಳಸಿಕೊಂಡು ಹೋಗುವ ಪ್ರತಿಜ್ಞೆ ಮಾಡಲಿದ್ದಾರೆ. ಆನಂತರ ಪ್ರತಿಯೊಂದು ತಂಡದ ಸದಸ್ಯರು, ಮುಖ್ಯ ಸಭಾಂಗಣದ ವೇದಿಕೆಗೆ ಬಂದು ನಾಟಕ, ಹಾಡು, ಕುಣಿತ, ಪದಗಳನ್ನು ಹಾಡಿ, ಏಕಪಾತ್ರ ಅಭಿನಯಗಳನ್ನು ಮಾಡಿ, ಒಂದೊಂದು ರೀತಿಯ ಪ್ರದರ್ಶನಗಳನ್ನು ನೀಡಿ ಎಲ್ಲರನ್ನೂ ರಂಜಿಸಲಿದ್ದಾರೆ. ತಮ್ಮ ಇರುವಿಕೆಯನ್ನು ಜಗತ್ತಿಗೆ ಸಾರಲಿದ್ದಾರೆ. ಆನಂತರ ಉಳಿದ ಎರಡು ದಿನ ನೂರಾರು ಕಾರ್ಯಕ್ರಮಗಳು ಅಲ್ಲಿ ನಡೆಯುತ್ತವೆ. ಬ್ಯುಸಿನೆಸ್ ಫೋರಂನಲ್ಲಿ ಬಂಡವಾಳ ಹೂಡಿಕೆ ಬಗ್ಗೆ ಚಚರ್ೆ, ಕಲೆ, ಸಂಸ್ಕೃತಿ, ಭಾಷೆಯನ್ನು ಉಳಿಸಿ ಬೆಳೆಸುವ, ಮನರಂಜನಾ ಕಾರ್ಯಕ್ರಮಗಳು ಅಲ್ಲಿ ನಡೆಯುತ್ತವೆ. ಫ್ಯಾಷನ್ ಷೋ, ಸಿಂಗಲ್ಸ್ ಮೀಟ್, ಪುಸ್ತಕ ಬಿಡುಗಡೆ, ಸನ್ಮಾನ ಕಾರ್ಯಕ್ರಮಗಳು ಅಲ್ಲಿruttave.

Kadur and Gulbargadalli ಗೆಲವು ಯಾರಿಗೆ ಎಂಬ ಲೆಕ್ಕಾಚಾರ ಆರಂಭ

ಕಡೂರು ಮತ್ತು ಗುಲ್ಬಗರ್ಾ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಹಿರಂಗ ಚುನಾವಣಾ ಪ್ರಚಾರ ಕಾವೇರುತ್ತಿರುವಂತೆಯೇ ಈ ಕ್ಷೇತ್ರಗಳಲ್ಲಿ ಗೆಲವು ಯಾರಿಗೆ ಎಂಬ ಲೆಕ್ಕಾಚಾರ ಆರಂಭವಾಗಿದೆ. ಕಡೂರಿನಲ್ಲಿ ತ್ರಿಕೋನ ಸ್ಪಧರ್ೆ ಏರ್ಪಟ್ಟಿದ್ದು ಜೆಡಿಎಸ್ನ ವೈಎಸ್ವಿ ದತ್ತಾಗೆ ಗೆಲ್ಲುವ ಅವಕಾಶ ಹೆಚ್ಚಾಗಿದೆ. ಆದರೆ ಬಿಜೆಪಿ ಅಭ್ಯಥರ್ಿ ಡಾ. ವಿಶ್ವನಾಥ್ ಜೆಡಿಎಸ್ಗೆ ತೀವ್ರ ಪೈಪೋಟಿ ನೀಡುತ್ತಿದ್ದು ದತ್ತಾಗೆ ನಿದ್ದೆಗೆಡಿಸುತ್ತಿದ್ದಾರೆ.    ಗುಲ್ಬಗರ್ಾದಲ್ಲಿ ತೆನೆಹೊತ್ತ ಮಹಿಳೆಯ ಗುರುತು ಹಿಡಿದು ಮಸೀದಿ, ಚಚರ್ುಗಳ ಸುತ್ತುತ್ತಿರುವ ದಿವಂಗತ ಶಾಸಕ ರೇವೂರ್ ಪತ್ನಿ ಅರುಣಾ ರೇವೂರ್ ಆಡಳಿತಾರೂಢ ಬಿಜೆಪಿಯನ್ನು ಮೂಲೆಗೆ ತಳ್ಳುವ ಯತ್ನ ನಡೆಸಿದ್ದಾರೆ.
ಫ್ಯಾಕೇಜ್ ಫಾಲೋಸ್………………….

ಕಡೂರು ಹಾಗೂ ಗುಲ್ಬಗರ್ಾ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಚುನಾವಣಾ ಪ್ರಚಾರ ರಂಗೇರಿದೆ.  ಮೂರು ಪಕ್ಷಗಳ ಘಟಾನುಘಟಿ ನಾಯಕರೆಲ್ಲಾ ಈಗ ಈ ಎರಡೂ ಕ್ಷೇತ್ರಗಳಲ್ಲಿ ಬೀಡು ಬಿಟ್ಟು ತಮ್ಮ ಅಭ್ಯಥರ್ಿಗಳ ಗೆಲವಿಗೆ ಸರ್ವ ಯತ್ನಗಳನ್ನು ಮಾಡುತ್ತಿದ್ದಾರೆ. ಈ ಎರಡೂ ಕ್ಷೇತ್ರಗಳ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ಯಾವುದೇ ರೀತಿಯ ರಾಜಕೀಯ ಪರಿಣಾಮಗಳನ್ನು ಬೀರದಿದ್ದರೂ ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆಗಳಿಗೆ ಒಂದು ರೀತಿಯ ಟ್ರೆಂಡ್ ಸೆಟ್ಟರ್ ಅಂತೂ ಆಗಲಿದೆ.
ವಾಯ್ಸ್ ಓವರ್ 2:
ಕಡೂರಿನಲ್ಲಿ ಒಟ್ಟು 2 ಲಕ್ಷಕ್ಕೂ ಅಧಿಕ ಮತದಾರರಿದ್ದು ಇವರಲ್ಲಿ ಕುರುಬ ಸಮುದಾಯದ 40 ಸಾವಿರ ಮತಗಳಿವೆ. 40 ಸಾವಿರ ಲಿಂಗಾಯಿತರು, 12 ಸಾವಿರ ಒಕ್ಕಲಿಗರು, 12 ಸಾವಿರ ಅಲ್ಪ ಸಂಖ್ಯಾಯಿತರು, 12 ಸಾವಿರ ಉಪ್ಪಾರ ಸಮುದಾಯದ ಮತಗಳಿವೆ. ಕಳೆದ ಬಾರಿ ಕೇವಲ ಮೂರು ನಾಲ್ಕು ಸಾವಿರಕ್ಕೂ ಕಡಿಮೆ ಮತಗಳ ಅಂತರದಿಂದ ಸೋತಿದ್ದ ಜೆಡಿಎಸ್ ವಕ್ತಾರ ವೈಎಸ್ವಿ ದತ್ತ ಉಳಿದ ಅಭ್ಯಥರ್ಿಳಿಗಿಂತ ಪ್ರಚಾರದಲ್ಲಿ ಮುಂದಿದ್ದಾರೆ. ಇವರಿಗೆ ರಾಜ್ಯಮಟ್ಟದ ನಾಯಕನೆಂಬ ವರ್ಚಸ್ಸಿದೆ. ಅನುಕಂಪದ ಅಲೆ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿಲ್ಲವಾದ್ದರಿಂದ ಕಾಂಗ್ರೆಸ್ ಅಭ್ಯಥರ್ಿ ಕೆಂಪರಾಜು ಮಂಕಾಗಿದ್ದಾರೆ. ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಈ ಕ್ಷೇತ್ರದಲ್ಲಿ ಮೊಕ್ಕಾಂ ಹೂಡಿ ಕುರುಬ ಸಮುದಾಯದ ಓಟುಗಳನ್ನು ಕಾಂಗ್ರೆಸ್ನತ್ತ ಸೆಳೆಯದಿದ್ದರೆ ದತ್ತಾಗೆ ಗೆಲ್ಲುವ ಅವಕಾಶ ಹೆಚ್ಚು ಎಂದೇ ಹೇಳಲಾಗುತ್ತಿದೆ. ಲಿಂಗಾಯಿತ ಸಮುದಾಯದ ಮತಗಳು ಹರಿದು ಹಂಚಿ ಹೋಗದಂತೆ ನಿಗಾವಹಿಸಿರುವ ಮುಖ್ಯಂಮಂತ್ರಿ ಬಿ.ಎಸ್. ಯಡಿಯೂರಪ್ಪ, ಯಾವುದಾದರೂ ಮತ್ತೊಂದು ಪ್ರಬಲ ಸಮುದಾಯವನ್ನು ಬಿಜೆಪಿಯತ್ತ ಸೆಳೆಯಲು ತೀವ್ರ ಯತ್ನ ನಡೆಸಿದ್ದಾre.
ವಾಯ್ಸ್ ಓವರ್ 3:
ಗುಲ್ಬಗರ್ಾ ದಕ್ಷಿಣ ಕ್ಷೇತ್ರದಲ್ಲಿ 1. 75 ಲಕ್ಷಕ್ಕೂ ಅಧಿಕ ಮತದಾರಿದ್ದಾರೆ. ಅವರಲ್ಲಿ 40 ಸಾವಿರ ಲಿಂಗಾಯಿತ, ಪರಿಶಿಷ್ಟ ಜಾತಿ, ಪಂಗಡದ 40 ಸಾವಿರ ಹಾಗೂ 20 ಸಾವಿರಕ್ಕೂ ಹೆಚ್ಚು ಬ್ರಾಹ್ಮಣ ಸಮುದಾಯದ ಮತಗಳಿವೆ. ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಮಗ ಕಣದಲ್ಲಿದ್ದರೂ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕ್ಷೇತ್ರದಲ್ಲಿಯೇ ಮೊಕ್ಕಾಂ ಹೂಡಿರುವುದರಿಂದ ಅರುಣಾ ರೇವೂರ್ಗೆ ಹೆಚ್ಚು ಬಲ ಸಿಕ್ಕಂತಾಗಿದೆ. ಅನುಕಂಪದ ಅಲೆ ಜತೆಗೆ ಲಿಂಗಾಯಿತ ಸಮುದಾಯದ 40 ಸಾವಿರ ಮತಗಳಲ್ಲಿ 30 ಸಾವಿರಕ್ಕೂ ಹೆಚ್ಚು ಮಂದಿ ಅರುಣಾ ರೇವೂರರ ಆದಿಬಣಜಿಗ ಸಮುದಾಯಕ್ಕೆ ಸೇರಿರುವುದರಿಂದ ಜೆಡಿಎಸ್ಗೆ ಹೆಚ್ಚು ಲಾಭ. ಬಿಜೆಪಿಯ ಶಶಿಲ್ ನಮೋಶಿ ಹಾಲಿ ಎಂಎಲ್ಸಿ, ಜತೆಗೆ ಡಾ. ನಂಜುಡಪ್ಪ ವರದಿ ಅನುಷ್ಠಾನ ಸಮಿತಿ ಅಧ್ಯಕ್ಷ. ಈಗಾಗಲೇ ಅಧಿಕಾರದಲ್ಲಿರುವ ನಮೋಶಿ ಅವರನ್ನು ಬಿಟ್ಟು ಪತಿಯನ್ನು ಕಳೆದುಕೊಂಡಿರುವ ಅರುಣಾ ರೇವೂರ್ ಅವರನ್ನು ಬೆಂಬಲಿಸಲು ಲಿಂಗಾಯಿತ ಸಮುದಾಯ ಮನಸ್ಸು ಮಾಡುವುದು ಸಹಜ ಎಂಬ ಮಾತು ಕೇಳಿ ಬರುತ್ತಿದೆ. ಜತೆಗೆ ಬರಿಗಾಲಿನಲ್ಲಿ ಮಂದಿರ, ಮಸೀದಿ, ಚರ್ಚಗಳಿಗೆ ತೆರಳಿ ಎಲ್ಲ ಸಮುದಾಯದ ಒಲವುಗಳಿಸುತ್ತಿರವ ಅರುಣಾ ರೇವೂರ್ ಸದ್ಯಕ್ಕೆ ಎಲ್ಲರಿಗಿಂತ ಮುಂದಿದ್ದಾರೆ ಎಂದೇ ಹೇಳಬಹುದು. ಇಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ನೇರ ಸ್ಪಧರ್ೆ. ಒಟ್ಟಿನಲ್ಲಿ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಮುಂದಿದ್ದು ನಂತರದಲ್ಲಿ ಕಾಂಗ್ರೆಸ್, ಮೂರನೇ ಸ್ಥಾನದಲ್ಲಿ ಆಡಳಿತಾರೂಢ ಬಿಜೆಪಿ ಇದೆ.
–ಎಂ. ಎನ್. ಚಂದ್ರೇಗೌಡ
ಸಮಯ ನ್ಯೂಸ್,
ಬೆಂಗಳೂರು

Some fond memories, Dr Raj with former CM Deveraj Urs, Patel, Bommai and Gowda, Siddu and Deshpande

Devegowda- Chennigappa meets


ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಬಾಯಿಗೆ ಬಂದಂತೆ ಬಹಿರಂಗವಾಗಿ ಬೈಯ್ದು ಬಿಜೆಪಿ ಸೇರಿದ್ದ ಮಾಜಿ ಸಚಿವ ಸಿ. ಚನ್ನಿಗಪ್ಪ ಇಂದು ದೇವೇಗೌಡರನ್ನು ದಿಢೀರನೆ ಬೆಂಗಳೂರಿನಲ್ಲಿ ಭೇಟಿಯಾಗಿ ಅಚ್ಚರಿ ಮೂಡಿಸಿದ್ದಾರೆ. ಹಾವು- ಮುಂಗುಸಿಯಂತಾಗಿದ್ದ ದೇವೇಗೌಡರು ಹಾಗೂ ಚೆನ್ನಿಗಪ್ಪನವರ ಭೇಟಿ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಸದ್ಯ ಬಿಜೆಪಿಯಲ್ಲಿರುವ ಚೆನ್ನಿಗಪ್ಪ, ತಮ್ಮ ಮಗ ಗೌರಿ ಶಂಕರ್ ಜತೆ ಜೆಡಿಎಸ್ ಸೇರುವರೆಂಬ ವದಂದತಿಗಳಿಗೆ ಮತ್ತೆ ಈಗ ರೆಕ್ಕೆ ಪುಕ್ಕ ಬಂದಂತಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚೆನ್ನಿಗಪ್ಪ, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಆರ್.ಎಲ್. ಜಾಲಪ್ಪ ಪುತ್ರ ಜೆ. ನಾರಾಯಣಸ್ವಾಮಿ ವಿರುದ್ಧ ಸ್ಪಧರ್ಿಸಿ ಸೋಲನ್ನನುಭವಿಸಿದ್ದರು. ಮಧುಗಿರಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಅವರ ಪುತ್ರ ಗೌರಿಶಂಕರ್ ಆಪರೇಷನ್ ಕಮಲ ಕಾಯರ್ಾಚರಣೆಯಲ್ಲಿ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದರು. ಆನಂತರ ನಡೆದ ಉಪ ಚುನಾವಣೆಯಲ್ಲಿ ಗೌಡರ ಸೊಸೆ ಅನಿತಾ ಕುಮಾರಸ್ವಾಮಿ, ಗೌರಿಶಂಕರ್ರನ್ನು ಸೋಲಿಸಿದ್ದರು ಎಂಬುದನ್ನು ಇಲ್ಲಿ ನೆನೆಯಬಹುದು.

Mother Teresa and Former PM H.D. Devegowda discussing a point

Rare pic General Karyappa with former CM Bangarappa

Annana Nenapu Kuvempu Noodi

Watch the first ever Assembly session held in the State, Kengal Hanumanthaiah was CM

We will have a new CM, before Rajiv Gandhi announced this

Doreye badavara balige hodaru kasta kelalu, Devraj Urs

ಈ ಪೆಂಟಗನ್. ಅದೊಂದು ಗರ್ವ, ಪ್ರತಿಷ್ಠೆ, ನನಗ್ಯಾರು ಎದುರಿಲ್ಲವೆಂಬ ಅಮೆರಿಕಾ ಮದದ ಸಂಕೇತ

ಆಂಕರ್: ಸೆಪ್ಟೆಂಬರ್ ಬಂತೆಂದರೆ ನಮಗೆಲ್ಲಾ ತಟ್ಟನೆ ನೆನಪಾಗುವುದು ಅಮೆರಿಕಾ ವಲ್ರ್ಡ ಟ್ರೇಡ್ ಸೆಂಟರ್ ಮೇಲೆ ನಡೆದ ವಿಮಾನಗಳ ದಾಳಿ. ಸುಮಾರು ನಾಲ್ಕು ಭಯೋತ್ಪಾದಕರ ತಂಡಗಳು ನಾಲ್ಕು ವಿಮಾನಗಳನ್ನು ಅಪಹರಿಸಿ ಅಮೆರಿಕಾದ ಪ್ರತಿಷ್ಠೆಯ ಸಂಕೇತಗಳಾಗಿದ್ದ ವಲ್ರ್ಟ ಟ್ರೇಡ್ ಸೆಂಟರ್ ಅವಳಿ ಕೇಂದ್ರಗಳೂ ಹಾಗೂ ಅಮೆರಿಕಾದ ಶಕ್ತಿ ಕೇಂದ್ರ ಎಂದೇ ಕರೆಯಲಾಗುವ ರಕ್ಷಣಾ ಇಲಾಖೆಯ ಪೆಂಟಗನ್ ಕಟ್ಟಡಕ್ಕೆ ಡಿಕ್ಕಿ ಹೊಡೆಸಿದ್ದರು. ಮತ್ತೊಂದು ವಿಮಾನ ಪೆನ್ಸಿಲ್ವೆನಿಯಾದಲ್ಲಿ ಧರೆಗುರುಳಿ ಬಿದ್ದಿತ್ತು. ಈ ವಿಧ್ವಂಸಕ ಕೃತ್ಯದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. ಪೆಂಟಗನ್ ಒಂದರಲ್ಲೇ ಒಟ್ಟು 184 ಮಂದಿ ಅಸುನೀಗಿದ್ದರು. ನಮ್ಮ ಪ್ರತಿನಿಧಿ ಎಂ.ಎನ್. ಚಂದ್ರೇಗೌಡ ಇತ್ತೀಚೆಗೆ ಪೆಂಟಗನ್ ಕಟ್ಟಡಕ್ಕೆ ಭೇಟಿ ನೀಡಿದ್ದಾಗ ಅಲ್ಲಿ ಮೃತಪಟ್ಟರ ನೆನಪಿಗಾಗಿ ನಿಮರ್ಿಸಲಾಗಿರುವ ಸ್ಮಾರಕವನ್ನು ಚಿತ್ರಿಸಿಕೊಂಡು ಬಂದಿದ್ದಾರೆ. ಬನ್ನಿ ಈ ವಿಶೇಷ ಕಾರ್ಯಕ್ರಮವನ್ನು ಈಗ ನೋಡೋಣ…………………

ಪೆಂಟಗನ್ ಎಂದರೆ ಅದು ವಿಶ್ವದ ಸೂಪರ್ ಫವರ್, ಬಲಾಢ್ಯ ಅಮೆರಿಕಾದ ಮಿಲಿಟರಿ ಶಕ್ತಿ ಸಂಕೇತ. ಅದೊಂದು ಯಾರಿಗೂ ಭೇದಿಸಲಾಗದಂಥಹ ಚಕ್ರವ್ಯೂಹದಂಥಹ ಕಟ್ಟಡ. ಐದು ಮುಖಗಳ ಈ ಕಟ್ಟದೊಳಗೆ ಹೊಕ್ಕರೆ ಹೇಗೆ ಹೊರಬಹುದೆಂಬುದು ಸಾಮಾನ್ಯರಿಗೆ ತಿಳಿಯುವುದಿಲ್ಲ. 1941 ರಲ್ಲಿ ಅಂದರೆ 2 ನೇ ಮಹಾಯುದ್ಧಕ್ಕೂ ಮುನ್ನ ಕಟ್ಟಲಾದ ಈ ಕಟ್ಟದದ ವಿಸ್ತಾರ ಬರೋಬರಿ ಸುಮಾರು 34 ಎಕರೆ. ವಿಶ್ವದ ಯಾವುದೇ ದೇಶದಲ್ಲಿ ಮಿಲಿಟರಿ ಇಲಾಖೆಯ ಕಟ್ಟಡವೊಂದು ಇಷ್ಟು ದೊಡ್ಡದಾಗಿಲ್ಲ ಎಂದರೆ, ಈ ಕಟ್ಟಡದ ಅಗಾಧತೆ ಅಂದರೆ ಉದ್ದ ಅಗಲ ಗಾತ್ರವನ್ನು ಅರಿಯಬಹುದು. ಭೂಮಿಯ ಒಳಗೆ 2 ಮಹಡಿಗಳು, ಭೂಮಿಯ ಹೊರಗೆ 5 ಮಹಡಿಗಳಿರುವ ಈ ಕಟ್ಟಡದಲ್ಲಿ ಅಮೆರಿಕಾ ಮಾಡಿದ ಎಲ್ಲಾ ಯುದ್ಧಗಳ ರಹಸ್ಯ ದಾಖಲೆಗಳಿವೆ. ಮೊದಲ ಮಹಾಯುದ್ಧ, ಎರಡನೇ ಮಹಾಯುದ್ಧ, ಜತೆಗೆ 1967 ರ ವಿಯಟ್ನಾಂ ಯುದ್ಧ, ಕುವೈತ್, ಇರಾಕ್, ಆಫ್ಘಾನಿಸ್ತಾನ ಹೀಗೆ ಎಲ್ಲಾ ಯುದ್ಧಗಳ ರಹಸ್ಯ ವಿವರಗಳು, ಅಂತಿಮ ತೀಮರ್ಾನ ತೆಗೆದುಕೊಂಡ ರಹಸ್ಯ ದಾಖಲೆಗಳೆಲ್ಲಾ ಇಲ್ಲಿವೆ. ಯಾವ ಯುದ್ಧದಲ್ಲಿ ಎಷ್ಟು ಮಂದಿ ಸತ್ತರು, ಅವರಲ್ಲಿ ಮಹಿಳೆಯರೆಷ್ಟು, ಪುರುಷರೆಷ್ಟು, ಅಸುಗೂಸುಗಳೆಷ್ಟು, ವೃದ್ಧರೆಷ್ಟು, ಬಳಸಿದ ಬಾಂಬ್ಗಳು, ಎಷ್ಟು ಟನ್ ಸಿಡಿ ಮದ್ದುಗಳ ಸಿಡಿಸಲಾಯಿತು ? ಹೀಗೆ ನಾನಾ ಬಗೆಯ ಯುದ್ಧದ ವಿವರಗಳು ಇಲ್ಲಿ ಲಭ್ಯ.

ಅಮೆರಿಕಾದ ಸೇನಾ ನೆಲೆಗಳು, ಆ ದೇಶ ಹೊಂದಿರುವ ಅಣು ಸಿಡಿ ತೆಲೆಗಳು, ಅವುಗಳ ಕಂಟ್ರೋಲ್ ಸಿಸ್ಟಮ್ಗಳು, ಪ್ರಪಂಚದ ವಿವಿಧ ದೇಶಗಳಲ್ಲಿರುವ ಅಮೆರಿಕಾ ಸೇನೆಗಳ ವಿವರಗಳು. ಅಮೆರಿಕಾ ಬೆಂಬಲಿಸುವ ನಾನಾ ದೇಶಗಳ ರಾಜಕೀಯ, ಬಂಡುಕೋರ ಬಣಗಳು, ಅಮೆರಿಕಾ ಶತ್ರು ದೇಶಗಳ ನಾಯಕರು, ಅಲ್ಲಿನ ಮಿಲಿಟರಿ ಅಧಿಕಾರಿಗಳ ರಹಸ್ಯ ಮಾಹಿತಿಗಳು ಪೆಂಟಗನ್ನಲ್ಲಿ ಬೆಚ್ಚಗೆ ಕುಳಿತಿವೆ. ಇರಾಕ್ ಮೇಲೆ ಅನಗತ್ಯ ಯುದ್ಧ ಸಾರಲು ಕಾರಣವಾದ ಅಂಶಗಳು, ಅದಕ್ಕೂ ಮುನ್ನ ಅಮೆರಿಕಾ ಗೃಹ ಕಾರ್ಯದಶರ್ಿ ರಮ್ಸ್ಫರ್ಡ ನಡೆಸಿದ ರಹಸ್ಯ ಸಭೆಯ ವಿವರಗಳು ಈ ಪೆಂಟಗನ್ನಲ್ಲೇ ಅವಿತು ಕುಳಿತಿವೆ. ವಿಶ್ವದ ಯಾವುದೇ ದೇಶ, ಅಮೆರಿಕಾದ ಮೇಲೆ ದಂಡೆತ್ತಿ ಬರಲು ಆಲೋಚಿಸುತ್ತಿದೆ ಎಂದುಕೊಳ್ಳುವಾಗಲೇ ಆ ಮಾಹಿತಿ ಪೆಂಟಗನ್ನಲ್ಲಿ ಇರುತ್ತದೆ ಎಂದರೆ ಸೂಪರ್ ಫವರ್ ಅಮೆರಿಕಾದ ಪೆಂಟಗನ್ ಕಟ್ಟಡದ ಶಕ್ತಿಯನ್ನು ನಾವು ಊಹಿಸಿಕೊಳ್ಳಬಹುದು. ಅಲ್ಲಿನ ರಕ್ಷಣಾ ಇಲಾಖೆಯಲ್ಲಿ ಕೆಲಸ ಮಾಡುವ ಸೇನೆಯ ಎಲ್ಲಾ ಹಿರಿಯ ಅಧಿಕಾರಿಗಳು ಸೇರಿದಂತೆ ಅಲ್ಲಿ ಕೆಲಸ ಮಾಡುವ 40 ಸಾವಿರ ಮಂದಿಯನ್ನು ಹೊರತುಪಡಿಸಿ, ಸುಮಾರು 180 ದೇಶಗಳಲ್ಲಿರುವ ಅಮೆರಿಕಾದ ಗುಪ್ತಚರ ಇಲಾಖೆ ಏಜೆಂಟ್ಗಳು, ಸ್ಪೈಗಳು, ವಾಯುಪಡೆ, ಸೇನಾಪಡೆ ಹಾಗೂ ನೌಕಾಪಡೆಯ ಎಲ್ಲ ವಿವರಗಳ ನೆಲೆ ಈ ಪೆಂಟಗನ್. ಅದೊಂದು ಗರ್ವ, ಪ್ರತಿಷ್ಠೆ, ನನಗ್ಯಾರು ಎದುರಿಲ್ಲವೆಂಬ ಅಮೆರಿಕಾದ ಅಖಿಲ ವೈಭವ ಮದದ ಸಂಕೇತ.

ಆದರೆ ಇಂಥಹ ಕಟ್ಟಡದ ಮೇಲೆ ದಾಳಿ ಮಾಡುವುದೆಂದರೆ ಸುಲಭದ ಮಾತೆ?

ಅದು ಸೆಪ್ಟಂಬರ್ 11 ರ ಬೆಳಿಗ್ಗೆ 8. 30. ವಜರ್ಿನಿಯಾ ರಾಜ್ಯದ ಅಲರ್ಿಂಗ್ಟನ್ ಜಿಲ್ಲೆಗೆ ಸೇರಿರುವ ಅಮೆರಿಕಾ ರಾಜಧಾನಿ ವಾಷಿಂಗ್ಟನ್ ಡಿಸಿಯ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪಶ್ವಿಮ ಕರಾವಳಿಯ ಲಾಸ್ ಏಂಜಲೀಸ್ ನಗರಕ್ಕೆ ತೆರಳಲು ಅಮೆರಿಕಾ ಏರ್ಲೈನ್ಸ್ನ ಬೋಯಿಂಗ್ 77 ವಿಮಾನ ತೆರಳಲು ಸಿದ್ಧವಾಗಿತ್ತು. ಅದರಲ್ಲಿ ಒಟ್ಟು 64 ಮಂದಿ ಪ್ರಯಾಣಿಕರಿದ್ದರು. ಅವರಲ್ಲಿ 6 ಮಂದಿ ಭಯೋತ್ಪಾದಕರು ಪ್ರಯಾಣಿಕರು ಮಾರುವೇಷದಲ್ಲಿದ್ದರು. 3 ರಿಂದ 71 ರ ಹರೆಯದ 20 ಕ್ಕೂ ಹೆಚ್ಚು ಮಹಿಳೆಯರು, ಮೂರು ವರ್ಷದ ಒಂದು ಮಗು ಅವರಲ್ಲಿ ಸೇರಿದ್ದರು. ಅವರೆಲ್ಲಾ ಲಾಸ್ ಏಂಜಲೀಸ್ ನಗರಕ್ಕೆ ತೆರಳುವ ಉತ್ಸಾಹದಲ್ಲಿದ್ದರು. ವಿಮಾನ ಟೇಕ್ ಆಫ್ ಆಗಿ ಪೆಂಟಗನ್ ಕಟ್ಟಡದ ಮೇಲೆ ಹಾರಿಯೇ ಗಗನಕ್ಕೆ ಚಿಮ್ಮಿ ಆಗಸದಲ್ಲಿ ಲೀನವಾಯಿತು. ವಿಮಾನದ ಸಿಬ್ಬಂದಿ ರೋಟೀನ್ ಬ್ರೀಪಿಂಗ್ ಮುಗಿಸಿ ಇನ್ನೇನು ಬ್ರೇಕ್ ಫಾಸ್ಟ್ ತರಲು ಕಾರ್ಯ ಮಗ್ನರಾಗರುವಾಗಲೇ ಪ್ರಯಾಣಿಕರ ಸೋಗಿನಲ್ಲಿದ್ದ 6 ಮಂದಿ ಭಯೋತ್ಪಾದಕರು ಎದ್ದು ನಿಂತು ವಿಮಾನದ ಸಿಬ್ಬಂದಿಯನ್ನು ಬೆದರಿಸಿದರು. ಕ್ಷಣಾರ್ಧದಲ್ಲಿ ಪೈಲೆಟ್ಗಳು ಕುಳಿತುಕೊಳ್ಳುವ ಕಾಕ್ಫಿಟ್ನ್ನು ಹೊಕ್ಕು ಬೋಯಿಂಗ್ನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಏನಾಗುತ್ತಿದೆ ಎಂದು ಪ್ರಮಾಣಿಕರು ಯೋಚಿಸುತ್ತಿರುವಾಗಲೇ 8. 50 ಕ್ಕೆ ವಿಮಾನ ಇದ್ದಕ್ಕಿದ್ದಂತೆಯೇ 360 ಡಿಗ್ರಿ ಟನರ್್ ತೆಗೆದುಕೊಂಡಿತು.
ವಾಷಿಂಗ್ಟನ್ ಡಿಸಿ ವಿಮಾನ ನಿಲ್ದಾಣದ ರೆಡಾರ್ ವಿಮಾನ 360 ಡಿಗ್ರಿ ಟನರ್್ ತೆಗೆದುಕೊಂಡಿದ್ದನ್ನು ಗಮನಿಸಿತು. ವಿಮಾನ ಮತ್ತೆ ವಾಷಿಂಗ್ಟನ್ಗೆ ಡಿಸಿಯತ್ತ ವಾಪಸ್ ಆಗುವುದನ್ನು ಸಿಬ್ಬಂದಿ ಗ್ರಹಿಸಿದರು. ಆದರೆ ವಿಮಾನ ನಿಲ್ದಾಣದ ಸಿಬ್ಬಂದಿ ಈ ಬಗ್ಗೆ ಪೈಲೆಟ್ಗಳನ್ನು ಪ್ರಶ್ನಿಸುವ ಮುನ್ನವೇ ಭಯೋತ್ಪಾದಕರು ವಿಮಾನದ ಎಲ್ಲಾ ಸಿಗ್ನಲ್ ಟ್ರಾನ್ಸ್ಫಾಂಡರ್ಗಳನ್ನು ಸ್ವಿಚ್ ಆಫ್ ಮಾಡಿದ್ದರು.

ಮುಂದೆ ನಡೆದಿದ್ದೇ ಪೆಂಟಗನ್ ಕಟ್ಟಡದ ಮೇಲಿನ ಪೈಶಾಚಿಕ ದಾಳಿ……………………..
ಅಸಲಿಗೆ ಭಯೋತ್ಪಾದಕರ ಗುರಿ ವಾಷಿಂಗ್ಟನ್ ಡಿಸಿಯಲ್ಲಿರುವ ಶ್ವೇತಭವನದ ಮೇಲೆ ದಾಳಿ ನಡೆಸುವುದಾಗಿತ್ತು. ಆದರೆ ಶ್ವೇತ ಭವನದ ಸುತ್ತ, ಅಮೆರಿಕಾ ಮಾನ್ಯುಮೆಂಟ್ ಕಟ್ಟಡ ಸೇರಿದಂತೆ ನೂರಾರು ಕಟ್ಟಡಗಳು ಆ ಕಟ್ಟಡವನ್ನು ಸುತ್ತುವರೆದಿರುವುದರಿಂದ ವಿಮಾನವನ್ನು ತೀರ ಕೆಳಮಟ್ಟದಲ್ಲಿ ಹಾರಿಸಿ ಶ್ವೇತಭವನಕ್ಕೆ ಡಿಕ್ಕಿಹೊಡೆಸುವುದು ಅವರಿಗೆ ಕಷ್ಟವೆನಿಸಿತ್ತು. ಆದ್ದರಿಂದಲೇ ಅವರು ಪೆಂಟಗನ್ ಕಟ್ಟಡವನ್ನು ಗುರಿಯಾಗಿಸಿಕೊಂಡಿದ್ದರು. ಪಶ್ಚಿಮ ಭಾಗದಲ್ಲಿ ಯಾವುದೇ ಕಟ್ಟಡಗಳು ಪೆಂಟಗನ್ನನ್ನು ಸುತ್ತುವರೆದಿಲ್ಲ. ಇದನ್ನು ಸದುಪಯೂಪಡಿಸಿಕೊಂಡ ಭಯೋತ್ಪಾದಕರು, ಮೊದಲೇ ಯೋಜಿಸಿದಂತೆ ಪೆಂಟಗನ್ನ ಪಶ್ಚಿಮ ಭಾಗದಲ್ಲಿ ವಿಮಾನವನ್ನು ತೀರ ಕೆಳಮಟ್ಟದಲ್ಲಿ ಹಾರಿಸಿ ಬೆಳಿಗ್ಗೆ 9. 37 ಕ್ಕೆ ಪೆಂಟಗನ್ಗೆ ಡಿಕ್ಕಿ ಹೊಡೆಸಿದರು. ವಿಮಾನ ತೀರ ಕೆಳಮಟ್ಟದಲ್ಲಿ ಹಾರುವಾಗ ಎದುರಿಗೆ ಸಿಕ್ಕ ಮರಗಿಡಗಳು, ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದು ಪೆಂಟಗನ್ನ ಪಶ್ಚಿಮ ಭಾಗಕ್ಕೆ ಅಪ್ಪಳಿಸಿತ್ತು. ಲಾಸ್ ಏಜಂಲೀಸ್ಗೆ ಹಾರುವ ಕನಸುಹೊತ್ತು ಕುಳಿತಿದ್ದ ಸುಮಾರು 64 ಪ್ರಮಾಣಿಕರು ಕ್ಷಣಾರ್ಧದಲ್ಲಿ ಸುಟ್ಟು ಬೂದಿಯಾಗಿದ್ದರು. ಅವರ ಜತೆ 6 ಮಂದಿ ಭಯೋತ್ಪಾದಕರು ಪ್ರಾಣ  ಬಿಟ್ಟಿದ್ದರು.
ಪೆಂಟಗನ್ನ ಕಟ್ಟಡದಲ್ಲಿ ಕುಳಿತು ಕೆಲಸಮಾಡುತ್ತಿದ್ದ 125 ಮಂದಿ, ವಿಮಾನ ಅಪ್ಪಳಿಸಿದ ತೀವ್ರತೆಯನ್ನು ಅರಿತುಕೊಳ್ಳುವಷ್ಟರಲ್ಲಿ ಸುಟ್ಟು ಕರಕಲಾಗಿದ್ದರು. ಇಡೀ ಕಟ್ಟಡ ಧಗಧಗನೆ ಹತ್ತಿ ಉರಿಯತೊಡಗಿತ್ತು. ವಿಮಾನದಲ್ಲಿದ್ದ ಸಾವಿರಾರು ಲೀಟರ್ ಬಿಳಿಯ ಪೆಟ್ರೋಲ್ ಕ್ಷಣಾರ್ಧದಲ್ಲಿ ಪೆಂಟಗನ್ನ ಪಶ್ಚಿಮ ಭಾಗವನ್ನು ಆವರಿಸಿಕೊಂಡಿತ್ತು. ಕೆಲವು ಮಂದಿ ಕುಳಿತಲ್ಲೇ ಸುಟ್ಟು ಕರಗಿಹೊದರು. ನೂರಾರು ಮಂದಿ ಗಾಯಗೊಂಡರು. ಸಾವಿರಾರು ಮಂದಿ ತಮ್ಮ ಸಹೊದ್ಯೋಗಿಗಳು ಸುಟ್ಟು ಕರಕಲಾಗುವುದನ್ನು ಕಂಡು ಕಣ್ಣೀರಿಟ್ಟರು. ಪೆಂಟಗನ್ನ ಸುತ್ತುವರೆದಿದ್ದ ಭದ್ರತಾ ಸಿಬ್ಬಂದಿಯಾಗಲಿ, ರೆಡಾರ್ ವ್ಯವಸ್ಥೆಯಾಗಲಿ, ಅಲ್ಲಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಏನೂ ಮಾಡದ ಸ್ಥಿತಿಗೆ ತಳ್ಳಲ್ಪಟ್ಟಿದ್ದರು.

ಹೀಗೆ ವಿಮಾನದ ಬಿಳಿ ಪೆಟ್ರೋಲ್ ಹಾಗೂ ಡಿಕ್ಕಿ ತೆಗೆದುಕೊಂಡ ಒಟ್ಟು ಆಹುತಿ ಬರೋಬರಿ 189 ಮಂದಿ. ಅವರಲ್ಲಿ 5 ಮಂದಿ ಭಯೋತ್ಪಾದಕರಿದ್ದರು. ಅಷ್ಟರಲ್ಲಿ ನ್ಯೂಯಾಕರ್್ನ ವಿಶ್ವ ವಾಣಿಜ್ಯ ಕೇಂದ್ರದ ಅವಳಿ ಕೇಂದ್ರಗಳೂ ಧರೆಗುರುಳಿದ್ದವು. ಅಲ್ಲಿ ಸಾವಿರಾರು ಜನ ಪ್ರಾಣ ಕಳೆದುಕೊಂಡಿದ್ದರು. ಇತ್ತ ಆಪ್ಘಾನಿಸ್ತಾನದಲ್ಲಿ ಕುಳಿತಿದ್ದ ಆಲ್ಖೈದಾ ಮುಖ್ಯಸ್ಥ ಒಸಮಾ ಬಿನ್ ಲಾಡೆನ್ ಮಾತ್ರ ತಣ್ಣಗೇ ಒಳಗೇ ನಕ್ಕಿದ್ದ. ಭಯೋತ್ಪಾದಕರ ಬಂಕರ್ಗಳಲ್ಲಿ ಹಬ್ಬದ ವಾತಾವರಣವಿತ್ತು ಅಮೆರಿಕಾದಲ್ಲಿ ಶೋಕದ ವಾತಾವರಣವಿತ್ತು. ಇಡೀ ವಿಶ್ವವೇ ಮೊಮ್ಮಲ ಮರುಗಿತ್ತು…….

ಹೀಗೆ ತಮ್ಮದಲ್ಲದ ತಪ್ಪಿಗೆ ಬಲಿಯಾದವರ ನೆನಪಿಗಾಗಿಯೇ ಪೆಂಟಗನ್ನ ಪಶ್ಚಿಮ ಭಾಗದಲ್ಲಿ ಸ್ಮಾರಕ ನಿಮರ್ಿಸಲಾಗಿದೆ. ಆಗಿನ ಅಮೆರಿಕಾ ಅಧ್ಯಕ್ಷ ಜಾಜರ್್ ಡಬ್ಲೂ ಬುಷ್ ಈ ಸ್ಮಾರಕ ನಿಮರ್ಿಸಲು ಆದೇಶಿಸಿದ್ದರು. ಸುಮಾರು 7 ವರ್ಷಗಳ ಕಾಲ ಈ ಪೆಂಟಗನ್ ಸ್ಮಾರಕವನ್ನು ನಿಮರ್ಿಸಲಾಯಿತು. 2008, ಸೆಪ್ಟೆಂಬರ್ 11 ರಂದು ಇದನ್ನು ದೇಶಕ್ಕೆ ಸಮಪರ್ಿಸಲಾಯಿತು. ಸುಮಾರು 25 ಸಾವಿರ ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮೊದಲ ಬಾರಿಗೆ ಸ್ಮಾರಕಗಳ ದರ್ಶನ ಪಡೆದರು. ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಿ ಅಕಾಲಿಕ ಸಾವಿಗೀಡಾದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅಲ್ಲಿಂದ ಅಮೆರಿಕಾ ಬದಲಾಯಿತು……….
 
ಪ್ರತಿದಿನ ಇಲ್ಲಿಗೆ ಕನಿಷ್ಠ 10 ಸಾವಿರ ಮಂದಿ ಭೇಟಿ ನೀಡುತ್ತಾರೆ. ತಮ್ಮನ್ನಗಲಿದ ಬಂಧು ಬಾಂಧವರಿಗಾಗಿ ಕಂಬನಿ ಮಿಡಿಯುತ್ತಾರೆ. ಅವರು ಆಸೆಪಡುತ್ತಿದ್ದ ಸಿಹಿ ತಿಂಡಿಗಳನ್ನು ತಂದು ಅಲ್ಲಿಡುತ್ತಾರೆ. ಅವರಿಗಿಷ್ಟವಾದ ಗಿಫ್ಟ್ಗಳು,ಹುಗುಚ್ಘಗಳನ್ನಿಟ್ಟು ಗೌರವ ಸಲ್ಲಿಸುತ್ತಾರೆ. ಸ್ಮಾರಕಗಳ ಮುಂದೆ ನಿಂತು ಧ್ಯಾನಿಸುತ್ತಾರೆ. ಪೆಂಟಗನ್ ಕಟ್ಟಡದೆಡೆಗೆ ನೋಡಿ ಭಾರದ ಉಸಿರುಬಿಡುತ್ತಾರೆ. ಕೆಲಸ ಮಾಡಲು ಕಚೇರಿಗೆ ಬಂದ, ಅಣ್ಣ, ತಮ್ಮಂದಿರು, ಅಕ್ಕ ತಗ್ಗಿಯರು ಬಂಧುಗಳು ಇನ್ನೆಂದೂ ಬಾರದ ಲೋಕಕ್ಕೆ ತೆರಳಿದ ಬಗ್ಗೆ ವಿಷಾದಿಸುತ್ತಾರೆ. ಅಲ್ಲೊಂದು ಮೌನದ ಅಣೆಕಟ್ಟೆ ಇರುತ್ತದೆ. ಅದರಲ್ಲಿ ದು:ಖ ತುಂಬಿರುತ್ತದೆ.
ನೂರಾರು ಮಿಲಿಟರಿ ಅಧಿಕಾರಿಗಳು, ಸತ್ತವರ ಬಂಧುಗಳು ಇಲ್ಲಿಗೆ ಭೇಟಿ ನೀಡಿ ತಮ್ಮನ್ನಗಲಿದ ಹತ್ತಿರದ ಸಂಬಂಧಿಗಳ ಜನ್ಮ ದಿನವನ್ನು ಆಚರಿಸುತ್ತಾರೆ. ಅವರಿಗಿಷ್ಟವಾಗುತ್ತಿದ್ದ ವಸ್ತುಗಳನ್ನು ಸ್ಮಾರಕದ ಮೇಲಿರಿಸುತ್ತಾರೆ. ಯಾಂತ್ರೀಕೃತ ಬದುಕು ಸಾಗಿಸುವ ಅಮೆರಿಕಾ ಜನರಲ್ಲೂ ಭಾವನೆಗಳಿವೆ ಎಂಬುದು ಅಲ್ಲಿ ಒಂದು ಕ್ಷಣ ನಿಂತರೆ ಅರ್ಥವಾಗುತ್ತದೆ. ಸ್ಮಾರಕದ ಹೊರಭಾಗದಲ್ಲಿ ಸಾವಿಗೀಡಾದವರ ಜನ್ಮ ದಿನಾಂಕವನ್ನು ನಮೂದಿಸಿ ದೊಡ್ಡ ಬೋರ್ಡ ನಿಮರ್ಿಸಲಾಗಿದೆ. ಅಲ್ಲಿಗೆ ಭೇಟಿ ನೀಡಿದವರು ಮೃತಪಟ್ಟವರ ಜನ್ಮದಿನಾಂಕವನ್ನು ನೋಡಿ, ಸ್ಮಾರಕಗಳನ್ನು ಗುರುತುಹಿಡಿಯಲು ವ್ಯವಸ್ಥೆ ಮಾಡಲಾಗಿದೆ. ಸ್ಮಾರಕದ ಮಂದೆ ನಿಂತು ಕತ್ತೆತ್ತಿದರೆ ಆಗಸದಲ್ಲಿ ಪಟೊನಿಕ್ ನದಿ ತೀರದಿಂದ ಆಗಸಕ್ಕೆ ಹಾರುವ ವಿಮಾನಗಳ ದಂಡೇ ಕಣ್ಣಿಗೆ ಬೀಳುತ್ತವೆ. 20 ಸೆಕೆಂಡ್ಗೊಂದು ವಿಮಾನ ಗಗನಕ್ಕೆ ಚಿಮ್ಮುತ್ತವೆ.

ಇಲ್ಲಿ ಸುಮಾರು 4 ತಾಸು ಕಳೆದು ನಾನು ಸಹ ಮರುಕ ಪಟ್ಟೆ. ಅಲ್ಲಿ ಬಂದವರಿಂದ ಮಾಹಿತಿ ಪಡೆದೆ. ಸ್ಮಾರಕದ ಬಳಿ ಬರೆದಿರುವ ಪ್ರಾಣ ಕಳೆದುಕೊಂಡವರ ಒಂದೊಂದೆ ಹೆಸರುಗಳನ್ನು ಓದುತ್ತಾ ಎಣಿಸುತ್ತಾ ಬಂದೆ. ಆ ಮೂರು ವರ್ಷದ ಮಗುವಿನ ಹೆಸರನ್ನು ಕಂಡು ವ್ಯಾಕುಲಗೊಂಡೆ. ಪೆಂಟಗನ್ನ ಒಳಗೆ ಕುಳಿತು ಕೆಲಸಮಾಡುತ್ತಾ ಪ್ರಾಣ ಕಳೆದುಕೊಂಡವರ ನೆನಪಿಗಾಗಿ ಅಲ್ಲಿ ನಿಮರ್ಿಸಿರುವ ಸ್ಮಾರಕಗಳ ಮುಖಗಳನ್ನು ಪೂರ್ವಕ್ಕೆ, ವಿಮಾನದಲ್ಲಿ ಪ್ರಯಾಣಿಸಿ ಮೃತಪಟ್ಟವರ ಸ್ಮಾರಕಗಳ ಮುಖಗಳನ್ನು ಪಶ್ಚಿಮಾಭಿಮುಖಗೊಳಿಸಲಾಗಿದೆ. ಅಲ್ಲಿ ಪ್ರತಿದಿನವೂ ಸ್ವಚ್ಘತಾ ಕಾರ್ಯ ನಡೆಯುತ್ತದೆ………..ಈಗ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪ್ರತಿ ಅರ್ಧ ತಾಸಿಗೊಮ್ಮೆ ಮಿಲಿಟರಿ ಹೆಲಿಕ್ಯಾಪ್ಟರ್ಗಳು ಅಲ್ಲಿ ಸುತ್ತುಹಾಕುತ್ತವೆ…………….

–M.N. Chandregowda

Samaya News,

Bangalore

6 th wicket falls in Yediyurappa Govt

 ಆಂಕರ್: ಆರ್ಎಸ್ಎಸ್ ಮುಖಂಡರು ಮಧ್ಯಪ್ರವೇಶಿಸಿದ ಬಳಿಕವಷ್ಟೇ ಮುಖ್ಯಮಂತ್ರಿಗಳು, ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡರಿಗೆ ರಾಜೀನಾಮೆ ನೀಡುವಂತೆ ತಾಕೀತು ಮಾಡಿದರೆಂದು ಮೂಲಗಳು ತಿಳಿಸಿವೆ. ಕಡೂರು ಮತ್ತು ಗುಲ್ಬಗರ್ಾ ದಕ್ಷಿಣದ ಉಪ ಚುನಾವಣೆ ಮೇಲೆ ವೈದ್ಯ ಶಿಕ್ಷಣ ಇಲಾಖೆ ನೇಮಕಾತಿ ಹಗರಣ ನೇರ ಪರಿಣಾಮ ಬೀಳುವ ಸಾಧ್ಯತೆ ಇರುವುದರಿಂದ ವೈದ್ಯಕೀಯ ಶಿಕ್ಷಣ ಸಚಿವರ ತಲೆದಂಡ ತೆಗೆದುಕೊಳ್ಳಲಾಯಿತೆಂದು ಮೂಲಗಳು ಖಚಿತಪಡಿಸಿವೆ. ಫ್ಯಾಕೇಜ್ ಫಾಲೋಸ್…………. ವಾಯ್ಸ್ ಓವರ್ 1: ಶಿಕ್ಷಣ ಇಲಾಖೆ ನೇಮಕಾತಿ ಹಗರಣ ಬೆಳಕಿಗೆ ಬಂದು ಸುಮಾರು 10 ದಿನಗಳಾದ ನಂತರ ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡರು ಇದ್ದಕ್ಕಿದ್ದಂತೆ ರಾಜೀನಾಮೆ ನೀಡಿದ್ದಾರೆ. ಆದರೆ ಸಚಿವರ ಈ ನಿಧರ್ಾರ ರಾಜಕೀಯ ವಲಯದಲ್ಲಿ ತೀವ್ರ ಚಚರ್ೆಗೆ ಗ್ರಾಸವಾಗಿದೆ. ಮುಖ್ಯಮಂತ್ರಿಗಳಿಗೆ ಪರಮಾಪ್ತರಾಗಿದ್ದ ವೈದ್ಯಕೀಯ ಶಿಕ್ಷಣ ಸಚಿವರು ಇದ್ದಕ್ಕಿದ್ದಂತೆ ರಾಜೀನಾಮೆ ನೀಡಿದ್ದೇಕೆ ಎಂಬ ಜಿಜ್ಞಾಸೆ ಮೂಡಿದೆ. ಬಲ್ಲ ಮೂಲಗಳ ಪ್ರಕಾರ, ರಾಮಚಂದ್ರಗೌಡರು, ಶಿಕ್ಷಣ ಇಲಾಖೆ ನೇಮಕಾತಿ ಹಗರಣ ಬೆಳಕಿಗೆ ಬಂದ ನಂತರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಯಾವುದೇ ರೀತಿಯ ಸ್ಪಷ್ಟನೆ ನೀಡಲು ಮುಂದಾಗಿಲ್ಲ. ನಿನ್ನೆ ಮಾತ್ರ ಕಾಟಾಚಾರಕ್ಕೆ ಎಂಬಂತೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅವರು ಮುಖ್ಯಮಂತ್ರಿಗಳೊಂದಿಗೆ ಚಚರ್ಿಸಿದ್ದಾರೆ. ನೇಮಕಾತಿ ಹಗರಣ ಬೆಳಕಿಗೆ ಬಂದ ನಂತರ ರಾಮಚಂದ್ರಗೌಡರು ನೀಡದ್ದ ಹೇಳಿಕೆಗಳು ತೀರ ಉಡಾಫೆಯಾಗಿದ್ದವು. ಈ ಹಗರಣವನ್ನು ನೀವು ಗಂಭೀರವಾಗಿ ಪರಿಗಣಿಸಿದಂತೆ ಕಂಡುಬರಲಿಲ್ಲವೆಂದು ಮುಖ್ಯಮಂತ್ರಿಗಳು ಅವರ ಭೇಟಿ ಸಂದರ್ಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದರೆಂದು ಹೇಳಲಾಗಿದೆ. ಹೈಕೋರ್ಟನಲ್ಲಿ ಸಕರ್ಾರಕ್ಕೆ ಭಾರಿ ಮುಜುಗರವಾಗಿರುವುದರಿಂದ, ಜತೆಗೆ ಹಿರಿಯ ಅಧಿಕಾರಿಗಳ ತನಿಖೆಗಳಲ್ಲಿ ಹಗರಣ ನಡೆದಿದೆ ಎಂದು ತಿಳಿದು ಬಂದಿರುವುದರಿಂದ ರಾಜೀನಾಮೆ ಪಡೆಯದೇ ಅನ್ಯಮಾರ್ಗವಿಲ್ಲ ಎಂದು ರಾಜ್ಯ ಮುಖ್ಯಕಾರ್ಯದಶರ್ಿಗಳು ನೀಡಿದ ಸಲಹೆ, ಜತೆಗೆ ನಿನ್ನೆ ಆರ್ಎಸ್ಎಸ್ ಮುಖಂಡರು ರಾಜೀನಾಮೆ ಪಡೆಯುವಂತೆ ಮುಖ್ಯಮಂತ್ರಿಗಳಿಗೆ ತಾಕೀತು ಮಾಡಿದರೆಂದು, ಆ ಬಳಿಕ ರಾಮಚಂದ್ರಗೌಡರಿಗೆ ರಾಜೀನಾಮೆ ನೀಡಲು ಮುಖ್ಯಮಂತ್ರಿಗಳು ಸೂಚಿಸಿದರೆಂದು ಹೇಳಲಾಗಿದೆ. ಕಡೂರು ಮತ್ತು ಗುಲ್ಬಗರ್ಾ ಉಪಚುನಾವಣೆ ಮೇಲೆ ಈ ನೇಮಕಾತಿ ಹಗರಣ ನೇರ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿರುವುರಿಂದ ರಾಜೀನಾಮೆ ಪಡೆಯಲಾಯಿತೆಂದು ಹೇಳಲಾಗುತ್ತಿದೆ. ಕಳೆದ ಎರಡುವರೆ ವರ್ಷದ ಬಿಜೆಪಿ ಆಡಳಿತದಲ್ಲಿ ರಾಜೀನಾಮೆ ನೀಡಿದ ಆರನೇ ಸಚಿವ ರಾಮಚಂದ್ರಗೌಡರಾಗಿದ್ದು ಆಪಾದನೆಗೆ ಒಳಗಾಗಿ ರಾಜೀನಾಮೆ ನೀಡಿದ ಮೂರನೇ ಸಚಿವರೆನಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಸಾರ್ವಜನಿಕರೊಬ್ಬರ ಮೇಲೆ ಕೈಮಾಡಿದ ಆಪಾದನೆಗೆ ಗುರಿಯಾಗಿದ್ದ ಸಚಿವ ಬಚ್ಚೇಗೌಡ, ರಾಜೀನಾಮೆ ನೀಡುವುದರಿಂದ ಪಾರಾಗಿದ್ದರೆಂಬುದನ್ನು ಇಲ್ಲಿ ನೆನೆಯಬಹುದು. ಇದಕ್ಕೂ ಮುನ್ನ ಕೈಷ್ಣಯ್ಯ ಶೆಟ್ಟಿ, ಹರತಾಲ ಹಾಲಪ್ಪ ಆಪಾದನೆಗಳಿಗೆ ಗುರಿಯಾಗಿ ರಾಜೀನಾಮೆ ನೀಡಿದ್ದರು.

 –ಎಂ.ಎನ್. ಚಂದ್ರೇಗೌಡ, ಸಮಯ ನ್ಯೂಸ್, ಬೆಂಗಳೂರು

ಬೋರ್ ವೆಲ್ನಲ್ಲಿ ನೀರು ಕಂಡ ಕ್ಷಣ

ಬಹುಶ: ಮಲೆನಾಡಿನ ಜನರಿಗೆ ನೀರಿನ ಬವಣೆ ಏನೆಂದು ಗೊತ್ತಿರಲಿಕ್ಕಿಲ್ಲ. ಏಕೆಂದರೆ ಮಳೆ ಆಧಾರಿತ ಬೇಸಾಯ ಮಾಡುವ ಬಯಲು ಸೀಮೆ ಜನರಿಗೆ ನೀರಿನ ಮೌಲ್ಯ ಏನೆಂದು ಗೊತ್ತಿರುತ್ತದೆ. ಅವರಿಗೆ ತಮ್ಮದೇ ಜಮೀನಿನಲ್ಲಿ ತಾವೇ ನಿಂತು ಕೊರೆಸಿದ ಕೊಳವೆ ಬಾವಿಯಲ್ಲಿ ಒಮ್ಮೆಗೆ ನೀರು ಸಿಕ್ಕಿದರೆ ಎಂಥಹ ಖುಷಿಯಾಗುತ್ತದೆ ಗೊತ್ತಾ? ಹೀಗೆ ಪ್ರತಿದಿನವೂ ನೀರಿಗಾಗಿ ಕನಸು ಕಾಣುವ ಬಯಲು ಸೀಮೆ ಅಸಂಖ್ಯಾತ ರೈತರೆಷ್ಟೋ……

ನನಗೆ ಗೊತ್ತಿರುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಕುಲುವನಹಳ್ಳಿಯ ಸೂಲಕುಂಟೆಯಲ್ಲಿ ಗಂಗಯ್ಯ ಹಾಗೂ ವೆಂಕಟಪ್ಪ ಎನ್ನುವ ಇಬ್ಬರು ಅಣ್ಣ ತಮ್ಮಂದಿರಿದ್ದರು. ಅವರಿಬ್ಬರಿಗೂ ಅವರ ತಂದೆ ಒಂದು ದೊಡ್ಡ ಬಾವಿ ಕೊರೆಸಿದ್ದರು. ಅವರು ವಿಭಾಗ ಮಾಡಿಕೊಂಡಾಗ ಕುಲುವನಹಳ್ಳಿ ಕೆರೆಯಲ್ಲಿ ನೀರು ತುಂಬಿ ತುಳುಕುತ್ತಿತ್ತು. ಅವರ ಬಾವಿಯಲ್ಲಿ ಯಥೇಚ್ಛ ನೀರಿತ್ತು. ಆದರೆ ವಿಭಾಗದಲ್ಲಿ ಬಾವಿ ದೊಡ್ಡ ಅಣ್ಣನ ಭಾಗಕ್ಕೆ ಬಂತು. ಬಳಿಕ ದಾಯಾದಿ ಮತ್ಸರದಿಂದ ತಮ್ಮನಿಗೆ ಅಣ್ಣ ನೀರು ಕೊಡಲಿಲ್ಲ.  ಇದರಿಂದ ಬೇಸರಗೊಂಡ ತಮ್ಮ ಇದ್ದಬದ್ದ ಹಣವ್ನನೆಲ್ಲಾ ಹೊಂದಿಸಿ ಒಂದು ಬೋರ್ ಕೊರೆಸಿದ ನೀರು ಬಂತು. ಇದರಿಂದ ಬೇಸಿಗೆಯಲ್ಲಿ ಬಾವಿ ನೀರು ಖಾಲಿಯಾತ್ತು. ಅಣ್ಣನ ಕಣ್ಣು ಕೆಂಪಗಾದವು. ತಮ್ಮನ ಬೋರ್ನ ಪ್ರಭಾವದಿಂದ ತಮ್ಮ ಬಾವಿ ಬರಿದಾಯಿತಲ್ಲ ಎಂದು ಆತನೂ ಒಂದು ಬೊರ್ ಕೊರೆಸಿದ. ಅದು ತಮ್ಮನ ಬೋರ್ಗಿಂತ ಆಳವಾಗಿತ್ತು. ಬೇಸಿಗೆಯಲ್ಲಿ ತಮ್ಮನ ಬೋರ್ವೆಲ್ ನೀರಿಲ್ಲದೆ ಬೋರಲು ಬಿತ್ತು. ಇದರಿಂದ ಸುಮ್ಮನಿರದ ತಮ್ಮ ಮತ್ತೊಂದು ಬೋರ್ವೆಲ್ ಕೊರೆಸಿದ ಅದು ಅವರಣ್ಣನಿಗಿಂತ ಆಳವಾಗಿತ್ತು……
ಹೀಗೆ ಜಟಾಪಟಿ ಮೇಲೆ ಅಣ್ಣ ತಮ್ಮಂದಿರು ಒಂದೆರಡು ವರ್ಷಗಳಲ್ಲಿ ಕೊರೆಸಿದ ಬೋರ್ಗಳ ಸಂಖ್ಯೆ ಸುಮಾರು 20. ಇದಕ್ಕಾಗಿ ತಮ್ಮ ಜಮೀನೆಲ್ಲವನ್ನೂ ಇವರಿಬ್ಬರೂ ನೆಲಮಂಗಲದ ಸೇಠ್ ಒಬ್ಬರ ಬಳಿ ಅಡವಿಟ್ಟಿದ್ದರು. ಕಡೆಗೆ ಪಾಪರ್ ಆದರು. ನೀರು ಬರುವುದು ಬೇಸಿಗೆಯಲ್ಲಿ ನಿಂತೇ ಹೋಗಿತ್ತು…..
ಇದು ಸಣ್ಣ ಉದಾಹರಣೆ. ಬಯಲು ಸೀಮೆಯಲ್ಲಿ ಬೋರ್ವೆಲ್ ಕೊರೆಸಿದಾಗ ನೀರು ಸಿಕ್ಕಿತೆಂದರೆ ಆತ ಬದುಕಿದ ಎಂದೇ ಅರ್ಥ. ಅಂಥಹ ಪೈಪೋಟಿ ಇರುತ್ತದೆ ಅಲ್ಲಿ. ಬೊರು ಕೊರೆಸುವ ಮುನ್ನ ಭೂವಿಜ್ಞಾನಿಗಳು ಸಂಪಕರ್ಿಸುತ್ತಾರೆ, ಶಾಸ್ತ್ರ ಕೇಳುತ್ತಾರೆ, ದೇವರಲ್ಲಿ ಹರಕೆ ಹೊರುತ್ತಾರೆ. ಪೂಜೆ ಮಾಡಿಸುತ್ತಾರೆ…….ಹೀಗೆ ಮನೆಮಕ್ಕಳೆಲ್ಲಾ ವಸುಂಧರೆಯ ಒಡಲಿನ ನೀರಿಗಾಗಿ ತರಾವರಿ ಪ್ರಾರ್ಥನೆ ಮಾಡುತ್ತಾರೆ. ಸಾಲ ಸೋಲ ಮಾಡಿ ಬೋರು ಕೊರೆಸುತ್ತಾರೆ. ನೀರು ಸಿಕ್ಕರೆ ಅವರ ಅದೃಷ್ಟ. ಇಲ್ಲವಾದರೆ ನೀರೂ ಇಲ್ಲಾ ಜತೆಗೆ ಸಾಲದ  ಭಾರ. ಬದುಕು ಮೂರಾಬಟ್ಟೆಯಾಗುತ್ತದೆ. ಲಯ ತಪ್ಪುತ್ತದೆ. ಮಧ್ಯಮ ವರ್ಗದ ಜನರೆನೇದರೂ ಈ ಬೋರ್ವೆಲ್ ಕೊರೆಸಲು ಹೋಗಿ ವಿಫಲರಾದರೆ ಮತ್ತೆ ಎತ್ತರಿಸಿಕೊಳ್ಳಲು ವರ್ಷಗಳೇ ಬೇಕಾಗುತ್ತವೆ. ಆದ್ದರಿಂದಲೇ ಬಯಲು ಸೀಮೆ ಜನರಿಗೆ ನೀರೆಂದರೆ ಪಂಚಪ್ರಾಣ…….
ನಾನು ಕೂಡ ನಿನ್ನೆ ರಾತ್ರಿ ಒಂದು ಬೋರ್ವೆಲ್ ಕೊರೆಸಿದೆ. ಬೋರ್ವೆಲ್ ಕೊರೆಯಲು ಲಾರಿ ಬಂತು ಎಂದಾಕ್ಷಣ ಒಂದು ರೀತಿಯ ರೋಮಾಂಚನವಾಗಿತ್ತು. ನಿನ್ನೆ ರಾತ್ರಿ ಆಫೀಸ್ ಮುಗಿಸಿ ಬೆಂಗಳೂರು ಬಿಟ್ಟಾಗ ರಾತ್ರಿ 9 ಗಂಟೆ. ತುಮಕೂರು ತಲುಪಿದಾಗ 10. 30. ಸರಿಯಾಗಿ 11.50 ಕ್ಕೆ ನೀರು ಬಂತೆಂದು ನನ್ನ ಸ್ನೇಹಿತರಾದ ಬಿಜು ಪೋನಾಯಿಸಿದಾಗ ಪಕ್ಕದ ಊರಿನ ಅಕ್ಕನ ಮನೆಯಲ್ಲಿ ಊಟ ಮಾಡುತ್ತಿದ್ದ ನನಗೆ ಆದ ಖುಷಿ ಅಷ್ಟಿಷ್ಟಲ್ಲ. ಅಲ್ಲಿಂದ ಓಡೋಡಿ ಬಂದೆ. ಉಕ್ಕಿಬರುತ್ತಿದ್ದ ನೀರನ್ನು ನೋಡಿ ಖುಷಿಪಟ್ಟೆ. ಈ ನೀರು ಕೃಷಿಕರಿಗೆ ಸಿಕ್ಕಿದ್ದರೆ ಅದೆಷ್ಟು ಪರಮಾನಂದ ಪಡುತ್ತಿದ್ದರೋ ಎಂದು ಕಲ್ಪಿಸಿಕೊಂಡೆ. ನಾನೂ ಕೃಷಿಕನಾದರೂ ಕೈಗಾರಿಕೆ ಸ್ಥಾಪಿಸುವ ಉದ್ದೇಶದಿಂದ ಈ ಬೋರ್ವೆಲ್ ಕೊರೆಸಿದ್ದೆ. ಬೆಳಗಿನ ಜಾವ 3.30 ರವರೆಗೂ ಅಲ್ಲಿದ್ದು ಬೆಳಿಗ್ಗೆ 7 ಕ್ಕೆ ಬೆಂಗಳೂರಿಗೆ ಬಂದೆ……
ನಾನು ಕೊರೆಸಿದ ಮೊದಲ ಬೋರ್ವೆಲ್ ಫೇಲಾಗಿತ್ತು, ನೀರು ಬಂದಿರಲಿಲ್ಲ. ಆಗ ಆಗಿದ್ದ ನಿರಾಸೆ ಅಷ್ಟಿಷ್ಟಲ್ಲ. ಆನಂತರ ಕೊರೆಸಿದ ಬೋರ್ವೆಲ್ಗಳೆಲ್ಲಾ ಸಕ್ಸಸ್ ಆಗಿದ್ದವು. ಆದರೆ ನಿನ್ನೆಯದು ಸ್ಪೆಷಲ್. ಏಕೆಂದರೆ ಅದು ಇಂಡಸ್ತ್ರಿ ಶುರು ಮಾಡಲು ಕೊರೆಸಿದ ಮೊದಲ ಬೋರ್ವೆಲ್. ಅದು ಸೆಕ್ಸ್ಸ್ ಆಗುವುದು ನನಗೆ ಬೇಕಾಗಿತ್ತು. ಆದ್ದರಿಂದಲೇ ಈ ಬೊರ್ವೆಲ್ನ ಸೆಕ್ಸಸ್ನ್ನು ಸಕತ್ ಎಂಜಾಯ್ ಮಾಡಿದೆ. ಅಲ್ಲಿದ್ದವರಿಗೆಲ್ಲಾ ಟಿಪ್ಸ್ ಹಣ ಹಂಚಿದೆ……..ಸಿಹಿ ತಿನಿಸಿದೆ. ಖುಷಿ ಖುಷಿಯಾಯಿತು…….

ಶಾಂತಿಭೂಷಣ್ affidavit ಇಡೀ ದೇಶವೇ ಬೆಚ್ಚಿ ಬೀಳುವಂತೆ ಮಾಡಿde

ರಿಪೋರ್ಟರ್; ಎಂ.ಎನ್. ಚಂದ್ರೇಗೌಡ ಸ್ಲಗ್: ಸುಪ್ರೀಂಕೋರ್ಟ ಜಸ್ಟೀಸ್ ಡೇಟ್: 17- 09- 2010 ಬೆಂಗಳೂರು ಆಂಕರ್: ಸುಪ್ರೀಂಕೋಟರ್್ನ ಎಂಟು ಮಂದಿ ಮಾಜಿ ಮುಖ್ಯನ್ಯಾಯಮೂತರ್ಿಗಳು ತಮ್ಮ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ಎಸಗಿದ್ದಾರೆಂದು ಕೇಂದ್ರದ ಮಾಜಿ ಕಾನೂನು ಸಚಿವ ಶಾಂತಿಭೂಷಣ್ ಸುಪ್ರೀಂಕೋರ್ಟಗೆ ಪ್ರಮಾಣ ಪತ್ರ ಸಲ್ಲಿಸಿ ಇಡೀ ದೇಶವೇ ಬೆಚ್ಚಿ ಬೀಳುವಂತೆ ಮಾಡಿದ್ದಾರೆ. ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಅನುಮಾನ ವ್ಯಕ್ತಪಡಿಸುವ ಮೂಲಕ ನ್ಯಾಯಾಂಗ ವ್ಯವಸ್ಥೆಯಲ್ಲಿನ ಭ್ರಷ್ಟಚಾರವನ್ನು ಹೋಗಲಾಡಿಸಲು ಕೇಂದ್ರ ಸಕರ್ಾರ ಕ್ರಮಕೈಗೊಳ್ಳಲೇ ಬೇಕಾದ ಅನಿವಾರ್ಯತೆಯನ್ನು ಶಾಂತಿಭೂಷಣ್ ಸೃಷ್ಟಿಸಿದ್ದಾರೆ. ಫ್ಯಾಕೇಜ್ ಫಾಲೋಸ್………. ವಾಯ್ಸ್ ಓವರ್ 1: ಕೇಂದ್ರದ ಮಾಜಿ ಕಾನೂನು ಸಚಿವ ಶಾಂತಿಭೂಷಣ್, ಸುಪ್ರೀಂಕೋರ್ಟನ ನಿವೃತ್ತ ಮುಖ್ಯನ್ಯಾಯಮೂತರ್ಿಗಳು ತಮ್ಮ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ಎಸಗಿದ್ದಾರೆಂದು ಸುಪ್ರೀಂಕೋಟರ್್ಗೆ ಪ್ರಮಾಣ ಸಲ್ಲಿಸುವ ಮೂಲಕ ದೊಡ್ಡ ರೀತಿಯ ಬಾಂಬನ್ನೇ ಸಿಡಿಸಿದ್ದಾರೆ. ಶಾಂತಿಭೂಷಣ್ರ ಪ್ರಮಾಣ ಪತ್ರ ಯಾವ ಪರಿಣಾಮ ಬೀರಿದೆ ಎಂದರೆ ಇಂದು ಕೇಂದ್ರದ ಕಾನೂನು ಮಂತ್ರಿಯಾಗಲಿ, ರಾಜ್ಯಗಳ ಕಾನೂನು ಮಂತ್ರಿಗಳಾಗಲಿ ಈ ಬಗ್ಗೆ ಪ್ರತಿಕ್ರಿಯಿಸಲು ತಡಬಡಿಸುತ್ತಿದ್ದಾರೆ. ಆರೋಪಕ್ಕೆ ತುತ್ತಾಗಿರುವ ಸುಪ್ರೀಂಕೋರ್ಟನ ಯಾವುದೇ ನಿವೃತ್ತ ನ್ಯಾಯಮೂತರ್ಿಗಳು ಈ ಬಗ್ಗೆ ತುಟಿ ಪಿಟಿಕ್ ಎಂದಿಲ್ಲ. ಶಾಂತಿಭೂಷಣರ ಪ್ರಮಾಣಪತ್ರ ದೇಶದ ಅತ್ಯುನ್ನತ ನ್ಯಾಯಾಂಗ ವ್ಯವಸ್ಥೆಗೆ ಒಂದು ದೊಡ್ಡ ಹೊಡೆತವನ್ನೇ ನೀಡಿದೆ. ಜತೆಗೆ ನ್ಯಾಯಾಂಗ ವ್ಯವಸ್ಥೆಯ ಘನತೆಗೆ ಧಕ್ಕೆ ತಂದಿದೆ ಎಂದು ಹೇಳಲಾಗುತ್ತಿದೆ. ಬೈಟ್: ಸಂತೋಷ್ ಹೆಗ್ಡೆ, ಸುಪ್ರೀಂಕೋರ್ಟನ ನಿವೃತ್ತ ನ್ಯಾಮಯೂತರ್ಿ ಹಾಗೂ ಲೋಕಾಯುಕ್ತರು ಟಿಸಿಆರ್: ವಾಯ್ಸ್ ಓವರ್ 2: ಹಾಗೆ ನೋಡಿದರೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಕೇವಲ ಶೇ. 80 ಮಂದಿ ನ್ಯಾಯಾಧೀಶರುಗಳು ಮಾತ್ರ ಪ್ರಾಮಾಣಿಕವಾಗಿ ಕೆಲಸಮಾಡುತ್ತಿದ್ದಾರೆ. ಉಳಿದವರು ನಂಬಿಕೆಗೆ ಅರ್ಹರಂತೆ ಕೆಲಸ ಮಾಡುತ್ತಿಲ್ಲ ಎಂಬ ಮಾತನ್ನು ಈ ಹಿಂದಿನ ಸುಪ್ರೀಂಕೋರ್ಟನ ಮುಖ್ಯ ನ್ಯಾಯಮೂತರ್ಿ ಭರೂಚ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲೇ ಹೇಳಿದ್ದರು. ದೇಶದ ಪ್ರಸಿದ್ಧ ವಕೀಲ ಈ ಹಿಂದಿನ ಕಾನೂನು ಮಂತ್ರಿ ರಾಮ್ಜೇಠ್ಮಲಾನಿ ಸುಪ್ರೀಂಕೋರ್ಟನ ನಿವೃತ್ತ ಮುಖ್ಯ ನ್ಯಾಯಮೂತರ್ಿ ಎ.ಎಸ್. ಆನಂದ್, ತಮ್ಮ ಜನ್ಮ ದಿನಾಂಕವನ್ನು ತಿರುಚಿದ್ದಾರೆಂಬ ನೇರ ಆರೋಪ ಮಾಡಿದ್ದರು. ಕನರ್ಾಟಕದ ಮುಖ್ಯನ್ಯಾಯಮೂತರ್ಿಗಳಾಗಿದ್ದ ಪಿ.ಡಿ. ದಿನಕರನ್ ವಿರುದ್ಧ ಭ್ರಷ್ಟಾಚಾರದ ಆರೋಪಗಳಿದ್ದವು. ಈ ಹಿಂದಿನ ಸುಪ್ರೀಂಕೋರ್ಟ ನ್ಯಾಮಮೂತರ್ಿ ವಿ. ರಾಮಸ್ವಾಮಿ ವಿರುದ್ಧ ಗುರುತರ ದೂರುಗಳಿದ್ದವು. ಸುಪ್ರೀಂಕೋರ್ಟ ಮುಖ್ಯ ನ್ಯಾಮಮೂತರ್ಿಗಳಾಗಿದ್ದ ಸಬರ್ವಾಲ್ ವಿರುದ್ಧವೂ ದೆಹಲಿಯಲ್ಲಿ ನಡೆದ ವಾಣಿಜ್ಯ ಕಟ್ಟಡಗಳ ನೆಲಸಮ ಕಾಯರ್ಾಚರಣೆಗೆ ಸಂಬಂಧಿಸಿದಂತೆ ದೂರುಗಳಿದ್ದವು. ಹೀಗೆ ಹಲವಾರು ಹಿರಿಯ ನ್ಯಾಯಾಧೀಶರುಗಳ ವಿರುದ್ಧ ಗುರುತರ ಆರೋಪಗಳಿದ್ದರೂ ಇದುವರೆಗೆ ಯಾವುದೇ ಸುಪ್ರೀಂಕೋರ್ಟನ ನ್ಯಾಯಾಧೀಶರನ್ನು ನ್ಯಾಯಾಂಗ ಸೇವೆಯಿಂದ ಹೊರಹಾಕಿದ ಉದಾಹರಣೆಗಲಿಲ್ಲ. ಏಕೆಂದರೆ ಸುಪ್ರೀಂಕೋರ್ಟನ ನ್ಯಾಯಧೀಶರುಗಳನ್ನು ಹೊರಹಾಕಲು ಸಂಸತ್ತಿನ ಪೂರ್ಣ ಪ್ರಮಾಣದ ಬೆಂಬಲ ಬೇಕಾಗಿರುವುದರಿಂದ ಇದು ಕಷ್ಟ ಸಾಧ್ಯದ ಕೆಲಸ. ನ್ಯಾಯಾಧೀಶರುಗಳ ವಿರುದ್ಧ ಆರೋಪಗಳು ಕೇಳಿ ಬಂದಾಗ ಅವರ ವಿರುದ್ಧ ತನಿಖೆ ನಡೆಸಲು ಅಗತ್ಯವಿರುವ ಸಮಕ್ಷ ಪ್ರಾಧಿಕಾರಗಳು ಈಗ ಅಸ್ತಿತ್ವದಲ್ಲಿ ಇಲ್ಲದಿರುವುದು ಇದಕ್ಕೆ ಮತ್ತೊಂದು ಕಾರಣ. ಇಂಥಹ ಪರಿಸ್ಥಿತಿಯಲ್ಲಿ ಶಾಂತಿಭೂಷಣ್ ನ್ಯಾಯಾಧೀಶರುಗಳ ವಿರುದ್ಧ ಅನುಮಾನ ಹುಟ್ಟಿಸುವಂಥಹ ಆರೋಪಗಳನ್ನು ಮಾಡಿದ್ದಾರೆ. ನ್ಯಾಯಾಂಗ ನಿಂದನೆ ಆಪಾದನೆಯಡಿ ಜೈಲಿಗೆ ಹೋಗಲು ಸಿದ್ಧ ಎಂದು ಘೋಷಿಸಿದ್ದಾರೆ. ಆದರೆ ಸುಪ್ರೀಂಕೋಟರ್್ ಶಾಂತಿಭೂಷಣರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸುವುದು ಅನುಮಾನ. ಏಕೆಂದರೆ ಈ ಹಿಂದೆ ರಾಮ್ಜೇಠ್ಮಲಾನಿ, ನ್ಯಾಯಮೂತರ್ಿ ಎ.ಎಸ್. ಆನಂದ್ ವಿರುದ್ಧ ಪುಸ್ತಕ ಬರೆದಾಗಲೂ ಸುಪ್ರೀಂಕೋರ್ಟ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿರಲಿಲ್ಲ. ಶಾಂತಿಭೂಷಣ್ ಈಗ ಆಪಾದಿಸಿರುವ ಹಲವಾರು ನ್ಯಾಯಾಧೀಶರುಗಳ ಮುಂದೆ ಹತ್ತಾರು ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯವಾದಿಗಳಾಗಿ ಹಾಜರಾಗಿದ್ದಾರೆ. ಕೇಂದ್ರದ ಕಾನೂನು ಮಂತ್ರಿಯಾಗಿದ್ದ ಶಾಂತಿಭೂಷಣರನ್ನು ಜೈಲಿಗೆ ಕಳುಹಿಸಿ ನ್ಯಾಯಾಂಗ ವ್ಯವಸ್ಥೆಯನ್ನು ಮತ್ತಷ್ಟು ಪರಿಶೀಲನೆಗೆ ಒಳಪಡಿಸಿಕೊಳ್ಳಲು ಸುಪ್ರೀಂಕೋರ್ಟ ಮುಂದಾಗುವುದು ಅನುಮಾನ. ಇದೇನೆ ಇದ್ದರೂ ಕೇಂದ್ರ ಸಕರ್ಾರ ಮಾತ್ರ ಶಾಂತಿಭೂಷಣರ ಆಪಾದನೆಗಳನ್ನು ಗಂಭೀರವಾಗಿ ಪರಿಗಣಿಸಿ ಉನ್ನತ ನ್ಯಾಯಾಂಗ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ತಡೆಗಟ್ಟಲು ಅಗತ್ಯ ಕಾನೂನು ರಚಿಸುವ ಅನಿವಾರ್ಯತೆಗೆ ಈಗ ತಳ್ಳಲ್ಪಟ್ಟಿದೆ ಎಂದೇ ಹೇಳಬಹುದಾಗಿದೆ. — ಎಂ.ಎನ್. ಚಂದ್ರೇಗೌಡ ಸಮಯ ನ್ಯೂಸ್ ಬೆಂಗಳೂರು

ಸಿದ್ದರಾಮಯ್ಯನವರ ವರ್ತನೆಗೆ ಕಾಂಗ್ರೆಸ್ ಪಕ್ಷದಲ್ಲಿಯೇ ತೀವ್ರ ಖಂಡನೆ

ರಿಪೋರ್ಟರ್: ಎಂ.ಎನ್. ಚಂದ್ರೇಗೌಡ ಸ್ಲಗ್; ಸಿದ್ದರಾಮಯ್ಯ ಡೇಟ್: 18- 09- 2010 ಬೆಂಗಳೂರು ಆಂಕರ್: ಕಾಂಗ್ರೆಸ್ ಹೈಕಮಾಂಡನ್ನು ಸಂಪಕರ್ಿಸದೇ ವಿಧಾನಸಭೆ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿದ್ದರಾಮಯ್ಯನವರ ವರ್ತನೆಗೆ ಕಾಂಗ್ರೆಸ್ ಪಕ್ಷದಲ್ಲಿಯೇ ತೀವ್ರ ಖಂಡನೆ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ. ಉಪ ಚುನಾವಣೆಯಲ್ಲಿ ಪಕ್ಷಕ್ಕಾದ ಸೋಲನ್ನು ಧೈರ್ಯವಾಗಿ ಎದುರಿಸದೇ ದಿಢೀರನೆ ರಾಜೀನಾಮೆ ಪ್ರಕಟಿಸುವ ಮೂಲಕ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಕೆಲಸವನ್ನು ಸಿದ್ದರಾಮಯ್ಯ ಮಾಡಿದ್ದಾರೆಂಬ ಅಭಿಪ್ರಾಯವನ್ನು ಪಕ್ಷದ ಹಿರಿಯ ನಾಯಕರು ಕಾಂಗ್ರೆಸ್ ಹೈಕಮಾಂಡ್ಗೆ ರವಾನಿಸಿದ್ದಾರೆಂದು ಹೇಳಲಾಗಿದೆ. ಫ್ಯಾಕೇಜ್ ಫಾಲೋಸ್…………. ವಾಯ್ಸ್ ಓವರ್ 1: ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಂತರ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯನವರನ್ನು ಸಂಪಕರ್ಿಸಿ ಜೆಡಿಎಸ್ಗೆ ಆಹ್ವಾನಿಸುವ ಮಾತಕತೆ ನಡೆಸಿದ್ದಾರೆಂಬ ದಟ್ಟವದಂತಿ ರಾಜಕೀಯ ವಲಯದಲ್ಲಿ ಹಬ್ಬಿದೆ. ಇದರ ಬೆನ್ನಹಿಂದೆಯೇ ಸಿದ್ದರಾಮಯ್ಯನವರ ರಾಜೀನಾಮೆ ನಡೆಯ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿಯೇ ತೀವ್ರ ಖಂಡನೆ ವ್ಯಕ್ತವಾಗಿದೆ ಎಂದು ಆ ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ. ರಾಜಕೀಯವಾಗಿ ಯಾವುದೇ ಪರಿಣಾಮ ಬೀರದ ಉಪ ಚುನಾವಣೆಯ ಫಲಿತಾಂಶ ಹೊರ ಬಿದ್ದ ನಂತರ ಹೈಕಮಾಂಡ್ ಜತೆ ಸಮಾಲೋಚಿಸದೇ ದಿಢೀರನೆ ಸಿದ್ದರಾಮಯ್ಯ, ರಾಜೀನಾಮೆ ಪ್ರಕಟಿಸಿ ಪಕ್ಷಕ್ಕೆ ಮುಜುಗರ ಉಂಟುಮಾಡಿದ್ದಾರೆ. ಜತೆಗೆ ಸೋಲಿಗೆ ಕಾರಣಗಳನ್ನು ಹುಡುಕದೇ ಸೋಲೊಪ್ಪಿಕೊಳ್ಳುವ ಮೂಲಕ ಪಕ್ಷದ ಕಾರ್ಯಕರ್ತರ ನೈತಿಕ ಬಲ ಕುಂದುವಂತೆ ಮಾಡಿದ್ದಾರೆಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ಹೈಕಮಾಂಡ್ಗೆ ಮೌಖಿಕ ದೂರು ನೀಡಿದ್ದಾರೆಂದು ಹೇಳಲಾಗಿದೆ. ತಮ್ಮ ರಾಜೀನಾಮೆ ವಿಷಯದ ಬಗ್ಗೆ ಹೈಕಮಾಂಡ್ ಜತೆ ಚಚರ್ಿಸಲು ಇದೇ 20 ರಂದು ಸಿದ್ದರಾಮಯ್ಯ ದೆಹಲಿಗೆ ತೆರಳಿದಾಗ, ಈ ಬಗ್ಗೆ ಹೈಕಮಾಂಡ್ ಸಿದ್ದರಾಮಯ್ಯನವರಿಂದ ವಿವರಣೆ ಪಡೆಯಬೇಕೆಂದು ಕನರ್ಾಟಕವನ್ನು ಪ್ರತಿನಿಧಿಸುವ ದೆಹಲಿ ಮಟ್ಟದ ಹಿರಿಯ ನಾಯಕರು ಪಟ್ಟುಹಿಡಿದಿದ್ದಾರೆಂದು ಮೂಲಗಳು ತಿಳಿಸಿವೆ. ಈ ನಡುವೆ ಪ್ರತಿಪಕ್ಷದ ನಾಯಕನ ಸ್ಥಾನದ ಮೇಲೆ ಕಣ್ಣಿಟ್ಟಿರುವ ಕೆಲವು ನಾಯಕರು, ಸಿದ್ದರಾಮಯ್ಯನವರ ರಾಜೀನಾಮೆಯನ್ನು ಅಂಗೀಕರಿಸುವಂತೆ ಹೈಕಮಾಂಡ್ನ್ನು ಒತ್ತಾಯಿಸುವ ಕೆಲಸಕ್ಕೂ ಕೈಹಾಕಿದ್ದಾರೆಂದು ಹೇಳಲಾಗುತ್ತಿದೆ. ಆದರೆ ಇಂದು ಮಧ್ಯಾಹ್ನ ಸಿದ್ದರಾಮಯ್ಯನವರಿಗೆ ಹೈಕಮಾಂಡ್ನಿಂದ ದೂರವಾಣಿ ಕರೆ ಬಂದಿದ್ದು ಅವರ ರಾಜೀನಾಮೆಯನ್ನು ಅಂಗೀಕರಿಸದಿರಲು ಹೈಕಮಾಂಡ್ ತೀಮರ್ಾನಿಸಿದೆ ಎಂಬ ಮಾಹಿತಿಯನ್ನು ಕರೆ ಮಾಡಿದರವರು ನೀಡಿದರೆಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಸಿದ್ದು ರಾಜೀನಾಮೆ ಘಟನೆ ದಿನೇ ದಿನೇ ಹಲವು ಬಣ್ಣಗಳನ್ನು ಪಡೆದುಕೊಳ್ಳುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಅವರನ್ನು ವಿರೋಧಿಸುವವರು ಹಾಗೂ ಬೆಂಬಲಿಸುತ್ತಿರುವವರ ನಡುವಿನ ಶೀಥಲ ಸಮರವಾಗಿ ರಾಜೀನಾಮೆ ಘಟನೆ ಪರಿವರ್ತನೆಯಾಗುತ್ತಿದೆ. ಸಿದ್ದರಾಮಯ್ಯ ದಿಢೀರನೆ ರಾಜೀನಾಮೆ ಪ್ರಕಟಿಸಿ ಹೈಕಮಾಂಡ್ ಭೇಟಿ ಅವಕಾಶ ಸೃಷ್ಟಿಸಿಕೊಂಡು ಯಾವ ರಾಜಕೀಯ ದಾಳಗಳನ್ನು ಉರುಳಿಸಲಿದ್ದಾರೆ ಎಂಬ ಕುತೂಹಲವೂ ಈಗ ಹೆಚ್ಚಾಗಿದೆ. -ಎಂ.ಎನ್. ಚಂದ್ರೇಗೌಡ ಸಮಯ ನ್ಯೂಸ್, ಬೆಂಗಳೂರು.

SMK with Narayanamurthy, Jatti cabinet with president Rajendra parasad

 

 

bbibbibbib

Shobha Karandlaje with her father and mother

Maharaja adminsters oath to then CM S.R. Kanti, now Governor adminsters oath to new ministers

 

MNC gowda, Sharada with super star Rajanikanth

Shobha Karandlaje with friends

Ooty forest bindoss Bisons

Ricky’s 8 th birthday celebrated

ವೀಕ್ಷಿಸಿ ಕೆಐಎಡಿಬಿ ಹಗರಣದ ಚಚರ್ೆ ಸಮಯ ನ್ಯೂಸ್ ಚಾನೆಲ್ನಲ್ಲಿ ರಾತ್ರಿ 8. 30 ಕ್ಕೆ Yeddi samputada one more wicket may fall, KIADB scandal sutta

ರಿಪೋರ್ಟರ್; ಎಂ. ಎನ್. ಚಂದ್ರೇಗೌಡ ಸ್ಲಗ್: ಕೆಐಎಡಿಬಿ ಹಗರಣ ಡೇಟ್: 25- 09- 3010 ಬೆಂಗಳೂರು ಆಂಕರ್: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಕರ್ಾರದಲ್ಲಿ ಬೃಹತ್ ಕೈಗಾರಿಕಾ ಸಚಿವರಾಗಿದ್ದವರೇ, ಐಟಿ ಕಂಪನಿಯೊಂದಕ್ಕೆ ಸಕರ್ಾರಿ ಭೂಮಿಯನ್ನು ಗ್ರಾಂಟ್ ಪಡೆದವರಿಂದ ಅತ್ಯಂತ ಕಡಿಮೆ ಬೆಲೆಗೆ ಖರೀದಿಸಿ ಮಾರಾಟ ಮಾಡಿರುವ ಮಾಹಿತಿ ಸಮಯ ನ್ಯೂಸ್ಗೆ ಲಭ್ಯವಾಗಿದೆ. ಸಕರ್ಾರಿ ಭೂಮಿಯನ್ನು ನಿಜವಾದ ಫಲಾನುಭವಿಗಳಿಗೆ ಗ್ರಾಂಟ್ ನೀಡಲಾಗಿದೆಯೇ ಅಥವಾ ಆಗಿನ ಬೃಹತ್ ಕೈಗಾರಿಕಾ ಸಚಿವರು ತಮಗೆ ಬೇಕಾದವರಿಗೆ ಸಕರ್ಾರಿ ಭೂಮಿಯನ್ನು ಗ್ರಾಂಟ್ ಮಾಡಿಸಿ ಆನಂತರ ಅವರಿಂದ ನೆಪ ಮಾತ್ರಕ್ಕೆ ಖರೀದಿಸಿ ಐಟಿ ಕಂಪನಿಗೆ ಮಾರಾಟ ಮಾಡಿ ನೂರಾರು ಕೋಟಿ ರುಪಾಯಿ ಸಕರ್ಾರಕ್ಕೆ ವಂಚಿಸಿರುವುದರ ಬಗ್ಗೆ ಈಗ ವಿಚಾರಣೆ ಆಗಬೇಕಾಗಿದೆ.

 ಫ್ಯಾಕೇಜ್ ಫಾಲೋಸ್………….. ವಾಯ್ಸ್ ಓವರ್:  “Eeಟಾಸ್ಕಾ”– IT ಕಂಪನಿ. 2006 ರಲ್ಲಿ ಎಚ್.ಡಿ. ಕುಮಾರಸ್ವಾಮಿ ಸಕರ್ಾರವಿದ್ದಾಗ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 81 ಎಕರೆ ಭೂಮಿಯನ್ನು ಈ ಕಂಪನಿಗೆ ನೀಡಲು ಸಕರ್ಾರದ ಉನ್ನತ ಮಟ್ಟದ ಸಮಿತಿ ತೀಮರ್ಾನ ತೆಗೆದುಕೊಂಡಿತ್ತು. ದೇವನಹಳ್ಳಿ ಆಸುಪಾಸಿನಲ್ಲಿರುವ ಬಂಡಿಕೋಡಿಗೆಹಳ್ಳಿ ಬಳಿ ಈ ಕಂಪನಿಗೆ ಭೂಮಿ ನೀಡಲು ಸಕರ್ಾರದ ಏಕ ಗವಾಕ್ಷಿ ಏಜೆನ್ಸಿ ತೀಮರ್ಾನ ತೆಗೆದುಕೊಂಡಿತ್ತು. ಆಗಿನ ಕುಮಾರಸ್ವಾಮಿ ಸಕರ್ಾರದಲ್ಲಿದ್ದ ಬೃಹತ್ ಕೈಗಾರಿಕಾ ಸಚಿವರ ಕುಟುಂಬ ವರ್ಗದ ಸದಸ್ಯರ ಹೆಸರಿನಲ್ಲಿದ್ದ ಈ ಭೂಮಿಯನ್ನು ಹಿಟಾಸ್ಕಾ ಕಂಪನಿಗೆ ನೀಡಲು ಕೆಐಎಡಿಬಿ ತೀಮರ್ಾನ ತೆಗೆದುಕೊಂಡಿತ್ತು. ಆದರೆ ಹಿಟಾಸ್ಕಾಗೆ ನೀಡಲು ನಿರ್ಧರಿಸಿದ್ದ ಒಟ್ಟು 81 ಎಕರೆ ಭೂಮಿಯಲ್ಲಿ 41 ಎಕರೆ ಮಾತ್ರ ಆಗಿನ ಬೃಹತ್ ಕೈಗಾರಿಕಾ ಸಚಿವರ ಕುಟುಂಬದವರ ಹೆಸರಿನಲ್ಲಿತ್ತು. ಉಳಿದ 40 ಎಕರೆ ಸಕರ್ಾರಿ ಭೂಮಿಯಾಗಿದ್ದು ಈ ಭೂಮಿಯನ್ನು ಗ್ರಾಂಟ್ ಪಡೆದವರಿಂದ ಖರೀದಿ ಮಾಡಲಾಗಿತ್ತು. ಆದರೆ ಸಕರ್ಾರಿ ಭೂಮಿಯನ್ನು ಮಾರಾಟ ಮಾಡುವ ಸಮಯದಲ್ಲಿ ವಿಶೇಷ ಜಿಲ್ಲಾಧಿಕಾರಿಗಳಿಂದ ಸೂಕ್ತ ವಿಚಾರಣೆಯನ್ನು ನಡೆಸದೇ ಪ್ರತಿ ಎಕರೆಗೆ 40 ಲಕ್ಷ ರುಪಾಯಿಯನ್ನು ಸಕರ್ಾರಿ ಭೂಮಿಗೆ ಪರಿಹಾರ ವಿತರಿಸಲಾಗಿದೆ. ಈ ಗ್ರಾಂಟ್ ಪಡೆದವರು ಯಾರು? ಅವರು ನಿಜವಾದ ರೈತರೇ, ಅವರು ಅಸ್ತಿತ್ವದಲ್ಲಿದ್ದವರೇ, ಅಥವಾ ಕೇವಲ ಆರ್ಟಿಸಿಗಳಲ್ಲಿ ಅಷ್ಟೇ ಅವರು ಬದುಕಿದ್ದವರೆ? ಭೂ ಪರಿಹಾರದ ಹಣ ವಿತರಿಸುವ ಮುನ್ನ ವಿಶೇಷ ಜಿಲ್ಲಾಧಿಕಾರಿಗಳಿಂದ ಪರಿಶೀಲನೆ ನಡೆಸದೇ ಪರಿಹಾರ ಈ ವಿತರಿಸಿದ್ದೇಕೆ ಎಂಬ ಬಗ್ಗೆ ಈಗ ವಿಚಾರಣೆ ಆಗಬೇಕಾಗಿದೆ. ಈ ಹಿಂದೆಯೇ ನಿವೃತ್ತ ಜಿಲ್ಲಾ ನ್ಯಾಯಾಧೀಶ ಎನ್.ಎಸ್. ಸಂಗೊಳ್ಳಿ ಈ ಬಗ್ಗೆ ವರದಿ ನೀಡಿದ್ದರೂ ಸಕರ್ಾರ ಇದುವರೆಗೆ ಯಾವುದೇ ಕ್ರಮಕೈಗೊಳ್ಳದೇ ಕೈಕಟ್ಟಿ ಕುಳಿತುಕೊಳ್ಳಲು ಕಾರಣವೇನು ಎಂಬ ಬಗ್ಗೆ ಈಗ ವಿಚಾರಣೆ ಆಗಬೇಕಾಗಿದೆ. ಆಗಿನ ಬೃಹತ್ ಕೈಗಾರಿಕಾ ಸಚಿವರ ಭೂಮಿಯನ್ನೇ ಕೆಐಎಡಿಬಿ ಖರೀದಿಸಲು ಕಾರಣವೇನು? 40 ಎಕರೆ ಸಕರ್ಾರಿ ಭೂಮಿ ಅಷ್ಟು ಕಡಿಮೆ ಅವಧಿಯಲ್ಲಿ ಗ್ರಾಂಟ್ ನೀಡಿದ್ದಾದರೂ ಹೇಗೆ ಎಂಬ ಬಗ್ಗೆ ಈಗ ಸತ್ಯ ಹೊರಬೀಳಬೇಕಾಗಿದೆ. ಹಿಟಾಸ್ಕಾಕ್ಕೆ ನೀಡಲಾದ 81 ಎಕರೆ ಭೂಮಿಗೆ ಆಗಿನ ಮಾರುಕಟ್ಟೆ ಬೆಲೆಯನ್ನು ಮೀರಿ 123 ಕೋಟಿ ರುಪಾಯಿ ಪಡೆದಿದ್ದೇಕೆ ಎಂಬ ಬಗ್ಗೆಯೂ ಈಗ ವಿಚಾರಣೆ ಆಗಬೇಕಾಗಿದೆ. –ಎಂ.ಎನ್. ಚಂದ್ರೇಗೌಡ ಸಮಯ ನ್ಯೂಸ್ ಬೆಂಗಳೂರು.

Former Chief Minister Kengal Hanumanthaiah laying foundation stone for IAF traning school in Bangalore, 1955

ಬೆಂಗಳೂರು ಸುತ್ತಮುತ್ತ ಕೈಗಾರಿಕಾ ಅಭಿವೃದ್ಧಿಗಾಗಿ ಸಕರ್ಾರ ವಶಪಡಿಸಿಕೊಂಡ ಜಮೀನುಗಳ ಪರಿಹಾರ ವಿತರಣೆಯಲ್ಲಿ ಭಾರಿ ಅವ್ಯವಹಾರ

ರಿಪೋರ್ಟರ್; ಎಂ.ಎನ್, ಚಂದ್ರೇಗೌಡ
ಸ್ಲಗ್: ಸಂಗೊಳ್ಳಿ ರಿಪೋರ್ಟ
ಡೇಟ್: 28- 09- 2010
ಬೆಂಗಳೂರು
ಆಂಕರ್: ಬೆಂಗಳೂರು ಸುತ್ತಮುತ್ತ ಕೈಗಾರಿಕಾ ಅಭಿವೃದ್ಧಿಗಾಗಿ ಸಕರ್ಾರ ವಶಪಡಿಸಿಕೊಂಡ ಜಮೀನುಗಳ ಪರಿಹಾರ ವಿತರಣೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ್ಯಾಯಮೂತರ್ಿ ಎನ್.ಎಸ್. ಸಂಗೊಳ್ಳಿ ವರದಿ ಸಲ್ಲಿಸಿದ್ದಾರೆ. ಸಂಗೊಳ್ಳಿ ವರದಿಯ ಪ್ರತಿ ಸಮಯ ನ್ಯೂಸ್ಗೆ ಲಭ್ಯವಾಗಿದ್ದು ಕೇವಲ 2008 ಜುಲೈನಿಂದ 2009 ರ ಜುಲೈವರೆಗೆ ಕೆಐಎಡಿಬಿ 775 ಕೋಟಿ ರು ಪರಿಹಾರ ವಿತರಣೆ ಮಾಡಿದ್ದು ಇದರಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ತಮ್ಮ ತನಿಖಾ ವರದಿಯಲ್ಲಿ ದಾಖಲಿಸಿದ್ದಾರೆ.
ಫ್ಯಾಕೇಜ್ ಫಾಲೋಸ್………………

ವಾಯ್ಸ್ ಓವರ್ 1;
ಬೆಂಗಳೂರಿನ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ಎಲೆಕ್ಟ್ರಾನಿಕ್ ಹಾರ್ಡವೇರ್ ಪಾರ್ಕ ನಿಮರ್ಾಣಕ್ಕೆ ಸಕರ್ಾರ, 859 ಕ್ಕೂ ಹೆಚ್ಚು ಎಕರೆ ಖಾಸಗಿ ಹಾಗೂ ಸಕರ್ಾರಿ ಭೂಮಿಯನ್ನು ಭೂಸ್ವಾಧೀನ ಪಡಿಸಿಕೊಳ್ಳಲು 2008 ರಲ್ಲಿಯೇ ಅಧಿಸೂಚನೆ ಹೊರಡಿಸಿತ್ತು. ಬಳಿಕ 2008 ರಿಂದ 2009 ಜುಲೈವರೆಗೆ ಈ ಭೂಮಿಗಳ ಮಾಲೀಕರಿಗೆ ಸುಮಾರು 775 ಕೋಟಿ ರುಪಾಯಿಗೂ ಹೆಚ್ಚು ಹಣವನ್ನು ಪರಿಹಾರವಾಗಿ ವಿತರಿಸಿತ್ತು. ಆದರೆ ಪರಿಹಾರ ಧನ ವಿತರಣೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ದೂರು ಕೇಳಿ ಬಂದಿರುವ ಹಿನ್ನಲೆಯಲ್ಲಿ ಕೆಐಎಡಿಬಿ ಮುಖ್ಯಕಾರ್ಯ ನಿವರ್ಾಹಕ ಅಧಿಕಾರಿ ಶ್ಯಾಮ್ಭಟ್, ನ್ಯಾಯಮೂತರ್ಿ ಎನ್.ಎಸ್. ಸಂಗೊಳ್ಳಿ ನೇತೃತ್ವದ ಏಕ ಸದಸ್ಯ ಸಮಿತಿ ರಚಿಸಿ, ಲಭ್ಯವಿರುವ  ಕಡತಗಳ ಪರಿಶೀಲಿಸಿ ವರದಿ ನೀಡುವಂತೆ ಕೋರಿದ್ದರು. ಅದರಂತೆ ಸಂಗೊಳ್ಳಿ ಈಗ ಸಕರ್ಾರಕ್ಕೆ ತಮ್ಮ ವರದಿ ಸಲ್ಲಿಸಿದ್ದು ಕೆಐಎಡಿಬಿ ಭೂ ಪರಿಹಾರ ವಿತರಣೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ವರದಿ ನೀಡಿದ್ದಾರೆ. 

ವರದಿಯ ಮುಖ್ಯಾಂಶಗಳು ಇಂತಿವೆ: (ಗ್ರಾಫಿಕ್ಸ್ ಪಾಯಿಂಟ್ಸ್ ಬೋಲ್ಡ್ ಲೆಟರ್ನಲ್ಲಿ- ಗ್ರಾಫಿಕ್ ಪ್ಲೇಟ್ ಮಾಡಿಸಿ) 
1. ಖಾಸಗಿ, ಗ್ರಾಂಟ್ ಆದ ಭೂಮಿ ಹಾಗೂ ಗೋಮಾಳಗಳನ್ನು ಸವರ್ೆ ಮಾಡಿಸದೇ ಕೋಟ್ಯಾಂತರ ರುಪಾಯಿ ಪಾವತಿ.
2. ಸಕರ್ಾರದ ಅನುಮೋದನೆ ಪಡೆಯದೇ ಪರಿಹಾರ ಧನ ವಿತರಣೆ.
3. ಕೋರ್ಟಗಳನ್ನಿ ವ್ಯಾಜ್ಯವಿದ್ದರೂ ಪರಿಹಾರ ಧನ ಪಾವತಿ.
4. ಭೂಸ್ವಾಧೀನದ ನೋಟಿಫಿಕೇಷನ್ನಿನಲ್ಲಿ ಹೆಸರಿಲ್ಲದ ರೈತರಿಗೆ ಪರಿಹಾರ ವಿತರಣೆ. ಹತ್ತಾರು ಪ್ರಕರಣಗಳಲ್ಲಿ ಹೆಸರಿರುವವರಿಗೆ ಪರಿಹಾರ ನೀಡಿಲ್ಲ.
5. ಕೆಐಎಡಿಬಿ ಮುಖ್ಯ ಕಾರ್ಯ ನಿವರ್ಾಹಣಾ ಅಧಿಕಾರಿ, ಕಾರ್ಯನಿರ್ವಾಹಕ ಸದಸ್ಯರು, ವಿಶೇಷ ಜಿಲ್ಲಾಧಿಕಾರಿಗಳ ಅನುಮತಿ ಇಲ್ಲದೇ ಪರಿಹಾರ ವಿತರಣೆ.

ಅಕ್ರಮ ನಡೆದಿರುವ ಮುಖ್ಯ ಪ್ರಕರಣಗಳ ವಿವರ ಇಂತಿದೆ: (ಯೂಸ್ ರೆಡ್ ಬೊಲ್ಡ್ ಲೆಟರ್ಸ್ ಇನ್ ಗ್ರಾಫಿಕ್ ಪ್ಲೇಟ್)

ಎ) ಅರೆಬಿನ್ನಮಂಗಲ ಗ್ರಾಮ: ಸವರ್ೆ ನಂ: 73/4 – 15 ಗುಂಟೆ: 74/5/ 17 ಗುಂಟೆ : ಅಧಿಸೂಚನೆಯಲ್ಲಿ ರೈತ ಮಿನಿಯಪ್ಪನ ಹೆಸರು ಇದ್ದರೂ ಪರಿಹಾರವನ್ನು ಬೇರೆಯವರಿಗೆ ವಿತರಿಸಲಾಗಿದೆ.
2. ಸವರ್ೆ ನಂ: 96: 2 ಎಕರೆ 39 ಗುಂಟೆ: ನ್ಯಾಯಾಲಯದ ತಡೆಯಾಜ್ಞೆ ಇದ್ದರೂ 1, 28, 65000 ಪರಿಹಾರ ವಿತರಣೆ : ರಾಮಕೃಷ್ಣ ಭೂಸ್ವಾಧೀನ ಅಧಿಕಾರಿ
3. ಸವರ್ೆ ನಂ. 66: ವಿಸ್ತೀರ್ಣ: 2-14 ಗುಂಟೆ: ಕೋದಂಡಸ್ವಾಮಿ ದೇವರು ಹೆಸರಿನಲ್ಲಿ ಖಾತೆ ಇದೆ, ಆದರೆ ಪರಿಹಾರ 1, 15, 75000 ರುಪಾಯಿ ನಾಗರಾಜ ಎಂಬುವವರಿಗೆ ಪಾವತಿ.
ಬಿ) ಸಿಂಗಹಳ್ಳಿ ಗ್ರಾಮ:
ಗೋಮಾಳ ಜಮೀನು: ಸವರ್ೆ ನಂ: 32/6, 32/1, 32/4 ಎ, 32/2, 32/4 : ಒಟ್ಟು 9 ಎಕರೆ 17 ಗುಂಟೆ: 2003 ಮೇ ತಿಂಗಳಲ್ಲಿ ನೀಡಿರುವ ಸಾಗುವಳಿ ಚೀಟಿ ಆಧರಿಸಿ 10 ಜನರಿಗೆ ಒಟ್ಟು 5 ಕೋಟಿ 37 ಲಕ್ಷ ಪಾವತಿ, ಇದು ಕ್ರಮಬದ್ಧ ಅಲ್ಲ: ಸಂಗೊಳ್ಳಿ ಷರಾ.

ಸಿ) ಹೂವಿನಾಯಕನಹಳ್ಳಿ ಗ್ರಾಮ:
ಸವರ್ೆ ನಂ: 78/1, ಭಾಸ್ಕರ ರಾಜು ಖಾತೆದಾರ, ಆದರೆ ನರಸಿಂಹಮೂತರ್ಿ ಎಂಬುವವರಿಗೆ 82 ಲಕ್ಷ 25 ಸಾವಿರ ಪರಿಹಾರ ವಿತರಣೆ:
ಸವರ್ೇ ನಂ; 78/1, ಪಿ 1 ಎ : 10 ಗುಂಟಿಎ ಜಮೀನಿಗೆ 50 ಲಕ್ಷ 50 ಸಾವಿರ ರು ಸತ್ಯನಾರಾಯಣ ಕಾನೇಹಾಳಗೆ ಪಾವತಿ: ಆದರೆ ಇವರ ಹೆಸರು ಅಧಿಸೂಚನೆಯಲ್ಲಿ ಇಲ್ಲಾ.

ಡಿ) ಅರೇಬಿನ್ನಮಂಗಲ ಗ್ರಾಮ: ಸವರ್ೆ ನಂ: 8/2, 8/3 : ಖಾತೆ ದಾರ ರತ್ನಮ್ಮ/ ಎಂ. ರಾಮಪ್ಪರಿಗೆ: 27/07/ 09 ರಂದು 1 ಕೋಟಿ, 51 ಲಕ್ಷ 90 ಸಾವಿರ ಪಾವತಿ: ಮಾನ್ಯ ಮಂತ್ರಿಗಳ ಟಿಪ್ಪಣಿ ಇದೆ:
ಸವರ್ೆ ನಂ: 73/4 ರಲ್ಲಿ 15 ಗುಂಟೆ, 73/5 ರಲ್ಲಿ 17 ಗುಂಟೆ, ಒಟ್ಟು 32 ಗುಂಟೆಗೆ 4960000 ಪಾವತಿ: ಖಾತೆದಾರ ಮುನಿಯಪ್ಪ ಇದ್ದರೂ ಬೇರೆಯವರಿಗೆ ಹಣ ಸಂದಾಯವಾಗಿದೆ.
ಸವರ್ೆ ನಂ: 66, 2 ಎಕರೆ 14 ಗುಂಟೆ: ಕೋದಂಡದೇವರು ಖಾತೆದಾರ: ದಿ. 06-08- 2007 ರಂದು ತಹಸೀಲ್ದಾರರು ಈ ಜಮೀನನ್ನು ನಾಗರಾಜಯ್ಯ ಮತ್ತು ಇನ್ನೊಬ್ಬರಿಗೆ ಮಂಜೂರು ಮಾಡುತ್ತಾರೆ. ಲ್ಯಾಂಡ್ ಗ್ರಾಂಟ್ ನಿಮಯ ಪಾಲಿಸಿಲ್ಲ. ಸಂದಾಯವಾದ ಹಣ 1 ಕೋಟಿ 57 ಲಕ್ಷ ರುಪಾಯಿ.

ಇದಲ್ಲದೆ ಜೊನ್ನಹಳ್ಳಿ, ಗ್ರಾಮದಲ್ಲಿ ಅಧಿಸೂಚನೆ ಹೊರಡಿಸಿದ ದಿನವೇ ಕ್ರಮಮಾಡಿಸಿದ ಜಮೀನಿಗೆ 23, 37500 ಲಕ್ಷ ರುಪಾಯಿ ಪಾವತಿ. ಸವರ್ೆ ನಂ: 131/1, ವಿಸ್ತೀರ್ಣ: 17 ಗುಂಟೆ.

ದಿನಾಂಕ 09-01- 2007 ರಂದು ಅಧಿಸೂಚನೆ ಹೊರಡಿಸಿದ ನಂತರ ಎಂ. ರಮೇಶ್ ಎಂಬುವರು ಕೊಂಡಪ್ಪನವರ ಮಕ್ಕಳಾದ ವೆಂಕಟಲಕ್ಷಮ್ಮ, ನಾಗಮ್ಮ, ರಾಮಕೃಷ್ಣರಿಂದ ಜಮೀನು ಖರೀದಿ ಮಾಡಿರುತ್ತಾರೆ. ಇದು ಕ್ರಮಬದ್ಧ ಅಲ್ಲದಿದ್ದರೂ ಪರಿಹಾರದ ಹಣ ಪಾವತಿಸಲಾಗಿದೆ. ಜತೆಗೆ ಇದೇ ಗ್ರಾಮದ ಹಲವವರಿಗೆ ಜಮೀನುಗಳನ್ನು ಅಳತೆ ಮಾಡಿಸದೇ ತಹಸೀಲ್ದಾರರ ಆರ್ಟಿಸಿ ವರದಿ ಆಧರಿಸಿ ಪರಿಹಾರ ನೀಡಲಾಗಿದೆ. ಇದು ಸಹ ದೊಡ್ಡ ಲೋಪ.

ಕವಡೆ ದಾಸನಹಳ್ಳಿಯಲ್ಲಿ ಅಧಿಸೂಚನೆಯಲ್ಲಿ ಹೆಸರು ಇಲ್ಲದ ಸೊನ್ನಪ್ಪ ಮೈಲನಹಲ್ಳಿ ಮುನಿಸ್ವಾಮಿಗೆ ಒಂದು 1 ಕೋಟಿ, ನಾರಾಯಣಮ್ಮ ಎಂಬುವರಿಗೆ 2 ಕೋಟಿ 20 ಲಕ್ಷ ಪಾವತಿಸಲಾಗಿದೆ. ಇವರ ಜಮೀನುಗಳ ಸವರ್ೆಯನ್ನು ಕಾರ್ಯ ಮಾಡಿಸಿಲ್ಲ.

ಭಟ್ರಮಾರನಹಳ್ಳಿ, ಗೊಲ್ಲಹಳ್ಳಿ, ಬಂಡಿಕೊಡಿಗೆ ಪಾಳ್ಯ, ಸಿಂಗೆನಹಳ್ಳಿ, ಹೂವಿನನಾಯಕನಹಳ್ಳಿಯಲ್ಲಿ ಜಮೀನುಗಳ ಅಳತೆ ಮಾಡಿಸದೆಯೇ ಕೋಟ್ಯಾಂತರ ರುಪಾಯಿ ಹಣಪಾವತಿಸಲಾಗಿದೆ. ಜತೆಗೆ ಅಧಿಸೂಚನೆಯಲ್ಲಿ ಹೆಸರಿಲ್ಲದ ಹತ್ತಾರು ಜನರಿಗೆ ಕೋಟ್ಯಾಂತರ ರುಪಾಯಿ ಸಂದಾಯವಾಗಿದೆ. ಸಾಗುವಳಿ ಚೀಟಿ ಇಲ್ಲದ, ದಿನಾಂಕಗಳು ಸ್ಪಷ್ಟವಾಗಿ ನಮೂದಿಸದ ಪ್ರಕರಣಗಳಿಗೂ ಹಣ ಪಾವತಿಸಲಾಗಿದೆ. ಗೋಮಾಳ ಗ್ರಾಂಟ್ ಆಗಿರುವವರಿಂದ ಸೂಕ್ತ ದಾಖಲೆ ಪಡೆಯದೇ, ಯಾರಿಗೆ ಎಷ್ಟು, ಅವರ ಜಮೀನಿನ ವಿಸ್ತೀರ್ಣ ಎಷ್ಟು ಎಂಬುದನ್ನು ಪರಿಶೀಲಿಸದೇ ಕೇವಲ ಅಫಿಡವಿಟ್ಗಳನ್ನು ಪಡೆದು ಹಣ ಸಂದಾಯಮಾಡಲಾಗಿದೆ.

ಸಿಂಗಹಳ್ಳಿಯಲ್ಲಿ ಸವರ್ೆ ನಂ: 177/ ಪಿ 25 : ಕ್ಷೇತ್ರ 4 ಎಕರೆ: 2 ಕೋಟಿ 80 ಲಕ್ಷ ರುಪಾಯಿಯನ್ನು ಮುನಿಯಪ್ಪ ಬಿನ್ ದುರ್ಗಪ್ಪ ಎಂಬುವವರಿಗೆ ಅಧಿಸೂಚನೆಯಲ್ಲಿ ಹೆಸರು ಇಲ್ಲದಿದ್ದರೂ 03- 08- 2009 ರಂದು ಸಂದಾಯಮಾಡಲಾಗಿದೆ. ಇದೇ ಗ್ರಾಮದ ಮತ್ತೊಂದು ಸವರ್ೆ ನಂನಲ್ಲಿ ಮತ್ತೊಂದು ಐಟಂನಲ್ಲಿ ಇದೇ ವ್ಯಕ್ತಿಗೆ ಆತ ನಿಧನ ಹೊಂಡಿದ್ದರೂ ಮರಣ ಪ್ರಮಾಣ ಪತ್ರ ಪಡೆಯದೇ ಸುಮಾರು 4 ಎಕರೆ 37 ಗುಂಟೆ ಜಮೀನಿಗೆ, ಭೂಸ್ವಾಧೀನ ಪಡಿಸಿಕೊಳ್ಳದಿದ್ದರೂ ಸಾಗುವಳಿ ಚೀಟಿ ಇಲ್ಲದೇ, 2 ಕೋಟಿ 80 ಲಕ್ಷ ರುಪಾಯಿ ಪರಿಹಾರ ನೀಡಲಾಗಿದೆ. ಈ ಪ್ರಕರಣದಲ್ಲಿ ಜಿ.ಸಿ. ಅನಿಲಕುಮಾರ್ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿದ್ದರು.

ಬಂಡಕೊಡಗೇನಹಳ್ಳಿಯ ಸವರ್ೇ ನಂ: 151 ರಲ್ಲಿ ಜಮೀನುಗಳ ಪೋಡಿ ದುರಸ್ತಿ ತಾಳೆ ಮಾಡದೇ 2 ಕೋಟಿ 64 ಲಕ್ಷ ರುಪಾಯಿಗಳನ್ನು ನಂದೀಶ್ವರರೆಡ್ಡಿ ಬಿನ್ ಶ್ರೀನಿವಾಸರೆಡ್ಡಿ ಎಂಬುವವರಿಗೆ ಪಾವತಿ ಮಾಡಲಾಗಿದೆ.
ಇದಲ್ಲದೆ ಬಹುಮುಖ್ಯವಾಗಿ ಬಂಡಿಕೊಡಗೇನಹಳ್ಳಿ ಸವರ್ೆ ನಂ: 40 /ಪಿ 07 : ವಿಸ್ತೀರ್ಣ: 3 ಎಕರೆ : ಇಟಾಸ್ಕಾ ಕಂಪನಿ ಕಡಿಮೆ ಹಣ ನೀಡುವಂತೆ ಕೇಳಿದ್ದರೂ ಅದನ್ನು ತಿರಸ್ಕರಿಸಿ ಕೆಐಎಡಿಬಿ ಮಂಡಳಿ ಗೊತ್ತುಪಡಿಸಿದ ದರದಲ್ಲಿ ಹಣ ಸಂದಾಯವಾಗಿದೆ. ಡಿ. ಚಿಕ್ಕಹನುಮಯ್ಯ ಮತ್ತು ಮಕ್ಕಳು 02-07- 2004 ರಂದು ಸಿ. ಕೃಷ್ಣಪ್ಪ ಎಂಬುವವರಿಗೆ ಕ್ರಯಕ್ಕೆ ಕೊಟ್ಟಿರುತ್ತಾರೆ. ಒಟ್ಟು 2 ಕೋಟಿ 79 ಲಕ್ಷ ಪಾವತಿಯಾಗಿರುತ್ತದೆ. ಬಂಡಿಕೊಡಗೇಹಳ್ಳಿ ಗ್ರಾಮದ ಗೋಮಾಳವನ್ನು ಸವರ್ೆ ಮಾಡಿಸದೇ ಕೋಟ್ಯಾಮತರ ರುಪಾಯಿ ಹಣ ಪಾವತಿಸಲಾಗಿದೆ ಎಂದು ಎನ್.ಎಸ್. ಸಂಗೊಳ್ಳಿ ತಮ್ಮ ವರದಿಯಲ್ಲಿ ದಾಖಲಿಸಿದ್ದಾರೆ. ಇಷ್ಟೆಲ್ಲಾ ದಾಖಲೆಗಳನ್ನು ಒಳಗೊಂಡ 53 ಪುಟಗಳ ವರದಿಯನ್ನು 19-12- 2009 ರಂದು ಸಕರ್ಾರಕ್ಕೆ ಸಲ್ಲಿಸಲಾಗಿದ್ದರೂ ಸಕರ್ಾರ ಯಾವುದೇ ಕ್ರಮಕೈಗೊಳ್ಳದೇ ಕಣ್ಣುಮುಚ್ಚಿ ಕುಳಿತಿರುವುದು ಏಕೆ ಎಂಬುದು ಸಾರ್ವಜನಿಕರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.

–ಎಂ.ಎನ್. ಚಂದ್ರೇಗೌಡ,
ಸಮಯ ನ್ಯೂಸ್
ಬೆಂಗಳೂರು

ದಾವೆದಾರರ ಶ್ರದ್ಧೆಯೊಂದು ಪುರಾವೆಯೇ ಹೊರತು ಕಕ್ಷಿದಾರರು ಬೇರೆ ಯಾವುದೇ ಸಾಕ್ಷಿ ಪುರಾವೆಗಳನ್ನು ಒದಗಿಸಿಲ್ಲ

ಅಯೋಧ್ಯೆ ಈ ತೀಪರ್ು ನ್ಯಾಯವೇ? 6 ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಬಾಬರಿ ಮಸೀದಿ-ರಾಮಜನ್ಮಭೂಮಿ ವಿವಾದದ ಬಗ್ಗೆ ಕೊನೆಗೂ ಒಂದು ತೀಪರ್ು ಹೊರ ಬಿದ್ದಿದೆ. ಆದರೆ ಈ ತೀಪರ್ು ನಿಜಕ್ಕೂ ನ್ಯಾಯವನ್ನು ನೀಡಿದೆಯೇ? ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿದಿದೆಯೇ? ಮೇಲ್ನೋಟಕ್ಕೆ ನೋಡಿದರೆ ಪ್ರಮುಖ ವಾದಿ-ಪ್ರತಿವಾದಿಗಳಾಗಿದ್ದ ಸುನ್ನಿ ವಕ್ಫ್ ಬೋಡರ್್, ನಿಮರ್ೋಹಿ ಅಖಾಡ ಮತ್ತು ಹಿಂದೂತ್ವವಾದಿ ಸಂಘಟನೆಗಳ ಪ್ರತಿನಿಧಿಗಳಿಗೆ ವಿವಾದಿತ ಜಾಗವನ್ನು ಮೂರು ಭಾಗ ಮಾಡಿ ಹಂಚಲಾಗಿದೆ. ಇದರಿಂದಾಗಿ ಎಲ್ಲರಿಗೂ ನ್ಯಾಯ ಒದಗಿಸಲಾಗಿದೆ ಎಂಬ ಸಮಾಧಾನವನ್ನು ಕೆಲವರು ತೋರುತ್ತಿದ್ದಾರೆ. ನ್ಯಾಯವೋ? ಅನ್ಯಾಂವೋ ಒಟ್ಟಿನಲ್ಲಿ ಇಡೀ ದೇಶಕ್ಕೆ ಬೆಂಕಿ ಹಚ್ಚಿದ ವಿವಾದವೊಂದು ಹೇಗೋ ಬಗೆಹರಿಯಿತಲ್ಲ ಎಂಬ ನಿಟ್ಟುಸಿರನ್ನು ಬಿಡುತತ್ತಿರುವವರಲ್ಲಿ ಸಾಕಷ್ಟು ಪ್ರಗತಿಪರರೂ ಇದ್ದಾರೆ. ಇನ್ನು ಮುಂದಾದರೂ ಶಾಂತಿ ಉಳಿದರೆ ಸಾಕು ಎಂಬ ಹತಾಶ, ಅಸಹಾಯಕತೆಯಿಂದ ತೀರ್ಪನ್ನು ಸ್ವಾಗತಿಸುತ್ತಿದ್ದಾರೆ. ಆದರೆ ಈ ತೀಪರ್ು ನಿಜಕ್ಕೂ ನ್ಯಾಯಾಧಾರಿತವಾದ ಶಾಂತಿ ಯನ್ನು ಎತ್ತಿ ಹಿಡಿದಿದೆಯೇ ಎಂಬುದನ್ನು ಗಮನಿಸಲೇಬೇಕಾಗಿದೆ. ಈ ವಿವಾದದಲ್ಲಿ ಇದ್ದ ಪ್ರಮುಖವಾದ ಅಂಶಗಳ ಬಗ್ಗೆ ಯಾವ ಬಗೆಯ ನಿಲುವನ್ನು ನ್ಯಾಯಾಲಯ ತೆಗೆದುಕೊಂಡಿದೆ? ಮೊದಲನೆಯದಾಗಿ ಇದು ರಾಮಜನ್ಮಭೂಮಿ ಎಂಬ ಪ್ರಮುಖವಾದ ವಿವಾದ. ಇಲ್ಲಿ ನ್ಯಾಯಾಲಯವು ಒಂದು ಪುರಾಣದ ವಿಷಯವನ್ನು ಇತಿಹಾಸಿಕ ವಿಷಯವಾಗಿ ಪರಿಗಣಿಸಿದೆ. ಹೀಗಾಗಿ ದಾವೆಯನ್ನು ಪರಿಗಣಿಸಿದ್ದೆ ನ್ಯಾಯಕ್ಕೆ ಮಾಡಿದ ಅಪಚಾರ. 1989ರಲ್ಲಿ ಹಿಂದುತ್ವವಾದಿ ಸಂಘಟನೆಗಳು ಅಲಹಾಬಾದ್ ಹೈಕೋಟರ್್ನ ಮುಂದೆ ಹಾಕಿದ ದಾವೆಯಲ್ಲಿ ಸಾಕ್ಷಾತ್ ಶ್ರೀರಾಮಚಂದ್ರನನ್ನೆ ದಾವೆದಾರನನ್ನಾಗಿ ಮಾಡಿದ್ದವು. ಮತ್ತು ಆ ದೇವನು ಬಾಲ ರಾಮನಾಗಿರುವುದರಿಂದ ಅವನ ಗಾಡರ್ಿಯನ್ಗಳಾಗಿ ತಮ್ಮನ್ನು ಮಾನ್ಯ ಮಾಡಬೇಕೆಂಬ ಅಹವಾಲನ್ನು ಕೋಟರ್ು ಮಾನ್ಯ ಮಾಡಿತ್ತು. ಇಂತಹ ಹಾಸ್ಯಾಸ್ಪದ ದಾವೆಯನ್ನು ಕೋಟರ್್ ಪರಿಗಣಿಸಿದ್ದಲ್ಲದೆ ಆ ಜಾಗವನ್ನು ರಾಮಜನ್ಮ ಭೂಮಿಯೆಂದು ಹಿಂದುಗಳು ಭಾವಿಸುತ್ತಾರಾದ್ದರಿಂದ ಮತ್ತೆ ಒಂದು ದೈವ ಸ್ವರೂಪವು ಯಾವುದೇ ಆಕಾರದಲ್ಲಾದರೂ ಇರಬಹುದಾದ್ದರಿಂದ ಅದು ರಾಮಜನ್ಮ ಭೂಮಿಯೇ ಎಂದು ಪರಿಗಣಿಸಿದೆ. ಮೇಲ್ನೋಟಕ್ಕೆ ಸ್ಪಷ್ಟವಾಗುವಂತೆ ಇದಕ್ಕೆ ದಾವೆದಾರರ ಶ್ರದ್ಧೆಯೊಂದು ಪುರಾವೆಯೇ ಹೊರತು ಕಕ್ಷಿದಾರರು ಬೇರೆ ಯಾವುದೇ ಸಾಕ್ಷಿ ಪುರಾವೆಗಳನ್ನು ಒದಗಿಸಿಲ್ಲ. ಪುರಾಣ ಮತ್ತು ನಂಬಿಕೆ ವಿಷಯವೊಂದಕ್ಕೆ ಭೌತಿಕ ಸಾಕ್ಷಿ ಪುರಾವೆಗಳನ್ನು ಒದಗಿಸಲು ಬರುವುದಿಲ್ಲ. ಭಾರತದ ನ್ಯಾಯ ಸಂಹಿತೆಯಲ್ಲಿ ಸಾಕ್ಷಿ ಪುರಾವೆ ಇಲ್ಲದೆ ನ್ಯಾಯದಾನ ಸಾಧ್ಯವೇ ಇಲ್ಲ. ಆದರೂ ಇಲ್ಲಿ ಬಾಲ ರಾಮನೆಂಬ ನಂಬಿಕೆಯ ವಿಷಯವನ್ನೇ ಭೌತಿಕ ಅಸ್ತಿತ್ವವುಳ್ಳ ಕಕ್ಷಿದಾರ ರನ್ನಾಗಿ ನ್ಯಾಯಾಲಯ ಪರಿಗಣಿಸಿರುವುದು ಮಾತ್ರವಲ್ಲದೇ ನಂಬಿಕೆ ವಿಷಯವನ್ನೇ ಪ್ರಮುಖವಾಗಿ ಪರಿಗಣಿಸಿ ವಿವಾದಿತ ಸ್ಥಳವನ್ನು ರಾಮಜನ್ಮ ಭೂಮಿಯೆಂದು ಘೋಷಿಸಿದೆ. ಇದು ಸತ್ಯಕ್ಕೆ, ನ್ಯಾಯಕ್ಕೆ, ಸಂವಿಧಾನಕ್ಕೆ ಮಾಡಿದ ಘೋರ ಅಪಚಾರ ವಾಗಿದೆ. ಅಷ್ಟು ಮಾತ್ರವಲ್ಲ, ಬರಲಿರುವ ದಿನಗಳಲ್ಲಿ ಈ ನ್ಯಾಯಾದೇಶ ಅಪಾಯಗಳ ಹುತ್ತವನ್ನೇ ಹುಟ್ಟಿಸಿ ಹಾಕಲಿದೆ. ಏಕೆಂದರೆ ಒಂದು ಸ್ಥಳವು ಮಸೀದಿಯೋ ಮಂದಿರವೋ ಎಂಬುದು ಪುರಾವೆಗಳಿಲ್ಲದ ಬಹುಸಂಖ್ಯಾತರ ನಂಬಿಕೆಯೊಂದರ ಮೇಲೆ ತೀಮರ್ಾನವಾಗಿ ಬಿಟ್ಟರೆ ಅದು ದೇಶಾದ್ಯಂತ ಇಂತಹುದೇ ಹಲವಾರು ವಿವಾದಗಳನ್ನು ಹುಟ್ಟು ಹಾಕುವುದಕ್ಕೆ ಕಾರಣವಾಗುವು ದಿಲ್ಲವೇ? ಈಗಾಗಲೇ ಸಂಘಪರಿವಾರ ದವರೇ ದೇಶಾದ್ಯಂತ 2000ಕ್ಕೂ ಹೆಚ್ಚಿನ ಜಾಗಗಳಲ್ಲಿ ದೇವಸ್ಥಾನಗಳನ್ನು ಕೆಡವಿ ಮಸೀದಿಗಳನ್ನು ಕಟ್ಟಲಾಗಿದೆ ಎಂದು ಸಾಕ್ಷಿ ಪುರಾವೆಗಳಿಲ್ಲದೆ ಗಲಭೆಗಳನ್ನು ಹುಟ್ಟ್ಟು ಹಾಕಿದ್ದಾರೆ. ಅಲ್ಲಿಯೂ ಕೂಡ ಸಂಘ ಪರಿವಾರದವರು ಶ್ರದ್ಧೆಯ ವಿಷಯವನ್ನೇ ಮುಂದು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಬಂದಿರುವ ಆದೇಶ ಮುಂದೆ ಎಂತಹ ಸಂಕ್ಷೋಭೆಗಳನ್ನು ಹುಟ್ಟು ಹಾಕಬಹುದು? ಎರಡನೆಯದಾಗಿ ನ್ಯಾಯಾಲಯದ ಮುಂದಿದ್ದ ಮತ್ತೊಂದು ಪ್ರಶ್ನೆ 1528ರಲ್ಲಿ ಅಲ್ಲಿ ಬಾಬರಿ ಮಸೀದಿಯನ್ನು ಕಟ್ಟಿದಾಗ ಮಂದಿರವಿತ್ತೇ? ಮತ್ತು ಇದ್ದ ಮಂದಿರವನ್ನು ಕೆಡವಿ ಮಸೀದಿಯನ್ನು ಕಟ್ಟಲಾಯಿತೇ? ಎಂಬ ಪ್ರಶ್ನೆಗಳು. ಇದರ ಬಗ್ಗೆ ಮೂರು ನ್ಯಾಯಾಧೀಶರು ಬೇರೆ ಬೇರೆ ಅಭಿಪ್ರಾಯ ಗಳನ್ನು ಹೊಂದಿದ್ದಾರೆ. ಇಬ್ಬರು ನ್ಯಾಯಾ ಧೀಶರು ಬಾಬರಿ ಮಸೀದಿ ಕಟ್ಟುವ ಮುನ್ನ ಅಲ್ಲಿ ಮಂದಿರವೊಂದು ಇತ್ತೆಂದು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಬ್ಬ ನ್ಯಾಯಾಧೀಶರು ಅಲ್ಲಿ ಮಂದಿರ ತರಹದ ಧಾಮರ್ಿಕ ಸ್ಥಳವೊಂದು ಇದ್ದಿರಬಹುದಾ ದರೂ ಅದನ್ನು ಕೆಡವಿ ಬಾಬರಿ ಮಸೀದಿ ಯನ್ನು ಕಟ್ಟಲಾಗಿದೆಯೆಂದು ಹೇಳಲಾಗುವು ದಿಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ. ಅದೇನೇ ಇದ್ದರೂ ಸಾರಾಂಶ ಒಂದೇ. ಬಾಬರಿ ಮಸೀದಿ ಇದ್ದ ಜಾಗದಲ್ಲಿ ಮಂದಿರವೊಂದು ಇತ್ತೆಂದು ಅಭಿಪ್ರಾಯಕ್ಕೆ ಬರಲು ಅಕರ್ಿಯಾಲಜಿಕಲ್ ಸವರ್ೇ ಅಫ್ ಇಂಡಿಯಾ ನಡೆಸಿದ ಉತ್ಖನನದ ಪುರಾವೆಗಳನ್ನು ನ್ಯಾಯಾಧೀಶರು ಆಧರಿಸಿದ್ದಾರೆ. ಆದರೆ ಆ ವರದಿ ಖಡಾಖಂಡಿತವಾಗಿ ಉತ್ಖನನದಲ್ಲಿ ಸಿಕ್ಕ ಅವಶೇಷಗಳು ಮಂದಿರವೇ ಎಂದೇನೂ ಹೇಳುವುದಿಲ್ಲ. ಆದರೂ ನ್ಯಾಯಾಲಯ ಅದು ಮಂದಿರವೇ ಎಂಬ ತೀಮರ್ಾನಕ್ಕೆ ಹೇಗೇ ಬಂದಿತೆಂಬುದನ್ನು ಎಂಟುವರೆ ಸಾವಿರ ಪುಟಗಳ ಆದೇಶದಲ್ಲಿ ಹುಡುಕ ಬೇಕಾಗಿದೆ. ಅದೇನೇ ಇರಲಿ 400 ವರ್ಷಕ್ಕೂ ಹಿಂದೆ ನಡೆದು ಹೋದ ಅಥವಾ ನಡೆಯದೇ ಇರಬಹುದಾದ ಸಂಗತಿಯೊಂದನ್ನು ವರ್ತಮಾನದ ವಿವಾದವನ್ನು ಬಗೆಹರಿಸಲು ಸೂಕ್ತ ಮಾನದಂಡವಾಗಿ ಇಟ್ಟುಕೊಂಡಿರು ವುದನ್ನೆ ಪ್ರಾಯಶಃ ಪ್ರಪಂಚದ ಯಾವುದೇ ಪ್ರಜಾಪ್ರಭುತ್ವವು ಮಾಡಿ ರುವುದಿಲ್ಲ. ಇಂತಹ ಐತಿಹಾಸಿಕ ಸಂಗತಿಗಳನ್ನು ನಿರ್ಧರಿಸಲು ಇತಿಹಾಸ ಪರಿಣಿತರೇ ಬೇಕೆ ವಿನಃ ಅದರ ಬಗ್ಗೆ ಯಾವುದೇ ತರಬೇತಿ ಪಡೆಯದ ನ್ಯಾಯಾಧೀಶರಲ್ಲ. ಹೀಗಾಗಿ ಯಾವುದೇ ಸಾಕ್ಷಿ ಪುರಾವೆಯಿಲ್ಲದೆ ಅದು ಮಂದಿರವೆಂಬ ತೀಮರ್ಾನಕ್ಕೆ ಬಂದಿ ದ್ದಾರೆ. ಅಲ್ಲಿ ಕಟ್ಟಿದ್ದ ಮಸೀದಿಯು ಇಸ್ಲಾಮಿಕ್ ಶಾಸ್ತ್ರಗಳ ಅನುಸಾರವಾಗಿ ಇರುವ ಮಸೀದಿಯಾಗಲು ಸಾಧ್ಯವಿಲ್ಲ ಎಂಬ ತೀಮರ್ಾನವನ್ನು ನ್ಯಾಯಾಲಯ ನೀಡಿ ಬಿಟ್ಟಿದೆ. ಇದರಲ್ಲಿ ಗಮನಿಸಬೇಕಾದ ಮುಖ್ಯಾಂಶವೇನೆಂದರೆ ಮಂದಿರ ಕೆಡವಿ ಮಸೀದಿಯನ್ನು ಕಟ್ಟಿದರು ಎಂಬ ಐತಿಹ್ಯ ಅಲ್ಲಿಗೆ ನಿಲ್ಲುವುದಿಲ್ಲ. ಏಕೆಂದರೆ ಭಾರತದ ಇತಿಹಾಸವನ್ನು ಉತ್ಖನನ ಮಾಡುತ್ತಾ ಹೋದರೆ ಮಸೀದಿಗಳ ಅವಶೇಷಗಳು ಸಿಗುತ್ತವೆ. ಬೌದ್ಧ ವಿಹಾರಗಳ ಅವಶೇಷಗಳು ದೊರೆಯುತ್ತವೆ. ಇನ್ನೂ ಆಳಕ್ಕೆ ತೋಡಿದರೆ ಈ ದೇಶದ ಮೂಲ ನಿವಾಸಿಗಳ ದೇವಸ್ಥಾನಗಳನ್ನೆಲ್ಲಾ ಆರ್ಯರು ನಾಶ ಮಾಡಿದ ಅವಶೇಷಗಳು ಸಿಗುತ್ತವೆ. ಆದುದರಿಂದಲೇ ವರ್ತಮಾನದ ವಿವಾದಗಳನ್ನು ಬಗೆಹರಿಸಲು ಆಧುನಿಕ ಪ್ರಜಾಪ್ರಭುತ್ವಗಳು ಇತಿಹಾಸದ ಅವಘಡ ಗಳನ್ನು ಯಾವ ಕಾರಣಕ್ಕೂ ಪುರಾವೆಯಾಗಿ ಪರಿಗಣಿಸಬಾರದು. ಆದರೆ ಈ ವಿವಾದದಲ್ಲಿ ಇತಿಹಾಸವಿರಲಿ ಪುರಾಣವೇ ಪುರಾವೆ ಯಾಗಿಬಿಟ್ಟಿದೆ. ಮೂರನೆಯದಾಗಿ ಮಸೀದಿಯ ಗೊಮ್ಮಟವಿದ್ದ ಜಾಗದಲ್ಲೇ ರಾಮಜನ್ಮವಾಗಿದೆ ಎಂದು ದಾವೆದಾರರು ಭಾವಿಸುವುದರಿಂದ ಈ ಜಾಗವನ್ನು ಮೂರು ಪಾಲು ಮಾಡಿ ಹಂಚುವಾಗ ಗೋಮ್ಮಟವಿದ್ದ ಕೆಳ ಭಾಗವನ್ನು ಅವರಿಗೆ ಬಿಟ್ಟು ಕೊಡಬೇಕೆಂದು ಆದೇಶಿಸಲಾಗಿದೆ. ಇಲ್ಲಿ ಮೂರು ಪಾಲು ಹಂಚಿಕೆಯಾಗುವ ಮುನ್ನ ಸುನ್ನಿ ವಕ್ಫ್ ಬೋಡರ್್ ಆಗಲಿ, ನಿಮರ್ೋಹಿ ಅಖಾಡವಾಗಲಿ ತಾವೇ ನಿಜವಾದ ವಾರಸುದಾರರೆಂದು ಸಾಬೀತು ಮಾಡಲು ವಿಫಲರಾಗಿದ್ದಾರೆಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. ಆದರೂ ನಿಮರ್ೋಹಿ ಅಖಾಡಕ್ಕೆ ಹಿಂದುತ್ವ ಸಂಘಟನೆಗಳಿಗೆ ಮೂರನೆ ಎರಡು ಭಾಗದಷ್ಟು ಸ್ಥಳ ದಾನ ಮಾಡಿದ್ದಾರೆ. ಮತ್ತು ಅನ್ಯಾಯವೆಂದು ಕಾಣದಂತೆ ಮಾಡಲು ರಾಜಿ ನ್ಯಾಯ ಮಾಡಿ ಮೂರನೆ ಒಂದು ಭಾಗದಷ್ಟು ಮುಸ್ಲಿಮ್ ಸಂಘಟನೆಗೆ ನೀಡಲಾಗಿದೆ. ಈ ಆದೇಶದ ಹಿಂದೆ ಕೆಲಸ ಮಾಡಿರುವುದು ಯಾವುದೇ ಬಗೆಯ ನ್ಯಾಯಿಕ ಮಾನದಂಡವಲ್ಲ. ಬದಲಿಗೆ ಸಂಘಪರಿವಾರವು ರಾಷ್ಟ್ರದ್ಯಾಂತ ಧಾಮರ್ಿಕ ದಳ್ಳುರಿ ಹಚ್ಚಿ ಪರೋಕ್ಷವಾಗಿ ತಂದ ಒತ್ತಡವೇ ಇಲ್ಲಿ ಒಂದು ಮಾನದಂಡವಾಗಿ ಕೆಲಸ ಮಾಡಿದೆ. ಅದುದರಿಂದಲೇ ಸಂಘಪರಿವಾರದ ಶಕ್ತಿಗಳು ಈ ಆದೇಶದ ಬಗ್ಗೆ ಸಂಭ್ರಮ ಪಡುತ್ತಿವೆ. ಉಳಿದಂತೆ ಮುಸ್ಲಿಮರ ಹಕ್ಕು ಪರಿಗಣಿಸದೆ ನ್ಯಾಯಾಲಯ ಔದರ್ಯದಿಂದ ನೀಡಿದ ಮೂರನೆ ಒಂದು ಭಾಗದಷ್ಟು ಜಾಗವನ್ನು ನೀಡಿರುವುದನ್ನೇ ನ್ಯಾಯದಾನವೆಂದು ಮತ್ತೆ ಕೆಲವರು ಭಾವಿಸುತ್ತಿದ್ದಾರೆ. ಈ ಆದೇಶ ಏನೇ ಬಂದಿದ್ದರೂ ಇದರ ವಿರುದ್ಧ ಸುಪ್ರೀಂ ಕೋಟರ್್ಗೆ ಮೇಲ್ಮನವಿ ಹೋಗುವ ಅವಕಾಶವಿರುವುದರಿಂದಲೇ ಈಗಲೇ ಹತಾಶರಾಗುವ ಅಗತ್ಯವಿಲ್ಲ. ಶಾಂತಿಯನ್ನು, ಸಂಯಮವನ್ನು ಕಳೆದುಕೊಳ್ಳುವ ಅಗತ್ಯವಿಲ್ಲ ಎಂಬುದು ಸರಿಯಾದುದೆ. ಆದರೆ ನ್ಯಾಯಾಲಯವು ಸತ್ಯಕ್ಕೆ ಮತ್ತು ನ್ಯಾಯಕ್ಕೆ ಮಾಡಿರುವ ಅಪಚಾರವನ್ನು ಅನ್ಯಾಯ ಎಂದು ಹೇಳಲು ನಿಜವಾದ ನಾಗರಿಕರ್ಯಾರು ಹಿಂಜರಿಯಬಾರದು. 1947ಕ್ಕೂ ಹಿಂದೆ ಈ ದೇಶದಲ್ಲಿ ಧರ್ಮಗಳ ನಡುವೆ, ಶ್ರದ್ಧೆಗಳ ನಡುವೆ ಸಾಕಷ್ಟು ಕಲಹಗಳು ನಡೆದು ಹೋಗಿವೆ. 47ರ ಆಗಸ್ಟ್ 15ರ ನಂತರ ಈ ದೇಶದ ನಾಗರಿಕರಿಂದಲೂ ಸಾಮಾನತೆ ಮತ್ತು ಭ್ರಾತೃತ್ವದಿಂದ ಬಾಳಲು ಸಂಕಲ್ಪ ತೊಟ್ಟಿದ್ದೇವೆ. ಆದುದರಿಂದ ಇತಿಹಾಸಗಳ ಸಂಗತಿಗಳನ್ನು ಇತಿಹಾಸಕ್ಕೆ ಬಿಟ್ಟು ಹೊಸದಾಗಿ ಬದುಕು ಕಟ್ಟುವ ಭವಿಷ್ಯ ಮುಖಿ ರಾಜಕೀಯ ಮತ್ತು ನ್ಯಾಯಸಂಹಿತೆ ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ 1991ರಲ್ಲಿ ಸಂಸತ್ತಿನಲ್ಲಿ ಠಿಟಚಿಛಿಜ ಠಜಿ ತಿಠಡಿಠಿ (ಠಿಜಛಿಚಿಟ ಠಿಡಿಠತಠಟಿ) ಚಿಛಿಣ-1991 ಎಂಬ ಕಾಯಿದೆ ಜಾರಿಗೆ ಬಂದಿದೆ. ಇದರ ಪ್ರಕಾರ ಈ ದೇಶದಲ್ಲಿ ಯಾವುದೇ ಶ್ರದ್ಧಾ ಕೇಂದ್ರಗಳ ಬಗ್ಗೆ ವಿವಾದವಿದ್ದರೂ ್ನ ಆ ಶ್ರದ್ಧಾ ಕೇಂದ್ರಗಳನ್ನು 1947ರ ಆಗಸ್ಟ್ 15ರಂದು ಯಾವ ಸ್ಥಿತಿಯಲ್ಲಿತ್ತೋ, ಯಾವ ಧಾಮರ್ಿಕ ಸ್ವರೂಪದಲ್ಲಿತ್ತೋ ಅದೇ ಯಥಾಸ್ಥಿತಿಯನ್ನು ಕಾಯ್ದುಕೊಂಡು ಬರಬೇಕೆಂದು ನಿದರ್ೇಶಿಸಲಾಗಿದೆ. ದುರದೃಷ್ಟವಶಾತ್ ಬಾಬರಿ ಮಸೀದಿ ವಿವಾದವೊಂದನ್ನು ಈ ಕಾಯಿದೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಆದರೆ ಈ ಕಾಯಿದೆಯ ಹಿಂದಿನ ತರ್ಕ, ಅಂದರೆ 47ರ ಹಿಂದಿನ ಇತಿಹಾಸವನ್ನು ಇತಿಹಾಸಕ್ಕೆ ಬಿಟ್ಟು ಭ್ರಾತೃತ್ವ ಮತ್ತು ಸಮಾನತೆಯನ್ನು ಕಾಪಾಡಿಕೊಂಡು ಬರಲು ಆಯಾ ಸ್ಥಳಗಳ ಯಥಾಸ್ಥಿತಿಯನ್ನು ಕಾಪಾಡಿಕೊಂಡ ಬರಬೇಕು ಎಂಬ ತರ್ಕ, ಅತ್ಯಂತ ನ್ಯಾಯೋಚಿತವಾದುದು ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುವಂತದ್ದು. ಬಾಬರಿ ಮಸೀದಿ ವಿವಾದವು ನ್ಯಾಯೋಚಿತವಾಗಿ ಬಗೆಹರಿಯಲು ಇದೇ ಸರಿಯಾದ ಭೂಮಿಕೆಯನ್ನು ಒದಗಿಸುತ್ತದೆ. ಹಾಗಿಲ್ಲದೆ ಅಲಹಾಬಾದ್ ಕೋಟರ್್ ನೀಡಿರುವ ಆದೇಶದ ಹಿಂದಿನ ತರ್ಕವನ್ನು ಬಳಸಿದರೆ ಇಡೀ ದೇಶದಲ್ಲೇ ಧಾಮರ್ಿಕ ಕಲಹಗಳನ್ನು ಉತ್ತೇಜಿಸಿದಂತಾಗುತ್ತದೆ. ಆದುದರಿಂದ ಸುಪ್ರಿಂ ಕೋಟರ್್ ಆದರೂ ಮುಂದೆ ಈ ವಿಷಯಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ ಎಂದು ಆಶಿಸೋಣ. ಯಾಕೆಂದರೆ ಶಾಂತಿ ಅತ್ಯಂತ ಮುಖ್ಯವಾದುದು. ಆದರೆ ಅದು ಅನ್ಯಾಯದ ನೆಲೆಗಟ್ಟಿನಿಂದ ಮೂಡಿದ ಶಾಂತಿಯಾದರೆ ಅದರ ಬಾಳು ಅತ್ಯಂತ ಅಲ್ಪಾವಧಿಯಾಗಿರುತ್ತದೆ. ನ್ಯಾಯದ ನೆಲೆಗಟ್ಟಿನಿಂದ ಆರಳುವ ಶಾಂತಿಯೇ ಶಾಶ್ವತವಾದದು ಮತ್ತು ಸೌಹಾರ್ದಯುತವಾದುದು. ಹುಸಿ ಶಾಂತಿಯಲ್ಲಿ ನೆಮ್ಮದಿ ಕಾಣದೆ ನಿಜವಾದ ಶಾಂತಿಯ ಪರವಾಗಿ ನಾಗರಿಕರೆಲ್ಲರೂ ಶಾಂತಿ ಮತ್ತು ಸಂಯಮದಿಂದ ಪ್ರಯತ್ನಿಸಬೇಕಾದ ಸವಾಲು ನಮ್ಮೆದುರಲ್ಲಿದೆ.

 -ಶಿವಸುಂದರ್

ಯಡಿಯೂರಪ್ಪ ಬದಲಾಯಿಸಿ ಅವರ ಸ್ಥಾನದಲ್ಲಿ ಮತ್ತೊಬ್ಬರನ್ನು ನೇಮಕ ಮಾಡಲು ಬಿಜೆಪಿ ಹೈಕಮಾಂಡ್ ಚಿಂತನೆ

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ
ಸ್ಲಗ್: ಹೈಕಮಾಂಡ್- ಈಶ್ವರಪ್ಪ
ಡೇಟ್: 04- 10 -2010
ಬೆಂಗಳೂರು

ಆಂಕರ್: ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರನ್ನು ಬದಲಾಯಿಸಿ ಅವರ ಸ್ಥಾನದಲ್ಲಿ ಮತ್ತೊಬ್ಬರನ್ನು ನೇಮಕ ಮಾಡಲು ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ಚಿಂತನೆ ಈಗಾಗಲೇ ಆರಂಭವಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಎಲ್ಲಾ ಬೆಳವಣಿಗೆಗಳ ಬಗ್ಗೆ ಹೈಕಮಾಂಡ್ಗೆ ಕ್ಷಣ, ಕ್ಷಣದ ವರದಿ ರವಾನೆಯಾಗುತ್ತಿದ್ದು ಒಂದೆರಡು ದಿನದಲ್ಲಿ ಬಿಜೆಪಿ ಹೈಕಮಾಂಡ್ನ ನಾಯಕರು ಬೆಂಗಳೂರಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಲಿದ್ದಾರೆಂದು ಹೇಳಲಾಗುತ್ತಿದೆ.

ಫ್ಯಾಕೇಜ್ ಫಾಲೋಸ್…………

ವಾಯ್ಸ್ ಓವರ್:
ಆಡಿಕೊಳ್ಳುವವರ ಮುಂದೆ ಎಡವಿ ಬಿದ್ದಂತ ಪರಿಸ್ಥಿತಿ ಈಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಬಂದಿದೆ. ಒಂದು ಕಡೆ ಸಚಿವ ಸಂಪುಟ ವಿಸ್ತರಣೆ ನಂತರ ಕುದಿಯುತ್ತಿರುವ ಅತೃಪ್ತ ಶಾಸಕರ ಒಂದು ಬಣ. ಮತ್ತೊಂದು ಕಡೆ ಸೇಡು ತೀರಿಸಿಕೊಳ್ಳಲು ಸೂಕ್ತ ಸಮಯಕ್ಕಾಗಿ ಹಲ್ಲುಕಡಿಯುತ್ತಾ ಕುಳಿತಿರುವ ರೆಡ್ಡಿ ಬಳಗ. ಮತ್ತೊಂದು ಕಡೆ ತಮ್ಮನ್ನು ವಿನಾಕಾರಣ ಸಂಪುಟದಿಂದ ಕೈಬಿಟ್ಟರೆಂದು ಬುಸುಗುಡುತ್ತಿರುವ ರಾಮಚಂದ್ರಗೌಡ, ಲಿಂಬಾವಳಿ, ಗೂಳಿಹಟ್ಟಿ ಶೇಖರ್ ಹಾಗೂ ಅವರ ಅನುಯಾಯಿಗಳು. ಇನ್ನೊಂದು ಕಡೆ ಸೋಮಣ್ಣ, ಶೋಭಾರಿಗೆ ಪ್ರಾಶಸ್ತ್ಯ ನೀಡುವುದನ್ನು ಸಹಿಸದ ಆರ್. ಅಶೋಕ್, ಜತೆಗೆ ಅವರ ಬೆಂಗಳೂರು ಶಾಸಕರ ಪಡೆ. ತಮ್ಮ ಆಕ್ಷೇಪಣೆಯನ್ನು ಲೆಕ್ಕಿಸದೇ ಸಚಿವ ಸಂಪುಟ ವಿಸ್ತರಿಸಿ ಮೀಸೆ ತಿರುವಿದ ಸಿಎಂ ಮೇಲೆ ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳಲು ತಹತಹಿಸುತ್ತಿರುವ ಅನಂತ್ಕುಮಾರ್ ಹಾಗೂ ಅವರ ತಂಡ. ಇವೆಲ್ಲದರ ನಡುವೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಂದ ಡಿನೋಟೀಫಿಕೇಷನ್ನ ಆಪಾದನೆಗಳ ಸುರಿಮಳೆ. ಮತ್ತೊಂದು ಕಡೆ ಕೆಐಎಡಿಬಿ ಹಗರಣದ ಒಳ ಸುಳಿ. ಹೀಗೆ ಪ್ರತಿದಿನ ಆಪಾದನೆಗಳು, ನಿಂದನೆಗಳಿಗೆ ಸಿಕ್ಕಿ ತಮ್ಮ ಹಾಗೂ ಸಕರ್ಾರದ ವರ್ಚಸ್ಸನ್ನು ಹಾಳುಮಾಡಿಕೊಳ್ಳುತ್ತಿರವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಬದಲಾಯಿಸಿ ಮತ್ತೊಬ್ಬರನ್ನು ಅವರ ಸ್ಥಾನಕ್ಕೆ ತರಲು ಬಿಜೆಪಿ ಹೈಕಮಾಂಡ್ ಈಗ ಚಿಂತನೆ ಆರಂಭಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿಗಳನ್ನು ಸಮಥರ್ಿಸಿ ಹೇಳಿಕೆ ನೀಡಬಾರದೆಂದು ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪನವರಿಗೆ ಮೇಲಿನಿಂದ ಸೂಚನೆ ಬಂದಿದೆ ಎಂದು ಮೂಲಗಳು ತಿಳಿಸಿವೆ. ಅಶಿಸ್ತನ್ನು ಸಹಿಸದೇ ಪಕ್ಷದ ವಿರುದ್ಧ ಮಾತನಾಡಿದವರ ವಿರುದ್ಧ ಗೂಳಿಯಂತೆ ಮೇಲೆರಗುತ್ತಿದ್ದ ಕೆ.ಎಸ್. ಈಶ್ವರಪ್ಪ ಈಗ ಕಾಣೆಯಾದಂತವರಾಗಿದ್ದಾರೆ. ಪ್ರತಿಪಕ್ಷದ ನಾಯಕರು ಮುಖ್ಯಮಂತ್ರಿಗಳನ್ನು ಹಾದಿಬೀದಿಯಲ್ಲಿ ಆಪಾದಿಸಿ ಲೇವಡಿ ಮಾಡುತ್ತಿದ್ದರೂ ಕೆ.ಎಸ್. ಈಶ್ವರಪ್ಪ ಇದುವರೆಗೆ ಮುಖ್ಯಂಮಂತ್ರಿಗಳು ಹಾಗೂ ಕಟ್ಟಾ ಮೇಲಿನ ಆಪಾದನೆಗಳ ಬಗ್ಗೆ ತುಟಿಕ್ಪಿಟಿಕ್ ಅಂದಿಲ್ಲ. ನಿನ್ನೆ ಸಂಜೆ ಕೇಂದ್ರದ ನಾಯಕರ ಸೂಚನೆ ಮೇರೆಗೆ ಆರ್ಎಸ್ಎಸ್ ನಾಯಕರನ್ನು ಭೇಟಿ ಮಾಡಿದ್ದ ಈಶ್ವರಪ್ಪ, ಮುಂದೇನು ಮಾಡಬೇಕೆಂಬ ಬಗ್ಗೆ ಆರ್ಎಸ್ಎಸ್ ನಾಯಕರ ಜತೆ ಚಚರ್ಿಸಿದ್ದಾರೆಂದು ಮೂಲಗಳು ತಿಳಿಸಿವೆ. ಬಿಜೆಪಿ ಹೈಕಮಾಂಡ್ ನಾಯಕರ ಆಗಮನದ ನಂತರ ಬೆಂಗಳೂರಿನಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಳ್ಳಲಿವೆ.

—ಎಂ.ಎನ್. ಚಂದ್ರೇಗೌಡ
ಸಮಯ ನ್ಯೂಸ್
ಬೆಂಗಳೂರು

Nitin Gadkari and Advani are not visiting Bangalore, Reddy unwanted at Goa resort, DCM post offered to Janardhan Reddy

President rule may imposed in the state.

ವಿಶ್ವಾಸ ಮತಯಾಚಿಸಲು ರಾಜ್ಯಪಾಲ ಹೆಚ್. ಆರ್. ಭಾರದ್ವಜ್ ನೀಡಿದ್ದ ಆದೇಶkke ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಲೆಬಾಗಿದ್ದಾರೆ CM B.S. Yediyurappa get one more chance to prove his confidence vote on 14 Oct


ರಿಪೋರ್ಟರ್: ಎಂ. ಎನ್. ಚಂದ್ರೇಗೌಡ
ಸ್ಲಗ್: ಗವರ್ನರ್
ಡೇಟ್: 12- 10 -2010
ಬೆಂಗಳೂರು.

ಆಂಕರ್: ಬರುವ 14 ರಂದು ಹೊಸದಾಗಿ ಮತ್ತೊಮ್ಮೆ ವಿಶ್ವಾಸ ಮತಯಾಚಿಸಲು ರಾಜ್ಯಪಾಲ ಹೆಚ್. ಆರ್. ಭಾರದ್ವಜ್ ನೀಡಿದ್ದ ಆದೇಶ್ಕಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಲೆಬಾಗಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿಗಳ ಕಾರ್ಯದಶರ್ಿ ರಾಜ್ಯಪಾಲರಿಗೆ ಪತ್ರ ಬರೆದು, ಅಕ್ಟೋಬರ್ 14 ರಂದು 11 ಗಂಟೆಗೆ ವಿಶ್ವಾಸಮತಯಾಚನೆ ಮಾಡಲು ನಿರ್ಧರಿಸಲಾಗಿದೆ ಎಂದು ಖಚಿತಪಡಿಸಿದ್ದಾರೆ.

ಫ್ಯಾಕೇಜ್ ಫಾಲೋಸ್……. 

ವಾಯ್ಸ್ ಓವರ್ 1: ರಾಜ್ಯ ವಿಧಾನಸಭೆಯನ್ನು ಅಮಾನತ್ತಿನಲ್ಲಿಟ್ಟು ರಾಷ್ಟ್ರಪತಿ ಆಳ್ವಿಕೆ ಹೇರಬೇಕೆಂದು ನಿನ್ನೆ ತಾನೆ ರಾಷ್ಟ್ರಪತಿಗಳಿಗೆ ರಾಜ್ಯಪಾಲ ಹೆಚ್. ಆರ್. ಭಾರದ್ವಜ್ ವರದಿಯನ್ನು  ಕಳುಹಿಸಿದ್ದರು. ಆದರೆ ಇಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರಾಜ್ಯಪಾಲರು, ತಮ್ಮ ವರದಿಯನ್ನು ಈಗಾಗಲೇ ಕೇಂದ್ರಕ್ಕೆ ಕಳುಹಿಸಿದ್ದರೂ ಮುಖ್ಯಮಂತ್ರಿಗಳಿಗೆ ಮತ್ತೊಂದು ಅವಕಾಶವನ್ನು ನೀಡಿ, ವಿಶ್ವಾಸ ಮತಯಾಚನೆ ಮಾಡುವಂತೆ ಸಲಹೆ ನೀಡಿದ್ದರು. ಇದು ಐಚ್ಛಿಕವಾಗಿದ್ದು ಮುಖ್ಯಮಂತ್ರಿಗಳು ಬಯಸಿದರೆ ವಿಶ್ವಾಸಮತ ಯಾಚಿಸಬಹುದು ಇಲ್ಲವಾದರೆ ಬಿಡಬಹುದು. ಇದೇನೂ ಕಡ್ಡಾಯವಲ್ಲ ಎಂದು ವಿವರಿಸಿದ್ದರು. ಹೀಗೆ ಅವಕಾಶ ನೀಡಿರುವ ಪತ್ರವನ್ನು ಕೇಂದ್ರಕ್ಕೆ ಈಗಾಗಲೇ ಫ್ಯಾಕ್ಸ್ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದರು. ರಾಜ್ಯಪಾಲರ ಪತ್ರಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ತಾವು ನಿದೇಶಿಸಿದಂತೆಯೇ ಇದೇ 14 ರಂದು 11 ಗಂಟೆಗೆ ವಿಶ್ವಾಸಮತಯಾಚನೆ ಮಾಡುವುದಾಗಿ, ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.

ಬೈಟ್: ಹೆಚ್.ಆರ್. ಭಾರದ್ವಜ್, ರಾಜ್ಯಪಾಲ
ಟಿಸಿಆರ್:

ವಾಯ್ಸ್ ಓವರ್ 2:
ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿಗಳಿಗೆ ಬರೆದ ಪತ್ರವನ್ನು ಬಿಡುಗಡೆ ಮಾಡಿದ ರಾಜ್ಯಪಾಲರು, ನಿನ್ನೆ ತಾನೆ ತಾವು ಮಾಡಿದ ವಿಶ್ವಾಸಮತಯಾಚನೆ ಸಂವಿಧಾನಬದ್ಧವಾಗಿರಲಿಲ್ಲ ಎಂದು ದಾಖಲೆ ಸಮೇತ ವಿವರಿಸಿದ್ದರು. ವಿಶ್ವಾಸಮತಯಾಚನೆ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ನಡೆದ ಘಟನಾವಳಿಗಳ ಧ್ವನಿ ಮುದ್ರಿಕೆ ಆಲಿಸಿ ಈ ನಿಧರ್ಾರಕ್ಕೆ ಬಂದಿರುವುದಾಗಿ ತಿಳಿಸಿದ್ದರು. ರಾಜ್ಯಪಾಲರು ಪತ್ರದಲ್ಲಿ ನೀಡಿದ್ದ ಇತರ ಕಾರಣಗಳು ಇಂತಿವೆ.

          ಗ್ರಾಫಿಕ್ ಪಾಯಿಂಟ್ಸ್:

1. ವಿಶ್ವಾಸಮತಯಾಚನೆ ಭಯದ ವಾತಾವರಣದಲ್ಲಿ ನಡೆದಿದೆ.
2. ಕೇವಲ ಐದು ನಿಮಿಷದಲ್ಲಿ ವಿಶ್ವಾಸಮತಯಾಚನೆ ಪ್ರಕ್ರಿಯೆ ಮುಗಿದಿದೆ.
3. ಧ್ವನಿಮತದ ಮೂಲಕ ಮಾಡಲಾಗಿರುವ ವಿಶ್ವಾಸಮತಯಾಚನೆ ನಿಖರವಾಗಿಲ್ಲ.
4. ಯೆಸ್ ಹಾಗೂ ನೋ ಎಂದವರ ನಿಖರ ವಿವರ ಇಲ್ಲಾ.
5. ಸದನದಲ್ಲಿ ವಿಶ್ವಾಸಮತಯಾಚನೆಗೆ ತಾವು ಗಂಭೀರ ಯತ್ನ ಮಾಡಿಲ್ಲ.
6. ಧ್ವನಿಮತದ ವಿಶ್ವಾಸಮತಯಾಚನೆ ಸಂದರ್ಭದಲ್ಲಿ ಸದನದ ಸದಸ್ಯರಲ್ಲದವರು ಸದನದಲ್ಲಿ ಹಾಜರಿದ್ದರು.

–ಎಂ. ಎನ್. ಚಂದ್ರೇಗೌಡ ಸಮಯ ನ್ಯೂಸ್ ಬೆಂಗಳೂರು

M.C. Bhandare may replace H.R. Bharadwaj

BSY wins trust vote by 106-100 votes margin

ಮೊದಲ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ರಣರಂಗವಾಗಿದ್ದ ವಿಧಾನಸಭೆ ಇಂದು ಶಾಂತಿಯ ತೋಟ

ರಿಪೊರ್ಟರ್: ಎಂ. ಎನ್. ಚಂದ್ರೇಗೌಡ
ಸ್ಲಗ್: ಅಧಿವೇಶನ
ಡೇಟ್: 14- 10- 2010
ಬೆಂಗಳೂರು

ಆಂಕರ್: ಮೊದಲ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ರಣರಂಗವಾಗಿದ್ದ ವಿಧಾನಸಭೆ ಇಂದು ಶಾಂತಿಯ ತೋಟದಂತಿತ್ತು. ವಿಧಾನಸೌಧದ ಹೊರಗಡೆ ಪೊಲೀಸರ ಸರ್ಪಗಾವಲಿದ್ದರೆ ಒಳಗಡೆ ಎಲ್ಲೆಲ್ಲಿಯೂ ಮಾರ್ಷಲ್ಗಳ ಹದ್ದಿನ ಪಹರೆ. ಅನರ್ಹಗೊಂಡ ಸದಸ್ಯರು ವಿಧಾನಸೌಧದ ಪ್ರವೇಶಿಸದಂತೆ ತಡೆಯುವ ಸಲುವಾಗಿ ಪ್ರತಿಯೊಬ್ಬ ಶಾಸಕರು ತಮ್ಮ ವಾಹನಗಳನ್ನು ಪ್ರವೇಶ ದ್ವಾರದ ಬಳಿಯೇ ಬಿಟ್ಟು ಕಾಲ್ನಡಿಗೆಯಲ್ಲೇ ವಿಧಾನಸೌಧ ಪ್ರವೇಶಿಸುವಂತೆ ವ್ಯವಸ್ಥೆ ಮಾಡಲಾಗಿತ್ತು.

ಫ್ಯಾಕೇಜ್ ಫಾಲೋಸ್…………….

ವಾಯ್ಸ್ ಓವರ್ 1: ಇದೇ 11 ರಂದು ನಡೆದ ಮೊದಲ ವಿಶ್ವಾಸಮತಯಾಚನೆ ಸಂದರ್ಭದಲ್ಲಿ ಅನರ್ಹಗೊಂಡ ಸದಸ್ಯರು ವಿಧಾನಸಭೆ ಪ್ರವೇಶಿಸಿದ್ದರು. ಜೆಡಿಎಸ್ ಶಾಸಕರ ವಾಹನದಲ್ಲಿ ಅನರ್ಹಗೊಂಡ ಪಕ್ಷೇತರ ಶಾಸಕರು ಆಗಮಿಸಿದ್ದರು. ಆನಂತರ ಮಾರ್ಷಲ್ಗಳ ಜತೆ ವಿಧಾನಸಭೆಯ ಮೊಗಸಾಲೆ ಪ್ರವೇಶಿಸಿ ತಮ್ಮ ಉಗ್ರಾವತಾರ ತೋರಿಸಿದ್ದರು. ಇದರಿಂದ ಇಡೀ ಕಲಾಪ ಗೊಂದಲದ ಗೂಡಾಗಿ ವಿಶ್ವಾಸಮತ ಯಾಚನೆ ದಾರಿ ತಪ್ಪಿತ್ತು. ಮೊದಲ ಬಾರಿ ಆದ ಭದ್ರತಾ ವೈಫಲ್ಯವನ್ನು ಮನಗಂಡಿದ್ದ ಪೊಲೀಸರು ಈ ಬಾರಿ ಭರ್ಜರಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದರು. ಶಾಸಕರು ವಿಧಾನಸೌಧದ ಪಶ್ವಿಮ ಗೇಟ್ ಬಳಿ ತಮ್ಮ ವಾಹನಗಳನ್ನು ಬಿಟ್ಟು ಅಲ್ಲಿಂದ ಕಾಲ್ನಡಿಗೆಯಲ್ಲಿ ವಿಧಾನಸಭೆ ಪ್ರವೇಶಿಸುವಂತೆ ನೋಡಿಕೊಳ್ಳಲಾಗಿತ್ತು. ಇದರಿಂದ ಅನರ್ಹಗೊಂಡ ಸದಸ್ಯರು ವಿಧಾನಸಭೆ ಪ್ರವೇಶಿಸುವ ಮುನ್ನವೇ ಅವರನ್ನು ತಡೆಯುವ ಆಲೋಚನೆ ಈ ಕ್ರಮದ ಹಿಂದಿತ್ತು.
ವಿಶ್ವಾಸಮತಯಾಚನೆ ಸಂದರ್ಭದಲ್ಲಿ ಮೊದಲು ವಿಧಾನಸೌಧ ಪ್ರವೇಶಿಸಿದ್ದು ಬಿಜೆಪಿ ಶಾಸಕರು, ಆನಂತರ ಆಗಮಿಸಿದ್ದು ಕಾಂಗ್ರೆಸ್ ಶಾಸಕರು. ಅವರ ಹಿಂದೆಯೇ ಜೆಡಿಎಸ್ ಶಾಸಕರು ಬಂದರು. ಬಿಜೆಪಿ ರಾಜ್ಯಾಧ್ಯಕ್ಷ ಇಮದು ಕೇಸರಿ ಶಾಲು ಹೊದ್ದು ವಿಧಾನಸಭೇ ಪ್ರವೇಶಿಸಿದ್ದು ವಿಶೇಷವಾಗಿತ್ತು. ಶಾಸಕ ಸುರೇಶ್ ಬಾಬು ಜತೆ ಪಕ್ಷೇತರ ಶಾಸಕ ವತರ್ೂರ್ ಪ್ರಕಾಶ್ ವಿಧಾನಸಭೆ ಪ್ರವೇಶಿಸಿದರು. ಎಲ್ಲರೂ ಪಶ್ವಿಮ ದ್ವಾರದಲ್ಲಿ ತಮ್ಮ ಹಾಜರಿ ಸಂಖ್ಯೆ ಪಡೆದೇ ಒಳ ಪ್ರವೇಶಿಸುವುದನ್ನು ಕಡ್ಡಾಯ ಮಾಡಲಾಗಿತ್ತು.
ವಿಧಾನಸಭೆ ಆಗಮಿಸಿದ ಆಡಳಿತ ಪಕ್ಷದ ಶಾಸಕರು ಸಾಲು ಸಾಲಾಗಿ ನಿಂತು ವಿಧಾನಸಭೆಯ ಹಾಜರಿ ಪುಸ್ತಕದಲ್ಲಿ ಸಹಿ ಮಾಡಿದರು. ಕೊಪ್ಪಳ ಜಿಲ್ಲೆ ಯಲಬುಗರ್ಾ ಶಾಸಕ ಈಶಣ್ಣ ಗುಲಗಣ್ಣನವರ್ ಪಾಶ್ವವಾಯು ಪೀಡಿತರಾಗಿದ್ದರೂ ಹಾಜರಿ ಪುಸ್ತಕಕ್ಕೆ ಸಹಿ ಹಾಕುವಾಗ ಲವಲವಿಕೆಯಿಂದ ಇದ್ದರು. ಒಳಗೆ ಬಂದ ಕಾಂಗ್ರೆಸ್ ಶಾಸಕರು, ಮೊದಲು ಶಾಸಕಾಂಗ ಸಭೆಯಲ್ಲಿ ಪಾಲ್ಗೊಂಡರು. ಆನಂತರ ಮತದಾನದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದರು. ತಲೆ ಎಣಿಕೆ ನಡೆಯಬೇಕೆಂಬ ಮನವಿಯನ್ನು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಗಲೇ ಸಲ್ಲಿಸಿದ್ದರು.
ಸದನ ಆರಂಭವಾಗುತ್ತಿದ್ದಂತೆಯೇ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಎದ್ದುನಿಂತು, ಕೋರ್ಟನಲ್ಲಿ ಅನರ್ಹಗೊಂಡ ಶಾಸಕರ ಪ್ರಕರಣ ಬಾಕಿ ಇರುವುದರಿಂದ ವಿಶ್ವಾಸಮತ ಯಾಚನೆಯನ್ನು ಮುಂದೂಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಲು ಎದ್ದುನಿಂತ ಜೆಡಿಎಸ್ ನಾಯಕ ಹೆಚ್.ಡಿ. ರೇವಣ್ಣನವರಿಗೆ ಸ್ಪೀಕರ್ ಅವಕಾಶ ನೀಡಲಿಲ್ಲ. ಸಿದ್ದರಾಮಯ್ಯನವರ ಮನವಿಯನ್ನು ತಿರಸ್ಕರಿಸಿರುವುದಾಗಿ ತಕ್ಷಣವೇ ರೂಲಿಂಗ್ ನೀಡಿದ ಸ್ಪೀಕರ್, ವಿಶ್ವಾಸ ಗೊತ್ತುವಳಿಯನ್ನು ಮಂಡಿಸುವಂತೆ ಮುಖ್ಯಮಂತ್ರಿಗಳಿಗೆ ಸೂಚಿಸಿದರು. ಮುಖ್ಯಮಂತ್ರಿಗಳು ಗೊತ್ತುವಳಿ ಮಂಡಿಸುತ್ತಿದ್ದಂತೆಯೇ ಧ್ವನಿ ಮತಕ್ಕೆ ಹಾಕಿಸದರು. ಆನಂತರ ಶಾಸಕರ ತಲೆ ಎಣಿಕೆ ನಡೆಯಿತು. ಮೊದಲು ಆಡಳಿತ ಪಕ್ಷದವರ ತಲೆ ಎಣಿಕೆ ಮಾಡಲಾಯಿತು. ಅವರಿಗೆ 106 ಮತಗಳು ದೊರೆತವು. ಪಕ್ಷೇತರ ಶಾಸಕ ವತರ್ೂರ್ ಪ್ರಕಾಶ್ಗೆ ಆಡಳಿತ ಪಕ್ಷದ ಆಲಿನಲ್ಲಿ ಕುಳಿತುಕೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು. ಕಾಂಗ್ರೆಸ್, ಜೆಡಿಎಸ್ ಶಾಸಕರ ತಲೆ ಎಣಿಕೆಯಾದಾಗ ದೊರೆತಿದ್ದು 100 ಮತಗಳು. ಸ್ಪೀಕರ್ ಕೆ.ಜಿ. ಬೋಪಯ್ಯ ವಿಶ್ವಾಸ ಮತಯಾಚನೆಯ ರೂಲಿಂಗ್ ನೀಡಲು ಮುಂದಾದಾಗ ಪ್ರತಿಪಕ್ಷದ ನಾಯಕರು, ರೂಲಿಂಗ್ ನೀಡದಂತೆ ತಡೆಹಿಡಿಯಬೇಕು. ಕೋರ್ಟ ಆದೇಶ ಬರುವವರೆಗೂ ಕಾಯಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸದನದಲ್ಲಿ ಕೋಲಾಹಲ ಉಂಟಾಯಿತು. ಪ್ರತಿಪಕ್ಷಗಳ ಮನವಿಯನ್ನು ತಿರಸ್ಕರಿಸಿದ ಸ್ಪೀಕರ್, ವಿಧಾನಸಭೆ ಯಡಿಯೂರಪ್ಪನವರ ಸಚಿವ ಸಂಪುಟದಲ್ಲಿ ವಿಶ್ವಾಸ ವ್ಯಕ್ತಪಡಿಸಿದೆ ಎಂದು ಪ್ರಕಟಿಸಿ ಸದನವನ್ನು ಅನಿದರ್ಿಷ್ಟಾವಧಿಗೆ ಮುಂದೂಡಿದರು.

Wish u happy Vijayadhashami, Jamboo savari nodalu navindu Mysoorinalli

Jamboo Savari

ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ…

ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ… 

 ಸೇಡಂನ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ ಕೊಡಲ್ಪಡುವ ರಾಜ್ಯ ಮಟ್ಟದ ’ಅಮ್ಮ ಪ್ರಶಸ್ತಿ’ಗೆ ಪ್ರಸಕ್ತ ಸಾಲಿಗಾಗಿ ಪ್ರಕಟಿತ ಕೃತಿಗಳನ್ನು ಆಹ್ವಾನಿಸಲಾಗಿದೆ. ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ್ ಅವರು ತಮ್ಮ ಅಮ್ಮನ ಸ್ಮರಣೆಯಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಿದ್ದು . ಕಳೆದ ಒಂಭ್ತತು ವರ್ಷಗಳಿಂದ ನಿರಂತರವಾಗಿ ನಿಶ್ಚಿತ ದಿನಾಂಕ ಹಾಗೂ ನಿಶ್ಚಿತ ಸ್ಥಳದಲ್ಲಿಯೇ ಪ್ರಶಸ್ತಿ ಪ್ರದಾನ ಮಾಡುತ್ತಾ ಬರುತ್ತಿರುವ ’ಅಮ್ಮ ಪ್ರಶಸ್ತಿ’ಗೆ ಈ ಬಾರಿ ’ದಶಮಾನೋತ್ಸವ ಸಂಭ್ರಮ’. ಹತ್ತನೇ ವರ್ಷದ ’ಅಮ್ಮ ಪ್ರಶಸ್ತಿ’ಗಾಗಿ ನಾಡಿನ ಲೇಖಕರು, ಪ್ರಕಾಶಕರು,2009-10ನೇ ಸಾಲಿನಲ್ಲಿ ಪ್ರಕಟವಾದ ಸಾಹಿತ್ಯದ ಯಾವುದೇ ಪ್ರಕಾರದ ಕೃತಿಗಳನ್ನು ಕಳುಹಿಸಬಹುದು.ಪ್ರಕಟಿತ ಕೃತಿಗಳ ಎರಡು ಪ್ರತಿಗಳನ್ನು ಅಕ್ಟೋಬರ್ 30, 2010 ರೊಳಗಾಗಿ ಕಳುಹಿಸಲು ಕೋರಲಾಗಿದೆ. ಬರುವ ನವೆಂಬರ್26ರಂದು ’ಅಮ್ಮ ಪ್ರಶಸ್ತಿ’ ಪ್ರದಾನ ಮಾಡಲಾಗುವುದು.

 ಪುಸ್ತಕ ಕಳುಹಿಸುವ ವಿಳಾಸ : ಪ್ರಭಾಕರ ಜೋಶಿ, ’ವಾಹಿನಿವಿಹಾರ, ಬಸವನಗರ, ಸೇಡಂ – 585 222 ಗುಲಬರ್ಗ ಜಿಲ್ಲೆ.

ಹೆಚ್ಚಿನ ಮಾಹಿತಿಗೆ :9449985695 ಮತ್ತು 9611365002 ಸಂಪರ್ಕಿಸಬಹುದು.

BJP MLA’s lodge complaint aganist 14 Congress and JDS MLA’s

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ
ಸ್ಲಗ್: ಸ್ಪೀಕರ್
ಡೇಟ್: 19- 10- 2010
ಬೆಂಗಳೂರು

ಆಂಕರ್: ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಮೊದಲನೇ ವಿಶ್ವಾಸಮತಯಾಚನೆ ಸಂದರ್ಭದಲ್ಲಿ ಗದ್ದಲ ಎಬ್ಬಿಸಿದ್ದ 14 ಮಂದಿ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ವಿಧಾನಸಭೆಯ ಸ್ಪೀಕರ್ಗೆ ಬಿಜೆಪಿಯ ಶಾಸಕರು ದೂರು ಸಲ್ಲಿಸಿದ್ದಾರೆ. ಈಗಾಗಲೇ ದೂರು ದಾಖಲಾಗಿದ್ದು ಶಾಸಕರ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಶಾಸಕ ಅಪ್ಪಚ್ಚು ರಂಜನ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. ಸಮಿತಿಯಲ್ಲಿ ನಾಲ್ವರು ಬಿಜೆಪಿ ಶಾಸಕರು, ಮೂರವು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿದ್ದಾರೆ.

D

ಚಿಕ್ಕಮಗಳೂರು ಜಿಲ್ಲೆಗೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡದ ಯಾವುದೇ ಮುಖ್ಯಮಂತ್ರಿ ಐದು ವರ್ಷ ಪೂರೈಸಿಲ್ಲ

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ

 ಸ್ಲಗ್: ಚಿಕ್ಕಮಗಳೂರು – ಸಚಿವರು

ಡೇಟ್: 20 -10- 2010 ಬೆಂಗಳೂರು

ಆಂಕರ್: ಈ ತಿಂಗಳ 22 ರಂದು ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದ್ದು ಈ ಬಾರಿ ಚಿಕ್ಕಮಗಳೂರು ಜಿಲ್ಲೆಗೆ ಪ್ರಾತಿನಿಧ್ಯ ನೀಡಲೇಬೇಕೆಂದು ಶಾಸಕರಾದ ಸಿ.ಟಿ. ರವಿ ಹಾಗೂ ಜಿ.ಎನ್. ಜೀವರಾಜ್ ಪಟ್ಟುಹಿಡಿದಿದ್ದಾರೆ. ಚಿಕ್ಕಮಗಳೂರು ಜಿಲ್ಲೆಗೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡದ ಯಾವುದೇ ಮುಖ್ಯಮಂತ್ರಿ ಐದು ವರ್ಷ ಪೂರೈಸಿಲ್ಲವೆಂದು ಈ ಇಬ್ಬರೂ ನಾಯಕರು ಮುಖ್ಯಮಂತ್ರಿಗಳ ಮುಂದೆ ದೊಡ್ಡ ಪಟ್ಟಿಯನ್ನೇ ಮುಂದಿಟ್ಟಿದ್ದಾರೆ. ಮುಖ್ಯಮಂತ್ರಿಗಳಿಗೆ ನೀಡಿರುವ ಪಟ್ಟಿಯಲ್ಲಿ ಏನಿದೆ ಎಂಬುದನ್ನು ಇಲ್ಲಿ ನೋಡಿ…….. ಫ್ಯಾಕೇಜ್ ಫಾಲೋಸ್…………….. ವಾಯ್ಸ್ ಓವರ್ 1: ಗ್ರಾಫಿಕ್ಸ್ ಪಾಯಿಂಟ್ಸ್: ಅದು 1979 ದೇವರಾಜ ಅರಸು ಮುಖ್ಯಮಂತ್ರಿ: ಶೃಂಗೇರಿ ಶಾಸಕ ಬೇಗಾನೆ ರಾಮಯ್ಯ : ಸಂಪುಟದಲ್ಲಿ ಸ್ಥಾನ ಇರಲಿಲ್ಲ. ಅರಸು ಕೆಳಗಿಳಿದರು: ಗುಂಡೂರಾವ್ ಮುಖ್ಯಮಂತ್ರಿಯಾದರು: ಬೇಗಾನೆ ರಾಮಯ್ಯ ಗ್ರಾಮೀಣಾಭಿವೃದ್ಧಿ ಸಚಿವರಾದರು. 1983: ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ: 1 ವರ್ಷ 6 ತಿಂಗಳ: ಗೋವಿಂದೇಗೌಡ ಶಾಸಕ: ಮಂತ್ರಿ ಇರಲಿಲ್ಲ: ಮತ್ತೆ 85 ರಲ್ಲಿ ಹೆಗಡೆ ಮುಖ್ಯಮಂತ್ರಿ: ಗೋವಿಂದೇಗೌಡ ಮಂತ್ರಿ 1987 ರಲ್ಲಿ ಗೋವಿಂದೇಗೌಡರನ್ನು ಬದಲಿಸಿ ಬಿ.ಎಲ್. ಶಂಕರ್ ಮಂತ್ರಿ, ಹೆಗಡೆ ಸಕರ್ಾರ ಪತನ. 1988 ರಲ್ಲಿ ಬೊಮ್ಮಾಯಿ ಮುಖ್ಯಮಂತ್ರಿ: ಗೋವಿಂದೇಗೌಡ ಮಂತ್ರಿ 1989 ವೀರೇಂದ್ರ ಪಾಟೀಲ್ ಸಕರ್ಾರ: 179 ಮಂದಿ ಕಾಂಗ್ರೆಸ್ ಶಾಸಕರು: ಯು.ಕೆ. ಶಾಮಣ್ಣ ಶಾಸಕ, ಮಂತ್ರಿ ಇಲ್ಲಾ. ಸಕರ್ಾರ ಪತನ: ಬಂಗಾರಪ್ಪ ನಂತರ ವೀರಪ್ಪ ಮೊಯ್ಲಿ ಮುಖ್ಯಮಂತ್ರಿಗಳು. 1994 ಹೆಚ್. ಡಿ. ದೇವೇಗೌಡ ಮುಖ್ಯಮಂತ್ರಿ, ಗೋವಿಂದೇಗೌಡ ಮಂತ್ರಿ, ಆನಂತರ ಜೆ.ಎಚ್. ಪಟೇಲ್ ಮುಖ್ಯಂಮಂತ್ರಿ ಅವಧಿ ಪೂರ್ಣ. 1999 ಎಸ್. ಎಂ. ಕೃಷ್ಣ ಮುಖ್ಯಮಂತ್ರಿ: ಡಿ.ಬಿ. ಚಂದ್ರೇಗೌಡ ಮಂತ್ರಿ: ಸಕರ್ಾರದ ಅವಧಿ ಪೂರ್ಣ. 2004 ರ ವಿಧಾನಸಭೆ: ಜೀವರಾಜ್ ಶಾಸಕ, ಮಂತ್ರಿ ಇಲ್ಲಾ, ಮೂವರು ಮುಖ್ಯಮಂತ್ರಿಗಳಾದರು. ಧರಂಸಿಂಗ್, ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ 2008 ಜೀವರಾಜ್, ಸಿ.ಟಿ. ರವಿ ಶಾಸಕರು, ಮಂತ್ರಿ ಇಲ್ಲಾ, ಸಕರ್ಾರ ಅಲ್ಲಾಡುತ್ತಿದೆ. ಶೃಂಗೇರಿ ಕ್ಷೇತ್ರದ ಶಾಸಕರನ್ನು ಹೊರತುಪಡಿಸಿ ಚಿಕ್ಕಮಗಳೂರು ಜಿಲ್ಲೆ ಉಸ್ತುವಾರಿ ಸಚಿವರು ಸಹ ತಮ್ಮ ಅಧಿಕಾರವಧಿಯನ್ನು ಪೂರ್ಣಗೊಳಿಸಿಲ್ಲ. ಗೋವಿಂದೇಗೌಡ, ಡಿ.ಬಿ. ಚಂದ್ರೇಗೌಡ- ಅವಧಿ ಪೂರ್ಣ ಗಂಡಸಿ ಶಿವರಾಂ- 6 ತಿಂಗಳು ಸತ್ಯನಾರಾಯಣ- 6 ತಿಂಗಳು ಡಿ.ಎಚ್. ಶಂಕರಮೂತರ್ಿ- 15 ತಿಂಗಳು 2008 ರಲ್ಲಿ: ಈಶ್ವರಪ್ಪ, ರಾಮಚಂದ್ರಗೌಡ ಅಧಿಕಾರ ಕಳೆದುಕೊಂಡಿದ್ದಾರೆ. ರೇಣುಕಾಚಾರ್ಯ ಅಧಿಕಾರ ತೂಗೂಯ್ಯಾಲೆಯಲ್ಲಿದೆ. ಹಿಂದೆ ಮೈಸೂರು ಮಹಾರಾಜರು ಅಧಿಕಾರ ನಡೆಸುತ್ತಿದ್ದಾಗ ಶೃಂಗೇರಿ ಶಾರದಾಂಬೆಯ ದೇವಸ್ಥಾನಕ್ಕೆ ಭೇಟಿ ನೀಡಿ ಧನಕನಕಗಳನ್ನು ಕೊಟ್ಟು ಆಶೀವರ್ಾದ ಪಡೆಯುತ್ತಿದ್ದರಂತೆ. ಈಗಲೂ ದೇವ ಭಕ್ತರಾಗಿರುವ ಮುಖ್ಯಮಂತ್ರಿಗಳು ಚಿಕ್ಕಮಗಳೂರು ಜಿಲ್ಲೆಯವರನ್ನು ಮಂತ್ರಿಗಳನ್ನಾಗಿ ಮಾಡಿದರೆ ಶೃಂಗೇರಿ ಶಾರದಾಂಬೆಯ ಆಶೀವರ್ಾದ ಧಕ್ಕುತ್ತದೆ. ಅವರ ಅಧಿ ಕಾರವಧಿ ಪೂರ್ಣವಾಗಿರುತ್ತದೆ. ಇಲ್ಲದಿದ್ದರೆ ಮುಖ್ಯಮಂತ್ರಿಗಳು ಕಠಿಣ ಸಮಸ್ಯೆಗೆ ಸಿಕ್ಕುಬೀಳುತ್ತಾರೆ ಎಂಬುದು ಜೀವರಾಜ್ ಹಾಗೂ ಸಿಟಿ ರವಿ ಮನವಿ. ಚಾಮರಾಜನಗರಕ್ಕೆ ಹೋದರೆ ಮುಖ್ಯಂಮಂತ್ರಿಗಳು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಪ್ರತೀತಿಯನ್ನು ನಂಬುವ ನಾವು ಚಿಕ್ಕಮಗಳೂರು ಜಿಲ್ಲೆಗೆ ಪ್ರಾತಿನಿಧ್ಯ ನೀಡದಿದ್ದರೆ ಬಿ.ಎಸ್. ಯಡಿಯೂರಪ್ಪ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬುದನ್ನು ನಂಬಲೇಬೇಕಾಗಿದೆ. –ಎಂ. ಎನ್. ಚಂದ್ರೇಗೌಡ, ಸಮಯ ನ್ಯೂಸ್ ಬೆಂಗಳೂರು….

ಕಡೆಯದಾಗಿ ದಿವಾಕರ್ ಬಳಿ ಮತ್ತೊಮ್ಮೆ ನಾನು ಕ್ಷಮೆಯಾಚಿಸುತ್ತೇನೆ………………………………

ರಿಪೋರ್ಟರ್: ಎಂ.ಎನ್. ಚಂದ್ರೇಗೌಡ
ಸ್ಲಗ್: ಇಬ್ರಾಹಿಂ
ಡೇಟ್: 24-10-2010
ಬೆಂಗಳೂರು

ನಿನ್ನೆ ನಡೆದ ಘಟನೆ ರಾಜಕಾರಣಿಗಳ ಮತ್ತೊಂದು ವಿಕೃತ ಮುಖವನ್ನು ನನಗೆ ಪರಿಚಯಿಸಿದೆ. ನಿನ್ನೆ ನಾವು ಹೈಕಮಾಂಡ್ ರಾಜಕಾರಣದ ಬಗ್ಗೆ ಚಚರ್ಿಸಲು ತೀಮರ್ಾನಿಸಿ ಸಂಜೆ 5 ತಿಂದ 6.30 ರವರೆಗೆ ಚಚರ್ೆ ನಡೆಸುವುದೆಂದು ತೀಮರ್ಾನಿಸಿದ್ದೆವು. ಅದಕ್ಕಾಗಿ ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ, ಮುಖ್ಯಮಂತ್ರಿಗಳ ರಾಜಿಕೀಯ ಕಾರ್ಯದಶರ್ಿ ದಿವಾಕರ್, ಅನರ್ಹಗೊಂಡಿರುವ ಶಾಸಕ ಶಿವರಾಜ್ ತಂಗಡಗಿ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾಯದಶರ್ಿ ಬಿ.ಜಿ. ಪುಟ್ಟಸ್ವಾಮಿಯವರನ್ನು ಆಹ್ವಾನಿಸಿದ್ದೆವು. ಹೈಕಮಾಂಡ್ ರಾಜಕಾರಣ ಪ್ರಾದೇಶಿಕ ನಾಯಕರನ್ನು ಇತ್ತೀಚಿನ ದಿನಗಳಲ್ಲಿ ವ್ಯವಸ್ಥಿತವಾಗಿ ಮೂಲೆಗುಂಪು ಮಾಡುತ್ತಿರುವ, ನಮ್ಮ ಸ್ವಾಭಿಮಾನಿ, ವರ್ಚಸ್ವಿ ನಾಯಕರು ಹೈಕಮಾಂಡ್ನ ಗುಲಾಮಗಿರಿ ರಾಜಕಾರಣಕ್ಕೆ ಬಲಿಯಾಗಿ ಸ್ವಂತಿಕೆ ಕಳೆದುಕೊಳ್ಳುತ್ತಿರವ ಬಗ್ಗೆ ನಮ್ಮ ನೈಜ ಕಳಕಳ ವ್ಯಕ್ತಪಡಿಸುವ ಹಂಬಲ ನನಗಿತ್ತು. ಇದಕ್ಕಾಗಿ ಸಿಎಂ ಇಬ್ರಾಹಿಂರಂಥಹ ಹಿರಿಯ ರಾಜಕಾರಣಿ, ಜತೆಗೆ ರಾಜಕೀಯ ಇತಿಹಾಸದ ಬಗ್ಗೆ ಸಾಕಷ್ಟು ಹೋಂವರ್ಕ ಮಾಡಿರುವ ದಿವಾಕರ್ ಅವರಿಗೆ ಮೊದಲೇ ಈ ವಿಷಯ ತಿಳಿಸಿ, ಹಿಟ್ಲರನ ಕಾಲದಲ್ಲಿ ಹುಟ್ಟಿದ ಹೈಕಮಾಂಡ್ ಎನ್ನುವ ಅಪ್ರಜಾಸತ್ತಾತ್ಮಕ ರಾಜಕೀಯ ವ್ಯವಸ್ಥೆಯ ಬಗ್ಗೆ ಚಚರ್ಿಸಲು ಸಿದ್ಧನಾಗಿದ್ದೆ. ಜತೆಗೆ ಭಿನ್ನ ನಡೆ ತೋರಿಸಿ ಇಂದು ಬೀದಿಗೆ ಬಿದ್ದಿರುವ ಮಾಜಿ ಸಚಿವ ಶಿವರಾಜ್ ತಂಗಡಿಯವರ ಈಗಿನ ಮನಸ್ಥತಿ, ರಾಜಕಾರಣದಲ್ಲಿರುವ ಗರ್ಭಗುಡಿ ಸಂಸ್ಕೃತಿ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಜನರ ಮುಂದಿಡಬೇಕು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದಶರ್ಿಗಳಿಂದ ಸಕರ್ಾರದ ಕಾರ್ಯವೈಖರಿ ಬಗ್ಗೆ ಸ್ಪಷ್ಟನೆ ಪಡೆಯಬೇಕು. ಯಾವುದೇ ಘಟನೆಗಳಿಗೆ ಪ್ರತಿಕ್ರಿಯಿಸದೇ ಕಾಲ ತಳ್ಳುತ್ತಿರುವ ಸಕರ್ಾರ, ಅದರ ಪ್ರತಿನಿಧಿಗಳ ವರ್ತನೆಯ ಬಗ್ಗೆ ಬೆಳಕು ಚೆಲ್ಲಬೇಕು ಎಂಬುದು ನನ್ನ ಚಚರ್ೆಯ ಹಿಂದಿನ ಉದ್ದೇಶವಾಗಿತ್ತು. ಸಕರ್ಾರದ ನಡೆಯನ್ನು ಸದಾ ತಮ್ಮ ಮೊನಚು ಮಾತುಗಳಿಂದ ಚುಚ್ಚುವ ವೈಎಸ್ವಿ ದತ್ತಾರನ್ನು ಆಹ್ವಾನಿಸಿ ಚಚರ್ೆಗೆ ಮತ್ತಷ್ಟು ರಂಗುತರಲು ನಿರ್ಧರಿಸಲಾಗಿತ್ತು.

5 ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಶಿಸ್ತಿನ ಸಿಪಾಯಿಯಾಗಿರುವ ದಿವಾಕರ್ ಹತ್ತು ನಿಮಿಷ ಮೊದಲೇ ಬಂದು ಸ್ಟುಡಿಯೋದಲ್ಲಿ ಆಸೀನರಾಗಿದ್ದರು. ಸದಾ ಕೇಳಿದ ಸಮಯಕ್ಕೆ ಸರಿಯಾಗಿ ಬರುವ, ಒಪ್ಪಿಕೊಂಡ ಕಾರ್ಯಕ್ರಮಕ್ಕೆ ಯಾವುದೇ ಕಾರಣಕ್ಕೂ ತಪ್ಪಿಸದೇ ಬರುವ ದಿವಾಕರ್ ಬಗ್ಗೆ ನನಗೊಂದು ಅಭಿಮಾನ. ಏಕೆಂದರೆ ಒಪ್ಪಿಕೊಂಡ ಸಮಯಕ್ಕೆ ಬರದೇ, ಬರುವುದಿಲ್ಲವೆಂದು ತಿಳಿಸುವ ಸೌಜನ್ಯವನ್ನು ತೋರದ ವೈಎಸ್ವಿ ದತ್ತಾರಿಗಿಂತ ದಿವಾಕರ್ ಅತ್ಯತ್ತಮ ವ್ಯಕ್ತಿ. ಅವರು ಒಂದು ರೀತಿಯಲ್ಲಿ ನಮಗೆ ಅಪತ್ಬಾಂಧವ. ಎಷ್ಟೋ ಕಾರ್ಯಕ್ರಮಗಳಿಗೆ ಇನ್ನು 30 ನಿಮಿಷವಿರುವಂತೆ ಹೇಳಿದಾಗಲೂ ಒಂದು ಚೂರು ಬೇಸರಿಸಿಕೊಳ್ಳದೇ ಬಂತು ಕಾರ್ಯಕ್ರಮ ನಡೆಸಲು ನೆರವಾಗುವ ದಿವಾಕರ್ ನಿಜಕ್ಕೂ ಯಾವುದೇ ವಿಷಯದ ಬಗ್ಗೆ ಮಾತನಾಡುವ ಆಳದ ಜ್ಞಾನವಿರುವ ವ್ಯಕ್ತಿ. ಆದ್ದರಿಂದಲೇ ಅವರು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿದ್ದಾರೆ.

ಹೀಗಿದ್ದಾಗ ನಾವೆಲ್ಲಾ ಕಡೆಯ ಕ್ಷಣದ ಸಿದ್ಧತೆಯಲ್ಲಿದ್ದಾಗಲೇ ಸಿಎಂ ಇಬ್ರಾಹಿಂ ಅವರಿಂದ ಬಂತು ಕರೆ. ಮತ್ತೆ ಯಾರು ಬರುತ್ತಾರೆ. ಇವರೆಲ್ಲಾ ಬರುತ್ತಾರೆ ಎಂದಾಗಲೇ ಹೇ ಎಲ್ಲಾದರೂ ಉಂಟೇ ಈ ಚಿಲ್ಲರೆ ಜನರ ಜತೆ ನಾನು ಕುಳಿತುಕೊಳ್ಳುವುದೇ ಎಂಬ ಕೊಂಕು ನುಡಿ ಆ ಕಡೆಯಿಂದ. ತಕ್ಷಣವೇ ಶಿವರಾಜ್ ತಂಗಡಗಿ ಹೇಗಿದ್ರೂ 10 ನಿಮಿಷ ಲೇಟಾಗಿ ಬರುತ್ತೇನೆ ಎನ್ನುತ್ತಿದ್ದಾರೆ ಅವರಿಗೆ ಬೇಡ ಎಂದು ಹೇಳುತ್ತೇವೆ ಎಂದು ಹೇಳಿ ಬನ್ನಿ ಎಂದೆವು. ಪುಟ್ಟಸ್ವಾಮಿ ಅವರನ್ನು ಮತ್ತೊಂದು ಸ್ಟುಡಿಯೋದಲ್ಲಿ ಕುಳಿತುಕೊಳ್ಳುವಂತೆ ಮಾಡಿ, ದಿವಾಕರ್, ಇಬ್ರಾಹಿಂ ಇಬ್ಬರನ್ನೇ ಸ್ಟುಡಿಯೋದಲ್ಲಿ ಕುಳಿತುಕೊಳ್ಳುವಂತೆ ಮಾಡೋಣ ಎಂದು ನಿರ್ಣಯಿಸಿದೆವು. ಹೇಗಿದ್ದರೂ ದಿವಾಕರ್ ಕುಳಿತಿಕೊಂಡಿದ್ದಾರೆ. ಇಬ್ರಾಹಿಂ ಬಂದವರೆ ನೇರವಾಗಿ ಸ್ಟುಡಿಯೋಗೆ ಬರಲಿ ಎಂದು ನಾನೂ ಸಿದ್ಧವಾಗಿ ಕುಳಿತೆ. ಬ್ಲೇಸರ್ ಹಾಕಿ, ಈಪಿ ಸಿಕ್ಕಿಸಿ ಕುಳಿತೆ. ದಿವಾಕರ್ ಮಾತನಾಡಲು ಸಿದ್ಧಪಡಿಸಿಕೊಂಡಿರುವ ಟಿಪ್ಪಣಿಗಳ ಬಗ್ಗೆ ಕಾರ್ಯಕ್ರಮ ಆರಂಭಕ್ಕೆ ಮೊದಲು ಒಂದೆರಡು ವಿಷಯಗಳನ್ನು ಹಂಚಿಕೊಂಡರು. ಅಷ್ಟರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಪೋನೋದೊಂದಿಗೆ ಕಾರ್ಯಕ್ರಮ ಆರಂಭಿಸಲು ನಿರ್ಧರಿಸಿ ಪಿಸಿಆರ್ಗೆ ಅವರ ಪೋನ್ ನಂಬರ್ ನೀಡಿ ಸಿದ್ಧನಾದೆ. ಇಬ್ರಾಹಿಂ ಎಂಟ್ರಿಯಾಯಿತು, ಇನ್ನೇನು ಕಾರ್ಯಕ್ರಮ ಆರಂಭ ಮಾಡಬೇಕು ಎಂದು ಪಿಸಿಆರ್ನ ಆಜ್ಞೆಗಾಗಿ ಕಾದು ಕುಳಿತಿದ್ದ ನನಗೆ ಶಾಕ್ ಕಾದಿತ್ತು.
 
ಸ್ಟುಡಿಯೋ ಒಳಗೆ ಬಂದ ಇಬ್ರಾಹಿಂ ಸಾಹೇಬರು, ಕಿಟಕಿ ಗಾಜಿನಲ್ಲಿ ಇಣುಕಿ ನೋಡಿ ದಿವಾಕರ್ ಇರುವುದನ್ನು ಗಮನಿಸಿ ಅವರ ಪಕ್ಕದಲ್ಲಿ ನಾನು ಕುಳಿತುಕೊಳ್ಳುವುದಿಲ್ಲ ಎಂದು ಹೇಳಿ ಹಿಂದಕ್ಕೆ ನಡೆದರು. ಹಬೀಬ್ ದಂಡಿ ಕೈ ಸನ್ನೆ ಮಾಡಿ ನನ್ನನ್ನು ಹೊರಕರೆದರು. ನನಗೆ ಅರ್ಥವಾಯಿತು ವಿಷಯ. ಹಿಂದೆ ಇದೇ ರೀತಿ ಆರ್.ವಿ. ದೇಶಪಾಂಡೆ ಹೀಗೆಯೇ ಸ್ಟುಡಿಯೋದಲ್ಲಿ ಕುಳಿತಿದ್ದ ಇದೇ ಪುಟ್ಟಸ್ವಾಮಿ ಅವರನ್ನು ಹೊರಕಳುಹಿಸಿದ್ದರು. ಅನಂತರ ಅವರೊಬ್ಬರೆ ಮಾತನಾಡಿದ್ದರು. ನನಗೆ ವಿಷಯ ಅರ್ಥವಾಗುತ್ತಿದ್ದರಂತೆಯೇ ಇಬ್ರಾಹಿಂ  ಅವರನ್ನು ಹಿಂಬಾಲಿಸಿದೆ. ನಂತರ ಅವರನ್ನು ಮಾತನಾಡಿಸಿ ಛೇಂಬರ್ ಒಂದರಲ್ಲಿ ಕುಳಿತುಕೊಳ್ಳುವಂತೆ ಮಾಡಿ ಮನವೊಲಿಸಲು ಯತ್ನಿಸಿದೆ. ಏ ಈ ಚಿಲ್ಲರೆಗಳ ಜತೆ ನಾನು ಕುಳಿತುಕೊಳ್ಳುವುದೇ………. ನಾನೆಲ್ಲಿ ಆವರೆಲ್ಲಿ ಎಂದರು ಇಬ್ರಾಹಿಂ,…….ಅವರ ಪಕ್ಕದಲ್ಲಿ ಕುಳಿತ ಬೆನ್ನೆಲುಬು ಇಲ್ಲದ Journalist obba ಕಿಸಕ್ಕನೆ ನಕ್ಕ…..ಇಬ್ರಾಹಿಂ ಅಹಂ ಇನ್ನೂ ಹೆಚ್ಚಾಯಿತು……ಕಡೆಗೆ ದಿವಾಕರ್ ಅವರನ್ನು ಮತ್ತೊಂದು ಸ್ಟುಡಿಯೋದಲ್ಲಿ ಕೂರಿಸಲಾಗುವುದೆಂದು ತಿಳಿಸಿ ಮನವೊಲಿಸಲು ಯತ್ನಿಸಿದೆವು. ಆದರೆ ಅವರೂ ಒಪ್ಪಲಿಲ್ಲ. ಪುಟ್ಟಸ್ವಾಮಿ, ದಿವಾಕರ್ ಜತೆ ವೇದಿಕೆ ಹಂಚಿಕೊಳ್ಳುವುದಿಲ್ಲ. ಇಲ್ಲವಾದರೆ ನಾನು ಇನ್ನೊಮ್ಮೆ ಬರುತ್ತೇನೆ ಎಂದರು ಇಬ್ರಾಹಿಂ ಸಾಹೇಬರು.

ಕಡೆಗೆ ಒಲ್ಲದ ಮನಸ್ಸಿನಿಂದ ದಿವಾಕರ್ ಅವರಿಗೆ ಬೇರೆ ಸ್ಟುಡಿಯೋದಲ್ಲಿ ಕುಳಿತುಕೊಳ್ಳುವಂತೆ ವಿನಂತಿಸಲಾಯಿತು. ಸ್ವಾಭಿಮಾನಿ ದಿವಾಕರ್ ಒಪ್ಪಲಿಲ್ಲ. ನನಗೆ, ನನ್ನ ಪಕ್ಷಕ್ಕೆ ಮಾಡುವ ಅವಮಾನ ಇದು ಎಂದರು. ಅದು ನಿಜವೂ ಆಗಿತ್ತು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರ ಜತೆ ಕುಳಿತುಕೊಳ್ಳಲು ಇಬ್ರಾಹಿಂ ಸುತಾರಾಂ ಒಪ್ಪಲಿಲ್ಲ. ಬೇರೆ ಸ್ಟುಡಿಯೋದಲ್ಲಿ ಕುಳಿತುಕೊಂಡು ಲೈವ್ಗೆ ಬರಲು ದಿವಾಕರ್ ಸಿದ್ಧರಾಗಲಿಲ್ಲ. ಕಡೆಗೆ ಪ್ರೋಗ್ರಾಂ ಕ್ಯಾನ್ಸಲ್ ಮಾಡಿ ಎಂದರು ದಿವಾಕರ್. ಅದನ್ನು ಮಾಡಲು ನಾವು ಸಿದ್ಧರಿರಲಿಲ್ಲ.
ಕಡೆಗೆ ದಿವಾಕರ್ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿ ಹೊರನಡೆದರು. ಇಬ್ರಾಹಿಂ ಒಳಗೆ ಬಂದರು. ಕಾರ್ಯಕ್ರಮವನ್ನು 45 ನಿಮಿಷಗಳ ಕಾಲ ನಡೆಸಿದೆವು…………….

ಕಾರ್ಯಕ್ರಮದ ನಂತರ ನನ್ನ ಮನಸ್ಸು ಭಾರವಾಯಿತು. ಇಬ್ರಾಹಿಂ ವರ್ತನೆ, ರಾಜಕಾರಣಿಗಳ ಮನೋಧರ್ಮದ ಬಗ್ಗೆ ನನಗೆ ಜಿಗುಪ್ಸೆ ಉಂಟಾಯಿತು.

1) ಹೀಗೆಕೇ ಈ ರಾಜಕಾರಣಿಗಳು ಅನ್ನಿಸಿತು.
2) ದಿವಾಕರ್ ಅಸ್ಪೃಶ್ಯರೇ? ಸರಿಯಾಗಿ ಓದಿಕೊಂಡು ಸ್ಥಾನಮಾನಗಳನ್ನು ಪಡೆದ ದಿವಾಕರ್ಗೆ ಈ ಟ್ರೀಟ್ಮೆಂಟ್ ಆದರೆ ಸಾಮಾನ್ಯರ ಗತಿ ಏನು ಎನ್ನಿಸಿತು?
3) ವರ್ಷಕ್ಕೆ ಒಂದು ಕಾರ್ಯಕ್ರಮವಾದರೆ ಇಬ್ರಾಹಿಂರ ಲೆವೆಲ್ನ ರಾಜಕರಾಣಿಗಳನ್ನೇ ಹುಡುಕಿ ತರಬಹುದು. ಇಂದಿನ ರಾಜಕೀಯ ಸಂದಿಗ್ಧತೆಯಲ್ಲಿ ಪ್ರತಿದಿನ ಚಚರ್ಾ ಕಾರ್ಯಕ್ರಮಗಳಿರುತ್ತವೆ. ಪ್ರತಿಯೊಬ್ಬರೂ ಬ್ಯುಸಿಯಾಗಿರುತ್ತಾರೆ. ಐದಾರು ಚಾನೆಲ್ನವರು ಐದಾರು ಚಚರ್ೆ ಏರ್ಪಡಿಸಿರುತ್ತಾರೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ನಾಯಕರು ಬೇಕಾಗಿರುತ್ತಾರೆ. ಇಂಥಹ ಸಂದರ್ಭದಲ್ಲಿ ಈ ರಾಜಕಾರಣಿಗಳಿಗೆ ನಾವು ಸದಾ ಜೋಡಿಗಳನ್ನು ಹುಡುಕುವುದು ಹೇಗೆ?

4) ಜನತಂತ್ರ ವ್ಯವಸ್ಥೆಯಲ್ಲಿ ಪ್ರಧಾನಿಯ ಓಟು, ಸೋನಿಯಾ ಗಾಂಧಿ ಓಟು, ಇಬ್ರಾಹಿಂ ಓಟಿನ ಬೆಲೆಗೂ ಭಿಕ್ಷೆ ಬೇಡುವ ವ್ಯಕ್ತಿಯ ಓಟಿನ ಬೆಲೆಗೂ ಯಾವುದೇ ವ್ಯತ್ಯಸ ಇರುವುದಿಲ್ಲ. ಹೀಗಿದ್ದರೂ ಯಾವುದೇ ವಿದ್ಯಾರ್ಹತೆ ಇಲ್ಲದೆ ರಾಜಕಾರಣಕ್ಕೆ ಧುಮುಕಿ ಮಂತ್ರಿ, ಮುಖ್ಯಮಂತ್ರಿಗಲಾಗುವ ಜನಕ್ಕೆ ಇತರ ಸಾಮಾನ್ಯರನ್ನು ಕಂಡರೆ ತಾತ್ಸಾರ ಏಕೆ ಎನ್ನುವ ಪ್ರಶ್ನೆ ನನ್ನನ್ನು ಕಾಡಿತು.

5) ದಿವಾಕರ್ 24 ತಾಸಿನ ರಾಜಕಾರಣಿಯಾಗಿಲ್ಲದಿರಬಹುದು. ಆದರೆ ಅವರಿಗೊಂದು ಅಕಾದೆಮಿಕ್ ಕ್ವಾಲಿಫಿಕೇಷನ್ ಇದೆ. ಸಕರ್ಾರಕ್ಕೆ ಕಾನೂನು ಸಲಹೆ ಗಾರರಾಗಿದ್ದಾರೆ. ನಾವೇನು ಮುತ್ತಪ್ಪ ರೈ ಕರೆ ತಂದು ಪ್ರಜಾತಂತ್ರದ ಬಗ್ಗೆ ಚಚರ್ೆಯಲ್ಲಿ ಪಾಲ್ಗೊಳ್ಳಬೇಕೆಂದು ಇಬ್ರಾಹಿಂ ಅವರಿಗೆ ಕೇಳಿರಲಿಲ್ಲ. ಸಕರ್ಾರದ ಮುಂಚೂಣಿಯಲ್ಲಿದ್ದು ಒಳಹೊರಗನ್ನು ಬಲ್ಲ, ಮುಖ್ಯಮಂತ್ರಿಗೆ ಕಾನೂನಿನ ಬಗ್ಗೆ ಸಲಹೆ ನೀಡುವ ವ್ಯಕ್ತಿಯನ್ನು ಕರೆದು ನೇರ ಉತ್ತರ ಪಡೆಯಲು ಬಯಸಿದ್ದೆವು.

6) ಇಬ್ರಾಹಿಂ ಎತ್ತಿದ ಮುಖ್ಯನ್ಯಾಯಾಧೀಶರ ವರ್ತನೆ ಬಗ್ಗೆ ದಿವಾಕರ್ ಸಮರ್ಪಕವಾಗಿ ಉತ್ತರ ಕೊಡಬಲ್ಲವರಾಗಿದ್ದರು. ಹೀಗಿದ್ದರೂ ಇಬ್ರಾಹಿಂ ವರ್ತನೆ ಮನಸ್ಸನ್ನು ಕಸಿವಿಸಿಗೊಳಿಸಿತು.

7) ಚಚರ್ೆಯಲ್ಲಿ ಪಾಲ್ಗಳ್ಳಲು ತಮಗೆ ಬೇಕಾದವರಿಗೆ, ಮನೆ ಮಂದಿಗೆ ತಿಳಿಸಿ, ತಮ್ಮ ಸಹಾಯಕರೊಂದಿಗೆ ಸ್ಟುಡಿಯೋಗೆ ಆಗಮಿಸಿದ್ದ ದಿವಾಕರ್, ಯಾವುದೇ ಕಾರಣವಿಲ್ಲದೆ, ಅಂತಸ್ತಿನ ಮದಕ್ಕೆ ಸಿಕ್ಕಿದ ವ್ಯಕ್ತಿಯೊಬ್ಬರ ವರ್ತನೆಯಿಂದ ಹೊರಗೋಗಬೇಕಾದಾಗ ಮುಜುಗರ ಅನುಭವಿಸಿದ್ದಾರೆ. ಆ ಕ್ಷಣ ಅವರ ಮನಸ್ಸಿನಲ್ಲಾದ ಸಂಘರ್ಷಕ್ಕೆ, ಸಹಾಯಕರ ಮುಂದೆ ಸಣ್ಣವರಾಗಿ ಹೊರಹೋಗಬೇಕಾದ ಸಂದಿಗ್ಧಕ್ಕೆ ಸಿಕ್ಕಿ ಒದ್ದಾಡಿದ ದಿವಾಕರ್ ಬಳಿ ನಾನು ಕ್ಷಮೆಯಾಚಿಸುತ್ತೇನೆ.

8) ಇಬ್ರಾಹಿಂ ಅವರೇ ಇಂಥಹ ನಿಮ್ಮ ಮದವೇ ನಿಮ್ಮನ್ನು ಇಂದಿನ ಸ್ಥಿತಿಗೆ ನೂಕಲ್ಪಟ್ಟಿದೆ ಎಂಬುದನ್ನು ಮರೆಯದಿರಿ. ಯಾವ ನಾಯಕ ಒಬ್ಬ ಸಾಮಾನ್ಯನನ್ನು ಗೌರವಿಸುವುದಿಲ್ಲವೋ  ಅಲ್ಲಿನವರೆಗೆ ಆತ ಜನಮುಖಿಯಾಗಿ ಬದುಕಲು ಸಾಧ್ಯವಿಲ್ಲ ಎಂಬುದು ತಿಳಿದಿರಲಿ. ಜನತಂತ್ರದಲ್ಲಿ ಇಬ್ರಾಹಿಂರ ಓಟಿಗೇನೂ ಕೋಟಿ ಓಟುಗಳ ಬೆಲೆಯಿಲ್ಲ. ನಿಮ್ಮದೂ ಒಂದೇ ಓಟಿನ ಬೆಲೆ. ಹುಟ್ಟಿದಾಗಲೇ ನೀವೇನೂ ಕೇಂದ್ರದ ವಿಮಾನಯಾನ ಖಾತೆ ಸಚಿವರಾಗಿ ಹುಟ್ಟಿರಲಿಲ್ಲ. ನೀವು ಹಂತ ಹಂತವಾಗಿ ಬೆಳೆದು ಮೇಲಕ್ಕೆ ಹೋದವರೇ. ಹೀಗೆ ಮೇಲೆ ಹೋದವರು ಕೆಳಗಿನಿಂದ ಬೆಳೆಯುತ್ತಾ ಬರುವವರನ್ನು ಗೌರವಿಸುವುದು ಬೇಡ, ಒಬ್ಬ ಸಾಮಾನ್ಯನನ್ನು ಕಂಡಂತೆ ವತರ್ಿಸಿದ್ದರೆ ಸಾಕಿತ್ತು. ಮನುಷ್ಯ ದ್ವೇಷಿಯಂತೆ ವತರ್ಿಸಬಾರದಿತ್ತು. ವತರ್ೂರ್ ಪ್ರಕಾಶ್ ನಿಮ್ಮಂತೆ ವತರ್ಿಸಿದ್ದರೆ ನನಗೇನೂ ಬೇಸರ ಇರುತ್ತಿರಲಿಲ್ಲ. ಆದರೆ ನಿಮ್ಮಂಥಹ ಬಸವ, ಸರ್ವಜ್ಞ, ದಾಸರ ವಚನಗಳನ್ನು ಬಲ್ಲ ವ್ಯಕ್ತಿ ಹೀಗೆ ವತರ್ಿಸಿದ್ದು ನನಗೆ ಬೇಸರ ತಂದಿತ್ತು.
9) ಹಿಂದೆ ನಾನು ಸುವಣರ್ಾ ಚಾನೆಲ್ನಲ್ಲಿದ್ದಾಗ ಹೀಗೆಯೇ ಹಿರಿಯ ಪತ್ರಕರ್ತ ಭಾಸ್ಕರ್ ಹೆಗಡೆಯವರನ್ನು ಚಚರ್ಾ ಕಾರ್ಯಕ್ರಮವೊಂದಕ್ಕೆ ಆಹ್ವಾನಿಸಿದ್ದೆ. ಆಗಲೂ ಇದೇ ದೇಶಪಾಂಡೆಯವರು ಹೆಗಡೆ ಕುರಿತು ಇಂಥದ್ದೇ ಮಾತನಾಡಿದ್ದರು. ಆಗಲೂ ನನಗನ್ನಿಸಿದ್ದು ಸಂದರ್ಶನ ನೀಡಲು ಪತ್ರಕರ್ತ ಬೇಕು. ಆದರೆ ಚಚರ್ೆಗೆ ಮಾತ್ರ ಅವರು ಬೇಡ…..ಎಂಥಃ ಮನೋಧರ್ಮ……
10) ನಾವು ನಡೆಸುವುದು ಚಚರ್ೆ. ವಾದವಲ್ಲ. ಚಚೆಯಲ್ಲಿ ಅವರವರ ಅಭಿಪ್ರಾಯ ಹೇಳಬೇಕೆ ಹೊರತು, ಅವನು ಯಾರು, ಯಾವ ಜಾತಿ, ಅಂತಸ್ತು, ಹಿನ್ನಲೆ ಇವೆಲ್ಲಾ ಮುಖ್ಯ ಆಗುವುದಿಲ್ಲ. ನೀವು ಎನು ಮಾತನಾಡುತ್ತೀರ ಎನ್ನುವುದರ ಬಗ್ಗೆ ಜನ ನಿರ್ಣಯಿಸುತ್ತಾರೆ. ಮುಖ್ಯಮಂತ್ರಿಯೇ ಬಂದರೂ ಆತ ಸತ್ಯಕ್ಕೆ ದೂರವಾದ ಮಾತುಗಳನ್ನು ಹೇಳುತ್ತಿದ್ದಾನೆ ಎನ್ನಿಸಿದೊಡನೆ ವೀಕ್ಷಕ ಆತನ ಮಾತನ್ನು ಕೇಳದೇ ಚಾನೆಲ್ ಬದಾಯಿಸುತ್ತಾನೆ. ಒಂದು ತಿಳಿದಿರಲಿ ಒಬಾಮಾ, ಇಂದಿರಾ, ಮನ್ಮೋಹನ್, ವಾಜಪೇಯಿ, ದೇವೇಗೌಡ ಯಾರೂ ರಾತ್ರೋರಾತ್ರಿ ನಾಯಕರಾದವರಲ್ಲ. ಎಲ್ಲರೂ ಹಂತ ಹಂತವಾಗಿ ಬೆಳೆದು ಮೇಲಕ್ಕೆ ಬಂದವರೇ………ಆದ್ದರಿಂದ ನೀವು ಬೆಳೆದವರು, ಬೆಳೆಯುವವರನ್ನು ಕಂಡು ಎಂದಿಗೂ ಮೂಗೂ ಮುರಿಯಬೇಡಿ. ಕನಿಷ್ಠ ಅವರನ್ನು ಸಹಿಸದಿದ್ದರೆ ಪರವಾಗಿಲ್ಲ ಒಮ್ಮೆ ಅವರನ್ನು ಮಾತನಾಡಿಸಿ ಹೊರನಡೆದುಬಿಡಿ….ನೀವು ದೊಡ್ಡ ಮನುಷ್ಯರಾಗುತ್ತಿರಾ… ಇಲ್ಲವಾದರೆ ಬೇರೆಯವರ ದೃಷ್ಟಿಯಲ್ಲಿ ತುಂಬಾ ಸಣ್ಣವರಾಗುತ್ತೀರ. ಇದೇ ದಿವಾಕರ್, ಪುಟ್ಟಸ್ವಾಮಿ ನಾಳೆ ಎಂಎಲ್ಎ ಗಳಾದರೆ ನೀವೆ ಸಮ್ಮಿಶ್ರ ಸಕರ್ಾರದ ಮುಖ್ಯಮಂತ್ರಿಯಾಗಬೇಕಾದ ಪ್ರಸಂಗ ಬಂದರೆ ಇವರ ಜತೆ ಕುಳಿತುಕೊಳ್ಳುವುದಿಲ್ಲ. ಇವರ ಓಟು ನನಗೆ ಬೇಡ ಎನ್ನುತ್ತೀರಾ? ಆಗ ಇಂಥವರ ತೂಕ ಗೊತ್ತಾಗುತ್ತದೆ. ಅದೇ ಜನತಂತ್ರದ ಶಕ್ತಿ ಎಂಬುದನ್ನು ಮರೆಯದಿರಿ.

ರಾಜರಾರಣಿಗಳೇ ನಿಮಗೊಂದು ವಿಷಯ ತಿಳಿದಿರಲಿ. ಸಣ್ಣ ಮೀನು ದೊಡ್ಡ ಮೀನನ್ನು ತಿನ್ನುತ್ತದೆಯಂತೆ. ದೊಡ್ಡ ಮೀನನ್ನು ಮತ್ತೊಂದು ದೊಡ್ಡ ಮೀನು ನುಂಗುತ್ತದೆ ಗೊತ್ತಲ್ಲ. ಇವತ್ತು ದಿವಾಕರ್ ಜತೆ ಇಬ್ರಾಹಿಂ ಕುಳಿತುಕೊಳ್ಳುವುದಿಲ್ಲ ಎಂದರೆ ನಾಳೆ ಈಶ್ವರಪ್ಪ ಇದೇ ಇಬ್ರಾಹಿಂ ಜತೆ ಕುಳಿತುಕೊಳ್ಳುವುದಿಲ್ಲ ಎನ್ನುತ್ತಾರೆ. ಯಡಿಯೂರಪ್ಪನವರು, ಇಬ್ರಾಹಿಂ, ಡಿಕೆಶಿ ಎದುರು ಬರುವುದಿಲ್ಲ ಎನ್ನುತ್ತಾರೆ. ಉಗ್ರಪ್ಪನ ಎದುರು ಯಾರೂಬ್ಬರೂ ಬರುವುದಿಲ್ಲ ಎನ್ನುತ್ತಾರೆ. ಹೀಗೆ ಒಬ್ಬ ನಾಯಕ ಮತ್ತೊಬ್ಬ ನಾಯಕನನ್ನು ಮುಜುಗರಕ್ಕೆ ಈಡುಮಾಡಿದಾಗ ಅನುಭವಿಸುವ ತಳಮಳವನ್ನು ಅನುಭವಿಸಿದರೆ ಅವರಿಗವರಿಗೆ ಗೊತ್ತಾಗುತ್ತದೆ.

ಬರಾಕ್ ಒಮಾಬನಿಗೆ ಮನಹೋಹನ್ ಕೂಡ ಏನೂ ಅಲ್ಲ. ಮನ್ಮೋಹನ್ ಕೂಡ 187 ದೇಶದ ಪ್ರಧಾನಿಗಳಲ್ಲಿ ಒಬ್ಬ. ಭಾರತ 187 ದೇಶಗಳ ಬಡತನದ ಪಟ್ಟಿಯಲ್ಲಿ ಬಹಳ ಕೆಳಗೆ ಇದೇ ಎಂಬುದನ್ನು ಮರೆಯಬೇಡಿ. ಹಾಗಿದ್ದರೂ ಒಬಮಾ ಭಾರತಕ್ಕೆ ಬರುತ್ತಿದ್ದಾನೆ. ಬಡತನದಲ್ಲಿಯೇ ತನ್ನ ತನವನ್ನು ಭಾರತ ಉಳಿಸಿಕೊಂಡಿದೆ ಎಂಬುದನ್ನು ತಿಳಿದುಕೊಂಡು ಬರುತ್ತಿದ್ದಾನೆ ಆತ. ಬಡತನದ ನಡುವೆಯೂ ಭಾರತೀಯರ ಮಕ್ಕಳು ಅಮೆರಿಕನ್ನಿರಿಗಿಂತ ಬುದ್ಧಿವಂತರು. ಆರೋಗ್ಯ ಕ್ಷೇತ್ರದಲ್ಲಿ, ಐಡಿ, ಬಿಟಿಯಲ್ಲಿ ಭಾರತ ನಮಗಿಂತ ಮುಂದಿದೆ  ಎಂಬ ಸಣ್ಣ ಜ್ಞಾನ ಆತನಿಗಿದೆ. ಯಾರು ಈ ಶ್ರೇಣಿಕೃತ ಸಾಮಾಜಿಕ ಸ್ಯವಸ್ಥೆಯಲ್ಲಿ ತಲಾತಲಾಂತರಗಳಿಂದ ತುಳಿತಕ್ಕೆ, ದಮನಕ್ಕೆ ಒಳಗಾದವರ ಪರವಾಗಿ ಹೋರಾಡಿದ ಗಾಂಧಿ, ಅಂಬೇಡ್ಕರ್ ಹುಟ್ಟಿ ನಡೆದಾಡಿದ ನಾಡಿನಲ್ಲಿ ಬದುಕುತ್ತಿರುವ ರಾಜಕಾರಣಿಗಳೇ ಬಿಡಿ ನಿಮ್ಮ ದರ್ಪ. ಸಾಮಾನ್ಯರಾಗಿ ಬದುಕಿ ಮೊದಲು. ಆನಂತರ ನೀವು ಅಸಾಮಾನ್ಯ ಎಂಬುದನ್ನು ಸಾಮಾನ್ಯರು ಗುರುತಿಸುತ್ತಾನೆ. ನೀವೇ ಸ್ವಯಂ ಘೋಷಿತ ಅಸಾಮಾನ್ಯರಂತೆ ವತರ್ಿಸಿದರೆ ಜನತಂತ್ರದ ಹೊಡೆತಕ್ಕೆ ಸಿಕ್ಕಿ ನುಚ್ಚು ನೂರಾಗುತ್ತೀರಿ. ಎಚ್ಚರಿಕೆ……………

ಕಡೆಯದಾಗಿ ದಿವಾಕರ್ ಬಳಿ ಮತ್ತೊಮ್ಮೆ ನಾನು ಕ್ಷಮೆಯಾಚಿಸುತ್ತೇನೆ………………………………

ಕೆಪಿಸಿಸಿ ಅಧ್ಯಕ್ಷರಾಗಿ ಡಾ. ಜಿ. ಪರಮೇಶ್ವರ್ ನೇಮಕದ ಹಿಂದೆ ಕೇಂದ್ರದ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಕೆಲಸ ಮಾಡಿದ್ದಾರೆ

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ

ಡೇಟ್: 26-10-2010

 ಬೆಂಗಳೂರು

ಆಂಕರ್: ಕೆಪಿಸಿಸಿ ಅಧ್ಯಕ್ಷರಾಗಿ ಡಾ. ಜಿ. ಪರಮೇಶ್ವರ್ ನೇಮಕದ ಹಿಂದೆ ಕೇಂದ್ರದ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಕೆಲಸ ಮಾಡಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ. ಪರಮೇಶ್ವರ್ರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ರಾಜ್ಯ ರಾಜಕೀಯದ ಮೇಲೆ ಕೃಷ್ಣ ಮತ್ತೊಮ್ಮೆ ಹಿಡಿತ ಸಾಧಿಸಲು ಹೊರಟಿದ್ದಾರೆಂದು ಹೇಳಲಾಗುತ್ತಿದೆ. ಫ್ಯಾಕೇಜ್ ಫಾಲೋಸ್………… ವಾಯ್ಸ್ ಓವರ್ 1: ನಾಯಕರ ಗುಂಪುಗಾರಿಕೆಯಿಂದ ಒಡೆದ ಮನೆಯಂತಾಗಿರುವ ಪ್ರದೇಶ ಕಾಂಗ್ರೆಸ್ ಪಕ್ಷವನ್ನು ನೂತನ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಹೇಗೆ ಮುನ್ನಡೆಸುತ್ತಾರೆ ಎಂಬುದೇ ಈಗ ರಾಜ್ಯ ರಾಜಕೀಯ ವಲಯದಲ್ಲಿ ಚಚರ್ೆಯಾಗುತ್ತಿರುವ ವಿಷಯ. ಯಾವುದೇ ವಿವಾದಗಳನ್ನು ಮೈಗಂಟಿಸಿಕೊಳ್ಳದ, ಸುಶಿಕ್ಷಿತ, ದೂರದಶರ್ಿತ್ವವಿರುವ ವ್ಯಕ್ತಿಯನ್ನು ಪ್ರದೇಶ ಕಾಂಗ್ರೆಸ್ ಗಾದಿಗೆ ತರುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಹೊಸ ಪ್ರಯೋಗಕ್ಕೆ ಚಾಲನೆ ನೀಡಿದೆ. ಕೇಂದ್ರದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಮಲ್ಲಿಕಾಜರ್ುನ ಖಗರ್ೆ, ಕೆ.ಎಚ್. ಮುನಿಯಪ್ಪ ಮಂತ್ರಿಯಾಗಿದ್ದಾರೆ. ರಾಜ್ಯದಲ್ಲಿ ವಿಧಾನಪರಿಷತ್ ಪ್ರತಿಪಕ್ಷದ ನಾಯಕಿ ಮೋಟಮ್ಮ ದಲಿತ ವರ್ಗಕ್ಕೆ ಸೇರಿದವರಾಗಿದ್ದಾರೆ. ಹೀಗಿದ್ದರೂ ಕೆಪಿಸಿಸಿ ಅಧ್ಯಕ್ಷ ಗಾದಿಯನ್ನು ಮತ್ತೊಬ್ಬ ದಲಿತರಿಗೆ ಅದರಲ್ಲೂ ಪರಿಶಿಷ್ಟ ಜಾತಿಯ ಬಲಗೈ ಪಂಗಡಕ್ಕೆ ಸೇರಿದ ನಾಯಕನಿಗೆ ನೀಡಿರುವುದು ಕೆಪಿಸಿಸಿ ಆಕಾಂಕ್ಷಿಗಳಾಗಿದ್ದವರಲ್ಲಿ ಆಶ್ವರ್ಯ ಉಂಟುಮಾಡಿದೆ. ಈ ನೇಮಕದ ಹಿಂದೆ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಕೆಲಸಮಾಡಿದ್ದಾರೆಂದು ಹೇಳಲಾಗುತ್ತಿದೆ. ಜೆಡಿಎಸ್ನ ವರಿಷ್ಠ ದೇವೇಗೌಡರೊಂದಿಗೆ ರಾಜೀಮಾಡಿಕೊಳ್ಳದ, ಯಾವುದೇ ವಿವಾದಗಳಿಗೆ ಸಿಕ್ಕದ, ಸುಶಿಕ್ಷಿತ ಜತೆಗೆ ಯುವ ನಾಯಕರಾಗಿರುವ ಡಾ. ಜಿ. ಪರಮೇಶ್ವರ್ ಹೆಸರನ್ನು ಎಸ್.ಎಂ. ಕೃಷ್ಣ ಅವರೇ ಸೂಚಿಸಿದ್ದರೆಂದು ಮೂಲಗಳು ತಿಳಿಸಿವೆ. ಆರ್.ವಿ. ದೇಶಪಾಂಡೆ ಅಧ್ಯಕ್ಷರಾದ ನಂತರ ರಾಜ್ಯ ರಾಜಕೀಯದಿಂದ ಬಹುದೂರ ಉಳಿದಿದ್ದ ಎಸ್.ಎಂ. ಕೃಷ್ಣ, ತಮಗೆ ನಿಷ್ಠರಾಗಿದ್ದ ಡಾ. ಜಿ. ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾದ ಮೇಲಾದರೂ ರಾಜ್ಯ ರಾಜಕೀಯದ ಕಡೆ ಇಣುಕಿ ನೋಡಲಿದ್ದಾರೆಯೇ? ಪರಮೇಶ್ವರ್ ಮೂಲಕ ಮತ್ತೊಮ್ಮೆ ಪ್ರದೇಶ ಕಾಂಗ್ರೆಸ್ ಮೇಲೆ ಹಿಡಿತ ಸಾಧಿಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. ಈ ಬಾರಿ ಯಡಿಯೂರಪ್ಪನವರಿಗೆ ಸಡ್ಡು ಹೊಡೆಯಲು ಲಿಂಗಾಯಿತರೊಬ್ಬರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಕಾಂಗ್ರೆಸ್ ಹೈಕಮಾಂಡ್ ಮಾಡಲಿದೆ ಎಂಬ ವದಂತಿಯ ನಡುವೆ ದಲಿತ ನಾಯಕರೊಬ್ಬರು ಕೆಪಿಸಿಸಿ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ನ ಈ ನಡೆ ಕಾಂಗ್ರೆಸ್ ಪಕ್ಷದಿಂದ ಈಗಾಗಲೇ ದೂರವಾಗಿರುವ ಲಿಂಗಾಯಿತ ಸಮುದಾಯವನ್ನು ಮತ್ತಷ್ಟು ದೂರಮಾಡಲಿದೆಯಾ ಹೇಗೆ ಎಂಬುದಕ್ಕೆ ಕಾಲವೇ ಉತ್ತರಿಸಬೇಕಾಗಿದೆ. —ಎಂ.ಎನ್. ಚಂದ್ರೇಗೌಡ ಸಮಯ ನ್ಯೂಸ್, ಬೆಂಗಳೂರು

When Devraj Urs visited Dharmastala along with Indira Gandhi, Kenkal shows blue print of Vidhanasoudha to Maharaja

Former Chief Ministers of this State, who had ruled us…..

TP and ZP election in December?

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ

ಸ್ಲಗ್: ಎಲೆಕ್ಷನ್

ಡೇಟ್; 28-10-2010

ಬೆಂಗಳೂರು

ಆಂಕರ್: ಡಿಸೆಂಬರ್ 15 ರೊಳಗೆ ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆ ನಡೆಸುವಂತೆ ಸಕರ್ಾರ ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ. ಈ ಸಂಬಂಧ ಅಗತ್ಯವಿರುವ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಸಿದ್ಧಪಡಿಸಿಕೊಳ್ಳಲು ಚುನಾವಣಾ ಆಯೊಗಕ್ಕೆ ಅಗತ್ಯವಿರುವ ಹಣಕಾಸಿನ ಸೌಲಭ್ಯವನ್ನು ಸಕರ್ಾರ ಬಿಡುಗಡೆ ಮಾಡಿದೆ. ಫ್ಯಾಕೇಜ್ ಫಾಲೋಸ್……… ವಾಯ್ಸ್ ಓವರ್: ಹಗರಣಗಳ ಸರಮಾಲೆ, ಭಿನ್ನಮತ, ವಿಶ್ವಾಸಮತಯಾಚನೆ ವಿವಾದಗಳಿಂದ ತತ್ತರಿಸಿರುವ ಸಕರ್ಾರ ಹೇಗಾದರೂ ಮಾಡಿ ಸಾರ್ವಜನಿಕರ ಆಸಕ್ತಿಯನ್ನು ಬೇರೆಡೆಗೆ ತಿರುಗಿಸಲು ಮುಂದಾದಿದೆ. ಈ ಹಿನ್ನಲೆಯಲ್ಲಿ ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆಗಳನ್ನು ಡಿಸೆಂಬರ್ 15 ರೊಳಗೆ ಮಾಡಿ ಮುಗಿಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಈ ಬಗ್ಗೆ ಸಮಯ ನ್ಯೂಸ್ ಚಾನಲ್ ಜತೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ್ ಶೆಟ್ಟರ್, ಈಗಾಗಲೇ ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗಿದೆ. ಶೇ. 50 ರಷ್ಟು ಸೀಟುಗಳನ್ನು ಮಹಿಳೆಯರಿಗೆ ಮೀಸಲಿಡಲು ನಿರ್ಧರಿಸಲಾಗಿದೆ. ಜತೆಗೆ ಅಗತ್ಯವಿರುವ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಖರೀದಿಸಲು, ಚುನಾವಣೆಗಳನ್ನು ಸುಸೂತ್ರವಾಗಿ ನಡೆಸಲು ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಸಿದ್ಧಪಡಿಸಲು ಅಗತ್ಯವಿರುವ ಆಥರ್ಿಕ ನೆರವನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ವಿಧಾನಸಭಾ ಚುನಾವಣೆಗಳ ನಂತರ ಬಂದ, ಲೋಕಸಭೆ, ಆಪರೇಷನ್ ಕಮಲದ ನಂತರದ ಎದುರಾದ ಉಪಚುನಾವಣೆಗಳು, ಗ್ರಾಮಪಂಚಾಯ್ತಿ, ಬಿಬಿಎಂಪಿ ಚುನಾವಣೆ ಜತೆಗೆ ಶಾಸಕರ ಅಕಾಲಿಕ ವಿಧನದಿಂದ ತೆರವಾದ ಸ್ಥಾನಗಳಿಗೆ ನಡೆದ ಉಪ ಚುನಾವಣೆಗಳನ್ನು ಎದುರಿಸಿ ಹೈರಾಣಾಗಿದ್ದ ಸಕರ್ಾರ, ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆಯನ್ನು ಕನಿಷ್ಠ 6 ತಿಂಗಳು ಮುಂದೂಡಲು ಈ ಹಿಂದೆ ನಿರ್ಧರಿಸಿತ್ತು. ಆದರೆ ಒಂದಾದ ಮೇಲೊಂದರಂತೆ ಬಂದು ಅಪ್ಪಳಿಸಿದ ಹಗರಣಗಳು, ಅಸ್ಥಿರತೆಯಿಂದ ಸಕರ್ಾರದ ವರ್ಚಸ್ಸು ಕುಗ್ಗಿದೆ. ಇಂಥಹ ಸಂದರ್ಭದಲ್ಲಿ ಸಾರ್ವಜನಿಕರ ಆಸಕ್ತಿಯನ್ನು ಬೇರೆಡೆಗೆ ತಿರುಗಿಸಲು ಜತೆಗೆ ಶಾಸಕರನ್ನು ಬ್ಯುಸಿಯಾಗಿರುವಂತೆ ನೋಡಿಕೊಳ್ಳಲು ಸಕರ್ಾರ ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಚಾಲನೆ ನೀಡಿದೆ ಎಂದು ಹೇಳಲಾಗುತ್ತಿದೆ. —ಎಂ.ಎನ್. ಚಂದ್ರೇಗೌಡ ಸಮಯ ನ್ಯೂಸ್ ಬೆಂಗಳೂರು

Saaguta doora doora ……Hogenical……

Gubbi Veeranna grand daughter’s grand performance

ರಾಜ್ಯೋತ್ಸವ ಪ್ರಶಸ್ತಿಗಳು: ಸಾಂಸ್ಕೃತಿಕ ಲೋಕದ ಆಪರೇಷನ್ ಕಮಲ!

    By - ಶಿವಸುಂದರ್

ಬಿಜೆಪಿ ಸಕರ್ಾರದ ರಾಜ್ಯೋತ್ಸವ ಪ್ರಶಸ್ತಿಗಳು ಘೋಷಣೆಯಾಗಿದೆ. ಈವರೆಗೆ ಯಾವ ಸಕರ್ಾರವೂ ಯಾವತ್ತೂ ಕೊಟ್ಟಿರದಷ್ಟು ಜನರಿಗೆ -182-ಜನರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಹಂಚಲಾಗಿದೆ. ಈ ಪ್ರಶಸ್ತಿಗಳನ್ನು ಕಾಸಿಗೊಂದು-ಕೊಸರಿಗೊಂದು ಎಂದ ಹಂಚಿರುವ ಭರಾಟೆಯನ್ನು ನೋಡಿದರೆ ಶಾಸನಬದ್ಧ ಮಿತಿ ಇಲ್ಲದಿದ್ದರೆ ಯಡಿಯೂರಪ್ಪನವರು ಮಂತ್ರಿಗಿರಿಯನ್ನೂ ಇದೇ ರೀತಿ 120 ಜನರಿಗೂ ಹಂಚಿ ತಮ್ಮ ಸಕರ್ಾರವನ್ನು ಭದ್ರಗೊಳಿಸಿಕೊಳ್ಳುತ್ತಿದ್ದರೇನೋ?
 ಇದು ತಮಾಷೆಯ ಮಾತೇನಲ್ಲ. ಯಡಿಯೂಪ್ಪನವರ ಬಿಜೆಪಿ ಸಕರ್ಾರ ಮಂತ್ರಿಗಿರಿಯನ್ನು, ನಿಗಮ-ಬೋಡರ್್ಗಳ ಅಧ್ಯಕ್ಷ ಸ್ಥಾನವನ್ನೂ, ಸದಸ್ಯ ಸ್ಥಾನಗಳನ್ನೂ ಮತ್ತು ಇಂಥಾ ಪ್ರಶಸ್ತಿಗಳನ್ನು ಎಲ್ಲವನ್ನೂ ತನ್ನ ಸಕರ್ಾರದ ಉಳಿವಿಗೆ ಕೊಡುವ ಲಂಚವೆಂದೇ ಪರಿಗಣಿಸಿದೆ. ಹಾಗೆ ನೋಡಿದರೆ ಹಿಂದಿನ ಬಹುಪಾಲು ಸಕರ್ಾರಗಳೂ ಸಹ ನಡೆದುಕೊಂಡು ಬಂದಿದ್ದು ಹೀಗೆ. ಇದೊಂದು ಪ್ರಜಾತಾಂತ್ರಿಕ ರಿವಾಜುಗಳ ಮತ್ತು ಸಂಸ್ಥೆಗಳ ಅಧಃಪತನವೇ. ಆದರೆ ಬಿಜೆಪಿ ಸಕರ್ಾರದ ಹೆಗ್ಗಳಿಕೆಯೇನೆಂದರೆ ಎಲ್ಲ ಬಗೆಯ ರಾಜಕೀಯ ಮತ್ತು ನೈತಿಕ ಅಧಃಪತನಗಳನ್ನು ಪಾತಾಳಕ್ಕೆ ಮುಟ್ಟಿಸಿದ್ದು ಮತ್ತು ಅದರಲ್ಲಿ ತಪ್ಪೇನೂ ಇಲ್ಲವೆಂದು ಭಂಡತನದಿಂದ ನಡೆದುಕೊಂಡು ಅದನ್ನು ಸಾರ್ವಜನಿಕವಾಗಿ ದಕ್ಕಿಸಿಕೊಳ್ಳುತ್ತಿರುವುದು. ಹೀಗಾಗಿ ಬಿಜೆಪಿ ಹಯಾಮಿನಲ್ಲಿ ಭ್ರಷ್ಟತನವು ಸಾಧನೆಗೂ, ಭಂಡತನವೂ ಧೈರ್ಯಕ್ಕೂ ಸಂವಾದಿಯಾಗಿ ಬಳಸಲ್ಪಡುತ್ತಿದೆ. ಉದಾಹರಣೆಗೆ ಈವರೆಗೆ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹಾರುತ್ತಿದ್ದವರು ಕನಿಷ್ಟ ಯಾವುದಾದರೂ ಒಂದು ರಾಜಕೀಯ ಮೌಲ್ಯದ ಅಥವಾ ನೈತಿಕ ಮೌಲ್ಯದ ನೆಪವನ್ನಾದರೂ ಕೊಡುತ್ತಿದ್ದರು. ಏಕೆಂದರೆ ಸಾರ್ವಜನಿಕ ಜೀವನದಲ್ಲಿ ನೈತಿಕತೆ ಮತ್ತು ಮೌಲ್ಯಗಳು ಮುಖ್ಯವಾಗಿದ್ದವು. ಆದರೆ ಬಿಜೆಪಿ ಆಪರೇಷನ್ ಕಮಲ ಪ್ರಾರಂಭಿಸಿದ ಮೇಲೆ ಯಾವುದೇ ಎಗ್ಗೂ ಸಿಗ್ಗೂ ಇಲ್ಲದೆ ವಿರೋಧ ಪಕ್ಷದಲ್ಲಿದ್ದರೆ ಅಭಿವೃದ್ಧಿ ಸಾಧ್ಯ ಇಲ್ಲವಾದ್ದರಿಂದ ಆಡಳಿತ ಪಕ್ಷ ಸೇರಿಕೊಂಡೆ ಎಂದು ಬಹಿರಂಗವಾಗಿಯೇ ಭಂಡತನ ತೋರಿಸಲು ಪ್ರಾರಂಭಿಸಿದರು. ಇನ್ನೂ ರೇಣುಕಾಚಾರ್ಯರಂಥವರ ವಿಷಯವಂತೂ ಬೇಡವೇ ಬೇಡ!
 ಹಾಗೆ ನೋಡಿದರೆ ರಾಜಕೀಯ ಕ್ಷೇತ್ರಕ್ಕಿಂತಲೂ ಮುಂಚೆ ಆಪರೇಷನ್ ಕಮಲ ನಡೆದದ್ದು ಸಾಂಸ್ಕೃತಿಕ ಕ್ಷೇತ್ರದಲ್ಲಿ.  ಜೆಡಿಎಸ್-ಬಿಜೆಪಿ ಕಾಲದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷಗಿರಿ ಹೊಡೆದುಕೊಂಡಿದ್ದ ಪ್ರಗತಿಪರ ಮತ್ತು ದಲಿತ ಕವಿ ಸಿದ್ದಲಿಂಗಯ್ಯನವರು. ಬಿಜೆಪಿ ಅಧಿಕಾರಕ್ಕೆ ಬಂದಾಗ ತಾತ್ವಿಕ ನೆಲೆಯಲ್ಲಿ ರಾಜೀನಾಮೆ ಕೊಡುವುದರ ಬದಲು ಅದೇ ರಾತ್ರಿ ತತ್ವಾಂತರ ಮಾಡಿ  ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷಗಿರಿ ಪಡೆದುಕೊಂಡು ಬಿಟ್ಟರು. ಅದಕ್ಕೆ ಅವರು ಕೊಟ್ಟ ಸಮಜಾಯಿಷಿ ಅಧಿಕಾರವಿದ್ದರೆ ಕನ್ನಡ ಸೇವೆ ಮಾಡಬಹುದು ಎಂಬುದು! ಆಪರೇಷನ್ ಕಮಲದ ಫಲಾನುಭವಿಗಳ ಭಾಷೆಗೂ, ಈ ಭಾಷೆಗೂ ಏನಾದರೂ ವ್ಯತ್ಯಾಸವಿದೆಯೇ?
ಇನ್ನೂ ಹೇಳಬೇಕೆಂದರೆ ಜೆಡಿಎಸ್-ಬಿಜೆಪಿ ಪಕ್ಷಗಳು ಜಂಟಿಯಾಗಿ ಅಧಿಕಾರ ನಡೆಸುವಾಗಲೇ ಸಾಂಸ್ಕೃತಿಕ ಕ್ಷೇತ್ರದ ಆಪರೇಷನ್ ಕಮಲದ ಸೂಚನೆಗಳು ಸಿಕ್ಕಿದ್ದವು. ಕನರ್ಾಟಕದಲ್ಲಿ ಬಿಜೆಪಿ ಅಧಿಕಾರ ಪಡೆಯುವ ಕನಸನ್ನೇ ಕಾಣದ ಹೊತ್ತಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣವಾದ ಜೆಡಿಎಸ್ ಬಗ್ಗೆ ಪ್ರಾರಂಭದಲ್ಲಿ ಎಲ್ಲಾ ಪ್ರಗತಿಪರ ಬುದ್ಧಿಜೀವಿ ಮತ್ತು ಸಾಹಿತಿಗಳಿಗೂ ಸಿಟ್ಟಿತ್ತು.
ಆದರೆ ಈ ಸಿಟ್ಟಿಗೆ ಆಳವಾದ ತಾತ್ವಿಕ ನೆಲೆಯನ್ನಾಗಲೀ ಅಥವಾ ಬದ್ಧತೆಯಾಗಲೀ ಇರಲಿಲ್ಲವೆಂಬುದು ಬಹಳ ಬೇಗ ಸಾಬೀತಾಗುತ್ತಾ ಹೋಯಿತು. ಅದೇ ಸಮಯದಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯ ಸಮ್ಮೇಳನ ನಡೆಯುವುದಿತ್ತು. ಆಗ ಅದರ ಸಂಘಟಕರು ಈ ಬಿಜೆಪಿ ಮಿಶ್ರಿತ ಸಕರ್ಾರದ ಅಡಿಯಲ್ಲಿರುವ ಯಾವುದೇ ಅಕಾಡೆಮಿ, ಸಮಿತಿಗಳಿಗೆ ಬಂಡಾಯದ ಸದಸ್ಯರು ಇದ್ದರೆ ರಾಜೀನಾಮೆ ಕೊಟ್ಟು ಹೊರಬರಬೇಕೆಂದೂ, ತೀಮರ್ಾನ ತೆಗೆದುಕೊಂಡ ನಂತರವೇ ಶಿವಮೊಗ್ಗದಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯ ಸಮ್ಮೆಳನ ನಡೆದಿತ್ತು. ಮುಂದೆ ಈ ಬಿಜೆಪಿ ಮಿಶ್ರಿತ ಸಕರ್ಾರಕ್ಕೆ ಯಾವ ಬಗೆಯ ಪ್ರತಿರೋಧ ವ್ಯಕ್ತಪಡಿಸಬೇಕೆಂಬ ಬಗ್ಗೆ ತದನಂತರದಲ್ಲಿ ತೀಮರ್ಾನ ತೆಗೆದುಕೊಳ್ಳಬೇಕೆಂದು ತೀಮರ್ಾನವಾಯಿತಾದರೂ ಆ ಬಗ್ಗೆ ಸಭೆಯೇ ನಡೆಯಲಿಲ್ಲ. ಬದಲಿಗೆ ಹಲವಾರು ಬಂಡಾಯ ಸಾಹಿತಿಗಳು ನಿಧಾನವಾಗಿ ಮೆದುವಾಗತೊಡಗಿದರು. ಕಬ್ಬಿಣ ಕಾದಾಗ ಮೆದುವಾಗುತ್ತದೆ. ಪ್ರಗತಿಪರ ಸಾಹಿತಿಗಳು ಒಳಗೆ ಕಾವನ್ನು ಕಳೆದುಕೊಂಡಾಗ ಮೆದುವಾಗುತ್ತಾರೆ. ರಾಜಿಗೆ ಹದವಾಗುತ್ತಾರೆ. ಇದನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದ ಬಿಜೆಪಿ ಮೆದುಳಿನ ಮತ್ತು ಜೆಡಿಎಸ್ ದೇಹದ ಸಕರ್ಾರ ಕೂಡಲೇ ಸಾಂಸ್ಕೃತಿಕ ಕ್ಷೇತ್ರದಲ್ಲಿ ಆಪರೇಷನ್ ಕಮಲವನ್ನು ಪ್ರಾರಂಭಿಸಿದರು.
ಕೀತರ್ಿಯ ಅನಸ್ತೇಷಿಯಾ ಕುಡಿದು ಮಯಕದಲ್ಲಿದ್ದವರ ಮೇಲೆ ಆಪರೇಷನ್ ಸುಲಭವಾಗಿಯೇ ನಡೆಯುತ್ತದೆ. ಹಲವಾರು ಪ್ರಗತಿಪರರು ಬಿಜೆಪಿ ಮಿಶ್ರಿತ ಸಕರ್ಾರದ ಅಡಿಯಲ್ಲಿರುವ ಹಲವು ಅಕಾಡೆಮಿಗಳಿಗೆ, ಸಮಿತಿಗಳಿಗೆ ಸದಸ್ಯರಾದರು. ಇನ್ನೂ ಹಲವರು ರಾಜ್ಯೋತ್ಸವ ಪ್ರಶಸ್ತಿಯ ಫಲಾನುಭವಿಗಳಾದರು. ಆ ವೇಳೆಗಾಗಲೇ ರಾಜ್ಯೋತ್ಸವ ಪ್ರಶಸ್ತಿಗೆ ಹಣದ ಜೊತೆಗೆ 20 ಗ್ರಾಂ ಚಿನ್ನದ ಮತ್ತು ಅಗ್ಗದ ಬೆಲೆಯ ಸೈಟಿನ ಪ್ರಲೋಭನೆಯೂ ಹತ್ತಿಕೊಂಡಿತ್ತು. ಹೀಗಾಗಿ ಪ್ರಶಸ್ತಿಯ ನಿರಾಕರಣೆ ಈ ಪ್ರಲೋಭನೆಯನ್ನೂ ಮೀರುವ ಬದ್ಧತೆಯನ್ನು ಕೇಳುತ್ತಿತ್ತು. ಹಲವಾರು ಜನ ಈ ಅಗ್ನಿ ಪರೀಕ್ಷೆಯನ್ನು ದಾಟಲು ಆಗಲಿಲ್ಲ. ಅಷ್ಟು ಮಾತ್ರವಲ್ಲ. ತಾವು ಸಕರ್ಾರದ ಅಮಿಷಗಳನ್ನು ಒಪ್ಪಿಕೊಂಡಿದ್ದಕೆ ಚಿತ್ರವಿಚಿತ್ರ ಕಾರಣಗಳನ್ನು ಕೊಡಲು ಪ್ರಾರಂಭಿಸಿದರು. ನಾವೂ ಒಳಗೆ ಹೋಗಲಿಲ್ಲ ಎಂದರೆ ಅವರು ತಮಗೆ ಬೇಕಾದವರನ್ನೇ ತುಂಬಿಕೊಳ್ಳುತ್ತಾರೆ. ಆಗ ಪ್ರಗತಿಪರ ವಾತಾವರಣ ಸೃಷ್ಟಿಸುವುದು ಇನ್ನಷ್ಟು ಕಷ್ಟವಾಗುತ್ತದೆ. ಹೀಗಾಗಿ ಒಳಗ್ಗೆ ಹೋಗಿ ಅಂಥಾ ಕೋಮುವಾದೀಕರಣವನ್ನು ತಡೆಗಟ್ಟುವುದು ಸಹ ಒಂದು ಕೋಮುವಾದಿ ವಿರೋಧಿ ಹೋರಾಟವೇ ಹೀಗಿತ್ತು ಅವರ ತರ್ಕ ಸರಣಿ. ಅವಕಾಶವಾದಕ್ಕೂ ಹೋರಾಟದ ಖದರನ್ನು ಕೊಡುವ  ಭಂಡತನ ಆಗಲೇ ಪ್ರಾರಂಭವಾಗಿತ್ತು. ಆದರೆ ಒಳಗೆ ನಡೆಯುತ್ತಿದ್ದ ಕೋಮುವಾದೀಕರಣವನ್ನು ಇವರು ಹೋರಾಡಿ ತಡೆದದ್ದಕ್ಕಂತೂ ಇದುವರೆಗೆ ಏನೂ ಪುರಾವೆಗಳು ಸಿಕ್ಕಿಲ್ಲ. ಹಾಗೆಯೇ ಅಕಾಡೆಮಿ ಇತ್ಯಾದಿಗಳು ಸಕರ್ಾರವಲ್ಲ. ಅವಕ್ಕೆ ಸಾಪೇಕ್ಷವಾದ ಸ್ವಾತಂತ್ರ್ಯವಿರುತ್ತದೆ. ಆದ್ದರಿಂದ ಸಕರ್ಾರ ಸೇರುವುದು ಮತ್ತು ಅಕಾಡೆಮಿಗಳನ್ನು ಸೇರುವುದು ಎರಡೂ ಒಂದೇ ಅಲ್ಲ ಎಂಬ ವಾದಗಳೂ ಹುಟ್ಟಿಕೊಂಡವು. ಅವೆಲ್ಲವೂ ಎಂಥಾ ಪೇಲವ ವಾದಗಳಾಗಿತ್ತೆಂದರೆ ಅದನ್ನು ಅವರೇ ಕೈಬಿಟ್ಟರು. ಅದೇನೇ ಇರಲಿ ಇವರೆಲ್ಲರೂ ಬಿಜೆಪಿ ಮಿಶ್ರಿತ ಸಕರ್ಾರದ ಪರೋಕ್ಷ ಭಾಗೀದಾರರೇ ಆಗಿ ಬಿಜೆಪಿ ಮಿಶ್ರಿತ ಸಕರ್ಾರಕ್ಕೆ ಮಾನ್ಯತೆಯನ್ನು ತಂದುಕೊಟ್ಟದ್ದಂತೂ ನಿಜ.
ಇದರರ್ಥ ಅವರೆಲ್ಲಾ ಕೋಮುವಾದಿಗಳಾಗಿ ಹೋದರೂ ಎಂದೇನೂ ಅಲ್ಲ. ಏಕೆಂದರೆ ಇವರಲ್ಲಿ ಹಲವರು ಬಿಜೆಪಿ ಸಕರ್ಾರ ಅಧಿಕಾರಕ್ಕೆ ಬಂದ ನಂತರ ಅದರ ವಿರುದ್ಧ ನಿರಂತರ ಸಂಘರ್ಷದಲ್ಲಿ ತೊಡಗಿದ್ದಾರೆ. ಆದರೆ ಆಗ ಸಕರ್ಾರದ ಭಾಗವಾಗುವಾಗ ಅವರು ಒದಗಿಸಿದ ತರ್ಕ ಮತ್ತು ಅವರ ಭಾಗೀದಾರಿಕೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಂಚಿನಲ್ಲಿ ಇರಬೇಕಿದ್ದ ಬಿಜೆಪಿ ಸಿದ್ಧಾತಗಳಿಗೆ ಯಾವುದೋ ಒಂದು ಬಗೆಯ ಮನ್ನಣೆಯನ್ನು ತಂದುಜೊಟ್ಟಿದ್ದಂತೂ ನಿಜ. ಈಗ ಹಿಂತಿರುಗಿ ನೋಡಿದಾಗಲಾದರೂ ಈ ಅಂಶವನ್ನು ಒಪ್ಪಿಕೊಳ್ಳಲೇಬೇಕು.
ಹೀಗೆ ಬಿಜೆಪಿ ಸಕರ್ಾರವೇ ಅಧಿಕಾರಕ್ಕೆ ಬರುವ ವೇಳೆಗೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅನ್ನ ಹಳಸಿತ್ತು. ನಾಯಿ ಹಸಿದಿತ್ತು. ಆಪರೇಷನ್ ಕಮಲದಂಥಾ ಪ್ರಜಾತಂತ್ರದ ಬಹಿರಂಗ ಅತ್ಯಾಚಾರವೂ ನ್ಯಾಯಸಮ್ಮತವಾಗಿ ಹೋಗಿದ್ದು ಬಿಜೆಪಿಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ಇರಬೇಕಿದ್ದ ಕೆಂಡದಂಥ ಕಾವು ಹೀಗೆ ತಣ್ಣಗಾಗುತ್ತಾ ಬರುತ್ತಿದ್ದರಿಂದಲೇ ಅಲ್ಲವೇ? ಬಿಜೆಪಿ ಸಕರ್ಾರ ಅಧಿಕಾರಕ್ಕೆ ಬಂದಮೇಲೆ ಕನ್ನಡದ ಸಾಂಸ್ಕೃತಿಕ ಕ್ಷೇತ್ರದ ಮೇಲೆ ಎರಡು ಬಗೆಯ ದಾಳಿಯನ್ನು ನಡೆಸುತ್ತಿದೆ. ಒಂದು-ಅತ್ಯಂತ ನಿರ್ಲಜ್ಜವಾಗಿ ಬ್ರಾಹ್ಮಣ-ಲಿಂಗಾಯತ ಜಾತಿಗಳನ್ನು ಮೆರೆಸುತ್ತಿದೆ. ಮತ್ತು ಬ್ರಾಹ್ಮಣೀಯ ಮತ್ತು ಹಿಂದೂ ಕೋಮುವಾದೀ ಮೌಲ್ಯಗಳನ್ನು ಬಿತ್ತುವ ಸಾಹಿತಿಗಳಿಗೆ ಸಕಲ ಸಕರ್ಾರಿ ಮಯರ್ಾದೆಯನ್ನೂ ನೀಡಿ ಸಾರ್ವಜನಿಕ ಮಾನ್ಯತೆಯನ್ನು ದಕ್ಕಿಸಿಕೊಡುತ್ತಿದೆ. ಎರಡನೆಯದಾಗಿ ಪ್ರಗತಿಪರ ವತರ್ುಲದಲ್ಲಿ ಕೊಳ್ಳಬಲ್ಲ, ಮೌನವಾಗಿಸಬಲ್ಲ ಸರಕುಗಳನ್ನು ಹುಡುಕಿ ಎಷ್ಟು ಬೆಲೆ ತೆತ್ತಾದರೂ ಕೊಂಡುಕೊಳ್ಳುತ್ತಿದೆ. ಆ ಮೂಲಕ ಮೇಲ್ಜಾತಿ ಮತ್ತು ಮೇಲ್ವರ್ಗದ ತನ್ನ ರಥಕ್ಕೆ ಕೆಳವರ್ಗದ ಚಕ್ರಗಳನ್ನು ಜೋಡಿಸಿಕೊಂಡು ಹಿಂದೂತ್ವದ ಸಾರೋಟನ್ನು ತಯಾರು ಮಾಡಿಕೊಂಡಿದೆ. ಈ ಹುನ್ನಾರಕ್ಕೆ ರಾಜ್ಯೋತ್ಸವ ಪ್ರಶಸ್ತಿಗಳೂ ಸಹ ಒಂದು ಸಾಧನವಾಗಿದೆ.
ಈ ಹುನ್ನಾರವನ್ನು ನಮ್ಮ ಸಾಂಸ್ಕೃತಿಕ ಲೋಕದ ಪ್ರಗತಿಪರ ಗಣ್ಯರು ಅರ್ಥಮಾಡಿಕೊಳ್ಳಬೇಕಿತ್ತು. ಆದರೆ ಹತ್ತು ಹಲವು ಕಾರಣಗಳನ್ನು ಮುಂದೆ ಮಾಡಿಕೊಂಡು ಹಲವರು ಈ ಪ್ರಶಸ್ತಿಯನ್ನು ಆ ಮೂಲಕ ಬಿಜೆಪಿ ಸಕರ್ಾರದ ಮೆಹರ್ಬಾನಿಯನ್ನು ಒಪ್ಪಿಕೊಳ್ಳುತ್ತಿದ್ದಾರೆ. ಕೆಲವರಿಗೆ ಈ ಪ್ರಶಸ್ತಿ ನಿರಾಕರಿಸಲಾಗದಷ್ಟು ಮೌಲಿಕವಾದದ್ದು. ಲೌಕಿಕವಾದದ್ದು. ಏಕೆಂದರೆ ಈಗಾಗಲೇ ಹೇಳಿದಂತೆ ಪ್ರತಿ ರಾಜ್ಯೋತ್ಸವ ಪ್ರಶಸ್ತಿಯ ಜೊತೆಗೆ ಒಂದು ಲಕ್ಷ ನಗದು, 20 ಗ್ರಾಂ ಚಿನ್ನ, ಮತ್ತು ಅಗ್ಗದ ಬೆಲೆಯಲ್ಲಿ ಸೈಟನ್ನು ಪ್ರಾಧಾನ್ಯತೆ ನೀಡಿ ನೀಡಲಾಗುತ್ತದೆ. ಈ ಸೈಟುಗಳು ಕೋಟ್ಯಾಂತರ ರೂ ಬೆಲೆ ಬಾಳುವುದಾಗಿದ್ದು ಹಲವು ರಿಯಲ್ ಎಸ್ಟೇಟ್ ಲಾಬಿಗಳೇ ಮುಂದೆ ನಿಂತು ಪ್ರಶಸ್ತಿ ವಿಜೇತರು ಸೈಟಿಗಾಗಿ ತುಂಬಬೇಕಾದ ಹಣವನ್ನು ತುಂಬುತ್ತಾರೆ. ನಂತರ ಇನ್ನಷ್ಟು ಹಣಕೊಟ್ಟು ಅವರಿಂದ ಕೊಂಡುಕೊಂಡು ಕೋಟ್ಯಾಂತರ ರೂಪಾಯಿಗೆ ಮಾರಿಕೊಳ್ಳುತ್ತಾರೆ. ಹೀಗಾಗಿ ರಾಜ್ಯೋತ್ಸವ ಪ್ರಶಸ್ತಿ ಹಲವರ ಭಾಗ್ಯದ ಬಾಗಿಲನ್ನು ತೆರೆಯುವುದರಿಂದ ಮೌಲಿಕ ಕಾರಣಗಳಿಗಾಗಿ ಅದನ್ನು ತಿರಸ್ಕರಿಸುವಷ್ಟು ಬದ್ಧತೆ ಬಯಸುವುದು ದುರಾಸೆಯೇ ಆಗಿಬಿಡಬಹುದು.
ಪ್ರಶಸ್ಸಿ ಪಡೆದುಕೊಳ್ಳುತ್ತಿರುವ ಎಲ್ಲಾ ಪ್ರಗತಿಪರರೂ ಇದೇ ಕೆಟಗರಿಯವರೇನಲ್ಲ. ಹಣಕ್ಕೆ ಅಥವಾ ಲೋಭಕ್ಕೆ ತಮ್ಮನ್ನು ತಾವು ಮಾರಿಕೊಳ್ಳದ ಪ್ರಗತಿಪರರೂ ಪ್ರಶಸ್ತಿ ಸ್ವೀಕರಿಸಿದ್ದಾರೆ. ಅವರ ವಾದ ಇನ್ನೂ ವಿಚಿತ್ರ. ಮಿಕ್ಕೆಲ್ಲಾ ವಿಷಯಗಳಲ್ಲೂ ಸಕರ್ಾರವೆಂದರೆ ಬಿಜೆಪಿ ಸಕರ್ಾರ -ಕೋಮುವಾದಿ ಸಕರ್ಾರ ಎಂದೇ ಪರಿಗಣಿಸುವ ಇವರು ಪ್ರಶಸ್ತಿಗಳ ಸಂದರ್ಭ ಬಂದಾಗ ವಿಚಿತ್ರ ಗೊಂದಲಕ್ಕೊಳಗಾಗುತ್ತಾರೆ. ಸಕರ್ಾರ ಅಂದರೆ ಅದು ಎಲ್ಲರ ಸಕರ್ಾರ. ಅದು ಕೊಡುತ್ತಿರುವುದು ಜನರ ದುಡ್ಡು. ಹೀಗಾಗಿ ಸಕರ್ಾರದ ಪ್ರಶಸ್ತಿ ಎಂದರೆ ಬಿಜೆಪಿ ಕೊಡುತ್ತಿರುವ ಪ್ರಶಸ್ತಿ ಎಂದೇನೂ ಅರ್ಥ ಮಾಡಿಕೊಳ್ಳುವ ಅಗತ್ಯವಿಲ್ಲ ಎಂಬ ವಾದವನ್ನು ಅವರು ಮುಂದಿಡುತ್ತಾರೆ. ಸಕರ್ಾರ ತೆಗೆದುಕೊಳ್ಳುವ ಪ್ರತಿ ನಿಧರ್ಾರದ ಹಿಂದೆಯೂ ಅದರ ಸಿದ್ಧಾಂತ ಕೆಲಸ ಮಾಡುತ್ತದೆ ಎಂದು ಮಿಕ್ಕ ಸಂದರ್ಭದಲ್ಲಿ ಇದೇ ವಿದ್ವಾಂಸರೇ ಪಾಠ ಹೇಳುತ್ತಾರೆ. ಆದರೆ ಪ್ರಶಸ್ತಿಯ ವಿಷಯಕ್ಕೆ ಬಂದಾಗ ಮಾತ್ರ ಅದರ ಸಿದ್ಧಾಂತ ಪಕ್ಕಕ್ಕೆ ಸರಿದು ಮೌಲ್ಯಗಳು ಕೆಲಸ ಮಾಡುತ್ತವೆ ಎಂದು ಹೇಗೆ ಭಾವಿಸಿಕೊಳ್ಳಬಹುದು?
ಇನ್ನು ಕೆಲವರು ತಮಗಿಂತ ದೊಡ್ಡವರು ಪ್ರಶಸ್ತಿ ತಿರಸ್ಕರಿಸಿದರೆ ಅದು ಸಕರ್ಾರದ ಗಟ್ಟಿ ಮೈಚರ್ಮವನ್ನು ತಾಗಬಹುದು. ಆದರೆ ತಮ್ಮಂಥವರು ತಿರಸ್ಕರಿಸಿದರೆ ತಾನೇ ಆಗುವ ಪ್ರಯೋಜನವೇನು ಎಂದು ಕೇಳುತ್ತಾರೆ. ಆದರೆ ಇಲ್ಲಿ ಪ್ರಶಸ್ತಿಯ ನಿರಾಕರಣೆ ಮಾಡುವುದು ಸಕರ್ಾರವನ್ನು ಪರಿವತರ್ಿಸಲಲ್ಲ. ತಾವು ಬದಲಾಗದಂತೆ ನೋಡಿಕೊಳ್ಳಲು ಎಂಬುದನ್ನು ಮರೆಯುತ್ತಾರೆ. ಅಷ್ಟು ಮಾತ್ರವಲ್ಲ. ಮೌಲ್ಯಗಳಿಗೆ ಬದ್ಧರಾಗಿ ಪ್ರಶಸ್ತಿಯನ್ನು ತಿರಸ್ಕರಿಸುವುದು ಒಂದು ಆದರ್ಶಯುತ ಮೌಲ್ಯ. ಇದು ಸಕರ್ಾರದ ಮೇಲೆ ಏನೇ ಪ್ರಭಾವ ಬೀರದಿದ್ದರೂ ಸಮಾಜದ ಮೇಲೆ ಸತ್ಪರಿಣಾಮವನ್ನು ಬೀರುತ್ತದೆ. ಸರ್ವತ್ರ ಭ್ರಷ್ಟಾಚಾರ ಮತ್ತು ನೈತಿಕ ಅಧಃಪತನಗಳೇ ಕಾಣುತ್ತಿರುವಾಗ ಸಮಾಜದ ನೈತಿಕತೆ ಮೈಕೊಡವಿ ಮೇಲೇಳಲು ಇಂಥಾ ಮಾದರಿಗಳು ಬೇಕಾಗುತ್ತವೆ. ಹೀಗಾಗಿಯೇ ನಾವು ಸಣ್ಣವರು ಎಂಬ ಇಂಥಾ ಗಣ್ಯರ ಮಾತುಗಳೂ ಈ ಸಂದರ್ಭದಲ್ಲಿ ಏಕೋ ವಿನಯ ಅಥವಾ ಸಜ್ಜನಿಕೆಯ ಮಾತಾಗಿ ಕೇಳುವುದೇ ಇಲ್ಲ.
ಸಕರ್ಾರ ಎಲ್ಲರ ಸಕರ್ಾರವಾಗಬೇಕು ಎಂಬುದು ಆಶಯ. ವಾಸ್ತವವಲ್ಲ. ಸಕರ್ಾರಗಳು ತಾವು ಪ್ರತಿನಿಧಿಸುವ ವರ್ಗ, ಜಾತಿ, ಸಮುದಾಯಗಳ ಸಕರ್ಾರವೇ ಆಗಿರುತ್ತದೆ. ಬಿಜೆಪಿ ಸಕರ್ಾರ ಮೇಲ್ಜಾತಿ ಮತ್ತು ಮೇಲ್ವರ್ಗಗಳನ್ನು ಪ್ರತಿನಿಧಿಸುವ ಬ್ರಾಹ್ಮಣವಾದಿ ಕೋಮುವಾದಿ ಸಕರ್ಾರವೇ ಆಗಿರುತ್ತದೆ. ಅದು ನವಂಬರ್ನಲ್ಲಿ ಮಾತ್ರ ಬೇರೆಯಾಗುವುದಿಲ್ಲ. ಅದು ಕೊಡುವುದು ಜನರ ದುಡ್ಡನ್ನೇ! ಆದರೆ ಆ ದುಡ್ಡನ್ನು ಅದು ತನ್ನ ಅಜೆಂಡಾಗಳಿಗೆ ತಕ್ಕಂತೆ ವಿನಿಯೋಗಿಸುತ್ತದೆ. ಬಜೆಟ್ ರೂಪಿಸುವಾಗಲೂ ಅಷ್ಟೆ. ಪ್ರಶಸ್ತಿ ನೀಡುವಾಗಲೂ ಮತ್ತು ಪ್ರಶಸ್ತಿ ವಿಜೇತರ ಸಂಖ್ಯೆಯನ್ನು ಹೆಚ್ಚಿಸುವಾಗಲೂ ಅಷ್ಟೆ..  ಅಲ್ಲಿ ಕೆಲಸ ಮಾಡುವುದು ಬಿಜೆಪಿ ಸಿದ್ದಾಂತವೇ. ಪ್ರಶಸ್ತಿ ಆಯ್ಕೆಗಾಗಿ ರೂಪಿಸಿದ ಪ್ರಕ್ರಿಯೆಯಲ್ಲಿಯೇ ಇದು ಅಂತರ್ಗತವಾಗಿರುತ್ತದೆ. ಹೀಗಾಗಿ ಪ್ರಶಸ್ತಿ ಕೊಡುವುದು ಸಕರ್ಾರವೇ ಎಂಬುದು ನಿಜವಾದರೂ ಅದು ಬಿಜೆಪಿ ಸಕರ್ಾರ ಎಂಬುದನ್ನು ಮರೆಯಬಾರದು. ಆದರೆ ತನ್ನ ನಾಟಕಗಳಿಗೆ ಒಳ ಉದ್ದೇಶವನ್ನು ಮರೆಮಾಚುವ ಮುಖವಾಡವನ್ನು ಧರಿಸುವಲ್ಲಿ ಪರಿಣಿತವಾಗಿರುವ ಬಿಜೆಪಿ ಸಕರ್ಾರ ತನ್ನ ಈ ಉದ್ದೇಶ ಬಟಾಬಯಲಾಗದಿರಲೆಂದೇ ಕೆಲವು ಉತ್ತಮರಿಗೂ ಪ್ರಶಸ್ತಿಯನ್ನು ಕೊಡುತ್ತದೆ. ಕೊಟ್ಟಿದೆ. ಆದರೆ ಇದು ಅವರ ಜನಪರತೆಗೆ ಮತ್ತು ವಿದ್ವತ್ತಿಗೆ ಅಥವಾ ಸಾಧನೆಗೆ ನೀಡಿರುವ ಮನ್ನಣೆಯಲ್ಲ. ಬದಲಿಗೆ ತನ್ನ ಕೋಮುವಾದಿ ಹುನ್ನಾರಗಳು ಕಾಣಿಸದಂತೆ ಹಾಕಿಕೊಂಡಿರುವ ಮುಖವಾಡಗಳು.
ನಮ್ಮ ಶ್ರೇಷ್ಠ ಮನಸ್ಸುಗಳು ಪ್ರಶಸ್ತಿಯ ಸಂದರ್ಭದಲ್ಲಿ ಸರಿಯಾದ ನಿಲುವನ್ನು ತೆಗೆದುಕೊಳ್ಳದೆ ಬಿಜೆಪಿಯ ಮುಖವಾಡಗಳಂತೆ ಬಳಕೆಯಾಗಿಬಿಡುತ್ತಿರುವುದು ಈ ನಾಡಿನ ಸಾಂಸ್ಕೃತಿಕ ದುರಂತ.
 ಕೇವಲ ಬಿಜೆಪಿ ಪಕ್ಷದ ಸಕರ್ಾರ ಎಂದೇನಲ್ಲ. ಎಲ್ಲಾ ಪ್ರಭುತ್ವಗಳು ್ಲ ಪ್ರಶಸ್ತಿ, ಪದವಿ ನೀಡುವ ಮೂಲಕ ಸಾಂಸ್ಕೃತಿಕ ಲೋಕದಲ್ಲಿ ಇದೇ ರಾಜಕಾರಣವನ್ನು ಮಾಡುತ್ತವೆ. ಹೀಗಾಗಿ ಆಂಧ್ರದಂಥಾ ಕಡೆಗಳಲ್ಲಿ ಪ್ರಗತಿಪರ ಸಾಹಿತಿಗಳು ಪ್ರಭುತ್ವದಿಂದ ಗಾವುದ ದೂರವನ್ನು ಉಳಿಸಿಕೊಂಡಿರುತ್ತವೆ. ಜನರಿಗೆ ಹತ್ತಿರವಿರಬೇಕು. ಪ್ರಭುತ್ವಕ್ಕೆ ದೂರವಿರಬೇಕು ಎಂಬುದು ಅಂಥವರು ಪಾಲಿಸಿಕೊಂಡು ಬಂದಿರುವ ಸಂಪ್ರದಾಯ. ಏಕೆಂದರೆ ಸಾಮಾಜಿಕ ಜೀವನದಲ್ಲಿ ಪ್ರಭುತ್ವಗಳು ಮೇಲ್ವರ್ಗ ಮತ್ತು ಮೇಲ್ಜಾತಿಗಳ ಪರವಾಗಿ ನಿಂತು ನಾಡಿನ ಜನತೆಯ ಮೇಲೆ ನಡೆಸುತ್ತಿರುವ ಅನ್ಯಾಯಗಳನ್ನು ಕಂಡ ನಂತರ ಅಂಥಾ ಪ್ರಭುತ್ವಕ್ಕೆ ಕಲಾ ಪೋಷಕ ಸ್ಥಾನವನ್ನು ಕೊಡುವುದು ಕೊಲೆಗಾರನಿಗೆ ಸನ್ಮಾನ ಮಾಡಿದಂತೆ ಎಂಬುದು ಅವರುಗಳ ನಿಲುವು. ಹೀಗಾಗಿ ಅಲ್ಲಿ ಇಂಥಾ ನೈಚ್ಯಾನುಸಂಧಾನಗಳು ಸಂಭವಿಸುವುದೇ ಇಲ್ಲ. ಅದಕ್ಕೆ ಕಾರಣ ಸ್ಪಷ್ಟ. ಅವರು ಪ್ರಭುತ್ವಕ್ಕೆ ದೂರ. ಕಷ್ಟಜೀವಿಗಳಿಗೆ ಹತ್ತಿರ. ನಮ್ಮಲ್ಲಿ???
 ಇಷ್ಟಾಗಿಯೂ ಕನ್ನಡ ಸಂದರ್ಭದಲ್ಲಿ ಈ ಹಿಂದೆ ಹಿರಿಯ ಎಡಪಂಥೀಯ ಚಿಂತಕರಾದ ಜಿ. ರಾಮಕೃಷ್ಣರವರು, ಇದೀಗ ನೃಪತುಂಗ ಪ್ರಶಸ್ತಿಯನ್ನು ನಿರಾಕರಿಸಿರುವ ಹಿರಿಯ ಚಿಂತಕ ದೇವನೂರು ಮಹಾದೇವರವರು ನಮ್ಮ ಮುಂದಿದ್ದಾರೆ. ಅದೇ ಲಿಸ್ಟಿನಲ್ಲಿ ಪ್ರಸ್ತುತ ರಾಜ್ಯೋತ್ಸವ ಪ್ರಶಸ್ತಿಯನ್ನು ತನಗೆ ನೀಡಲಾಗುತ್ತಿದೆ ಎಂಬ ಸೂಚನೆ ಸಿಕ್ಕೊಡನೆ ಪ್ರಶಸ್ತಿ ಬೇಡವೆಂದು ಸಕರ್ಾರಕ್ಕೆ ಪತ್ರ ಬರೆದ ಕನ್ನಡಪ್ರಭದ ಸದ್ಯದ ಸಂಪಾದಕ ಶಿವಸುಬ್ರಹ್ಮಣರವರೂ ಸೇರುತ್ತಾರೆ. ಆದರೂ ಇಂಥವರು ಅಲ್ಪಸಂಖ್ಯಾತರಲ್ಲಿ ಅಲ್ಪಸಂಖ್ಯಾತರು.
 ಆದ್ದರಿಂದಲೇ ಈ ಸಂದರ್ಭದಲ್ಲಿ ಇಂಗ್ಲೀಷ್ ಕವಿ ಯೇಟ್ಸ್ ಹೇಳುವ ಮಾತೇ ಮತ್ತೆ ಮತ್ತೆ ಜ್ನಾಪಕಕ್ಕೆ ಬರುತ್ತದೆ; ಖಿಜ ಛಜಣ ಟಚಿಛಿಞ ಚಿಟಟ ಛಿಠಟಿತಛಿಣಠಟಿ, ತಿಟಜ ಣಜ ತಿಠಡಿಣ ಚಿಡಿಜ ಜಿಣಟಟ ಠಜಿ ಠಿಚಿಠಟಿಚಿಣಜ ಟಿಣಜಟಿಣಥಿ (ಉತ್ತಮರು ಎಲ್ಲಾ ಬಗೆಯ ನಂಬಿಕೆಗಳನ್ನು ಕಳೆದುಕೊಂಡಿದ್ದರೆ, ದುಷ್ಟರು ಭಾವೋನ್ಮತ್ತ ತೀವ್ರತೆಯನ್ನು ತುಂಬಿಕೊಂಡಿದ್ದಾರೆ.)

ಬರಾಕ್ ಒಬಾಮಾ ಭಾರತದಲ್ಲಿ…ಬಿಳಿಯರ ಕತ್ತಿ ಕರಿಯನ ಕೈಯಲ್ಲಿ!

ಬರಾಕ್ ಒಬಾಮಾ ಭಾರತದಲ್ಲಿ…
ಬಿಳಿಯರ ಕತ್ತಿ ಕರಿಯನ ಕೈಯಲ್ಲಿ!
 ಅಮೆರಿಕರದ ಅಧ್ಯಕ್ಷ ಬರಾಕ್ ಒಬಾಮಾ ಭಾರತಕ್ಕೆ ಬರುತ್ತಿದ್ದಾರೆ. ನವಂಬರ್ 6-9ರ ತನಕ ನಾಲ್ಕು ದಿನಗಳ ಕಾಲ ಅವರು ಭಾರತದ ವಿಬಿಧ ಭಾಗಗಳಲ್ಲಿ ಸಂಚರಿಸಲಿದ್ದಾರೆ. ಕಳೆದ ಒಂದು ವಾರದಿಂದ ಭಾರತದ ಎಲ್ಲಾ ಮಾಧ್ಯಮಗಳಲ್ಲೂ ಇದೇ ಸುದ್ದಿ. ಅವರ ಜೊತೆ 3000 ಜನ ಸಿಬ್ಬಂದಿ ಬರಲಿದ್ದಾರೆ. ಗಾಳಿಯನ್ನು ಬಿಟ್ಟರೆ ಮಿಕ್ಕೆಲ್ಲವನ್ನೂ ಅಮೆರಿಕದಿಂದಲೇ ಹೊತ್ತು ತಂದಿರುವ ಒಬಾಮಾನ ತಂಡ ಹೋದಲ್ಲೆಲ್ಲಾ ಭಾರತದ ಯಾವ ಸೋಂಕೂ ತಗುಲದಂತೆ ಎಚ್ಚರ ವಹಿಸಲಿದೆ. ಒಬಾಮಾ ಭಾರತದಲ್ಲಿ ಇರುವಷ್ಟು ಕಾಲ ಹೆಚ್ಚೂ ಕಡಿಮೆ ಭಾರತದ ಪೊಲೀಸು, ಸೈನ್ಯ ಅಮೆರಿಕದ ಅಧಿಕಾರಿಗಳ ಅಣತಿಗೆ ತಕ್ಕಂತೆ-ಇಲ್ಲವೆ ಸಲಹೆಗೆ ತಕ್ಕಂತೆ ನಡೆದುಕೊಳ್ಳಲಿವೆ. ಭಾರತದ ರಾಷ್ಟ್ರಪತಿ, ಪ್ರಧಾನಿಯನ್ನೂ ಒಳಗೊಂಡಂತೆ ಇಡೀ ಭಾರತದ ಪ್ರಭುತ್ವ, ಮಾಧ್ಯಮ ಅಮೆರಿಕದ ರಾಷ್ಟ್ರಪತಿಯ ಸುತ್ತಾ ಗಿರಕಿ ಹೊಡೆಯಲಿವೆ. ಅಂದರೆ ಹೆಚ್ಚು ಕಡಿಮೆ ಆ ನಾಲ್ಕು ದಿನಗಳು ಭಾರತದ ಅಕ್ಷರಶಃ ಅಮೆರಿಕದ 51ನೇ ಸಂಸ್ಥಾನವಾಗಲಿದೆ.
 ಕೃಷ್ಣ-ಕುಚೇಲರ ಭೇಟಿ:
 ಆದರೆ ಇದೇ ಭಾರತದ ಮಂತ್ರಿಗಳು ಅಮೆರಿಕಕ್ಕೆ ಹೋದರೆ ಅಲ್ಲಿನ ವಿಮಾನ ನಿಲ್ದಾಣದಲ್ಲಿ ಹೆಚ್ಚುವರಿ ತಪಾಸಣೆಗೊಳಗಾಗದೆ ಹೊರಬರುವಂತಿಲ್ಲ. ನಮ್ಮ ಪ್ರಧಾನಿಯೇ ಅಲ್ಲಿಗೆ ಭೇಟಿ ನೀಡಿದರೂ ಅಲ್ಲಿನ ಮಾಧ್ಯಮಗಳು ಒಳಪುಟದ ಮೂಲೆಯೊಂದರಲ್ಲಿ ವರದಿ ಮಾಡುತ್ತವೆಯೇ ವಿನಃ ಯಾವುದೇ ಸಕರ್ಾರವಾಗಲೀ, ಮಾಧ್ಯಮಗಳಾಗಲೀ ವಿಶೇಷ ಸ್ಥಾನಮಾನ ನೀಡುವುದಿಲ್ಲ. ಅಮೆರಿಕದ ಬಹುಸಂಕ್ಯಾತ ಜನರಿಗೆ ಭಾರತ ಎಲ್ಲಿದೆ ಎನ್ನುವುದೂ ಗೊತ್ತಿರುವುದಿಲ್ಲ. ಈ ವಾಸ್ತವಗಳೇ ಅಮೆರಿಕ ಮತ್ತು ಭಾರತದ ನಡುವೆ ಇರುವ ಅಸಮಾನ ಸಂಬಂಧಗಳನ್ನು ಎತ್ತಿ ತೋರಿಸುತ್ತದೆ.
 ಸಾಮಾನ್ಯವಾಗಿ ಅಮೆರಿಕದ ಅಧ್ಯಕ್ಷರು ತಮ್ಮ ದೇಶಕ್ಕೆ ಭೇಟಿ ಕೊಡುವುದನ್ನು ಎಲ್ಲಾ ದೇಶಗಳು ತಮ್ಮ ಸೌಭಾಗ್ಯ ಎಂದೇ ಬಣ್ಣಿಸಿಕೊಳ್ಳುತ್ತವೆ. ಅದೇ ನಿಟ್ಟಿನಲ್ಲಿ ಭಾರತದ ಮಾಧ್ಯಮಗಳು ಒಬಾಮಾ ನಾಲ್ಕು ದಿನಗಳ ಕಾಲ ಭಾರತಕ್ಕೆ ಬೇಟಿ ನೀಡಿರುವುದು ಇಡೀ ಏಷಿಯಾ ದೇಶಗಳಲ್ಲೇ ಅತಿ ದೀರ್ಘವಾದ ಪ್ರವಾಸವೆಂದು ಬಣ್ಣಿಸುತ್ತಿವೆ. ಹೆಚ್ಚು ಕಡಿಮೆ ಕುಚೇಲನ ಮನೆಗೆ ಶ್ರೀ ಕೃಷ್ಣ ಬಂದಂತೆ ಸಂಭ್ರಮಿಸುತಿರುವ ಭಾರತದ ಸಂಸ್ಥೆಗಳು ಕೃಷ್ಣ ಸ್ನೇಹದ ಹೆಸರಲ್ಲಿ ಕುಚೇಲನ ಹತ್ತಿರ ಇದ್ದ ಅವಲಕ್ಕಿಯನ್ನೂ ತಿಂದು ಹೋದ ಎಂಬುದನ್ನು ಮರೆಮಾಚುತ್ತಿವೆ. ಅಮೆರಿಕ ಅಧ್ಯಕ್ಷರು ಭಾರತಕ್ಕೆ ನೀಡುತ್ತಿರುವ ಈ ಸುದೀರ್ಘ ಭೇಟಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ದಕ್ಕುತ್ತಿರ್ರುವ ಆಥರ್ಿಕ ಸೂಪರ್ ಪವರ್ ಸ್ಥಾನಕ್ಕೆ ಹೆಗ್ಗುರುತೆಂದು ಬಣ್ಣಿಸುತ್ತಿವೆ.
 ದೊಡ್ಡ ಪ್ರಜಾಪ್ರಭುತ್ವ-ಹಳೆಯ ಪ್ರಜಾಪ್ರಭುತ್ವವೆಂಬ ಲೊಳಲೊಟ್ಟೆ:
 ಇದಲ್ಲದೆ ಈ ಭೇಟಿಗೆ ಇನ್ನೂ ಎರದು ವಿಶೇಷಣಗಳೂ ಬೆರೆತುಕೊಂಡಿವೆ. ವಿಶ್ವದ ಅತ್ಯಂತ ಹಳೆಯ ಮತ್ತು ಅತಿ ದೊಡ್ಡ ಪ್ರಜಾಪ್ರಭುತ್ವಗಳ ಸಹಜ ಸಂಗಮ ಎಂಬುದು ಅದರಲ್ಲಿ ಪ್ರಮುಖವಾದದ್ದು. ಅಮೆರಿಕವು ಅತ್ಯಂತ ಹಳೆಯ ಪ್ರಜಾತಂತ್ರವಾಗಿದ್ದರೂ ದೇಶದೊಳಗೆ ಅದು ಎಷ್ಟು ಪ್ರಜಾತಂತ್ರವಾಗಿ ನಡೆದುಕೊಂಡಿದೆಯೆಂಬುದನ್ನು ಪ್ರತಿ ಐವರಲ್ಲಿ ಇಬ್ಬರು ಬೀದಿಯಲ್ಲಿ, ಒಬ್ಬರು ಜೈಲಿನಲ್ಲಿ ಕೊಳೆಯುತ್ತಿರುವ ಅಮೆರಿಕನ್ ಕಪ್ಪು ಜನರನ್ನು ಕೇಳಬೇಕು, ಅಮೆರಿಕದ ದಮನಕಾರಿ  ನೀತಿಗಳನ್ನು ಪ್ರಜಾತಾಂತ್ರಿಕವಾಗಿ ವಿರೋಧಿಸಿದ್ದಕ್ಕಾಗಿ ಗಲ್ಲು ಶಿಕ್ಷೆ ಎದುರಿಸುತ್ತಿರುವ ಮುಮಿಯಾ ಅಬು ಜಮಾಲ್ರನ್ನು ಕೇಳಬೇಕು. ಸೆಪ್ತೆಂಬರ್ 11, 2001ರ ನಂತರ ಬದುಕುವುದೇ ದುಸ್ತರವಾಗಿರುವ ಅಮೆರಿಕಕ್ಕೆ ವಲಸೆ ಬಂದಿರುವ ಮೆಕ್ಸಿಕನ್ನರನ್ನು, ಏಷಿಯನ್ನರನ್ನೂ ಕೇಳಬೇಕು. ಇನ್ನೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕದ್ದು ಎಂಥಾ ನಾಗರಿಕತೆ ಎಂಬುದನ್ನು ಗುಂತಾನಾಮೋ ಜೈಲಿನಲ್ಲಿ ಊಹಿಸಲಸಾಧ್ಯ ಚಿತ್ರಹಿಂಸೆಗೆ ಗುರಿಯಾಗುತ್ತಿರುವ ಮುಗ್ಧ ಇರಾಕಿ ಖೈದಿಗಳನ್ನೂ, ಇರಾಕಿನ ಪ್ರಜೆಗಳನ್ನೂ, ಅಮೆರಿಕದ ಶಾಂತಿ ಬಾಂಬುಗಳಿಗೆ ಬಲಿಯಾಗುತ್ತಿರುವ ಅಫ್ಘಾನಿಸ್ತಾನದ ಕಂದಮ್ಮಗಳನ್ನೂ, ಹೈಟಿ, ಕೊಲಬಿಯಾ, ರುವಾಂಡಾ ಇನನಿತ್ಯಾದಿ 100 ಕ್ಕೂ ಹೆಚ್ಚು ಬಡದೇಶಗಳ ಜನರನ್ನು ಕೇಳಿದರೆ ಸಾಕು ಈ ಅತ್ಯಂತ ಹಳೆಯ ಪ್ರಜಾತಂತ್ರದ ಅಸಲಿ ಬಂಡವಾಳ ಗೊತ್ತಾಗುತ್ತದೆ. ಇನ್ನೂ ಅತಿ ದೊಡ್ಡ ಪ್ರಜಾತಂತ್ರವಾದ ಭಾರತದ ಕಥೆ ನಮಗೆಲ್ಲಾ ಗೊತ್ತಿರುವುದೇ. ನಮ್ಮ ದೊಡ್ಡತನ ಇರುವುದು ಜನಸಂಖ್ಯೆಯಲ್ಲಿ, ಅತಿ ಹೆಚ್ಚು ಬಡವರನ್ನು ಹೊಂದಿರುವುದರಲ್ಲಿ, ಅತಿ ಹೆಚ್ಚು ವೇಶ್ಯೆಯರು, ಅತಿ ಎಚ್ಚು ಬಾಲ ಕಾಮರ್ಿಕರು, ಬಡವ-ಶ್ರೀಮಂತರ ನಡುವಿನ ಅಸಮಾನತೆ ಹೆಚ್ಚುತ್ತಿರುವುದರಲ್ಲಿ, ದಲಿತ-ಮಹಿಳೆಯರ ಮೇಲೆ ಅರ್ಧ ಗಂಟೆಗೊಂದು ಅತ್ಯಾಚಾರ ಮಾಡುವುದರಲ್ಲಿ, ಬಂದೂಕಿನ ಮೊನೆಯಲ್ಲಿ ಚುನಾವಣೆ ನಡೆಸಿ ಪ್ರಜಾತಂತ್ರವೆಂದು ಬೀಗುವುದರಲ್ಲಿ ಈ ದೊಡ್ಡ ಪ್ರಜಾತಂತ್ರದ ದೊಡ್ಡತನವಿರುವುದು ಗೊತ್ತಿರುವ ವಿಷಯವೇ!
 ಒಬಾಮಾ ಚಂದಮಾಮನೇನಲ್ಲ!:
 ಇದಲ್ಲದೆ ಈ ಬಾರಿಯ ಅಮೆರಿಕದ ಅಧ್ಯಕ್ಷರ ಭೇಟಿಗೆ ಎರಡನೆಯ ಮತು ಅತಿಮುಖ್ಯವಾದ ಮತ್ತೊಂದು ಗ್ಲಾಮರ್ ಸೇರಿಕೊಂಡಿದೆ. ಅದು ಅಧ್ಯಕ್ಷ ಒಬಾಮಾರ ವ್ಯಕ್ತಿತ್ವ! ಅವರು ಅಮೆರಿಕದ ಅಧ್ಯಕ್ಷರಾದ ಪ್ರಪ್ರಥಮ ಕರಿಯ ಮುಸ್ಲಿಂ. ಅಮೆರಿಕ ಸಮಾಜದಲ್ಲಿ ಒಬ್ಬ ಕರಿಯ ಅದು ಮುಸ್ಲಿಂ ಬಿಳಿಯರ ಮತ್ತು ಕರಿಯರ ಇಬ್ಬರ ಓಟುಗಳನ್ನೂ ಪಡೆದು ಅಧ್ಯಕ್ಷನಾದದ್ದು ಸುಲಭದ ಸಂಗತಿಯಲ್ಲ. ವಾಸ್ತವವಾಗಿ ಓಬಾಮಾರವರು ಡೆಮಾಕ್ರಟಿಕ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪಧರ್ಿಸಿದ ಕ್ಷಣದಿಂದ ಮಾಡಿದ ಪ್ರತಿಯೊಂದು ಭಾಷಣಗಳೂ ಅಮೆರಿಕನ್ ಜನರ ಉತ್ಸಾಹವನ್ನು, ಮಾನವೀಯತೆಯನ್ನು, ಶಾಂತಿ-ನೆಮ್ಮದಿಯ ಸಹಜೀವನದ ಆಶಯಗಳನ್ನು ಬಡಿದೆಬ್ಬಿಸುವಂತಿತ್ತು. ಘಜ ಅಚಿಟಿ ಆಠ ಣ ಎಂಬ ಓಬಾಮಾರ ಘೋಷ ವಾಕ್ಯ ಹೊಸ ಅಮೆರಿಕವನ್ನು ಕಟ್ಟಬಹುದೆಂಬ ಭರವಸೆಯನ್ನು ಬಿಳಿಯರು ಮತ್ತು ಕರಿಯರಿಬ್ಬರಲ್ಲೂ ಮೂಡಿಸಿತ್ತು. ಕರಿಯರು ಬಿಳಿಯರ ರೇಸಿಸ್ಟ್ ದುರಭಿಮಾನದಿಂದ ಪಟ್ಟ ಅಪಮಾನಗಳನ್ನು ತನ್ನ ಸ್ವಂತ ಅನುಭವಗಳಿಂದಲೂ ಬಣ್ಣಿಸುತ್ತಾ ಕರಿಯರ ಸ್ವಾಭಿಮಾನಕ್ಕೂ ಮತ್ತು ಬಿಳಿಯರ ಅಂತಃಕರಣಕ್ಕೂ ಏಕಕಾಲದಲ್ಲಿ ಅಪೀಲ್ ಮಾಡಿದ ಒಬಾಮಾ ಭಾಷಣದ ಪರಿ ಅನನ್ಯವಾದದ್ದು. ಆತನ ಹಲವು ಭಾಷಣಗಳನ್ನು ಈಗಲೂ ಅಮೆರಿಕದ ಇತಿಹಾಸದಲ್ಲಿ ಅದ್ಭುತ ಭಾಷಣಗಳನ್ನು ಮಾಡಿದ ಜಾಜರ್್ ವಾಷಿಂಗ್ಟನ್, ಕೆನಡಿ ಇನ್ನಿತ್ಯಾದಿಗಳ ಸಾಲಿನಲ್ಲಿಟ್ಟು ನೋಡಲಾಗುತ್ತದೆ. ಹೀಗೆ ಒಳ ವಿಬೇಧಗಳಿಂದ ಸಾಮಾಜಿಕ ನಿವರ್ಿರ್ಯತೆಯಿಂದ ಬಳಲುತ್ತಿದ್ದ ಅಮೆರಿಕಕ್ಕೆ ಹೊಸ ಚೇತನವನ್ನು ಮತ್ತು ಅಪಾರ ಭರವಸೆಗಳನ್ನು ಹುಟ್ಟಿಸುತ್ತಾ ಒಬಾಮಾ ಅಧ್ಯಕ್ಷರಾದರು.
ಇವೆಲ್ಲಾ ಇತಿಹಾಸ. ಅಧ್ಯಕ್ಷರಾದ ನಂತರವೂ ಶೇ.60ಕ್ಕಿಂತಲೂ ಹೆಚ್ಚಿದ್ದ  ಓಬಾಮರ ಜನಪ್ರಿಯತೆ ಈಗ ಶೇ.40ಕ್ಕಿಂತಲೂ ಕಡಿಮೆಯಾಗಿದೆ. ಕೇವಲ ಬಿಳಿಯರ ನಡುವೆ ಮಾತ್ರವಲ್ಲ. ಕರಿಯರ ನಡುವೆಯೂ ಒಬಾಮಾ ತಿರಸ್ಕರಿಸಲ್ಪಡುತ್ತಿದ್ದಾರೆ. ಈಗ ನಡೆಯಲಿರುವ ಅಮೆರಿಕದ ಸಂಸತ್ ಚುನಾವಣೆಯಲ್ಲಿ ಒಬಾಮಾನ ಡೆಮಾಕ್ರಟಿಕ ಪಕ್ಷಕ್ಕಿಂತ ರಿಪಬ್ಲಿಕನ್ ಪಕ್ಷವೇ ಬಹುಮತ ಪಡೆಯುವ ಸಾಧ್ಯತೆ ಗೋಚರಿಸುತ್ತಿದೆ. ಅದೇ ಸಮಯದಲ್ಲಿ ಅಮೆರಿಕವನ್ನು ನಿಜಕ್ಕೂ ಆಳವ ಕಾಪರ್ೊರೇಟ್ ಉದ್ಯಮಪತಿಗಳ ನಡುವೆ ಒಬಾಮಾನ ಬೆಂಬಲ ಹೆಚ್ಚಾಗುತ್ತದೆ.
ಈ ವಿರುದ್ಧ ಬೆಳವಣಿಗೆ ಸಹಜವೇ ಆಗಿದೆ. ಓಬಾಮಾನ ಭಾಷಣದ ಆಕರ್ಷಣೆ ಮತ್ತು ಆತ ಬಳಸುತಿದ್ದ ರೂಪಕಗಳ ಮಯಕದಲ್ಲಿ ಆತ ನಿಜಕ್ಕೂ ಪ್ರಸ್ತಾಪಿಸುತ್ತಿದ್ದ ಆಥರ್ಿಕ, ಮತ್ತು ವಿದೇಶಾಂಗ ನೀತಿಗಳ ಬಗ್ಗೆ ಹೆಚ್ಚಿನ ಚಚರ್ೆ ನಡೆಯಲೇ ಇಲ್ಲ. ಒಬಾಮ ನೀನು ಚಂದಮಾಮ ಎಂದೆಲ್ಲಾ ವಣರ್ಿಸುವವರು ಮಾಯಾಲೋಕದಲ್ಲಿ ಭ್ರಾಂತಿಗೊಳಗಾಗಲು ಸಿದ್ದರಿರುತ್ತಾರೆಯೇ ವಿನಃ ವಾಸ್ತವದ ಸತ್ಯಕ್ಕೆ ಮುಖಾಮುಖಿಯಾಗಲೂ ಹಿಂಜರಿಯುತ್ತಾರೆ. ಆದ್ದರಿಂದಲೇ ಆಗೆಲ್ಲಾ ಒಬಾಮಾನ ನಿಜವಾದ ರೂಪದ ಬಗ್ಗೆ ಪ್ರಶ್ನೆ ಎತ್ತಿದವರನ್ನೆಲ್ಲಾ ಸಿನಿಕರೆಂದು ಹೀಯಾಳಿಸಿ ದೂರಸರಿಸಿದ್ದರು.
ಮಾತು ಜನರದ್ದು-ನೀತಿ ಕಂಪನಿಗಳದ್ದು:
ವಾಸ್ತವವಾಗಿ ಒಬಾಮಾನ ಆಥರ್ಿಕ ನೀತಿಗಳು ಬುಷ್ನ ಆಥರ್ಿಕ ನೀತಿಗಳಿಂದ ಯಾವರೀತಿಯಿಂದಲೂ ಭಿನ್ನವಿಲ್ಲ. ಉದಾಹರಣೆಗೆ 2008ರಲ್ಲಿ ಹಲವು ಬೃಹತ್ ಬ್ಯಾಂಕುಗಳು ಲಾಭದ ದುರಾಸೆಯಿಂದಾಗಿ ಇಡೀ ಪ್ರಪಂಚದಲ್ಲಿ ಹಣಕಾಸು ಬಿಕ್ಕಟ್ಟನ್ನು ತಂದೊಡ್ಡಿದವು. ಜನರ ಹಣವನ್ನು ಸೂರೆ ಮಾಡಿ ಕೊನೆಗೆ ಕೈಯೆತ್ತಿದವು. ಬಿಕ್ಕಟ್ಟಿನಿಂದ ಹೊರಬರಲು ಎರಡು ದಾರಿಗಳಿದ್ದವು. ಬ್ಯಾಂಕುಗಳ ಮಾಡಿದ ಸುಲಿಗೆಗೆ ಪ್ರತಿಯಾಗಿ ಅವುಗಳ ಎಲ್ಲಾ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಜನರಿಗೆ ಹಣ ಪಾವತಿಸುವುದು ಮತ್ತು ಮತ್ತೊಮ್ಮೆ ಈ ರೀತಿ ಬಿಕ್ಕಟ್ಟು ಸಂಭವಿಸದಂತೆ ಹಣಕಾಸು ಕ್ಷೇತ್ರದ ಉದಾರೀಕರಣಕ್ಕೆ ಬ್ರೇಕ್ ಹಾಕುವುದು. ಎರಡನೆಯದು, ರಿಪಬ್ಲಿಕನ್ ಪಕ್ಷ ಹೇಳಿದ್ದು ಸಾರ್ವಜನಿಕ ಹಣದಿಂದ ಈ ಬ್ಯಾಂಕುಗಳು ಮಾಡಿದ ನಷ್ಟವನ್ನು ಭರಿಸಿ ಮತ್ತೆ ಅವನ್ನು ವ್ಯವಹಾರ ನಿರ್ವಹಿಸುವಂತೆ ಮಾಡುವುದು. ಅಥರ್ಾತ್ ಈ ದುರಾಸೆಯ ಬ್ಯಾಂಕರ್ಗಳು ಮಾಡಿದ ನಷ್ಟಕ್ಕೆ ಸಾಮಾನ್ಯ ಜನರನ್ನು ಇನ್ನಷ್ಟು ಬಲಿಪಶು ಮಾಡುವುದು. ಒಬಾಮಾ ಆಡಿದ ಮಾತುಗಳೆಲ್ಲಾ ಮೊದಲ ರೀತಿಯದ್ದು. ತೆಗೆದುಕೊಂಡ ಕ್ರಮಗಳೆಲ್ಲಾ ಎರಡನೆಯ ರೀತಿಯದ್ದು! ಅಂದರೆ ಸಮುದ್ರ ಮಥನವಾದ ನಂತರ ಮೋಹಿನಿ ಅಮೃತ ಹಂಚುವಾಗ ಅನುಸರಿಸಿದ ತಂತ್ರ. ಅಸುರರಿಗೆ ತನ್ನ ಬೆಡಗಿನ ಬಿನ್ನಾಣ ತೋರಿ ಅವರು ಮೋಹಿನಿಯ ಸೌಂದರ್ಯದ ಆಕರ್ಷಣೆಯಿಂದ ಹೊರಬರುವಷ್ಟರಲ್ಲಿ ಅಮೃತವನ್ನೆಲ್ಲಾ ಸುರರಿಗೆ ಉಣಬಡಿಸಿದಂತೆ ಒಬಾಮಾ ತನ್ನ ಮಾತಿನ ಮೋಡಿಯಿಂದ ಜನರು ಹೊರಬರುವಷ್ಟರಲ್ಲಿ ಕಾಪರ್ೊರೇಟ್ ಧಣಿಗಳ ಪರವಾದ ನೀತಿಗಳನ್ನು ಜಾರಿ ಮಾಡಿಯಾಗಿತ್ತು. ಈಗ ಅದರ ಶಾಖವು ಸಾಮಾನ್ಯರಿಗೆ ತಟ್ಟುತ್ತಿರುವುದರಿಂದಲೇ ಒಬಾಮಾನ ಜನಪ್ರಿಯತೆಯೂ ಕುಸಿಯುತ್ತಿದೆ.
ಅದೇ ರೀತಿ ಅಂತರಾಷ್ಟ್ರಿಯ ಮಟ್ಟದಲೂ ಶಾಂತಿ ನೆಲಸಲು ತನ್ನೆಲ್ಲಾ ಪ್ರಯತ್ನ ಮಾಡುವುದಾಗಿಯೂ, ಎಲ್ಲಾ ಗಲಭೆ ಮತ್ತು ಯುದ್ಧ ಪೀಡಿತ ಪ್ರಾಂತ್ಯಗಳಲ್ಲೂ ಹೊಸಬಗೆಯ ಶಾಂತಿ ಸಂಧಾನವನ್ನೂ ಪ್ರಾರಂಭಿಸುವ ಭರವಸೆಯನ್ನೂ ಒಬಾಮಾ ನೀಡಿದ್ದರು. ಆದರೆ 2008ರಲ್ಲಿ ಅವರು ಮಾಡಿದ ಮಧ್ಯಪ್ರಾಚ್ಯ ಪ್ರವಾಸ ಈ ಎಲ್ಲಾ ನಿರೀಕ್ಷೆಗಳಿಗೂ ತಣ್ಣೀರೆರೆಚಿತು. ಅವರು ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ನಡುವಿನ ಸಂಘರ್ಶದಲ್ಲಿ ಇಸ್ರೇಲ್ ನಡೆಸುತ್ತಿರುವ ಪ್ರಭುತ್ವ ಭಯೋತ್ಪಾದನೆಯನ್ನು ದೇಶ ಸುರಕ್ಷಾ ಕ್ರಮವೆಂದೂ ಮತ್ತು ಪ್ಯಾಲೆಸ್ತೀನಿಯರು ತಮ್ಮ ಸ್ವಾತಂತ್ರ್ಯಕ್ಕಾಗಿ ನಡೆಸುತ್ತಿರುವ ಸಶಸ್ತ್ರ ಹೋರಾಟವನ್ನೂ ಭಯೋತ್ಪಾದನೆಯೆಂದೇ ಬಣ್ಣಿಸಿದರು. ಪ್ಯೇಲೆಸ್ತೀನ್ ಮತ್ತು ಇಸ್ರೇಲ್ ಎಂಬ ಎರಡು ರಾಷ್ಟ್ರಗಳ ನಿಮರ್ಾಣವೇ ಈ ಸಂಘರ್ಷಕ್ಕೆ ಶಾಶ್ವತ ಪರಿಹಾರವೆಂದು ಬಾಯಿಮಾತಿನಲ್ಲಿ ಹೇಳಿದರೂ ಇಸ್ರೇಲ್ಗೆ ಏಕಪಕ್ಷೀಯ ಬೆಂಬಲನೀಡುವುದನ್ನೇನೂ ನಿಲ್ಲಿಸಲಿಲ್ಲ. ಅದೇ ರೀತಿ ಇರಾಕಿನಿಂದ ಸಾಕಷ್ಟು ಸೈನ್ಯ ಹಿಂತೆಗೆದುಕೊಂಡಿದ್ದರೂ ಅಲ್ಲಿನ ಸಕರ್ಾರ ತನ್ನ ಅಣತಿಗೆ ತಕ್ಕಂತೆ ನಡೆಯುವಂತೆ ಮಾಡುವಷ್ಟು ಸೈನ್ಯವನ್ನು ಮತ್ತು ಅಧಿಕಾರದಲ್ಲಿ ತನ್ನ ಏಜೆಂಟರನೂ ಸ್ಥಾಪಿಸಿ ಇರಾಕೀ ಜನರ ಸ್ವಾತಂತ್ರ್ಯ ಆಕಾಂಕ್ಷೆಗೆ ತಣ್ಣೀರೆರೆಚಿದೆ. ಗುಟನಾಮೋ ಖೈದಿಗಳ ಚಿತಹಿಂಸಾ ಶಿಬಿರವನ್ನು ಇನ್ನಿದುವರೆಗೂ ಸಂಪೂರ್ಣ ಮುಚ್ಚಿಲ್ಲ. ಇದಲ್ಲದೆ ವಿಶ್ವದ ಇತರೆಡೆ ಇರುವ ಇನ್ನಿತರ ಯಾವುದೇ ಗುಪ್ತ ಚಿತ್ರಹಿಂಸಾ ಶಿಬಿರಗಳನ್ನು ಮುಚ್ಚುವ ಯೋಚನೆ ತಮಗಿಲ್ಲವೆಂದೂ ತುಂಬಾ ಸ್ಪಷ್ಟವಾದ ಮಾತಿನಲ್ಲಿ ಒಬಾಮಾ ಹೇಳಿದ್ದಾರೆ. ಇದಲದೆ ಅಧ್ಯಕ್ಷೀಯ ಪ್ರಚಾರದಲ್ಲಿ ಅಫ್ಘನಾಸಿತಾನದಿಂದ ಸೈನ್ಯವನ್ನು ವಾಪಸ್ ತೆಗೆದುಕೊಳ್ಳುವ ಮಾತುಗಳನ್ನಾಡಿದ್ದರೂ ಇನ್ನೂ 17,000 ಅಧಿಕ ಸೈನಿಕರನ್ನು ಕಳಿಸಿದ್ದು ಇದೇ ಶಾಂತಿ ಪಕ್ಷಿ ಒಬಾಮನೇ! ಈಗ ಒಂದು ಲೆಕ್ಕಾಚಾರದ ಪ್ರಕಾರ 2001ರಿಂದ ಅಫ್ಘನ್ನಲ್ಲಿ ಒಟ್ಟು 35 ಲಕ್ಷ ಜನರು ಸಾವನ್ನಪ್ಪಿದ್ದಾರೆಂದು ಅಂದಾಜುಮಾಡಲಾಗಿದೆ. ಈ ಮಾರಣಹೋಮಕ್ಕೆ ಒಬಾಮಾನೇ ನೇರವಾದ ಹೊಣೆ.
ಇನ್ನು ಈ ಭೂಗ್ರಹವನ್ನು ಬಂಡವಾಳಶಾಹಿ ಆಕ್ರಮಣದಿಂದ ಉಳಿಸಲು ನಡೆದ ಕೋಪನ್ಹೇಗನ್ ಸಮ್ಮೇಳನದಲ್ಲಿ ಒಬಾಮಾ ನೇತ್ರೂತ್ವದ ಅಮೆರಿಕ ಅಮೆರಿಕದ ಕಾಪರ್ೊರೇಟ್ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ ಭೂ ಗ್ರಹವನ್ನು ಉಳಿಸಲು ನಡೆದ ಪ್ರಯತ್ನವನ್ನೇ ಹಾಳು ಮಾಡಿತು. ಅದೇ ರೀತಿ ಒಬಾಮಾ ಅಧಿಕಾರಕ್ಕೆ ಬಂದಾಗಿನಿಂದ ನಡೆದ ಎಲ್ಲಾ ಶ್ರೀಮಂತ ರಾಷ್ಟ್ರಗಳ ಸಮ್ಮೇಳನದಲ್ಲೂ ಬಡವರ ಹಿತರಕ್ಷಣೆಯ ಮಾತನಾಡುತ್ತಲೇ ಒಬಾಮಾ ನೇತೃತ್ವದ ಅಮೆರಿಕ ಬಡರಾಷ್ಟ್ರಗಳ ಸಂಪನ್ಮೂಲಗಳನ್ನು ಸುಲಿಯುವ ಮತ್ತು ತನ್ನ ದೇಶದ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವ ಹುನ್ನಾರಗಳನ್ನೇ ನಡೆಸುತ್ತಾ ಬಂದಿದೆ. ಇತ್ತೀಚೆಗೆ ನಡೆದ ವಿಶ್ವ ವಾಣಿಜ್ಯ ಸಂಸ್ಥೆಯ ಸಮ್ಧಾನಗಳು ವಫಲವಾಗಲು ಒಬಾಮಾನ ಅಮೆರಿಕ ಬಡದೇಶಗಳ ಹಿತಕ್ಕೆ ಪ್ರತಿಯಾಗಿ ಅಮೆರಿಕನ್ ಉದ್ಯಮಪತಿಗಳ ಹಿತರಕ್ಷಣೆಗೆ ನಿಂತಿದ್ದೇ ಇದಕ್ಕೆ ಕಾರಣವಾಗಿದೆ. ಹೀಗೆ ಬಡದೇಶಗಳ ಬವಣೆಗೆ ಮತ್ತು ಭೂಗ್ರಹದ ಆತಂಕಕ್ಕೆ ನೇರವಾಗಿ ಕಾರಣವಾದ ಅಮೆರಿಕ ಸಾಮ್ರಾಜ್ಯಶಾಹಿಯ ಸಾಮ್ರಾಜ್ಯಶಾಹಿ ನೀತಿಗಳು ಒಬಾಮಾನ ಕಾಲದಲ್ಲೂ ನಿರಾತಂಕವಾಗಿ ಮತ್ತು ಇನ್ನಷ್ಟು ಕ್ರೂರವಾಗಿಯೇ ಸಾಗುತ್ತಿದೆ. ಆದರೆ ಆ ಕ್ರೌರ್ಯಕ್ಕೆ ಒಬಾಮಾನ ಮೋಡಿಮಾಡುವ ಸಿಹಿಯಾದ ಶಾಂತಿಮತ್ತು ಸಾಮಾಜಿಕ ನ್ಯಾಯದ ಮಾತುಗಳ ಲೇಪನ ಮಾಡಲಾಗಿದೆ ಅಷ್ಟೆ! ಇದರಲ್ಲಿ ರಿಪಬ್ಲಿಕನ್ ಪಕ್ಷಕ್ಕಾಗಲೀ, ಡೆಮಾಕ್ರಟಿಕ ಪಕ್ಷಕ್ಕಾಗಲೀ ಯಾವುದೇ ದೊಡ್ಡ ವ್ಯತ್ಯಾಸವಿಲ್ಲ. ಒಬಾಮಾನಿಗೂ ಮತ್ತು ಬುಷ್ಗೂ ಸಾರಾಂಶದಲ್ಲಿ ದೊಡ್ಡ ವ್ಯತ್ಯಾಸವಿಲ್ಲ. ವಿಶ್ವವನ್ನೇ ಲೂಟಿ ಹೊಡೆಯುವ ಕಾಪರ್ೊರೇಟ್ ಖಡ್ಗವನ್ನು ಜನತೆಯ ವಿರುದ್ಧ ಝಳಪಿಸುವ ಹಿರಿಮೆ ಈಗ ಬಿಳಿಯನ ಬದಲಿ ಕರಿಯನಿಗೆ ದಕ್ಕಿದೆ. ಇದನ್ನೇ ಕ್ರಾಂತಿ ಎನ್ನುವವರು ಎಂಥಾ ಬ್ರಾಂತಿಯಲ್ಲಿದರು ಎನ್ನುವುದು ಒಬಾಮಾನ ಕಳೆದ ಮೂರು ವರ್ಷದ ಆಡಳಿತ ಸಾಬೀತು ಪಡಿಸಿದೆ.
ಆದ್ದರಿಂದಲೇ ಬನರ್ಾಡ್ ಶಾಗೆ ಒಮ್ಮೆ ಒಬ್ಬರು ರಷ್ಯಾ ಒಂದೇ ಪಕ್ಷದ ಆಡಳಿತವಿರುದ ಸವರ್ಾಧಿಕಾರ ರಾಷ್ಟ್ರ ಆದರೆ ಅಮೆರಿಕ ಹಾಗಲ್ಲ ಅಲ್ಲವೇ ಎಂದು ಕೇಳಿದಾಗ ಅವರು ಅಮೆರಿಕವೂ ಒಂದೇ ಪಕ್ಷವುಳ್ಳ ಸವರ್ಾಧಿಕಾರಿ ರಾಷ್ಟ್ರವೇ, ಆದರೆ ಪಕ್ಕಾ ಅಮೆರಿಕನ್ ಶೈಲಿಯಲ್ಲಿ ಇನ್ನೊಂದು ಎಕ್ಟ್ರಾ ಪಕ್ಷವನ್ನು ಹೊಂದಿದೆಯಷ್ಟೆ ಎಂದರಂತೆ. ಅಂದರೆ ಸಾರಾಂಶದಲ್ಲಿ ಅಮೆರಿಕದ ರಿಪಬ್ಲಿಕನ್ ಪಕ್ಷಕ್ಕೂ ಡೆಮಾಕ್ರಟಿಕ್ ಪಕ್ಷಕ್ಕೂ ಯಾವುದೇ ವ್ಯತ್ಯಾಸವಿಲ್ಲವೆಂಬುದೇ ಇದರರ್ಥ!
ಭಾರತದ ಭೇಟಿಯ ಹಿಂದಿನ ನೈಜ ಮತ್ತು ಹಿಡನ್ ಅಜೆಂಡಾಗಳು:
ಈಗ ಭಾರತಕ್ಕೆ ಭೇಟಿ ಕೋಡುತ್ತಿರುವುದರ ಹಿಂದೆಯೂ ಒಬಾಮಾನ ಅಮೆರಿಕಕ್ಕೆ ಕೆಲವು ಸ್ಪಷ್ಟ ಸಾಮ್ರಾಜ್ಯಶಾಹಿ ಉದ್ದೇಶಗಳಿವೆ. ಅವು ಪ್ರಧಾನವಾಗಿ ಅಮೆರಿಕದ ಆಥರ್ಿಕ ಮತ್ತು ವ್ಯೂಹಾತ್ಮಕ ಆಸಕ್ತಿಗಳನ್ನು ಹೊಂದಿದೆ. ಭಾರತದ ನೀತಿಗಳನ್ನು ತನ್ನ ಹಿತಾಸಕ್ತಿಗಳಿಗೆ ತಕ್ಕನಾಗಿ ಬಗ್ಗಿಸುವುದೇ ಈ ಭೇಟಿಯ ಹಿಂದಿನ ನಿಜವಾದ ಉದ್ದೆಶವಾಗಿದೆ. ಅದಕ್ಕಾಗಿಯೇ ಒಬಾಮನ ಜೊತೆಗೆ ಅಮೆರಿಕದ 200 ಬೃಹತ್ ಉದ್ಯಮಿಗಳು ಮತ್ತು 300ಕೂಹೆಚ್ಚು ಮಿಲಿಟರಿ ತಜ್ನರು ಮತ್ತು ಅಧಿಕಾರಿಗಳು ಬರುತ್ತಿದ್ದಾರೆ.
ಆಥರ್ಿಕ ಗುಲಾಮಗಿರಿ ಹೆಚ್ಚಿಸುವ ಹೊಸ ಒಪ್ಪಂದಗಳು:
ಮೊದಲನೆಯದಾಗಿ ಆಥರ್ಿಕ ಕ್ಷೇತ್ರದಲ್ಲಿ ಈಗಾಗಲೇ ಭಾರತದ ಇಡೀ ಆಥರ್ಿಕತೆಯನ್ನು ಅಮೆರಿಕದ ಬಹುರಾಷ್ಟ್ರೀಯ ಕಮ್ಪನಿಗಳಿಗೆ ತೆರೆದಿಡಲಾಗಿದೆ. 2005ರಲ್ಲಿ ಅಮೆರಿಕಕ್ಕೆ ಆಗಲೂ ಭಾರತದ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಬೇಟಿ ನೀಡಿದಾಗಲೇ ಭಾರತ-ಅಮೆರಿಕ ವ್ಯೂಹಾತ್ಮಕ ಒಪ್ಪಂದ ನೀತಿಗೆ ಸಹಿ ಹಾಕಲಾಗಿತ್ತು. ಅದರ ಪ್ರಕಾರ ಭಾರತದ ಎಲ್ಲಾ ಆಥರ್ಿಕ ಮತ್ತು ವ್ಯೂಹಾತ್ಮಕ ನಡೆಗಳನ್ನು ಅಮೆರಿಕದ ಒಪ್ಪಿಗೆಯ ಮೇರೆಗೆ ಇಡಲು ಸ್ವತಂತ್ರ ಭಾರತ ಒಪ್ಪಿಗೆ ನೀಡಿತು. ಅದರ ಭಾಗವಾಗಿಯೇ ಭಾರತ ಮತ್ತು ಅಮೆರಿಕಗಳ ಬೃಹತ್ ಉದ್ದಿಮೆಪತಿಗಳ ಜಂಟಿ ಕೂಟವಾದ ಗಖ-ಟಿಜಚಿ ಅಇಔ ಈಠಡಿಣಟ ಕೂಡಾ ಅಸ್ತಿತ್ವಕ್ಕೆ ಬಂದಿತು. ಅದರ ಭಾಗವಾಗಿ ಅಮೆರಿಕದ ಮಾರುಕಟ್ಟೆ ಮತ್ತು ಭಾರತದ ಮಾರುಕಟ್ಟೆಯನ್ನು ಪರಸ್ಪರ ಮುಕ್ತಗೊಳಿಸಿಕೊಳ್ಳುವುದು ಅದರ ಉದ್ದೇಶವಾಗಿತ್ತು. ಈ ಹಿನ್ನೆಲೆಯಲ್ಲೇ ಅಮೆರಿಕದ ಅಣುಶಕ್ತಿ ಕಂಪನಿಗಳಿಗೆ ಭಾರತದ ಮಾರುಕಟ್ಟೆಯನ್ನು ತೆರೆದಿಡಲು ಭಾರತ ನಾಗರಿಕ ಅಣುಶಕ್ತಿ ಮಸೂದೆಯನ್ನು ಜಾರಿಗೆ ತರಲಾಯಿತು. ಅದು ಸಂಪೂರ್ಣವಾಗಿ ಅಮೆರಿಕನ್ ಕಂಪನಿಗಳ ಹಿತಕಾಯುವಂತಿರುವುದನ್ನು ನಾಗರಿಕ ಅಣುಶಕ್ತಿ ಅವಘಡ ಹೊಣೆಗಾರಿಕೆ ಮಸೂದೆ ಯ (ಅತಟ ಟಿಣಛಿಟಜಚಿಡಿ ಟಚಿಛಟಣಥಿ ಛಟಟ) ಚಚರ್ೆಯಲ್ಲಿ ಸ್ಪಷ್ಟವಾಗಿ ಹೊರಬಂದಿತ್ತು. ಅದರ ಪ್ರಕಾರ ಒಂದು ವೇಳೆ ಅಣುಸ್ಥಾವರಗಳಲ್ಲಿ ಅವಘಡ ಸಂಭವಿಸಿದರೂ ಅದರ ಹೊಣೆಗಾರಿಕೆ ಅಮೆರಿಕನ್ ಕಂಪನಿಗಳದ್ದಲವೆಂಬುದು ಮತ್ತು 300 ಕೋಟಿಗಿಂತ ಹೆಚ್ಚಿನ ಪರಿಹಾರವನ್ನು ಕೇಳದಂತೆ ಮಾಡುವ ಕಾಯ್ದೆಯದು. ಒಂದು ಸ್ವತಂತ್ರ ದೇಶ ಇಂಥಾ ಸಾಮ್ರಾಜ್ಯಶಾಹಿ ಆಸಕ್ತಿಯನ್ನು ರಕ್ಷಿಸುವ ಕಾಯ್ದೆಯನ್ನು ಮಾಡಬಹುದು ಎಂದು ಊಹಿಸಲಾದರೂ ಸಾಧ್ಯವೇ? ಆದರೂ ಅಮೆರಿಕದೊಡನೆ ವ್ಯೂಹಾತ್ಮಕ ಮೈತ್ರಿ ಮಾಡಿಕೊಂಡಿರುವುದರಿಂದ ಇಂಥಾ ಕಾನೂನು ಜಾರಿಗೆಬರುತ್ತಿದೆ. ಸದನದಲ್ಲಿ ಗದ್ದಲವೆದ್ದರಿಂದ ಹಾಲಿ ಈ ಮಸೂದೆ ಕಾನೂನಾಗಿಲ್ಲ. ಆದರೆ ಒಬಾಮಾರವರ ಭೇಟಿಯ ಹಿಂದೆ ಭಾರತವನ್ನು ಈ ಕಾಯ್ದೆ ಜಾರಿಗೆ ತರಲುಮಣಿಸುವ ಉದ್ದೇಶವಿದೆ. ಈಕಾಯಿದೆ ಜಾರಿಗೆ ಬಂದರೂ ಭಾರತವು ಅಮೆರಿಕ ತರಬಯಸಿರುವ ಅಠಟಿತಜಟಿಣಠಟಿ ಠಟಿ ಖಣಠಿಠಿಟಜಟಜಟಿಣಚಿಡಿಥಿ ಅಠಟಠಿಜಟಿಚಿಣಠಟಿ ಜಿಠಡಿ ಓಣಛಿಟಜಚಿಡಿ ಆಚಿಟಚಿರಜ ಗೆ ಸಹಿಹಾಕುವಂತೆ ಒತ್ತಾಯಿಸುವುದೂ ಒಬಾಮಾ ಭೇಟಿಯ ಅಜೆಂಡಾದಲ್ಲಿದೆ. ಈ ಒಪ್ಪಂದದ ಪ್ರಕಾರ ಅಮೆರಿಕನ್ ಅಣುಶಕ್ತಿ ಕಂಪನಿಗಳು ಅವಘಡ ಉಂಟಾದರೆ ಹೆಚ್ಚಿನ ಹೊಣೆಗಾರಿಕೆಯಿಲ್ಲದೆ ಬಚಾವಾಗುವ ಅಂಶಗಳೂ ಸೇರಿಕೊಂಡಿವೆ.
ಅದೇ ರೀತಿ  ಗಖ-ಟಿಜಚಿ ಅಇಔ ಈಠಡಿಣಟ ಕೂಡಾ ಈ ಭೇಟಿಗೆ ಅಜೆಂಡಾವನ್ನು ಸಿದ್ಧಪಡಿಸಿವೆ. ಗಖ – ಟಿಜಚಿ ಖಣಡಿಚಿಣಜರಛಿ ಇಛಿಠಟಿಠಟಛಿ ಕಚಿಡಿಣಟಿಜಡಿಠಿ ಎಂಬ ಈ ದಸ್ತಾವೇಜಿನಲ್ಲಿ ಪ್ರಮುಖವಾಗಿ ಪ್ರಸ್ತಾಪಿತವಾಗಿರುವುದು ಭಾರತದಲಿ ಬಹುರಾಷ್ಟ್ರಿಯ ಕಂಪನಿಗಳ ವಹಿವಾಟು ಜಾಸ್ತಿಯಾಗುತ್ತಿದ್ದಂತೆ ತಗಾದೆಗಳು ಹುಟ್ಟಿಕೊಳ್ಳುತ್ತವಾದ್ದರಿಂದ ಅದನ್ನು ಉದ್ಯಮದ ಹಿತಾಸಕ್ತಿಗೆ ಧಕ್ಕೆಬರದಂತೆ ನಿಭಾಯಿಸಲು ಒಂದು ಆಠಿಣಣಜ ಖಜಣಣಟಜಟಜಟಿಣ ಒಜಛಿಚಿಟಿಟ – ಎಂದರೆ ವಿವಾದ ಪರಿಹಾರ ನಿಯೋಗವನ್ನು ಸ್ಥಾಪಿಸಬೇಕೆಂಬ ಸಲಹೆ ಇದರಲ್ಲಿದೆ. ಮತ್ತು ಆ ನಿಯೋಗ ಹೇಗೆ ಕೆಲಸ ಮಾಡಬೇಕೆಂಬ ಸೂಚನೆಯೂ ಆ ದಸ್ತಾವೇಜಿನಲ್ಲಿದೆ. ಭೂಪಾಲ್ ದುರಂತದ ನಂತರ ಅದಕ್ಕೆಕಾರಣವಾದ ಯೂನಿಯನ್ ಕಾಬರ್ೆಡ್ ಕಂಪನಿಯನ್ನು ಅಮೆರಿಕದ ಡೌ ಎಂಬ ಬೃಹತ್ ಕೆಮಿಕಲ್ ಬಹುರಾಷ್ಟ್ರೀಯ ಕಂಪನಿ ಕೊಡೂಕೊಂಡಿತು. ಈಗ ಭೋಪಾಲ್ನಲ್ಲಿರುವ ಕಂಪನಿಯ ನಿಜವಾದ ಯಜಮಾನನೂ ಇದೇ ಡೌ ಕಂಪನಿಯೇ. ಆದರೆ ಯೂನಿಯನ್ ಕಂಪನಿಯ ಆಸ್ತಿಗಳಿಗೆ ವಾರಸುದಾರನ್ದ ಆ ಕಂಪನಿ ಅದು ಮಾಡಿದ ಅನಾಹುತಗಳಿಗೆ ಮಾತ್ರ ತಾನು ವಾರಸುದಾರನಲ. ಸಕರ್ಾರವೇ ಅದರ ವಾರಸುದಾರನೆಂದು ಪ್ರತಿಪಾದಿಸುತ್ತಿದೆ. ಹೀಗಾಗಿ ಈಗಲೂ ಡೌ ಕಂಪನಿ ಭೋಪಾಲ್ನಲ್ಲಿರುವ ಫ್ಯಾಕ್ಟರಿಯನ್ನು ವಿಷಾನಿಲ ಮತ್ತು ವಿಷತ್ಯಾಜ್ಯ ಮುಕ್ತಗೊಳಿಸುವ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಲು ನಿರಾಕರಿಸುತ್ತಿದೆ. ಒಬಾಮಾನ  ಭೇಟಿಯಲ್ಲಿ ಭಾರತ ಸಕರ್ಾರ ಸಹಿ ಮಾಡಲು ತಯಾರಾಗಿರುವ ಒಪ್ಪಂದದಲ್ಲಿ ಇಂಥಾ ಹೊಣೆಗಾರಿಕೆಯಿಂದ ಡೌ ನಂಥ ಕಂಪನಿಗಳನ್ನು ಮುಕ್ತಗೊಳಿಸುವ ಪ್ರಸ್ತಾಪವಿದೆ. ಇದನ್ನು ಶಾಂತಿದೂತ, ದಮನಿತರ ಕಣ್ಮಣಿ ಒಬಾಮಾರ ಮಾರ್ಗದರ್ಶನದಲ್ಲೇ ತಯಾರು ಮಾಡಲಾಗಿದೆ.
2000ರಲಿ ಭಾರತಕ್ಕೆ ಕ್ಲಿಂಟನ್ ಭೇಟಿ ಕೊಟ್ಟ ನಂತರ ಭಾರತ-ಅಮೆರಿಕ ನಡುವೆ ವಾಣಿಜ್ಯವುಮೂರುಪಟ್ಟು ಹೆಚ್ಚಿ 44 ಬಿಲಿಯನ್ ಡಾಲರ್ ತಲುಪಿದೆ. ಇದರಲ್ಲಿ ಅರ್ಧಕ್ಕೂ  ಹೆಚ್ಚು ಭಾಗ ಸೇವಾ ಕ್ಷೇತ್ರದ್ದು. ಈ ಅವಧಿಯಲ್ಲಿ ಭಾರತ 22 ಬಿಲಿಯನ್ ಡಾಲರಿನಷ್ಟು ಸೇವೆಗಳನ್ನು (ಮುಖ್ಯವಾಗಿ ಸಾಫ್ಟ್ವೇರ್, ಬಿಪಿಒ ಇತ್ಯಾದಿ) ಅಮೆರಿಕಕ್ಕೆ ರಫ್ತು ಮಾಡಿದೆ. ಇಂದು ಭಾರತದ ಅಮೆರಿಕದ 14ನೇ ಪ್ರಮುಖ ವಾಣಿಜ್ಯ ಪಾಟರ್್ನರ್ ಆಗಿದೆ. ಆದರೆ ಈ ಅಂಕಿಅಂಶಗಳ ನಿಜವಾದ ಅರ್ಥವೇನು. ಅಮೆರಿಕಕ್ಕೆ ಸೇವೆಗಳನ್ನು ರಫ್ತು ಮಾಡಿದೆ ಎಂದರೆ ಪ್ರಧಾನವಾಗಿ ಬಿಪಿಒ ಕ್ಷೇತ್ರವೇ. ಅಂದರೆ ಅಲ್ಲಿ ನಡೆಯುವ ವಹಿವಾಟುಗಳ ಲೆಕ್ಕ ಹಿಡಿಯುವುದು, ಅಕೌಂಟ್ ತಯಾರು ಮಾಡುವುದು, ಗ್ರಾಹಕರಿಗೆ ಸಲಹೆ ಕೊಡುವುದು. ಅಂದರೆ ಅಮೆರಿಕದ ಅಂಗಡಿಯಲ್ಲಿ ಭಾರತಕ್ಕೆ ಕಾರಕೂನನ ಕೆಲಸ ನೀಡಲಾಗಿದೆ.ಅಮೆರಿಕದ ಹಗಲುಗಳಿಗೆ ಭಾರತದ ರಾತ್ರಿಗಳು ಜೀತಮಾಡುತ್ತಿವೆ ಇದನ್ನೇ ಟ್ರೇಡ್ ಇತ್ಯಾದಿ ಹೆಸರಲ್ಲಿ ಸಂಭ್ರಮಿಸಲಾಗುತ್ತಿದೆ. ಈ ವಾಣಿಜ್ಯ ಸಾರಾಂಶದಲ್ಲಿ ಈ ದೇಶದ ಭವಿಷ್ಯವನ್ನುಕಟ್ಟಲು ಯಾವುದೇ ರೀತಿಯಲ್ಲಿ ಸಹಾಯ ಮಾಡುತ್ತಿಲ್ಲ ಬದಲಿಗೆ ಭಾರತವನ್ನು ಅಮೆರಿಕದ ಶಾಶ್ವತ ದಾಸ್ಯಕ್ಕೆ ದೂಡುತ್ತದೆ. ಹಾಗೆಯೇ ಬರಲಿರುವ ಒಬಾಮಾ ಭೇಟಿಯಲ್ಲಿ ಭಾರತದ ಕೃಷಿ, ಆರೋಗ್ಯ, ಶಿಕ್ಷಣ, ಪರಿಸರ, ಮತ್ತು ಶುಭ್ರ ತಂತ್ರಜ್ನಾನ ಕ್ಷೇತ್ರಗಳಲ್ಲಿ ಮತ್ತು ಆಹಾರ ಕ್ಷೇತ್ರಗಳಲ್ಲಿ ಇಂಥಹುದೇ ಹಲವು ಬಗೆಯ ವಸಾಹತುಶಾಹಿ ಒಪ್ಪಂದಗಳಿಗೆ ಸಹಿಹಾಕುವ ಕರಡು ಆಥರ್ಿಕ ಮೈತ್ರಿಯ ಹೆಸರಲ್ಲಿ ಸಿದ್ಧವಾಗಿದೆ.
ಸಾವಿನ ವ್ಯಾಪಾರ:
ಅಮೆರಿಕದ ರಕ್ಷಣಾ ಕ್ಷೇತ್ರಕೆ ನಿಗದಿಯಾಗಿದ್ದ ಬಜೆಟ್ ಅನ್ನು ಇತ್ತೀಚೆಗೆ ಗಮನಾರ್ಹವಾಗಿ ಖಡಿತ ಮಾಡಲಾಗಿದೆ. ಇದು ಅಮೆರಿಕದ ರಕ್ಷಣಾ ವಲಯದ ಕೈಗಾರಿಕೋದ್ಯಮಿಗಳನ್ನು ಮತ್ತು ಶಸ್ತ್ರಾಸ್ತ್ರ ಉದ್ಯಮಿಗಳ ನಿದ್ದೆ ಕೆಡಿಸಿದೆ. ಏಕೆಂದರೆ ಈ ವಲಯದ ಪ್ರಮುಖ ಗಿರಾಕಿ ಅಮೆರಿಕನ್ ಸಕರ್ಾರವೇ. ಈಗ ಅಲ್ಲಿ ಬೇಡಿಕೆ ತಗ್ಗಿದ್ದರಿಂದ ಈ ಉದ್ಯಮಿಗಳು ಭಾರತದಂಥಾ ದೇಶಗಳ ಸಕರ್ಾರದತ್ತ ಮುಖಮಾಡಿದ್ದವು. ಒಬಾಮಾನ ಜೊತೆ ಬರುತ್ತಿರುವ ಉದ್ದಿಮೆಗಳಲ್ಲಿ ಹೆಚ್ಚು ಪಾಲು ಇರುವುದು  ಶಸ್ತ್ರಾಸ್ತ್ರ ಉದ್ಯಮಿಗಳು ಅಥವಾ ಅಣುಶಕ್ತಿ ಉದ್ಯಮಿಗಳು! ಕಳೆದ ಕೆಲವು ವರ್ಷಗಳಲ್ಲಿ ಭಾರತ ಮತ್ತು ಅಮೆರಿಕದ ನಡುವೆ ಅತಿ ಹೆಚ್ಚು ರಕ್ಷಣಾ ಮೈತ್ರಿ ಕುದುರಿದೆ. ಕಳೆದ ಕೆಲವು ವರ್ಷಗಳಲ್ಲಿ ಎರಡು ರಾಷ್ಟ್ರಗಳು 50 ಕ್ಕೂ ಹೆಚ್ಚು ಜಂಟಿ ಸೈನಿಕ ಕವಾಯತುಗಳನ್ನು ನಡೆಸಿವೆ. ಇದು ಭಾರತ ಸೈನ್ಯವನ್ನು ಅಮೆರಿಕನ್ ಶಸ್ತ್ರಸ್ತ್ರಗಳಿಗೆ ಗಿರಾಕಿಗಳನ್ನಾಗಿ ಮಾಡಿಕೊಳ್ಳುವ ಕವಾಯತುಗಳೇ ಎನ್ನುವುದರಲ್ಲಿ ಸಂದೇಹವಿಲ್ಲ. ಈಗಾಗಲೇ ಭಾರತವು  ಅ-130ಎ  ಮತ್ತು   ಕ-8 ಯುದ್ಧ ವಿಮಾನಗಳನ್ನೂ ಒಳಗೊಂಡಂತೆ 15,000 ಕೋಟಿ ರೂ ಮೌಲ್ಯದ ಯುದ್ಧ ಸಾಮಗ್ರಿಗಳನ್ನು ಕೊಳ್ಳಲು ಒಪ್ಪಂದವನ್ನು ಸಿದ್ಧಪಡಿಸಿಕೊಂಡಿದೆ. ಎರಡು ಅಮೆರಿಕನ್ ಕಂಪನಿಗಳು ಈಗಾಗಲೇ 126 ಸುಧಾರಿತ ಫೈಟರ್ ವಿಮಾನ ಸರಬರಾಜು ಮಾಡಲು ಬಿಡ್ ಮಾಡಿವೆ. ಇದಲ್ಲದೆ ಅಣುಶಕ್ತಿ ಅವಘಡ ಹೊಣೆಗಾರಿಕೆ ಬಿಲ್ ಒಂದೊಮ್ಮೆ ಅಮೆರಿಕನ್ ಹಿತಾಸಕ್ತಿಗೆ ತಕ್ಕಂತೆ ಭಾರತ ತಿದ್ದುಪಡಿ ಮಾಡಿಕೊಂಡಲ್ಲಿ ಭಾರತ 1,50,000 ಕೋಟಿ  ರೂ. ಮೌಲ್ಯದ ವಹಿವಾಟು ಕೊಡುವ ಬೃಹತ್ ಗಿರಾಕಿಯಾಗಲಿದೆ.
ಬದಲಿಗೆ ಒಬಾಮಾನ್ ಅಮೆರಿಕ ಭಾರತಕ್ಕೇನು ಕೊಡುತ್ತಿದೆ? ಏನೂ ಇಲ್ಲ. ಬದಲಿಗೆ ಭಾರತೀಯರ ವೀಸಾ ಅಜರ್ಿಗೆ 2500 ಡಾಲರ್ ಶುಲ್ಕ ಹೇರುತ್ತಿದೆ. ವೀಸಾ ಸಂಖ್ಯೆಯನ್ನು ಕಡಿಮೆ ಮಾಡುತ್ತಿದೆ. ಅಮೆರಿಕನ್ ಕಂಪನಿಗಳು ಭಾರತದ ಬಿಪಿಒಗಳಿಗೆ ತಮ್ಮ ವಹಿವಾಟನ್ನು ಔಟ್ ಸೋಸರ್್ ಮಾಡುತ್ತಿದ್ದನ್ನು ಖಡಿತಗೊಳಿಸುವ ಯೋಚನೆ ಮಾಡುತ್ತಿದೆ. ಪ್ರಪಂಚದ ಎಲ್ಲಾ ಬಡದೇಶಗಳು ತಮ್ಮ ಮಾರುಕಟ್ಟೆಯನ್ನು ಅಮೆರಿಕಕ್ಕೆ ತೆರೆದಿಡಬೇಕೆಂದು ಕಡ್ಡಾಯ ಮಾಡುತ್ತಿರುವಾಗಲೇ ತನ ಮಾರುಕಟ್ಟೆಗೆ ಮಾತ್ರ ವಿದೇಶೀ ಸರಕುಗಳು ಬರದಂತೆ ಪ್ರೆಟೆಕ್ಷನಿಸ್ಟ್ ನೀತಿಯನ್ನು ಅನುಸರಿಸುತ್ತಿದೆ ನ್ಯಾಯವಾದಿ ಒಬಾಮಾನ ಅಮೆರಿಕ! ತನ್ನ ರೈತರಿಗೆ ಸಬ್ಸಿಡಿ ಕಡಿತ ಮಾಡದೆ, ಭಾರತ ಸಕರ್ಾರ ರೈತರಿಗೆ ಕೊಡುವ ಸಬ್ಸಿಡಿ ಕಡಿಮೆ ಮಾಡಬೇಕೆಂದೂ, ಭಾರತದ ಬಡಜನರ ಕಲ್ಯಾಣಕ್ಕೆ ಮಾಡುತ್ತಿರುವವೆಚ್ಚವನ್ನು ಕಡಿಮೆಮಾಡಬೇಕೆಂದೂ ಕಡ್ಡಾಯ ಮಾಡುತ್ತಿದೆ ಒಬಾಮಾನ ಅಮೆರಿಕ.
ರಾಜಕೀಯ ಸಾಮಂತಗಿರಿ:
ಇದಲ್ಲದೆ ಅಮೆರಿಕದ ಅಜೆಂಡಾದಲ್ಲಿ ಇರುವ ಮತ್ತೊಂದು ಪ್ರಮುಖ ವ್ಯೂಹಾತ್ಮಕ ಅಂಶ ಏಷಿಯಾ ಪ್ರಾಂತ್ಯದಲ್ಲಿ ಭಾರತವನ್ನು ತನ್ನ ಸಾಮ್ರಾಜ್ಯಕ್ಕೆ ನಂಬುಗಸ್ಥ ಸಾಮಂತತನ್ನಾಗಿ ಮಾಡಿಕೊಳ್ಳುವುದು. ಪ್ರಪಂಚದಲ್ಲಿ ಇಂದು ಅಮೆರಿಕದ ಆಥರ್ಿಕ ಮತ್ತು ಸೈನಿಕ ಸಾಮರ್ಥ್ಯಕ್ಕೆ ಪೈಪೋಟಿಯಾಗಿ ನಿಲ್ಲಬಹುದಾದದ್ದು ಚೀನಾ ಮತ್ತು ರಷ್ಯಾ. ಇವೆರಡು ದೇಶಗಳು ತಮ್ಮದೇ ಆದ ಮೈತ್ತ್ರಿಕೂಟವನ್ನು ಮಾಡಿಕೊಂಡಿದೆ. ಏಷಿಯಾ ಪ್ರಾಂತ್ಯದಲ್ಲಿ ಚೀನಾದ ರಾಜಕೀಯ ಪ್ರಾಬಲ್ಯವೂ ವಿಸ್ತರಿಸುತ್ತಿದೆ. ಅದರ ಮೂಲಕ ಅದು ಅಮೆರಿಕದ ಪ್ರಾಬಲ್ಯವನ್ನು ಕಡಿಮೆ ಮಾಡುತ್ತಿರುವುದಲ್ಲದೆ ಅದರ ಆಥರ್ಿಕ ಹಿತಾಸಕ್ತಿಗೂ ಪೆಟ್ಟು ಕೊಡುತ್ತಿದೆ. ಹೀಗಾಗಿ ಆಥರ್ಿಕವಾಗಿ ಚೀನಾವನ್ನು ಮಟ್ಟಹಾಕ ಬೇಕೆಂದರೆ ವಿಸ್ತರಿಸುತ್ತಿರುವ ಅದರ ರಾಜಕೀಯ ಪ್ರಾಬಲ್ಯಕ್ಕೆ ಕತ್ತರಿ ಹಾಕಬೇಕಿದೆ. ಏಷಿಯಾ ಪ್ರಾಂತ್ಯದಲ್ಲಿ ಚೀನಾಗೆ ಪೈಪೋಟಿ ಕೊಡಬಹುದಾದದ್ದು ಭಾರತ. ಅಮೆರಿಕದ ಪರವಾಗಿ ಇರುವುದಕ್ಕೆ ಪ್ರಜಾತಂತ್ರದ ಮುಖವಾಡವೂ ಇದ್ದೇ ಇದೆ. ಹೀಗಾಗಿ ಚೀನಾದ ವಿರುದ್ಧ ಒಂದು ವ್ಯೂಹಾತ್ಮಕ ಮೈತ್ರಿಕೂಟ ರಚಿಸುವುದೂ ಇದರ ಹಿಂದಿನ ಉದ್ದೇಶವಾಗಿದೆ. ಹೀಗಾಗಿಯೇ ಅಮೆರಿಕ ಕಾಶ್ಮೀರದ ವಿಷಯದಲ್ಲಿ ಈವರೆಗೆ ಕಾಶ್ಮೀರಿಗಳ ಪರವಾದ ನಿಲುವು ತೆಗೆದುಕೊಳ್ಳುತ್ತಿಉದ್ದರೂ ಈಗ ತಟಸ್ಥ ನಿಲುವನ್ನು ತೆಗೆದುಕೊಂಡು ಭಾರತದ ವಿಸ್ತರಣಾವಾದಕ್ಕೆ ಪರೋಕ್ಷ ಕುಮ್ಮಕ್ಕು ಮ್ಕೊಡುವ ತೀಮರ್ಾನ ತೆಗೆದುಕೊಂಡಿದೆ. ಇದಲ್ಲದೆ ಜಾಗತಿಕ ಮಟ್ಟದಲ್ಲಿ ಅಮೆರಿಕ-ಇಸ್ರೇಲ್-ಭಾರತವೆಂಬ ಹೊಸ ಕೌಂಟರ್ ಟೆರರಿಸಂ ಮೈತ್ರಿಕೂಟವು ಎಲ್ಲಾ ಜನಹೋರಾಟಗಳನ್ನು ಬಗ್ಗುಬಡೆಯುವ ಅಜೆಂಡಾದೊಂದಿಗೆ ಹುಟ್ಟಿಕೊಳ್ಳುತ್ತಿದೆ. ಹೀಗೆ ಭಾರತದ ಎಲ್ಲಾ ಅಥರ್ಿಕ, ಸೈನಿಕ ಶಕ್ತಿಯನ್ನು ತನ್ನ  ಸಾಮ್ರಾಜ್ಯಶಾಹಿ ಆಸಕ್ತಿಗಳಿಗೆ ತಕ್ಕಂತೆ ಬಗ್ಗಿಸಿಕೊಳ್ಳಲು, ಒಗ್ಗಿಸಿಕೊಳ್ಳಲು ಒಬಾಮಾ ಭಾರತಕ್ಕೆ ಬರುತ್ತಿದ್ದಾನೆ.
ಒಬಾಮಾನ ಅಜೆಂಡಾದಲ್ಲಿ ಇರುವುದು ಈ ಪ್ರಮುಖ ಅಂಶಗಳೇ. ಒಬಾಮಾ ಗಾಂಧಿ ಆಶ್ರಮಕ್ಕೆ, ತಾಜ್ ಹೋಟೆಲ್ ಭೇಟಿ ಕೊಡುತ್ತಿರುವಾಗ ಇಡೀ ಭಾರತ ಒಬಾಮಾನ ಭಾಷಣದ ಮೋಡಿಗೆ ತಲೆದೂಗುತ್ತಿರುವಾಗ ಭಾರತ ಅಮೆರಿಕದ ಸರ್ವತಂತ್ರ ಸ್ವತಂತ್ರ ಆದರೆ ಸಾಮಂತನಾಗುವ ಒಪ್ಪಂದಗಳಿಗೆ ಸಹಿ ಹಾಕುತ್ತಿರುತ್ತದೆ. ಹೀಗೆ ಈ ಒಬಾಮಾನ ಭೇಟಿಯ ಹಿಂದೆ ಪ್ರಜಾತಂತ್ರ, ನ್ಯಾಯ, ವಿಶ್ವಶಾಂತಿಯ ಯಾವುದೇ ಅಜೆಂಡಾಗಳಿಲ್ಲ. ಬಿಳಿಯರ ಖಡ್ಗ ಈಗ ಕರಿಯನ ಕೈಯಲಿದೆ. ಕುವೆಂಪು ಕೇಳಿದ ಮಾತನ್ನೇ ಈಗ ಬೇರೇ ರೀತಿ ಕೇಳಬೇಕಿದೆ.
ಕತ್ತಿ ಬಿಳಿಯದಾದರೆ ಮಾತ್ರ ನೋವೇ?
ಕರಿಯನೇ ಅದನ್ನು ಹದವಾಕಿ ತಿವಿದರೆ ಅದು ಹೂವೆ?

       - ಶಿವಸುಂದರ್

Prof. Venkatasubbiah is 77 th Kannada sayitya sammelana president ಇದೇ 10 ರಂದು 77 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆ

77 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆ ಇದೇ 10 ರಂದು ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ನ ಕಾರ್ಯಕಾರಿ ಸಮಿತಿ ಈ ಆಯ್ಕೆ ಮಾಡಲಿದ್ದು ಸಾಹಿತಿಗಳಾದ ಜಿ.ಎಸ್. ವೆಂಕಟಸುಬ್ಬಯ್ಯ, ಹಂಪ ನಾಗರಾಜಯ್ಯ, ಸಿಪಿ ಕೃಷ್ಣಮೂತರ್ಿ, ಚಿದಾನಂದಮೂತರ್ಿ ಹಾಗೂ ಎಂ.ಎಂ. ಕಲಬುಗರ್ಿ ಸೇರಿದಂತೆ ಒಟ್ಟು 10 ಸಾಹಿತಿಗಳ ಹೆಸರನ್ನು ಆಯ್ಕೆಗಾಗಿ ಪಟ್ಟಿ ಮಾಡಲಾಗಿದೆ. ಈ ಬಾರಿ ಸಮ್ಮೇಳನ ರಾಜಧಾನಿಯಲ್ಲೇ ನಡೆದರೂ ಅಧ್ಯಕ್ಷರ ಆಯ್ಕೆ ರಾಜಕೀಯ ನಾಯಕರ ಆಣತಿಯಂತೆ ನಡೆಯುವುದಿಲ್ಲ. ರಾಜಕೀಯ ಪ್ರಭಾವಕ್ಕೆ ಒಳಗಾಗದಂತೆ ಆಯ್ಕೆ ನಡೆಯಲಿದೆ ಎಂದು ಸಾಹಿತ್ಯ ಪರಿಷತ್ ಅಧ್ಯಕ್ಷ ನಲ್ಲೂರು ಪ್ರಸಾದ್ ತಿಳಿಸಿದ್ದಾರೆ.

ಚೆಕ್ ಅಂಡ್ ಕೌಂಟರ್ ಚೆಕ್, ಪೊಲಿಟಿಕಲ್ reporting na ಮೂಲಮಂtra

ಟಿವಿ ಮಾಧ್ಯಮದ ರಾಜಕೀಯ ವರದಿಗಾರಿಗೆ ಈಗ ಅತ್ಯಂತ ಸವಾಲಿನ ಕೆಲಸ. ಏಕೆಂದರೆ ಕ್ಷಣ ಕ್ಷಣಕ್ಕೆ ಬದಲಾಗುವ ರಾಜಕೀಯ ಘಟನೆಗಳಿಂದ ರಾಜಕೀಯ ವರದಿಗಾರಿಗೆ ಅತ್ಯಂತ ಕಠಿಣ ಆದರೆ ಸ್ವಲ್ಪ ಬುದ್ಧವಂತಿಕೆ, ಮುತುವಜರ್ಿ ವಹಿಸಿಸದರೆ ಇದು ಅತ್ಯಂತ ಸರಳ. ರಾಜಕೀಯ ವರದಿಗಾರಿಕೆ ಮಾಡಲು ಮೊದಲು ಸಂಪರ್ಕಗಳು ಮುಖ್ಯ, ಆನಂತರ ಎಲ್ಲಾ ನಾಯಕರ ಸಾಮಾನ್ಯ ಪರಿಚಯ ಇರಬೇಕು. ಜತೆಗೆ ಘಟನೆಗಳನ್ನು “ರೀಡ್” ಮಾಡುವ ಸಾಮಥ್ರ್ಯ ಇರಬೇಕು. ಚೆಕ್ ಅಂಡ್ ಕೌಂಟರ್ ಚೆಕ್ ಮೂಲ ಮಂತ್ರ ಪಾಲಿಸಿದರೆ ಎಲ್ಲವೂ ಸುಲಭ, ಸಲೀಸು… ಉದಾಹರಣೆಗೆ: ಸಿದ್ದರಾಮಯ್ಯ- ಹೆಚ್.ಡಿ. ರೇವಣ್ಣ ಭೇಟಿ, ಇಬ್ರಾಹಿಂ ಮನೆಯಲ್ಲಿ ಹೆಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ ಭೇಟಿ…..ಪದೇ ಪದೇ ಕಾಂಗ್ರೆಸ್, ಜೆಡಿಎಸ್ ನಾಯಕರಿಂದ ರಾಜ್ಯಪಾಲರ ಭೇಟಿ….ಹೀಗೆ ಪ್ರತಿಯೊಂದು ಭೇಟಿಯ ಹಿಂದಿನ ಉದ್ದೇಶ ಜತೆಗೆ ಅಂದಿನ ರಾಜಕೀಯ ಪರಿಸ್ಥಿತಿಯನ್ನು ಅಳೆಯುವ ಸಾಮಥ್ರ್ಯ ಇದ್ದರೆ ಸುಲಭವಾಗಿ ರಾಜಕೀಯ ವರದಿಗಾರಿಕೆ ಮಾಡಬಹುದು. ಇಲ್ಲದಿದ್ದರೆ ಇದೊಂದು ಕಬ್ಬಿಣದ ಕಡಲೆ ಕಾಯಿಯೇ ಸರಿ. ಇಲ್ಲದಿದ್ದರೆ ಇದೊಂದು ಐಟಿ ಅಥವಾ ಸಿಬಿಐ ರೈಡ್ನಂಥಹ ಸುದ್ದಿಯಾಗಿ ಒಂದೆರಡು ದಿನದಲ್ಲಿ ಸತ್ತು ಹೋಗುತ್ತದೆ. ರಾಜಕೀಯ ವರದಿ ಮಾಡಲು ಮೊದಲು ಫವರ್ ಸೆಂಟರ್ಗಳನ್ನು ಗುರುತಿಸಬೇಕು. 1) ಮುಖ್ಯಮಂತ್ರಿ: 2) ಪ್ರತಿಪಕ್ಷದ ನಾಯಕರು: 3) ಈಗಿನ ಸ್ಥಿತಿಯಲ್ಲಿ ಹೆಚ್.ಡಿ. ರೇವಣ್ಣಗಿಂತ ಹೆಚ್.ಡಿ. ಕುಮಾರಸ್ವಾಮಿಯೇ ಸುದ್ದಿಯ ಅಧಿಕ ಕೇಂದ್ರ ಬಿಂದು: 4) ಸಚಿವರು : 5) ಶಾಸಕರು : 6) ದೆಹಲಿ ಚಟುವಟಿಕೆಗಳು…: 7) ಆಯಾ ಪಕ್ಷಗಳ ಅಧ್ಯಕ್ಷರು, ಉದಾಹರಣೆಗೆ ಈಶ್ವರಪ್ಪ, ಕುಮಾರಸ್ವಾಮಿ, ದೇವೇಗೌಡ, ಡಾ. ಜಿ. ಪರಮೇಶ್ವರ್ ಉಳಿದ ಪಕ್ಷಗಳ ಅಧ್ಯಕ್ಷರ ಮೇಲೂ ನಿಗಾ ಇರಬೇಕು ಆದರೆ ಪ್ರತಿದಿನ ಅಂಥಹ ಅಟೆನ್ಷನ್ ನೀಡಬೇಕಾಗಿಲ್ಲ: 8) ಕಾವೇರಿ, ಕೃಷ್ಣ, ಮಹದಾಯಿತಂಥಹ ನದಿಗಳ ವಿಚಾರಗಳು ಅದರಲ್ಲೂ ಅಂತರರಾಜ್ಯ ನದಿ, ಗಡಿ, ಭಾಷೆಯ ವಿಷಯಗಳಿಗೆ ಸಂಬಂಧಿಸಿದಂತೆ ಇರುವ ವಿಚಾರಕ್ಕೆ ಸದಾ ಗಮನ ಇರಲೇಬೇಕು. ಯಾವ ಘಳಿಗೆಯಲ್ಲಿ ಬೇಕಾದರೂ ನಿಮಗೆ ಸುದ್ದಿ ಡೆವಲಪ್ ಆಗಬಹುದು. 9) ದಂಡಾವತಿ, ಒಳ ನಾಡಿನ ನೀರಾವರಿ, ವಿದ್ಯುತ್ ಯೋಜನೆಗಳು, ಏತ ನೀರಾವರಿ ಯೋಜನೆಗಳ ಬಗ್ಗೆಯೂ ಗಮನವಿರಬೇಕು ಆದರೆ ಪ್ರತಿದಿನ ಅದರ ಹಿಂದಿರುವ ಅವಶ್ಯಕತೆ ಇರುವುದಿಲ್ಲ. 10) ಭಿನ್ನಮತ ಇದ್ದರೆ, ಭಿನ್ನಾಭಿಪ್ರಾಯಗಳನ್ನು ಹೊಂದಿರುವ ನಾಯಕರು, ಶಾಸಕರಿದ್ದರೆ ಅವರ ಮೇಲೆ ನಿಗಾ ಇರಿಸಲೇಬೇಕು. ಅವರ ಓಡಾಡ, ಭೇಟಿ, ಪತ್ರಿಕಾಗೋಷ್ಠಿ ಎಲ್ಲವುದರ ಮೇಲೆ ನಿಗಾ ಇರಬೇಕು. ಮುಖ್ಯಮಂತ್ರಿಯ ಮನೆ ಬಳಿ ಬೆಳಿಗ್ಗೆ 8 ಗಂಟೆಯೊಳಗೆ ಒಂದು ಕ್ಯಾಮರಾ ಯುನಿಟ್ ಸದಾ ಇರಲೇಬೇಕು. ಏಕೆಂದರೆ ಪ್ರತಿದಿನ ಅಲ್ಲಿಂದಲೇ ಮೊದಲು ಸುದ್ದಿಹೊರಡುವುದು. ಯಾರು ಅವರನ್ನು ಭೇಟಿ ಮಾಡಲು ಬಂದರು? ಅವರೇಕೆ ಅಲ್ಲಿದ್ದರು? ಮುಖ್ಯಮಂತ್ರಿಗಳು ಅವರಿಗೆ ಅಪಾಯಂಟ್ಮೆಂಟ್ ನೀಡಿದ್ದರೆ ಇಲ್ಲವೆ, ಅವರೇನು ಮುಖ್ಯಮಂತ್ರಿಗಳ ಬಳಿ ಚಚರ್ಿಸಿದರು. ಅವರು ನಡೆಸಿದ ವಿಚಾರ ವಿನಿಮಯ ಸದಾ ಸುದ್ದಿಯಾಗುತ್ತದೆ. ಮುಖ್ಯಮಂತ್ರಿಗಳು ನೀಡುವ ಎಲ್ಲಾ ಪ್ರತಿಕ್ರಿಯೆಗಳು ಸದಾ ಸುದ್ದಿಯಾಗುತ್ತದೆ. ಆದ್ದರಿಂದ ಬೆಳಿಗ್ಗೆ ಅವರ ಮನೆ ಬಳಿ ಒಂದು ಯುನಿಟ್ ಇರಲೇಬೇಕು. ಯಾವುದೇ ಘಟನೆಗಳಿಗೆ, ಪ್ರತಿಪಕ್ಷದ ನಾಯಕರ ಹೇಳಿಕೆಗಳಿಗೆ, ಪ್ರಕಟಣೆಗಳಿಗೆ ಮುಖ್ಯಮಂತ್ರಿ ಪ್ರತಿಕ್ರಿಯಿಸಿದರೆ ಮುಗಿಯಿತು ಅದು ಸುದ್ದಿಯಾಗುತ್ತದೆ. ಅಂಥಹ ಸೀನಿಯರ್ ಅಲ್ಲದಿದ್ದರೂ ಸ್ವಲ್ಪ ಶಿಸ್ತಿನಿಂದ ಇರುವ ಬೇಗ ಎದ್ದು ಆಫೀಸಿಗೆ ಬರುವ ಸುಳ್ಳುಹೇಳದಿರುವ ವರದಿಗಾರರನ್ನು ಮುಖ್ಯಮಂತ್ರಿಗಳ ಹಿಂದೆ ಬಿಟ್ಟರೆ ಸಲೀಸಾಗಿ ಸುದ್ದಿ ಮಿಸ್ ಆಗದಂತೆ ನೋಡಿಕೊಳ್ಳಬಹುದು. ಬೆಳಿಗ್ಗೆ ಎದ್ದು ಬರುವ ವರದಿಗಾರ ಬೇಗ ಮನೆಗೆ ಹೋದರೂ ಪರ್ವಾಗಿರಲ್ಲ. ಏಕೆಂದರೆ ವರದಿಗಾರರು ಬೆಳಿಗ್ಗೆ ಎದ್ದು ಬರುವುದು ದೊಡ್ಡ ಕಷ್ಟದ ಕೆಲಸ. ಎಲ್ಲರಿಗೂ ಮನೆ ಕೆಲಸಗಳಿರುತ್ತವೆ. ರಾಜಕೀಯ ವರದಿಗಾರಿಕೆಯಲ್ಲಿ ಮುಖ್ಯವಾಗಿರುವುದು ವಿಧಾನಸೌಧ ಅಂದರೆ ಶಕ್ತಿ ಕೇಂದ್ರದ ವರದಿಗಾರಿಕೆ: ಈಗಿನ ಪದ್ಧತಿಯಂತೆ ವಿಧಾನಸೌಧಕ್ಕೆ ತೆರಳುವ ಪತ್ರಕರ್ತರು ಸಚಿವಾಲಯದಲ್ಲಿ ರುವ ಮಂತ್ರಿಗಳನ್ನು ಕಂಡು ಮಾತನಾಡಿಸಿ ಸುದ್ದಿ ಬರೆಯುತ್ತಾರೆ. ಇದರಲ್ಲಿ ಬೆಳಿಗ್ಗೆ 12 ಗಂಟೆಗೆ ಸಂಜೆ 4. 30 ಕ್ಕೆ 2 ರೌಂಡ್ಗಳಿರುತ್ತವೆ. ರೌಂಡ್ಸ್ಗೆ ತೆರಳುವ ಪತ್ರಕರ್ತರು ವಿಧಾನಸೌಧದ 2 ನೇ ಹಾಗೂ 3 ನೇ ಮಹಡಿಗಳಲ್ಲಿ ರೌಂಡ್ ಹಾಕುತ್ತಾರೆ. ಎಲ್ಲಾ ಪ್ರಿಂಟ್ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳ ಪ್ರತಿನಿಧಿಗಳು ಈ ರೌಂಡ್ಸ್ನಲ್ಲಿ ಇರುತ್ತಾರೆ. ಯಾರಾದರೂ ಮಂತ್ರಿಗಳು ಅವರ ಕಾಯರ್ಾಲಯಗಳಿಲ್ಲಿ ಇದ್ದರೆ ಮಾತನಾಡಿಸುತ್ತಾರೆ. ಇಲ್ಲದಿದ್ದರೆ ಗ್ರೌಂಡ್ ಫ್ಲೋರಿನಲ್ಲಿರುವ ಟ್ರಾನ್ಸ್ಫರ್ಸ್ ವಿಭಾಗಕ್ಕೆ ಭೇಟಿ ಕೊಟ್ಟು ಯಾವುದಾದರೂ ಟ್ರಾನ್ಸ್ಫರ್ಸ್ಗಳಾಗಿದ್ದರೆ ನೋಡಿಕೊಂಡು ವಾಪಸ್ಸಾಗುತ್ತಾರೆ. ಟ್ರಾನ್ಸ್ಫರ್ ವಿಭಾಗಕ್ಕೆ ನಿಮ್ಮ ಈಮೇಲ್ ಐಡಿ ಕೊಟ್ಟರೆ ಒಮ್ಮೆಮ್ಮೆ ಅವರೇ ಟ್ರಾನ್ಸ್ಫರ್ ಆದ ಸುದ್ದಿಗಳನ್ನು ಮೇಲ್ ಮಾಡುತ್ತಾರೆ. ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದಶರ್ಿ ಪ್ರತಿದಿನ ರಾತ್ರಿ 9 ಗಂಟೆ ನಂತರ ಮುಖ್ಯಮಂತ್ರಿಗಳ ನಾಳೆ ಕಾರ್ಯಕ್ರಮದ ಬಗ್ಗೆ ನಿಮಗೆ ಮೇಲ್ ಮೂಲಕ ಎಸ್ಎಂಎಸ್ ಮೂಲಕ ಮಾಹಿತಿ ನೀಡುತ್ತಾರೆ. ಕೆಲವೊಮ್ಮೆ ನಾವೇ ಅಜರ್ೆಂಟಿದ್ದರೆ ಪೋನ್ಮಾಡಿ ಕೇಳಿಕೊಳ್ಳಬಹುದು. ಅವರು ಕಳುಹಿಸುವ ಎಸ್ಎಂಎಸ್ನಿಂದ ಮುಖ್ಯಮಂತ್ರಿಗಳ ಚಲನವನಲನದ ಬಗ್ಗೆ ಮಾಹಿತಿ ಸಿಗುತ್ತದೆ. ಕೆಲವೊಮ್ಮೆ ತುತರ್ು ಪತ್ರಿಕಾಗೋಷ್ಠಿಗಳಿದ್ದಾಗ ಮೊಬೈಲ್ನಲ್ಲಿ ಕರೆ ಮಾಡಿ ಮುಖ್ಯಮಂತ್ರಿಗಳ ಪತ್ರಿಕಾ ಕಾರ್ಯದಶರ್ಿಗಳ ಕಚೇರಿ ಸುದ್ದಿಮುಟ್ಟಿಸುತ್ತದೆ. ನಾಳಿನ ಕಾರ್ಯಕ್ರಮದಲ್ಲಿ ಸಚಿವ ಸಂಪುಟ ಸಭೆ, ಬೇರೆ ಯಾವುದೇ ಸಭೆಗಳಿದ್ದರೆ ನಾವುಗಳು ಕರ್ಟನ್ ರೈಸರ್ ಸ್ಟೋರಿಗಳನ್ನು ಮಾಡಿ ಸುದ್ದಿ ಏರ್ ಮಾಡಬಹುದು. ಅಥವಾ ಸ್ಕ್ರಾಲ್ ನ್ಯೂಸ್ ಹಾಕಬಹುದು. ಉದಾಹರಣೆಗೆ ಕಾವೇರಿ ನೀರಿನ ಬಗ್ಗೆ ಸರ್ವ ಪಕ್ಷಗಳ ಸಭೆ ಕರೆದರೆ ಆ ಸಭೆ ಆಗುವವರೆಗೆ ಸುದ್ದಿ ಓಡಿಸಬಹುದು. ಯಾರು ಪಾಲ್ಗೊಳ್ಳುತ್ತಾರೆ ಇಲ್ಲಾ, ಏನು ಚಚರ್ಿಸಬಹುದು, ನೀರು ಬಿಡುತ್ತಾರಾ, ಕಾನೂನಿನ ತೊಡಕುಗಳಿವೆಯೇ ಹೇಗೆ ಎಂಬ ಬಗ್ಗೆ ಸುದ್ದಿ ಹಾಕಬಹುದು. ಸಚಿವ ಸಂಪುಟ ಸಭೆ ನಡೆದರೆ ಸಭೆಗೂ ಮುನ್ನ ಯಾವ ವಿಷಯಗಳ ಬಗ್ಗೆ ಚಚರ್ೆ ನಡೆಯಬಹುದು, ತೀಮರ್ಾನ ತೆಗೆದುಕೊಳ್ಳುವ ಸಾಧ್ಯತೆಗಳ ಬಗ್ಗೆ ಬೆಳಕು ಚೆಲ್ಲುವ ವರದಿ ನೀಡಬೇಕು. ಸಚಿವ ಸಂಪುಟ ಸಭೆ ನಂತರ ಬ್ರೀಫ್ ಮಾಡಲಾಗುತ್ತದೆ. ಅದು ಎಷ್ಟು ಗಂಟೆಗೆ ಎಂಬುದನ್ನು ಮೊದಲೇ ಮಾಧ್ಯಮ ಮಿತ್ರರಿಗೆ ತಿಳಿಸಲಾಗುತ್ತದೆ. ವರದಿಗಾರರು ಚುರುಕು ಬುದ್ಧಿ ಉಳ್ಳವರಾಗಿದ್ದರೆ ಸಭೆ ನಂತರ ಹೊರಬಂದವರನ್ನು ಕೇಳಿಕೊಂಡು ತಕ್ಷಣವೇ ಸುದ್ದಿ ನೀಡಬಹುದು. ಇಲ್ಲವಾದರೆ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳುವ ತನಕ ಕಾಯಬಹುದು. ಇತ್ತೀಚಿನ ದಿನಗಳಲ್ಲಿ ನಾಯಕರ ನಡುವಿನ ಭಿನ್ನಮತ, ಭಿನ್ನಾಭಿಪ್ರಾಯಗಳು ಹೆಚ್ಚಾಗಿರುವುದರಿಂದ ಕ್ಯಾಬಿನೆಟ್ ಸಭೆ ನಡೆಯುವ ವೇಳೆ ನಾಯಕರ ನಡುವಿನ ಭಿನ್ನಾಭಿಪ್ರಾಯಗಳು ನಮಗೆ ಗೋಚರಿಸುತ್ತವೆ. ಉದಾಹರಣೆಗೆ ಸಚಿವ ಸಂಪುಟ ನಡೆಯುತ್ತಿದ್ದ ವೇಳೆಯಲ್ಲಿಯೇ ಸಚಿವ ಜನಾರ್ದನರೆಡ್ಡಿ ಹೊರಬಂದರೆನ್ನಿ ತಕ್ಷಣವೇ ಅಲ್ಲಿರುವ ಪತ್ರಕರ್ತ ಎಚ್ಚೆತ್ತುಕೊಳ್ಳಬೇಕು. ಅವರು ಹೊರಬಂದಿದ್ದು ಏಕೆ, ಒಳಗೆ ಏನು ಚಚರ್ೆ ನಡೆಯಿತು. ಮಾತಿನ ಚಕಮಕಿ ಆಯಿತೇ, ಯಾರು ಏನು ಹೇಳಿದರು, ಮಾತಿನ ಚಕಮಕಿ ಯಾರ ನಡುವೆ ನಡೆಯಿತು? ಸಂಪುಟ ಸಭೆಯಲ್ಲಿ ತೆಗೆದುಕೊಳ್ಳುವ ತೀಮರ್ಾನಗಳ ಹಿಂದೆ ನಡೆದಿರಬಹುದಾದ ಚಚರ್ೆ, ಮಾತಿನ ಚಕಮಕಿ ಇವುಗಳ ಬಗ್ಗೆ ನಿಮ್ಮ ಕಾಂಟಾಕ್ಟ್ ಬಳಿಸಿ ಸುದ್ದಿ ನೀಡಿದರೆ ಜನ ಕುತೂಹಲದಿಂದ ವೀಕ್ಷಿಸುತ್ತಾರೆ. ಇತರ ವರದಿಗಾರರಿಗಿಂತ ನೀವು ಭಿನ್ನವಾಗುತ್ತೀರಿ. ಕೇವಲ ಬ್ರಿಫಿಂಗ್ನಲ್ಲಿ ಹೇಳಿದನ್ನು ಕೇಳಿಕೊಂಡು ಬಂದರೆ ಏನೂ ಪ್ರಯೊಜನ ವಾಗುವುದಿಲ್ಲ. ಪ್ರತಿಯೊಂದು ಕ್ಯಾಬಿನೆಟ್ ತೀಮರ್ಾನದ ಹಿಂದೆ ಲೆಕ್ಕಾಚಾರಗಳಿರುತ್ತವೆ. ಅವುಗಳ ಹಿಂದೆ ಸ್ಕಾಂಡಲ್ ಆಗುವಂಥಹ ಸ್ಫೋಟಕ ಸುದ್ದಿಗಳಿರುತ್ತವೆ. ಅವುಗಳನ್ನು ಗ್ರಹಿಸಿ ಬರೆದರೆ ಅದ್ಭುತ ವರದಿಗಳಾಗುತ್ತವೆ. ಉದಾಹರಣೆಗೆ 2009ನ ರ ನವೆಂಬರ್ ತಿಂಗಳಿನಲ್ಲಿ ಮುಖ್ಯಮಂತ್ರಿಗಳು, ಬಳ್ಳಾರಿ ಜಿಲ್ಲೆಯ ಡಿಸಿ, ಎಸ್ಪಿ ಸೇರಿದಂತೆ ವಿವಿಧ ಇಲಾಖೆಗಳ 57 ಮಂದಿಯನ್ನು, ಅದರಲ್ಲೂ ರೆಡ್ಡಿ ಬಳಗಕ್ಕೆ ನಿಷ್ಠರಾಗಿದ್ದ ಅಧಿಕಾರಿಗಳನ್ನು ವಗರ್ಾವಣೆ ಮಾಡಿದ್ದರು. ಆದರೆ ಬಳಿಕ ನಡೆದ ಭಿನ್ನಮತೀಯ ಚಟುವಟಿಕೆಗಳ ನಂತರ ವಗರ್ಾವಣೆಯಾದರವರನ್ನು ಅಲ್ಲಿಗೆ ವಾಪಸ್ ವಗರ್ಾಯಿಸಲಾಯಿತು. ಬಳಿಕ ಕ್ಯಾಬಿನೆಟ್ ಸಭೆಯಲ್ಲಿ ಈ ಹಿಂದೆ ಬಳ್ಳಾರಿ ಗಣಿ ದೊರೆಗಳ ಮೇಲೆ ಹಾಕಲಾಗಿದ್ದ ಕೆಲವು ಕ್ರಿಮಿನಲ್ ಕೇಸ್ಗಳನ್ನು ವಾಪಸ್ ತೆಗೆದುಕೊಳ್ಳಲಾಗಿತ್ತು. ಹೀಗೆ ಪ್ರತಿಯೊಂದು ಕ್ಯಾಬಿನೆಟ್ ತೀಮರ್ಾನಗಳ ಹಿಂದೆ ಒಂದೊಂದು ಲೆಕ್ಕಾಚಾರಗಳಿರುತ್ತವೆ. ಒತ್ತಡದ ತೀಮರ್ಾನಗಳಿರುತ್ತವೆ. ಅವುಗಳನ್ನು ಗ್ರಹಿಸಿ ಬರೆದರೆ ಸುದ್ದಿ ಹಿಟ್ ಆಗುತ್ತದೆ. ಸುದ್ದಿಯನ್ನು ಕೇಳೋಣ ಎಂದೆನಿಸುತ್ತದೆ. ಇಲ್ಲವಾದರೆ ಎಲ್ಲರಂತೆ ಪ್ರೆಸ್ಮೀಟ್ ಕವರ್ ಮಾಡಿದ ಸುದ್ದಿ ನೀಡಿದಂತಾಗುತ್ತದೆ. 17 ಶಾಸಕರ ಬಂಡಾಯ, ಅನರ್ಹತೆ, ಪಕ್ಷಾಂತರದಂಥಹ ಎಪಿಸೋಡ್ಗಳ ಘಟನೆಗಳನ್ನು ವರದಿ ಮಾಡುವಾಗ ಮೈಯೆಲ್ಲಾ ಕಣ್ಣಾಗಿಟ್ಟುಕೊಂಡು ಸುದ್ದಿ ನೀಡಬೇಕಾಗುತ್ತದೆ. ವಿಶ್ವಾಸಮತಯಾಚನೆಯಂಥಹ ಸುಕ್ಷ್ಮ ವಿಷಯಗಳನ್ನು ವರದಿಮಾಡುವಾಗ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. ಕಾನೂನಿನ ವಿಷಯ ಅದರಲ್ಲೂ ಸಂವಿಧಾನದ ಪರಿಚ್ಘೇದಗಳನ್ನು ಉಲ್ಲೇಖಿಸುವ ವಿಷಯಗಳಿದ್ದಾಗ ಮತ್ತಷ್ಟು ಎಚ್ಚರವಾಗಿರಬೇಕಾಗುತ್ತದೆ. ಸುದ್ದಿಗಳು ಪ್ಲಾಂಟ್ ಆಗದಂತೆ ಎಚ್ಚರವಹಿಸಿ, ಚೆಕ್ ಅಂಡ್ ಕೌಂಟರ್ ಚೆಕ್ಮಾಡಿ ಸುದ್ದಿ ನೀಡುವುದು ಮಸ್ಟ್. ಕಾಂಗ್ರೆಸ್ನ ಶಾಸಕರು ಪೂನಾ ರೆಸಾರ್ಟನಲ್ಲಿ, ಜೆಡಿಎಸ್ನ ಶಾಸಕರು ಈಗಲ್ಟನ್ನಲ್ಲಿ, ಬಂಡಾಯ ಶಾಸಕರು ಚೆನ್ನೈನಲ್ಲಿ ಜತೆಗೆ ಬಿಜೆಪಿ ಶಾಸಕರು ಗೋಲ್ಡನ್ ಪಾಮ್ಸ್ ರೆಸಾರ್ಟನಲ್ಲಿದ್ದಾಗ ಬಹಳ ಎಚ್ಚರಿಕೆ ವಹಿಸಿ ಸುದ್ದಿ ನೀಡಬೇಕಾಗುತ್ತದೆ. ಈ ನಾಲ್ಕೂ ಕಡೆ ನಿಗಾವಹಿಸಿ ಚೆಕ್ ಅಂಡ್ ಕೌಂಟರ್ ಚೆಕ್ ಮಾಡಿ ಸುದ್ದಿ ನೀಡಬೇಕು. ಸುಮ್ಮನೆ ಸುದ್ದಿ ಪ್ಲಾಂಟ್ ಮಾಡುವವರ ಹುನ್ನಾರಕ್ಕೆ ಬಲಿಯಾಗಬಾರದು. ಉದಾಹರಣೆಗೆ, ಕುಣಿಗಲ್ನ ಶಾಸಕ ರಾಮಸ್ವಾಮಿಗೌಡ ಬಿಜೆಪಿ ಸೇರಿದ ಎಂದು ಪೊಲೀಸ್ ಕಮೀಷನರ್ ಕಚೇರಿ ಎದುರಿಗಿರುವ ಚಾನೆಲ್ನವರು ಬಿತ್ತರಿಸಿದರು. ಆದರೆ ಕುಣಿಗಲ್ ಶಾಸಕ ರಾಮಸ್ವಾಮಿಗೌಡ ನಮ್ಮ ಚಾನೆಲ್ನ ಸ್ಟುಡಿಯೋದಲ್ಲಿ ಕುಳಿತಿದ್ದರು. ಆ ಸುದ್ದಿ ತಪ್ಪಾಯಿತಲ್ಲವೇ? ಕ್ರೆಡಿಬಲಿಟಿ ಹೋಯಿತಲ್ಲವೆ? ಸುದ್ದಿ ಮೊಡಲು ನೀಡಬೇಕೆಂಬ ಹಟಕ್ಕ ಬಿದ್ದರೆ ಹೀಗೇಯೇ ಆಗುತ್ತದೆ. ಒಮ್ಮೆ ಚೆಕ್ ಮಾಡಬೇಕು. ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದಿಟ್ಟುಕೊಳ್ಳಿ, ಆಗ ಅವರ ನಾಯಕರಿಗಾಗಲಿ, ಅವರ ಹತ್ತಿರದವರಿಗಾಗಲಿ ಪೋನಾಯಿಸಿ ತಿಳಿದುಕೊಳ್ಳಬೇಕು. ಒಂದಾದರೂ ಸೋರ್ಸ ಕನ್ಫರ್ಮ ಮಾಡಿದರೆ ಒಳ್ಳೆಯದು. ಒಂದು ತೀಮರ್ಾನಕ್ಕೆ ಬರಬೇಕಾದರೆ ಕನಿಷ್ಠ ನಾಲ್ಕು ಚೆಕ್ ಅಂಡ್ ಕೌಂಟರ್ ಚೆಕ್ ಮಾಡಲೇ ಬೇಕು. ಆಗ ಮಾತ್ರ ಸತ್ಯದ ಹತ್ತಿರಕ್ಕೆ ನಾವು ಹೋಗುತ್ತೇವೆ. ವೀಕ್ಷಕರಿಗೆ ಸತ್ಯವನ್ನು ಹೇಳಲು ಸಾಧ್ಯವಾಗುತ್ತದೆ. ಇಲ್ಲವಾದರೆ ಸ್ಪಷ್ಟನೆ ನೀಡುತ್ತಲೇ ಇರಬೇಕಾಗುತ್ತದೆ. ಬಂಡಾಯ ಶಾಸಕರು ಚೆನ್ನೈನಿಂದ ಕೊಚ್ಚಿನ್ಗೆ, ಕೊಚ್ಚನ್ನಿಂದ ಮುಂಬೈಗೆ, ಮುಂಬೈನಿಂದ ಗೋವಾ ರೆಸಾಟರ್್ಗೆ ಹೋದಾಗಲಂತೂ ಸುದ್ದಿ ನೀಡುವುದು ಒಂದು ಸವಾಲಿನ ಸಂಗತಿಯೇ ಆಗಿರುತ್ತದೆ. ಬಂಡಾಯ ಶಾಸಕರ ಸಂಖ್ಯೆ, ಬಂಡಾಯ ಶಾಸಕರ ಗುರಿ, ಬೇಡಿಕೆ, ಎಷ್ಟು ಮಂದಿ ಇದ್ದಾರೆ, ಅವರು ಮುಂದೆ ಎಲ್ಲಿಗೆ ಹೋಗುತ್ತಾರೆ, ಸಂಧಾನ, ಸಂಧಾನಕಾರರಾಗಿ ತೆರಳುವವರು ಯಾರು? ಸಂಧಾನದ ಪ್ರಗತಿ……ಪ್ರತಿಯೊಂದನ್ನು ವರದಿ ಮಾಡುವಾಗ ನಮಗಿರುವ ಸಂಪರ್ಕದ ಮೇಲೆ ಖಚಿತ ಸುದ್ದಿ ನೀಡಬೇಕಾಗುತ್ತದೆ. ಇಲ್ಲಿ ಸಂಪ್ರದಾಯಕ ವರದಿಗಾರಿಕೆ ಸಾಧ್ಯವಿಲ್ಲ. ಅವರು ಹೀಗೆ ಹೇಳಿದರು. ಅವರು ಹೀಗೆ ಪ್ರತಿಕ್ರಿಯಿಸಿದರು ರೀತಿಯಲ್ಲಿ ವರದಿ ಮಾಡಲು ಇಲ್ಲಿ ಸಾಧ್ಯವಿಲ್ಲ. ಹತ್ತು ಸೆಕೆಂಡಿನ ವಿಷುಯಲ್ಸ್ ಸಿಕ್ಕಿದರೆ ಸಾಕೆಂದು ಪರದಾಡಬೇಕಾಗುತ್ತದೆ. ಅಂಥಹ ಸಂದರ್ಭದಲ್ಲಿ ನಿಮ್ಮ ಕಾಂಟಾಕ್ಟ್ ಅಷ್ಟೇ ಕೆಲಸಮಾಡಬಲ್ಲದು. ಇಲ್ಲಿ ಯಾರ ಶಿಫಾರಸ್ಸು ನಡೆಯುವುದಿಲ್ಲ. ಎಷ್ಟೇ ರೋಪ್ ಹಾಕಿದರೂ ಕೇಳಿಸಿಕೊಳ್ಳುವರಿರುವುದಿಲ್ಲ. ನಿಮ್ಮ ಸಂಪರ್ಕವಷ್ಟೇ ಚಾನೆಲ್ಗೆ ಸುದ್ದಿ ತರಬರದಲ್ಲಷ್ಟೇ. ಎಲ್ಲರಿಗೂ ಕೈಕೊಟ್ಟು ಹೋದ ಬಂಡಾಯ ಶಾಸಕರು ನಿಮ್ಮ ಪೋನ್ ಕರೆಗಳನ್ನು ಸ್ವೀಕರಿಸುವುದಿಲ್ಲ. ಯಾರ ಸಂಪರ್ಕಕ್ಕೂ ಸಿಕ್ಕುವುದಿಲ್ಲ. ಬೇರೆ ಸಿಮ್ ಖರೀದಿಸಿ ಗುಪ್ತಚರ ಇಲಾಖೆಯ ಕಣ್ ತಪ್ಪಿಸಿ ಓಡಾಡುತ್ತಿರುತ್ತಾರೆ. ಆಗ ನೀವು ಬಂಡಾಯ ಶಾಸಕರ ಆಪ್ತರು, ಅವರ ಸಂಬಂಧಿಕರ ಜತೆ ಸಂಪರ್ಕ ಬೆಳೆಸಿ ವರದಿ ನೀಡಬೇಕಾಗುತ್ತದೆ. ಅಪ್ಪಿ ತಪ್ಪಿ ಪೊನ್ಗೆ ಸಿಕ್ಕ ಅವರ ವರ್ತನೆ ಆಧರಿಸಿ ವರದಿ ನೀಡಬೇಕಾಗುತ್ತದೆ. ಒಮ್ಮೊಮ್ಮೆ ರಾಜಕೀಯ ಧುರೀಣರೇ ನಮಗೆ ಪೋನಾಯಿಸಿ ಸುದ್ದಿ ಕೇಳುತ್ತಿರುತ್ತಾರೆ. ಸುದ್ದಿಯ ತುತ್ತ ತುದಿಯಲ್ಲಿ ಕುಳಿತ ನಿಮಗೆ ಆಗ ಆಗುವ ಅಷ್ಟಿಷ್ಟಲ್ಲ. ಆದರೆ ಅದರಲ್ಲೆ ಮೈಮರೆಯಬಾರದು. ಚೆನ್ನೈನ ಏರ್ಪೋರ್ಟನಲ್ಲಿ ಜನಾರ್ದನ ರೆಡ್ಡಿ ಏನು ಮಾತುಕತೆ ನಡೆಸಿದರು? ಆರ್. ಅಶೋಕ್, ಬಸವರಾಜ ಬೊಮ್ಮಯಿ ಸಂಧಾನದ ಮಾತುಕತೆ ಮುರಿದುಬಿದ್ದು ಬರಿಗೈಯಲ್ಲಿ ವಾಪಸ್ಸಾಗಳು ಕಾರಣಗಳೆನು ಎಂಬ ಒಳನೊಟದ ಸುದ್ದಿಗಳನ್ನು ಇಂಥಹ ಸಂದರ್ಭದಲ್ಲಿ ನೀಡಿದರೆ ಹಿಟ್ ಆಗುತ್ತವೆ. ಅಂಥಹ ಸುದ್ದಿಗಳನ್ನು ನೀಡಲು ಜರ್ನಲಿಸಂನ ಕ್ಲಾಸ್ನಲ್ಲಿ ಕಲಿಯುವ ಥಿಯರಿ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ. ಇಲ್ಲಿ ನಿಮ್ಮ ಸಂಪರ್ಕವೇ ನಿಮಗೆ ಶ್ರೀರಕ್ಷೆಯಾಗಿರುತ್ತದೆ. ಘಟನೆಗಳನ್ನು ರೀಡಿಂಗ್ ಮಾಡುವ ನಿಮ್ಮ ಸಾಮಥ್ರ್ಯವಷ್ಟೇ ನಿಮಗೆ ಸುದ್ದಿ ತಂದುಕೊಡಬಲ್ಲದು. ಆರ್. ಅಶೋಕ್, ರೆಡ್ಡಿ ಮಾತುಕತೆ ವಿಫಲವಾಯಿತೆಂದರೆ ಬಂಡಾಯ ಶಾಸಕರ ಗುರಿ ಬೇರೆಯೇ ಇದೆ. ಮರುದಿನ ಬೆಳಿಗ್ಗೆ ಜೆಡಿಎಸ್ನ ಜಮೀರ್ ಅಹಮದ್, ಪುಟ್ಟಣ್ಣ ಚೆನ್ನೈನಲ್ಲಿ ಕಾಣಿಸಿಕೊಂಡ ತಕ್ಷಣ ನಮಗೆ ಈ ಬಂಡಾಯ ಶಾಸಕರ ಹಿಂದೆ ಜೆಡಿಎಸ್ ನಾಯಕರಿದ್ದಾರೆ ಎಂಬ ಅರಿವಾಗಬೇಕಾಗುತ್ತದೆ. ಅವರ ಮುಂದಿನ ನಡೆ, ಅವರೇನು ಅಲ್ಲಿ ಮಾಡುತ್ತಾರೆ. ಅವರ ಗುರಿ, ಮುಂದೇನು ಎಂಬ ಬಗ್ಗೆ ನಮ್ಮ ದೃಷ್ಟಿ ಹರಿಯಬೇಕಗುತ್ತದೆ. ಬೆಂಗಳೂರಿನ ಮೇಖ್ರಿ ಸರ್ಕಲ್ ಬಳಿ ಇರುವ ಹೆಚ್. ಡಿ. ಕುಮಾರಸ್ವಾಮಿ ಗೆಸ್ಟ್ಹೌಸ್ನ ಚಟುವಟಿಕೆಗಳ ಮೇಲೆ ತೀವ್ರ ನಿಗ ಇಡಬೇಕಾಗುತ್ತದೆ. ಈಗೆಲ್ಲಾ ಮುರ್ನಾಲ್ಕು ಓಬಿ ವ್ಯಾನ್ಗಳಿರುವುದರಿಂದ ಪ್ರತಿಯೊಂದು ಘಟನೆಗಳನ್ನು, ಕಾರ್ಯಕ್ರಮಗಳನ್ನು, ಪ್ರೆಸ್ಮೀಟ್ಗಳನ್ನು ಲೈವ್ ಪ್ರಸಾರ ಮಾಡಬಹುದು. ಆದರೆ ಹೆಚ್ಡಿಕೆ ಮಾಧ್ಯಮಗಳಿಗೆ ನೀಡುವ ಹೇಳಿಕೆಗಳೇ ಬೇರೆ. ಅವರ ಲೆಕ್ಕಾಚಾರಗಳೇ ಬೇರೆ ಇರುತ್ತವೆ. ವಿಶ್ವಾಸಮತಯಾಚನೆಯಂಥಹ ಸಂದಿಗ್ಧ ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ತಮ್ಮ ಹೇಲಿಕೆಗಳ ಮೂಲಕ ನಾಯಕರು ನೀಡುವ ಹೇಳಿಕೆಗಳೇ ಬೇರೆ ಇರುತ್ತವೆ ಆವರು ಮಾಡುವ ಕೆಲಸಗಳೇ ಬೇರೆ ಇರುತ್ತವೆ. ಆಗ ರಾಜಕೀಯ ವರದಿ ಮಾಡುವವರು ತುಂಬಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಚೆನ್ನೈನಿಂದ ನರೇಂದ್ರ ಸ್ವಾಮಿ, ಆನಂದ್ ಅಸ್ನೋಟಿಕರ್ ಇಬ್ಬರೂ ಪುಟ್ಟಣ್ಣ ಹಾಗೂ ಜಮೀರ್ ಜತೆ ಬೆಂಗಳೂರಿಗೆ ಹೊರಟರೆಂದರೆ ಅದರ ಹಿಂದೆ ಕುಮಾರಸ್ವಾಮಿ ಕೈ ಕೆಲಸ ಇದೆ ಎಂಬುದನ್ನು ಕೂಡಲೇ ಗ್ರಹಿಸಬೇಕಾಗುತ್ತದೆ. ಎಂ.ಸಿ. ನಾಣಯ್ಯ, ಹೆಚ್ಡಿಕೆ ರಾಜಭವನಕ್ಕೆ ಭೇಟಿ ನೀಡಿದರು. ಚೆನ್ನೈನಿಂದ ಬಂದ ಶಾಸಕರು ಅವರ ಜತೆ ಒಳಗೆ ಹೋದರು ಎಂದಾಕ್ಷಣ ನೀವು, ಏಕೆ, ಏನು, ಯಾವ ವಿಷಯ ಇರಬಹುದು ಎಂಬುದನ್ನು ರೀಡ್ ಮಾಡಬೇಕಾಗುತ್ತದೆ. ರಾಜಭವನದಿಂದ ಸುದ್ದಿಗಳು ಅಷ್ಟು ಸುಲಭವಾಗಿ ಸಿಕ್ಕುವುದಿಲ್ಲ. ಆಗ ರಾರಜಕೀಯ ವರದಿಗಾರರ ಕಾಂಟಾಕ್ಟ್ಗಳೇ ಹೆಚ್ಚು ಕೆಲಸಕ್ಕೆ ಬರುತ್ತದೆ. ಸಾಂಪ್ರದಾಯಕ ವರದಿಗಾರಿಕೆ ಇಲ್ಲಿ ನಡೆಯುವುದಿಲ್ಲ. ಮೊದ ಮೊದಲು ಕಾಂಗ್ರೆಸ್ ನಾಯಕರು ಬಂಡಾಯಕ್ಕೂ ನಮಗೂ ಏನೂ ಸಂಬಂಧ ಇಲ್ಲಾ ಎಂದರು. ಕಡೆಗೆ ತಮ್ಮ ಶಾಸಕರನ್ನು ರೆಸಾರ್ಟಗೆ ಕರೆದೊಯ್ದರು. ಸಿಎಂ ಇಬ್ರಾಹಿಂ ಮನೆಯಲ್ಲಿ ಹೆಚ್ಡಿಕೆ- ಸಿದ್ದು ಭೇಟಿ ದಿನವೇ ಈ ಎಲ್ಲಾ ರಾಜಕೀಯ ಘಟನೆಗಳ ಬ್ಲೂಪ್ರಿಂಟ್ ರೆಡಿಯಾಗಿತ್ತು ಎಂಬುದನ್ನು ನಾವು ತಕ್ಷಣವೇ ಗ್ರಹಿಸಬೇಕಾಗುತ್ತದೆ. ಇಲ್ಲದಿದ್ದರೆ ಸುದ್ದಿಯ ತುತ್ತ ತುದಿಯಲ್ಲಿ ಕುಳಿತು ವರದಿಗಾರ ಗಹಗಹಿಸಿ ನಗಲು ಸಾಧ್ಯವಿಲ್ಲ. ಘಟನೆಗಳ ರೀಡಿಂಗ್ ಕೆಪಾಸಿಟಿ ಇಲ್ಲದಿದ್ದರೆ ನಾಯಕರು ಹೇಳುವುದನ್ನು ಬರದುಕೊಂಡು, ಬೈಟ್ಹಿಡಿದುಕೊಂಡು ಬರಬೇಕಾಗುತ್ತದೆ. ಇದೊಂದು ಸೌಹಾರ್ದ ಭೇಟಿ, ಆರೋಗ್ಯ ವಿಚಾರಿಸಲು ಹೋಗಿದ್ದೆ, ಉಭಯಕುಶಲೋಪರಿ ಭೇಟಿ ಎಂದಷ್ಟೇ ನಾವು ಬರೆಯಬೇಕಾಗುತ್ತದೆ. ಬಹುಷ: ಇತ್ತೀಚೆಗೆ ನಡೆದ ಎರಡೂ ವಿಶ್ವಾಸಮತಯಾಚನೆಯ ಹಿಂದಿನ- ಮುಂದಿನ ಕಠಿಣವಾದ ರಾಜಕೀಯ ಪರಿಸ್ಥಿತಿ ಈ ಹಿಂದೆ ಎಂದೂ ರಾಜ್ಯ ಕಂಡಿರಲಿಲ್ಲ. ತುತರ್ು ಪರಿಸ್ಥಿತಿ ಬಿಟ್ಟರೆ ರಾಜಕೀಯ ವರದಿಗಾರರು ಎದುರಿಸಿದ ಅತ್ಯಂತ ಕಠಿಣ ರಾಜಕೀಯ ಘಟನೆಗಳು ಇವುಗಳೇ ಎಂದೆನಿಸುತ್ತದೆ ನನಗೆ. ಏಕೆಂದರೆ ಹಿಂದೆ ಹೀಗೆ ಮೂರು ಪಕ್ಷಗಳ ಸಮಾನ ಭರಾಟೆ ಇರಲಿಲ್ಲ. ಇಷ್ಟೊಂದು ಕ್ಷಿಪ್ರ ಗತಿಯ ರಾಜಕೀಯ ಬೆಳವಣಿಗೆಗಳು ನಡೆದಿರಲಿಲ್ಲ. ಇಷ್ಟೊಂದು ಅಸ್ಪಷ್ಟ ರಾಜಕೀಯ ಘಟನಾವಳಿಗಳು ನಡೆದಿರಲಿಲ್ಲ. ಇದಕ್ಕಿಂತ ಉಗ್ರ ಭಿನ್ನಮತದ ಘಟನೆಗಳು ಈ ಹಿಂದೆ ನಡೆದಿದ್ದವು. ಹಗರಣ, ಸಕರ್ಾರವನ್ನು ಬೀಳಿಸುವಂಥಹ ಪ್ರಕರಣಗಳು ನಡೆದಿದ್ದವು. ಆದರೆ ಇಷ್ಟೊಂದು ಅಸ್ಪಷ್ಟತೆ, ಪ್ರತಿ ನಿಮಿಷದ ಡೆವಲಪ್ಮೆಂಟ್ಗಳಿರಲಿಲ್ಲ. ಪ್ರತಿಯೊಬ್ಬ ಎಂಎಲ್ಎಗಳ ಮೇಲೆ ಎಲೆಕ್ಟ್ರಾನಿಕ್ ಮಾಧ್ಯಮ ಕಣ್ಣಿಡುವ ಪ್ರಸಂಗ ಒದಗಿ ಬಂದಿರಲಿಲ್ಲ ಎಂದೇ ಭಾವಿಸುತ್ತೇನೆ. ಗೋವಾದ ರೆಸಾಟರ್್ನಲ್ಲಿ ಬಂಡಾಯ ಶಾಸಕರು ತಂಗಿದ್ದ ಹೊಟೇಲ್ಗೆ ಜನಾರ್ದನರೆಡ್ಡಿ ಆಗಮಿಸಿದಾಗಲಂತೂ ಒಂದು ಸಿನೆಮಾದಂತೆಯೇ ರಾಜಕೀಯ ಘಟನೆಗಳನ್ನು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಬಿತ್ತರಿಸಲಾಯಿತು. ಮುಂದುವರೆಯುವುದು…………………………

ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ಮತ್ತೊಮ್ಮೆ ವಾಪಸ್ ಕಳುಹಿಸಿದ್ದಾರೆ

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ ಸ್ಲಗ್: ರಿಸವರ್ೇಷನ್ ಬಿಲ್ ಡೇಟ್: 13-11-2010 ಬೆಂಗಳೂರು ಆಂಕರ್: ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ ಮೀಸಲಾತಿ ಸುಗ್ರೀವಾಜ್ಞೆಗೆ ಸಂಬಂಧಿಸಿದಂತೆ ಸಕರ್ಾರ ಹಾಗೂ ರಾಜ್ಯಪಾಲರ ನಡುವಿನ ಜಟಾಪಟಿ ಮುಂದುವರೆದಿದೆ. ಸಕರ್ಾರ 2 ನೇ ಬಾರಿ ರಾಜಭವನಕ್ಕೆ ಕಳುಹಿಸಿದ್ದ ಈ ಹಿಂದಿನ ಮೀಸಲಾತಿ ವಿಧೇಯಕವನ್ನು ವಾಪಸ್ ಪಡೆದು ಹೊಸ ವಿಧೇಯಕವನ್ನು ಜಾರಿಗೊಳಿಸುವ ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ಮತ್ತೊಮ್ಮೆ ವಾಪಸ್ ಕಳುಹಿಸಿದ್ದಾರೆ. ಸುಪ್ರೀಂಕೋರ್ಟ ನಿದರ್ೇಶನದಂತೆ ಹಿಂದುಳಿದ ವರ್ಗಗಳ ಮೀಸಲಾತಿ ಮಿತಿಯನ್ನು ಶೇ. 50 ಕ್ಕಿಂತ ಹೆಚ್ಚಿಸಲು ಸಾಧ್ಯವಿಲ್ಲ. ಆದ್ದರಿಂದ ಈ ಸುಗ್ರೀವಾಜ್ಞೆಗೆ ಅಂಕಿತ ಹಾಕಲು ಸಾಧ್ಯವಿಲ್ಲವೆಂದು ಅವರು ತಿಳಿಸಿದ್ದಾರೆ. ಫ್ಯಾಕೇಜ್ ಫಾಲೋಸ್…….

 ವಾಯ್ಸ್ ಓವರ್ 1: ಹಿಂದುಳಿದ ವರ್ಗಗಳಿಗೆ ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿಗಳಲ್ಲಿ ಶೇ. 50 ಕ್ಕಿಂತ ಹೆಚ್ಚು ಮೀಸಲಾತಿ ಸ್ಥಾನಗಳನ್ನು ನೀಡಬಾರದೆಂದು ಈ ಹಿಂದೆ ಸುಪ್ರೀಂಕೋರ್ಟ ತೀಪರ್ು ನೀಡಿದೆ. ಆದರೆ ಸಕರ್ಾರ ಈಗ ನಿಗದಿ ಪಡಿಸಿ ಹೊರಡಿಸಿರುವ ಸುಗ್ರೀವಾಜ್ಞೆಯಲ್ಲಿ ಸುಮಾರು 25 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮೀಸಲಾತಿ ಶೇ. 50 ಕ್ಕಿಂತ ಹೆಚ್ಚಾಗಿದೆ. ಇದು 11. 10. 2010 ರಂದು ಸುಪ್ರೀಂಕೋರ್ಟ ನೀಡಿರುವ ತೀಪರ್ಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಆದ್ದರಿಂದ ಸಕರ್ಾರ ಕಳುಹಿಸಿರುವ ಹೊಸ ಮೀಸಲಾತಿ ಸುಗ್ರೀವಾಜ್ಞೆಗೆ ಅನುಮತಿ ನೀಡಲು ಸಾಧ್ಯವಿಲ್ಲವೆಂದು ರಾಜ್ಯಪಾಲರು ತಿಳಿಸಿದ್ದಾರೆ. ರಾಜ್ಯ ಚುನಾವಣಾ ಆಯೋಗ ಕಳುಹಿಸಿರುವ ಟಿಪ್ಪಣಿಯಲ್ಲಿ ರಾಜ್ಯದ ಸುಮಾರು 25 ಜಿಲ್ಲೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಸಕರ್ಾರ ನಿಗದಿ ಪಡಿಸಿರುವ ಮೀಸಲಾತಿ ಶೇ. 50 ರಷ್ಟನ್ನು ಮೀರುತ್ತದೆ ಎಂದು ತಿಳಿಸಲಾಗಿದೆ. ಈ ಸಂಬಂಧ ಅಡ್ವೊಕೇಟ್ ಜನರಲ್ ಅಭಿಪ್ರಾಯವಾಗಲಿ, ಕಾನೂನು ಇಲಾಖೆ ಟಿಪ್ಪಣಿಯಾಗಲಿ ನನಗೆ ಕಳುಹಿಸಿಲ್ಲ. ಆದ್ದರಿಂದ ಸಕರ್ಾರ ಕೂಡಲೇ ಅಧಿವೇಶನ ಕರೆದು ಈ ಬಗ್ಗೆ ಕೂಲಂಕಷವಾಗಿ ಚಚರ್ಿಸಿ ಹೊಸ ಮೀಸಲಾತಿ ವಿಧೇಯಕ ಜಾರಿಗೊಳಿಸಬೇಕೆಂದು ರಾಜ್ಯಪಾಲರು ಸಲಹೆ ನೀಡಿದ್ದಾರೆ. ರಾಜ್ಯಪಾಲರ ಈ ಕ್ರಮದಿಂದ ಸಕರ್ಾರ ಇಕ್ಕಟ್ಟಿಗೆ ಸಿಲುಕಿದ್ದು ಇತ್ತ ಅಧಿವೇಶನ ಕರೆಯುವ ಸ್ಥಿತಿಯಲ್ಲಾಗಲಿ ಅತ್ತ ಹಳೇ ಮೀಸಲಾತಿಯೊಂದಿಗೆ ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆ ನಡೆಸುವ ಸ್ಥಿತಿಯಲ್ಲೂ ಇಲ್ಲ. ಇದರಿಂದ ಈ ಬಿಕ್ಕಟ್ಟು ಸದ್ಯಕ್ಕೆ ಬಗೆಹರಿಯುವ ಲಕ್ಷಣಗಳು ಕಡಿಮೆ. ಈ ಹಿನ್ನಲೆಯಲ್ಲಿ ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆಗಳು ಮುಂದಕ್ಕೆ ಹೋಗುವ ಸಾಧ್ಯತೆಗಳು ಈಗ ಹೆಚ್ಚಾಗಿದೆ. —ಎಂ. ಎನ್. ಚಂದ್ರೇಗೌಡ ಸಮಯ ನ್ಯೂಸ್ ಬೆಂಗಳೂರು.

 

ಸಾಮಾಜಿಕ ಬದಲಾವಣೆಗಳ ಬಗ್ಗೆ ಅಮ್ಮಾ ಅಧ್ಯಯನ, ಸಂಶೋಧನೆ ಮಾಡಿದ್ದಾರೆ

ಇವರು ಆಸ್ಟ್ರಿಯಾದಲ್ಲಿ ಹುಟ್ಟಿ ಬೆಳೆದು, ಲಂಡನ್ನಲ್ಲಿ ನೆಲೆಸಿದ ಅಮ್ಮಾ. ನಿವೃತ್ತ ಐಎಎಸ್ ಅಧಿಕಾರಿ ತಿಮ್ಮೇಗೌಡರು 7 ವರ್ಷದವರಾಗಿದ್ದಾಗ ಅಮ್ಮಾ, ಮಂಡ್ಯ ಜಿಲ್ಲೆಯ ಮಂಗla ಗ್ರಾಮಕ್ಕೆ ಸಂಶೋಧನೆಗಾಗಿ ಬಂದಿದ್ದರಂತೆ. ಆಗ ಶುರುವಾದ ಅವರ ಒಡನಾಟ ಸುಮಾರು 50 ವರ್ಷಗಳಿಂದ ಮುಂದುವರೆದಿದೆ. ಹಿಟ್ಲರನ ಅಟ್ಟಹಾಸ, mangala ಗ್ರಾಮದಲ್ಲಿ ಕಳೆದ 50 ವರ್ಷಗಳಿಂದ ಆಗಿರುವ ಸಾಮಾಜಿಕ ಬದಲಾವಣೆಗಳ ಬಗ್ಗೆ ಅಮ್ಮಾ ಅಧ್ಯಯನ, ಸಂಶೋಧನೆ ಮಾಡಿದ್ದಾರೆ. ಈ ಬಗ್ಗೆ ಅವರು ಸುದೀರ್ಘವಾಗಿ, ಅಧಿಕಾರಯುತವಾಗಿ ಮಾತನಾಡುತ್ತಾರೆ. ನಮ್ಮ ಸ್ಥಳೀಯ ಆಹಾರವನ್ನು ರೂಢಿಸಿಕೊಂಡು ವರ್ಷಗಟ್ಟಲೇ ಮಂಡ್ಯದ ಹಳ್ಳಿಗಳಲ್ಲಿ ಜನಸಾಮಾನ್ಯರ ಜತೆ ಬೆರೆತು ಕಾಲ ಕಳೆದು ಸಾಮಾಜಿಕ- ಆಥರ್ಿಕ ಬದಲಾವಣೆಗಳನ್ನು ಅಧ್ಯಯನ ಮಾಡಿದ್ದಾರೆ. ನೀರಾವರಿ ಯೋಜನೆಗಳಿಂದ ಆಗುವ ಸಾಮಾಜಿಕ- ಆಥರ್ಿಕ ಬದಲಾವಣೆಗಳನ್ನು ದಾಖಲಿಸಿದ್ದಾರೆ ಅಮ್ಮಾ. ಅವರಿಗೆ ಅಂತಾರಾಷ್ಟ್ರೀಯ ಮಟ್ಟದ ಹಲವಾರು ಪ್ರಶಸ್ತಿಗಳು ಹುಡಿಕಿಕೊಂಡು ಬಂದಿವೆ. ಇವರು ಒಂದು ರೀತಿಯಲ್ಲಿ ಕನರ್ಾಟಕದ ಅಮ್ಮಾ. ಇಂಥವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದ್ದರೆ ಆ ಪ್ರಶಸ್ತಿಗಳ ಘನತೆ ಹೆಚ್ಚಾಗುತ್ತಿತ್ತು. ಖಾಸಗಿ ಕಾರ್ಯಕ್ರವೊಂದರಲ್ಲಿ ಸಿಕ್ಕಿದ್ದ ಅಮ್ಮಾ, ಒಬಮಾ ಭೇಟಿಯ ಬಗ್ಗೆ ನಮ್ಮೊಂದಿಗೆ ಮಾತನಾಡಿದರು. ಒಬಮಾ ಭಾರತಕ್ಕೆ ಬಂದು ತಮ್ಮ (ಅಮೆರಿಕಾ) ದೇಶಕ್ಕೆ ಲಾಭಮಾಡಿಕೊಂಡು ಹೋದರೆಂದು ಅವರು ಅಮೆರಿಕಾ ಅಧ್ಯಕ್ಷರ ಭೇಟಿಯನ್ನು ಬಣ್ಣಿಸಿದರು. ಬ್ರಿಟನ್ ಪ್ರಧಾನಿ ಕ್ಯಾಮರೂನ್ ಭಾಷಣವನ್ನು ಕೊಂಡಾಡಿದರು.

ಮತ್ತೊಂದು ಸ್ವಜನ ಪಕ್ಷಪಾತ ಎಸಗಿರುವ ದಾಖಲೆಗಳು ಸಮಯ ಚಾನೆಲ್ಗೆ ಲಭ್ಯ

 ಮುಖ್ಯಮಂತ್ರಿಗಳ ಪುತ್ರ ಹಾಗೂ ಸಂಸದ ಬಿ.ಎಸ್. ರಾಘವೇಂದ್ರ ಹಾಗೂ ವಿಧಾನಪರಿಷತ್ ಸದಸ್ಯೆ ಭಾರತಿಶೆಟ್ಟಿಗೆ ಬೆಂಗಳೂರಿನ ಆರ್ಎಂವಿ ಬಡಾವಣೆಯಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ “ಜಿ” ಕ್ಯಾಟಗರಿ ಸೈಟುಗಳನ್ನು ಮಂಜೂರು ಮಾಡಿಕೊಟ್ಟು ಮತ್ತೊಂದು ಸ್ವಜನ ಪಕ್ಷಪಾತ ಎಸಗಿರುವ ದಾಖಲೆಗಳು ಸಮಯ ಚಾನೆಲ್ಗೆ ಲಭ್ಯವಾಗಿವೆ. ಈ ಸೈಟುಗಳ ಮೌಲ್ಯ ಕೋಟ್ಯಾಂತರ ರುಪಾಯಿಗಳಾಗಿದ್ದು ಭಾರತಿ ಶೆಟ್ಟಿ ಮತ್ತು ರಾಘವೇಂದ್ರರ ಸೈಟುಗಳನ್ನು ಒಟ್ಟುಗೂಡಿಸಿ ಈಗ ಗೃಹ ನಿಮರ್ಾಣ ಮಾಡುತ್ತಿರುವುದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ನೆಪಮಾತ್ರಕ್ಕೆ ಭಾರತಿಶೆಟ್ಟಿಗೆ ಸೈಟು ಮಂಜೂರು ಮಾಡಿ, ಆ ಸೈಟನ್ನು ಮುಖ್ಯಮಂತ್ರಿಗಳ ಸಂಬಂಧಿಕರಿಗೆ ವಗರ್ಾಯಿಸುವ ಕೆಲಸ ತೆರಮರೆಯಲ್ಲಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

ಮತ್ತೊಂದು ಸ್ವಜನ ಪಕ್ಷಪಾತ ಎಸಗಿರುವ ದಾಖಲೆಗಳು

ರಿಪೋರ್ಟರ್; ಎಂ. ಎನ್. ಚಂದ್ರೇಗೌಡ

ಸ್ಲಗ್; ಸೈಟ್ಸ್

ಡೇಟ್; 15- 11- 2010

ಬೆಂಗಳೂರು

ಆಂಕರ್: ಮುಖ್ಯಮಂತ್ರಿಗಳ ಪುತ್ರ ಹಾಗೂ ಸಂಸದ ಬಿ.ಎಸ್. ರಾಘವೇಂದ್ರ ಹಾಗೂ ವಿಧಾನಪರಿಷತ್ ಸದಸ್ಯೆ ಭಾರತಿಶೆಟ್ಟಿಗೆ ಬೆಂಗಳೂರಿನ ಆರ್ಎಂವಿ ಬಡಾವಣೆಯಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ “ಜಿ” ಕ್ಯಾಟಗರಿ ಸೈಟುಗಳನ್ನು ಮಂಜೂರು ಮಾಡಿಕೊಟ್ಟು ಮತ್ತೊಂದು ಸ್ವಜನ ಪಕ್ಷಪಾತ ಎಸಗಿರುವ ದಾಖಲೆಗಳು ಸಮಯ ಚಾನೆಲ್ಗೆ ಲಭ್ಯವಾಗಿವೆ. ಈ ಸೈಟುಗಳ ಮೌಲ್ಯ ಕೋಟ್ಯಾಂತರ ರುಪಾಯಿಗಳಾಗಿದ್ದು ಭಾರತಿ ಶೆಟ್ಟಿ ಮತ್ತು ರಾಘವೇಂದ್ರರ ಸೈಟುಗಳನ್ನು ಒಟ್ಟುಗೂಡಿಸಿ ಈಗ ಗೃಹ ನಿಮರ್ಾಣ ಮಾಡುತ್ತಿರುವುದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ನೆಪಮಾತ್ರಕ್ಕೆ ಭಾರತಿಶೆಟ್ಟಿಗೆ ಸೈಟು ಮಂಜೂರು ಮಾಡಿ, ಆ ಸೈಟನ್ನು ಮುಖ್ಯಮಂತ್ರಿಗಳ ಸಂಬಂಧಿಕರಿಗೆ ವಗರ್ಾಯಿಸುವ ಕೆಲಸ ತೆರಮರೆಯಲ್ಲಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಎವಿ ಫಾಲೋಸ್……………. ವಿಷುಯಲ್ಸ್ ಫ್ಲೋ…….(ನಿಮರ್ಾಣವಾಗುತ್ತಿರುವ ಕಟ್ಟಡ ತೋರಿಸಿ) ವಾಯ್ಸ್ ಓವರ್: ಇದು ಬೆಂಗಳೂರಿನ ಆರ್ಎಂವಿ ಸೆಕೆಂಡ್ ಸ್ಟೇಜ್ನಲ್ಲಿ ಮುಖ್ಯಮಂತ್ರಿಗಳ ಪುತ್ರ ರಾಘವೇಂದ್ರ ನಿಮರ್ಿಸುತ್ತಿರುವ ಭವ್ಯ ಭಂಗಲೆ. ಈ ಭಂಗಲೆಗೆ ಹೊಂದಿಕೊಂಡಿರುವುದೇ ವಿಧಾನಪರಿಷತ್ನ ಸದಸ್ಯೆ ಭಾರತಿ ಶೆಟ್ಟಿಯವರ 50/80 ಅಳತೆಯ ಸೈಟು. ಆದರೆ ರಾಘವೇಂದ್ರ, ಭಾರತಿಶೆಟ್ಟಿ ಸೈಟನ್ನು ಬಳಸಿಕೊಂಡು ಮನೆ ನಿಮರ್ಾಣ ಮಾಡುತ್ತಿರುವುದು ಬಿಡಿಎ ಕಾನೂನಿನ ಉಲ್ಲಂಘನೆ. ಇದಷ್ಟೇ ಕಾನೂನಿನ ಉಲ್ಲಂಘನೆಯನ್ನು ರಾಘವೇಂದ್ರ ಮಾಡಿಲ್ಲ. ಮಾನ್ಯತಾ ಟೆಕ್ಪಾರ್ಕನಲ್ಲಿ ಮೂರು ಅಂತಸ್ತಿನ ಭಂಗಲೆ ಇದ್ದರೂ ತನಗೆ ಬೆಂಗಳೂರಿನಲ್ಲಿ ಯಾವುದೇ ನಿವೇಶನ, ಮನೆ ಇಲ್ಲ ಎಂದು ಬಿಡಿಎಗೆ ಪ್ರಮಾಣ ಪತ್ರ ಸಲ್ಲಿಸಿ ಆರ್ಎಂವಿ ಸೆಕೆಂಡ್ ಸ್ಟೇಜ್ನಲ್ಲಿ ಮತ್ತೆ ಬಿಡಿಎ ನಿವೇಶನ ಪಡೆದಿದ್ದಾರೆ. ಹೀಗೆ ಮಗ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದ್ದನ್ನು ಗಮನಿಸಿಯೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಆರ್ಎಂವಿಯಲ್ಲಿ ಬಿಡಿಎಯಿಂದ ಪುತ್ರನಿಗೆ 2009 ರ ಸೆಪ್ಟೆಂಬರ್ನಲ್ಲಿ ಸೈಟ್ ಮಂಜೂರು ಮಾಡಿಸಿದ್ದಾರೆ. ಈ ಸೈಟ್ನ್ನು ಮಂಜೂರು ಮಾಡಿಸಿದಾಗ ಆರ್ಎಂವಿ ಸೆಕೆಂಡ್ ಸ್ಟೇಜ್ನಲ್ಲಿ ಅಸಲಿಗೆ ಈ ಲೇಔಟ್ ಇರಲೇ ಇಲ್ಲ. ರಾಘವೇಂದ್ರರಿಗೆ ಸೈಟ್ ಮಂಜೂರು ಮಾಡಿದ ನಂತರ ಆರ್ಎಂವಿಯಲ್ಲಿ ವಿವಾದದಲ್ಲಿದ್ದ ಸವರ್ೆ ನಂ. 22/ 4 ರ 22 ಗುಂಟೆ ಜಮೀನಿನಲ್ಲಿ ಕೇವಲ ನಾಲ್ಕು ಸೈಟ್ಗಳನ್ನು ವಿಂಗಡಿಸಲಾಗಿದೆ. ಹೀಗೆ ಕೇವಲ ನಾಲ್ಕು ಸೈಟ್ಗಳ ಲೇಔಟ್ ನಿಮರ್ಿಸಿದ ನಂತರ ಅವುಗಳಲ್ಲಿ ಒಂಧನ್ನು ರಾಘವೇಂದ್ರನಿಗೆ ಮತ್ತೊಂದನ್ನು ಭಾರತಿಶೆಟ್ಟಿಗೆ ಮಂಜೂರು ಮಾಡಲಾಗಿದೆ. ರಾಘವೇಂದ್ರ – ಭಾರತಿಶೆಟ್ಟಿ ಸೈಟುಗಳು ಅಕ್ಕಪಕ್ಕದಲ್ಲಿ ಇದ್ದುದರಿಂದ ಎರಡನ್ನೂ ಮಾರಾಟ ಮಾಡಲು 2010 ಮಾರ್ಚನಲ್ಲಿ ಅಜರ್ಿ ಸಲ್ಲಿಸಿದ್ದಾರೆ. ಅಜರ್ಿ ತಿರಸ್ಕೃತವಾಗಿದೆ. ಆನಂತರ ಒಟ್ಟುಗೂಡಿಸಿ ಒಂದೇ ಸೈಟ್ ಮಾಡಲು ಯತ್ನಿಸಿದ್ದಾರೆ. ಆ ಅಜರ್ಿಯೂ ತಿರಸ್ಕ್ರತವಾಗಿದೆ. ಆನಂತರ ಮನೆ ಕಟ್ಟಲು ತೀಮರ್ಾನಿಸಿ ಭಾರತಿಶೆಟ್ಟಿ ಸೈಟನ್ನು ಬಳಲಿಕೊಂಡು, ರಾಘವೇಂದ್ರ ಎರಡೂ ಸೈಟನ್ನು ಒಟ್ಟುಗೂಡಿಸಿ ಭಂಗಲೆ ನಿಮರ್ಿಸುತ್ತಿದ್ದಾರೆ. ಹೀಗೆ ನಿವೇಶನ ಇದ್ದರೂ ಮತ್ತೊಂದು ಬಿಡಿಎ ನಿವೇಶನ ಪಡೆದು ಮನೆ ನಿಮರ್ಾಣ ಮಾಡುತ್ತಿರುವುದು, ಜತೆಗೆ ಲೀಸ್ ಅವಧಿ ಇದ್ದರೂ ಪಕ್ಕದ ಭಾರತಿಶೆಟ್ಟಿ ಸೈಟನ್ನು ಬಳಸಿಕೊಂಡು ಭಂಗಲೆ ನಿಮರ್ಿಸುತ್ತಿರುವುದು ಈಗ ವಿವಾದದ ಕೇಂದ್ರ ಬಿಂದು. ಮುಖ್ಯಮಂತ್ರಿಗಳು ಈ ಬಗ್ಗೆ ನ್ಯಾಯಾಂಗ ತನಿಖೆಗೆನೋ ಆದೇಶಿಸಿದ್ದಾರೆ. ಈ ತನಿಖೆ ಮುಗಿದು ಆ ವರದಿ ಯಾವಾಗ ಬರುತ್ತದೆ ಎಂಬುದನ್ನು ನಾವೆಲ್ಲಾ ಕುತೂಹಲದಿಂದ ವೀಕ್ಷಿಸಬೇಕಾಗಿದೆ.

 –ಎಂ.ಎನ್. ಚಂದ್ರೇಗೌಡ ಸಮಯ ನ್ಯೂಸ್ ಬೆಂಗಳೂರು.

78 ಎಕರೆ ಭೂಮಿಯನ್ನು ಪ್ರತಿ ಎಕರೆಗೆ ಕೇವಲ 50 ಲಕ್ಷ ರುಪಾಯಿಗೆ ಮಾರಾಟ

ರಿಪೋರ್ಟರ್; ಎಂ. ಎನ್. ಚಂದ್ರೇಗೌಡ ಸ್ಲಗ್: ಕಾನ್ಕಾರ್ಡ ಡೇಟ್; 17-11-2010 ಬೆಂಗಳೂರು

ಆಂಕರ್: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಸ್ವಜನ ಪಕ್ಷಪಾತದ ಒಂದೊಂದೇ ಪ್ರಕರಣಗಳು ಹೊರಬೀಳುತ್ತಿರುವಾಗಲೇ, ಅವರು ಉಪ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಬೆಂಗಳೂರಿನ ಕಾಡುಗೋಡಿ ಬಳಿ ಕಾನ್ಕಾರ್ಡ ಇಂಡಿಯಾ ಲಿಮಿಟೆಡ್ ಕಂಪನಿಗೆ ನಿಯಮಗಳನ್ನು ಗಾಳಿಗೆ ತೂರಿ 78 ಎಕರೆ ಭೂಮಿಯನ್ನು ಪ್ರತಿ ಎಕರೆಗೆ ಕೇವಲ 50 ಲಕ್ಷ ರುಪಾಯಿಗೆ ಮಾರಾಟ ಮಾಡಿರುವ ದಾಖಲೆಗಳು ಸಮಯ ನ್ಯೂಸ್ಗೆ ಲಭ್ಯವಾಗಿದೆ. ಸಕರ್ಾರದ ಏಕಗವಾಕ್ಷಿ ಸಮಿತಿಯಾಗಲಿ, ಉನ್ನತ ಮಟ್ಟದ ಸಮಿತಿಯಾಗಲಿ ಕಾನ್ಕಾಡರ್್ ಕಂಪನಿ ಯೋಜನೆಗೆ ಒಪ್ಪಿಗೆ ನೀಡುವ ಮುನ್ನವೇ ಸಕರ್ಾರ ಈ ಕಂಪನಿಗೆ ಭೂ ಮಂಜೂರಾತಿಗೆ ಆದೇಶ ಹೊರಡಿಸಿದೆ. ಈ ಪ್ರಕರಣದಲ್ಲಿ ಆಗಿನ ಬೃಹತ್ ಕೈಗಾರಿಕಾ ಸಚಿವರು ಭಾಗಿಯಾಗಿರುವ ಸಾಧ್ಯತೆಯೇ ಹೆಚ್ಚಾಗಿದೆ.

 ಬೆಂಗಳೂರಿನ ಇನ್ಫ್ಯಾಂಟ್ರಿ ರಸ್ತೆಯಲ್ಲಿರುವ ಕಾನ್ಕಾರ್ಡ ಇಂಡಿಯಾ ಕಂಪನಿ, ಕಾಡುಗೊಡಿ ಬಳಿ 78 ಎಕರೆ ಭೂಮಿ ಬೇಕೆಂದು ಕೆಐಎಡಿಬಿಗೆ ಸಮ್ಮಿಶ್ರ ಸಕರ್ಾರ ಅಸ್ತಿತ್ವದಲ್ಲಿದ್ದಾಗ ಅಜರ್ಿ ಸಲ್ಲಿಸಿತ್ತು. ಆಗ ಕಟ್ಟಾ ಸುಬ್ರಮಣ್ಯನಾಯ್ಡು ಬೃಹತ್ ಕೈಗಾರಿಕಾ ಸಚಿವರಾಗಿದ್ದರು. ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಬಿ. ಎಎಸ್. ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾಗಿದ್ದರು. ಆಗ ಬೆಂಗಳೂರಿನ ಕಾಡುಗೋಡಿ ಕೈಗಾರಿಕಾ ಪ್ರದೇಶದಲ್ಲಿ ಪ್ರತಿ ಎಕರೆಗೆ ಕನಿಷ್ಠ 1 ಕೋಟಿ ರುಪಾಯಿ ಬೆಲೆ ಇತ್ತು. ಹೀಗಿದ್ದಾಗ್ಯೂ ಕಾನ್ಕಾಡ್ ಕಂಪನಿಗೆ ಪ್ರತಿ ಎಕರೆಗೆ ಕೇವಲ 50 ಲಕ್ಷ ರುಪಾಯಿ ಬೆಲೆಗೆ ಸುಮಾರು 78 ಎಕರೆ ಭೂಮಿಯನ್ನು ನೀಡುವಂತೆ ಕೆಐಎಡಿಬಿಗೆ ಸಕರ್ಾರ ಆದೇಶ ನೀಡಿದೆ. ಸಕರ್ಾರದ ಈ ಆದೇಶ 26. 05. 2007 ರಂದು ಹೊರಬಿದ್ದದೆ. ಆನಂತರ 27. 07. 2007 ರಂದು ಸಕರ್ಾರದ ಉನ್ನತ ಮಟ್ಟದ ಸಮಿತಿ ಕಾನ್ಕಾಡ್ ಇಂಡಿಯಾ ಕಂಪನಿಯ ಯೋಜನೆಗೆ ದಿನಾಂಕ 27. 07. 2010 ರಂದು ಮಂಜೂರಾತಿ ನೀಡಿದೆ. ಅಲ್ಲದೆ ಉನ್ನತ ಮಟ್ಟದ ಸಮಿತಿ ಆಗಿನ ಬೃಹತ್ ಕೈಗಾರಿಕಾ ಸಚಿವರ ಆದೇಶದ ಮೇರೆಗೆ ಭೂ ಮಂಜೂರಾತಿ ಮಾಡಿರುವುದಾಗಿ ದಾಖಲೆಗಳಲ್ಲಿ ನಮೂದಿಸಿದೆ. ಜಿತೇಂದ್ರ ವಿವರ್ಾನಿ ಹಾಗೂ ನರ್ಪತ್ ಸಿಂಗ್ ಚೋರಾರಿಯ ಒಡತನದ ಕಾನ್ಕಾಡರ್್ ಕಂಪನಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಸಕರ್ಾರದ ಏಕಗವಾಕ್ಷಿ ಏಜೆನ್ಸಿ ಹಾಗೂ ಉನ್ನತ ಮಟ್ಟದ ಭೂಮಂಜೂರಾತಿ ಸಮಿತಿ ಅನುಮೋದನೆ ಪಡೆಯದೇ ತಾರಾತುರಿಯಲ್ಲಿ ಸಕರ್ಾರ ಭೂ ಮಂಜೂರಾತಿ ಆದೇಶ ಹೊರಡಿಸಿದ್ದೇಕೆ? ಈ ಕಂಪನಿಗೆ ಪ್ರತಿ ಎಕರೆಗೆ ಕೇವಲ 50 ಲಕ್ಷ ರುಪಾಯಿ ನಿಗದಿ ಪಡಿಸಿದವರ್ಯಾರು? ಕೆಐಎಡಿಬಿ ಭೂಮಂಜೂರಾತಿ ನಿಯಮಗಳನ್ನು ಗಾಳಿಗೆ ತೂರಿ ಆಗಿನ ಬೃಹತ್ ಕೈಗಾರಿಕಾ ಸಚಿವರು ಪ್ರತಿ ಎಕರೆಗೆ 50 ಲಕ್ಷ ದರ ನಿಗದಿಪಡಿಸಿದ್ದೇಕೆ ಎಂಬುದೇ ಈಗ ಸಾರ್ವಜನಿಕರ ಮುಂದಿರುವ ಪ್ರಶ್ನೆ. ಆಗಿನ ಮುಖ್ಯಮಂತ್ರಿಗಳ ಗಮನಕ್ಕೆ ತಾರದೇ ಈ ವ್ಯವಹಾರ ನಡೆದಿದ್ದು ಹೇಗೆ ಎಂಬುದೇ ಎಲ್ಲರನ್ನೂ ಕಾಡುವ ಪ್ರಶ್ನೆಯಾಗಿದೆ.

–ಎಂ.ಎನ್. ಚಂದ್ರೇಗೌಡ ಸಮಯ ನ್ಯೂಸ್, ಬೆಂಗಳೂರು.

 1. ಕಂಪನಿ ಹೆಸರು : ಕಾಣ್ಕಾಡರ್್ ಇಂಡಿಯಾ 2. ಮಾಲೀಕರ ಹೆಸರು: ಜಿತೇಂದ್ರ ವಿವರ್ಾನಿ ಹಾಗೂ ನರ್ಪತ್ಸಿಂಗ್ ಚೋರಾರಿಯಾ 3. ವಿಳಾಸ: ಎಂಬಸಿ ಪಾಯಿಂಟ್ ನಂ; 150, ಇನ್ಫ್ಯಾಂಟ್ರಿ ರಸ್ತೆ. 4. ಮಂಜೂರಾದ ಸ್ಥಳ: ಕಾಡುಗೋಡಿ, ಪ್ಲಾಟ್ ನಂ: 6. ಸವೇ ನಂ. 1, ಬ್ಲಾಕ್ ನಂ: 73, ಕಾಡುಗೋಡಿ ಪ್ಲಾಂಟೇಷನ್ ವಿಲೇಜ್, ಬಿದರಹಳ್ಳಿ ಹೋಬಳಿ, ಬೆಂಗಳೂರು ಪೂರ್ವ ತಾಲೂಕು. 5. 02. 04. 2007 ರಂದು ಅಜರ್ಿ ಸಲ್ಲಿಕೆ 6. 26. 05. 2007 ರಂದು 78 ಎಕರೆ ಭೂಮಿ ನೀಡಲು ಸಕರ್ಾರಿ ಆದೇಶ 7. 27. 07. 2007 ರಂದು ಉನ್ನತ ಮಟ್ಟದ ಸಮಿತಿಯಿಂದ ಈ ಯೋಜನೆಗೆ ಒಪ್ಪಿಗೆ 8. 1902. 57 ಕೋಟಿ ಬಂಡವಾಳ ಹೂಡಿಕೆ, ಐಟಿ/ ಐಟಿಇಎಸ್ ಗಾಗಿ ಎಸ್ಇಜೆಡ್ ನಿಮರ್ಾಣ. 9. 68 ಸಾವಿರ ಜನರಿಗೆ ಉದ್ಯೋಗ ಸೃಷ್ಟಿ 10. 07. 06. 2007 ರಲ್ಲಿ ಕಂಪನಿಗೆ ಲೀಸ್ ಕಮ್ ಸೇಲ್ ಡೀಡ್ ಮಾಡಿಕೊಡಲಾಗಿದೆ.

ತಣ್ಣಿರುಬಾವಿಯಲ್ಲಿ ನೀಡಲಾಗಿದ್ದ 34 ಎಕರೆ ಭೂಮಿಯನ್ನು ಕೆಐಎಡಿಬಿ ವಾಪಸ್ಪಡೆದುಕೊಂಡಿದೆ

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ

ಸ್ಲಗ್: ತಣ್ಣೀರುಬಾವಿ

ಡೇಟ್: 19-11-2010

ಬೆಂಗಳೂರು

 ಆಂಕರ್: ಗೋಲ್ಡ್ಫಿಂಚ್ ಹೊಟೇಲ್ ಮಾಲೀಕ ಪ್ರಕಾಶ್ಶೆಟ್ಟಿಗೆ ಮಂಗಳೂರಿನ ತಣ್ಣಿರುಬಾವಿಯಲ್ಲಿ ನೀಡಲಾಗಿದ್ದ 34 ಎಕರೆ ಭೂಮಿಯನ್ನು ಕೆಐಎಡಿಬಿ ವಾಪಸ್ಪಡೆದುಕೊಂಡಿದೆ. ಮುಖ್ಯಮಂತ್ರಿ ಪುತ್ರರೊಬ್ಬರು, ಪ್ರಕಾಶ್ಶೆಟ್ಟಿರೊಂದಿಗೆ ಸೇರಿ ಮಂಗಳೂರಿನ ತಣ್ಣೀರುಬಾವಿಯಲ್ಲಿ ಮನರಂಜನಾ ಹಾಗೂ ಕ್ರೀಡಾ ಪಾರ್ಕ ಒಂದನ್ನು ನಿಮರ್ಿಸಲು ಕೆಐಎಡಿಬಿಯಿಂದ ಭೂಮಿ ಮಂಜೂರು ಮಾಡಿಸಿಕೊಂಡಿದ್ದರು ಎಂಬ ದಟ್ಟ ವದಂತಿ ಹಬ್ಬಿತ್ತು. ಆದರೆ ನಿಗದಿತ ಸಮಯದಲ್ಲಿ ಹಣ ಪಾವತಿಸದ ಕಾರಣ ನೀಡಿ ಮಂಜೂರು ಮಾಡಲಾಗಿದ್ದ ಭೂಮಿಯನ್ನು ಕೆಐಎಡಿಬಿ ವಾಪಸ್ ಪಡೆದುಕೊಂಡಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾಖಲೆಗಳು ಸಮಯ ನ್ಯೂಸ್ಗೆ ಲಭ್ಯವಾಗಿದ್ದು ಇದೇ ಪ್ರಥಮಬಾರಿಗೆ ಸಕರ್ಾರಕ್ಕೆ ಪರಮಾಪ್ತರಾಗಿರುವವರಿಗೆ ಹಣ ಪಾವತಿಸದ ಕಾರಣ ನೀಡಿ ಕೆಐಎಡಿಬಿ ಭೂಮಿ ವಾಪಸ್ ಪಡೆದು ದಿಟ್ಟ ಕ್ರಮಕೈಗೊಂಡಿದೆ.

ನವೆಂಬರ್ 11 ರಂದು ಅಕರ್ಾವರಿ ಬಡಾವಣೆ ನಿಮರ್ಾಣಕ್ಕಾಗಿ ಭೂಸ್ವಾಧೀನ ಪಡಿಸಿಕೊಂಡಿದ್ದ ಸುಮಾರು 3 ಎಕರೆ 11 ಗುಂಟೆ ಭೂಮಿಯನ್ನು ಡಿನೋಟಿಫೈ ಮಾಡಿ ಆದೇಶ ಹೊರಡಿಸಿದ್ದಾರೆ

 

ಡಿನೋಟಿಫಿಕೇಷನ್ ಹಗರಣಗಣನ್ನು ಒಂದೊಂದನ್ನಾಗಿ ಪ್ರತಿಪಕ್ಷಗಳು ಬಯಲಿಗೆಳೆದು ಗದ್ದಲ ಎಬ್ಬಿಸುತ್ತಿರುವಾಗಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತೀರಾ ಇತ್ತೀಚೆನೆ ಅಂದರೆ ನವೆಂಬರ್ 11 ರಂದು ಅಕರ್ಾವರಿ ಬಡಾವಣೆ ನಿಮರ್ಾಣಕ್ಕಾಗಿ ಭೂಸ್ವಾಧೀನ ಪಡಿಸಿಕೊಂಡಿದ್ದ ಸುಮಾರು 3 ಎಕರೆ 11 ಗುಂಟೆ ಭೂಮಿಯನ್ನು ಡಿನೋಟಿಫೈ ಮಾಡಿ ಆದೇಶ ಹೊರಡಿಸಿದ್ದಾರೆ. ಬೆಂಗಳೂರು ಕೆ.ಆರ್. ಪುರಂ ತಾಲೂಕು ರಾಚೇನಹಳ್ಳಿ ಗ್ರಾಮದ ಸವರ್ೆ ನಂಬರ್ 90/1 ಹಾಗೂ 90/2 ರ ಭೂಮಿಯನ್ನು ಡಿನೋಟಿಫೈ ಮಾಡಲಾಗಿದೆ. ಇದಕ್ಕೆ ಬಿಡಿಎ ವಿಶೇಷ ಭೂಸ್ವಾಧೀನ ಅಧಿಕಾರಿಗಳು ಸಹಿ ಮಾಡಿರುವ ದಾಖಲೆಗಳು ಸಮಯಾ ನ್ಯೂಸ್ಗೆ ಲಭ್ಯವಾಗಿವೆ.

BJP high command officially tells CM to quit

 

ಹೆಚ್.ಡಿ. ಕುಮಾರಸ್ವಾಮಿ ಏಕಾಂಗಿಯಾಗಿ ಹೋರಾಡಿ ರಾಜ್ಯ ರಾಜಕೀಯದಲ್ಲಿ ಹೀರೋ ಆಗಿ ಹೊರಹೊಮ್ಮಿದ್ದಾರೆ

ಆಂಕರ್: ಇಡೀ ಕಾಂಗ್ರೆಸ್ ಪಕ್ಷ ಇಂದು ಕೈಕಟ್ಟಿ ಕುಳಿತು ನೋಡುತ್ತಿರುವಂತೆಯೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಏಕಾಂಗಿಯಾಗಿ ಹೋರಾಡಿ ಬಿಜೆಪಿ ಸಕರ್ಾರವನ್ನು ಇಕ್ಕಟ್ಟಿಗೆ ಸಿಕ್ಕಿಸಿ ಹಾಕಿದ್ದಾರೆ. ಈ ಮೂಲಕ ನಾಯಕತ್ವ ಬದಲಾವಣೆಗೆ ವೇದಿಕೆ ಸೃಷ್ಟಿಸಿ ರಾಜ್ಯ ರಾಜಕೀಯದಲ್ಲಿ ಹೀರೋ ಆಗಿ ಹೊರಹೊಮ್ಮಿದ್ದಾರೆ. ಸಕರ್ಾರದ ಒಂದೊಂದೇ ಅವ್ಯವಹಾರದ ದಾಖಲೆಗಳನ್ನು ಹೊರತೆಗೆದು ಕುಮಾರಸ್ವಾಮಿ ಮಾಡಿದ ಹೊಸ ಬಗೆಯ ರಾಜಕೀಯ ನೋಡಿ ಕಾಂಗ್ರೆಸ್ ಪಕ್ಷವೇ ಏಕೆ, ಬಿಜೆಪಿ ಪಕ್ಷದ ಶಾಸಕರೇ ಬೆಕ್ಕಸ ಬೆರಗಾಗಿದ್ದಾರೆ. ಈ ಘಟನೆ ರಾಜ್ಯ ರಾಜಕೀಯದಲ್ಲಿ ಹೆಚ್ಡಿಕೆ ಮತ್ತಷ್ಟು ಆಳವಾಗಿ ಬೇರೂರುವಂತೆ ಮಾಡಿದೆ.

ಫ್ಯಾಕೇಜ್ ಫಾಲೋಸ್……………

ವಾಯ್ಸ್ ಓವರ್: ರಾಜ್ಯ ರಾಜಕೀಯದಲ್ಲಿ ಒಬ್ಬ ಮುಖ್ಯಮಂತ್ರಿಯನ್ನು ಕೆಳಗಿಳಿಸಲು ಪ್ರತಿ ಪಕ್ಷದ ನಾಯಕರೊಬ್ಬರು ಇಷ್ಟೊಂದು ಅಚ್ಚುಕಟ್ಟಾಗಿ ಅವ್ಯವಹಾರದ ದಾಖಲೆಗಳನ್ನು ಜನರ ಮುಂದಿಟ್ಟ ದಾಖಲೆಗಳಿಲ್ಲ. ಈ ಹಿಂದೆ ಮುಖ್ಯಮಂತ್ರಿ ಗುಂಡೂರಾವ್ ಅವರ ವಿರುದ್ಧ ಸತತ ಹೋರಾಟ ನಡೆಸಿದ ಎ.ಕೆ. ಸುಬ್ಬಯ್ಯನವರನ್ನು ಬಿಟ್ಟರೆ ಮತ್ಯಾರೂ ಒಬ್ಬ ಮುಖ್ಯಮಂತ್ರಿಯನ್ನು ಇಷ್ಟು ವ್ಯವಸ್ಥಿತವಾಗಿ ಅಧಿಕಾರದಿಂದ ಕೆಳಗಿಳಿಯುವಂತೆ ಮಾಡಲು ಅವ್ಯವಹಾರದ ದಾಖಲೆಗಳನ್ನು ಜನರ ಮುಂದಿಟ್ಟಿರಲಿಲ್ಲ. ರೇವಜಿತು ಹಗರಣ, ಸಾರಾಯಿ ಬಾಟ್ಲಿಂಗ್ ಹಗರಣ, ಹೌಸಿಂಗ್ ಸೊಸೈಟಿ ಹಗರಣಗಳು ಬೆಳಕಿಗೆ ಬಂದಿದ್ದರೂ ಅವುಗಳೆಲ್ಲಾ ಬೇರೆ ಬೇರೆ ಕಾರಣಗಳಿಗೆ ಸುದ್ದಿಯಾಗಿದ್ದವು. ಆದರೆ ಮುಖ್ಯಮಂತ್ರಿಯೊಬ್ಬರನ್ನು ಅಧಿಕಾರದಿಂದ ಕೆಳಗಿಳಿಯುವಂತೆ ಮಾಡಲು ಪ್ರತಿಪಕ್ಷದ ನಾಯಕರೊಬ್ಬರು ತಮ್ಮ ದಾಖಲೆಗಳಿಂದಲೇ ಇಕ್ಕಟ್ಟಿಗೆ ಸಿಕ್ಕಿಸಿದ ಪ್ರಕರಣಗಳಾಗಿರಲಿಲ್ಲ. ದೇವೇಗೌಡರ ಸಾಂಪ್ರಾದಾಯಿಕ ರಾಜಕಾರಣದಿಂದ ಹೊರಬಂದು ರೆಸಾರ್ಟ ರಾಜಕಾರಣ ಆರಂಭಿಸಿದ ಹೆಚ್.ಡಿ. ಕುಮಾರಸ್ವಾಮಿ, ಆರ್ಟಿಐ ಕಾಯ್ದೆಯನ್ನು ಬೇರೆ ಯಾವುದೇ ನಾಯಕರಿಗಿಂತ ಅತ್ಯಂತ ಪರಿಣಾಮಕಾರಿಯಾಗಿ ಬಳೆಸಿಕೊಂಡಿದ್ದಾರೆ. ತಮ್ಮ ಕುಟುಂಬಕ್ಕೆ ಹತ್ತಿರವಾಗಿದ್ದ ಆರ್ಟಿಐ ಆಯುಕ್ತರಾಗಿದ್ದ ತಿಪ್ಪೇಸ್ವಾಮಿ ಹಾಗೂ ಈಗ ಹಾಲಿ ಆಯುಕ್ತರಾಗಿರುವ ಡಾ. ಹೆಚ್. ಎನ್. ಕೃಷ್ಣ ಅವರ ಸೇವೆಯನ್ನು ಸರಿಯಾಗಿ ಬಳಸಿಕೊಂಡು ಸಕರ್ಾರವನ್ನು ಬತ್ತಲೆಗೊಳಿಸಿದ್ದಾರೆ. ಈ ಮೂಲಕ ಪ್ರತಿಪಕ್ಷದ ನಾಯಕನೊಬ್ಬ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಿದರೆ ಹೇಗೆ ಒಬ್ಬ ಮುಖ್ಯಮಂತ್ರಿಯನ್ನು, ಸಕರ್ಾರವನ್ನು ಎಷ್ಟು ಸುಲಭವಾಗಿ ಅಳ್ಳಾಡಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಜತೆಗೆ ರಾಜ್ಯ ರಾಜಕಾರಣದಲ್ಲಿ ಹೊಸ ತಲೆಮಾರಿನ, ಹೊಸ ಚಿಂತನೆತ ರಾಜಕೀಯ ಪ್ರಯೋಗಗಳನ್ನು ಮಾಡುವ ಭಿನ್ನ ನಾಯಕರಾಗಿ ಹೊರಹೊಮ್ಮಿದ್ದಾರೆ. ಈ ಬೆಳವಣಿಗೆಗಳ ಹಿನ್ನಲೆಯಲ್ಲಿ ಅವರಿಗೆ ಗೊತ್ತಿಲ್ಲದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ಶಾಸಕರಲ್ಲಿ ಅಭಿಮಾನಿಗಳನ್ನು ಸೃಷ್ಟಸಿಕೊಂಡಿದ್ದಾರೆ. ಈ ಬೆಳವಣಿಗೆಗಳು ಹೆಚ್.ಡಿ. ಕುಮಾರಸ್ವಾಮಿಯವರನ್ನು ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಆಳವಾಗಿ ಬೇರೂರುವಂತೆ ಮಾಡಿದೆ. ಆದ್ದರಿಂದಲೇ ಅವರ ಮುಂದೆ ಈಗ ಹಲವಾರು ಆಯ್ಕೆಗಳಿವೆ. ಒಂದು ವೇಳೆ ಯಡಿಯೂರಪ್ಪ ರಹಿತ ಬಿಜೆಪಿ ಸಕರ್ಾರಕ್ಕೆ ಬೆಂಬಲ ನೀಡುವ ಪರಿಸ್ಥಿತಿ ಉದ್ಭವಿಸಿದರೆ ಅದಕ್ಕೂ ಅವರಲ್ಲಿ ಉತ್ತರ ಸಿದ್ಧವಿದೆ.

–ಎಂ.ಎನ್. ಚಂದ್ರೇಗೌಡ
ಸಮಯ ನ್ಯೂಸ್
ಬೆಂಗಳೂರು.

ಯಡಿಯೂರಪ್ಪನವರ ಮತ್ತೊಂದು ಸ್ವಜನ ಪಕ್ಷಪಾತದ ಪ್ರಕರಣ ಹೊರಬಿದ್ದಿದೆ

 ಆಂಕರ್: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಮತ್ತೊಂದು ಸ್ವಜನ ಪಕ್ಷಪಾತದ ಪ್ರಕರಣ ಹೊರಬಿದ್ದಿದೆ. ಬೆಂಗಳೂರಿನ ಹೊರ ವತರ್ುಲ ರಸ್ತೆಯ ನಾಗವಾರ ಬಳಿ ನಿಮರ್ಿಸಲಾಗಿರುವ ವೈಯ್ಯಾಲಿಕಾವಲ್ ಹೆಚ್ಬಿಸಿಎಸ್ ಲೇಔಟ್ನಲ್ಲಿ ಅವರ ಪುತ್ರರ ಧವಳಗಿರಿ ಪ್ರಾಪಟರ್ೀಸ್ ಕಂಪನಿ ದೊಡ್ಡ ಗಾತ್ರದ ಸೈಟೊಂದನ್ನು ಖರೀದಿಸಿ ಬಿಡಿಎಗೆ ಕೋಟ್ಯಾಂತರ ರುಪಾಯಿ ನಷ್ಟ ಉಂಟುಮಾಡಿದೆ. ಆದರೆ ಈ ವ್ಯವಹಾರದಲ್ಲಿ ಧವಳಗಿರಿ ಪ್ರಾಪಟರ್ೀಸ್ ಸುಮಾರು 17 ಕೋಟಿ ರುಪಾಯಿ ಲಾಭ ಮಾಡಿಕೊಂಡಿದೆ ಎಂದು ಹೇಳಲಾಗಿದೆ. ಫ್ಯಾಕೇಜ್ ಫಾಲೋಸ್………… ವಾಯ್ಸ್ ಓವರ್: ಬೆಂಗಳೂರಿನ ನಾಗವಾರ ಗ್ರಾಮದಲ್ಲಿ ಈ ಹಿಂದೆ ವೈಯ್ಯಾಲಿಕಾವಲ್ ಹೆಚ್.ಬಿ.ಸಿ.ಎಸ್ ಎಂಬ ಖಾಸಗಿ ಬಡಾವಣೆಯೊಂದನ್ನು ನಿಮರ್ಿಸಲಾಗಿತ್ತು. ಈ ಬಡಾವಣೆಯಲ್ಲಿದ್ದ 1 ರಿಂದ 10 ನೇ ನಂಬರಿನ ಸೈಟುಗಳಿಗೆ ಹೊಂದಿಕೊಂಡಂತೆ 18 ಮೀ ರಸ್ತೆಗಾಗಿ ಕಾಯ್ದಿರಿಸಿದ 24684 ಚದರ ಅಡಿ ಖಾಲಿ ಜಾಗವಿತ್ತು. ಈ ಜಾಗವನ್ನು ಈ ಹತ್ತೂ ಸೈಟುಗಳಿಗೆ ಸೇರಿಸಿ ಸೈಟುಗಳ ವಿಸ್ತೀರ್ಣವನ್ನು ವಿಸ್ತರಿಸಲು ಈ ಲೇಔಟ್ನ ಮಾಲೀಕರು ನಿರ್ಧರಿಸಿದ್ದರು. ಇದು ಕಾನೂನು ಬಾಹಿರವಾಗಿದ್ದೂ ಮುಖ್ಯಮಂತ್ರಿಗಳ ಆಣತಿ ಮೇರೆಗೆ ಬಿಡಿಎ 29-03-2010 ರಂದು ಆದೇಶ ಹೊರಡಿಸಿ ರಸ್ತೆ ಜಾಗವನ್ನು ಸೈಟುಗಳಿಗೆ ಸೇರಿಸಲು ಕ್ರಮಕೈಗೊಂಡಿತ್ತು. ಹೀಗೆ ರಚಿತವಾದ ಸೈಟುಗಳಲ್ಲಿ 10 ನೇ ನಂಬರಿನ 40447 ಚದರ ಅಡಿ ಸೈಟನ್ನು 18-06-2010 ರಂದು ಮುಖ್ಯಮಂತ್ರಿಗಳ ಪುತ್ರರ ಒಡತನದ ಧವಳಗಿರಿ ಪ್ರಾಪಟರ್ೀಸ್ ಹಾಗೂ ಡೆವಲಪರ್ಸ್ ಸುಮಾರು 8 ಕೋಟಿ ರುಪಾಯಿಗಳಿಗೆ ಖರೀದಿಸಿತ್ತು. ಹೀಗೆ ಸೈಟುಗಳಿಗೆ ಸೇರಿಸಲಾದ ಜಾಗಕ್ಕೆ ಬಿಡಿಎ ಪ್ರತಿ ಚದರ ಅಡಿಗೆ 27 ರುಪಾಯಿ ಅಭಿವೃದ್ಧಿ ಶುಲ್ಕ ವಿಧಿಸಿ ಲೇಔಟ್ನ್ನು ಅನುಮೋದಿಸಿತ್ತು. ಹೀಗೆ ರಸ್ತೆಗೆ ಮೀಸಲಾಗಿದ್ದ ಜಾಗವನ್ನು ಸೈಟುಗಳಿಗೆ ಸೇರಿಸಲು ಬಿಡಿಎ ಅನುವುಮಾಡಿಕೊಟ್ಟಿದ್ದರಿಂದ ಬಿಡಿಎಗೆ ಅಂದಾಜು 25 ಕೋಟಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಹಾಗೆಯೇ ಕಡಿಮೆ ಬೆಲೆಗೆ ಧವಳಗಿರಿ ಪ್ರಾಪಟರ್ೀಸ್ ಈ ಸೈಟನ್ನು ಖರೀದಿಸಿದ್ದರಿಂದ ಸುಮಾರು 17 ಕೋಟಿ ಲಾಭ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ. ಈ ಪ್ರಕರಣದಿಂದ ಮುಖ್ಯಮಂತ್ರಿಗಳು ಕೇವಲ ಭೂಮಿ ಡಿನೋಟಿಫೈ, ಮಂಜೂರು ಅಷ್ಟೇ ಮಾಡದೇ ಈ ರೀತಿಯ ಅಮಾಲ್ಗಮೇಷನ್ ಪ್ರಕರಣಗಳಲ್ಲೂ ಕೈಯಾಡಿಸಿರುವುದು ಖಚಿತಪಟ್ಟಿದೆ.

–ಎಂ.ಎನ್. ಚಂದ್ರೇಗೌಡ

 ಸಮಯ ನ್ಯೂಸ್ ಬೆಂಗಳೂರು.

ಯಡಿಯೂರಪ್ಪನವರಿಗೆ ಮೂರು ಷರತ್ತುಗಳನ್ನು ವಿಧಿಸಿ ಅಧಿಕಾರದಲ್ಲಿ ಮುಂದುವರೆಯಲು ನಿಶಾನೆ

 ಸಿಎಂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಮೂರು ಷರತ್ತುಗಳನ್ನು ವಿಧಿಸಿ ಅಧಿಕಾರದಲ್ಲಿ ಮುಂದುವರೆಯಲು ಬಿಜೆಪಿ ಹೈಕಮಾಂಡ್ ಹಸಿರು ನಿಶಾನೆ ತೋರಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಜಿಲ್ಲಾ ಪಂಚಾಯ್ತಿ ಚುನಾವಣೆ ನಂತರ ಸ್ವಯಂನ ಅಧಿಕಾರ ತ್ಯಜಿಸಬೇಕು. ಇಲ್ಲವಾದರೆ ಕೇಂದ್ರದಿಂದ ಆಗಮಿಸುವ ಪಕ್ಷದ ಆಂತರಿಕ ವಿಚಾರಣಾ ತಂಡದ ವರದಿ ಮುಖ್ಯಮಂತ್ರಿಗಳಿಗೆ ತದ್ವಿರುದ್ಧವಾಗಿ ಬಂದರೆ ತಕ್ಷಣವೇ ಅಧಿಕಾರದಿಂದ ನಿರ್ಗಮಿಸಬೇಕೆಂಬ ಷರತ್ತುಗಳನ್ನು ಮುಖ್ಯಮಂತ್ರಿಗಳಿಗೆ ವಿಧಿಸಲಾಗಿದೆ ಎಂದು ಹೇಳಲಾಗಿದೆ.

ಫ್ಯಾಕೇಜ್ ಫಾಲೋಸ್………….. ವಾಯ್ಸ್ ಓವರ್ 1:

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ವಿರುದ್ಧ ಹೈಕಮಾಂಡ್ನ ಬಹುತೇಕ ಎಲ್ಲಾ ನಾಯಕರು ಇದ್ದಾಗಲೇ ಅವರಿಗೆ ಅಧಿಕಾರದಲ್ಲಿ ಮುಂದುವರೆಯಲು ಅವಕಾಶ ಸಿಕ್ಕಿದ್ದಾದರೂ ಹೇಗೆ ಎಂಬ ಚಚರ್ೆ ರಾಜಕೀಯ ವಲಯದಲ್ಲಿ ಆರಂಭವಾಗಿದೆ. ಯಡಿಯೂರಪ್ಪನವರಿಗೆ ಜೀವದಾನ ಸಿಗಲು ಪ್ರಮುಖವಾಗಿ ಆರ್ಎಸ್ಎಸ್ ಕಾರಣ ಎಂದು ಹೇಳಲಾಗುತ್ತಿದ್ದು ಮೈ.ಚ. ಜಯದೇವ್ ಈ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆಂದು ಮೂಲಗಳು ತಿಳಿಸಿವೆ. ಹಲವಾರು ಕೋರ್ ಕಮಿಟಿ ಸಭೆಗಳು, ಗುಪ್ತ ಸಮಾಲೋಚನಾ ಸಭೆಗಳು, ಸಂಸದೀಯ ಮಂಡಳಿ ಸಭೆಯಲ್ಲಿ ಯಡಿಯೂರಪ್ಪ ರಾಜೀನಾಮೆ ಕೊಡುವುದೇ ಸರಿಯಾದ ದಾರಿ ಎಂದು ಅಭಿಪ್ರಾಯ ವ್ಯಕ್ತವಾದರೂ ಯಡಿಯೂರಪ್ಪ ಬಚಾವಾಗಿದ್ದಾರೆ. ಬೀಸಿದ ದೊಣ್ಣೆಗೆ ಸದ್ಯಕ್ಕೆ ತಪ್ಪಸಿಕೊಂಡಿದ್ದಾರೆ. ಮ.ಚ. ಜಯದೇವ್, ನಾಗಪುರಕ್ಕೆ ತೆರಳಿ ಆರ್ಎಸ್ಎಸ್ ಹಿರಿಯ ಮುಖಂಡ ಮೋಹನ್ ಭಾಗವತರ್ ಮೇಲೆ ಪ್ರಭಾವ ಬೀರಿದ್ದು ಆ ಬಳಿಕ ನಾಗಪುರಕ್ಕೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರನ್ನು ಈ ಇಬ್ಬರೂ ಮೊನವೊಲಿಸಿ ಯಡಿಯೂರಪ್ಪನವರಿಗೆ ಜೀವದಾನ ದೊರಕಿಸಿಕೊಟ್ಟಿದ್ದಾರೆ ಎಂದು ಹೇಳಲಾಗಿದೆ. ಹೀಗಿದ್ದರೂ ಬಿಜೆಪಿ ಹೈಕಮಾಂಡ್, ಮುಖ್ಯಮಂತ್ರಿಗಳಿಗೆ ಮೂರು ಷರತ್ತುಗಳನ್ನು ವಿಧಿಸಿ ಅಧಿಕಾರದಲ್ಲಿ ಮುಂದುವರೆಯಲು ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಲಾಗುತ್ತಿದೆ. ಷರತ್ತುಗಳ ವಿವರ ಇಂತಿದೆ. (ಗ್ರಾಫಿಕ್ ಪಾಯಿಂಟ್ಸ್) 1) ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆ ನಂತರ ಅಧಿಕಾರ ತ್ಯಜಿಸಬೇಕು. 2) ಪಕ್ಷದ ಆಂತರಿಕ ಸಮಿತಿ ತೀಪರ್ು ಸಿಎಂಗೆ ತದ್ದಿರುದ್ಧವಾಗಿ ಬಂದರೆ ಅಧಿಕಾರ ತ್ಯಜಿಸಬೇಕು ಹಾಗೂ 3) ಸದ್ಯಕ್ಕೆ ಯಥಾಸ್ಥಿತಿ ಮುಂದುವರೆಸಿಕೊಂಡು ಹೋಗಬೇಕು. ಸಂಪುಟದಿಂದ ಯಾರನ್ನು ಕೈಬಿಡುವುದು, ಸೇರಿಸಿಕೊಳ್ಳುವುದನ್ನು ಮಾಡಿ ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳಬಾರದು. ಹೈಕಮಾಂಡ್ನ ಷರತ್ತುಗಳಿಗೆ ಒಪ್ಪಿ ಸದ್ಯಕ್ಕೆ ಬೀಸುವ ದೊಣ್ಣೆಯಿಂದ ತಲೆ ತಪ್ಪಿಸಿಕೊಂಡಿರುವ ಯಡಿಯೂರಪ್ಪ ಮುಂದೆ ಷರತ್ತುಗಳನ್ನು ಪಾಲಿಸುವರೋ ಇಲ್ಲಾ ಅವುಗಳನ್ನು ತಿರಸ್ಕರಿಸಿ ತಾವು ನಡೆದದ್ದೇ ದಾರಿ ಎಂಬಂತೆ ನಡೆದುಕೊಳ್ಳುತ್ತಾರೋ ಎಂಬುದನ್ನು ಕಾಲವೇ ಹೇಳಬೇಕಾಗಿದೆ. ಏಕೆಂದರೆ ಜಿಲ್ಲಾ ಪಂಚಾಯ್ತಿ ಚುನಾವಣೆ ಡಿಸೆಂಬರ್ನಲ್ಲಿ ನಡೆಯುವುದೇ ಈಗ ಅನುಮಾನವಾಗಿದೆ. –ಎಂ.ಎನ್. ಚಂದ್ರೇಗೌಡ ಸಮಯ ನ್ಯೂಸ್ ಬೆಂಗಳೂರು

ಕಂದಾಯ ಸಚಿವ ಕರುಣಾಕರರೆಡ್ಡಿ ಸಕರ್ಾರಿ ಭೂಮಿಯನ್ನು ಮಂಜೂರು ಮಾಡುವಂತೆ ಶಿಫಾರಸ್ಸು

 

ಕಂದಾಯ ಸಚಿವ ಕರುಣಾಕರರೆಡ್ಡಿ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ಖಾಸಗಿ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಗೆ ಕೋಟ್ಯಾಂತರ ರು ಬೆಲೆ ಬಾಳುವ ಸಕರ್ಾರಿ ಬೂಮಿಯನ್ನು ಮಂಜೂರು ಮಾಡುವಂತೆ ಶಿಫಾರಸ್ಸು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಇವರಿಬ್ಬರೂ ಬೆಂಗಳೂರು ಪೂರ್ವ ತಾಲೂಕಿನ ಮಾರತ್ತಳ್ಳಿ ಬಳಿ ಸುಮಾರು 75 ಕೋಟಿ ರುಪಾಯಿ ಬೆಲೆ ಬಾಳುವ ಸಕರ್ಾರಿ ಭೂಮಿಯನ್ನು ಮಂಜೂರು ಮಾಡಲು ಶಿಫಾರಸ್ಸು ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಯ ನ್ಯೂಸ್ಗೆ ಎಲ್ಲಾ ದಾಖಲೆಗಳು ಲಭ್ಯವಾಗಿವೆ. ಫ್ಯಾಕೇಜ್ ಫಾಲೋಸ್………… ವಾಯ್ಸ್ ಓವರ್ 1: ಇದು ಬೆಂಗಳೂರು ಪೂರ್ವ ತಾಲೂಕು ಮಾರತ್ತಳ್ಳಿ. ಈ ಸ್ಥಳದ ಸುತ್ತೆಲ್ಲಾ ಬರೀ ಐಟಿ, ಬಿಟಿ ಕಂಪನಿಗಳೇ ತಲೆ ಎತ್ತಿವೆ. ಇಲ್ಲಿನ ಪ್ರತಿ ಇಂಚಿಂಚು ಭೂಮಿಗೆ ಭಾರಿ ಬೆಲೆ ಇದೆ. ವಿಮಾನ ನಿಲ್ದಾಣ ಹತ್ತಿರವಿರುವುದರಿಂದ ಚಿನ್ನವೇನು ವಜ್ರದ ಬೆಲೆ ಇಲ್ಲಿನ ಭೂಮಿಗೆ. ಹೀಗಿರುವಾಗ ಮಾರತ್ತಳ್ಳಿಯಲ್ಲಿರುವ ಸವರ್ೆ ನಂ. 33 ರ 16 ಎಕರೆ 17 ಗುಂಟೆ ಜಮೀನು ಖಾಲಿ ಬಿದ್ದಿರುವುದನ್ನು ಕಂಡರೆ ಯಾರು ತಾನೆ ಸುಮ್ಮನಿರುತ್ತಾರೆ. ಅದಕ್ಕೆ ನಮ್ಮ ಕಂದಾಯ ಸಚಿವ ಕರುಣಾಕರರೆಡ್ಡಿ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ಈ ಭೂಮಿಯನ್ನು ಖಾಸಗಿ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಗೆ ಮಂಜೂರು ಮಾಡಲು ಮುಂದಾಗಿದ್ದಾರೆ. ಈ ಸಂಬಂಧ ಈಗಾಗಲೇ ಇವರುಗಳು ಸ್ಥಳಿಯ ತಹಸೀಲ್ದಾರ್ಗೆ ಶಿಫಾರಸ್ಸು ಪತ್ರ ಸಹ ಬರೆದಿದ್ದಾರೆ. ಫ್ಲೋ………………..ಡಾಕುಮೆಂಟ್ ವಿಷುಯಲ್ಸ್: ಬೈಟ್: ಮುನಿವೀರಪ್ಪ, ದಲಿತ ಮುಖಂಡ ವಾಯ್ಸ್ ಓವರ್ 2: ಹೀಗೆ ಸಕರ್ಾರಿ ಭೂಮಿ ಕಂಡವರ ಪಾಲಾಗುವುದನ್ನು ತಡೆಯಲು ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ ಮುನಿವೀರಪ್ಪ. ಈ ಭೂಮಿಯ ಇತಿಹಾಸವನ್ನ ಅವರೇ ಹೇಳುತ್ತಾರೆ ಕೇಳಿ. ಬೈಟ್: ವಾಯ್ಸ್ ಓವರ್ 2: ಡಿನೊಟಿಫಿಕೇಷನ್ ದಂಧೆ, ಕೆಐಎಡಿಬಿ ಭೂ ಮಂಜೂರಾತಿ ವಿಷಯಗಳಲ್ಲಿ ಬ್ಯುಸಿಯಾಗಿರುವ ಮುಖ್ಯಮಂತ್ರಿಗಳು ಈಗಲಾದರೂ ಈ ಕಡೆ ಗಮನಹರಿಸುತ್ತಾರಾ, ಸಕರ್ಾರಿ ಭೂಮಿಯನ್ನು ಉಳಿಸಲು ಕ್ರಮ ಕೈಗೊಳ್ಳುತ್ತಾರಾ ಎಂಬುದನ್ನು ನಾವುಗಳು ಕಾದು ನೋಡಬೇಕಾಗಿದೆ.

One more denotification case

 ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಡಿನೋಟಿಫೈ ಮಾಡಿರುವ ಮತ್ತೊಂದು ಪ್ರಕರಣ ಹೊರಬಿದ್ದಿದೆ. ಈ ಪ್ರಕರಣದಲ್ಲಿ ಕೆ.ಆರ್. ಪುರಂ ಹೋಬಳಿ ಚಳ್ಳಕೆರೆ ಗ್ರಾಮದಲ್ಲಿ 15 ಗುಂಟೆ ಜಮೀನನ್ನು ಡಿನೋಟಿಫೈ ಮಾಡಲಾಗಿದ್ದು ಇದರಿಂದ ಬಿಡಿಎಗೆ 20 ಕೋಟಿ ರುಪಾಯಿಗೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಬಿಡಿಎ ಬಡಾವಣೆ ನಿಮರ್ಿಸಿ ಅಭಿವೃದ್ಧಿಪಡಿಸಲಾಗಿರುವ ಚಳ್ಳಕೆರೆ ಗ್ರಾಮ ಈಗಿನ ಬಾಣಸವಾಡಿ, ಹೆಣ್ಣೂರು ಬಳಿಯ ಹೆಚ್ಆರ್ಬಿಆರ್ ಲೇಔಟ್ನಲ್ಲಿದ್ದು ಇಲ್ಲಿ ಪ್ರತಿ ಚದರ ಅಡಿಗೆ ಕನಿಷ್ಠವೆಂದರೂ 5000 ಸಾವಿರ ರುಪಾಯಿ ಬೆಲೆ ಇದೆ. ಇಂಥಹ ಬಡಾವಣೆಯಲ್ಲಿ ಮಾಜಿ ಸಂಸತ್ ಸದಸ್ಯೆ ಮೋನಿಕಾ ದಾಸ್ ಹಾಗೂ ಮಾಜಿ ಸಚಿವ ಬಾಬುರಾವ್ ಚೌವ್ಹಾಣ್ಗೆ ಎರಡು ನಿವೇಶನಗಳು ಮಂಜೂರಾಗಿದ್ದವು. ಆದರೆ ಇವರಿಬ್ಬರ ನಿವೇಶನವಿರುವ ಸವರ್ೆ ನಂ 100/1, 100/2 15 ಗುಂಟೆ ಜಮೀನನ್ನು ಮುಖ್ಯಮಂತ್ರಿಗಳು 2010 ರ ಜನವರಿಯಲ್ಲಿ ಡಿನೋಟಿಪೈ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಜಮೀನಿನ ಮಾಲೀಕರು ಕೃಷ್ಣಾರೆಡ್ಡಿ ಹಾಗೂ ಅಕ್ಕಯ್ಯಮ್ಮ. ಡಿನೋಟಿಫೈ ಮಾಡಿದ್ದರಿಂದ ನಿವೇಶನ ಕಳೆದುಕೊಂಡಿರುವ ಮಾಜಿ ಸಂಸದೆ ಹಾಗೂ ಸಚಿವರಿಗೆ ಬೇರೆಡೆ ನಿವೇಶನ ನೀಡಲಾಗಿದೆ.

ಕೆಐಎಡಿಬಿ ಮೂಲಕ ನೈಸ್ ಕಂಪನಿ ಮಾಡುತ್ತಿರುವ ದಬ್ಬಾಳಿಕೆ ಮುಂದುವರೆದಿde

ಕೆಐಎಡಿಬಿ ಮೂಲಕ ನೈಸ್ ಕಂಪನಿ ಮಾಡುತ್ತಿರುವ ದಬ್ಬಾಳಿಕೆ ಮುಂದುವರೆದಿದ್ದು ಬೆಂಗಳೂರಿನ ಪಿಇಎಸ್ ಕಾಲೇಜಿನ ಬಳಿ ಖಾಸಗಿ ವ್ಯಕ್ತಿಯೊಬ್ಬರ ಜಮೀನನನ್ನು ಬಲವಂತವಾಗಿ ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ವಿಚಾರಿಸಲು ಹೋದ ಭೂಮಿಯ ಮಾಲೀಕರ ವಿರುದ್ಧವೇ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ದಬ್ಬಾಳಿಕೆ ನಡೆಸಲಾಗಿದೆ. ಜಮೀನು ಇಲ್ಲಾ, ಪರಿಹಾರವೂ ಇಲ್ಲದೇ ಒದ್ದಾಡುತ್ತಿರುವ ರೈತ ಕುಟುಂಬ ಈಗ ಜೀವ ಬೆದರಿಕೆಯಿಂದ ಬದುಕಬೇಕಾದ ಪರಿಸ್ಥಿತಿ ನಿಮರ್ಾಣವಾಗಿದೆ.

 ನೈಸ್ ಸಂಸ್ಥೆ ಬೆಂಗಳೂರು ಸುತ್ತ ನಿಮರ್ಿಸುತ್ತಿರುವ ಪೆರಿಫೆರಲ್ ರಿಂಗ್ ರಸ್ತೆ ನಿಮರ್ಾಣದ ಸಂದರ್ಭದಲ್ಲಿ ಆರ್ ಅಂಡ್ ಆರ್ ಪ್ಯಾಕೇಜ್ನ್ನು ಜಾರಿಗೊಳಿಸಿ ಆ ಮೂಲಕವೇ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಕೊಡಬೇಕು. ಆವರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. 10 ಕ್ಕಿಂತ ಹೆಚ್ಚು ಕುಟುಂಬಗಳಿದ್ದರೆ ಅವರಿಗೆ ಬೇರೆಕಡೆ ವಸತಿ ವ್ಯವಸ್ಥೆ ಮಾಡಿಕೊಟ್ಟು ಅವರನ್ನು ಸ್ಥಳಾಂತರಿಸಿದ ನಂತರ ಭೂಮಿಯನ್ನು ಕೆಐಎಡಿಬಿ ವಶಕ್ಕೆ ತೆಗೆದುಕೊಳ್ಳಬೇಕು. ಆನಂತರವೇ ನೈಸ್ ಸಂಸ್ಥೆಗೆ ಹಸ್ತಾಂತರಿಸಬೇಕೆಂದು 1995 ರಲ್ಲಿಯೇ ಒಪ್ಪಂದ ಮಾಡಿಕೊಳ್ಳಲಾಯಿತು. ಆದರೆ ಆರ್ ಅಂಡ್ ಆರ್ ಫ್ಯಾಕೇಜ್, ನಿಯಮಗಳನ್ನು ಗಾಳಿಗೆ ತೂರಿ ಅದೆಷ್ಟು ರೈತರ ಭೂಮಿ ಕೆಐಎಡಿಬಿ ಮೂಲಕ ನೈಸ್ ಪಾಲಾಯಿತು ಎಂಬುದಕ್ಕೆ ಲೆಕ್ಕವಿಲ್ಲ. ಹೀಗೆ ಯಾವುದೇ ನಿಯಮಗಳನ್ನು ಪಾಲಿಸದೇ ಕೆಐಎಡಿಬಿ ರೈತರ ಭೂಮಿಯನ್ನು ವಶಕ್ಕೆ ತೆಗೆದುಕೊಂಡಿರುವುದಕ್ಕೆ ತಾಜಾ ಉದಾಹರಣೆ ಬಾಬುರೆಡ್ಡಿ ಅವರದು. ಇವರ 40 ಕೋಟಿ ರುಪಾಯಿ ಬೆಲೆ ಬಾಳುವ 7 ಗುಂಟೆ ಜಮೀನು ಪಿಇಎಸ್ ಎಂಜಿನಿಯರಿಂಗ್ ಕಾಲೇಜು ಹಾಗೂ ವಿಪ್ರೋ ಕಚೇರಿ ನಡುವೆ ಬರುತ್ತದೆ. ಇವರಿಗೆ ನೋಟಿಸು ನೀಡದೆ, ಪರಿಹಾರ ವಿತರಿಸದೇ ಕೆಐಎಡಿಬಿ ಇವರ ಜಮೀನನ್ನು ಬಲವಂತವಾಗಿ ಕಿತ್ತುಕೊಂಡಿದೆ. ಬೈಟ್: ಬಾಬುರೆಡ್ಡಿ, ರೈತ, ದೊಡ್ಡತೋಗೂರು ಟಿಸಿಆರ್ ಕ್ಲಿಪ್: ಪಿಇಎಸ್ ಕಾಲೇಜು ಹಾಗೂ ವಿಪ್ರೋ ಕಂಪನಿಗಳನ್ನು ಬಿಟ್ಟು, ಮಧ್ಯದಲ್ಲಿರುವ ನಮ್ಮ ಭೂಮಿಯನ್ನಷ್ಟೇ ಕೆಐಎಡಿಬಿ ಏಕೆ ವಶಪಡಿಸಿಕೊಂಡಿದೆ ಎಂಬುದು ಬಾಬುರೆಡ್ಡಿ ಅವರ ತಕರಾರು. ಭೂಮಿ ವಶಪಡಿಸಿಕೊಳ್ಳುವುದನ್ನು ತಡೆಯಲು ಹೋದ ದಂಪತಿಗಳ ವಿರುದ್ಧ ಈಗ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬೈಟ್: ಬಾಬು ರೆಡ್ಡಿ ಪತ್ನಿ, ಟಿಸಿಆರ್: ಪೊಲೀಸರ ಸರ್ಪಗಾವಲಿನಲ್ಲಿ ಕೆಐಎಡಿಬಿ ಅಧಿಕಾರಿಗಳು ನಿಂತು ತಮ್ಮ ಭೂಮಿ ವಶಪಡಿಸಿಕೊಳ್ಳುವುದನ್ನು ಚಿತ್ರೀಕರಿಸಿಕೊಂಡಿರುವ ದಂಪತಿ ಈಗ ನ್ಯಾಯಕ್ಕಾಗಿ ಹೈಕೋರ್ಟ ಮೆಟ್ಟಿಲು ಏರಿದ್ದಾರೆ. ಆದರೆ ನೂರಾರು ಕೇಸುಗಳನ್ನು ಗೆದ್ದು ಪೆರಿಫರಲ್ ರಸ್ತೆ ನಿಮರ್ಿಸಿರುವ ಅಶೋಕ್ ಖೇಣಿಗೆ ಇವರು ಸವಾಲು ಒಡ್ಡಬಲ್ಲರೇ ಎಂಬುದು ಈಗ ಕುತೂಹಲದ ಪ್ರಶ್ನೆ. ಭೂಮಿಯೂ ಇಲ್ಲಾ, ಪರಿಹಾರವೂ ಇಲ್ಲಾ. ಆದರೆ ಕ್ರಿಮಿನಲ್ ಕೇಸ್ನ್ನು ಹಾಕಿಸಿಕೊಂಡಿರುವ ಬಾಬುರೆಡ್ಡಿ ದಂಪತಿಯ ಬೆಂಬಲಕ್ಕೆ ನಿಲ್ಲುವವರು ಯಾರು? ನ್ಯಾಯಾಲಯವಾದರೂ ಅವರ ಬೆಂಬಲಕ್ಕೆ ನಿಲ್ಲಿವುದೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.

ಸಚಿವ ಶ್ರೀರಾಮುಲು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, ಕರ್ತವ್ಯ ನಿರತ ಸಕರ್ಾರಿ ಅಧಿಕಾರಿಗೆ ಧಮಕಿ

 

ಬಿ. ಎಸ್. ಯಡಿಯೂರಪ್ಪ ಸಂಪುಟದಲ್ಲಿರುವ ಹಿರಿಯ ಸಚಿವರೊಬ್ಬರು, ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಸಕರ್ಾರಿ ಅಧಿಕಾರಿಯೊಬ್ಬರಿಗೆ ಬೆದರಿಕೆ ಹಾಕಿ ನಿನ್ನ ಹೆಂಡತಿ ಮಕ್ಕಳ ಹೆಣವನ್ನು ಕಳುಹಿಸುತ್ತೇನೆ ಎಂದು ಧಮಕಿ ಹಾಕಿರುವ ದಾಖಲೆಗಳು ಸಮಯ ನ್ಯೂಸ್ಗೆ ಲಭ್ಯವಾಗಿವೆ. ಈ ಬಗ್ಗೆ 2007 ರಲ್ಲಿಯೇ ದೂರು ದಾಖಲಾಗಿದ್ದರೂ ಇದುವರೆಗೆ ಸಕರ್ಾರ ಈ ಬಗ್ಗೆ ತನಿಖೆ ನಡೆಸದೇ ಕೇಸ್ ವಾಪಸ್ ಪಡೆಯಲು ತೀಮರ್ಾನಿಸಿದೆ. ಈ ಮೂಲಕ ದಕ್ಷತೆಯಿಂದ ಕೆಲಸಮಾಡುವ ಅಧಿಕಾರಿಗಳ ನೈತಿಕ ಸ್ಥೈರ್ಯವನ್ನು ಯಡಿಯೂರಪ್ಪ ಸಕರ್ಾರ ಕುಗ್ಗಿಸಿದೆ.

ಯಡಿಯೂರಪ್ಪ ಸಂಪುಟದಲ್ಲಿರುವ ಸಚಿವರು ಕೇವಲ ಡಿನೋಟಿಫೈ ಮಾಡುತ್ತಾರೆ, ಸ್ವಜನಪಕ್ಷ ಮಾಡುತ್ತಾರೆ. ಸಕರ್ಾರಿ ಭೂಮಿಗೆ ಮಾಲೀಕರನ್ನು ಸೃಷ್ಟಿಸಿ ಪರಿಹಾರ ಪಡೆಯುತ್ತಾರೆಂದಷ್ಟೇ ಕೇಳಿದ್ದೆವು. ಆದರೆ ಅವರ ಸಂಪುಟದಲ್ಲಿರುವ ಆರೋಗ್ಯ ಸಚಿವ ಶ್ರೀರಾಮುಲು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, ಕರ್ತವ್ಯ ನಿರತ ಸಕರ್ಾರಿ ಅಧಿಕಾರಿಗೆ ಧಮಕಿ ಹಾಕಿದ್ದಾರೆ. ನಿನ್ನ ಹೆಂಡತಿ, ಮಕ್ಕಳ ಹೆಣವನ್ನು ಕಳುಹಿಸುತ್ತೇನೆ ಎಂದು ಸಿನಿಮೀಯ ರೀತಿಯಲ್ಲಿ ಹೆದರಿಸಿದ್ದಾರೆ. ಈ ಸಂಬಂಧ ಶ್ರೀರಾಮುಲು ಪ್ರವಾಸೋದ್ಯಮ ಸಚಿವರಾಗಿದ್ದ ಕಾಲದಲ್ಲಿಯೇ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಬಳ್ಳಾರಿ ಎಸ್ಪಿಗೆ ದೂರು ದಾಖಲಿಸಿದ್ದಾರೆ. ಅವರು ತೋರಣಗಲ್ ಪಿಎಸ್ಐಗೆ ತಕ್ಷಣವೇ ಸೂಕ್ತ ಕ್ರಮ ಜರುಗಿಸುವಂತೆ ಆದೇಶಿಸಿದ್ದಾರೆ. ಶ್ರೀರಾಮುಲು ವಿರುದ್ಧ ದಾಖಲಾದ ದೂರಿನ ವಿವರ ಇಂತಿದೆ:

ತೋರಣಗಲ್ ಪೊಲೀಸ್ ಠಾಣೆ: ಐಪಿಸಿ ಸೆಕ್ಷನ್ 504, 506, 507, 323, 353, ಆರ್/ಡಬ್ಲೂ 34 ಸಾಮಾನ್ಯ ಪೊಲೀಸ್ ಡೈರಿಯಲ್ಲಿ ಉಲ್ಲೇಖ ಮತ್ತು ಸಮಯ: 21-09-2007, ಸಮಯ: 11 ಪಿಎಂ ಕೃತ್ಯ ನಡೆದ ಸ್ಥಳ: ತುಮಟಿ ಅರಣು ಪ್ರದೇಶ ಫಿರ್ಯಾದುದಾರರ ಹೆಸರು: ಡಾ. ಪಿ. ರಾಜಶೇಖರನ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಸಂಚಾರಿದಳ, ಬಳ್ಳಾರಿ ವಿಭಾಗ ಯಾರ್ಯಾರ ವಿರುದ್ಧ ದೂರು: 1) ರಾಮಚಂದ್ರರೆಡ್ಡಿ, ಸಿಬ್ಬಂದಿ, ಓಬಳಾಪುರಂ ಮೈನಿಂಗ್ ಕಾಪರ್ೊರೇಷನ್ 2) ಶ್ರೀರಾಮುಲು, ಆಗಿನ ಪ್ರವಾಸೋದ್ಯಮ, ಈಗಿನ ಆರೋಗ್ಯ ಸಚಿವ 3) ಆಂಜನೇಯ, ಓಬಳಾಪುರಂ ಮೈನಿಂಗ್ ಕಾಪರ್ೊರೇಷನ್ ಕ್ರಮಕೈಗೊಂಡ ವರದಿ: ತೋರಣಗಲ್ ಪಿಎಸ್ಐ ಎನ್. ತಿಮ್ಮಣ್ಣ ತನಿಖೆ ಆರಂಭಿಸಿದ್ದಾರೆ. ದೂರಿನ ವಿವರಗಳು, ಮಹಜರ್ ವರದಿ, ಸಾಕ್ಷಿಗಳ ವರದಿ, ಅರಣ್ಯಧಿಕಾರಿಗೆ ಧಮಕಿ ಹಾಕಿದ ಮೊಬೈಲ್ ನಂಬರ್ ಹೀಗೆ ಎಲ್ಲಾ ವಿವರಗಳು ಪೊಲೀಸರು ದಾಖಲಿಸಿರುವ ಎಫೈಆರ್ನಲ್ಲಿವೆ. ಆದರೆ ಇದುವರೆಗೆ ತನಿಖೆ ಆಗಿಲ್ಲ. ಕಾರಣ ಯಡಿಯೂರಪ್ಪ ಸಕರ್ಾರ ಈ ಕೇಸ್ನ್ನು ವಾಪಸ್ ತೆಗೆದುಕೊಳ್ಳಲು ತೀಮರ್ಾನ ತೆಗೆದುಕೊಂಡಿದೆ. 

 ತೋರಣಗಲ್ ಪಿಎಸ್ಐ ಎನ್. ತಿಮ್ಮಣ್ಣ ಮಾಡಿರುವ ಮಹಜರ್ ಪ್ರಕಾರ, ಓಬಳಾಪುರಂ ಮೈನಿಂಗ್ ಕಾಪರ್ೊರೇಷನ್ ಕನಿಷ್ಠ 20 ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದೆ. ಈ ಕಂಪನಿಯ ಸಿಬ್ಬಂದಿ ಅಂತಾರಾಜ್ಯ ಗಡಿ ಕಲ್ಲಿಗಳನ್ನು ನಾಶಮಾಡಿದ್ದಾರೆ. ಪ್ರವಾಸೋದ್ಯಮ ಸಚಿವ ಶ್ರೀರಾಮುಲು, ಕರ್ತವ್ಯ ನಿರತ ಅಧಿಕಾರಿಗೆ ಧಮಕಿ ಹಾಕಿದ್ದಾರೆ. ಹಾಗಿದ್ದರೆ ಎಫ್ಐಆರ್ ಆದ ಹಾಕಿದ ಪ್ರಕರಣವನ್ನು ಸಕರ್ಾರ ವಾಪಸ್ ತೆಗೆದುಕೊಂಡಿದ್ದೇಕೆ? ಹೀಗೆ ಪ್ರಕರಣ ವಾಪಸ್ ಪಡೆದು ಕರ್ತವ್ಯ ನಿರತ ಸಕರ್ಾರಿ ಅಧಿಕಾರಿಯ ನೈತಿಕ ಸ್ಥೈರ್ಯ ಕುಂದಿಸಿದ್ದೇಕೆ ಎಂಬ ಜನರ ಮುಂದಿದೆ.

–ಎಂ. ಎನ್. ಚಂದ್ರೇಗೌಡ ಸಮಯ ನ್ಯೂಸ್ ಬೆಂಗಳೂರು

ಯಡಿಯೂರಪ್ಪ ಕಾನೂನು ಗಾಳಿಗೆ ತೂರಿ ತಮ್ಮ ಅಳಿಯನಿಗೆ ಭೂ ವಗರ್ಾವಣೆ ಲಾಭ ಮಾಡಿಕೊಟ್ಟಿರುವ ಮತ್ತೊಂದು ಪ್ರಕರಣ ಬಹಿರಂಗ

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ
ಸ್ಲಗ್: ಸಿಎಂ- ಪಕ್ಷಪಾತ
ಡೇಟ್: 01-12-2010
ಬೆಂಗಳೂರು

ಆಂಕರ್; ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕಾನೂನು ಗಾಳಿಗೆ ತೂರಿ ತಮ್ಮ ಅಳಿಯನಿಗೆ ಭೂ ವಗರ್ಾವಣೆ ಲಾಭ ಮಾಡಿಕೊಟ್ಟಿರುವ ಮತ್ತೊಂದು ಪ್ರಕರಣ ಬಹಿರಂಗಗೊಂಡಿದೆ. ಹೆಚ್ಎಸ್ಆರ್ ಲೇಔಟ್ನ “ಜಿ” ಕ್ಯಾಟಗರಿ ಸೈಟೊಂದನ್ನು ತಮ್ಮ ಅಳಿಯ ಸೋಹನ್ ಕುಮಾರ್ ಹೆಸರಿಗೆ ವಗರ್ಾಯಿಸಿಕೊಡಲು ಬಿಡಿಎ ಅಧಿಕಾರಿಗಳಿಗೆ ಆದೇಶ ನೀಡಿ ಸಿಎಂ ಯಡಿಯೂರಪ್ಪ ಸ್ವಜನ ಪಕ್ಷಪಾತ ಎಸೆಗಿದ್ದಾರೆ. ಮುಖ್ಯಮಂತ್ರಿಯಾಗಿ ಕಾನೂನು ಪಾಲಿಸಬೇಕಾದ ಅವರೇ ಕಾನೂನು ಮುರಿದು ಭಂಡತನ ಪ್ರದಶರ್ಿಸಿದ್ದಾರೆ.

ಫ್ಯಾಕೇಜ್ ಫಾಲೋಸ್………..

ವಾಯ್ಸ್ ಓವರ್ 1: (ಬೇಕಾಗಿರುವ ಕಡೆ ರೆಡ್ ಲೆಟರ್ಸ್ ಇರುವ ಗ್ರಾಫಿಕ್ ಪಾಯಿಂಟ್ ಬಳಿಸಿದರೆ ಒಳ್ಳೆಯದು)

ಪ್ರತಿಪಕ್ಷದ ನಾಯಕರಾಗಿದ್ದಾಗ ಬಿ,ಎಸ್. ಯಡಿಯೂರಪ್ಪ ಆಗಿನ ಮುಖ್ಯಮಂತ್ರಿ ಧರಂಸಿಂಗ್ಗೆ ಶಿಫಾರಸ್ಸು ಪತ್ರವೊಂದನ್ನು ನೀಡಿ ತಮ್ಮ ಅಳಿಯ ಸೋಹನ್ ಕುಮಾರ್ ಸಂಬಂಧಿ ಆರ್.ಪಿ. ಶಂಕರ್ ಎಂಬುವರಿಗೆ ಬಿಡಿಎ ನಿವೇಶನ ನೀಡಲು ಮನವಿ ಮಾಡಿದ್ದರು. ಆಗಿನ ಮುಖ್ಯಮಂತ್ರಿ ಧರಂಸಿಂಗ್ ಪ್ರತಿಪಕ್ಷದ ನಾಯಕರ ಮಾತಿಗೆ ಮಣಿದು 28-06- 2005 ರಂದು ಹೆಚ್ಎಸ್ಆರ್ ಲೇಔಟ್ನಲ್ಲಿ 40/60 ಅಳತೆಯ “ಜಿ” ಕ್ಯಾಟಗರಿ ಸೈಟೊಂದನ್ನು ಆರ್.ಪಿ. ಶಂಕರ್ಗೆ ಮಂಜೂರು ಮಾಡಿದ್ದರು. ಯಾವುದೇ ವ್ಯಕ್ತಿಗೆ ಬಿಡಿಎಯಿಂದ ಸೈಟು ಗುತ್ತಿಗೆ ಆಧಾರದ ಮೇಲೆ ಮಂಜೂರಾದ ಬಳಿಕ ಕನಿಷ್ಠ 10 ವರ್ಷ ಪರಭಾರೆ ಮಾಡುವಂತಿಲ್ಲ. ಇದು ಬಿಡಿಎ ಕಾನೂನು. ಆದರೆ ಈ ಬಿಡಿಎ ಕಾನೂನಿಗೆ ಎಳ್ಳುನೀರು ಬಿಟ್ಟ ಶಂಕರ್, 15-10-2007 ರಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅನುಮತಿಯನ್ನು ಪಡೆಯದೇ ಯಡಿಯೂರಪ್ಪನವರ ಅಳಿಯ ಸೋಹನ್ಕುಮಾರ್ ತಾಯಿ ವಿನೋದ್ ನಟರಾಜ್ಗೆ ದಾನ ಮೂಲಕ ಜಿ ಕ್ಯಾಟಗರಿ ಸೈಟನ್ನು ವಗರ್ಾವಣೆ  ಮಾಡುತ್ತಾರೆ. ಬಳಿಕ 12-09-2008 ರಂದು ಸೋಹನ್ಕುಮಾರ್ ತಾಯಿ, ಬಿಡಿಎಗೆ ಅಜರ್ಿ ಸಲ್ಲಿಸಿ ತಮ್ಮ ಹೆಸರಿಗೆ ಸೈಟನ್ನು ವಗರ್ಾಯಿಸಿಕೊಡಲು ಅಜರ್ಿ ಸಲ್ಲಿಸುತ್ತಾರೆ. ಆಗ ಯಡಿಯೂರಪ್ಪ ಮುಖ್ಯಮಂತ್ರಿಯಾಗಿರುತ್ತಾರೆ. ಮುಖ್ಯಮಂತ್ರಿಗಳ ಅಳಿಯನ ಪ್ರಕರಣ ಇದಾಗಿರುವುದರಿಂದ ನಿಯಮಗಳನ್ನು ಗಾಳಿಗೆ ತೂರಿ ಬಿಡಿಎ ವಿನೋದ್ ನಟರಾಜ್ ಹೆಸರಿಗೆ ಸೈಟ್ ವಗರ್ಾವಣೆ ಒಪ್ಪಂದ ಮಾಡಿಕೊಡುತ್ತದೆ. ಈ ಸಂದರ್ಭದಲ್ಲಿ ಈ ಸೈಟನ್ನು ಯಾರಿಗೂ ವಗರ್ಾವಣೆ, ಪರಭಾರೆ ಮಾಡುವುದಿಲ್ಲವೆಂದು ವಿನೋದ್ ನಟರಾಜ್ ಬಿಡಿಎಗೆ ಮುಚ್ಚಳಿಕೆ ಬರೆದುಕೊಡುತ್ತಾರೆ. ಹೀಗಿದ್ದರೂ 23-08-2010 ರಲ್ಲಿ ವಿನೋದ್ ನಟರಾಜ್ ತಮ್ಮ ಮಗ ಸೋಹನ್ಕುಮಾರ್ ಹೆಸರಿಗೆ ಈ ಸೈಟನ್ನು ದಾನದ ಮೂಲಕ ವಗರ್ಾವಣೆ ಮಾಡುತ್ತಾರೆ. ಈ ವ್ಯವಹಾರ ನಡೆಸುವ ಮುನ್ನ ಬಿಡಿಎ ಅನುಮತಿಯನ್ನಾಗಲಿ, ಎನ್ಓಸಿಯನ್ನಾಗಲಿ ಅವರು ಪಡೆಯುವುದಿಲ್ಲ. 27-08-2010 ರಂದು ಸೋಹನ್ ಕೂಮಾರ್ ಬಿಡಿಎ ಆಯುಕ್ತರಿಗೆ ಅಜರ್ಿ ಸಲ್ಲಿಸಿ ತಮ್ಮ ತಾಯಿ ದಾನದ ಮೂಲಕ ನೀಡಿರುವ ಸ್ವತ್ತನ್ನು ತನ್ನ ಹೆಸರಿಗೆ ವಗರ್ಾಯಿಸಿಕೊಡಬೇಕೆಂದು ಅಜರ್ಿ ಸಲ್ಲಿಸುತ್ತಾರೆ. ಬಿಡಿಎ ಅಧಿಕಾರಿಗಳು ಈ ಸಂದರ್ಭದಲ್ಲೂ ನಿಯಮಗಳನ್ನು ಗಾಳಿಗೆ ತೂರಿ ಸೋಹನ್ಕುಮಾರ್ ಹೆಸರಿಗೆ ಸೈಟನ್ನು ವಗರ್ಾವಣೆ ಒಪ್ಪಂದ ಮಾಡಿಕೊಡುತ್ತಾರೆ. ಸೋಹನ್ಕುಮಾರ್ಗೆ ಬೆಂಗಳೂರಿನಲ್ಲಿ ಬೇರೆ ಆಸ್ತಿಗಳಿದ್ದರೂ ಬಿಡಿಎ ಜಿ ಕ್ಯಾಟಗರಿ ಸೈಟನ್ನು ಹೇಗೆ ವಗರ್ಾವಣೆ ಮಾಡಿಕೊಡಲು ಒಪ್ಪಿತು? ಸಿಎಂ ಪ್ರಭಾವ ಇದರಲ್ಲಿ ಎಷ್ಟು ಬಳಕೆಯಾಯಿತು ಎಂಬುದು ಸಾರ್ವಜನಿಕರ ಪ್ರಶ್ನೆ. ಪ್ರತಿಪಕ್ಷದ ನಾಯಕರಾಗಿದ್ದಾಗ ಮುಖ್ಯಂಂತ್ರಿಗಳು ಮಂಜೂರು ಮಾಡಿಸಿಕೊಟ್ಟ ಕೋಟ್ಯಂತರ ರುಪಾಯಿ ಬೆಲೆ ಬಾಳುವ ಸೈಟ್, ಹೇಗೆ ಅವರ ಅಳಿಯನ ಪಾಲಾಯಿತು? ಇದರಲ್ಲಿ ಯಡಿಯೂರಪ್ಪನವರ ಪಾತ್ರ ಏನು ಎಂಬುದನ್ನು ಅವರೇ ಈಗ ಸಾರ್ವಜನಿಕರಿಗೆ ವಿವರಿಸಬೇಕಾಗಿದೆ.
—ಎಂ. ಎನ್. ಚಂದ್ರೇಗೌಡ
ಸಮಯ ನ್ಯೂಸ್
ಬೆಂಗಳೂರು

Jolly Veer, Anil and Reddy

 

ಷರತ್ತು ಬದ್ಧ ಕ್ರಯ ಮಾಡಿಕೊಡಬಹುದೆಂದು ಕಾನೂನು ಇಲಾಖೆ ಅಭಿಪ್ರಾಯ ವ್ಯಕ್ತಪಡಿಸಿದೆ

 ಆಂಕರ್: ಬೆಂಗಳೂರು ಸುತ್ತ ನಿಮರ್ಾಣವಾಗುತ್ತಿರುವ ನೈಸ್ ಪೆರಿಫೆರಲ್ ರಸ್ತೆಗೆ ಸಾವಿರಾರು ಎಕರೆ ಭೂಮಿಯನ್ನು ಷರತ್ತು ಬದ್ಧ ಕ್ರಯ ಮಾಡಿಕೊಡಬಹುದೆಂದು ಕಾನೂನು ಇಲಾಖೆ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಸಂಬಂಧ ಲೋಕೋಪಯೋಗಿ ಇಲಾಖೆ ಇದೇ 4 ರಂದು ಕೆಐಎಬಿಡಿಗೆ ಬರೆದಿರುವ ಈ ಪತ್ರ ಸಮಯ ನ್ಯೂಸ್ಗೆ ಲಭ್ಯವಾಗಿದೆ. ಫ್ರೇಮ್ವರ್ಕ ಒಪ್ಪಂದದಲ್ಲಿ ರಸ್ತೆ ನಿಮರ್ಾಣಕ್ಕಾಗಿ ಬಳಸುವ ಜಾಗವನ್ನು ಕೇವಲ ಗುತ್ತಿಗೆ ಆಧಾರದ ಮೇಲೆ ನೀಡಬೇಕೆಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದರೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಸ್ತೆ ನಿಮರ್ಾಣಕ್ಕಾಗಿ ಬಳಸುತ್ತಿರುವ ಜಾಗವನ್ನು ಕ್ರಮಮಾಡಿಕೊಡಲು ಆದೇಶ ನೀಡಿದ್ದಾರೆ. ಇದರಿಂದ ಕೇವಲ ಬೆಂಗಳೂರು ಸುತ್ತಮತ್ತ ಸಾವಿರಾರು ಕೋಟಿ ಬೆಲೆಬಾಳುವ ಭೂಮಿ ಸುಲಭವಾಗಿ ನೈಸ್ ಸಂಸ್ಥೆ ಪಾಲಾಗಲಿದೆ.

 ವಾಯ್ಸ್ ಓವರ್ 1:  ಅದು 19.11. 2009 ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಉನ್ನತಾಧಿಕಾರ ಸಮಿತಿ ಬೆಂಗಳೂರಿನಲ್ಲಿ ಸಭೆ ಸೇರಿ, ನೈಸ್ ಸಂಸ್ಥೆಗೆ ಫೆಬ್ರವರಿ 2010 ರೊಳಗೆ ನೈಸ್ ಸಂಸ್ಥೆಗೆ ಹಸ್ತಾಂತರಿಸಲಾಗಿರುವ ಭೂಮಿ ಜತೆಗೆ ಹಸ್ತಾಂತರಿಸಲು ಬಾಕಿ ಉಳಿದಿರುವ ಭೂಮಿಯನ್ನು ಕೆಐಎಡಿಬಿ, ಕೆಐಎಡಿಬಿ ಕ್ರಯ ಮಾಡಿಕೊಡಬೇಕೆಂದು ಆದೇಶ ನೀಡುತ್ತದೆ. ಅದರಂತೆ ಸುಪ್ರೀಂಕೋರ್ಟಗೆ ಸಕರ್ಾರ ಅಫಿಡವಿಟ್ ಸಹ ಸಲ್ಲಿಸುತ್ತದೆ. ಆದರೆ ಕೆಐಎಡಿಬಿ ಈ ಬಗ್ಗೆ ಆಕ್ಷೇಪ ಎತ್ತಿ ಫ್ರೇಮ್ವರ್ಕ ಒಪ್ಪಂದದಲ್ಲಿ ಕೇವಲ ಟೌನ್ಷಿಪ್ ಭೂಮಿಯನ್ನು ಮಾತ್ರ ನೈಸ್ ಸಂಸ್ಥೆಗೆ ಕ್ರಯ ಮಾಡಿಕೊಡಲು ಅವಕಾಶವಿದೆ. ಆದರೆ ರಸ್ತೆ ನಿಮರ್ಾಣದ ಭೂಮಿಯನ್ನು ಕ್ರಮಮಾಡಿಕೊಡಲು ಬರುವುದಿಲ್ಲ. ಆದ್ದರಿಂದ ಈ ಬಗ್ಗೆ ಕಾನೂನು ಇಲಾಖೆ ಅಭಿಪ್ರಾಯ ನೀಡಬೇಕೆಂದು ಪತ್ರ ಬರೆಯುತ್ತದೆ. ಆದರೆ ಹೈಪವರ್ ಸಮಿತಿ ಸಭೆಗೂ ಮುನ್ನವೇ ಆಗಿನ ಅಡಿಷನಲ್ ಅಡ್ವೊಕೇಟ್ ಜನರಲ್ ಆಗಿದ್ದ ಅಶೋಕ್ ಹಾರ್ನಳ್ಳಿ, 03-05-2009 ಅಭಿಪ್ರಾಯ ವ್ಯಕ್ತಪಡಿಸಿ ನೈಸ್ ಸಂಸ್ಥೆಗೆ ಷರತ್ತು ಬದ್ಧ ಕ್ರಯಮಾಡಿಕೊಡಬಹುದೆಂದು ತಿಳಿಸುತ್ತಾರೆ. ಈಗ ಕಾನೂನು ಇಲಾಖೆಯೂ ಅಶೋಕ್ ಹಾರ್ನಳ್ಳಿ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದೆ. (ಗ್ರಾಫಿಕ್ ಪಾಯಿಂಟ್ಸ್:) 1. 19.11.2009 ರಂದು ಮುಖ್ಯಮಂತ್ರಿಗಳ ನೇತೃತ್ವದ ಉನ್ನತಾಧಿಕಾರ ಸಮಿತಿ ಸಭೆ: ನೈಸ್ಗೆ ಭೂಮಿ ಕ್ರಯಮಾಡಿಕೊಡಲು ಆದೇಶ 2. ಇದಕ್ಕೂ ಮುನ್ನ 03-05-2009 ರಲ್ಲಿ ಆಗಿನ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅಶೋಕ್ ಹಾರ್ನಳ್ಳಿ ಸಹ ಕ್ರಯ ಮಾಡಿಕೊಡಬಹುದೆಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. 3. 04. 12. 2010 ರಂದು ಕಾನೂನು ಇಲಾಖೆ ಸಹ ಇದಕ್ಕೆ ಸಹಮತ. ವಾಯ್ಸ್ ಓವರ್ 2: ದಿನಾಂಕ: 6-01-1998 ರಲ್ಲಿಯೇ ಈ ಭೂಮಿ ಕ್ರಯದ ಬಗ್ಗೆ ನೈಸ್ ಸಂಸ್ಥೆಯೇ ಕೆಐಎಡಿಬಿಗೆ ಬರೆದಿದ್ದ ಪತ್ರ ಸಹ ಸಮಯ ನ್ಯೂಸ್ಗೆ ಲಭ್ಯವಾಗಿದ್ದು ಇದರಲ್ಲಿ ಫ್ರೇಮ್ವರ್ಕ ಒಪ್ಪಂದದ ಪ್ರಕಾರ, ಒಟ್ಟು 20193 ಎಕರೆ ಭೂಮಿಯಲ್ಲಿ 14255. 7 ಎಕರೆ ಭೂಮಿಯನ್ನು ಸಕರ್ಾರಕ್ಕೆ ಹಿಂತಿರುಗಿಸಲಾಗುವುದೆಂದು ಒಪ್ಪಿಕೊಂಡಿದೆ. ಜತೆಗೆ ಟೌನ್ಷಿಪ್ಗಳಲ್ಲಿ ಶೇ. 45 ರಷ್ಟು ಮಾತ್ರ ನೈಸ್ ಸಂಸ್ಥೆ ಅಭಿವೃದ್ಧಿಪಡಿಸಿದ ಭೂಮಿಯನ್ನು ಮಾರಾಟ ಮಾಡಬಹುದೆಂದು ಬದ್ಧವಾಗಿರುವುದಾಗಿ ತಿಳಿಸಿದೆ. ಹೀಗಿದ್ದೂ ಬೆಂಗಳೂರು ಸುತ್ತಮುತ್ತ ನಿಮರ್ಾಣವಾಗುತ್ತಿರುವ ಪೆರಿಫರಲ್ ರಸ್ತೆಗೆ ಕೇವಲ 2471 ಎಕರೆ ಭೂಮಿ ಅವಶ್ಯಕತೆ ಇದ್ದರೂ ಇದುವರೆಗೆ 3160 ಎಕರೆ ಭೂಮಿಯನ್ನು ನೈಸ್ ಸಂಸ್ಥೆ ಪಡೆದುಕೊಂಡಿದೆ. ಸುಮಾರು 689 ಎಕರೆ ಭೂಮಿ ನೈಸ್ಗೆ ಈಗಾಗಲೇ ಹೆಚ್ಚುವರಿಯಾಗಿ ಸಿಕ್ಕಿದೆ. ಪೆರಿಫರಲ್ ರಸ್ತೆ ನಿಮರ್ಾಣಕ್ಕಾಗಿ ಫ್ರೇಮ್ವಕರ್್ ಒಪ್ಪಂದ ಹಾಗೂ ಓಡಿಪಿ ಒಪ್ಪಂದದ ಪ್ರಕಾರ ನೈಸ್ ಭೂಮಿ ಪಡೆದುಕೊಂಡಿದೆ. ಹೀಗಿದ್ದಾಗ ಹೆಚ್ಚುವರಿ ಭೂಮಿಯನ್ನು ನೈಸ್ ಸಂಸ್ಥೆಯಿಂದ ಪಡೆಯುವುದರ ಬದಲು ಷರತ್ತು ಬದ್ಧ ಕ್ರಯ ಮಾಡಿಕೊಡಲು ಸಕರ್ಾರ ಮುಂದಾಗಿರುವುದು ಏಕೆ ಎಂಬುದೇ ಸಾರ್ವಜನಿಕರ ಪ್ರಶ್ನೆ. ಕೇವಲ ಗುತ್ತಿಗೆ ಆಧಾರದ ಮೇಲೆ ಭೂಮಿಯನ್ನು ನೈಸ್ಗೆ ನೀಡಬೇಕೆಂದು ನಿಯಮವಿದ್ದರೂ ಸಕರ್ಾರ ಈ ನಿಯಮಗಳನ್ನು ಗಾಳಿಗೆ ತೂರಿ ಷರತ್ತುಬದ್ಧ ಕ್ರಯ ಮಾಡಿಕೊಡಲು ಕಾರಣವೇನು ಎಂಬುದನ್ನು ಈಗಿನ ಅಡ್ವೊಕೇಟ್ ಜನರಲ್ ಅವರೇ ಸಾರ್ವಜನಿಕರಿಗೆ ತಿಳಿಸಬೇಕಾಗಿದೆ. ( ಪೆರಿಫರಲ್ ರಸ್ತೆಗೆ 2471 ಎಕರೆ ಸಾಕು. ಹೆಚ್ಚುವರಿಯಾಗಿ ಈಗಾಗಲೇ 3160 ಎಕರೆ ಭೂಮಿ ನೈಸ್ಗೆ ಹಸ್ತಾಂತರ, ಒಟ್ಟು 689 ಎಕರೆ ಭೂಮಿ ಹೆಚ್ಚುವರಿಯಾಗಿ ಬೆಂಗಳೂರು ಸುತ್ತ ನೈಸ್ ವಶಕ್ಕೆ)

 –ಎಂ.ಎನ್. ಚಂದ್ರೇಗೌಡ ಸಮಯ ನ್ಯೂಸ್ ಬೆಂಗಳೂರು.

Details of properties and other investments of Chief Minister Sri.B.S.Yeddiyurappa Family between the period Feb.2006 to October 2007 and July 2008 to August 2010. in a period of 50 months when he was Deputy Chief Minister & Chief Minister of Karnataka.

Details of properties and other investments of Chief Minister Sri.B.S.Yeddiyurappa  Family between the period Feb.2006 to October 2007 and July 2008 to  August 2010. in a period of 50 months when he was Deputy Chief Minister & Chief Minister of Karnataka              

SlNo. Name of the buyer Date of sale Doc.No. Sy.No./ site No. Extent  Name of the Village Purchase value in Lakhs Market value in Lakhs Remarks

  Agriculture lands            

1 Sri.B.S.Yediyurappa 20.1.2007 as per Assets & Liability Statement   9 A 12G 131/1a, Shiralikoppa, Shikaripur Taluk, Shimoga 16.96 50

  Agriculture lands            

1 Sri.B.Y.Raghavendra 2.11.2006 5571/.06-07 228  20g Harakere Village, Kasaba 1st Hobli, Shimoga 1.32 3 Son of Chief Minister

2 Sri.B.Y.Raghavendra 2.11.06 .4662/06-07 228 1.A Harakere Village, Kasaba 1st Hobli, Shimoga 6.55 15

3 Sri.B.Y.Raghavendra 2.11.2006 .4660/06-07 228 1A Harakere Village, Kasaba 1st Hobli, Shimoga 6.55 15

4 Sri.B.Y.Raghavendra 18.10.2007 .4221/07-08 32/1 37G Guddadaarakere, Shimoga 1 3

5 B Y Raghavendra 6.2.2006 4652/.05-06 149 0-23G  Uragaduru 1.85 6

6 B Y Raghavendra 6.2.2006 4653/.05-06 149 0-22 gu Uragaduru 1.75 6

7 B Y Raghavendra 7.2.2006 4664/.05-06 149 23 G Uragaduru 1.75 6

8 B.Y.Raghavendra 24.2.2006 5109/.05-06 148 3 A 26 G Uragaduru 6.4 20

9 B.Y.Raghavendra 24.2.2006 5110/.05-06 148 3 A 26 G Uragaduru 6.08 20

  Total Area       12 A 17 G    

  Site, commercial & Residential building             

1 Sri.B.Y.Raghavendra 28.11.2007 .5119/07-08 5 16×70 Shimoga 7.55 24

2 Sri.B.Y.Raghavendra 28.11.2007 5117/.07-08 4 16X70 Shimoga 7.55 24

3 Sri.B.Y.Raghavendra 21.4.2006 2401/.06-07 55/2 20G Rachenalli Village 20 1000 land sold to M/s. South West mining pvt ltd.,

4 Sri.B.Y.Raghavendra 12.07.2004 9935/.04-05 3/1,3/3,4,13/6, 107E Manyata Residency site+building value 205.05 400 Building constructed in 2007-08

  Agriculture lands            

1 B.Y.Vijayendra 1.10.2007 10412/.06-07 303(old 48D) 1A Belavatha Village, Kasaba hobli, Mysore Dist. 26.25 60

  Site, commercial & Residential building             

1 B.Y.Vijayendra 22.3.2006 1343/.06-07 55/2 10G Rachenahalli Village, Bangalore 10 500 land sold to M/s. South West mining pvt ltd.,

  Agriculture lands            

1 Prerana Educational & Social Trust 5.2.2007 .6542/06-07 35/1, 35/3 & 36/2 8A 14 G Guddadaarkere, Shimoga 6.65 20 Education Institution promoted by Chief Ministers Children

2 Prerana Educational & Social Trust 5.2.2007 .6693/06-07 34/p1 4A Guddadarkere 4.2 13

3 Prerana Educational & Social Trust 5.2.2007 .6695/06-07 17, 17/p2,  35,  35/2 7A Guddadarkere 7.78 24

4 Prerana Educational & Social Trust 5.2.2007 .6742/06-07 17, 32, 33, 34/p2 7 A 17 G Guddadarkere 7.8 24

5 Prerana Educational & Social Trust 5.10.2006 .4286/06-07 17/p1, 18, 20, 21/p1 10 A 20G Guddadarkere 12.15 36

6 Prerana Educational & Social Trust 28-11-2008 5968/.08-09 17/4, 34/3 35/1, 2, 36/1, 2,  10 A 39 G Guddada Arakere  6.75 21

  Total        39A 36G    

  M/s. Akarsh Properties, Bangalore             Partnership firm of M/s. DPDPL partner with Adarsh Group

1 Sri.B.M.Karunesh 11.8.2006 .3016/06-07 5 16×70 Shimoga 17.66 50

2 Sri.B.M.Karunesh 11.8.2006 .3021/06-07 4 16×70 Shimoga 25.16 100

3 Sri.B.M.Karunesh 11.8.2006 6514/.06-07 620/539, 134/131/226 10123 sft Shimoga 54.9 150

4 Sri.B.M.Karunesh 11.8.2006 6513/.06-07 134/131/226 4738 sft Shimoga 38 100

5 Sri.B.M.Karunesh 8.6.2006 1605./06-07 134/134/128 8750sft Shimoga 105.65 210

Agriculture lands

1 Sri.R.N.Sohan Kumar 6.7.2006 .2237/06-07 33 1A 23G Guddadaarkere, Shimoga         0.49 2 Son in law of Chief Minister

2 R.N.Sohan Kumar bin R.D.Nataraj 06.07.2006 2444/.06-07 34 4A Guddadaarkere, Shimoga 1.42 5

3 R.N.Sohan Kumar bin R.D.Nataraj 6.7.2006 2214/.06-07 32 3A Guddadaarkere, Shimoga 0.92 3

4 R.N.Sohan Kumar bin R.D.Nataraj 6.7.2006 2208/.06-07 34/p2 1A 18G Guddadaarkere, Shimoga 0.52 2

5 R.N.Sohan Kumar bin R.D.Nataraj 6.5.2006 827/.06-07 17/p1, 18, 20, 21/p1,  11A 36G Guddadaarkere, Shimoga 10.05 30

20A 14G

Site, commercial & Residential building 

1 R.N.Sohan Kumar bin R.D.Nataraj 22.3.2006 1343/.06-07 55/2 10 G Rachenahalli Village, Bangalore. 10 500

2 R.N.Sohan Kumar bin R.D.Nataraj 33/A 40×60 HSR Layout, Bangalore Nil 150

3 R.N.Sohan Kumar bin R.D.Nataraj 4.12.2009 1197/.09-10 327 & 328 40×60 Site with built up area of 4550 Sft 1st Main Road, Widia Layout, Vijayanagar, Bangalore. 82.31 250

Agriculture lands

1 B.S.Uday Kumar bin K.Srikanta 11.12.2006 6685/.06-07 34/p3 1A 19 G Guddarakere, Kasaba Hobli, I , Shimoga. 0.53 2 Son in law of Chief Minister

2 B.S.Uday Kumar bin K.Srikanta 29.11.2006 5625/.06-07 36 2A 30G Guddarakere, Kasaba Hobli, I, Shimoga 0.98 3

3 B.S.Uday Kumar bin K.Srikanta 13.12.2006 6095/.06-07 17/p3, 35/2p2 1A 1G Guddarakere, Kasaba Hobli, I, Shimoga 0.38 1

4 B.S.Uday Kumar bin K.Srikanta 29.11.2006 5623/.06-07 36 1A 37G Guddarakere, Kasaba Hobli, I, Shimoga 0.68 2

5 B.S.Uday Kumar bin K.Srikanta 14.12.2006 6093/.06-07 35/1, 35/2 3A 32G Guddarakere, Kasaba Hobli, I, Shimoga 1.98 4

Total 9A 39G

Agriculture lands

1 Davalagiri Property Developers Pvt Ltd 07.08.2009 3004/.09-10 123, 121, 118, 86 & 114/2 17 A Hunasekatte, Kasaba hobli II, Badravathi Tq. 15.3 50 Promoters Sri.B.Y.Vijayendra, Sri.B.Y.Raghavendra and Sri.R.N.Sohan Kumar

2 Davalagiri Property Developers Pvt Ltd 07.08.2009 3001/.09-10 10,91,17,116 16A Hunasekatte, Kasaba hobli II, Badravathi Tq. 14.4 50

3 Davalagiri Property Developers Pvt Ltd 07.08.2009 3002/.09-10 ############## 16A Hunasekatte, Kasaba hobli II, Badravathi Tq. 14.4 50

4 Davalagiri Property Developers Pvt Ltd 07.08.2009 3003/.09-10 110, 119, 122 12A Hunasekatte, Kasaba hobli II, Badravathi Tq. 10.8 30

5 Davalagiri Property Developers Pvt Ltd 07.08.2009 3000/.09-10 115, 111 8A Hunasekatte, Kasaba hobli II, Badravathi Tq. 7.2 25

6 B Y  Vijayedra on behalf of M/s Davalagiri Property & Developers Pvt Ltd   17.08.2010 3799/.10-11 13. 14, 15, 12, & 19 21A 5G Guddadaarkere, Shimoga 100.02 300

7 R.N.Sohan Kumar on behalf of M/s Davalagiri Property & Developers Pvt Ltd   15.05.2009 2907/.09-10                                                                                                                                                                                                                                                                                                                                                                                                                                                                           10/2, 11/2, 22, 24, 28 & 29 35A 38 G Kotegangur, Shimoga Taluk 78.38 225

8 R.N.Sohan Kumar on behalf of M/s Davalagiri Property & Developers Pvt Ltd   15.05.2009 2909/.09-10 20/1, 32, 31 & 33/1 17A 09 G Kotegangur, Shimoga Taluk 37.52 100

          143 A 12G    

  Site, commercial & Residential building             

1 M/s. Davalagiri Property & DPL 11.12.2009 9429./09-10 131/131/226 5362 sft Shimoga 35.5 125

2 M/s. Davalagiri Property & DPL 11.12.2009 9434/.09-10 131/131/226 9500 sft Shimoga 95 300

3 M/s. Davalagiri Property & DPL 22.5.2010 474/.10-11 70/3 791 Sq.ft Nagashettyhalli, RMV, Bangalore. 16.5 40

4 M/s. Davalagiri Property & DPL 22.5.2010 475/.10-11 70/3 765  Sq.ft Nagashettyhalli, RMV, Bangalore. 16.5 40

5 M/s. Davalagiri Property & DPL 26.9.2007 2521/.07-08 101 16519.68 Sq.ft Madavanagar 98.94 200

6 Davalagiri Property Developers Pvt Ltd 2007-08  as per financial statements     Chamarajpet 36 150

7 Davalagiri Property Developers Pvt Ltd 2007-08 as per financial statements     Nagarabhavi 30.78 150

8 Davalagiri Property Developers Pvt Ltd 2007-08 as per financial statements     Frazer town 22.31 100

9 Davalagiri Property Developers Pvt Ltd 2007-08 as per financial statements     HSR layout 93.96 300

10 Davalagiri Property Developers Pvt Ltd 2008-09 as per financial statements     Shimoga residential 2008-09 44.89 150

11 Davalagiri Property Developers Pvt Ltd 2008-09 as per financial statements     Shimoga residential 2008-09 100.22 250

12 Davalagiri Property Developers Pvt Ltd 2007-08 as per financial statements     Shimoga residential 2007-08  30.06 100

13 M/s. Davalagiri Property & DPL 18-6-2010 797/.10-11 87/2a 40447 Sft Nagavara layout land 800 2500

14 M/s. Davalagiri Property & DPL        

15 Davalagiri Property Developers Pvt Ltd 6.5.2009 383/.09-10 56 16G Rachenalli Village, Bangalore. 60 800

16 B Y  Vijayedra on behalf of M/s Davalagiri Property & Developers Pvt Ltd   25.01.2010 8358/.10-11 133/131/127,  2061 sq ft  Shimogga City 51.57 100

17 B Y  Vijayedra on behalf of M/s Davalagiri Property & Developers Pvt Ltd   25.01.2010 8357/.10-11 133/131/127,  9430 sft  Shimogga City 165 275

  Total            

Site, commercial & Residential building 

1 M/s. Bhagath Homes Pvt Ltd., 2008-09 as per financial statements Land & building 466.66 800 Promoted by Son in law and Daughter in law of Chief Minister Namely Sri.R.N.Sohan Kumar, Smt.Manakara Prema & Smt.Thejaswini

Site, commercial & Residential building 

1 M/s. Fluid Power Technologies Pvt Ltd., 2008-09 as per financial statements 2Acres  KIADB Land No.19/C&D, Jigani, I Phase, 84 200

Site, commercial & Residential building 

1 M/s. Sahyadri Healthcare & DiagnosticsPvt Ltd., 2008-09 as per financial statements 5A 34Guntas  KIADB Land Sy.No.144/1 to 147 & 148 50 100

Other Investments

1 Shares In DPDPL as per financial statements

Sri.B.Y.Vijayendra,  Shares of 1,3Lakhs No.of Rs.10/- each 13 13

Sri.B.Y.Raghavendra Shares of 1,3Lakhs No.of Rs.10/- each 13 13

Sri.R.N.Sohan Kumar Shares of 1,3Lakhs No.of Rs.10/- each 13 13

2 Shares in Bhagath Homes Pvt Ltd

Sri.R.N.Sohan Kumar as per financial statements Shares of 1Lakhs No.of Rs.100/- each 100 100

Smt.Manakara Prema Shares of 1Lakhs No.of Rs.100/- each 100 100

3 Shares In Sahyadri Health Care & Diagnostic

Sri.B.Y.Vijayendra,  as per financial statements Shares of 0.125 Lakhs No.of Rs.10/- each 1.25 1.25

Sri.B.Y.Raghavendra Shares of 0.125 Lakhs No.of Rs.10/- each 1.25 1.25

4 Investment in M/s Fluid Power Technologies

Shares  Sri.B.Y.Vijayendra,  as per financial statements Shares of 6.45 Lakhs No.of Rs.10/- each 64.05 64.05

Shares Sri.B.Y.Raghavendra Shares of 5.45 Lakhs No.of Rs.10/- each 54.5 54.5

Shares by DPDPL Shares of 9.50 Lakhs No.of Rs.10/- each 95 95

5 Investments in M/s. S.O.A.Matrix Software Pvt Ltd

in form of shares by Bhagath Homes Pvt Ltd as per financial statements Shares of 2.77 Lakhs No.of Rs.10/- each 93.46 93.46

6 Investments in M/s. Condoor Business Solutions Pvt LTd

in form of advance as per financial statements 18.3 18.3

7 Investments in M/s. Besto Infrastructures Pvt Ltd

Residential converted site property  4.8.2010 2030./10-11 14/1 & 14/2 2A 20G Sriramapura Village, Yelahanka Hobli, Bangalore North 375 3250 Share holders of DPDPL company of childrens of C.M

7 Agriculture lands held by Kith & Kin of Chief Minister

SlNo. Name of the buyer Date of sale Doc.No. Sy.No./ site No. Extent  Name of the Village value

1 AadiLakshmamma Kom B.R.Krishnamurthy 06.01.2007 3659/.06-07 13/10 & 13/11 8A Hunasekatte, Kasaba hobli II, Badravathi Tq. 3.37 7 Sister In law of C.M

2 AadiLakshmamma Kom B.R.Krishnamurthy 06.01.2007 3658/.06-07 13/30 4A  Hunasekatte, Kasaba hobli II, Badravathi Tq. 1.69 3

3 AadiLakshmamma Kom B.R.Krishnamurthy 06.01.2007 4804/.06.07 13/12, 13/14 8A  Hunasekatte, Kasaba hobli II, Badravathi Tq. 3.37 7

4 AadiLakshmamma Kom B.R.Krishnamurthy 06.01.2007 4805/.06-07 13/9 4A  Hunasekatte, Kasaba hobli II, Badravathi Tq. 1.69 3

5 AadiLakshmamma Kom B.R.Krishnamurthy 06.01.2007 1887/.06-07 13/2p, 13/4p 8A Hunasekatte, Kasaba hobli II, Badravathi Tq. 3.37 7

  Total       32A     

1 B.K.Somashekar bin B.R.Krishnamurthy 06.01.2007 1890/.07-08 13/6 4A  Hunasekatte, Kasaba hobli II, Badravathi Tq. 1.69 3 Nephew of C.M

2 B.K.Somashekar bin B.R.Krishnamurthy 06.01.2007 1888/.07-08 13/1, 13/1p 4A  Hunasekatte, Kasaba hobli II, Badravathi Tq. 1.69 3

  Total        8.Acre    

1 B.K.Radhamani bin B.R.Krishnamurthy 06.01.2007 4803/.06-07 13/3 4A Hunasekatte, Kasaba hobli II, Badravathi Tq. 1.69 3 Niece of C.M

2 B.K.Radhamani bin B.R.Krishnamurthy 06.01.2007 3660/.06-07 13/c 3A 20G Hunasekatte, Kasaba hobli II, Badravathi Tq. 1.48 3

3 B.K.Radhamani bin B.R.Krishnamurthy 06.01.2007 4802/.06-07 13/4 4A Hunasekatte, Kasaba hobli II, Badravathi Tq. 1.69 3

4 B.K.Radhamani bin B.R.Krishnamurthy 06.01.2007 1889/.06-07 13/3p1 3A 20G Hunasekatte, Kasaba hobli II, Badravathi Tq. 1.48 3

  Total       15 Acres    

1 B.S.Umadevi kom B.K.Somashekar 06.01.2007 3661/.06-07 13/5, 13/7 8A Hunasekatte, Kasaba hobli II, Badravathi Tq. 3.37 7 W/o Nephew  of C.M

Total Value in Lakhs 4267.72 15232.81

Summation of Agriculture property purchased by Chief Minister Family members

1 B.S.Yediyurappa 9A 12G

1 B.Y.Raghavendra       12 A 17 G

2 B.Y.Vijayendra     1A 00G

3 Prerana Education Trust 36 A 39 G

4 R.N.Sohan Kumar 20A 14G

5 B.S.Uday Kumar 9A 39G

6 M/s. Davalagiri Property Developers Pvt Ltd. 143 A 12G

7 AadiLakshmamma Kom B.R.Krishnamurthy 32A 

8 B.K.Somashekar bin B.R.Krishnamurthy 8A

9 B.K.Radhamani bin B.R.Krishnamurthy 15A

10 B.S.Umadevi kom B.K.Somashekar 8A

Total  295 A 13Guntas

ಇಟಾಸ್ಕಾ project gets approval in one day with 10 transactions

 

ಬೆಂಗಳೂರು ಆಂಕರ್: ಅಕ್ರಮ ಭೂ ಮಂಜೂರಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಸತಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ರಾಜೀನಾಮೆ ನೀಡಿದ್ದರೂ ಕೇವಲ ಒಂದು ಲಕ್ಷ ರುಪಾಯಿ ವಹಿವಾಟು ಹೊಂದಿದ್ದ ಕಂಪನಿಗೆ 327 ಎಕರೆ ಭೂಮಿಯನ್ನು ಮಂಜೂರು ಮಾಡಿಕೊಡಲು ಸಮ್ಮತಿಸಿದ ಅಧಿಕಾರಿಗಳು ಯಾರು ಎಂಬ ಬಗ್ಗೆ ಈಗ ತನಿಖೆ ಮುಂದುವರೆದಿದೆ. ಸಮಯ ನ್ಯೂಸ್ಗೆ ಸಿಕ್ಕಿರುವ ಮಹತ್ವದ ದಾಖಲೆಗಳಲ್ಲಿ ಇಟಾಸ್ಕಾ ಕಂಪನಿಗೆ ಒಂದೇ ದಿನದಲ್ಲಿ ಭೂ ಮಂಜೂರಾತಿ and project approval ಮಾಡಿಕೊಡಲು ಕಾರಣರಾದ ಅಧಿಕಾರಿಗಳ ವಿವರ ಲಭ್ಯವಾಗಿದೆ. ಜತೆಗೆ ಒಂದೇ ದಿನದಲ್ಲಿ ನಡೆದ 10 ವ್ಯವಹಾರಗಳ ದಾಖಲೆಗಳು ಸಿಕ್ಕಿವೆ.

 ಫ್ಯಾಕೇಜ್ ಫಾಲೋಸ್……………….. ಬೆಂಗಳೂರಿನ ಹೊರವಲಯದ ಬಂಡಿಕೊಡಗೇನಹಳ್ಳಿ ಬಳಿ ಕೇವಲ ಒಂದು ಲಕ್ಷ ರುಪಾಯಿ ವಹಿವಾಟು ಹೊಂದಿದ್ದ ಇಟಾಸ್ಕಾ ಕಂಪನಿಗೆ 327 ಎಕರೆ ಕೈಗಾರಿಕಾ ಭೂಮಿಯನ್ನು 26-08-2006 ಮಂಜೂರು ಮಾಡಲಾಯಿತು. ಆಗ ಬೃಹತ್ ಕೈಗಾರಿಕಾ ಸಚಿವರಾದ್ದವರು ಕಟ್ಟಾ ಸುಬ್ರಮಣ್ಯ ನಾಯ್ಡು. ಈ ಭೂ ಮಂಜೂರಾತಿಗೆ ತೆಗೆದುಕೊಂಡ ಕಾಲಾವಧಿ ಕೇವಲ ಒಂದೇ ಒಂದು ದಿನ. ಅದು 26-08-2006 ರಂದು. ಹಾಗಾದರೆ ಇಷ್ಟೊಂದು ತ್ವರಿತಗತಿಯಲ್ಲಿ ಭೂಮಿ ಮಂಜೂರು ಮಾಡಿದ ವ್ಯವಹಾರ ನಡೆದಿದ್ದು ಹೇಗೆ? ಗ್ರಾಫಿಕ್ ಪಾಯಿಂಟ್ಸ್: 1. ಅದು 24-08-2006 ಇಟಾಸ್ಕಾ ಕಂಪನಿಯಿಂದ ಎಸ್ಇಜೆಡ್ ಯೋಜನೆ ಮಂಜೂರಾತಿಗಾಗಿ ಕನರ್ಾಟಕ ಉದ್ಯೋಗ ಮಿತ್ರಾಗೆ ಅಜರ್ಿ ಸಲ್ಲಿಕೆ 2. ಅದೇ ದಿನ 24-08-2006 ರಂದೇ ಕನರ್ಾಟಕ ಉದ್ಯೋಗ ಮಿತ್ರಾ ವ್ಯವಸ್ಥಾಪಕ ನಿದರ್ೇಶಕರು ವಿಶೇಷ ಜಿಲ್ಲಾಧಿಕಾರಿಗೆ ಈ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಪತ್ರ ರವಾನೆ. 3. 26-08-2006 : ಕನರ್ಾಟಕ ಉದ್ಯೂಗ ಮಿತ್ರಾದಿಂದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ನಿದರ್ೇಶಕರಿಗೆ ಇಟಾಸ್ಕಾ ಕಂಪನಿ ಕಡತ ಸಲ್ಲಿಕೆ 4. 26-08-2006 : ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ನಿದರ್ೇಶಕರಿಂದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದಶರ್ಿಗಳಿಗೆ ಇಟಾಸ್ಕಾ ಕಂಪನಿ ಫೈಲ್ ಸಲ್ಲಿಕೆ 5. 26-08-2006 : ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದಶರ್ಿಗಳಿಂದ ಆಗಿನ ಬೃಹತ್ ಕೈಗಾರಿಕಾ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡುಗೆ ಇಟಾಸ್ಕಾ ಕಡತ ಸಲ್ಲಿಕೆ. 6. 26-08-2006 : ಅದೇ ದಿನ ಬೃಹತ್ ಕೈಗಾರಿಕಾ ಸಚಿವ ಕಟ್ಟಾ ದೆಹಲಿ ಪ್ರವಾಸದಲ್ಲಿರುತ್ತಾರೆ. 7. 26-08-2006 : ಅದೇ ದಿನ ಫ್ಯಾಕ್ಸ್ ಮೂಲಕ ಫೈಲ್ನ ನೋಟಿಂಗ್ ಶೀಟ್ನ್ನು ದೆಹಲಿಯಲ್ಲಿದ್ದ ಸಚಿವರಿಗೆ ರವಾಸನೆ. 8. 26-08-2006 : ಅದೇ ದಿನ ದೆಹಲಿಯಿಂದಲೇ ಈ ಯೋಜನೆಗೆ ನೋಟಿಂಗ್ ಶೀಟ್ ಮೇಲೆ ಯೋಜನೆಗೆ ಮಂಜೂರಾತಿ ನೀಡಿ ಫ್ಯಾಕ್ಸ್ ಮೂಲಕವೇ ಸಚಿವರಿಂದ ಸಂದೇಶ ರವಾನೆ. 9. 26-08-2006 : ಅದೇ ದಿನ ಇಟಾಸ್ಕಾ ಫೈಲ್ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದಶರ್ಿಗಳಿಗೆ ವಾಪಸ್ಸಾಗುತ್ತದೆ. 10. 26-08-2006 : ಅದೇ ದಿನ ಪ್ರಧಾನ ಕಾರ್ಯದಶರ್ಿಗಳು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ನಿದರ್ೇಶಕರಿಗೆ ಮಂಜೂರಾತಿ ಪಡೆದ ಇಟಾಸ್ಕಾ ಫೈಲನ್ನು ವಾಪಸ್ ಕಳುಹಿಸುತ್ತಾರೆ. 11. 26-08-2006 ; ಅದೇ ದಿನ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ನಿದರ್ೇಶಕರು, ಕನರ್ಾಟಕ ಉದ್ಯೋಗ ಮಿತ್ರಾ ವ್ಯವಸ್ಥಾಪಕ ನಿದರ್ೇಶಕರಿಗೆ ವಾಪಸ್ ಕಳುಹಿಸುತ್ತಾರೆ. 12. 26-08-2006: ಅದೇ ದಿನ ಸಕರ್ಾರದ ಉನ್ನತಾಧಿಕಾರ ಕ್ಲಿಯರೆನ್ಸ್ ಸಮಿತಿ ಸದಸ್ಯ ಕಾರ್ಯದಶರ್ಿ ಇಟಾಸ್ಕಾದ ಭೂ ಬಳಕೆ ಹಾಗೂ ಮೂರು ವರ್ಷಗಳ ಬ್ಯಾಂಕ್ ಸ್ಟೇಟ್ಮೆಂಟನ್ನು ಸಿದ್ಧಪಡಿಸುತ್ತಾರೆ. 13. 28-08-2006: ಇಟಾಸ್ಕಾ ಕಂಪನಿ ಫೈಲನ್ನು 7 ನೇ ಉನ್ನತಾಧಿಕಾರ ಕ್ಲಿಯೆರೆನ್ಸ್ ಸಮಿತಿ ಮುಂದೆ ಮಂಡಿಸಿ ಅನುಮೋದನೆ ಪಡೆಯಲಾಗುತ್ತದೆ. ಆದರೆ ಅದಕ್ಕೂ ಮುನ್ನ ಸ್ಕ್ರೀನಿಂಗ್ ಸಮಿತಿ ಮುಂದೆ ಮಂಡಿಸಿ ಅನುಮೋದನೆ ಪಡೆಯಬೇಕಾಗುತ್ತದೆ. ಆದರೆ ಸ್ಕ್ರೀನಿಂಗ್ ಕಮಿಟಿ ಮುಂದೆ ಈ ಫೈಲ್ನ ಮಂಡನೆ ಆಗುವುದಿಲ್ಲ……. ವಾಯ್ಸ್ ಓವರ್: ಈ ವಿವರಗಳು ಹೇಗೆ ಇಟಾಸ್ಕಾ ಕಂಪನಿಗೆ ಎಸ್ಇಜೆಡ್ ಯೋಜನೆ ಮಂಜೂರು ಮಾಡಿಕೊಡಲಾಯಿತು, ಭೂಮಿ ನೀಡಲು ನಿರ್ಧರಿಸಲಾಯಿತು ಎಂಬುದಕ್ಕೆ ಸಾಕ್ಷಿ. ಒಂದೇ ದಿನ ಇಷ್ಟೊಂದು ವ್ಯವಹಾರಗಳನ್ನು ನಡೆಸಲು ಸಚಿವರಿಗೆ, ಅಧಿಕಾರಿಗಳಿಗೆ ಈ ವ್ಯವಹಾರದಲ್ಲಿ ಇದ್ದ ಆಸಕ್ತಿ ಏನು? ಉನ್ನತಾಧಿಕಾರ ಕ್ಲಿಯೆರೆನ್ಸ್ ಸಮಿತಿ ಮುಂದೆ ಇಟಾಸ್ಕಾ ಫೈಲನ್ನು ತರುವ ಮುನ್ನ ಸ್ಕ್ರೀನಿಂಗ್ ಕಮಿಟಿ ಮುಖ್ಯಸ್ಥರಾಗಿದ್ದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ನಿದರ್ೇಶಕರು ಏಕೆ ಈ ಬಗ್ಗೆ ತಕರಾರು ಎತ್ತಲಿಲ್ಲ ಎಂಬುದನ್ನು ಈಗ ಲೋಕಾಯುಕ್ತ ಸಂಸ್ಥೆ ನಡೆಸುತ್ತಿದೆ.

—-ಎಂ.ಎನ್. ಚಂದ್ರೇಗೌಡ, ಸಮಯ ನ್ಯೂಸ್, ಬೆಂಗಳೂರು

ಹೈಪವರ್ ಕ್ಲಿಯೆರೆನ್ಸ್ ಕಮಿಟಿಯನ್ನು ದುರ್ಬಳಕೆ ಮಾಡಿಕೊಳ್ಳುವುದರಲ್ಲಿ ಈಗಿನ ಬೃಹತ್ ಕೈಗಾರಿಕಾ ಸಚಿವರು ಹಿಂದೆ ಬಿದ್ದಿಲ್ಲ

 

 ಆಂಕರ್: ಹೈಪವರ್ ಕ್ಲಿಯೆರೆನ್ಸ್ ಕಮಿಟಿಯನ್ನು ದುರ್ಬಳಕೆ ಮಾಡಿಕೊಳ್ಳುವುದರಲ್ಲಿ ಈಗಿನ ಬೃಹತ್ ಕೈಗಾರಿಕಾ ಸಚಿವರು ಹಿಂದೆ ಬಿದ್ದಿಲ್ಲ. ಸಮಯ ನ್ಯೂಸ್ಗೆ ಸಿಕ್ಕಿರುವ ಮಾಹಿತಿ ಪ್ರಕಾರ ಹೈಫವರ್ ಕಮಿಟಿ ಅಧ್ಯಕ್ಷರೂ ಆಗಿರುವ ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ತಮ್ಮ ಜಿಲ್ಲೆಯಲ್ಲಿ ಯಾವುದೇ ನೂತನ ಸಕ್ಕರೆ ಕಾಖರ್ಾನೆ ಆರಂಭಿಸಲು ಅವಕಾಶವನ್ನೇ ಕೊಡುವುದಿಲ್ಲ ಎಂಬ ಸುದ್ದಿಗಳು ಹೊರಬಿದ್ದವೆ. ಈ ಸಂಬಂಧ ಕಳೆದ ಹೈವಫರ್ ಕಮಿಟಿ ಸಭೆಯಲ್ಲಿ ಸಚಿವರು ಹಾಗೂ ಉದ್ಯಮಿಯೊಬ್ಬರ ನಡುವೆ ದೊಡ್ಡ ವಾಗ್ವಾದವೇ ನಡೆಯಿತೆಂದು ಮೂಲಗಳು ತಿಳಿಸಿವೆ.

 ವಾಯ್ಸ್ ಓವರ್ 1: ಸ್ವಂತ ಉದ್ದಿಮೆ, ವ್ಯವಹಾರಗಳನ್ನು ಹೊಂದಿರುವ ವ್ಯಕ್ತಿಗಳು ಸಂಪುಟದಲ್ಲಿದ್ದರೆ ಯಾವುದೇ ತೀಮರ್ಾನಗಳನ್ನು ಮುಕ್ತವಾಗಿ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಸ್ವಹಿತಾಸಕ್ತಿಗಳ ತಾಕಲಾಟ ಇದಕ್ಕೆ ಕಾರಣ ಎಂದು ನಿಯಮಗಳು ಹೇಳುತ್ತವೆ. ಈಗಿನ ಬೃಹತ್ ಕೈಗಾರಿಕಾ ಸಚಿವರು ನಿರಾಣಿ ಸಿಮೆಂಟ್ಸ್, ನಿರಾಣಿ ಶುಗರ್ ಉದ್ದಿಮೆ ನಡೆಸುತ್ತಾರೆ. ಮತ್ತೊಂದು ಸಕ್ಕರೆ ಕಾಖರ್ಾನೆಯನ್ನು ಬಿಜಾಪುರದಲ್ಲಿ ಆರಂಭಿಸಲು ತಯಾರಿ ನಡೆಸಿದ್ದಾರೆ. ಹೀಗೆ ಉದ್ಯಮ ವಿಸ್ತರಣೆ ಅಜೆಂಡಾ ಹೊಂದಿರುವ ಸಚಿವರು, ಈಗ ಕೈಗಾರಿಕಾ ಇಲಾಖೆ ಹೈಫವರ್ ಕ್ಲಿಯೆರೆಸ್ಸ್ ಕಮಿಟಿಯ ಅಧ್ಯಕ್ಷರೂ ಹೌದು. ಕಳೆದ ಬಾರಿ ನಡೆದ ಹೈಫವರ್ ಕ್ಲಿಯೆರೆನ್ಸ್ ಕಮಿಟಿ ಸಭೆಯಲ್ಲಿ ಬಿಜಾಪುರ ತಾಲೂಕಿನ ಸಂಗಾಪುರ ಗ್ರಾಮದ ಸವರ್ೆ ನಂ 349/ 3, 385/2 ಹಾಗೂ 370 ರಲ್ಲಿ 2500 ಟಿಸಿಡಿ ಸಾಮಥ್ರ್ಯದ ಸಕ್ಕರೆ ಕಾಖರ್ಾನೆ ಹಾಗೂ 15 ಮೆಗಾವ್ಯಾಟ್ ಸಾಮಥ್ರ್ಯದ ಕೋಜನರೇಷನ್ ಫ್ಲಾಂಟ್ ಆರಂಭಿಸಲು ಬೆಳಗಾವಿಯ ಸೋಮೇಶ್ವರ ಷುಗರ್ಸ್ ಕಾಖರ್ಾನೆಯವರು ಅಜರ್ಿ ಸಲ್ಲಿಸಿದ್ದರು. ಹೈಫವರ್ ಕಮಿಟಿ ಅಧ್ಯಕ್ಷರಾರುವ ಸಚಿವರು, ಈ ಯೋಜನೆಗೆ ತೀವ್ರ ಪ್ರತಿರೋಧ ತೋರಿದರೆಂದು ಮೂಲಗಳು ತಿಳಿಸಿವೆ. ಈ ಸಂದರ್ಭದಲ್ಲಿ ಸೋಮೇಶ್ವರ ಕಾಖರ್ಾನೆ ಮಾಲೀಕರಿಗೂ, ಸಚಿವರಿಗೂ ಮಾತಿನ ಚಕಮಕಿ ನಡೆಯಿತೆಂದು ಹೇಳಲಾಗಿದೆ. ಇದೇ ಸಭೆಯಲ್ಲಿ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನಲ್ಲಿ ರೈತರ ಅನುಮತಿ ಪಡೆಯದೇ ಸಚಿವರ ಒಡೆತನದ ನಿರಾಣಿ ಸಿಮೆಂಟ್ಸ್ನ ಕೈಗಾರಿಕೆ ಹಾಗೂ ಮೈನಿಂಗ್ ಪ್ರದೇಶ್ಕಕೆ ನೂರಾರು ಎಕರೆ ಭೂಮಿಯನ್ನು ಭೂಸ್ವಾಧೀನ ಪಡಿಸಿಕೊಳ್ಳಲು ತೀಮರ್ಾನಿಸಲಾಯಿತೆಂದು ಹೇಳಲಾಗಿದೆ. ಈ ಬಗ್ಗೆ ಸಮಯ ನ್ಯೂಸ್ಗೆ ದಾಖಲೆಗಳು ಲಭ್ಯವಾಗಿವೆ. .. —ಎಂ.ಎನ್. ಚಂದ್ರೇಗೌಡ, ಸಮಯ ನ್ಯೂಸ್, ಬೆಂಗಳೂರು

G category allocation, Former BDA commissioner wrote a letter to Govt long back

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ
ಸ್ಲಗ್: ಬಿಡಿಎ ಲೆಟರ್
ಡೇಟ್; 16-12-2010
ಬೆಂಗಳೂರು
ಆಂಕರ್: ಬಿಡಿಎ “ಜಿ” ಕ್ಯಾಟಗರಿ ಸೈಟ್ಗಳನ್ನು ಮನಸೋಇಚ್ಛೆ ಹಂಚಿಕೆ ಮಾಡಬಾರದೆಂದು ಹಿಂದಿನ ಬಿಡಿಎ ಆಯುಕ್ತರೇ ಪತ್ರ ಬರೆದು ಸಕರ್ಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂಬಂಧ ಈ ಹಿಂದಿನ ಬಿಡಿಎ ಆಯುಕ್ತ ಸಿದ್ದಯ್ಯ ಸಕರ್ಾರಕ್ಕೆ ಬರೆದಿರುವ ಪತ್ರ ಸಮಯ ನ್ಯೂಸ್ಗೆ ಲಭ್ಯವಾಗಿದ್ದು ಇರುವುದು 27 ಸೈಟುಗಳು, ನೀವು 127 ಸೈಟುಗಳ ಹಂಚಿಕೆಗೆ ಆದೇಶ ಹೊರಡಿಸಿದರೆ ನಾವು ಹೇಗೆ ಕೆಲಸ ಮಾಡಬೇಕೆಂದು ಪ್ರಶ್ನಿಸಿದ್ದಾರೆ.

ಫ್ಯಾಕೇಜ್ ಫಾಲೋಸ್………

ವಾಯ್ಸ್ ಓವರ್ 1: ಬಿಡಿಎ ಸೈಟುಗಳಿಗೆ ಭಾರಿ ಡಿಮ್ಯಾಂಡೋ ಡಿಮ್ಯಾಂಡ್. ಆದ್ದರಿಂದಲೇ ಕುಮಾರ್ಬಂಗಾರಪ್ಪ ಕೇವಲ 8 ಲಕ್ಷಕ್ಕೆ ಖರೀದಿಸಿದ ಸೈಟ್ನ್ನು ಮೂರೇ ದಿನದಲ್ಲಿ 85ಲಕ್ಷಕ್ಕೆ ಮಾರಾಟವಾಗಿದ್ದು. ಆನಂತರ ಆ ವ್ಯಕ್ತಿ ಮತ್ತೊಬ್ಬ ವ್ಯಕ್ತಿಗೆ ಅದೇ ಸೈಟನ್ನು 1. 2 ಕೋಟಿ ರುಪಾಯಿಗಳಿಗೆ ಮಾರಾಟಮಾಡಿದ್ದು. ಇಂಥಹ ದುಡ್ಡು ತಂದು ಕೋಡುವ ಶಕ್ತಿ ಇರುವ ಜಿ ಕ್ಯಾಟಗರಿ ಸೈಟುಗಳು ಯಾರಿಗೆ ಬೇಡ ಹೇಳಿ. ಆದ್ದರಿಂದಲೇ ಮುಖ್ಯಮಂತ್ರಿಗಳು ತಮ್ಮ ಪುತ್ರ, ಅಳಿಯ, ತಂಗಿ, ಅವರ ಮಗ, ಸೊಸೆ ಹೀಗೆ ಬಂಧು ಬಳಗಕ್ಕೆ ಹಂಚಿಕೆ ಮಾಡಿರುವುದು.
ಹೀಗೆ ಹಂಚಿಕೆ ಮಾಡುವ ಭರದಲ್ಲಿ ಬಿಡಿಯೇ ಬಳಿ ಇದ್ದ ಜಿ ಕ್ಯಾಟಗರಿ 50/80 ಸುತ್ತಳತೆ 27 ನಿವೇಶನಗಳನ್ನು 105 ಮಂದಿಗೆ ಹಂಚಿಕೆ ಮಾಡಿ ಆದೇಶ ಹೊರಡಿಸಿದ್ದಾರೆ. ಇದರಿಂದ ಕುಪಿತರಾದ ಆಗಿನ ಬಿಡಿಎ ಆಯುಕ್ತ ಸಕರ್ಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ಮನಸೋಇಚ್ಛೆ ಸೈಟು ಹಂಚಿದರೆ ಕೋರ್ಟಗಳಿಂದ ಛೀಮಾರಿ ಹಾಕಿಸಿಕೊಳ್ಳಬೇಕಾಗುತ್ತದೆ ಎಂದು ಬಹಳ ಹಿಂದೆಯೇ ಸಿದ್ದಯ್ಯ ಎಚ್ಚರಿಸಿದ್ದಾರೆ.
ಆಯುಕ್ತರ ಪ್ರಕಾರ 15. 09. 2008 ರಲ್ಲಿ ಲಭ್ಯವಿದ್ದ ಬಿಡಿಎ ಬಿಡಿ ನಿವೇಶನಗಳ ಸಂಖ್ಯೆ ಹೀಗಿದೆ.
ಗ್ರಾಫಿಕ್ ಪಾಯಿಂಟ್ಸ್:
20/10= 178
30/40= 282
40/60= 106
50/80 27
ಇತರೆ ಅಳತೆ: 07
ಒಟ್ಟು: 600.
ಓಟ್ಟು 600 ಎಲ್ಲಿ ಶೇ 30 ಅಂದರೆ 180 ಸೈಟುಗಳನ್ನು ಮಾತ್ರ ಹಂಚಿಕೆ ಮಾಡಬಹುದು. ಆದರೆ ಮುಖ್ಯಮಂತ್ರಿಗಳು ಅಧಿಕಾರಕ್ಕೆ ಬಂದ ನಾಲ್ಕೇ ತಿಂಗಳಲ್ಲಿ 118 ಸೈಟುಗಳನ್ನು ಹಂಚಿಕೆ ಮಾಡಿ ಆದೇಶ ಹೊರಡಿಸಿದ್ದಾರೆ. ಹೀಗೆ ಹಂಚಿಕೆ ಮಾಡುವ ಭರದಲ್ಲಿ ಇದ್ದ 50/80 ಅಳತೆಯ 27 ಸೈಟುಗಳನ್ನು 105 ಮಂದಿಗೆ ಹಂಚಿಕೆ ಮಾಡಿದ್ದಾರೆ.
ಅಧಿಕಾರಕ್ಕೆ ಬಂದ ಕೇವಲ ನಾಲ್ಕೇ ತಿಂಗಳಿಗೆ ಇಷ್ಟೊಂದು ಪ್ರಮಾಣದಲ್ಲಿ ಹಂಚಿಕೆ ಮಾಡುತ್ತಿರುವುದನ್ನು ಮನಗಂಡ ಆಯಕ್ತರು, ಸಕರ್ಾರ ನಿದೇಶನ ನೀಡಿರುವ ಎಲ್ಲಾ ಪ್ರಕರಣಗಳಲ್ಲಿ ನಿವೇಶನ ಹಂಚಿಕೆ ಸಾಧ್ಯವಿಲ್ಲ ಎಂದು ನೇರವಾಗಿ ಹೇಳಿದ್ದಾರೆ. ನೀವು ಆದೇಶ ಮಾಡುತ್ತೀರಿ ನಾವು ಹಂಚಲು ಸಾಧ್ಯವಾಗಿದ್ದರೆ ಫಲಾನುಭವಿಗಳು ಕೋರ್ಟಗೆ ಹೋಗುತ್ತಾರೆ. ಆದ್ದರಿಂದ ಈಗಾಗಲೇ ನಿವೇಶನ ಹಂಚಲು ಹೊರಡಿಸಿರುವ ಆದೇಶವನ್ನು ವಾಪಸ್ ಪಡೆಯಬೇಕೆಂದು ಸಿದ್ದಯ್ಯ ಆಗ್ರಹಿಸಿದ್ದಾರೆ. ಹೀಗೆ ಬಿಡಿಎ ಆಯುಕ್ತರೇ ಎಚ್ಚರಿಸಿದರೂ ಮುಖ್ಯಮಂತ್ರಿಗಳು ಮನಸೋಇಚ್ಛೆ ಬಿಡಿಎ ಬಿಡಿ ನಿವೇಶನಗಳನ್ನು ಹಂಚಿದ್ದೇಕೆ ಎಂಬುದೇ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆಯಾಗಿದೆ.
–ಎಂ.ಎನ್. ಚಂದ್ರೇಗೌಡ, ಸಮಯ ನ್ಯೂಸ್ ಬೆಂಗಳೂರು

ರೆಡ್ಡಿ ಬ್ರದರ್ಸ ದಿವ್ಯ ಮೌನದ ಹಿಂದೆ ಪಕ್ಷ ತೊರೆಯುವ ದೂರಾಲೋಚನೆ

ಆಂಕರ್: ರೆಡ್ಡಿ ಬ್ರದರ್ಸ ದಿವ್ಯ ಮೌನದ ಹಿಂದೆ ಪಕ್ಷ ತೊರೆಯುವ ದೂರಾಲೋಚನೆ ಇದ್ದು ಹೊಸ ವರ್ಷದಲ್ಲಿ ಬಿಜೆಪಿ ತೊರೆದು ಜೆಡಿಯು ಪಕ್ಷ ಸೇರುವರೆಂಬ ದಟ್ಟ ವದಂತಿ ಹಬ್ಬದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಜತೆ ಸತತ ಸಂಪರ್ಕದಲ್ಲಿರುವ ರೆಡ್ಡಿ ಬ್ರದರ್ಸ, ಜೆಡಿಯು ಸೇರುವ ಮೂಲಕ ಬಿಜೆಪಿ ಸಖ್ಯವನ್ನು ಉಳಿಸಿಕೊಂಡು ರಾಜ್ಯದಲ್ಲಿ ಕಿಂಗ್ಮೇಕರ್ಸ್ ಆಗಬೇಕೆಂಬ ಹೆಬ್ಬಯಕೆ ಹೊಂದಿದ್ದಾರೆಂದು ಹೇಳಲಾಗುತ್ತಿದೆ. ಆದರೆ ಬಿಜೆಪಿ ತೊರೆಯುವ ಪ್ರಶ್ನೆಯೇ ಇಲ್ಲವೆಂದು ರೆಡ್ಡಿ ಬಳಗ ಸ್ಪಷ್ಟಪಡಿಸಿದ್ದು ಇದರಿಂದ ಗೊಂದಲ ಮತ್ತಷ್ಟು ಹೆಚ್ಚಾಗಿದೆ. ಫ್ಯಾಕೇಜ್ ಫಾಲೋಸ್………. ವಾಯ್ಸ್ ಓವರ್: (ಗ್ರಾಫಿಕ್ ಪಾಯಿಂಟ್: ಜೆಡಿಯುನತ್ತ ರೆಡ್ಡಿ ಸಹೋದರರ ಚಿತ್ತ?) ಒಂದು ಕಡೆ ರಾಜ್ಯಪಾಲರ ಕಾಟ. ಮತ್ತೊಂದು ಕಡೆ ಆಂಧ್ರದಲ್ಲಿ ಸಿಬಿಐ ತನಿಖೆ ಗುಮ್ಮ. ಮತ್ತೊಂದು ಕಡೆ ಸಿಎಂ, ರಾಜ್ಯಾಧ್ಯಕ್ಷ ಈಶ್ವರಪ್ಪ ಸೇರಿದಂತೆ ಇಡೀ ಬಿಜೆಪಿ ಪಕ್ಷ ತಮ್ಮೊಂದಿಗಿಲ್ಲ ಎಂಬ ಭಾವ. ಹೀಗೆ ಎಲ್ಲಾ ಮಗ್ಗಲುಗಳಿಂದ ಹೊಡೆತ ತಿನ್ನುತ್ತಿರುವ ಬಳ್ಳಾರಿ ರೆಡ್ಡಿ ಸಹೋದರರಿಗೆ ಕನರ್ಾಟಕದ ಬಿಜೆಪಿಯಲ್ಲಿ ಬಹಳ ದಿನಗಳ ಕಾಲ ಹೀಗೆಯೇ ಮುಂದುವರೆಯಲು ಸಾಧ್ಯವಿಲ್ಲ ಎಂಬ ಭಾವನೆ ಬಂದಿದೆ ಎಂದು ಹೇಳಲಾಗುತ್ತಿದೆ. ಕಳೆದ ನವೆಂಬರ್ನಲ್ಲಿ ಹೈದ್ರಾಬಾದ್ನಲ್ಲಿ ನಡೆಸಿದ ಭಿನ್ನಮತೀಯ ಚಟುವಟಿಕೆ ಸಂದರ್ಭದಲ್ಲಿ ಸುಮಾರು 40 ಮಂದಿ ಬಿಜೆಪಿ ಶಾಸಕರು ಅವರೊಂದಿಗಿದ್ದರು. ಆನಂತರ ಅವರೆಲ್ಲಾ ದೂರವಾದರು. ಈಗ ಕರೆದರೂ ಕೈ ತುಂಬಾ ಕೊಡುತ್ತೇವೆ ಎಂದರೂ ಯಾರೂ ಅವರೆಡೆಗೆ ಧಾವಿಸುತ್ತಿಲ್ಲ. ಆ ಮಟ್ಟಿಗೆ ರೆಡ್ಡಿ ಸಹೋದರರೀಗ ಒಬ್ಬಂಟಿ. ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದ ತಮ್ಮ ವಿರುದ್ಧ ಪ್ರತಿಯೊಬ್ಬರೂ ದಾಳಿ ನಡೆಸುತ್ತಿದ್ದರೂ ಪಕ್ಷ ತುಟಿ ಪಿಟಿಕ್ ಎನ್ನುತ್ತಿಲ್ಲ. ಇದಕ್ಕೆ ಯಡಿಯೂರಪ್ಪ ಕಾರಣರೋ, ಅಧ್ಯಕ್ಷರು ಕಾರಣರೋ ಅಥವಾ ತಾವೇ ಭರವಸೆ ಶಾಸಕರಿಗೆ ಕೊಟ್ಟಿದ್ದ ಭರವಸೆಗಳನ್ನು ಸರಿಯಾಗಿ ಈಡೇರಿಸದೇ ವಿಶ್ವಾಸ ಕಳೆದುಕೊಂಡೆವೋ ಎಂಬ ಜಿಜ್ಞಾಸೆ ರೆಡ್ಡಿಗಳ ಮನಸ್ಸಿನಲ್ಲಿದೆ. ಈ ಗೊಂದಲಗಳಿಂದ ದೂರವಾಗಲು ತಾವು ಹೇಳಿದ್ದೇ ನಡೆಯುವ, ತಮಗೆ ಬೇಕಾದವರಿಗೆ ಎಲ್ಲವನ್ನೂ ನೀಡಲು ಅವಕಾಶವಿರುವ, ಯಾರ ಹಂಗೂ ಇರದಿರುವ ರಾಜಕೀಯ ವ್ಯವಸ್ಥೆ ಈಗ ಅವರಿಗೆ ಬೇಕಾಗಿದೆಯಂತೆ. ಹೊಸ ಪಕ್ಷ ಕಟ್ಟಿ ಅದು ಜನರ ಮನಸ್ಸಿನಲ್ಲಿ ಉಳಿಯುವಂತೆ ಮಾಡಲು ಅವರ ಬಳಿ ಈಗ ವ್ಯವಧಾನ ಇಲ್ಲಾ. ಆದ್ದರಿಂದಲೇ ಅವರು ಸಮತಾ ಪಕ್ಷದ ನಾಯಕ, ಬಿಹಾರದ ಮುಖ್ಯಮಂತ್ರಿ ನಿತೀಶ್ಕುಮಾರ್ ಸಂಪರ್ಕದಲ್ಲಿದ್ದಾರೆಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ ಜೆಡಿಯು ಸೇರಿಕೊಂಡರೆ ಆ ಪಕ್ಷದ ಬಲವರ್ಧನೆಯನ್ನೂ ಮಾಡಬಹುದು. ಚಿಹ್ನೆ ಮತ್ತೊಂದಕ್ಕೆ ಹೊಸ ಪ್ರಯತ್ನ ಮಾಡುವ ಅವಶ್ಯಕತೆ ಇಲ್ಲ. ಜತೆಗೆ ನಿತೀಶ್ ನೀತಿಯಂತೆ ಬಿಜೆಪಿ ಸಖ್ಯವನ್ನೂ ಉಳಿಸಿಕೊಳ್ಳಬಹುದು, ಸ್ವತಂತ್ರವಾಗಿ ಬದುಕಬಹುದು. ರೆಡ್ಡಿ ಬ್ರದರ್ಸ, ನಿತೀಶ್ ಕುಮಾರ್ ಸಂಪರ್ಕದಲ್ಲಿರುವುದನ್ನು ಜೆಡಿಯು ರಾಜ್ಯಾಧ್ಯಕ್ಷ ಎಂ.ಪಿ. ನಾಡಗೌಡರು ಖಚಿತಪಡಿಸಿದ್ದಾರೆ. ಜನವರಿ 7 ರ ನಂತರ ಈ ಎಲ್ಲಾ ಬೆಳವಣಿಗೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. —ಎಂ. ಎನ್. ಚಂದ್ರೇಗೌಡ ಸಮಯ ನ್ಯೂಸ್, ಬೆಂಗಳೂರು.

ವ್ಯವಸಾಯ ವಲಯದಿಂದ ವಸತಿ ವಲಯಕ್ಕೆ ಭೂ ಉಪಯೋಗ ಬದಲಾವಣೆ ಮಾಡುವ ದಂಧೆ

ರಿಪೋರ್ಟರ್: ಎಂ.ಎನ್. ಚಂದ್ರೇಗೌಡ
ಸ್ಲಗ್: ಛೇಂಜ್ ಆಫ್ ಲ್ಯಾಂಡ್ ಯೂಸ್
ಡೇಟ್: 18-12-1020
ಬೆಂಗಳೂರು

ಆಂಕರ್: ಬಿಜೆಪಿ ಸಕರ್ಾರ ಬರೀ ಡಿನೋಟಿಫಿಕೇಷನ್ ದಂಧೆಯನ್ನಷ್ಟೇ ಮಾಡುತ್ತಿಲ್ಲ. ಅದೀಗ ವ್ಯವಸಾಯ ವಲಯದಿಂದ ವಸತಿ ವಲಯಕ್ಕೆ ಭೂ ಉಪಯೋಗ ಬದಲಾವಣೆ ಮಾಡುವ ದಂಧೆಯನ್ನೂ ಆರಂಭಿಸಿದೆ. ಇದಕ್ಕೆ ಸಾಕ್ಷಿಯಾಗಿದೆ ಸಮಯ ನ್ಯೂಸ್ಗೆ ಸಿಕ್ಕಿರುವ ದಾಖಲೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಒಂದೇ ದಿನ ಸುಮಾರು 600 ಎಕರೆ ಕೃಷಿ ಭೂಮಿಯನ್ನು ವ್ಯವಸಾಯ ವಲಯದಿಂದ ವಸತಿ ವಲಯಕ್ಕೆ ಭೂ ಬದಲಾವಣೆ ಮಾಡಿ ಸಕರ್ಾರ ಆದೇಶ ಹೊರಡಿಸಿದೆ.

ಫ್ಯಾಕೇಜ್ ಫಾಲೋಸ್………

ವಾಯ್ಸ್ ಓವರ್ 1:
ಬೆಂಗಳೂರು ಸುತ್ತಮುತ್ತ ಅದರಲ್ಲೂ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ಸುಮಾರು 79, 200 ಎಕರೆ ಕೃಷಿ ಭೂಮಿಯನ್ನು ಕೈಗಾರಿಕೋದ್ಯಮಿಗಳಾಗಲಿ, ಲ್ಯಾಂಡ್ ಡೆವಲಪರ್ಗಳಾಗಲಿ ನೇರವಾಗಿ ವ್ಯವಸಾಯಗಾರರಿಂದ ಖರೀದಿ ಮಾಡುವಂತಿಲ್ಲ. ಆದ್ದರಿಂದಲೇ ಬಿಐಎಪಿಪಿಎ ಬೆಂಗಳೂರು ವಿಮಾನ ನಿಲ್ದಾಣದ ಸುತ್ತಮುತ್ತಲ ಪ್ರದೇಶದ ಅಭಿವೃದ್ಧಿಗೆ ಸಂಬಂಧಿಸಿದಂತೆ ಯೋಜನೆಯೊಂದನ್ನು ರೂಪಿಸಿ ವ್ಯವಸಾಯ ವಲಯ, ಹಸಿರು ವಲಯ, ವಸತಿ ವಲಯ, ವಾಣಿಜ್ಯ ವಲಯ, ಕೈಗಾರಿಕಾ ವಲಯ ಹೀಗೆ ಎಲ್ಲ ವಲಯಗನ್ನು ಗುರುತಿಸಿ ಕಾನೂನನ್ನೇ ಮಾಡಿದೆ. ಇದರಿಂದ ಬೆಂಗಳೂರು ಯೋಜಿತವಾಗಿ ಅಭಿವೃದ್ಧಿಯಾಗಬೇಕು ಎಂಬುದು ಇದರ ಹಿಂದಿನ ಉದ್ದೇಶ. ಆದರೆ ಈ ಉದ್ದೇಶ ಕೆಲವು ಕೈಗಾರಿಕೋದ್ಯಮಿಗಳಿಗೆ, ಲ್ಯಾಂಡ್ ಡೆವಲಪರ್ಸ್ಗಳಿಗೆ ನುಂಗಲಾರದ ತುತ್ತು. ಆದ್ದರಿಂದಲೇ ಅವರು ವ್ಯವಸಾಯಗಾರರಿಂದ ನೇರವಾಗಿ ಭೂಮಿ ಖರೀದಿಸಲಾಗದೇ ರೈತರಿಂದಲೇ ಅಜರ್ಿ ಹಾಕಿಸಿ ಅವರ ಭೂಮಿಯನ್ನು ವ್ಯವಸಾಯ ವಲಯದಿಂದ ವಸತಿ ವಲಯಕ್ಕೆ ಭೂ ಉಪಯೋಗ ಪರಿವರ್ತನೆ ಮಾಡಿಸಿಕೊಳ್ಳುತ್ತಿದ್ದಾರೆ. ಆನಂತರ ಅದನ್ನು ರೈತರಿಂದ ತಮ್ಮ ಹೆಸರಿಗೆ ಬರೆಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇಂಥಹ ಒಂದು ದೊಡ್ಡ ದಂಧೆ ಇತ್ತೀಚೆಗೆ ನಡೆದಿದ್ದು ಸಕರ್ಾರ ಒಂದೇ ದಿನ ಸುಮಾರು 600 ಎಕರೆ ಕೃಷಿ ಭೂಮಿಯನ್ನು ವ್ಯವಸಾಯ ವಲಯದಿಂದ ವಸತಿ ವಲಯಕ್ಕೆ ಭೂ ಉಪಯೋಗ ಬದಲಾಯಿಸಿ ಆದೇಶ ಹೊರಡಿಸಿದೆ. ಈ ಆದೇಶದ ಪ್ರತಿ ಸಮಯ ನ್ಯೂಸ್ಗೆ ಲಭ್ಯವಾಗಿದೆ.
ಭೂ ಉಪಯೋಗ ಬದಲಾಗಿರುವ ಭೂಮಿಗಳ ವಿವರ ಇಂತಿದೆ: (ಗ್ರಾಫಿಕ್ ಪಾಯಿಂಟ್ಸ್)
1. ಬೆಂಗಳೂರು ಉತ್ತರ ತಾಲೂಕು ಜಾಲ ಹೋಬಳಿ ಸವರ್ೆ ನಂ. 7, 19 ರಲ್ಲಿ 7 ಎಕರೆ 06 ಗುಂಟೆ
2. ಹೆಸರಘಟ್ಟ ಹೋಬಳಿ: ಸವರ್ೇ ನಂ. 57/3, 57/5 ರಲ್ಲಿ 20 ಎಕರೆ 36.5 ಗುಂಟೆ
3. ದೇವನಹಳ್ಳಿ ತಾಲೂಕು ಕುಂದಾನ ಗ್ರಾಮ: ಸವರ್ೆ 128, 219/1, 2 ರಲ್ಲಿ 20 ಎಕರೆ 29 ಗುಂಟೆ
4. ಜಾಲ ಹೊಬಳಿ ಕುದರೆಗೆರೆ ಗ್ರಾಮ: ಸವರ್ೆ ನಂ 162/ ಪಿ 34 15 ಎಕರೆ 12 ಗುಂಟೆ ಹಾಗೂ ಸವರ್ೇ ನಂ. 49 ರಲ್ಲಿ 28 ಎಕರೆ 18. 5 ಗುಂಟೆ

ಇದು ಸ್ಯಾಂಪಲ್. ಇದಲ್ಲದೆ ಕುಂದಾಣ ಹೋಬಳಿ ಕಾಮೇನಹಳ್ಳಿ, ಹೆಸರಘಟ್ಟ ತಾಲೂಕು ಸಾದೇನಹಳ್ಳಿ, ದೇವನಹಳ್ಳಿ ತಾಲೂಕು ಸಾದೇನಹಳ್ಳಿ, ಜಾಲಹೋಬಳಿ ಪಾಪನಹಳ್ಳಿ, ತುರಹುಣಸೆ ಗ್ರಾಮ, ಕುದರೆಗೆರೆ ಗ್ರಾಮದಲ್ಲಿ ನೂರಾರು ಎಕರೆ ಭೂಮಿ ಕೃಷಿ ವಲಯದಿಂದ ವಸತಿ ವಲಯಕ್ಕೆ ಭೂ ಉಪಯೋಗ ಬದಲಾವಣೆ ಆಗಿದೆ.

ಇದು ರೈತರ ಹೆಸರಿನಲ್ಲಿಯೇ ಭೂ ಬದಲಾವಣೆ ಆಗಿದ್ದರೂ ಆನಂತರ ಈ ಭೂಮಿಗಳು ಯಾರ ಪಾಲಾಗಿವೆ? ರೈತರು ಪ್ರತ್ಯೇಕವಾಗಿ 20 ಎಕರೆಗೂ ಹೆಚ್ಚು ಭೂ ಬದಲಾವಣೆ ಮಾಡಿಕೊಂಡು ಏನುಮಾಡಿದ್ದಾರೆ ಎಂಬ ಬಗ್ಗೆ ತನಿಖೆಯಾಗಬೇಕಿದೆ. ನಗರಾಭಿವೃದ್ಧಿ ಸಚಿವಾಲಯ, ಮುಖ್ಯಮಂತ್ರಿಗಳ ಸಚಿವಾಲಯ ಈ ಬಗ್ಗೆ ಏನು ಹೇಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

–ಎಂ.ಎನ್. ಚಂದ್ರೇಗೌಡ, ಸಮಯ ನ್ಯೂಸ್ ಬೆಂಗಳೂರು

ಪೊಲೀಸರ ಪ್ರಭಾವ, ಕೈತುಂಬಾ ಹಣ, ಜತೆಗೆ ಒಂದಿಷ್ಟು ರೌಡಿಗಳಿದ್ದರೆ ಬೆಂಗಳೂರಿನಲ್ಲಿ ಏನು ಬೇಕಾದರೂ ಮಾಡಬಹುದು

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ
ಸ್ಲಗ್: ಲ್ಯಾಂಡ್ ಗ್ರಾಬಿಂಗ್
ಡೇಟ್: 20-12-2010
ಬೆಂಗಳೂರು

ಆಂಕರ್: ಪೊಲೀಸರ ಪ್ರಭಾವ, ಕೈತುಂಬಾ ಹಣ, ಜತೆಗೆ ಒಂದಿಷ್ಟು ರೌಡಿಗಳಿದ್ದರೆ ಬೆಂಗಳೂರಿನಲ್ಲಿ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಇಲ್ಲದೆ ನೋಡಿ ಉದಾಹರಣೆ. ಆಂಧ್ರ ಮೂಲದ ಕನ್ಯಾಕುಮಾರಿ ಬಿಲ್ಡರ್ಸ್ ಕಂಪನಿ ಬೆಂಗಳೂರಿನ ರೈತರೊಬ್ಬರ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡು ಮಾಲೀಕರನ್ನು ಹೊರದಬ್ಬಿದೆ. ಇಷ್ಟೇ ಅಲ್ಲದೆ ಹೊರದಬ್ಬಿದ ರೈತರ ಪಕ್ಕದಲ್ಲಿದ್ದ ಸಕರ್ಾರಿ ಭೂಮಿಗೂ ಕಾಪೌಂಡ್ ಹಾಕಿ ಗುಳುಂ ಮಾಡಿದೆ. ಈ ಬಗ್ಗೆ ಪೊಲೀಸ್ ಕಮೀಷನರ್, ಆಗ್ನೇಯ ವಿಭಾಗದ ಡಿಸಿಪಿಯವರಿಗೆ ದೂರು ನೀಡಿದ್ದರೂ ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ಫ್ಯಾಕೇಜ್ ಫಾಲೋಸ್…………..

ವಾಯ್ಸ್ ಓವರ್: 

ಇದು ಕಾಡುಬೀಸನಹಳ್ಳಿ. ಬೆಂಗಳೂರು ಪೂರ್ವ ವತರ್ೂರು ಹೋಬಳಿಯಲ್ಲಿರುವ ಗ್ರಾಮ. ಈಗ ಹೆಚ್ಎಎಲ್ ಬಳಿಯ ರಿಂಗ್ ರಸ್ತೆಯಲ್ಲಿದೆ. ಇಲ್ಲೇನಿದ್ದರೂ ಸದ್ಯ ಚದರ ಅಡಿ ಭೂಮಿಗೆ 5 ರಿಂದ 6 ಸಾವಿರ ರುಪಾಯಿ ಬೆಲೆ ಬಾಳುತ್ತದೆ. ಹೀಗಿರುವಾಗ ಆಂಧ್ರ ಮೂಲದ ಕನ್ಯಾಕುಮಾರಿ ಬಿಲ್ಡರ್ಸ್ ಕಂಪನಿ ಅಗ್ರಹಾರದ ಟಿ. ನಾರಾಯಣ ಎಂಬುವರ 14: ಪಿ-6, 17 ಗುಂಟೆ ವಿಸ್ತೀರ್ಣದ ಜಮೀನನ್ನು ಖರೀದಿಸಲು 2003 ರಲ್ಲಿ 50 ಲಕ್ಷ ರುಪಾಯಿಗೆ ಒಪ್ಪಂದ ಮಾಡಿಕೊಳ್ಳುತ್ತದೆ.

(ಗ್ರಾಫಿಕ್ ಪಾಯಿಟ್ಸ್)
ಅ) ಕನ್ಯಾಕುಮಾರಿ ಬಿಲ್ಡರ್ಸ್: ಟಿ. ನಾರಾಯಣ ಜತೆ 17 ಗುಂಟೆ ಜಮೀನು ಖರೀದಿ ಒಪ್ಪಂದ.
ಬ) ಒಟ್ಟು 50 ಲಕ್ಷಕ್ಕೆ ವ್ಯಾಪಾರ ನಿಗದಿ.
ಚ) ಈ ಆಸ್ತಿಯ ನಂ. 14: ಪಿ- 6, ಈ ಜಾಗ ರಿಂಗ್ ರಸ್ತೆಯ ಮತ್ತೊಂದು ಬದಿಯಲ್ಲಿದೆ.

ವಾಯ್ಸ್ ಓವರ್: ಇದಾದ ಬಳಿಕ ಕನ್ಯಾಕುಮಾರಿ ಬಿಲ್ಡರ್ಸ್ನ ಮಾಲೀಕರು, ಟಿ. ನಾರಾಯಣ ಅವರ ಮತ್ತೊಂದು ಆಸ್ತಿ 14: ಪಿ-7, ಸುಮಾರು 17. 5 ಗುಂಟೆ ವಿಸ್ತೀರ್ಣ.  ಇದರ ಮೌಲ್ಯ ಅಂದಾಜು ಕನಿಷ್ಠ 10 ಕೋಟಿ ರುಪಾಯಿ. ಈ ಜಾಗ ಬಿಲ್ಡರ್ಸ್ಗಳ ಆಸ್ತಿ ಪಕ್ಕದಲ್ಲಿರುತ್ತದೆ. ಅದನ್ನು ವಶಪಡಿಸಿಕೊಂಡು ನೀನು ವ್ಯಾಪಾರದ ಒಪ್ಪಂದ ಮಾಡಿಕೊಂಡಿರುವುದು ಪಿ- 6 ಆದರೂ ಅದು ನಮ್ಮ ಕಂಪನಿ ಪಕ್ಕದಲ್ಲೇ ಇದೆ ಎಂದು ವಾದಿಸುತ್ತಾರೆ. ಆನಂತರ ಅಲ್ಲಿದ್ದ ಮನೆ ಒಡೆದು ಹಾಕಿ ಪಕ್ಕದಲ್ಲೇ ಇದ್ದ ಏಳು ಗುಂಟೆ ಅಂದಾಜು 4 ಕೊಟಿ ರುಪಾಯಿ ಬೆಲೆ ಬಾಳುವ ಸಕರ್ಾರಿ ಜಮೀನನ್ನೂ ಸೇರಿಸಿಕೊಂಡು ಕಾಪೌಂಡ್ ಹಾಕುತ್ತಾರೆ. ಇದನ್ನು ಪ್ರಶ್ನಿಸಲು ಹೋದ ಜಮೀನಿನ ಮಾಲೀಕ ಟಿ. ನಾರಾಯಣ ಅವರಿಗೆ 50 ಮಂದಿ ರೌಡಿಗಳ ತಂಡದಿಂದ ಧಮಕಿ ಹಾಕಿಸುತ್ತಾರೆ.
(ಗ್ರಾಫಿಕ್ ಪಾಯಿಂಟ್ಸ್)

ಅ) ಟಿ. ನಾರಾಯಣ ಅವರ ಮತ್ತೊಂದು ಆಸ್ತಿ 14: ಪಿ-7, ವಿಸ್ತೀರ್ಣ 17. 5 ಗುಂಟೆ, ಅಂದಾಜು ಈಗಿನ ಮೌಲ್ಯ 10 ಕೋಟಿ ರುಪಾಯಿ.
ಬ) ಸಕರ್ಾರಿ ಜಮೀನು 7 ಗುಂಟೆ ವಿಸ್ತೀರ್ಣ.
ಚ) ಟಿ. ನಾರಾಯಣಗೆ ರೌಡಿಗಳಿಂದ ಬೆದರಿಕೆ

ವಾಯ್ಸ್ ಓವರ್ 3: ತಮ್ಮ ಒಡತನದ 14: ಪಿ-7 ಆಸ್ತಿಯನ್ನು 14: ಪಿ-6 ಎಂದು ಹೇಳಿಕೊಂಡು ಭೂಮಿ ಲಪಟಾಯಿಸಿರುವುದನ್ನು ಪ್ರಶ್ನಿಸಿ ಟಿ. ನಾರಾಯಣ, ಕೋರ್ಟ ಮೆಟ್ಟಿಲು ಹತ್ತಿದ್ದಾರೆ. ಪೊಲೀಸ್ ಕಮೀಷನರ್ ಹಾಗೂ ಆಗ್ನೇಯ ಡಿಸಿಪಿ, ಹೆಚ್ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿ ನ್ಯಾಯ ಕೇಳಿದ್ದಾರೆ. ಆದರೆ ಯಾರೂ ನಾರಾಯಣರಿಗೆ ನ್ಯಾಯ ಕೊಟ್ಟಿಲ್ಲ. ನಾರಾಯಣ ಮಾತ್ರ, ನ್ಯಾಯಕ್ಕಾಗಿ ಈಗ ಎಲ್ಲರ ಕೈಕಾಲು ಹಿಡಿಯುತ್ತಿದ್ದಾರೆ. ಸಕರ್ಾರಿ, ಜಮೀನು, ತನ್ನ ಆಸ್ತಿಗೆ ಲಗತ್ತಾಗಿರುವ ಜಮೀನನ್ನು ಕಬಳಿಸಿರುವ ಕನ್ಯಾಕುಮಾರಿ ಬಿಲ್ಡರ್ಸ್ನ ಮಾಲೀಕರು ಮಾತ್ರ ಗಹ್ಹಿಸಿ ನಗುತ್ತಿದ್ದಾರೆ.

–ಎಂ.ಎನ್. ಚಂದ್ರೇಗೌಡ ಸಮಯ ನ್ಯೂಸ್ ಬೆಂಗಳೂರು

High power committe meeting to be held on Monday to give away private and Govt land

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ ಸ್ಲಗ್: ಎಂ.ಎನ್. ಚಂದ್ರೇಗೌಡ

 ಡೇಟ್; 25-12-2010

 ಬೆಂಗಳೂರು

 ಆಂಕರ್: ಕಳೆದ 15 ವರ್ಷದಿಂದ ಒಂದಲ್ಲ ಒಂದು ವಿವಾದಕ್ಕೆ ಗುರಿಯಾಗಿ ಕುಂಟುತ್ತಾ ತೆವಳುತ್ತಾ ಸಾಗುತ್ತಿರುವ ಬಿಎಂಐಸಿ ಯೋಜನೆ ಮತ್ತೆ ಸುದ್ದಿಯಲ್ಲಿದೆ. ಕಾರಣ ಈ ಯೋಜನೆಗೆ ಸಂಬಂಧಿಸಿದಂತೆ ಬರುವ ಸೋಮವಾರ ನಡೆಯಲಿರುವ ಉನ್ನತಾಧಿಕಾರ ಸಭೆ. ಫ್ರೇಮ್ವರ್ಕ ಹಾಗೂ ಓಡಿಪಿ ಅಲೈನ್ಮೆಂಟ್ನಲ್ಲಿ ಇಲ್ಲದ ಖಾಸಗಿ ಭೂಮಿಗಳನ್ನು ನೈಸ್ಗೆ ನೀಡಲು ಉನ್ನತಾಧಿಕಾರ ಸಮಿತಿ ತೀಮರ್ಾನ ತೆಗೆದುಕೊಳ್ಳುವ ಸಾಧ್ಯತೆ ಇರುವುದರಿಂದ ಇಡೀ ಸಭೆ ವಿವಾದದ ಕೇಂದ್ರ ಬಿಂದುವಾಗಿದೆ.

ಫ್ಯಾಕೇಜ್ ಫಾಲೋಸ್…………. ವಾಯ್ಸ್ ಓವರ್ 1: ನೈಸ್ ಸಂಸ್ಥೆ ಬೆಂಗಳೂರು ಸುತ್ತ ನಿಮರ್ಿಸುತ್ತಿರುವ ಪೆರಿಫೆರಲ್ ರಸ್ತೆ ಮೂಲ ಒಪ್ಪಂದದಂತೆ ಜಾರಿಯಾಗುತ್ತಿಲ್ಲ ಎಂದು ಈಗಾಗಲೇ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದಶರ್ಿಗಳು ಕೆಐಎಡಿಬಿಗೆ ಪತ್ರ ಬರೆದಿದ್ದಾರೆ. ಹೀಗಿದ್ದರೂ ಗೊಟ್ಟಿಗೆರೆ ಬಳಿಯ ಸವರ್ೇ ನಂ 104/2 ರ ಒಟ್ಟು 13 ಎಕರೆ 06 ಗುಂಟೆ ಖಾಸಗಿ ಜಮೀನೊಂದನ್ನು ವಶಕ್ಕೆ ತೆಗೆದುಕೊಳ್ಳಲು ನೈಸ್ ಸಂಸ್ಥೆ ಮುಂದಾಗಿರುವುದು ತೀವ್ರ ವಿವಾದಕ್ಕೆ ಗುರಿಯಾಗಿದೆ. ಏಕೆಂದರೆ ಈ ಭೂಮಿ ಫ್ರೇಮ್ವರ್ಕ ಹಾಗೂ ಓಡಿಪಿಯ ಎರಡೂ ಅಲೈನ್ಮೆಂಟ್ನಲ್ಲಿ ಇಲ್ಲಾ. ಈ ಸಂಬಂಧ ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ 19-10-2010 ರಂದು ಅಧಿಕೃತ ಆದೇಶ ಹೊರಡಿಸಿದ್ದಾರೆ. ಫ್ಲೋ….: ಡಾಕ್ಯೂಮೆಂಟ್ ವಿಷುಯಲ್ಸ್….. ಸೊಮವಾರ ಉನ್ನತಾಧಿಕಾರ ಸಮಿತಿ ಮುಂದೆ ಬರಲಿರುವ ಇತರೆ ವಿಷಯಗಳ ವಿವರ ಇಂತಿದೆ. (ಗ್ರಾಫಿಕ್ ಪಾಯಿಂಟ್ಸ್) 1) ಪೆರಿಫೆರಲ್ ರಸ್ತೆ ಲಿಂಕ್ಗೆ ಅಗತ್ಯವಿರುವ ಭೂಮಿ ಹಸ್ತಾಂತರ 2) ಬಿಡದಿ ಬಳಿ ಟೌನ್ಷಿಪ್ಗಾಗಿ 1916 ಎಕರೆ ಭೂಮಿ ಹಸ್ತಾಂತರ 3) ಯೋಜನೆಯ ಎ, ಬಿ, ಸಿ ಸೆಕ್ಷನ್ನಲ್ಲಿ ಬಾಕಿ ಇರುವ ಸಕರ್ಾರಿ ಭೂಮಿ ಹಸ್ತಾಂತರಕ್ಕೆ ಕ್ರಮ 4) ಫ್ರೇಮ್ವರ್ಕ ಅಗ್ರಿಮೆಂಟ್ನಂತೆ ಒಟ್ಟು 14337 ಎಕರೆಗೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ ವಿನಾಯ್ತಿ ಕೋರಿಕೆ 5) ರಾಮನಗರ ಹಾಗೂ ಮಂಡ್ಯ ಜಿಲ್ಲೆ ಜಮೀನುಗಳ ಭೂ ಸ್ವಾಧೀನಕ್ಕೆ ಕ್ರಮ 6) 1069 ಎಕರೆ ಖಾಸಗಿ ಭೂಮಿ ಹಾಗೂ 4976 ಎಕರೆ ಸಕರ್ಾರಿ ಭೂಮಿ ಕ್ರಯಕ್ಕೆ ಕ್ರಮ ಕಳೆದ ಬಾರಿ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಉನ್ನತಾಧಿಕಾರ ಸಮಿತಿ ಸಭೆ ರೈತರನ್ನು ಆಹ್ವಾನಿಸಬೇಕೆಂದು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದ್ದರು. ಈ ಬಾರಿ ಮುಖ್ಯಕಾರ್ಯದಶರ್ಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಗೂ ರೈತರನ್ನು ಆಹ್ವಾನಿಸಿಲ್ಲ. ಈಗಾಗಲೇ ರಾಜ್ಯಪಾಲರು, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಪ್ರತಿಭಟನೆ ವ್ಯಕ್ತಪಡಿಸಿರುವ ರೈತರು ಸೋಮವಾರದ ಸಭೆಯನ್ನು ಹೇಗೆ ಸ್ವೀಕರಿಸುತ್ತಾರೆ, ಖಾಸಗಿ ಹಾಗೂ ಸಕರ್ಾರಿ ಭೂಮಿಗಳನ್ನು ಕ್ರಯ ಮಾಡಿಕೊಡುವುದರ ಬಗ್ಗೆ ಹೇಗೆ ಪರತಿಕ್ರಿಯಿಸುತ್ತಾರೆ ಎಂಬುದು ಮಾತ್ರ ತೀವ್ರ ಕುತೂಹಲ ಮೂಡಿಸಿದೆ. –ಎಂ.ಎನ್. ಚಂದ್ರೇಗೌಡ, ಸಮಯ ನ್ಯೂಸ್, ಬೆಂಗಳೂರು.

ಜನಾರ್ದನ ರೆಡ್ಡಿ 2007-08 ನೇ ಸಾಲಿನಲ್ಲಿ 86 ಕೋಟಿ 42 ಲಕ್ಷ ರುಪಾಯಿ ತೆರಿಗೆ ವಂಚನೆ ಮಾಡಿದ್ದಾರೆ

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ ಸ್ಲಗ್: ಡೇಟ್: 27-12-3010 ಬೆಂಗಳೂರು ಆಂಕರ್: ಓಬಳಾಪುರಂ ಗಣಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನ ರೆಡ್ಡಿ 2007-08 ನೇ ಸಾಲಿನಲ್ಲಿ 86 ಕೋಟಿ 42 ಲಕ್ಷ ರುಪಾಯಿ ತೆರಿಗೆ ವಂಚನೆ ಮಾಡಿದ್ದಾರೆಂದು ಆದಾಯ ತೆರಿಗೆ ಇಲಾಖೆ ಪತ್ತೆ ಹಚ್ಚಿದೆ. ಈ ಸಂಬಂಧ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳುವ ಸಲುವಾಗಿ ಸಿದ್ಧಪಡಿಸಿರುವ ಇಲಾಖೆಯ ಆಂತರಿಕ ವರದಿಯ ದಾಖಲೆಗಳು ಸಮಯ ನ್ಯೂಸ್ಗೆ ಲಭ್ಯವಾಗಿವೆ. ಫ್ಯಾಕೇಜ್ ಫಾಲೋಸ್……… ವಾಯ್ಸ್ ಓವರ್ 1; ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನ ರೆಡ್ಡಿ ಒಡತನದ ಗಣಿ ಕಂಪನಿಗಳ ಮೇಲೆ ಕಳೆದ ಅಕ್ಟೋಬರ್ನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ ಅಪಾರ ಪ್ರಮಾಣದ ಕಾಗದ ಪತ್ರಗಳನ್ನು ವಶಪಡಿಸಿಕೊಂಡಿದ್ದರು. ಅದರಲ್ಲಿ ಓಬಳಾಪುರಂ ಮೈನ್ಸ್, ಅನಂತಪುರಂ ಮೈನಿಂಗ್ಕಾಪರ್ೊರೇಷನ್ ಸೇರಿದಂತೆ ರೆಡ್ಡಿಗಳ ಒಡತನ ಹಾಗೂ ಹಿಡಿತದಲ್ಲಿರುವ ಐದು ಕಂಪನಿಗಳ ಆಥರ್ಿಕ ವಹಿವಾಟುಗಳ ಬಗ್ಗೆ ವಶಪಡಿಸಿಕೊಂಡ ಕಾಗದ ಪತ್ರಗಳ ಆಧಾರದ ಮೇಲೆ ಆದಾಯ ತೆರಿಗೆ ಇಲಾಖೆ ತನಿಖೆ ಕೈಗೊಂಡಿತ್ತು. ತನಿಖೆ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆ ಕಲೆ ಹಾಕಿರುವ ಮಾಹಿತಿ ಪ್ರಕಾರ, ಜನಾರ್ದನ ರೆಡ್ಡಿ ಒಡತನದ ಓಬಳಾಪುರಂ ಮೈನಿಂಗ್ ಕಾಪರ್ೊರೇಷನ್ 2007-08 ನೇ ಸಾಲಿನಲ್ಲಿ ಒಟ್ಟು 86 ಕೋಟಿ, 42 ಲಕ್ಷ ರುಪಾಯಿ ತೆರಿಗೆ ವಂಚನೆ ಮಾಡಿದೆ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಮುಂದಿನ ಕ್ರಮ ಕೈಗೊಳ್ಳಲು ಆದಾಯ ತೆರಿಗೆ ಇಲಾಖೆ ಸಿದ್ಧಪಡಿಸಿರುವ ಆಂತರಿಕ ದಾಖಲೆಗಳು ಸಮಯ ನ್ಯೂಸ್ಗೆ ಲಭ್ಯವಾಗಿವೆ. (ಗ್ರಾಫಿಕ್ ಪಾಯಿಂಟ್ಸ್: 86 ಕೋಟಿ, 43 ಲಕ್ಷ ತೆರಿಗೆ ವಂಚನೆ, ಓಬಳಾಪುರಂ ಗಣಿ ಮಾಲೀಕ, ಸಚಿವ ಜನಾರ್ದನರೆಡ್ಡಿಯಿಂದ, ಆದಾಯ ತೆರಿಗೆ ಅಧಿಕಾರಿಗಳಿಂದ ಪತ್ತೆ) ದಾಖಲೆಗಳ ಪ್ರಕಾರ, ಸಿಂಗಾಪುರದ ಜಿಎಲ್ಎ ಟ್ರೇಡಿಂಗ್ ಇಂಟರ್ನ್ಯಾಷನಲ್ ಕಂಪನಿ ಜತೆ ಕಬ್ಬಿಣದ ಅದಿರು ಸರಬರಾಜು ಮಾಡುವ ಸಲುವಾಗಿ ಓಎಂಸಿ ಕಂಪನಿ ಜ್ಞಾಪನಾ ಪತ್ರಕ್ಕೆ ಸಹಿ ಹಾಕಿದೆ. ಬಳಿಕ ಜಿಎಲ್ಎಗೆ ಜನಾರ್ದನ ರೆಡ್ಡಿ ನಿದರ್ೇಶಕರಾಗಿ ನೇಮಕಗೊಂಡಿದ್ದಾರೆ. ಆನಂತರ ಓಎಂಸಿ ಕಂಪನಿ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಜಿಎಲ್ಎ ಕಂಪನಿಗೆ ಉತೃಷ್ಟ ಗುಣಮಟ್ಟದ ಕಬ್ಬಿಣದ ಅದಿರನ್ನು ರಫ್ತು ಮಾಡಿದೆ. ಈ ವ್ಯವಹಾರದಲ್ಲಿ ಕಡಿಮೆ ಇನ್ವಾಯ್ಸ್ ತೋರಿಸಿ ಅಪಾರ ಪ್ರಮಾಣದ ತೆರಿಗೆ ವಂಚಿಸಲಾಗಿದೆ. ಇದರ ಅಂದಾಜು ಸುಮಾರು 86 ಕೋಟಿ, 42 ಲಕ್ಷ ರುಪಾಯಿಗಳೆಂದು ದಾಖಲಿಸಲಾಗಿದೆ. ಆಂಧ್ರದಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣಗಳನ್ನು ಸಿಬಿಐ ತನಿಖೆ ನಡೆಸುತ್ತಿರುವ ಈ ಸಂದರ್ಭದಲ್ಲಿಯೇ ಆದಾಯ ತೆರಿಗೆ ಇಲಾಖೆ ಓಬಳಾಪುರಂ ಗಣಿಯಿಂದ ತೆರಿಗೆ ವಂಚನೆ ಆಗಿರುವುದನ್ನು ಪತ್ತೆ ಹಚ್ಚಿದೆ. ಈ ಬೆಳವಣಿಗೆ ಸಚಿವ ಜನಾರ್ದನ ರೆಡ್ಡಿಯನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ. ಜನಾರ್ದನ ರೆಡ್ಡಿ ಗಣಿ ವ್ಯವಹಾರಗಳು ಆಂಧ್ರದಲ್ಲೂ ಇರುವುದರಿಂದ ಯಾವುದೇ ಕ್ಷಣದಲ್ಲಿ ಸಿಬಿಐ ಅಧಿಕಾರಿಗಳು, ರೆಡ್ಡಿ ಅವರನ್ನು ಪ್ರಶ್ನಿಸುವ ಸಾಧ್ಯತೆ ಇದೆ. ಈ ಬಗ್ಗೆ ರಾಜ್ಯ ಸಕರ್ಾರ ಹೇಗೆ ಪ್ರತಿಕ್ರಿಯಿಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. –ಎಂ. ಎನ್. ಚಂದ್ರೇಗೌಡ ಸಮಯ ನ್ಯೂಸ್ ಬೆಂಗಳೂರು.

ವಿಧಾನಮಂಡಲದ ಅಧಿವೇಶನ ಅಕ್ಷರಶ: ರಣರಂಗವಾಗುವ ಸಾಧ್ಯತೆ

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ ಸ್ಲಗ್: ಟುಮಾರೋ ಡೇಟ್: 09-01-2011 ಬೆಂಗಳೂರು ಆಂಕರ್: ನಾಳೆಯಿಂದ ಪುನರ್ ಆರಂಭವಾಗಲಿರುವ ವಿಧಾನಮಂಡಲದ ಅಧಿವೇಶನ ಅಕ್ಷರಶ; ರಣರಂಗವಾಗುವ ಸಾಧ್ಯತೆ ಇದ್ದು ಪ್ರತಿಪಕ್ಷಗಳು ಮುಖ್ಯಮಂತ್ರಿ ಹಾಗೂ ಬಳ್ಳಾರಿ ರೆಡ್ಡಿ ಸಹೋದರರ ರಾಜೀನಾಮೆಗೆ ಆಗ್ರಹಿಸಿ ಗದ್ದಲ ಎಬ್ಬಿಸುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ ಉಭಯ ಸದನಗಳಲ್ಲಿ ಕಲಾಪ ಸುಗಮವಾಗಿ ನಡೆಯುವ ಸಾಧ್ಯತೆ ಕಡಿಮೆ. ಫ್ಯಾಕೇಜ್ ಫಾಲೋಸ್……….. ವಾಯ್ಸ್ ಓವರ್: ಅಕ್ರಮ ಗಣಿಗಾರಿಕೆ ಸತ್ಯ ಶೋಧನೆಗಾಗಿ ಸುಪ್ರೀಂಕೋರ್ಟ ನೇಮಿಸಿದ್ದ ಉನ್ನತಾಧಿಕಾರ ಸಮಿತಿ ನೀಡಿರುವ ವರದಿ, ಮುಖ್ಯಮಂತ್ರಿಗಳ ಮೇಲಿರುವ ಭೂ ಹಗರಣಗಳ ಆರೋಪ ಜತೆಗೆ ಸ್ಪೀಕರ್ ಕೆ.ಜಿ. ಬೋಪಯ್ಯ ವಿರುದ್ಧ ಮಂಡಿಸಲು ನಿರ್ಧರಿಸಿರುವ ಅವಿಶ್ವಾಸ ಗೊತ್ತುವಳಿ. ಈ ಮೂರು ವಿಷಯಗಳು ನಾಳೆಯಿಂದ ಪುನರ್ ಆರಂಭವಾಗಲಿರುವ ವಿಧಾನಮಂಡಲದ ಅಧಿವೇಶನವನ್ನು ಗದ್ದಲದ ಗೂಡಾಗಿಸುವ ಸಾಧ್ಯತೆ ಇದೆ. ಇದರಿಂದ ಉಭಯ ಸದನಗಳಲ್ಲಿ ಕಲಾಪ ಸುಗಮವಾಗಿ ನಡೆಯುವುದು ಅನುಮಾನ. ಏಕೆಂದರೆ ಕಟ್ಟಾ ಸುಬ್ರಮಣ್ಯ ನಾಯ್ಡು ರಾಜೀನಾಮೆ ಪಡೆದಂತೆ ರೆಡ್ಡಿ ಸಹೋದರರ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷಗಳು ಉಭಯ ಸದನಸಲ್ಲಿ ಕೋಲಾಹಲ ಎಬ್ಬಿಸಲು ಈಗಾಗಲೇ ಸಜ್ಜಾಗಿವೆ. ಉಳಿದಂತೆ ಮುಖ್ಯಮಂತ್ರಿಗಳ ವಿರುದ್ಧ ಇರುವ ಭೂ ಹಗರಣಗಳ ಬಗ್ಗೆ ಕೂಲಂಕಷವಾಗಿ ಚಚರ್ಿಸುವ ಸಲುವಾಗಿ ಗೊತ್ತುವಳಿ ಸೂಚನೆ ಮಂಡಿಸಲು ಅವುಗಳು ಈಗಾಗಲೇ ನಿರ್ಧರಿಸಿವೆ. ಇದರ ನಡುವೆ ವಿಧಾನಸಭೆಯಲ್ಲಿ ಸ್ಪೀಕರ್ ಕೆ.ಜಿ. ಬೋಪಯ್ಯ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಯನ್ನು ಮಾಡಲು ಪ್ರತಿ ಪಕ್ಷಗಳು ಸಜ್ಜಾಗಿವೆ. ಹೀಗೆ ಪ್ರತಿಪಕ್ಷಗಳ ಸರಣಿ ದಾಳಿಯನ್ನು ಸಕರ್ಾರ ಹೇಗೆ ಎದುರಿಸಲಿದೆ, ಆರೋಪಗಳಿಗೆ ಹೇಗೆ ಸಮಜಾಯಿಷಿ ನೀಡಲಿದೆ, ರೆಡ್ಡಿ ಸಹೋದರರನ್ನು, ಮುಖ್ಯಮಂತ್ರಿಗಳನ್ನು ಹೇಗೆ ಸಮರ್ಥನೆ ಮಾಡಿಕೊಳ್ಳಲು ಆಡಳಿತ ಪಕ್ಷ ಏನೆಲ್ಲಾ ಕಸರತ್ತು ಮಾಡಬಹುದು ಎಂಬುದು ಈಗ ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ. 1. ಬೈಟ್: ಕೃಷ್ಣಬೈರೇಗೌಡ, ಕಾಂಗ್ರೆಸ್ ಮುಖಂಡ: 2. ಬೈಟ್: ಆರ್. ಅಶೋಕ್, ಗೃಹ ಸಚಿವ ಫೈಲ್ ನೇಮ್: ಆರ್. ಅಶೋಕ್ (ಪೊಲಿಟಿಕಲ್, ಕ್ಲಿಪ್ ನಂ 47 ಟಿಸಿಆರ್: 01: 18 ಟು 03; 05) ವಾಯ್ಸ್ ಓವರ್ 2: ಪ್ರತಿಪಕ್ಷಗಳು ಎಷ್ಟೇ ಗದ್ದಲ, ಕೋಲಾಹಲ ಎಬ್ಬಿಸಿದರೂ ಸಕರ್ಾರ ನಾಳೆ ಉಪಸಭಾಧ್ಯಕ್ಷರ ಚುನಾವಣೆ ನಡೆಸಲು ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ. ಗದ್ದಲದ ನಡುವೆಯೇ ಧ್ವನಿಮತದ ಮೂಲಕವಾದರೂ ಹಿರಿಯ ಶಾಸಕ ಯೋಗೀಶ್ ಭಟ್ರನ್ನು ಉಪಸಭಾಧ್ಯಕ್ಷರನ್ನಾಗಿ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಬಳ್ಳಾರಿ ರೆಡ್ಡಿ ಸಹೋದರರು ನಾಳೆ ಸಕರ್ಾರಕ್ಕೆ ಬಿಸಿ ತುಪ್ಪ. ಯಡಿಯೂರಪ್ಪನವರು ನಾಳೆ ಬಿಸಿ ತುಪ್ಪವನ್ನು ಉಗುಳುವರೋ ನುಂಗುವರೋ ಕಾದು ನೋಡಬೇಕು. ಮುಖ್ಯಮಂತ್ರಿಗಳೇ ಸಕರ್ಾರಕ್ಕೆ ಬಿಸಿ ತುಪ್ಪವಾಗುವರೋ ಹೇಗೆ ಎಂಬುದನ್ನು ಕುತೂಹಲದಿಂದ ನಿರೀಕ್ಷಿಸಬೇಕಾಗಿದೆ. ಒಟ್ಟಿನಲ್ಲಿ ನಾಳೆ ಮಾತ್ರ ಸದನದಲ್ಲಿ ಕದನ ಕುತೂಹವಂತೂ ಸೃಷ್ಟಿಯಾಗಿದೆ. –ಎಂ.ಎನ್. ಚಂದ್ರೇಗೌಡ ಸಮಯ ನ್ಯೂಸ್, ಬೆಂಗಳೂರು

ಬಜೆಟ್ ಅಧಿವೇಶನದ ನಂತರ ವಿಧಾನಸಭೆಯನ್ನು ವಿಸಜರ್ಿಸಿ ಹೊಸ ಜನಾದೇಶ

ರಿಪೋರ್ಟರ್; ಎಂ. ಎನ್. ಚಂದ್ರೇಗೌಡ ಸ್ಲಗ್: ಎಲೆಕ್ಷನ್ ಡೇಟ್: 11-01-2011 ಬೆಂಗಳೂರು ಆಂಕರ್: ಬಜೆಟ್ ಅಧಿವೇಶನದ ನಂತರ ವಿಧಾನಸಭೆಯನ್ನು ವಿಸಜರ್ಿಸಿ ಹೊಸ ಜನಾದೇಶ ಪಡೆಯಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಲೋಚಿಸಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ. ನಿರೀಕ್ಷಿತ ಬೆಂಬಲ ಜೆಡ್ಪಿ ಹಾಗೂ ಟಿಪಿ ಚುನಾವಣೆಯಲ್ಲಿ ದಕ್ಕಿದ್ದರೆ ಜನವರಿಯಲ್ಲೇ ವಿಧಾನಸಭೆಯನ್ನು ವಿಸಜರ್ಿಸಲು ಬಿಜೆಪಿ ನಾಯಕರು ಲೆಕ್ಕಾಚಾರ ಹಾಕಿದ್ದರೆಂದು ಹೇಳಲಾಗಿದೆ. ನಿರೀಕ್ಷಿತ ಬೆಂಬಲ ದೊರೆಯದ ಕಾರಣ ಬಜೆಟ್ ಅಧಿವೇಶನದವರೆಗಾದರೂ ಸಕರ್ಾರ ಮುನ್ನಡೆಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

  ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಸ್ತಿತ್ವಕ್ಕೆ ಬಂದ ಬಿಜೆಪಿ ಸಕರ್ಾರದ ಆಯಸ್ಸು ಇನ್ನು ಕೇವಲ ಮೂರೇ ಮೂರು ತಿಂಗಳೇ? ಇಂಥಹ ಚಚರ್ೆ ರಾಜಕೀಯ ವಲಯದಲ್ಲಿ ಈಗ ಆರಂಭವಾಗಿದೆ. ಇದಕ್ಕೆ ಕಾರಣ ಹಲವು. ಒಂದು ಮುಖ್ಯಮಂತ್ರಿಗಳ ಮೇಲಿರುವ ಗುರುತರ ಭೂಹಗರಣಗಳ ಆರೋಪಗಳು. ಎರಡನೆಯದು ಸಿಇಸಿ ವರದಿ. ಇದರಿಂದ ರೆಡ್ಡಿಗಳ ಮೇಲೆ ಕ್ರಮ ಕೈಗೊಳ್ಳುವ ಅನಿವಾರ್ಯತೆ. ಮೂರನೆಯದು ಅನರ್ಹಗೊಂಡಿರುವ ಪಕ್ಷೇತರ ಶಾಸಕರ ಪರ ಹೈಕೋಟರ್್ ತೀಪರ್ು ಹೊರಬೀಳುವ ಸಾಧ್ಯತೆ. ಒಂದು ಕಡೆ ಬಹುಮತವಿಲ್ಲದ ಸಕರ್ಾರ. ಮತ್ತೊಂದು ಕಡೆ ನಿಲ್ಲದ ಪ್ರತಿಪಕ್ಷಗಳ ಆರೋಪ ಹಾಗೂ ಪ್ರತಿಭಟನೆ. ಇದರಿಂದ ಬೇಸತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೊಸದಾಗಿ ಜನಾದೇಶ ಪಡೆಯಲು ಆಲೋಚನೆ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ.

 ವಿಧಾನಸಭೆ ವಿಸಜರ್ಿಸುವುದಕ್ಕಿಂತ ಬೇರೆ ಏನಾದರೂ ದಾರಿಗಳಿವೆ ಎಂದು ಮುಖ್ಯಮಂತ್ರಿಗಳು ಆಪ್ತರ ಜತೆ ಚಚರ್ಿಸಿದ್ದಾರೆಮದು ಹೇಳಲಾಗಿದೆ. ಮತ್ತೊಂದು ಸುತ್ತಿನ ಆಪರೇಷನ್ ಕಮಲ ನಡೆಸಿ ಅದರಲ್ಲಿ ಜೆಡಿಎಸ್ನ ಸುಭಾಷ್ ಗುತ್ತೇದಾರ್, ಕಾಂಗ್ರೆಸ್ನ ಡಾ. ಸುಧಾಕರ್ ಹಾಗೂ ರಾಜಶೇಖರ್ ಪಾಟೀಲ್ ಹುಮ್ನಾಬಾದ್ರನ್ನು ಬಿಜೆಪಿಗೆ ಕರೆ ತರುವ ಯತ್ನವನ್ನು ಅವರು ಮಾಡಲಿದ್ದಾರೆಂದು ಹೇಳಲಾಗುತ್ತಿದೆ. 12 ರ ಬದಲಾಗಿ ಕನಿಷ್ಠ 18 ಜಿಲ್ಲಾ ಪಂಚಾಯ್ತಿಗಳಲ್ಲಿ ಬಹುಮತ ಲಭಿಸಿದ್ದರೆ ಕೂಡಲೇ ವಿಧಾನಸಭೆಯನ್ನು ವಿಸಜರ್ಿ ಚುನಾವಣೆಗೆ ಹೋಗಲು ಅವರು ಉತ್ಸುಕರಾಗಿದ್ದರೆಂದು ಮೂಲಗಳು ಖಚಿತಪಡಿಸಿವೆ.

 ಆದರೆ ಮೊದಲೇ ಅಲ್ಪ ಮತಕ್ಕೆ ಕುಸಿದಿರುವ ಸಕರ್ಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿಗಳು, ಬಜೆಟ್ ಅಧಿವೇಶನದ ನಂತರ ವಿಧಾನಸಭೆ ವಿಸಜರ್ಿಸಲು ಮುಂದಾದರೆ, ರಾಜ್ಯಪಾಲ ಹೆಚ್.ಆರ್. ಭಾರದ್ವಜ್ ಅದನ್ನು ಒಪ್ಪುವ ಸಾಧ್ಯತೆ ಕಡಿಮೆ. ನ್ಯಾಯಾಲಯಗಳ ತೀಪರ್ು ಹೊರಬೀಳುವವರೆಗೆ ವಿಧಾನಸಭೆ ವಿಸಜರ್ಿನೆಗೆ ಅವರು ತತಾಸ್ತು ಎಂದು ಹೇಳುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಕೇಂದ್ರ ಸಕರ್ಾರವೇನಾದರೂ ಲೋಕಸಭೆಯನ್ನು ಕೇಂದ್ರದ ಬಜೆಟ್ ಅಧಿವೇಶನದ ನಂತರ ವಿಸಜರ್ಿಸಿ ಸಾರ್ವತ್ರಿಕ ಚುನಾವಣೆಗೆ ಹೋದರೆ ಯಡಿಯೂರಪ್ಪ ವಿಧಾನಸಭೆ ವಿಸಜರ್ಿಸುವುದನ್ನು ತಡೆಯುವುದು ಕಷ್ಟ. –ಎಂ.ಎನ್. ಚಂದ್ರೇಗೌಡ ಸಮಯ ನ್ಯೂಸ್ ಬೆಂಗಳೂರು

ಬಜೆಟ್ ಮಂಡನೆ ಮಾರ್ಚ ಬಿಟ್ಟು ಫೆಬ್ರವರಿಯಲ್ಲೇ ಏಕೆ

ರಿಪೋರ್ಟರ್: ಎಂ.ಎನ್. ಚಂದ್ರೇಗೌಡ ಸ್ಲಗ್: ಬಜೆಟ್ ಡೇಟ್: 14-01-2011 ಬೆಂಗಳೂರು ಆಂಕರ್: ಫೆಬ್ರವರಿ ಕಡೆಯ ವಾರದಲ್ಲಿ ರಾಜ್ಯ ಬಜೆಟ್ ಮಂಡನೆಯಾಗುವ ಸಾಧ್ಯತೆ ಇದೆ. ಆದರೆ ಬಜೆಟ್ ಮಂಡನೆ ಮಾರ್ಚ ಬಿಟ್ಟು ಫೆಬ್ರವರಿಯಲ್ಲೇ ಏಕೆ ಎಂಬ ಚಚರ್ೆ ಈಗ ರಾಜಕೀಯ ವಲಯದಲ್ಲಿ. ಸಕರ್ಾರದ ಈ ತರಾತುರಿ ಕ್ರಮದ ಹಿಂದಿರುವ ಲೆಕ್ಕಾಚಾರಗಳ ಬಗ್ಗೆ ಇಲ್ಲಿದೆ ವರದಿ. ಫ್ಯಾಕೇಜ್ ಫಾಲೋಸ್……… ವಾಯ್ಸ್ ಓವರ್ 1: ಸಕರ್ಾರಕ್ಕೆ ಈಗ ಎಲ್ಲಾ ಮಗ್ಗಲುಗಳಿಂದ ಹೊಡೆತ ಬೀಳಲಾರಂಭಿಸಿದೆ. ಒಂದು ಕಡೆ ಲಾಯರ್ಸ್ ಫೋರಂ ರಾಜ್ಯಪಾಲರ ಮುಂದೆ ಸಲ್ಲಸಿರುವ ಅಜರ್ಿ ಬಾಕಿ ಇದೆ. ಮತ್ತೊಂದು ಕಡೆ ಹೈಕೋರ್ಟನಲ್ಲಿ ಅನರ್ಹಗೊಂಡಿರುವ ಪಕ್ಷೇತರ ಶಾಸಕರ ಅಜರ್ಿ ಶೀಘ್ರವೇ ಇತ್ಯರ್ಥವಾಗುವ ಸಾಧ್ಯತೆ ಇದೆ. ಮತ್ತೊಂದು ಕಡೆ ಸುಪ್ರಿಂಕೋರ್ಟನಲ್ಲಿ ಅನರ್ಹಗೊಂಡಿರುವ ಬಿಜೆಪಿ ಶಾಸಕರ ತೀಪರ್ು ಜನವರಿಯಲ್ಲೇ ಹೊರಬೀಳುವ ಎಲ್ಲಾ ಲಕ್ಷಣಗಳಿವೆ. ಇನ್ನೊಂದು ಕಡೆ ಹೈಕೋರ್ಟ, ನ್ಯಾಯಮೂತರ್ಿ ಪದ್ಮರಾಜ್ ಆಯೋಗದ ತನಿಖೆಗೆ ತಡೆಯಾಜ್ಞೆ ನೀಡಿದೆ. ಲೋಕಾಯುಕ್ತರು ಭೂಹಗರಣಗಳ ತನಿಖೆ ಮುಂದುವರೆಸಿದ್ದಾರೆ. ಹೀಗೆ ಬಿಜೆಪಿ ಸಕರ್ಾರ ಸಮಸ್ಯೆಗಳ ಮೇಲೆ ಸಮಸ್ಯೆಗಳನ್ನು ಎದುರಿಸುವ ಸನ್ನಿವೇಶ ನಿಮರ್ಾಣವಾಗಿದೆ. ಯಾವ ಗಳಿಗೆಯಲ್ಲಿ ಏನುಬೇಕಾದರೂ ಆಗಬಹುದು ಎಂಬ ವಾತಾವರಣ ಸೃಷ್ಟಿಯಾಗಿದೆ. ಒಂದು ವೇಳೆ ರಾಜ್ಯಪಾಲರು, ಮುಖ್ಯಮಂತ್ರಿಗಳ ವಿರುದ್ಧ ಮೊಕದ್ದಮೆ ಹೂಡಲು ಅನುಮತಿ ನೀಡಿದರೆ, ಅನರ್ಹಗೊಂಡಿರುವ ಶಾಸಕರ ಪರ ತೀಪರ್ು ಬಂದರೆ, ಲೋಕಾಯುಕ್ತರು ತನಿಖೆ ಮುಂದುವರೆಸಿ ಎಫ್ಐಆರ್ ದಾಖಲಿಸಿದರೆ ಮುಖ್ಯಮಂತ್ರಿಗಳು ಜತೆಗೆ ಅವರ ಸಕರ್ಾರ ಅಪಾಯಕ್ಕೆ ಸಿಕ್ಕಿ ಬೀಳುತ್ತದೆ. ಇಂಥಹ ಅಪಾಯಗಳು ಎದುರಾಗುವ ಮುನ್ನವೇ ತರಾತುರಿಯಲ್ಲಿ ಬಜೆಟ್ ಮಂಡಿಸಲು ಮುಖ್ಯಮಂತ್ರಿಗಳು ಮುಂದಾಲೋಚನೆ ಮಾಡಿದ್ದಾರೆಂದು ಹೇಳಲಾಗುತ್ತಿದೆ. ಇನ್ನೊಂದು ಲೆಕ್ಕಾಚಾರದ ಪ್ರಕಾರ, ಒಂದು ವೇಳೆ ಯುಪಿಎ ಸಕರ್ಾರ ಕೇಂದ್ರದ ಬಜೆಟ್ ಮಂಡನೆ ನಂತರ ಲೋಕಸಭೆಯನ್ನು ವಿಸಜರ್ಿಸಿ ಸಾರ್ವತ್ರಿಕ ಚುನಾವಣೆ ಘೋಷಿಸುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಬಿ.ಎಸ್. ಯಡಿಯೂರಪ್ಪ ವಿಧಾನಸಭೆ ವಿಸಜರ್ಿಸಲು ತರಾತುರಿ ಬಜೆಟ್ ಮಂಡನೆಗೆ ಸಿದ್ಧರಾಗುತ್ತಿದ್ದಾರೆಂದು ಬಣ್ಣಿಸಲಾಗುತ್ತಿದೆ. ಬಿಜೆಪಿ ಹೈಕಮಾಂಡ್ ಸಹ ಬಜೆಟ್ ಮಂಡಿಸಿ ಕುಚರ್ಿ ತ್ಯಜಿಸಿ ಎಂದು ಗುಟ್ಟಿನಲ್ಲಿ ಹೇಳಿರುವ ಸಾಧ್ಯತೆಯೂ ಇರುವುದರಿಂದ ಫೆಬ್ರವರಿಯಲ್ಲಿ ಆಯವ್ಯಯ ಮಂಡನೆಯಾಗುತ್ತಿವುದಕ್ಕೆ ರೆಕ್ಕೆಪುಕ್ಕ ಬಂದಿದೆ. ಒಟ್ಟಿನಲ್ಲಿ ಬಜೆಟ್ ಮಂಡನೆ ಹಿಂದೆ ರಾಜಕೀಯ ಲೆಕ್ಕಾಚಾರವೇ ಕಾಣುತ್ತಿದೆ. –ಎಂ.ಎನ್. ಚಂದ್ರೇಗೌಡ, ಸಮಯ ನ್ಯೂಸ್ ಬೆಂಗಳೂರು

MNC in Velankanni, Nagapattanam, Tamilnadu- visited Tsunami memorial tower

Vishveshwarbhat with YNK…..long long back…

YNK -Vishveshwarbhat

MNC in Kandy, Srilanka

Sigiriya rock, Srilankan heritage, natural beauty

Sigiriya (Lion’s rock is an ancient rock fortress and palace ruin situated in the central Matale District of Sri Lanka, surrounded by the remains of an extensive network of gardens, reservoirs, and other structures. A popular tourist destination, Sigiriya is also renowned for its ancient paintings, which are reminiscent of the Ajanta Caves of India. It is one of the seven World Heritage Sites of Sri Lanka.[

Sigiriya may have been inhabited through prehistoric times. It was used as a rock-shelter mountain monastery from about the 5th century BC, with caves prepared and donated by devotees to the Buddhist Sangha. According to the chronicles as Mahavamsa the entire complex was built by King Kashyapa (AD 477 – 495), and after the king's death, it was used as a Buddhist monastery until 14th century.

The Sigiri inscriptions were deciphered by the archaeologist Senarath Paranavithana in his renowned two-volume work, published by Cambridge, Sigiri Graffiti and also Story of Sigiriya.

 History

In 477 CE, prince Kashyapa seized the throne from King Dhatusena, following a coup assisted by Migara, the king’s nephew and army commander. Kashyapa, the king’s son by a non-royal consort, usurped the rightful heir, Moggallana, who fled to South India. Fearing an attack from Moggallana, Kashyapa moved the capital and his residence from the traditional capital of Anuradhapura to the more secure Sigiriya. During King Kashyapa’s reign (477 to 495), Sigiriya was developed into a complex city and fortress. Most of the elaborate constructions on the rock summit and around it, including defensive structures, palaces and gardens, date back to this period.

Kashyapa was defeated in 495 by Moggallana, who moved the capital again to Anuradhapura. Sigiriya was then turned back into a Buddhist monastery, which lasted until the thirteenth or fourteenth century. After this period, no records are found on Sigiriya until the sixteenth and seventeenth centuries, when it was used as an outpost of the Kingdom of Kandy. When the kingdom ended, it was abandoned again.

The Mahavamsa, the ancient historical record of Sri Lanka, describes King Kashyapa as the son of King Dhatusena. Kashyapa murdered his father by walling him alive and then usurping the throne which rightfully belonged to his brother Mogallana, Dhatusena's son by the true queen. Mogallana fled to India to escape being assassinated by Kashyapa but vowed revenge. In India he raised an army with the intention of returning and retaking the throne of Sri Lanka which he considered was rightfully his. Knowing the inevitable return of Mogallana, Kashyapa is said to have built his palace on the summit of Sigiriya as a fortress and pleasure palace. Mogallana finally arrived and declared war. During the battle Kashyapa's armies abandoned him and he committed suicide by falling on his sword.

Chronicles and lore say that the battle-elephant on which Kashyapa was mounted changed course to take a strategic advantage, but the army misinterpreted the movement as the King having opted to retreat, prompting the army to abandon the king altogether. It is said that being too proud to be surrendered he took his dagger from the waist band, cut his throat, raised the dagger proudly, sheathed it and fell dead.[citation needed] Moggallana returned the capital to Anuradapura, converting Sigiriya into a monastery complex.

Alternative stories have the primary builder of Sigiriya as King Dhatusena, with Kashyapa finishing the work in honour of his father. Still other stories have Kashyapa as a playboy king, with Sigiriya a pleasure palace. Even Kashyapa’s eventual fate is mutable. In some versions he is assassinated by poison administered by a concubine. In others he cuts his own throat when isolated in his final battle.[8] Still further interpretations have the site as the work of a Buddhist community, with no military function at all. This site may have been important in the competition between the Mahayana and Theravada Buddhist traditions in ancient Sri Lanka.

The earliest evidence of human habitation at Sigiriya was found from the Aligala rock shelter to the east of Sigiriya rock, indicating that the area was occupied nearly five thousand years ago during the mesolithic period.

Buddhist monastic settlements were established in the western and northern slopes of the boulder-strewn hills surrounding the Sigiriya rock, during the third century B.C. Several rock shelters or caves had been created during this period. These shelters were made under large boulders, with carved drip ledges around the cave mouths. Rock inscriptions are carved near the drip ledges on many of the shelters, recording the donation of the shelters to the Buddhist monastic order as residences. These have been made within the period between the third century B.C and the first century CE.

YNK and me, this too will pass, a go man……..lovely wonder man

A suggestion to HDK

I suggest Mr Kumarswamy to take out a phone calls list,if his connection is a post paid to establish Mr Lehar Singh has called him or not, with date and timing and place it before the people. Even then if Lehar Singh says yes called up HDK but discussed other matter, people will judge. You need not prove everything. Give circumstantial evidence then people will judge. HDK is not in power, Lehar singh may not have any work to discuss with him. Please try to establish the calls date and conversation timings, duration, how many times he called from which nos. There ends the matter, why CM and you need to waste time to go to Dharmastala, undergo poly graph tests and others. Mere waste of time. Don’t get diviated from your work, if u have records place before the people, they are the best people to judge. They may not express it, but certainly they will comes to conclusions.

ಏನ್ಕೌಂಟರ್ ಮಾಡಿದರೂ ಯಾರಿಗೂ ಬೇಜಾರಿಲ್ಲ………ಆ ನೋವಿನಿಂದ ಹೊರಬರುವ ಶಕ್ತಿಕೊಡಲಿ

ಹುಣಸೂರಿನ ಇಬ್ಬರು ವಿದ್ಯಾಥರ್ಿಗಳ ಬರ್ಬರ ಹತ್ಯೆ ಮಾಡಿದ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಮೊದಲಿಗೆ ಗೃಹ ಸಚಿವ ಆರ್. ಅಶೋಕ್ಗೆ ಧನ್ಯವಾದ, ಎರಡನೆಯದು ಈ ಪ್ರಕರಣ ಭೇದಿಸಿ ಆರೋಪಿಗಳಿಗೆ ಕೈಕೊಳ ತೊಡಿಸಿದ ಪೊಲೀಸರಿಗೆ ಧನ್ಯವಾದ. ಗೃಹ ಸಚಿವ ಆರ್. ಅಶೋಕ್ ಮುತುವಜರ್ಿವಹಿಸದ್ದಿದರೆ ಈ ಪ್ರಕರಣದ ತಲೆ ಬುಡ ಯಾರಿಗೂ ಅರ್ಥ ಆಗುತ್ತ…ಿರಲಿಲ್ಲ. ಅಂಥಹ ಇಚ್ಘಾಶಕ್ತಿ ಪ್ರದಶರ್ಿಸಿದ ಅಶೋಕ್ಗೆ ಮತ್ತೊಮ್ಮೆ ಧನ್ಯವಾದ. ಆದರೆ ಆ ಮಕ್ಕಳನ್ನು ಕಳೆದುಕೊಂಡ ಅವರ ತಂದೆ ತಾಯಿಗಳಿಗೆ ಆ ದೇವರು ಪುತ್ರ ವಿಯೋಗವನ್ನು ತಡೆದುಕೊಳ್ಳುವಂಥಹ ಶಕ್ತಿ ಕೊಡಲಿ ಎಂದು ನಾನು ಪ್ರಾಥರ್ಿಸುತ್ತೇನೆ. ಇದ್ದ ಒಬ್ಬೊಬ್ಬ ಪುತ್ರರನ್ನು, ಅದರಲ್ಲೂ ಕೈಗೆ ಬಂದ ಮಕ್ಕಳನ್ನು ಕಳೆದುಕೊಂಡು ಅವರು ಹೇಗೆ ಪರಿತಪಿಸುವರೋ ಎಂದು ಮನ ವಿಹ್ವಲಗೊಂಡಿದೆ. ಮತ್ತೊಮ್ಮೆ ಮಕ್ಕಳನ್ನು ಕಳೆದುಕೊಂಡ ಕುಟುಂಬಗಳಿಗೆ ದೇವರು, ಆ ನೋವನ್ನು ಸಹಿಸಿಕೊಳ್ಳುವ ಶಕ್ತಿ ಕೊಡಲಿ, ಆ ನೋವಿನಿಂದ ಹೊರಬರುವ ಶಕ್ತಿಕೊಡಲಿ ಎಂದು ಧ್ಯಾನಿಸುತ್ತೇನೆ. ಇನ್ನೆಂದೂ ಇಂಥಹ ನಿರ್ದಯಿ ಕೆಲಸಗಳಿಗೆ ಬೇರೆಯವರು ಕೈಹಾಕದಂತೆ ಎಚ್ಚರಿಸುವ, ಭಯಹುಟ್ಟಿಸುವ, ಅಂಥಹ ಕ್ರೂರ ಶಿಕ್ಷೆಯನ್ನು ಕೊಡಿಸಿ ಅಪಹರಣಗಳಿಗೆ ಮತ್ತೊಮ್ಮೆ ಯಾರೂ ಕೈಹಾಕದಂಥಹ ವಾತಾವರಣವನ್ನು ಪೊಲೀಸರು ನಿಮರ್ಿಸಲಿದ್ದಾರೆಂಬ ಭರವಸೆ ನಮಗಿದೆ. ಡಿಗ್ನಿಟಿಯ ಹೆಸರಿನಲ್ಲಿ ಕ್ರೂರತೆ ಮೆರೆದ ನಿರ್ದಯಿಗಳನ್ನು ಪೊಲೀಸರು ಏನ್ಕೌಂಟರ್ ಮಾಡುವ ಕೆಲಸಕ್ಕೆ ಕೈ ಹಾಕಲಿ. ಹಾಗೆ ಮಾಡಿದರೆ ಯಾರೂ ಬೇಸರ ಮಾಡಿಕೊಳ್ಳಯವುದಿಲ್ಲ ಎಂದು ಭಾವಿಸುತ್ತೇನೆ. ಆದರೂ ಈ ನೆಲದ ಕಾನೂನಿನಂತೆ ಅವರನ್ನು ಬೇಗನೆ ಶಿಕ್ಷೆಗೆ ಗುರಿಪಡಿಸುವ ಕೆಲಸವಾಗಲಿ ಎಂದು ಮನವಿ ಮಾಡುತ್ತೇನೆ. —ಎಂಎನ್ಸಿ

Mudgal VenkateshIt will take minimum 15 years to hang them…the beauti of justice delivery system in our nation.

Murthuza Hussainಪೊಲೀಸರಿಗೆ ಅಭಿನಂದನೆಗಳು…. ಆರೋಪಿಗಳಿಗೆ ಶೀಘ್ರ ಹಾಗು ಕಠಿಣ ಶಿಕ್ಷೆ ಆಗಲಿ ..

  Muralidhar RamaraoMr Hussain pl tell me y always Muslims are involved in such crimes. It used to be Al-Qaida, Hisbul etc and now it is KFD.

 M. N Chandre GowdaPlease don’t bring in religion, caste, creed here……

  •  
    Patil Veerana GowdaCaste, creed is not brought but it is attached. How relegion teaches like only people act!

     
  • M N Chandre Gowda, Please eloborate……which religion teaches what?

     
  • Shakuntala IyerArrest will at least help give a control and check of their further misdeeds. Justice? In India? Ok.. Lets not talk about it. For doing this, let someone not avenge the Home Minister. As said, let the innocent parents get the strength to bear the absence of kids.

    Gv Jayashreetumba bejaraytu gowdre aa hatya prakarana… aa taayitandeyarige bhavanta nemmadi kodali
  • Thursday at 2:51am ·UnlikeLike · 1 personLoading…
  • M N Chandre GowdaHowdu Jayashree avare, news odida, nodida ellarigu bejaaragide…..astondu krooratanda pradarshana.

    Thursday at 2:59am ·LikeUnlike · 1 personLoading…
  •  
    Siddalingeswara B RudrappaY gowdre y only we (common people) should not bring the religion in this situation but people like RAHUL GANDI can bring religion saying “saffron terrorism” that can be reported & discussed in MEDIA, by if at all that is saffron terrorism is it not a GREEN TERRORISM do they have guts to talk about “GREEN TERRORISM”

    Thursday at 3:03am ·LikeUnlike · 1 personLoading…
  • M N Chandre Gowda

    My frank suggestion is we should not indulge in tit for tat acts, that will not end, let politicians say what they want, they have time to do all this. Let us not communalise ghastly murders. There is IPC, though it is slow, it will defina…tely punish them. By saying this I am not supporting them but don’t want to discuss terrorism issue here, it is a big issue. I feel we should not instigate some to take a revenge for this crual acts.See More
    Thursday at 3:48am ·LikeUnlike · 1 personLoading…
  •  
    Murthuza HussainMr.Muralidhar….ನಿಮ್ಮ ಪ್ರಶ್ನೆಗೆ ನಮ್ಮ ಗೌಡ್ರು ಉತ್ತರ ಕೊಟ್ಟಿದ್ದಾರೆ …. ನಿಮ್ಮ ಪೂರ್ವ ಗ್ರಹ ಪೀಡಿತ ಆಲೋಚನೆಗೆಳಿಗೆ, ಪ್ರಶ್ನೆಗಳಿಗೆ ಬೇರೊಂದು ವೇದಿಕೆ ಸಿದ್ದಪಡಿಸಿ , ಮುಖಾಮುಖಿ ಚರ್ಚೆ ಮಾಡೋಣ…FACE BOOK ಇರೋದು ಸ್ನೇಹ ಬೆಳೆಸೋದಕ್ಕೆ . ಪರಸ್ಪರ ಅರ್ಥ ಮಾಡ್ಕೊಳ್ಳೋದಕ್ಕೆ ..ವಿಷ ಬೀಜ ಬಿತ್ತೋಕೆ ಅಲ್ಲ……

    Thursday at 3:50am ·LikeUnlike · 3 peopleLoading…
  •  
    Mushtaq Patlathere r certain political groups they want to devide two religions for their own immoral values they don’t want solve the problems,Now the time to unity of indians for moral values, that is the reason we r facing many problems in india, unity only give us stength to eradicate such evils. Let’s Know each other, we can begin…

    Thursday at 4:08am ·LikeUnlike · 2 peopleLoading…
  •  
    Krishna B. Mariyanka

    In a country which experiences a death every few seconds, life is unfortunately, of trash value. No matter how that happens. And that… provides the cover for insensitivity to death by fellow humans no matter if he is a politician or not. …Take ourselves as a case – we are writing arguments while people are dying – it is all relative indeed. Alas, it is in such great contradiction the way life is valued in the west vis-a-vis in the east, more particularly in a country like India… it is sheer insensitivity arising chiefly out of people fighting day in and day out just for a small bite/ morsel of food… it is exploding population, deepening poverty, widening rich-poor divide, ever-growing corruption, lessening education, fast-passing time… that adds fuel to human insensitivity… no end in sight. A day in the life of India… moves on. Duh!See More
    Thursday at 4:10am ·LikeUnlike · 1 personLoading…
  •  
    Mushtaq Patla‎”We build too many walls, Not enough bridges” Einstein.

    Thursday at 4:12am ·UnlikeLike · 3 peopleLoading…
  •  
    Praveen Simha Beligere Mustaq: Exactly,let us name that party also which has done that and still doing,its none other than CONGRESS whicic has spoiled/divided/ruined/destroying our country………………………..Now JDS is competing with them………until and unless we kick out these BASTARDS out of the power our country wont walk in the path of progress

    Thursday at 4:12am ·LikeUnlike
  •  
    Praveen Simha BeligereLet us join hands in kicking out these two idiots [CONGRESS and JDS ] out of the power and let us bring some harmony in the socity

    Thursday at 4:14am ·LikeUnlike
  •  
    Mushtaq Patlabrother praveen, not 2 idiots,its 3 Idiots.

    Thursday at 4:17am ·LikeUnlike
  •  
    Praveen Simha BeligereThats where yyour problem is…………………U guys have failed to differentiate b/w people who are COMMUNAL and being BRANDED A COMMUNAL …………….just keep yeddi out and think if a person like modi had headed karnataka BJP then it would have also made progress like Gujarat………..they are less corrupt,they are fairly decent,fairly educated compared other parties and have a nice focus on development

    Thursday at 4:21am ·LikeUnlike
  •  
    Praveen Simha BeligereAlso add Ashok to the list of yeddi,he is no way different to yeddi…………Ashook is as good as yeddi in corruption…….

    Thursday at 4:22am ·LikeUnlike
  •  
    Siddalingeswara B Rudrappa‎@ MNCG: Sir only it comes to Green Terrorism people talks about peace harmony we r secular but why not when Maleghou incident happen some (same) people talks differently . Sir with due respect to ur knowledge and experience I am asking one question IF THIS WOULD HAVE BEEN VIS-À-VIS ……… what the same people would have been talking? & how the media would have been reacted ?

    Thursday at 4:34am ·LikeUnlike
  •  
    Mushtaq Patla

    ofcourse praveen! Modi developed the Gujarat ,he developed roads & buildings to show the development of gujrath and hide the truth to public that poverty of people is still being increased and also illetracy.(based on recent survey report p…ublishd by NGO) He also carrying blame of most killings of innocents and he is facing case in court, he is in favour of TATA, BIRLA & AMBANI…. Have u ever seen him in the favour of poor peoples, farmers and common Man. The meaning of the development is not the development and growth of Corporates like,TATA, BIRLA,It should be the growth and deveopment of all citizens of india,See More
    Thursday at 4:44am ·LikeUnlike
  •  
    Muralidhar RamaraoI dont agree with Mushtaq. Did Modi Build roads and buildings alone ? He employed many people and gave them job. Corruption in Gujarat is low.

    Thursday at 5:00am ·LikeUnlike · 4 peopleLoading…
  •  
    Praveen Simha BeligereDear Mushtaq stop looking at everything in the persecution which congress party and its cheela media has given,MODI is not just for a community,he is a mass leader who has shown how u can make the progress . I have muslim frnz from Gujarat who never votes for any other party except BJP just bcoz of MODI……….

    Thursday at 5:09am ·LikeUnlike · 1 personLoading…
  •  
    Mushtaq Patlamuralidhar sir, he employed many people in the factories of TATA’s & BIRLA’s. who’s land he given permission to factories?why farmers have commited sucide if they really get benifited in that factory? the truth is many of them has got unemployed bcoz of the land acquired by Modi Govt. only to benifit corporates not the poor people!

    Thursday at 5:14am ·LikeUnlike
  •  
    Karthik Adithya

    Congress can be admired in one case Mr.Praveen, it seems to be a very diligent student of the style of politics that US has played world-wide and even internally, and INC has substantiated its role as a very valuable side-kick to US grand s…cheme within India. And all the opposition it faces seems to somehow end up being branded communal, communist, fascist, seditious or in general ‘un-democratic’. They didn’t even spare Anna Hazare in the case!

    I am not really well-versed in Karnataka politics, but minus the ultra-nationalist fascist attitude of BJP, and some unfortunately existing leaders like Yeddi, the party by itself is comparatively better in its administrative track record,me thinks. We can at least see some work being done, unlike in the case of Congress, which has the best agenda to work its Govt upon. That being NO agenda. No goals means no expectations, no expectations means no accusations. Congress plays smart that way.

    Both the parties eat, but the fine line of difference I see between Congress and BJP is, while Congress just eats, BJP tries to work after eating, if at all just to digest its ingestion. :)

    Comprehensive ideological shifts and few minor changes in leaders, it will be the best chance in our so-called democracy. Anytime better than Congress!See More

  •  
    Siddalingeswara B Rudrappa‎@ Mushtaq: “Gujarat Govt is the 2nd Best State Govt in the WORLD” this we r not just telling it as announced by “International Council of UN” with data ” Before 10yrs Gujarat had 50,000 cores LOAN in the WORLD BANKBUT today they have 100000 cores DEPOSITS, do U know In Gujarat NO BAR, NO POWER CUT, 100% LADIES STUDYING , 15 % of INDIAN Export if from Gujarat. I think at this time this will be more for like u people

    Thursday at 5:27am ·LikeUnlike · 3 peopleLoading…
  •  
    Mushtaq Patlaok praveen bhai! i am not a supporter of congress or Jds. i commented based on my general study.(like tehelka report,CNN IBN & BBC.) WE Dont Need Leader like Modi(MASS KIlLLER) We Need Leaders Like SWAMI VIVEKANANDA,RAJARAM MOHAN ROY and ABEDKAR. lets we strive for Better India. together we can do it!

    Thursday at 5:31am ·LikeUnlike · 1 personLoading…
  •  
    Siddalingeswara B Rudrappa‎@ Mushtaq : bhai U plz stop saying Mass killer , that is the case do u know wat happened at the time of emergency & after death of Indira Gandi so do u call mass killing party in INDIA is congress(i)

    Thursday at 5:36am ·LikeUnlike · 3 peopleLoading…
  •  
    Siddalingeswara B Rudrappa‎…!!!!

    Thursday at 5:36am ·LikeUnlike
  •  
    Mushtaq Patlaya ofcourse ! even i am not glorifying congress

    Thursday at 5:38am ·LikeUnlike
  •  
    Siddalingeswara B Rudrappabut ur calling a person who is appreciated by all the religions in the state of Gujarat

    Thursday at 5:39am ·LikeUnlike
  •  
    Mushtaq PatlaI amazed siddu bhai! by your report, how u got that report! that same UN critisised modi for his mass killing…..about the education in gujrath 40% of people stopd their studies in 7th STD. y they stoped education ? bcoz of poverty ..

    Thursday at 5:44am ·LikeUnlike
  •  
    Siddalingeswara B RudrappaPlease correct yourself again & again ur using the word mass killing if at all that is mass killing and for that he is responsible then WHO IS RESPONSIBLE FOR GODRHA ..?

    Thursday at 5:54am ·LikeUnlike
  •  
    Siddalingeswara B Rudrappawhy now no VOICE ..? always truth stands bye for the day

    Thursday at 6:08am ·LikeUnlike · 2 peopleLoading…
  •  
    Karthik AdithyaA thousand good deeds are easily forgotten in the face of one wrong step. That is why they say, Karma is a B%^ch. Sadly for Mr.Modi, it still haunts him… :D

    Thursday at 6:20am ·LikeUnlike
  •  
    Siddalingeswara B Rudrappathat yet to prove whether he did wrong or not..? but talk abt the people proved in the court

    Thursday at 6:22am ·LikeUnlike
  •  
    Siddalingeswara B Rudrappai m not quieting from the debate but my time is up so i m quieting if any thing is there i m ready to reply next day

    Thursday at 6:25am ·LikeUnlike · 1 personLoading…
  •  
    Karthik Adithya

    I was just commenting upon the general hostility that he has nurtured amongst many. And well to that comment,objectively I would say, the age-old idiom, one can’t and mustn’t prove a line short by drawing a longer line beside it. :)

    I am not… talking about Modi’s innocence, but his loss of electorate votebank because of what is termed as a hasty decision (though not yet proven). :)

    Then again to Modi’s defense I guess that the Caption of the movie Social Network best suits him. ‘You can’t make a million friends,without making a few enemies.’ or something of the sort, which I am sure everyone gets the idea about. :) See More

    Thursday at 6:27am ·LikeUnlike
  •  
    Amrutha Nagaraj ಈ ಪ್ರಕರಣ ಭೇದಿಸಿ ಆರೋಪಿಗಳಿಗೆ ಕೈಕೊಳ ತೊಡಿಸಿದ ಪೊಲೀಸರಿಗೆ ಧನ್ಯವಾದ. ಆರೋಪಿಗಳನ್ನು ಕಾನೂನಿನಂತೆ ಬೇಗನೆ ಶಿಕ್ಷೆಗೆ ಗುರಿಪಡಿಸುವ ಕೆಲಸವಾಗಲಿ………………@Karthik B%^ch…???????????????? :-(

    Thursday at 6:45am ·UnlikeLike · 4 peopleLoading…
  •  
    Karthik AdithyaI am sorry madam, I will refrain from using it again. It is just an idiom that I very unwisely used. But I just intended at explaining my view on Modiji’s undesirable image with many in India. :-/

    Thursday at 7:02am ·LikeUnlike
  •  
    Bharath N Ailr ashok is the good ministor for b j p……..

    Thursday at 10:10am ·LikeUnlike
  •  
    Nithyananda BhatBus pass free kodsthira :) free kodbeku

    Thursday at 5:47pm ·LikeUnlike
  •  
    Shakuntala Iyer

    I have been seeing two popular statements in any debate – there is one sect of surname in Karnataka politics which always favours JDs and there is one sector of people vehemently criticise Modiji. I am political here as these people like po…liticking, media biases and unwanted pampering. MY THIS SENTENCE IN CAPITAL LETTERS; HOW MANY OF MODI HATERS KNOW CHARRING KARSEVAKS WAS DONE ON THE THIRD DAY OF MODIJI BECOMING CM? YOU FORGIVE RAJIV FOR KILLING SIKHS. THEY ARE NOT HUMANS RIGHT? KARSEVAKS ARE NOT HUMANS RIGHT? AND MASS WHO PARTICIPATED IN POST GODHRA RIOTS WERE NOT HINDUS OF RSS/ BJP. THEY WERE GUJRATIS SICK OF CONTINUOUS 55 YEARS OF NONSENSE PEOPLE IN THAT LOCATION WHO PREVIOUSLY INDULGED IN BARBARIC ACTS AT LEAST 40 TIMES People revolted as NO MEDIA took that community name despite knowing who did that. It is easy to sit here and talk ill of Modi by reading dirty and so called appeasement Media. Get the facts right.See More
    Thursday at 8:26pm ·LikeUnlike · 5 peopleLoading…
  •  
    Nithyananda BhatSuper! well said

    Thursday at 8:45pm ·LikeUnlike · 1 personLoading…
  •  
    Shakuntala Iyer

    And for the kind of information of Karnataka’s muslim community – people in the border of Pakistan where they filter hugely into Gujrat, do not behave like you guys. You are informed, exposed, have enjoyed being with communities and systems… here. They are atrocious and sick minded. Jihadi trained and troublesome. So, it hurts of you guys see some media report and comment on Modiji. There is not even a single fact against Modiji being involved in such violence. More Hindus were killed there than Muslims. Request you people is to think Indians and whoever does good to the state or nation need to be commended, please do not get wrong dramas of so called secular people whose only job is to earn through dividing the nation.See More
    Thursday at 9:10pm ·LikeUnlike · 3 peopleLoading…
  •  
    Siddalingeswara B Rudrappa‎@S Iyer: bhain, the real truth is ” TRUTH WILL ALWAYS HAVE GUTS TO SPEAK ” that is wat i see in ur words

    Thursday at 9:45pm ·LikeUnlike · 3 peopleLoading…
  •  
    Ravichandra P ChittampalliLookalike of Professor Sebastian Joseph Shakku!

    Thursday at 10:04pm ·LikeUnlike
  •  
    Yogesh S G YogiOfcourse hatsoff sir ………………..

    Thursday at 11:14pm ·LikeUnlike
  •  
    Bhagavan Das Ashokannnnna…………….. www.pravasiguide.com

    Thursday at 11:24pm ·LikeUnlike
  •  
    Amrutha NagarajWow Shakuntalaji !!!!!!!!!!!!Whoever does good to the state or nation need to be appreciate by irrespective of caste and creed……no??…. @…….Please do not get wrong dramas of so called secular people whose only job is to earn through dividing the nation(DIVIDE AND RULE POLICY)……..It is 101% true.I LIKE IT…..

    Thursday at 11:38pm ·LikeUnlike · 3 peopleLoading…
  •  
    Shanthala Reddyeffective action….good job done

    Yesterday at 12:09am ·LikeUnlike · 1 personLoading…
  •  
    Mushtaq Patlasiddu bhai! i was also went to home thats y i din’t reply! U asked who is responsible for GHODRA? whoever i dont know ! Govt should punish and hang them. i am opposing only by seeing what they done! not by seeing their name or cast.

    Yesterday at 12:42am ·LikeUnlike
  •  
    Srinath ShriEn Sir, Elliddeera? Marthebitra nanna?

    Yesterday at 2:23am ·LikeUnlike
  •  
    Praveen KumarCulprit should get a same treatment as like Aandhra Pradesh Police did for those 2 Acid attckers

    Yesterday at 2:47am ·LikeUnlike
  •  
    Siddalingeswara B Rudrappa

    ‎@ Mushtaq bhai: how this is possible u don’t know who is the responsible for Ghodra? even after they got punishment order by honorable court? U don’t know what there intension & purpose ? the MAIN question is Y u people who talks against M…ODI will not talk about the others…? when US killed Saddam the sect of people will protest that ? wat u call these people ? that time u there is no voice from the so call secular (dongi) moments?See More
    Yesterday at 3:15am ·LikeUnlike
  •  
    Ganesh Shenoyashok utthama aadalithagara….future cm…bangaloorina aachegoo prabhaava belasi kollabeku…kshetra dalli chennagi kelasa maadiddare…

    Yesterday at 3:19am ·LikeUnlike · 1 personLoading…
  •  
    Mahesh Gowdru NCONGRATS ASHOK GOWDRE

    Yesterday at 3:48am ·LikeUnlike
  •  
    Dayananda Ys ನಿಮ್ಮ ಊರುಗಳಲ್ಲೂ KFD, AFD, BFD ಅಂಥ ತಪರಾಕಿ ಹೆಸರುಗಳನ್ನಿಟ್ಟುಕೊಂಡು ಇಂಥಹ ಸಮಾಜಘಾತುಕ ಶಕ್ತಿಗಳು ಕಾರ್ಯಾಚರಣೆ ನಡೆಸುತ್ತಿರಬಹುದು, ಎಚ್ಚರದಿಂದಿರಿ.
    ಅಶೋಕ್ ಅವರಿಗೆ ಧನ್ಯವಾದಗಳು. ಇವರನ್ನು TADA ಖಾಯಿದೆಯಡಿ ಬಂಧಿಸಬೇಕು.

    Yesterday at 4:25am ·LikeUnlike · 1 personLoading…
  •  
    Bilal Malpewhat a comments….. KEEP IT UP MA DEAR FRNZZZZZZZZ….

    15 hours ago ·LikeUnlike
  •  
    Salim Kingsway

    I amazed!!! by all thees comments no one is having a secular view. each and every one
    gloryfieng what modi was done correct in gujrath no one can stand with those poors killed by so called mass killer. no one said that he should be punished …under tada and pota..
    Whatever mushthaq bai said was true.He left one thing to add about corruption A so called gujrath’s former home minister facing the case agains corruption and some police officer’s of gujrat also facing the same. let me come to the present issue people who killed students should be punishable? But I was amazed by the fact that every time police officers call the press report but this time home minister himself came to announce..But no one minister uttered a single word when promod muthalik’s follower(chela’s so called tiger group) killed so many people even they wanted to demolish the respectable highcourt no one uttered a single word even no people like u said even a single word it shows your non secular mentality. but home minister was interested this time for two reasons?
    1.becoz all of are muslims
    2. wanted to hide and draw the attention of people from BJP’s corruption and highcourts critisism

    And see another fact the irony of the law of the land one person president of local terrorist(rama sene) group said in press meet I have suicide bomber group I will utilise them against muslims.police did not arrest him but they arrested few people from batkal and ullal only becoz they had laptops and two relegious cd’s.

    Let me tell u about Godra First probe done by nanavathi. they said it was an accident as they were carrieng kerosin with them. and another council said different thing.
    One person holding that states power can frame any type of evidence aginst any one. for example now one encounter case running against gujrat agains One ACP killing Mr Sadiq and framing a case that they came to kill modi. who knows this godra may be done by the same saffron terrorists latter the frame it to another forign team as it was the case in ajmer malegao, madgao, samjotha express. etc. Even police also so keen arrest muslims and geting the medal for it. Every one admire ATS as the good work done by karkare….but was killed by sffron groups said by centeral minister & he also wanted to raise case against it but BJP condemned it..
    oneincident i want to say here revealed by thehelka special operation against godra.
    they intervied one bjp minister of gujrath who was the one of witnesses(irony is all witnesses are either BJP ministers or members) he said”I was sleeping at home when incident took place latter police called me and tolled me sign the FIR that even I dint see and latter they trained me how to answer in the court latter when the first session was in the court I was shocked by that on of them was my business partner latter I got backmy complaint”

    most of the them who had same case against them where released by the honourable court…but time was tooo late one of the accused was passed away b4 reaching home

    justice that delayed that justice is denied…See More

    6 hours ago ·LikeUnlike
  • M N Chandre Gowdabig comment !

    6 hours ago ·LikeUnlike
  •  
    Yogesh S G Yogi smart minister of the state……………..

Some people always throw stones in your path. It depends on you what you make with them, Wall or Bridge? Remember you are the architect of your life.

1.  Heavy rains remind us of challenges in life. Never ask for a lighter rain. Just pray for a better umbrella. That is attitude.

2. When flood comes, fish eat ants & when flood recedes, ants eat fish. Only time matters. Just hold on, God gives opportunity to everyone !

3. Life is not about finding the right person, but creating the right relationship, it’s not how we care in the beginning, but how much we care till ending.

4. Some people always throw stones in your path. It depends on you what you make with them, Wall or Bridge? Remember you are the architect of your life.

5. It’s not important to hold all the good cards in life. But it’s important how well you play with the cards which you hold.

6. When you feel sad, to cheer up just go to the mirror and say, `Damn I am really so cute` and you will overcome your sadness. But don’t make this a habit because liars go to hell.

 7. One of the basic differences between God and human is, God gives, gives and forgives. But human gets, gets, gets and forgets. Be thankful in life!

8. Only two types of persons are happy in this world. 1st is Mad and 2nd is Child. Be Mad to achieve what you desire and be a Child to enjoy what you have achieved.

 

Why do we sometimes write ‘etc’ at the end in the exam?

Why do we sometimes write ‘etc’ at the end in the exam?

 bcoz it means…

 E-End of T-thinking C-capacity.

 ———————————————————————————- How to Create d Biggest Doubt in ur Wife’s Mind 4 u? ? ? ? ? ?

 Just Suddenly send her SMS Saying..

 ”I Luv u too” . .

 GAME OVER!!

————————————————————————————— When do you knw ur in love? Ans. When you start searching for the cheapest mobile plan ———————————————————————————-

 What is the Diff b/w Young Age & Old Age?

* Simple.. In Young Age Phone Is Full Of Darlings Numbers.. In Old Age Its Full of Doctors Numbers..!- —————————————————————————————

 ”Why is Face book such a hit? It works on the principle that- ‘People are more interested in others life than their own-! ——————————————————————————–

A Question Asked In A Talent Test: If You Are Married To 1 Of The Twin Sisters, How wud You Recognize Your WIFE? The Best Answer – Why d Hell Should I recognize???!!!

 —————————————————————————————- We Pronounce 22 as TwentyTwo, 33 as Thirty Three, 44 as FortyFour, 55 as FiftyFive, Why not 11 as OnetyOne? Doubt By last bench asociation…

————————————————————————————— What is the diff.between”GHAZAL” &”LECTURE”?Every word spoken by the girlfriend is “GHAZAL” and Every word spoken by wife is “LECTURE” —————————————————————-

—————– Whats d diff between Pongal n idly? think. think..think…U ll get a holiday for pongal but not for idly. ————————————————————————————— What is the height of confusion? Two earth worms Playing HIDE AND SEEK in a Plate full of noodles. —————————————————————————–

 What is d Biggest Benefit of having a crush in d same college where u study ? . . . . . . . . . .. . . . . 100% Attendence… :-

P

 ————– Teacher: What Is The Difference HIMAMI & TSUNAMI ? Tintu: HIMAMI is Face Wash, TSUNAMI is Total Wash!! —————————————————————————————- Difference between Friend & Wife U can Tell ur Friend “U r my Best Friend” But Do u have courage tell to ur Wife “U r my Best Wife?”

ಮಂಡ್ಯ ಕೃಷಿ ಅಭಿವೃದ್ಧಿ ಒಂದು ಮುನ್ನೋಟ, ವಿಚಾರ ಸಂಕಿರಣ ಹಾಗೂ ವಸ್ತು ಪ್ರದರ್ಶನ ಉದ್ಘಾಟne

Dwarakanath, former VC, Bng Agri vv inaugurated the Agri exhibition (Top pic ),  Narayanagowda, Bng agri vv , vc inaugurated the farmers seminar focussing on Mandya agriculture development prospects, you can see Melukote MLA C.S. Puttaraj, Former MLC P Ramaiah, Former MLA and Janatha education trust chairman chowdaiah, Dwarakanath, Naraynagowda and retired IAS officer and Bhoomi Balaga presdent T. Thimmegowa were present on the occasion.

ಇದಕ್ಕೆ ಕುಮಾರಸ್ವಾಮಿ ಏನೂ ಹೊರತಾಗಿಲ್ಲ. ಅವರಿಗೂ ಬಬ್ಬ ಸುರೇಶ ಇದ್ದಾನೆ. ಅವರ ಟೀಂನಲ್ಲೂ ಒಬ್ಬ ಜಮೀರ, ಮತ್ತೊಬ್ಬ ಅಮೀರ ಇದ್ದಾನೆ.

ಬಿಎಸ್ವೈರನ್ನು ನಾನು ಮೊದಲ ಬಾರಿ ನೋಡಿದ್ದು 1990 ರಲ್ಲಿ. ಅಂದರೆ ಸುಮಾರು 21 ವರ್ಷಗಳ ಹಿಂದೆ. ಆಗ ನಾನು ಮೊದಲ ಪಿಯುಸಿ ವಿದ್ಯಾಥರ್ಿ. ತುಮಕೂರಿನ ಸಿದ್ದರಾಮಣ್ಣ ಹಾಸ್ಟೆಲ್ನ ಮುಂದೆ ಪೆಂಡಾಲ್ನ ವೇದಿಕೆ ಮೇಲೆ ಸಫಾರಿ ಹಾಕಿದ್ದ ವ್ಯಕ್ತಿಯೊಬ್ಬ ಪೊಲೀಸರನ್ನು ವಾಚಾಮಗೋಚರ ಬೈಯ್ಯುತ್ತಿದ್ದ. ಅದೇನೋ ಸರಿಯಾದ ಭದ್ರತೆ ನೀಡಲಿಲ್ಲವೆಂದೋ, ಭಾಷಣ ಮಾಡಲು ಅಡ್ಡಿಪಡಿಸಿದರೆಂದೋ ನೆನಪಿಲ್ಲ. ಆ ವ್ಯಕ್ತಿ ತನ್ನ ಎರಡೂ ಕೈಗಳನ್ನು ಮೇಲಕ್ಕೇರಿಸಿ ಬೈಗುಳಗಳ ಸುರಿಮಳೆಯನ್ನೇ ಸುರಿಸುತ್ತಿದ್ದ. ಅಲ್ಲಿದ್ದ ಪೊಲೀಸರು ಮಾತ್ರ ಏನೂ ಕೇಳಿಸದವರಂತೆ ಸುಮ್ಮನಿದ್ದರು. ಎಸ್ಪಿಯನ್ನೇ ನೇರ ಮಾತುಗಳಲ್ಲಿ ತೆಗಳುತ್ತಿದ್ದ ಈ ವ್ಯಕ್ತಿ ಯಾರೆಂದು ಅಲ್ಲಿದ್ದವರನ್ನು ಕೇಳಿದಾಗ ಆಯಪ್ಪ ಶಿಕಾರಿಪುರದ ಯಡ್ಯೂರಪ್ಪ ಎಂದರು. ಮುಖ ಕೆಂಪಾಗಿಸಿಕೊಂಡು ಏರು ಧ್ವನಿಯಲ್ಲಿ ಮಾತಾಡುತ್ತಾ ಆ ವ್ಯಕ್ತಿ ಅದೇನೆನನ್ನೋ ಸಕರ್ಾರದ ವಿರುದ್ಧ ಬೈಯುತ್ತಿದ್ದ. ಅಬ್ಬಾ ಪೊಲೀಸರನ್ನೇ ಹೀಗೆ ಹಿಗ್ಗಾಮಗ್ಗಾ ಬೈಯ್ಯುತ್ತಿದ್ದಾನಲ್ಲ ಇವನ್ಯಾರಪ್ಪ, ಇವನ ಗುಂಡಿಗೆ ಎಂಥದ್ದಪ್ಪಾ, ಎಂಥ ಸಿಟ್ಟು ಸೆಡವು ಎಂದುಕೊಂಡು ನಾವು ಅಲ್ಲೇ ಇದ್ದ ಕ್ಲಾಸ್ ರೂಂ ಒಳಗೆ ಹೋದೆವು. ಅದಾಗಿ ಸುಮಾರು 10 ವರ್ಷಗಳ ಬಳಿಕ ಒಬ್ಬ ಪತ್ರಕರ್ತನಾಗಿ ಬಿಎಸ್ವೈರನ್ನು ಕಂಡೆ. ಅದೇ ಕೆಂಡದಂತ ಮುಖ. ಮಾತೆತ್ತಿದರೆ ಸಿಬಿಐ ತನಿಖೆಗೆ ಆಗ್ರಹ. ಮುಖ್ಯಮಂತ್ರಿಗಳನ್ನು ಆಡಳಿತ ಪಕ್ಷವನ್ನು ಮಾತೆತ್ತಿದರೆ ತೆಗಳುವುದನ್ನೇ ವೃತ್ತಿಯನ್ನಾಗಿಸಿಕೊಂಡ ವ್ಯಕ್ತಿಯಂತೆ ಗೋಚರಿಸಿದರು ಯಡ್ಯೂತರಪ್ಪ. ಹೆಚ್ಡಿ ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ, ಅವರ ಸೀಟಿನಲ್ಲಿ ಕುಳಿತು ಹೆಚ್ಡಿ ರೇವಣ್ಣ ಹುಕುಂ ಚಲಾಯಿಸಿದ್ದಾರೆಂದು ಆರೋಪಿಸಿ ಇದೇ ಯಡಿಯೂರಪ್ಪ ಮಾಡಿದ ರಂಪಾಟವನ್ನು ಕಂಡವರಿಗೆ, ಧರಣಿ ನಡೆಸಿದ ದಾಟಿ ನೋಡಿದವರಿಗೆ ಎಂಥ ನಿಷ್ಠೂರ ವ್ತಕ್ತಿತ್ವದ ವ್ಯಕ್ತಿ ಇವರು ಎಂದೆನಿಸಿತ್ತು. ಆನಂತರ ಅವರು ಪ್ರತಿಪಕ್ಷದ ನಾಯಕರಾಗಿದ್ದಾಗ ಅವರ ನೂರಾರು ಪತ್ರಿಕಾಗೋಷ್ಠಿಗಳು, ಪ್ರತಿಭಟನೆಗಳು, ಧರಣಿಗಳಿಗೆ ಹೋಗಿದ್ದೇನೆ. ಮೈಕ್ ಹಿಡಿದಿದ್ದೇನೆ. ರೈತರ ಸಮಸ್ಯೆಗಳು, ನೀರಾವರಿ ಯೋಜನೆಗಳು, ಬೆಳೆ ನಾಶ, ಬರ, ನೆರೆಹಾವಳಿ ಯಂತಹ ವಿಷಯಗಳನ್ನು ಮುಂದಿಟ್ಟುಕೊಂಡು ಸದಾ ಆಡಳಿತ ಪಕ್ಷವನ್ನು ಟೀಕಿಸುತ್ತಾ, ಅಧಿಕಾರ ಹಿಡಿದವರನ್ನು ಕಂಡರೆ ಕೆಂಡ ತುಳಿದಂತೆ ಮಾಡುತ್ತಾ ಸದಾ ಸಕರ್ಾರವನ್ನು ಟೀಕಿಸುತ್ತಲೇ, ಸಕರ್ಾರವನ್ನು ತಿದ್ದುವ ಕೆಲಸ ಮಾಡುತ್ತಿದ್ದ ಯಡಿಯೂರಪ್ಪ ಯಾವುದೇ ಅಧಿಕಾರ ಅನುಭವಿಸದೇ ಹೀಗೆ ಬದುಕಿದ್ದು ಹೋಗಿಬಿಡುತ್ತಾರೇನೋ ಎಂದೆನಿಸುತ್ತಿತ್ತು. ಅಂಥಹ ಕಠೋರ ವ್ಯಕ್ತಿತ್ವದ, ಯಾವುದೇ ವಿಷಯದಲ್ಲಿ ರಾಜೀಮಾಡಿಕೊಳ್ಳದ ವ್ಯಕ್ತಿಯಾಗಿದ್ದರು ಯಡಿಯೂರಪ್ಪ. ಮಲ್ಲೇಶ್ವರಂನ ಆಟದ ಮೈದಾನದಲ್ಲಿ ವೇದಿಕೆಯಿಂದ ಇಳಿದು ಬಂದವರೆ ಯಾರೋ ಒಬ್ಬ ಶಾಸಕ ಬಸ್ಸಿನ ತುಂಬಾ ಜನ ಕರೆ ತರಲಿಲ್ಲವೆಂದು ಜನರ ಎದುರೇ ಎಗ್ಗಾಮಗ್ಗಾ ಶಾಸಕರೊಬ್ಬರನ್ನು ಬೈದಿದ್ದು ನನಗೆ ನೆನಪಿದೆ. ಅಂಥಹ ದುವರ್ಾಸ ಮುನಿಯಂತಿದ್ದವರು ಇದೇ ಯಡಿಯೂರಪ್ಪ. ಆದರೆ ಅವರಿಗೂ ಅಧಿಕಾರದ ಅದೃಷ್ಟ ಹಣೆಬರಹದಲ್ಲಿ ಬರೆದಿತ್ತಲ್ಲ. ಕುಮಾರಸ್ವಾಮಿ ಜತೆಗೂಡಿ ಸಕರ್ಾರ ಮಾಡಿದರು. ಅಧಿಕಾರ ಹಂಚಿಕೊಂಡರು, ಕುಮಾರಸ್ವಾಮಿ ಅಧಿಕಾರ ಬಿಟ್ಟುಕೊಡುವುದಿಲ್ಲವೆಂಬುದು ಖಾತ್ರಿಯಾದಾಗ, ಎಲ್ಲಾ ಬಿಜೆಪಿ ಸಚಿವರ ಜತೆಗೂಡಿ ಬಂದು ರಾಜೀನಾಮೆ ಸಲ್ಲಿಸಿ ಅದೇ ಗಂಟುಮುಖ ಹಾಕಿಕೊಂಡು ಹೊರಟು ಹೋದರು. ಆನಂತರ ಗೋಳಾಡಿದ್ದು, ಕಾಂಗ್ರೆಸ್ ಪಕ್ಷ, ಎಂ.ಪಿ. ಪ್ರಕಾಶ್ ನೇತೃತ್ವದಲ್ಲಿ ಸಕರ್ಾರ ರಚಿಸಲು ಕೈಹಾಕಬಹುದು ಎಂಬ ಆತಂಕದಲ್ಲಿ ಮತ್ತೊಮ್ಮೆ ಜೆಡಿಎಸ್ ನೀಡಿದ ಬೆಂಬಲ, ಆನಂತರ ಆ ಪಕ್ಷ ಅಧಿಕಾರ ಕೊಟ್ಟು ಕಸಿದುಕೊಂಡಾಗ ಜನರ ಮುಂದೆ ವಚನಭ್ರಷ್ಟತೆ ವಿಷಯ ಇಟ್ಟುಕೊಂಡು ಮತ ಭಿಕ್ಷೆ ಬೇಡಿದರು ಯಡಿಯೂರಪ್ಪ. ಜನ ಕುಮಾರಸ್ವಾಮಿ ಮೇಲಿದ್ದ ಸಿಟ್ಟನಿಂದ ಆಶೀವರ್ಾದ ಮಾಡಿದಾಗ ಅದರಲ್ಲಿ ಭರ್ಜರಿ ಯಶಸ್ವಿಯೂ ಆದರು. ಸ್ವಂತ ಶಕ್ತಿಯ ಸಕರ್ಾರ ರಚಿಸಿದ ಯಡಿಯೂರಪ್ಪ, ಇಷ್ಟು ದಿನ ಧ್ವನಿ ಎತ್ತಿದ ಸ್ವಜನ ಪಕ್ಷಪಾತ, ಅಧಿಕಾರ ಲಾಲಸೆ, ಅಧಿಕಾರ ದುರ್ಬಳಕೆ, ನಂಬಿಕೆ ದ್ರೋಹ, ರೈತರ ಸಂಕಷ್ಟಗಳು, ನೀರಾವರಿ ಸಮಸ್ಯೆಗಳು, ನೆರೆ ಹಾವಳಿ ಬಗ್ಗೆ ಸುಮಾರು ಮೂರು ದಶಕಗಳಿಗೂ ಹೆಚು ಕಾಲ ಹೋರಾಟ ನಡೆಸಿದ ಬಿಎಸ್ವೈ, ಎಂಥಹ ಅದ್ಭುತ ಸಕರ್ಾರ ನೀಡಬಹುದು. ಯಾರ ಹಂಗೂ ಇಲ್ಲದ ಬಿಜೆಪಿ ಸಕರ್ಾರ ಎಂಥಹ ಸುಭದ್ರ, ಸದೃಢ ಸಕರ್ಾರವನ್ನು ನೀಡಿ ಅದ್ಭುತ ಆಡಳಿತ ನೀಡಬಹುದೆಂದು ಇಡೀ ನಾಡು ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ ಬಿಎಸ್ವೈ ಏನು ಮಾಡಿದರು? ಹಲವಾರು ದಶಕಗಳ ಕಾಲ ತಾವೇ ನಡೆಸಿದ ಹೋರಾಟದ ವಿಷಯಗಳನ್ನು ಮರತೆ ಬಿಟ್ಟರು. ರೈತರನ್ನು ಸಂಕಷ್ಟಗಳನ್ನು ನೆನಪಿಸಿಕೊಳ್ಳಲಿಲ್ಲ. ನೀರಾವರಿ ಯೋಜನೆಗಳ ಬಗ್ಗೆ ಚಕಾರ ಎತ್ತಲಿಲ್ಲ. ಸ್ವಜನ ಪಕ್ಷಪಾತ, ಅಧಿಕಾರ ದುರ್ಬಳಕೆ, ಲಾಲಸೆಯನ್ನು ಮೂಲಮಂತ್ರ ಮಾಡಿಕೊಂಡವರಂತೆ ವತರ್ಿಸಿದರು. ಮುಖ್ಯಮಂತ್ರಿಗಳ ಕುಟುಂಬ ವರ್ಗವನ್ನು ಶಕ್ತಿಕೇಂದ್ರದ ಹೊರಗಿಡಬೇಕೆಂದು ಹೋರಾಟ ಮಾಡಿದವರೇ ಇಂದು ತಮ್ಮ ಮಕ್ಕಳು, ಅಳಿಯ, ಸೊಸೆಯಂದಿರನ್ನು ಶಕ್ತಿಕೇಂದ್ರಕ್ಕೆ ಕರೆತಂದು ಕೊಳ್ಳೆಹೊಡೆಯಲು ಅವಕಾಶ ಮಾಡಿಕೊಟ್ಟರು. ತಮ್ಮ ಪುತ್ರರು ಜನಸಾಮನ್ಯರ ಕೈಗೆ ಸಿಗದಂತೆ ಮಾಡಿಬಿಟ್ಟರು. ಮುವತ್ತೈದು ವರ್ಷಗಳ ಕಾಲ ಯಾವುದೇ ಅಧಿಕಾರ ಅನುಭವಿಸದೇ ಜನ ಸೇವೆ ಮಾಡಿದ ವ್ಯಕ್ತಿ, ಅಧಿಕಾರ ಶಾಶ್ವತವಾಗಿ ತನ್ನ ಬಳಿಯೇ ಉಳಿಯುವಂತೆ ಮಾಡಲು ನಾನಾ ವಾಮ ಮಾರ್ಗಗಳನ್ನು ತುಳಿದರು. ಹೈಕಮಾಂಡನ್ನೇ ಖರೀದಿಸುವಷ್ಟು ದರ್ಪ ಮೆರೆದರು. ಈ ನಾಡಿನ ನೆಲ, ಜಲ, ಭಾಷೆ ಉಳಿಸಬೇಕು, ಪ್ರಕೃತಿ ಸಂಪತ್ತು ಪೋಲಾಗದಂತೆ ತಡೆಯಬೇಕೆಂದು ನೂರಾರು ಧರಣಿ ಪ್ರತಿಭಟನೆ ಮಾಡುತ್ತಾ ನಾಡಿನ ಮೂಲೆ ಮೂಲೆ ಸಂಚರಿಸಿದ ಯಡಿಯೂರಪ್ಪ, ಕೇವಲ ಅಧಿಕಾರ ಉಳಿಸಿಕೊಳ್ಳುವ ಸಲುವಾಗಿ ಏನೆಲ್ಲಾ ಮಾಡಿದರು. ಶಾಸಕರನ್ನು ಅಕ್ಷರಶ: ತರಕಾರಿಯಂತೆ ಖರೀಸಿದರು. ತಮ್ಮದೇ ಪಕ್ಷದ ಶಾಸಕರನ್ನು ಎತ್ತಿ ವಿಧಾನಸೌಧದಿಂದ ಹೊರಹಾಕಿಸಿದರು. ಪ್ರತಿಪಕ್ಷಗಳ ನಾಯಕರಿಗೆ ಕಿಂಚಿತ್ತೂ ಗೌರವಕೊಡದವರಂತೆ ವತರ್ಿಸಿದರು. ಕೇವಲ ಸೀಟಿನ ಮೇಲೆ ಕುಳಿತಿದ್ದನ್ನು ಸಹಿಸದೇ ಸೂಕ್ಷ್ಮತೆ ಮೆರೆದಿದ್ದ ಇದೇ ಯಡಿಯೂರಪ್ಪ, ಹತ್ತಾರು ಹಗರಣಗಳ ಬಗ್ಗೆ ಪ್ರತಿಪಕ್ಷದವರು ದಾಖಲೆ ಸಮೇತ ಜನರ ಮುಂದಿಟ್ಟಾಗ ಸೂಕ್ಷ್ಮತೆ ಮರೆತು ಅವುಗಳನ್ನು ತಮ್ಮ ಪೃಷ್ಠದ ಕೆಳಗೆ ಹಾಕಿ ಹೊಸಕಿ ಕುಳಿತುಕೊಂಡು ಬಿಟ್ಟರು. ಅಬ್ಬಾ ಎಂತಹ ಪರಿವರ್ತನೆ ಕೇವಲ ಮೂರೇ ವರ್ಷದಲ್ಲಿ. ಬಿಎಂಐಸಿ ಯೋಜನೆ ವಿರುಧ್ಧ ಗಂಟೆಗಟ್ಟಲೆ ವಿಧಾನಸೌಧದಲ್ಲಿ ಭಾಷಣ ಮಾಡುತ್ತಿದ್ದ ಯಡಿಯೂರಪ್ಪ, ಆ ಯೋಜನೆ ಮುಖ್ಯಸ್ಥನೊಂದಿಗೆ ರಾಜೀಮಾಡಿಕೊಂಡು ಬಿಟ್ಟರಲ್ಲ. ರೈತರ ಸಾವಿರಾರು ಎಕರೆ ಭೂಮಿಯನ್ನು ಹೆಚ್ಚುವರಿಯಾಗಿ ನೀಡಿದ್ದೇವೆಂದು ತಾವೇ ಸುಪ್ರೀಂಕೋರ್ಟಗೆ ಪ್ರಮಾಣ ಪತ್ರ ಸಲ್ಲಿಸಿದರೂ ಅದನ್ನು ಹಿಂದಕ್ಕೆ ಪಡೆಯಲು ಕ್ರಮಕೈಗೊಳ್ಳುತ್ತೇನೆ ಎಂದು ಗಟ್ಟಿಯಾಗಿ ಹೇಳಲಿಲ್ಲ. ಅಬ್ಬಬ್ಬಾ ಎಂಥಹ ಪರಿವರ್ತನೆ…..! ಬಹುಷ: ಯಡಿಯೂರಪ್ಪ ಈ ರಾಜ್ಯದ ಉದ್ದಗಲಕ್ಕೆ ಓಡಾಡಿ ಭೌಗೋಳ ಅಭ್ಯಾಸ ಮಾಡಿದರೆ ಹೊರತು ರಾಜಕೀಯ ಇತಿಹಾಸವನ್ನು ಓದಿ ವರ್ತಮಾನಕ್ಕೆ ಹೊಂದಿಕೊಂಡವರಲ್ಲ ಎಂದೆನಿಸುತ್ತದೆ. ಲಾಲ್ ಬಹದ್ದೂರ್ ಶಾಸ್ತ್ರಿ, ವಾಜಪೇಯಿ, ಅವರೆಲ್ಲಾ ರಾಷ್ಟ್ರೀಯ ನಾಯಕರು ಬಿಡಿ, ನಮ್ಮಲ್ಲೇ ಇದ್ದ ಕೆಂಗಲ್, ನಿಜಲಿಂಗಪ್ಪ, ಕಡಿದಾಳ್ ಅವರ ವ್ಯಕ್ತಿತ್ವವನ್ನಾದರೂ ಒಂದು ಸ್ವಲ್ಪವಾದರೂ ಓದಿ ಮೈಗೂಡಿಸಿಕೊಳ್ಳಬಹುದಾಗಿತ್ತು. ಪಾಪ ಅವರೇನು ಮಾಡಿಯಾರು ಅವರ ಜತೆಯಲ್ಲಿ ಇದ್ದವರು ಅಂತವರೇ. ಸದಾ ಬಾಲಂಗೋಚಿಯಂತೆ ಸುತ್ತುವ ಸಿದ್ದಲಿಂಗಸ್ವಾಮಿ. ಹಿಂದೆ ಮುಂದೆ ಓಡಾಡುತ್ತಿದ್ದ ರೇಣುಕಾಚಾರ್ಯ. ಯಾವುದಕ್ಕೂ ಪ್ರತಿಕ್ರಿಯಿಸದ ಮತ್ತೊಂದಿಬ್ಬರು ವ್ಯಕ್ತಿಗಳು. ಇಂಥವರ ನಡುವೆ ಓಡಾಡುವ ನಿಮಗೆಲ್ಲಿ ಇತಿಹಾಸ ತಿಳಿದುಕೊಳ್ಳಲು ಬಿಡುವೆಲ್ಲಿ ಇರುತ್ತದೆ? ಇದಕ್ಕೆ ಕುಮಾರಸ್ವಾಮಿ ಏನೂ ಹೊರತಾಗಿಲ್ಲ. ಅವರಿಗೂ ಬಬ್ಬ ಸುರೇಶ ಇದ್ದಾನೆ. ಅವರ ಟೀಂನಲ್ಲೂ ಒಬ್ಬ ಜಮೀರ, ಮತ್ತೊಬ್ಬ ಅಮೀರ ಇದ್ದಾನೆ. ಆರು ಕೋಟಿ ಜನರ ಬದುಕನ್ನು ಮುನ್ನಡೆಸಲು ಅಧಿಕಾರದ ಚುಕ್ಕಾಣಿ ಹಿಡಿಯುವಷ್ಟು ಬುದ್ಧಿವಂತವಾಗಿರುವ ನಿಮಗೆ ಜತೆಯಲ್ಲಿ ಇಂದಿಬ್ಬರು ಬುದ್ಧಿವಂತರನ್ನು, ಕಚ್ಚೆ ತನ್ನಿಚ್ಛೆಯನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಂಡು ಸದಾ ಎಚ್ಚರದ ಮನಸ್ಸನ್ನು ಹೊಂದಿರುವ ಬೆರಳೆಣಿಕೆಯಷ್ಟು ಜನರನ್ನು ಜತೆಯಲ್ಲಿ ಇಟ್ಟುಕೊಳ್ಳಲು ಸಮಸ್ಯೆಯಾದರೂ ಏನು? ಯಡಿಯೂರಪ್ಪ ನೀವು ಇಷ್ಟು ದಿನ ನಡೆಸಿದ ಹೋರಾಟ, ಮೂಡಿಸಿದ ಭರವಸೆ, ತೋರಿಸಿದ ವಿಶ್ವಾಸ, ನಮ್ಮನ್ನು ನಿಮ್ಮನ್ನು ಚುನಾಯಿಸಿದವರನ್ನು ಉದ್ದಾರ ಮಾಡಲು ಎಂದುಕೊಂಡಿದ್ದವು. ಆದರೆ ಈ ನಿಮ್ಮೆಲ್ಲಾ ಹೋರಾಟ, ಹಾರಾಟ ನಿಮ್ಮ ಮನೆ ಮಂದಿಯನ್ನು ಸಾಕಲೇ ಎಂದೆನಿಸುತ್ತದೆ ಜನರಿಗೆ, ಕಡೆ ಘಳಿಗೆಯಲ್ಲಾದರೂ ಜಾಗೃತರಾಗಿ. ಈಗಲಾದರೂ ಅಧಿಕಾರದ ವ್ಯಾಮೋಹವೇಕೆ? ಸತತ 25 ವರ್ಷ ಪಶ್ಚಿಮಬಂಗಾಳ ಆಳಿದ ಕಮ್ಯೂನಿಷ್ಟರೇ ಅಧಿಕಾರ ಕಣ್ಣಮುಂದೆ ಕೊಚ್ಚಿಕೊಂಡು ಹೋಗುವಾಗ ಕೊರಗಲಿಲ್ಲ. ಅಂಥದರಲ್ಲಿ ಇನ್ನು ಇಲ್ಲಿ 2 ವರ್ಷ ಅಧಿಕಾರದಲ್ಲಿ ಮುಂದುವರೆಯುತ್ತೇನೆ. ಬಿಜೆಪಿ 25 ವರ್ಷ ಇರುತ್ತದೆ ಎಂದು ಹೇಳಿಕೆ ನೀಡುತ್ತೀರಿ. ಇದೇನಾ ನಿಮ್ಮ ಮೇರು ವ್ಯಕ್ತಿತ್ವ. ಆಪಾದನೆ ಬಂದಾಗಲೇ ಆಪಾದನೆಯಿಂದ ಹೊರಬರಲು ಮುಂದಾಗಿದ್ದರೆ ಜನರ ಕಣ್ಣಲ್ಲಿ ನೀವು ಹೀರೋ ಆಗಿರುತ್ತಿದ್ದೀರಿ. ಆದರೆ ನೀವೀಗ ವಿಲನ್. ಅದನ್ನು ಹೋಗಲಾಡಿಸಿಕೊಳ್ಳಲು ಪ್ರಯತ್ನಿಸಿ. ಯಾವ ಜಾತಿ, ಸಮುದಾಯವೂ ಭಷ್ಟಾಚಾರದ ರಕ್ಷಣೆಗೆ ಬರುವುದಿಲ್ಲ. ಎಲ್ಲಾ ಜಾತಿ, ಸಮುದಾಯಕ್ಕೂ ಆತ್ಮಸಾಕ್ಷಿ ಎಂಬುದಿರುತ್ತದೆ, ಅದನ್ನು ಮರೆಯಬೇಡಿ. ನಿಮ್ಮ ಜತೆಗಿರುವ ಮಠಾಧೀಶರಿಗೆ ಹೆಂಡತಿ ಮಕ್ಕಳಿದ್ದರೆ ಯಾರೂ ಅವರ ಬಳಿಗೆ ಹೋಗುತ್ತಿರಲಿಲ್ಲ. ಸಾರ್ವಜನಿಕ ಹಿತಾಸಕ್ತಿ ಇಟ್ಟುಕೊಂಡು ಅವರುಗಳು ಮಠ ಕಟ್ಟಿರುವುದರಿಂದಲೇ ಜನ ಅವರ ಬಳಿಗೆ ಹೋಗುತ್ತಾರೆ. ಇಲ್ಲವಾದರೆ ನಿಮ್ಮಂತೆ ತಮ್ಮ ಹಾಗೂ ತಮ್ಮ ಕುಟುಂಬದ ಚಿಂತೆ ಮಾಡಿದರೆ ಮಠಾಧೀಶರನ್ನೂ ಯಾರೂ ಮೂಸು ನೋಡುವುದಿಲ್ಲ ಎಂಬುದು ತಿಳಿದಿರಲಿ. ನಿಮ್ಮದೇ ಪಕ್ಷದ ಬಂಗಾರು ಲಕ್ಷಣ್, ಕೇವಲ ಒಂದು ಲಕ್ಷ ರುಪಾಯಿ ಪಾಟರ್ಿ ಫಂಡ್ ಪಡೆದು ಸಿಕ್ಕಿ ಬಿದ್ದು ರಾಜಕೀಯ ಇತಿಹಾಸದ ಪುಟಗಳಿಂದ ಅಳಿಸಿಹೋದರು. ನೀವು ಅಳಿಸಿಹೋಗುವುದು ಬೇಡ. ಆದರೆ ಅಪ್ರಮಾಣಿಕನಾಗಿದ್ದೆ ಎಂದಬುದನ್ನು ಒಮ್ಮೆ ಜನರ ಮುಂದೆ ಒಪ್ಪಿಕೊಂಡು ಬಿಡಿ. ಜನ ಮೆಚ್ಚುತ್ತಾರೆ. ಕ್ಷಮಿಸುವ ದೊಡ್ಡತನವನ್ನಾದರೂ ತೋರಬಹುದು. ಆದರೆ ಭ್ರಷ್ಟಾಚಾರಿಯಾಗಿದ್ದು ಸಮಾಜದಲ್ಲಿ ಭ್ರಷ್ಟಾಚಾರ ಹೋಗಲಾಡಿಸಲು ಹೋರಾಡುತ್ತೇನೆ ಎಂದು ಕುಡಿದ ಅಮಲಿನಲ್ಲಿ ಕನವರಿಸುವ ವ್ಯಕ್ತಿಯಂತೆ ಮಾತನಾಡಬೇಡಿ. ಜನ ಹೇಸಿಗೆ ಪಡುತ್ತಾರೆ. ನಿಮ್ಮ ಸ್ಥಾನದಲ್ಲಿ ಯಾವುದೋ ತಾಂಡ್ಯಾದ ವ್ಯಕ್ತಿಯನ್ನು ಕರೆತಂದು ಕೂರಿಸಿದರೂ ನೀವು ಮಾಡಿರುವ ಸಕರ್ಾರಿ ಕೆಲಸಗಳನ್ನು ಅವನೂ ಮಾಡುತ್ತಾನೆ. ಅಥವಾ ಅಧಿಕಾರಿಗಳು ಮಾಡಿಸುತ್ತಾರೆ. ಯಾವುದಾದರೂ ಒಂದೇ ಒಂದು ದೊಡ್ಡ ಯೋಜನೆಯನ್ನು ಎಷ್ಟೇ ಪ್ರತಿರೋಧ ಬಂದರೂ ಜಗ್ಗದೇ ಜಾರಿಗೊಳಿಸಿದ್ದು ಇದ್ದರೆ ಜನರಿಗೆ ತಿಳಿಸಿ ಎಲ್ಲರೂ ಮೆಚ್ಚುತ್ತಾರೆ. ಓಟಿನ ಲೆಕ್ಕಾಚಾರದಲ್ಲಿ ಜಾರಿಗೊಳಿಸಿದ ಯಾವುದೇ ಸಕರ್ಾರಿ ಕಾರ್ಯಕ್ರಮದ ಬಗ್ಗೆ ಪದೇ ಪದೇ ಹೇಳಿ ಸಣ್ಣವರಾಗಬೇಡಿ. ಮುವತ್ತೈದು ವರ್ಷ ಹೋರಾಟ ಮಾಡಿ ಎತ್ತರಕ್ಕೆ ಬೆಳೆದ ವ್ಯಕ್ತಿ ನೀವು. ಜನರ ಭಾವನೆಗಳಿಗೆ ಘಾಸಿಯಾಗದಂತೆ ವತರ್ಿಸುವುದನ್ನು ಕಲಿತುಕೊಳ್ಳಿ. ಕುಮಾರಸ್ವಾಮಿ ಅಧಿಕಾರ ಹಸ್ತಾಂತರಿಸಲು ನಿರಾಕರಿಸಿದ್ದನ್ನು ನಾಡಿನಾದ್ಯಂತ ಡಂಗುರ ಸಾರಿದ ನಿಮಗೆ ಮತ್ತೊಬ್ಬರಿಗೂ ಅಧಿಕಾರದ ಆಸೆ ಇರುತ್ತದೆ ಎಂಬುದನ್ನು ಮರೆಯಬೇಡಿ. ನಿಮ್ಮ ಸ್ವಯಂಕೃತ ಅಪರಾಧದಿಂದ ನೀವು ಅಧಿಕಾರ ಕಳೆದುಕೊಂಡಿದ್ದೀರಿ. ಟೆಲಿಪೋನ್ ಕದ್ದಾಲಿಕೆಗೆ ಪ್ರಯತ್ನ. ಲೋಕಾಯುಕ್ತರ ಮೇಲೆ ಒತ್ತಡ ಹೇರಲು ನಡೆಸಿದ ಯತ್ನ. ಒಂದೇ ಎರಡೇ ನೋವು ಅಧಿಕಾರ ಉಳಿಸಿಕೊಳ್ಳಲು ಮಾಡಿದ ಯತ್ನ. ಇದಕ್ಕೆ ನೀವೆ ಹೊಣೆ. ಇಷ್ಟಕ್ಕೂ ನೀವು ಅಧಿಕಾರ ಹಸ್ತಾಂತರಿಸುತ್ತಿರುವುದು ನಿಮ್ಮ ಪಕ್ಷದವರಿಗೇ ಹೊರತು ಕಾಂಗ್ರೆಸ್ ಅಥವಾ ಜೆಡಿಎಸ್ ಪಕ್ಷದವರಿಗಲ್ಲ. ಬಿಡಿ ಅಧಿಕಾದ ವ್ಯಾಮೋಹ. ಈಗಲಾದರೂ ಬಿಡುವಿದೆ, ಒಮ್ಮೆ ಇತಿಹಾಸವನ್ನು ಓದಿ, ವರ್ತಮಾನಕ್ಕೆ ನಿಮ್ಮನ್ನು ನೀವು ಅಳವಡಿಸಿಕೊಳ್ಳಿ……………………………….. —–ಎಂ.ಎನ್. ಚಂದ್ರೇಗೌಡ ಪತ್ರಕರ್ತ.

ರಾಜ್ಯ ಬಿಜೆಪಿ ಅನಧಿಕೃತವಾಗಿ ಹೋಳಾಗಿದೆ

 

 

ರಾಜ್ಯ ಬಿಜೆಪಿ ಅನಧಿಕೃತವಾಗಿ ಹೋಳಾಗಿದೆ. ಆ ಪಕ್ಷದ ವರಿಷ್ಠರೇ ಆ ಪಕ್ಷವನ್ನು ಹೋಳಾಗುವಂತೆ ನೋಡಿಕೊಂಡಿದ್ದಾರೆ. ಇನ್ನು ಮುಂದೆ ಬಿಜೆಪಿ ಎರಡು ಬಣಗಳು ಪರಸ್ಪರ ಕಾಲುಎಳೆಯುವುದರಲ್ಲೇ ನಿರತವಾಗಲಿವೆ. ಮುಂದಿನ ಚುನಾವಣೆಯಲ್ಲಿ ಎರಡು ಗುಂಪುಗಳು, ಪರಸ್ಪರ ತಮ್ಮ ವಿರೋಧಿ ಬಣದವರನ್ನು ಮಣಿಸಲು ತೆರೆಮರೆಯತ್ನ ನಡೆಸಲಿದ್ದಾರೆ. ಇದನ್ನೇ ಜೆಡಿಎಸ್, ಕಾಂಗ್ರೆಸ್ನವರು ಅಧಿಕಾರದಲ್ಲಿದ್ದಾಗ ಮಾಡಿಕೊಂಡು ಬಂದಿದ್ದರು. ಈಗ ಬಿಜೆಪಿ ಸರದಿ. ಪ್ರತಿಪಕ್ಷದವರು ಇನ್ನು ಮುಂದೆ ಬಿಜೆಪಿ ನಾಯಕರನ್ನು ಸೋಲಿಸಬೇಕಾಗಿಲ್ಲ. ಅವರ ಪಕ್ಷದವರೇ ಪರಸ್ಪರ ಸೋಲಿಸುವ ಕೆಲಸವನ್ನು (ಎಲ್ಲ ರೀತಿಯಲ್ಲಿ) ಮಾಡಿಕೊಳ್ಳುತ್ತಾರೆ. ಹಿಂದೆ ಬಂಗಾರಪ್ಪ, ಎಸ್ಎಂ ಕೃಷ್ಣ, ಮೊಯ್ಲಿ ಜಗಳ ಕಾಂಗ್ರೆಸ್ಗೆ ಸೋಲಿನ ರುಚಿ ಉಣ್ಣಿಸಿತ್ತು. ಬಳಿಕ ದೇವೇಗೌಡ, ಹೆಗಡೆ, ಪಟೇಲ್, ಬೊಮ್ಮಾಯಿ, ಸಿದ್ದು ಜಗಳ ಆ ಪಕ್ಷ ಅಧಿಕಾರ ಕಳೆದುಕೊಳ್ಳುವಂತೆ ಮಾಡಿತ್ತು. ಸದ್ಯಕ್ಕೆ ಕಾಂಗ್ರೆಸ್, ಜೆಡಿಎಸ್ನ ಅರ್ಧ ಕೆಲಸ ಮುಗಿದಿದೆ. ಉಳಿದಿರುವುದು ಸುಮ್ಮನೆ ಪ್ರತಿಪಕ್ಷದಲ್ಲಿ ಕುಳಿತು ಆಡಳಿತ ಪಕ್ಷದ ಕಚ್ಚಾಟ ನೋಡುವುದೊಂದೇ ಬಾಕಿ. ಒಟ್ಟಿನಲ್ಲಿ ಬಿಜೆಪಿ ಬೆಳವಣಿಗೆ ಜೆಡಿಎಸ್- ಕಾಂಗ್ರೆಸ್ ನಾಯಕರಲ್ಲಿ ಒಳಗೊಳಗೆ ಖುಷಿಪಡುವಂತೆ ಮಾಡಿದೆ.

Walk the Talk with AV Jayaprakash, Poonam Belliyappa, Satyanarayana and Deepak Chowgale

 

World’s longest sea bridge opens in China …

Maldive’s Sand, Water and Sun

MNC motors inaugurated

 

ತನಗೆ ಸರಿಸಾಟಿ ಯಾರೆಂದು ಮೆರೆದ ಬಂಗಾರಪ್ಪ ಸೋತಿದ್ದು ಮಾತ್ರ ಮನೆ ಮಕ್ಕಳಿಂದ


ಎಸ್. ಬಂಗಾರಪ್ಪ ಇನ್ನು ನೆನಪು ಮಾತ್ರ……….

ಎಷ್ಟೆಲ್ಲಾ ರಾಜಕೀಯ ಮಾಡಿ, ಪಕ್ಷಗಳನ್ನು ಕೆಡವಿ ಕಟ್ಟಿ ರಾಜ್ಯ ರಾಜಕಾರಣದಲ್ಲಿ ತನಗೆ ಸರಿಸಾಟಿ ಯಾರೆಂದು ಮೆರೆದ ಬಂಗಾರಪ್ಪ ಸೋತಿದ್ದು ಮಾತ್ರ ಮನೆ ಮಕ್ಕಳಿಂದ. ಅದೆಷ್ಟೇ ರಾಜಕೀಯ ದ್ವೇಷವಿದ್ದರೂ ತಂದೆ ಮಗನೇ ರಾಜಕೀಯದಲ್ಲಿ ಎದುರು ಬದುರಾಗಿ ಸೆಣಸಿದು ಮಾತ್ರ ಅಪರೂಪದ ಘಟನೆ. ನೂರಾರು ಸಮಸ್ಯೆಗಳನ್ನು ಎದುರಿಸಿ, ಬಗೆಹರಿಸಿ ಸೈ ಎನಿಸಿಕೊಂಡಿದ್ದ ಬಂಗಾರಪ್ಪನಂತ ರಾಜಕಾರಣಿಗೆ ಮನೆ ಮಗನೊಂದಿಗೆ ರಾಜಿಮಾಡಿಕೊಳ್ಳಲಾಗದ ಸಮಸ್ಯೆ ಏನಿತ್ತೆಂಬದು ಇಂದಿಗೂ ನನಗೆ ಸೋಜಿಗ. ಬಹುಷ: ಅವರ ದೊಡ್ಡ ಮಗ ಅವರ ವ್ಯಕ್ತಿತ್ವ, ನಾಯಕತ್ವಕ್ಕೆ ಬೆಲೆ ಕೊಟ್ಟಿದ್ದರೆ ಬಂಗಾರಪ್ಪ ಮತ್ತಷ್ಟು ದಿನ ಬದುಕಿರುತ್ತಿದ್ದರೆನೋ…..ಆದರೆ ಜಗತ್ತನ್ನು ಗೆದ್ದವ ಮಗನನ್ನು ಗೆಲ್ಲಲಾರದೇ ಹೋದನಲ್ಲ ಎಂಬ ಕೊರಗು ಅವರಲ್ಲಿತ್ತು. ಆ ಕೊರಗೊಂದೇ ಅವರನ್ನು ಹಣ್ಣು ಮಾಡಿತ್ತು ಎಂಬುದು ಸತ್ಯ. ಒಬ್ಬ ಮಗನಿಗೆ ಬಂಗಾರಪ್ಪನಂತ ಮೇರು ವ್ಯಕ್ತಿತ್ವದ ತಂದೆಯೊಂದಿಗೆ ರಾಜೀಮಾಡಿಕೊಳ್ಳಲಾರದಷ್ಟು ದ್ವೇಷಿಸುವಂಥದ್ದು ಏನಿತ್ತು ಎಂಬುದು ನನ್ನನ್ನು ತುಂಬಾಕಾಲ ಕಾಡಿದ ಪ್ರಶ್ನೆ.

  • Pages

  • Flickr Photos

    1/4 daguerreotype plate in hand

    I wonder as I wander...... explored...... Front page (Thanks) :)

    The guardian

    Lazy Lass [eXPLoReD]

    More Photos
  •  

    May 2012
    S M T W T F S
    « Apr    
     12345
    6789101112
    13141516171819
    20212223242526
    2728293031  
  • Categories

Follow

Get every new post delivered to your Inbox.