ಪಿ.ಆರ್. ಶ್ರೀನಿವಾಸ್ ಅಂದರೆ ನಮಗೆಲ್ಲಾ ಪ್ರೀತಿಯ ಸೀನಣ್ಣ. ಇವರು ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ತಿಳಿಯೋದಿಲ್ಲ. ಅಂಥಹ ದಾನಿ ಇವರು. ಸುಮಾರು ನೂರು ಎಕರೆ ಭೂಮಿಯನ್ನು ಆದಿಚುಂಚನಗಿರಿ ಮಠಕ್ಕೆ ದಾನ ನೀಡಿದ ಉದಾರಿಗಳು ಇವರು. ಈಗಿನ ಈ ಭೂಮಿಯ ಮೌಲ್ಯ ಎನಿಲ್ಲವೆಂದರೂ 50 ಕೋಟಿ ರುಪಾಯಿ. ಸೀನಣ್ಣ ಭೂಮಿ ಬಳಗದ ಟ್ರಸ್ಟಿ ಆಗಿರುವುದೇ ನಮಗೆಲ್ಲಾ ಖುಷಿಕೊಟ್ಟಿದೆ.
ನಿಮ್ಮ ಟಿಪ್ಪಣಿ ಬರೆಯಿರಿ
ಇನ್ನೂ ಯಾವುದೇ ಕಾಮೆಂಟ್ಗಳಿಲ್ಲ.
ನಿಮ್ಮ ಟಿಪ್ಪಣಿ ಬರೆಯಿರಿ