ನೀವು 24 ತಾಸು, ನಿಮ್ಮ ಮಗ 12 ತಾಸು ರಾಜಕಾರಣ ಮಾಡುವುದನ್ನು ನಿಲ್ಲಿಸಲಿ

HDD

ದಿನದ 24 ತಾಸು ರಾಜಕಾರಣ ಮಾಡುವ, ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು, ಷಡ್ಡಕ, ಅವರ ಮಕ್ಕಳು, ಇಡೀ ತಮ್ಮ ಕುಟುಂಬ, ವಂಶವನ್ನೇ ರಾಜಕಾರಣದಲ್ಲಿ ತೊಡಗಿಸಿಕೊಂಡಿರುವ ದೇವೇಗೌಡರಿಗೆ, ರಾಜ್ಯದ ಕೇವಲ 28 ಲೋಕಸಭಾ ಕ್ಷೇತ್ರಗಳಲ್ಲಿ 28 ಜೆಡಿಎಸ್ ಅಭ್ಯಥರ್ಿಗಳನ್ನು ಕಣಕ್ಕಿಳಿಸಲು ತಿಣುಕಾಡುವುದನ್ನು ಕಂಡು ಬೇಸರವಾಗಿದೆ. ಎಲ್ಲರಿಗಿಂತ ಮುಂಚಿತವಾಗಿ ಅಭ್ಯಥರ್ಿಗಳ ಪಟ್ಟಿ ಬಿಡುಗಡೆ ಮಾಡುತ್ತೇನೆಂದು ಪ್ರಕಟಿಸಿ, ಎಲ್ಲರಿಗಿಂತ ಕಡೆಯಲ್ಲಿ ಪಟ್ಟಿ ಬಿಡುಗಡೆ ಮಾಡುವ, ಬೇರೆ ಪಕ್ಷಗಳ ವಲಸಿಗರಿಗಾಗಿ ಕಾದು ಕುಳಿತುಕೊಳ್ಳುವ ಜೆಡಿಎಸ್ ನಾಯಕರ ದೈನೇಸಿ ಪರಿಸ್ಥಿತಿ ಕಂಡು ನೋವಾಗುತ್ತಿದೆ. ಎರಡು ರಾಷ್ಟ್ರೀಯ ಪಕ್ಷಗಳಿಗೆ ಪರ್ಯಾಯವಾಗುತ್ತೇನೆಂದು ಹವಣಿಸುವ ಪ್ರಾದೇಶಿಕ ರಾಜಕೀಯ ಪಕ್ಷವೊಂದಕ್ಕೆ ಇಷ್ಟು ಬೇಗ ಇಂಥಹ ಭಿಕ್ಷುಕ ಪರಿಸ್ಥಿತಿ ಬಂದು ಬಿಟ್ಟಿತಲ್ಲ ಎಂದು ಮರುಕ ಉಂಟಾಗುತ್ತಿದೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲೂ ಈ ಪರಿಸ್ಥಿತಿಯೇನೂ ಭಿನ್ನವಾಗಿರಲಿಲ್ಲ ಎಂಬುದನ್ನು ಇಲ್ಲಿ ನೆನಪಿಸುತ್ತೇನೆ.
ದೇವೇಗೌಡರ ಅರ್ಧದಷ್ಟು ವಯಸ್ಸಾಗಿರುವ, ಅವರ ರಾಜಕೀಯ ಬದುಕಿನಷ್ಟು (ನಾಟ್ ಎಕ್ಸಾಕ್ಟಲೀ) ವಯಸ್ಸಾಗಿರುವ ಮಮತಾ ಬ್ಯಾನಜರ್ಿ, ಜಯಲಲಿತಾ, ನವೀನ್ ಪಟ್ನಾಯಿಕ್, ಉದ್ಧವ್, ರಾಜ್ ಠಾಕ್ರೆ, ಅರವಿಂದ್ ಕೇಜ್ರಿವಾಲ್, ನಿತೀಶ್ ಕುಮಾರ್, ನಾಯ್ಡು, ಮಾಯಾವತಿ (ಮುಲಾಯಂ, ಲಾಲೂಗೆ ನಿಮ್ಮಷ್ಟೇ ವಯಸ್ಸಾಗಿದೆ ಎಂದಬುದು ಬೇರೆ ಮಾತು) ಇವರನ್ನು ನೋಡಿದರೆ, ದೇವೇಗೌಡರ 24 ತಾಸಿನ ರಾಜಕಾರಣ ಎಲ್ಲಿ ದಾರಿ ತಪ್ಪಿಹೋಗುತ್ತಿದೆ ಏಂದೆನಿಸದಿರದು. ಇಂಥಹ ಪ್ರಾದೇಶಿಕ ನಾಯಕರೆಲ್ಲಾ ಇತ್ತೀಚೆಗೆ ಪ್ರವರ್ಧಮಾನಕ್ಕೆ ಬಂದರೂ 28 ಅಲ್ಲಾ 80 ಕ್ಷೇತ್ರಗಳಿಗೆ ಆಗುವಷ್ಟು ಅಭ್ಯಥರ್ಿಗಳನ್ನು ಹೇಗೆ ತಯಾರು ಮಾಡುತ್ತಾರೆ, ಅವರ ತಾಕತ್ತೇನು? ಅವರ ಯೋಜನೆಗಳೇನು? ಅವರ ಪೂರ್ವ ತಯಾರಿ ಏನು ? ಏಕೆ ನಮ್ಮ ಗೌಡರಿಗೆ ಇಂಥಹ ತಿಣುಕಾಟ, ಇಂಥಹ ರಾಜಕೀಯ ಬಡತನ, ಕಷ್ಟ ಬಂತಲ್ಲ ಎಂಬ ಜಿಜ್ಞಾಸೆ ನನ್ನಲಿದೆ.
ಒಂದು ವಿಧಾನಸಭಾ ಕ್ಷೇತ್ರ ತೆಗೆದುಕೊಳ್ಳಿ, ಅದರಲ್ಲಿ ಕನಿಷ್ಠ ಎಂಟರಿಂದ ಹತ್ತು ವಾಡರ್್ಗಳು, ಅದರಲ್ಲಿ ಪ್ರತಿ ವಾಡರ್್ಗೆ 5 ಪೋಲಿಂಗ್ ಸ್ಟೇಷನ್ಗಳು, ಪ್ರತಿ ಪೊಲೀಂಗ್ ಸ್ಟೇಷನ್ಗೆ ಕನಿಷ್ಠ 5 ಪೋಲಿಂಗ್ ಬೂತ್ಗಳು, ಪ್ರತಿ ಪೊಲೀಂಗ್ ಬೂತ್ಗೆ ಕನಿಷ್ಠ ಇಬ್ಬರು ಏಜೆಂಟರ ನೇಮಕ. ಒಂದು ಲೋಕಸಭೆಗೆ 2000 ಬೂತ್ಗಳು, ಪ್ರತಿ ಪೊಲೀಂಗ್ ಬೂತ್ಗೆ ಇಬ್ಬರಂತೆ, 4000 ಮಂದಿ ಬೂತ್ ಏಜೆಂಟ್ಗಳ ನೇಮಕ. ಇಷ್ಟು ತಯಾರಾದರೆ ಮುಗಿಯಿತು ಯಾವುದೇ ಒಂದು ಪಾಟರ್ಿಯ ಮಿನಿಮಮ್ ನೆಟ್ವರ್ಕ ರೆಡಿ. ಆಮೇಲೆ ಆಯಾ ಪಕ್ಷಗಳ ವಿವಿಧ ವಿಂಗ್ಗಳು, ಮೋಚರ್ಾಗಳು, ಪೇರೆಂಟ್ ಬಾಡಿ, ಸಿಟಿ, ರಾಜ್ಯ ಘಟಕಗಳ ರಚನೆ, ಅದರಲ್ಲಿ ಮೀಸಲಾತಿ ಹಂಚಿಕೆ ಆಧಾರದಲ್ಲಿ ನಾಯಕರ ನೇಮಕ. ಇದು ಒಂದು ಆರೋಗ್ಯವಂತ ಪಕ್ಷದ ನೀಲ ನಕ್ಷೆ. ಇದನ್ನು ಮಾಡಲು ದಿನದ 24 ತಾಸು, ವರ್ಷದ 8640 ತಾಸು ಬೇಕೆ? ಇಂಥಹ ಒಂದು ಸಾಮಾನ್ಯ ನೆಟ್ವರ್ಕ ಅಭಿವೃದ್ಧಿಪಡಿಸಲು ನಿಮಗೆ ಕಳೆದ ಐದು, 10 ವರ್ಷ ಸಾಲದೇ ? ಆಮ್ಆದ್ಮಿ ಪಕ್ಷ ಇಂಥಹ ನೆಟ್ವರ್ಕ ಆಭಿವೃದ್ಧಿಪಡಿಸಲು ತೆಗೆದುಕೊಂಡ ಸಮಯ ಕೇವಲ 4 ತಿಂಗಳು. ಅದೂ ದೇಶದ ಉದ್ದಗಲಕ್ಕೆ.
ನೀವು ಜೆಡಿಎಸ್ನ ರಾಷ್ಟ್ರೀಯ ಅಧ್ಯಕ್ಷರಾದರೂ, ಕನರ್ಾಟಕಕ್ಕೆ ಸೀಮಿತವಾಗಿ ನೋಡುವುದಾದರೆ, ನೀವು ಹುಟ್ಟಿಬೆಳೆದ ಹಾಸನದಲ್ಲಿ ನಿಮ್ಮ ನೆಟ್ವರ್ಕ ಅದ್ಭುತವಾಗಿದೆ. ನೀವು ವಲಸೆ ಬಂದ ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆ, ನಿಮ್ಮ ಜಾತಿ ಜನರಿರುವ ಮಂಡ್ಯ, ಮೈಸೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನಿಮ್ಮ ಪಕ್ಷ ಆರೋಗ್ಯವಾಗಿದೆ. ಈ ಜಿಲ್ಲೆಗಳನ್ನು ಬಿಟ್ಟು, ನಿಮ್ಮ ಪಕ್ಷಕ್ಕೆ ಬೀದರ್ನಿಂದ ಹಿಡಿದು, ಕಾರವಾರದವರೆಗೆ, ಚಾಮರಾಜನಗರದಿಂದ ಹಿಡಿದು ಕೋಲಾರದ ವರೆಗೆ ಲೋಕಸಭೆಯಲ್ಲಿ ಬಾವುಟ ಹಿಡಿಯುವ ಜನರಿಲ್ಲ. ಟಿಕೆಟ್ ಕೊಟ್ಟರೆ ಜನ ಬಿಸಾಡಿ ಓಡಿ ಹೋಗುತ್ತಿದ್ದಾರೆ, ಬಿ ಫಾರಂ ಸಲ್ಲಿಸಿದವರು ಕಣದಿಂದ ಮಾಯವಾಗುತ್ತಿದ್ದಾರೆ. ನಿಮ್ಮ ಕಾಸಿಗೆ ಕಾದು ಕುಳಿತುಕೊಳ್ಳದೇ, ಸ್ವಾಭಿಮಾನದಿಂದ ಚುನಾವಣೆ ಎದುರಿಸುವ ಒಂದಿಪ್ಪತ್ತು ಜನರನ್ನು ನೀವು ದಿನದ 24 ತಾಸು ರಾಜಕಾರಣ ಮಾಡಿ ತಯಾರು ಮಾಡಲಾಗಿಲ್ಲ. ಒಂದುವರೆ ಕೋಟಿಯಷ್ಟು ಜನಸಂಖ್ಯೆ ಇರುವ ಬೆಂಗಳೂರಿನಲ್ಲಿ ಸ್ವಾಭಿಮಾನದಿಂದ ಜೆಡಿಎಸ್ ಬಾವುಟ ಹಿಡಿದು ಓಟು ಕೇಳಬಲ್ಲ ಒಬ್ಬನೇ ಒಬ್ಬ ನಾಯಕ ಗತಿ ಇಲ್ಲ ಎನ್ನುವುದಾದರೆ ನೀವು 24 ತಾಸು ರಾಜಕಾರಣ ಮಾಡುವುದನ್ನು, ನಿಮ್ಮ ಮಗ 12 ತಾಸು, ನಿಮ್ಮ ಕುಟುಂಬ ದಿನದ 6 ತಾಸು ರಾಜಕಾರಣ ಮಾಡುವುದನ್ನು ನಿಲ್ಲಿಸಲಿ.
ನಿಮಗೆ 28 ಲೋಕಸಭಾ ಕ್ಷೇತ್ರಗಳಲ್ಲಿ, 228 ವಿಧಾನಸಭಾ ಕ್ಷೇತ್ರಗಳಲ್ಲಿ ಒಬ್ಬೊಬ್ಬ ಸ್ವಾಭಿಮಾನಿ, ಸ್ವಯಂ ಸೇವಕರಂತಿರುವ ಕೋಆಡರ್ಿನೇಟರುಗಳನ್ನು, ಬೂತ್ ಓಂದಕ್ಕೆ ಕನಿಷ್ಠ ಇಬ್ಬರು ಏಜೆಂಟರುಗಳನ್ನು ನೇಮಕ ಮಾಡಿ ಪಕ್ಷ ಸಂಘಟಿಸಲು ಇನ್ನು ಎಷ್ಟು ವರ್ಷ 24 ತಾಸು ರಾಜಕಾರಣ ಮಾಡಬೇಕು ಹೇಳಿ. ಏಂಜಲು ಕಾಸಿಗೆ ಕೈಒಡ್ಡದೇ, ನಿಮ್ಮ ಪಕ್ಷ, ಸಿದ್ಧಾಂತಗಳನ್ನು ಒಪ್ಪಿ ಸ್ವಾಭಿಮಾನದಿಂದ ಜನರ ನಡುವೆ ಬದುಕಿ ಚುನಾವಣೆ ಎದುರಿಸುವ ಒಂದೈವತ್ತು ಮಂದಿಯನ್ನು ನೀವು ಬೆಳೆಸಿಕೊಳ್ಳಲಿಲ್ಲ ಎಂದರೆ ನಿಮ್ಮ ಪ್ರಭಾವ, ನಿಮ್ಮ ಪಕ್ಷದ ಆಕರ್ಷಣೆ ಎಷ್ಟು ಕುಸಿದಿದೆ ಎಂಬುದನ್ನು ನೀವೇ ಅಂದಾಜಿಸಿ. ಈಗಲಾದರೂ ನಿಮ್ಮ ಮಕ್ಕಳು, ಮೊಮ್ಮಕ್ಕಳನ್ನು ಪಕ್ಷ ರಾಜಕಾರಣಕ್ಕೆ ಎಳೆದು ತರುವ ಚಾಳಿಯನ್ನು ಬಿಟ್ಟುಬಿಡಿ. ಸ್ವಾಭಿಮಾನಿ ಕಾರ್ಯಕರ್ತರನ್ನು ಬೆಳೆಸಿ, ಜೆಡಿಎಸ್ ನೆಟ್ವರ್ಕನ್ನು ಅಭಿವೃದ್ಧಿಪಡಿಸಿ. ಇಲ್ಲವಾದರೆ ಇನ್ನೈದು ವರ್ಷದಲ್ಲಿ ನಿಮ್ಮ ಮನೆ ಮಂದಿಯಷ್ಟೇ ಜೆಡಿಎಸ್ನ ಬಾವುಟ ಹಿಡಿದು ಚುನಾವಣೆಗೆ ನಿಲ್ಲಬೇಕಾದ ಪರಿಸ್ಥಿತಿ ಬರಬಹುದು. ಆಮ್ಆದ್ಮಿ ಪಕ್ಷ ರಾಜ್ಯದ 28 ಕ್ಷೇತ್ರಗಳಲ್ಲಿ 24 ದಿನದಲ್ಲಿ ತನ್ನ ಸ್ವಾಭಿಮಾನಿ ಅಭ್ಯಥರ್ಿಗಳನ್ನು ಗುರುತಿಸಬಲ್ಲದು, ಅವರನ್ನು ಕಣಕ್ಕಿಳಿಸಲು ಸಿದ್ಧಗೊಳಿಸುವುದಾದರೆ ಪ್ರಧಾನಿ, ಮುಖ್ಯಮಂತ್ರಿ, ಸಾವಿರಾರು ಹೋರಾಟಗಳಲ್ಲಿ ಪಾಲ್ಗೊಂಡ ನಿಮಗೆ, ಅತಿ ಚಿಕ್ಕವಯಸ್ಸಿಗೆ ರಾಜ್ಯದ ಮುಖ್ಯಮಂತ್ರಿಯಾದ ನಿಮ್ಮ ಮಗನಿಗೆ, ರಾಷ್ಟ್ರೀಯ ದೃಷ್ಟಿಕೋನವುಳ್ಳ ಜೆಡಿಎಸ್ ಏಕೆ ಇಷ್ಟು ಕಷ್ಟಪಡುತ್ತಿದೆ? ನೀವೆ ಉತ್ತರ ಕಂಡುಕೊಳ್ಳಿ. —ಎಂ. ಎನ್. ಚಂದ್ರೇಗೌಡ.

Well done DK Shivakumar

DK Shivkumar sting

Well done DKS :

ವೆಲ್ಡನ್ ಡಿಕೆ;
ಸ್ಟಿಂಗ್ ಆಪರೇಷನ್ ಮಾಡಲು ಬಂದವರಿಗೆ, ಆಂಟಿ ಸ್ಟಿಂಗ್ ಮಾಡಿ, ರಿವಸರ್್ ಸ್ಟಿಂಗ್ ಮಾಡಿ ನೀರು ಕುಡಿಸಿದ ಡಿಕೆ ನಿಮಗೆ ಅಭಿನಂದನೆ. ಒಂದು ಕಡೆ ಎಚ್ಡಿಕೆ, ಮತ್ತೊಂದು ಕಡೆ ಹೆಚ್ಡಿಡಿ, ಪಿಜಿಆರ್ ಸಿಂಧ್ಯ, ಸಿ.ಪಿ. ಯೋಗೇಶ್ವರ್, ಎಸ್.ಆರ್. ಹಿರೇಮಠ್, ಕಾಂಗ್ರೆಸ್ನ ಹಿತ ಶತ್ರುಗಳು, ಇಷ್ಟೊಂದು ಎದುರಾಳಿಗಳನ್ನು ಸುತ್ತಲೂ ಇಟ್ಟುಕೊಂಡು ರಾಜಕಾರಣ ಮಾಡುತ್ತಿರುವ ಡಿಕೆ ನಿಮಗೆ ಮತ್ತೊಂದು ಅಭಿನಂದನೆ. ಈ ಅಭಿನಂದನೆ ಹೇಳುವಾಗ ಅತ್ಯಂತ ಜವಾಬ್ದಾರಿಯಿಂದ ಆ ಪದ ಬಳಕೆ ಮಾಡಿದ್ದೇನೆ. ನನಗೆ ನಿಮ್ಮಿಂದ ಏನೂ ಪಡೆಯುವ, ನಿಮ್ಮನ್ನು ಅಭಿನಂದಿಸಿ ನಿಮ್ಮ ಕೃಪೆಗೆ ಭಾಜನನಾಗುವ ಯಾವುದೇ ಇರಾದೆ ನನಗಿಲ್ಲ. ಎಲ್ಲವನ್ನೂ ದೂರದಿಂದ ಗಮನಿಸಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದೇನೆ. ಇದರಲ್ಲಿ ಯಾವುದೇ ಜಾತಿ, ಆತ್ಮೀಯತೆ ಮೋಹವೂ ನನಗಿಲ್ಲ ಎಂಬುದನ್ನು ಇಲ್ಲಿ ಸ್ಪಷ್ಟಪಡಿಸುತ್ತಿದ್ದೇನೆ.
ನಿಮ್ಮ ದೌಲತ್ತು, ಬಾಡಿ ಲಾಗ್ವೆಜ್, ಏಕ ವಚನ ಪ್ರಯೋಗ, ನಿಮ್ಮ ವಿರುದ್ಧದ ಕೇಸುಗಳು, ಆಸ್ತಿ ಮಾಡುವ ಹಪಾಹಪಿಕೆ, ಬಿಲ್ಡರ್ಗಳ ಸಹಯೋಗ, ಎಲ್ಲಾ ಸಂಘ ಸಂಸ್ಥೆಗಳಲ್ಲಿ ಮೂಗು ತೂರಿಸಿ ಆಸ್ತಿ ಕಬಳಿಸಬೇಕೆನ್ನುವ ಧಾವಂತ, ಇವುಳೆಲ್ಲವುದರ ವಿಷಯವಾಗಿ ನಾನು ನಿಮ್ಮನ್ನು ತಿರಸ್ಕರಿಸುತ್ತೇನೆ. ಹಿರೇಮಠ್ ಹಾಗೂ ನಿಮ್ಮ ನಡುವಿನ ಹೋರಾಟ ಮುಂದುವರೆಯಲಿ, ಈ ಬಗ್ಗೆ ನ್ಯಾಯಾಲಯ ತೀಮರ್ಾನ ಸೂಕ್ತ ತೀಮರ್ಾನ ಕೈಗೊಳ್ಳಲಿ. ಅವುಗಳೆಲ್ಲಾ ಇಲ್ಲಿ ಅಪ್ರಸ್ತುತ.
ಮುವತ್ತೈದು ವರ್ಷ ರಾಜಕಾರಣ ಮಾಡಿ, ಜನರ ನಡುವಿನಿಂದ ಬೆಳೆದು, ಪ್ರಜಾಸತ್ತಾತ್ಮಕವಾಗಿ ಕೆಲಸ ಮಾಡುತ್ತಿರುವ, ನೂರಾರು ಸಾವಿರಾರು ಬೆಂಬಲಿಗಳನ್ನು ಹೊಂದಿ, ಅದ್ಭುತ ಸಂಘಟಕ, ಚಾಣಕ್ಷ ರಾಜಕಾರಣಿಯಾಗಿರುವ ನಿಮ್ಮ ಬಗ್ಗೆ ಹೆಮ್ಮೆ ಇದೆ ನನಗೆ. ಪತ್ರಿಕಾ ಧರ್ಮವನ್ನು ಗಾಳಿಗೆ ತೂರಿ, ಎಲ್ಲಾ ಎಥಿಕ್ಸ್ಗಳನ್ನು ಮೂಲೆಗೆ ತಳ್ಳಿ ನಿಮ್ಮ ರಾಜಕಾರಣ, ನಿಮ್ಮ ರಾಜಕೀಯ ಜೀವನವನ್ನು ಮುಗಿಸಿ ನಿಮ್ಮ ವ್ಯಕ್ತಿತ್ವ ಅಳಿಸಿ ಹಾಕುತ್ತಿದ್ದ, ನಿಮ್ಮ ಸಾವಿರಾರು ಅನುಯಾಯಿಗನ್ನು ಅಕ್ಷರಸಹ: ರಾಜಕೀಯವಾಗಿ ತಬ್ಬಿಲಿ ಮಾಡುತ್ತಿದ್ದ ಪತ್ರಕರ್ತ “ಬಾಂಬರ್”ಗಳನ್ನು ಬಗ್ಗು ಬಡೆದ ಬಗೆಯನ್ನು ಕಂಡು ವಿಸ್ಮಯಗೊಂಡಿದ್ದೇನೆ. ಒಂದು ಕ್ಷಣ ಯೋಚಿಸಿ ನೋಡಿ ನೀವೆನಾದರೂ ಆ ಹಣ ಮುಟ್ಟಿದ್ದರೆ, ಅದು ಆ ಟೇಪ್ಗಳಲ್ಲಿ ಸೆರೆಯಾಗಿದ್ದರೆ ನಿಮ್ಮನ್ನು ನೀವು ಕಲ್ಪಿಸಿಕೊಳ್ಳಿ. ನೀವು ಪ್ರಪಂಚದ ಯಾವುದೇ ದೇವರಿಗೆ ಮೊರೆ ಇಟ್ಟಿದ್ದರೂ, ನಿಮ್ಮ ಹೈಕಮಾಂಡ್ಗಾಗಲಿ, ನಿಮ್ಮ ಕ್ಷೇತ್ರದ ಅಷ್ಟು ಜನರೂ ಯಜ್ಞ, ಯಾಗಾದಿಗಳನ್ನು ಮಾಡಿದ್ದರೂ ಯಾರಿಂದಲೂ ನಿಮ್ಮನ್ನು ನೀವು ಬೀಳುತ್ತಿದ್ದ ಬಹುದೊಡ್ಡ ರಾಜಕೀಯ ಪ್ರಪಾತದಿಂದ ಹೊರಗೆ ಕರೆ ತರಲು ಆಗುತ್ತಿರಲಿಲ್ಲ. ನಿಮ್ಮ ಆರ್ಭಟ, ಆಶ್ವಾಸನೆ, ನಿಮ್ಮ ಕಾಂಟ್ಯಾಕ್ಟ್ಸ್, ಎಲ್ಲವೂ ಕ್ಷಣ ಮಾತ್ರದಲ್ಲಿ ಅಳಿಸಿ ಹೋಗುತ್ತಿದ್ದವು. ನೀವು ಯಾರಿಗೂ ಬೇಡವಾದ, ಅಸ್ಪೃಶ್ಯ ರಾಜಕಾರಣಿಯಾಗಿ ಹೋಗುತಿದ್ರಿ. ಬಂಗಾರು ಲಕ್ಷ್ಮಣ್, ಜಯಾ ಜೈಟ್ಲಿ, ಎನ್ಡಿ ತಿವಾರಿ ಇವರೆಲ್ಲಾ ರಾಜಕೀಯ ಪುಟಗಳಿಂದ ಅಳಿಸಿಹೋಗಿದ್ದು ಹೀಗೆಯೇ. ಆ ಕ್ಯಾಮರಾಗೆ ಅಷ್ಟು ಶಕ್ತಿ ಇದೆ. ಅದು ಸುಳ್ಳು ಹೇಳದು. ಅದರ ತಾಕತ್ತೇ ಅಂಥಹುದು. ಆ ಕ್ಯಾಮರಾಗೆ ಅದಕ್ಕೆ ಯಾರ ಕಣ್ಣೀರು, ಪಶ್ಚಾತಾಪ, ವೇದನೆ ಅರ್ಥ ಆಗುವುದಿಲ್ಲ. ಆ ಕ್ಯಾಮರ ಕಣ್ಣಿಗೆ ಕನಿಕರ, ಅಯ್ಯೋಪಾಪ ಎನ್ನುವುದು ಗೊತ್ತೇ ಇಲ್ಲ. ಅಂಥಹ ಕಠೋರ, ನಿಷ್ಠೂರ ಅದು. ಅದೊಂದೇ ಸಾಕ್ಷ್ಯ ಸಾಕು ನಿಮ್ಮನ್ನು ರಾಜಕೀಯದ ಪುಟಗಳಿಂದ ಅಳಿಸಿಹಾಕಲು. ನಿಮ್ಮನ್ನು ಮುಗಿಸಲು ನಿಮ್ಮ ಕ್ಷೇತ್ರದಲ್ಲಿ ಸುತ್ತಾಡಿ ಪ್ರಚಾರ ಮಾಡಬೇಕಾಗಿಲ್ಲ. ಕನಕಪುರ ಜನತೆಯ ಸೇವೆ ಮಾಡಬೇಕಾಗಿಲ್ಲ. ನಿಮ್ಮನ್ನು ಕೇಸುಗಳಲ್ಲಿ ಸಿಕ್ಕಿಹಾಕಿಸಬೇಕಾಗಿಲ್ಲ. ಹತ್ತು ಸೆಕೆಂಡ್ನ ಕ್ಯಾಮರಾ ಪುಟೇಜ್ ಸಾಕು. ಅದರಿಂದ ಬಚಾವಾಗಿದ್ದೀರ ಡಿಕೆ. ನಿಮಗೆ ಇನ್ನಷ್ಟು ರಾಜಕೀಯದ ಆಯಸ್ಸು ಇದೆ. ನಿಮ್ಮ ದೇವರ ಮೊರೆ ಹೋಗಿ ಪೂಜೆ ಮಾಡಿ ಬನ್ನಿ. ರಾಜಕೀಯ ಮರುಜನ್ಮ ಸಿಕ್ಕಿದೆ ನಿಮಗೆ.
ಸ್ಟಿಂಗ್ ಮಾಡಲು ಬಂದ ಪತ್ರಕರ್ತರನ್ನು ನಿಮ್ಮ ಹಿಂಬಾಲಕರು ಥಳಿಸಿದ್ರಾ, ಅವರ ದೂರು ದಾಖಲಾಗಿಲ್ಲವ್ವಾ, ಅವರನ್ನು ಅರೆಸ್ಟ್ ಮಾಡುವಾಗ ಪೊಲೀಸದ್ರಾ? ಅವುಗಳಿಗೆಲ್ಲಾ ಪೊಲೀಸರು ಉತ್ತರಿಸುತ್ತಾರೆ. ಪತ್ರಕರ್ತರ ವಿರುದ್ಧ ವಿನಾಕಾರಣ ಹಲ್ಲೆ ನಡೆದಿದ್ದರೆ ಅದು ಖಂಡನಾರ್ಹ. ಅದು ನಡೆದಿದ್ದರೆ ಪೊಲೀಸರು ಸೂಕ್ತ ಕ್ರ್ರಮಕೈಗೊಳ್ಳಲಿ. ತಪ್ಪಿತಸ್ಥರು ವಿಚಾರಣೆ ಎದುರಿಸುವಂತಾಗಲಿ.
ಇನ್ನು ಸ್ಟಿಂಗ್ ಆಪರೇಷನ್ನ ವಿಷಯಕ್ಕೆ ಬರೋಣ. ಸುಮಾರು ಐದು ಲಕ್ಷ ರುಪಾಯಿ ಹಣ ನೀಡಲು ಆ ಪತ್ರಕರ್ತರಿಬ್ಬರೂ ಬಂದಿದ್ದರೆ ಅದೊಂದು ಅದ್ಭುತ ಪ್ಲಾನಿಂಗ್. ಅದು ಎಳಸು ಪತ್ರಕರ್ತರಿಬ್ಬರು ಮಾಡಿದ ಯೋಜನೆಯಂತೂ ಅಲ್ಲ. ಆರ್ಟಿಐ ಅಪ್ಲಿಕೇಶನ್ ಹಾಕಲು ರಿಪೋರ್ಟರ್ಸ್ಗಳಿಗೆ ಕಚೇರಿಗಳಲ್ಲಿ ಹಣ ನೀಡುವುದೇ ಕಷ್ಟ. ಅಂಥಹುದರಲ್ಲಿ ಐದು ಲಕ್ಷ ರುಪಾಯಿಗಳ ದೊಡ್ಡ ಮೊತ್ತವನ್ನು ನಿಮ್ಮ ಮುಂದೆ ತಂದಿಟ್ಟ ಪತ್ರಕರ್ತರಿಬ್ಬರೂ ಬಹುದೊಡ್ಡ ಷಡ್ಯಂತ್ರವೊಂದರ ದಾಳವಾಗಿ ಪ್ರಯೋಗವಾಗಿದ್ದಾರೆ ಅಷ್ಟೆ. ಅಸಲಿಗೆ ಅಂಥಹ ಸ್ಟಿಂಗ್ ಮಾಡುವುದು ಅಗತ್ಯವಿತ್ತೇ? ವೇಶ್ಯೆಯರನ್ನು ಬಳಸಿಕೊಂಡು ತರುಣ್ತೇಜ್ ಪಾಲ್ ಮಾಡಿದ ಸ್ಟಿಂಗ್ ಸಹ ತೀವ್ರ ಟೀಕೆಗೆ ಗುರಿಯಾಗಿತ್ತು. ನಕಲಿ ವೇಷದಲ್ಲಿ ತೆರಳಿ ಸ್ಟಿಂಗ್ ಮಾಡುವುದು ಪತ್ರಿಕಾ ಧರ್ಮದ ಪ್ರಕಾರವಿದೆಯೇ? ವಿಷಯವನ್ನು ಅರಿಯಲು, ಖದ್ದು ಕಣ್ಣಾರೆ ಕಾಣಲು ಮಾರುವೇಷದಲ್ಲಿ ಹೋಗುವುದಕ್ಕೆ ಅರ್ಧವಿದೆ. ಆದರೆ ಇಡೀ ವ್ಯವಸ್ಥೆಯನ್ನೇ ನಕಲಿಯಾಗಿ ಸೃಷ್ಟಿಸಿ, ವ್ಯಕ್ತಿಯೊಬ್ಬನ್ನು ಟೆಮ್ಟ್ ಮಾಡಿ ಬಲೆಗೆ ಕೆಡವುದು ನೈತಿಕ ಪತ್ರಿಕೋದ್ಯಮ ಅಲ್ಲ. ಮನುಷ್ಯನನ್ನು ಟೆಮ್ಟ್ ಮಾಡಲು ನೂರಾರು ವಿಧಾನಗಳಿವೆ. ಒಬ್ಬ ವ್ಯಕ್ತಿಯನ್ನು ಟೆಮ್ಟ್ ಮಾಡಿ ಬಲೆಗೆ ಕಡೆವುದು ಪತ್ರಕರ್ತರ ನಡವಳಿಕೆ ಯಾಗಬಾರದು.
ಒಂದು ಕಚೇರಿಗೆ ಎಷ್ಟೇ ದೂರುಗಳು ಬರಲಿ, ಅವುಗಳ ಸತ್ಯಾಸತ್ಯತೆ ಅರಿಯುವುದರ ಜತೆ, ಆ ಸಂಬಂಧಪಟ್ಟ ಪ್ರಕರಣದಲ್ಲಿ ಭಾಗಿಯಾಗಿರುವವ ಮೂಲಕ ಸ್ಟಿಂಗ್ ಮಾಡಬೇಕಾಗಿರುವುದು ಪತ್ರಿಕಾ ಧರ್ಮ. ಆದರೆ ಪತ್ರಕರ್ತರೇ ನಕಲಿ ಕಂಪನಿ ಹುಟ್ಟು ಹಾಕುವುದು, ಆ ಕಂಪನಿಯ ರೆಪ್ರಜೆಂಟೆಟೀವ್ಸ್ ಗಳಾಗಿ ವತರ್ಿಸುವುದು, ಹಣ ಆಫರ್ ಮಾಡುವುದು ಎಥಿಕಲ್ ಜರ್ನಲಿಸಂ ಅಲ್ಲ.
ಉದಾಹರಣೆಗೆ, ಪತ್ರಕರ್ತನೊಬ್ಬ ಯಾವುದೋ ರಾಜಕಾರಣಿಯನ್ನು ಬಲೆಗೆ ಕಡೆವಲು ರಣತಂತ್ರವೊಂದನ್ನು ಹೆಣೆಯುತ್ತಾನೆ. ಒಂದು ವೇಳೆ ಆ ರಾಜಕಾರಣಿ ಸಿಕ್ಕಿಬಿದ್ದರೆ, ಹಣ ಪಡೆದು ಆ ಪತ್ರಕರ್ತ ರಾಜೀಕೂಡ ಆಗಬಹುದು. ಅಥವಾ ಅಂಥಹ ರಣತಂತ್ರ ರೂಪಿಸಿದ ಪತ್ರಿಕಾ ಸಂಸ್ಥೆಯೇ ಆ ರಾಜಕಾರಣಿ ಜತೆ ಸಂಧಾನ ಮಾಡಿಕೊಳ್ಳಬಹುದು. ಬ್ಲಾಕ್ ಮೇಲ್ ಮಾಡಬಹುದು. ಆದರೆ ಒಂದು ರಣತಂತ್ರ ರೂಪಿಸಲು ಹಕ್ಕು ಕಳೆದುಕೊಂಡವರು, ರಾಜಕಾರಣಿಯಿಂದ ತುಳಿತಕ್ಕೆ ಒಳಗಾದವರು, ರಾಜಕಾರಣಿಯೊಬ್ಬನಿಂದ ವ್ಯವಸ್ಥೆಯ ದುರುಪಯೋಗ ವಾಗುತ್ತಿರುವುದನ್ನು ಗಮನಿಸಿದವರು ಸ್ಟಿಂಗ್ನ ಭಾಗವಾಗಿದ್ದರೆ ಪತ್ರಿಕಾ ಧರ್ಮದ ಪಾಲನೆಯಾಗುತ್ತದೆ. ಸ್ಟಿಂಗ್ ಮಾಡಲು ಒಂದು ಕಾರಣ ಸಿಕ್ಕಂತಾಗುತ್ತದೆ. ಪತ್ರಿಕಾ ಸಂಸ್ಥೆಯಲ್ಲದೆ ಬೇರೆಯೊಬ್ಬರಿಗೆ ಆ ವಿಷಯ ಗೊತ್ತಿರುತ್ತದೆ. ಇಲ್ಲದಿದ್ದರೆ ಸ್ಟಿಂಗ್ನ ದುರುಪಯೊಗವೇ ಹೆಚ್ಚು. ಕಾರಣವಿಲ್ಲದೇ ಸ್ಟಿಂಗ್ ಮಾಡುವುದಾದರೆ ಟಿವಿ9 ಚಾನೆಲ್ನವರನ್ನೇ ಕ್ಯಾಮರಾ ಬಲೆಗೆ ಬೀಳಿಸುವುದು ಕಷ್ಟವಲ್ಲ.  –MN Chandregowda

ಸಾರ್ವಜನಿಕ ಹಿತಾಸಕ್ತಿ ಇಲ್ಲದ ವಿಷಯಗಳನ್ನು ಬ್ರೇಕಿಂಗ್ ಮಾಡುತ್ತಲೇ ಇರುತ್ತಾರೆ…..ಅದು ಸುದ್ದಿನಾ? ಬ್ರೇಕಿಂಗ್ ? ಫ್ಲಾಷ್ ನ್ಯೂಸಾ ಅನ್ನುವುದೇ ಗೊತ್ತಿರುವುದಿಲ್ಲ


ಬ್ರೇಕಿಂಗ್ ನ್ಯೂಸ್ ಹಾಗೂ ಫ್ಲ್ಯಾಷ್ ನ್ಯೂಸ್ ನಡುವಿನ ವ್ಯತ್ಯಾಸ ಗೊತ್ತಿಲ್ಲದಿರುವವರು ಆಯಾ ವಿಭಾಗಗಳ ಮುಖ್ಯಸ್ಥರಾಗಿರುವುದರಿಂದಲೇ ಇಂಥಹ ಪ್ರಮಾದಗಳಾಗುತ್ತವೆ. ಸುದ್ದಿಗೆ ಬರ ಅಂಥ ಮುಖ್ಯಸ್ಥರು ಭಾವಿಸುತ್ತಾರೆ. ಆದ್ದರಿಂದಲೇ ಯಡಿಯೂರಪ್ಪ ಪೂಜೆ ಮಾಡಿದ್ದು ಬ್ರೇಕಿಂಗ್ ಆಗುತ್ತದೆ. ಸುದ್ದಿ ಸ್ಫೋಟ ಆಗುತ್ತದೆ. ಸಮೂಹ ಮಾಧ್ಯಮದ ಶಕ್ತಿ ಗೊತ್ತಿಲ್ಲದೇ ಇರುವವರು ನ್ಯೂಸ್ ಛಾನೆಲ್ಗಳಲ್ಲಿ ಹೆಚ್ಚು ಮಂದಿ ಇರುವುದರಿಂಲೇ ಇಂಥಹ ಸುದ್ದಿಗಳನ್ನು ಜನ ಕೇಳಬೇಕಾಗುತ್ತದೆ ಜತೆಗೆ ನೋಡಬೇಕಾಗುತ್ತದೆ. ಯಾವುದು ಸುದ್ದಿ ಅಂಥ ತಿಳಿದುಕೊಳ್ಳಬೇಕಾದರೆ ವರ್ಷಗಟ್ಟಲೆ ಹಿಡಿಯುತ್ತದೆ. ಕಾರಣ ಬಹುತೇಕ ಟಿವಿ ಚಾನೆಲ್ಗಳ ಸುದ್ದಿ ವಿಭಾಗಗಳಲ್ಲಿ ಕೆಲಸ ನಿರ್ವಹಿಸುವ ವರದಿಗಾರರು ಹಾಗೂ ಸಂಪಾದಕೀಯ ವಿಭಾಗದವರಿಗೆ ಒಂದು ಬೇಸಿಕ್ ತರಬೇತಿ ಆಗಿರುವುದಿಲ್ಲ. ಬಹುತೇಕ ಎಲ್ಲಾ ನ್ಯೂಸ್ ಪೇಪರ್ಗಳ ಸಂಪಾದಕರು ಹಾಗೂ ನ್ಯೂಸ್ ಚಾನೆಲ್ಗಳ ಮುಖ್ಯಸ್ಥರು ಮೂಲಭೂತ ವರದಿಗಾರರಾಗಿ ಮೇಲಕ್ಕೆ ಏರಿದ್ದರೆ ಅಥವಾ ಆ ಸ್ಥಾನಕ್ಕೆ ನೇಮಕಗೊಂಡರೆ ಇಂಥಹ ಪ್ರಮಾದಗಳಾಗುವುದನ್ನು ತಡೆಯಬಹುದು. ಆದರೆ ಈಗೆಲ್ಲಾ ಹೈಬ್ರಿಡ್ ಸಂಪಾದಕರೇ. ರಾತ್ರೋರಾತ್ರಿ ಸುದ್ದಿ ಸಂಸ್ಥೆಗಳ ಮುಖ್ಯಸ್ಥರಾಗುತ್ತಾರೆ. ಅಂಥವರಿಗೆ ಸಂಪಾದಕೀಯ ವಿಭಾಗವನ್ನು ಹೇಗೆ ದುಡಿಸಿಕೊಳ್ಳಬೇಕು? ವರದಿಗಾರರ ತಂಡವನ್ನು ಹೇಗೆ ಮುನ್ನಡೆಸಬೇಕು ಎಂಬುದೇ ಗೊತ್ತಿರುವುದಿಲ್ಲ. ಆದ್ದರಿಂದಲೇ ಜಾಳು ಜಾಳಾದ   ಹಳಸು ಸುದ್ದಿಗಳನ್ನು, ಸಾರ್ವಜನಿಕ ಹಿತಾಸಕ್ತಿ ಇಲ್ಲದ ವಿಷಯಗಳನ್ನು ಬ್ರೇಕಿಂಗ್ ಮಾಡುತ್ತಲೇ ಇರುತ್ತಾರೆ. ಏಕೆಂದರೆ ಸುದ್ದಿಕೊಡುವವನಿಗೂ ಹಾಕುವವರಿಗೂ ಅದು ಸುದ್ದಿನಾ? ಬ್ರೇಕಿಂಗ್ ಆಗಬಹುದಾ? ಫ್ಲಾಷ್ ನ್ಯೂಸಾ ಅನ್ನುವುದೇ ಗೊತ್ತಿರುವುದಿಲ್ಲ. ಇದರಿಂದ ಬ್ರೇಕಿಂಗ್ ನ್ಯೂಸ್ಗಳ ಹಾವಳಿ ಹೆಚ್ಚಾಗಿದೆ.
ಕನರ್ಾಟಕದ ಟೆಲಿವಿಷನ್ ಇತಿಹಾಸ ಹೆಚ್ಚೆಂದರೆ ಹದಿನೈದು ವರ್ಷದ್ದು. ರಾಮೋಜಿರಾವ್ ಈಟಿವಿ ಶುರುವಾದಾಗ ರಾಮೋಜಿಫಿಲಂ ಸಿಟಿಯಲ್ಲಿ ಕೊಡಿಸಿದ 26 ದಿನಗಳ ತರಬೇತಿಯೇ ರಾಜ್ಯದ ಟೆಲಿವಿಷನ್ ಇತಿಹಾಸದಲ್ಲಿಯೇ ಮೊದಲಿನದು. ಅಲ್ಲಿಯವರೆಗೆ ಇದ್ದ ಉದಯ, ಕಾವೇರಿ ಹಾಗೂ ಸುಪ್ರಭಾತ ಮಾಧ್ಯಮ ಸದಸ್ಯರಿಗೆ ಅಂಥಹ ಟೆಕ್ನಿಕಲ್ ತರಬೇತಿ ಆಗಿರಲಿಲ್ಲ. ಜತೆಗೆ ಸಿಕ್ಕಿದ್ದರೂ ನುರಿತವರಿಂದ ದೊರಕಿದ್ದಲ್ಲ. ಇದು ಬೇಸಿಕ್ ಅಥವಾ ಮೂಲಭೂತ ನ್ಯೂನತೆ. ನಾನು ಹೇಳಿದಂತೆ ನಾವೆಲ್ಲಾ ಈಟಿವಿ ಸೇರಲು ಹೈದ್ರಾಬಾದ್ಗೆ ಹೊರಟು ನಿಂತಾಗ ಹೈದ್ರಾಬಾದ್ಗೆ ಬಂದಿದ್ದವರಲ್ಲಿ ಬಹುತೇಕ ಹೊಸಬರಿದ್ದರು. ಅವರಲ್ಲಿ ಶೇ. 50 ಮಂದಿ ಜರ್ನಲಿಸಂನಲ್ಲಿ ಒಂದು ಬೇಸಿಕ್ ಡಿಗ್ರಿಯನ್ನಾಗಲಿ, ಡಿಪ್ಲೊಮವೊಂದನ್ನಾಗಲಿ ಮಾಡಿದವರಲ್ಲ. ಹೀಗೆ ಹೈದ್ರಾಬಾದ್ಗೆ ಬಂದ ಜನ ಒಂದೆರಡು ವರ್ಷಗಳಲ್ಲಿ ಸಮಾನ ಮನಸ್ಕರು (ಅಥವಾ ಸ್ವಂತ ವ್ಯಕ್ತಿತ್ವ ಇಲ್ಲದವರೆಲ್ಲಾ) ಸೇರಿ ಒಂದು ಗುಂಪುಕಟ್ಟಿಕೊಂಡರು. ಅವರೇ ಮುಂದೆ ದೊಡ್ಡ ಆಂಕರ್ ಗಳಾದರು. ಅವರೇ ಸುದ್ದಿವಿಭಾಗದ ಕೋಆಡರ್ಿನೇಟರ್ಸ್ ಆದರು. ಹೀಗೆ ಬೇಸಿಕ್ ಆದ ತರಬೇತಿ ಪಡೆಯದ, ಒಂದು ದಿನವಾದರೂ ಫೀಲ್ಡಿಗೆ ಹೋಗಿ ವರದಿಮಾಡದ, ಸುದ್ದಿ ಬರೆಯದ ಜನರ ಕೈಗೆ ಸುದ್ದಿ ಮಾಧ್ಯಮವನ್ನು ಮುನ್ನಡೆಸುವ ಹೊಣೆಗಾರಿಕೆ ದೊರೆತರೆ ಇನ್ನೇನಾಗುತ್ತದೆ ಹೇಳಿ. ಈಟಿವಿಗೆ ಜನರನ್ನು ನೇಮಕ ನೇಮಕಮಾಡಿದಾಗ ರಾಮೋಜಿರಾವ್ಗೆ ಆಗಲಿ ನಾರಾಯಣಮೂತರ್ಿ ಅವರಿಗಾಗಲಿ, ರಾಮನುಜಂಗೆ ಆಗಲಿ ಇಲ್ಲಿನ ಜನರ ಪರಿಚಯವಿರಲಿಲ್ಲ. ಅವರಿಗಿದ್ದ ಮ್ಯಾನ್ಡೇಟ್ ಒಂದೇ ಕನರ್ಾಟದಲ್ಲಿ ಚಾನೆಲ್ ಮಾಡಬೇಕು. ಅದ್ಕಕಾಗಿ ಜನರ ನೇಮಕವಾಗಬೇಕು. ಆದ್ದರಿಂದ ಸಿಕ್ಕಸಿಕ್ಕವರನ್ನು ಆ ಚಾನೆಲ್ಗೆ ತುಂಬಿದರು. ಹೀಗೆ ಬಂದ ಜನರೆ ಮುಂದೆ ಟಿವಿ -9, ಸುವಣರ್ಾ, ಸಮಯ, ಜನಶ್ರೀ, ಕಸ್ತೂರಿ ಚಾನೆಲ್ಗಳಲ್ಲಿ ಗುಂಪು ಗುಂಪುಗಳಲ್ಲಿ ಸೇರಿಹೋದರು. ಈಟಿವಿಯಲ್ಲಿ ಕಲಿತದ್ದನ್ನೇ ಮುಂದಿನ ಚಾನೆಲ್ಗಳಲ್ಲಿ ಮಾಡತೊಡಗಿದರು. ಆದ್ದರಿಂದಲೇ ಇಂದು ಎಲ್ಲಾ ಚಾನೆಲ್ಗಳಲ್ಲಿ ಒಂದೊಂದು ಗುಂಪುಗಳು. ಆ ಗುಂಪಿಗೆ ಸೆಲ್ಯೂಟ್ ಹೊಡೆದರೆ ಮಾತ್ರ ಆ ಟಿವಿಗಳಿಗೆ ಸೇರ್ಪಡೆ. ಇಲ್ಲದಿದ್ದರೆ ನೀವೇಷ್ಟೇ ಪ್ರತಿಭಾವಂತರಾಗಿದ್ದರೂ ನಿಮಗೆ ಅವಕಾಶವಿಲ್ಲ. ಇದನ್ನು ಹೊಸ ಪತ್ರಿಗೆಗಳಿಗೂ ಅನ್ವಯಿಸಬಹುದು.
ಹೀಗೆ 12 ವರ್ಷಗಳ ಹಿಂದೆ ಆದ ಒಂದು ಪ್ರಮಾದ ಕನರ್ಾಟಕದ ಇಡೀ ಎಲೆಕ್ಟ್ರಾನಿಕ್ ಮಾಧ್ಯಮವನ್ನು ಆವರಿಸಿ ಇಂದು ಆಗುತ್ತಿರುವ ಪ್ರಮಾದಗಳಿಗೆ ಸಾಕ್ಷಿಯಾಗುತ್ತಿದೆ. ಈಟಿವಿ ಶುರುವಾದಾಗ ಕನ್ನಡಪ್ರಭ, ಪ್ರಜಾವಾಣಿಯಂಥಹ ಪತ್ರಿಕೆಗಳಲ್ಲಿ ಕೆಲಸ ಮಾಡಿ, ಭಾಷಾಂತರ ಮಾಡಿ, ವರಿದಗಾರಿಕೆ ಮಾಡಿ ನುರಿತಂಥವರು ಹೈದ್ರಾಬಾದ್ಗೆ ಹೋಗಲು ಮನಸ್ಸು ಮಾಡಿ ಮುಖ್ಯಸ್ಥರಾಗಿ ನೇಮಕಗೊಂಡಿದ್ದರೆ ಇಲ್ಲಿನ ಎಲೆಕ್ಟ್ರಾನಿಕ್ ಮಾಧ್ಯಮಗಳ ಚಹರೆಯೇ ಬದಲಾಗುತ್ತಿತ್ತೆನೋ….ಆದರೆ ಹಾಗಾಗಲಿಲ್ಲ. ಅಲ್ಲಿಗೆ ಹೋದವರು ಹಾಳುರಿಗೆ ಉಳಿದ ಗೌಡರಂತಾದರು. ಅವರಲ್ಲಿಯೇ ಒಬ್ಬರನ್ನು ಚಾನೆಲ್ನ ಮುಖ್ಯಸ್ಥರನ್ನಾಗಿಸಲಾಯಿತು. ಮತ್ತೊಬ್ಬರನ್ನು ಸುದ್ದಿ ವಿಭಾಗಕ್ಕೆ ನೇಮಿಸಲಾಯಿತು. ಮತ್ತೊಬ್ಬರು ಆಂಕರ್ಗಳ ಮುಖ್ಯಸ್ಥರಾದರು. ಈ ಹಿಂದೆ ಆದ ಒಂದು ಪ್ರಮಾದ ಈಗ ಎಲ್ಲಾ ಚಾನೆಲ್ಗಳಲ್ಲಿ ಕಾಣಿಸುತ್ತಿದೆ ಎಂದೇ ಹೇಳಬಹುದು. ಹೀಗೆ ಈಟಿವಿಯಿಂದ ವಲಸೆ ಬಂದ ಒಬ್ಬೊಬ್ಬರು ಒಂದೊಂದು ಟೀಂ ಕಟ್ಟಿಕೊಂಡರು. ಈ ಟೀಂಗಳೇ ಈಗ ಬಹುತೇಕ ಚಾನೆಲ್ಗಳಲ್ಲಿ ಕೆಲಸ ಮಾಡುತ್ತಿವೆ, ಆದ್ದರಿಂಲೇ ಈ ಪ್ರಮಾದಗಳ ಸರತಿ.
ಒಂದು ಹೊಸ ಚಾನೆಲ್ ಶುರುವಾದರೆ ಈ ಟೀಂಗಳಲ್ಲಿಯೇ ಒಂದು ಸುದ್ದಿ ವಿಭಾಗದ ನೇತೃತ್ವ ವಹಿಸಿಕೊಳ್ಳುತ್ತದೆ. ಈ ಟೀಂಗೆ ಜೀ ಹುಜೂರ್ ಎನ್ನುವವರನ್ನು ಮಾತ್ರ ಆ ಚಾನೆಲ್ಗೆ ಸೇರಿಸಿಕೊಳ್ಳಲಾಗುತ್ತದೆ. ಬಹುತೇಕ ನೀವು ನೋಡಿ ಎಲ್ಲಾ ಚಾನೆಲ್ಗಳ ಜಿಲ್ಲಾ ವರದಿಗಾರರು, ಸುದ್ದಿ ವಿಭಾಗದಲ್ಲಿ ಕೆಲಸ ಮಾಡುವವರು ಹೀಗೆ ಜೀ ಹುಜೂರ್ ಎಂದು ನೇಮಕಗೊಂಡವರೇ. ನೀವು ಯಾವುದಾದರೂ ಹೊಸ ಚಾನೆಲ್ನವರು ಜಾಹಿರಾತು ನೀಡಿ, ಪರೀಕ್ಷೆ ನಡೆಸಿ, ಪ್ರತಿಭೆಗೆ ತಕ್ಕಂತೆ ನಿಸ್ಪಕ್ಷಪಾತವಾಗಿ ಅಭ್ಯಥರ್ಿಗಳನ್ನು ನೇಮಕ ಮಾಡಿಕೊಂಡಿದ್ದನ್ನು ನಾನು ನೋಡಿಲ್ಲ. ಎಲ್ಲರೂ ಒಂದೊಂದು ಗುಂಪಿಗೆ ಸೇರಿದವರೇ. “ಎ” ಎಂಬ ವ್ಯಕ್ತಿ ಒಂದು ಗುಂಪಿಗೆ ಸೇರಿದ್ದರೆ ಸಾಕು ಆತನನ್ನು ನೇಮಕವಾದ ಮೂರೇ ದಿನಕ್ಕೆ ಸ್ಕ್ರಾಲ್ ನ್ಯೂಸ್ಗೆ ಹಾಕುತ್ತಾರೆ. ಅವನಿಗೆ ಬ್ರೇಕಿಂಗ್ ಯಾವುದು, ಫ್ಲಾಷ್ ಯಾವುದು, ಜಸ್ಟ್ ಇನ್ ಯಾವುದು ಹೀಗೆ ಏನೊಂದು ಗೊತ್ತಿರುವುದಿಲ್ಲ. ಜಿಲ್ಲೆಗಳಲ್ಲಿ ಚಾನೆಲ್ ಸೇರಿದ ಮೂರು ದಿನಕ್ಕೆ ಅವನು ಜಿಲ್ಲಾ ವರದಿಗಾರನಾಗುತ್ತಾನೆ. ಬೆಂಗಳೂರಿನಲ್ಲಿ ಚಾನೆಲ್ ಸೇರಿದ 15 ದಿನಕ್ಕೆ ಟಿವಿ ಪರದೆ ಮೇಲೆ ಆಂಕರ್ಗಳಾಗುತ್ತಾರೆ. ಎಲ್ಲವೂ ಗುಂಪುಗಾರಿಕೆಯ ಫಲ. ಆದ್ದರಿಂದಲೇ ಇಂಥಹ ಬ್ರೀಡ್ಗಳಿಂದಲೇ ಈ ಎಲ್ಲಾ ಅವಾಂತರಗಳು. ಸುದ್ದಿಕೊಟ್ಟವನಿಗೂ ಗೊತ್ತಿರುವುದಿಲ್ಲ. ಹಾಕುವವನಿಗೂ ಅದೇನೆಂದು ಗೊತ್ತಾಗುವುದಿಲ್ಲ. ಇತ್ತ ಮುಖ್ಯಸ್ಥನಿಗೂ ಸಾರ್ವಜನಿಕ ಹಿತಾಸಕ್ತಿ ಏನೆಂದು ಅರಿವಾಗುವುದಿಲ್ಲ. ಆದ್ದರಿಂದಲೇ ಜನ ಐದು ನಿಮಿಷಕ್ಕೊಂದು ಬ್ರೇಕಿಂಗ್ ನ್ಯೂಸ್ ನೋಡುವುದು.
ಸಮೂಹ ಮಾಧ್ಯಮದ ತಾಕತ್ತು, ಜವಾಬ್ದಾರಿ ಏನೆಂದು ಅರಿಯದವರು ಇಂದು ಚಾನೆಲ್ಗಳ ಮುಖ್ಯಸ್ಥರಾಗಿರುವುದರಿಂದಲೇ ಈ ಪ್ರಮಾದಗಳ ಸೃಷ್ಟಿ. ಯಾವ ಚಾನೆಲ್ನ ಮುಖ್ಯಸ್ಥ ವರದಿಗಾರಿಕೆ ವಿಭಾಗವನ್ನು ವಿಷಯಗಳ ಅಧ್ಯಯನಕ್ಕೆ, ಹುಡುಕಾಟಕ್ಕೆ ಹಚ್ಚುವುದಿಲ್ಲವೋ, ಯಾವ ಸುದ್ದಿ ವಿಭಾಗವನ್ನು ಸುದ್ದಿಯ ಆಳ, ಉದ್ದ, ಅಗಲ ಅರಿಯಲು ಪ್ರೇರೆಪಿಸುವುದಿಲ್ಲವೋ ಆಗ ಸುದ್ದಿಗಳ ಜಿನುಗು, ಉದ್ಭವ ಬತ್ತುವುದಿಲ್ಲ. ಯಾವಾಗ ಈ ಕೆಲಸ ಆಗುವುದಿಲ್ಲವೋ, ಆಗ ವರದಿಗಾರರು ಪ್ರೆಸ್ಮೀಟ್ಗೆ ಹೋಗಿ ಹೇಳಿದ್ದನ್ನು ಬರೆದುಕೊಂಡು ಬರುತ್ತಾರೆ. ಅಲ್ಲಿಂದಲೇ ಕ್ಯಾಸೆಟ್ ಕಳುಹಿಸಿ ನೀವೇ ಸುದ್ದಿ ಬರೆದುಕೊಳ್ಳುವಂತೆ ಸುದ್ದಿ ವಿಭಾಗದವರಿಗೆ ಸೂಚಿಸುತ್ತಾರೆ. ನಿನ್ನೆ ಮೊನ್ನೆ ಚಾನೆಲ್ಗೆ ಬಂದವನೊಬ್ಬ ಕ್ಯಾಸೆಟ್ಗೆ ಹೆಡ್ಪೋನ್ ಹಾಕಿ ಕೇಳಿಸಿಕೊಂಡು ಮತ್ತೇನನ್ನೋ ಬ್ರೇಕಿಂಗ್ ಕೊಟ್ಟುಬಿಡುತ್ತಾನೆ. ಸುದ್ದಿ ಸೋಸುವ ಬದಲು ಸೋರಿಸಿ ಜನರಿಗೆ ಮತ್ತೇನನ್ನೋ ತಲುಪಿಬಿಡುತ್ತಾನೆ. ಆಗಲೇ ಉದ್ಘಾಟನೆ, ಬಿದ್ದಿದ್ದು, ಪೂಜೆ ಮಾಡಿದ್ದು, ಮುಖ ನೋಡಿದ್ದು, ಎದುರು ಬದುರಾಗಿದ್ದು ಬ್ರೇಕಿಂಗ್ ಆಗಿಬಿಡುತ್ತದೆ. ಇದನ್ನು ಸುದ್ದಿ ಮುಖ್ಯಸ್ಥರಿಗೆ ಗೊತ್ತಾಗುವುದು ನಿಮ್ಮಂಥವರು ಬೈಯ್ದಾಗಲೇ.
ಬಹುತೇಕ ನೋಡಿ ಜಿಲ್ಲಾ ಕೇಂದ್ರಗಳಿಂದ ಒಂದೇ ತೆರನಾದ, ಒಂದೇ ಸಮಯಕ್ಕೆ ಎಲ್ಲಾ ಸುದ್ದಿಗಳು ಬ್ರೇಕ್ ಆಗುತ್ತವೆ. ಕಾರಣ ಇಷ್ಟೇ. ಎಲ್ಲಾ ಚಾನೆಲ್ನ ವರದಿಗಾರರು ಒಪ್ಪಂದದ ವರದಿಗಾರಿಕೆ ಮಾಡತೊಡಗಿದ್ದಾರೆ ಈಗ. ಒಂದು ಕಾರ್ಯಕ್ರಮಕ್ಕೆ ಒಬ್ಬನೇ ವರದಿಗಾರ, ಕ್ಯಾಮರಾಮನ್ ಹೋಗಿ ಅವನು ಕೊಟ್ಟಿದ್ದನ್ನು ಇತರರು ಕಾಪಿ ಮಾಡುತ್ತಾರೆ. ಇದರಿಂದಲೆ ಏಕಕಾಲಕ್ಕೆ ಎಲ್ಲಾ ಚಾನೆಲ್ಗಳಲ್ಲಿ ಸುದ್ದಿಗಳು ಬ್ರೇಕ್ ಆಗುತ್ತವೆ. ಹಾಗೆಯೇ ಸತ್ತುಹೋಗುತ್ತವೆ. ಜಿಲ್ಲಾ ಕೇಂದ್ರಗಳಲ್ಲಿ ಸ್ವಂತಿಕೆಯಿಂದ ಕೆಲಸ ಮಾಡುವವರನ್ನು ಸೂಕ್ಷ್ಮ ದರ್ಶಕ ಹಾಕಿ ಹುಡುಕಾಡಬೇಕಾಗಿದೆ. ಯಾರಿಗೆ ಯಾವುದು ಸಾರ್ವಜನಿಕ ಹಿತಾಸಕ್ತಿ ಇರುವ ಸುದ್ದಿ, ಅವರ ಪರಿಣಾಮಗಳು, ಆ ಸುದ್ದಿಗೆ ಇರುವ ಶಕ್ತಿ, ತಾಕತ್ತು ಅರಿಯದೇ ವರದಿ ಮಾಡುವುದರಿಂದಲೇ ಬ್ರೇಕಿಂಗ್ ನ್ಯೂಸ್ ಹಾವಳಿ ಹೆಚ್ಚಾಗಿದೆ. ಇಲ್ಲದಿದ್ದರೆ ಇತರ ಸುದ್ದಿಗಳೂ ಹೆಚ್ಚಾಗುತ್ತಿದ್ದವು. ಕತೆ, ಕವನ ಬರೆಯುವುದನ್ನು ಬಿಟ್ಟು ಸುದ್ದಿ ಹೇಳುವ, ಸುದ್ದಿಯ ಅಧ್ಯಯನ, ಅದರ ಆಳ ಅಗಲ ವಿಸ್ತಾರವನ್ನು ಶೋಧಿಸಿ ಜನರಿಗೆ ತಲುಪಿಸುವ ಕೆಲವನ್ನು ಮುಖ್ಯಸ್ಥರು ಮಾಡಿದರೆ ಸುದ್ದಿಗೆ ಬರ ಇರುವುದಿಲ್ಲ. ಆಗ ಕೆಟ್ಟದ್ದು ಆಗುವುದನ್ನು ಕಾಯ್ದು ಕುಳಿತುಕೊಳ್ಳುವ ಸರದಿ ಪತ್ರಕರ್ತರಿಗೆ ಬರುವುದಿಲ್ಲ. ಎಲ್ಲಿ ಸುದ್ದಿ ಹುಡುಕಾಟ ನಿಂತಿರುತ್ತದೆಯೋ, ಎಲ್ಲಿ ಸುದ್ದಿ ತೆಗೆಯುವವರ ಚಲಶೀಲತೆ ಸ್ಥಗಿತಗೊಂಡಿರುತ್ತದೋ ಆಗ ಮಾತ್ರ “ಪತ್ರಕರ್ತರು ಯಾಕೆ ಹೀಗೆ ಅಂದ್ರೆ ಅವರು ಹೀಗೇನೇ”…..ಆಗುತ್ತದೆ.

ಪಾರ್ವತಿ: ತಾಯಿಯಾಗಿ, ಪ್ರೀತಿಯ ಅಜ್ಜಿಯಾಗಿ, ಅಕ್ಕನಾಗಿ……ಓ…….ಏನೆಲ್ಲಾ ನಮಗಾಗಿದ್ದಳು

ಪಾರ್ವತಿ:

ತಾಯಂದಿರ ದಿನ ಪಾರ್ವತಿ ತುಂಬಾ ನೆನಪಾಗುತ್ತಿದ್ದಾಳೆ. ಹಲವು ವರ್ಷಗಳ ನಂತರ ತಳಮಳ ಹುಟ್ಟಿಹಾಕಿದ್ದಾಳೆ. ಆಕೆಗಿದ್ದ ಸ್ವಾಮಿನಿಷ್ಠೆ, ಪ್ರೀತಿ, ತನ್ನದು, ನನ್ನವರೆಂಬ ನಿವರ್ಾಜ್ಯ ಪ್ರೇಮ ಇಂದು ಕಾಡಹತ್ತಿದೆ. ಅಂಥದ್ದೊಂದು ಜೀವ ಎಲ್ಲಿಯಾದರೂ, ಯಾರಾದರೂ ಇದ್ದಾರೆಯೇ ಎಂದು ಮನಸ್ಸು ಹುಡುಕುತ್ತಲೇ ಇದೆ. ಆದ್ದರಿಂದಲೇ ಬಹಳ ವರ್ಷಗಳಿಂದ ಪಾರ್ವತಿ ಗುಣವುಳ್ಳ ಮಹಿಳೆಯರು ಎಲ್ಲಿಯಾದರೂ ಕಾಣುವರೇ ಎಂದು ಹುಡುಕಾಟ ನಡೆಸಿದ್ದೇನೆ. ಇಷ್ಟು ವರ್ಷ ಕಳೆದರೂ ಎಲ್ಲೂ ಅಂಥಹ ಅದ್ಭುತ ಗುಣಗಳುಳ್ಳ ಮಹಿಳೆ ನನಗೆ ಕಾಣ ಸಿಗಲೇ ಇಲ್ಲಾ. ಅದೆಂಥ ಪ್ರೀತಿ ತೋರಿದಳು ನಮಗೆ ಆಕೆ ! ಆಕೆ ನನ್ನ ತಾಯಿಯಾಗಿ, ಪ್ರೀತಿಯ ಅಜ್ಜಿಯಾಗಿ, ಅಕ್ಕನಾಗಿ……ಓ…….ಏನೆಲ್ಲಾ ನಮಗಾಗಿದ್ದಳು…..ಅವಳ ಪ್ರೀತಿಯ ಬೇಲಿಯಲ್ಲಿ ನಾವೆಲ್ಲಾ ಮಿಂದು ಬೆಳೆದಿದ್ದು ಸುಮಾರು 25 ವರ್ಷ ಕಳೆದ ನಂತರವೂ ನನ್ನನ್ನು ಕಾಡುತ್ತಿದೆ. 
ನಿಜಕ್ಕೂ ಆಕೆ ನನ್ನ ತಾಯಿಗಿಂತ ಮಿಗಿಲು. ಪಾರ್ವತಿ ಏಕೆ ಭಿನ್ನವಾಗಿ ಕಾಣುತ್ತಾಳೆಂದರೆ ಆಕೆ ಎಲ್ಲವೂ ಆಗಿದ್ದಳು. ನಮ್ಮ ಮನೆಯಲ್ಲಿದ್ದ ಅಷ್ಟೂ ಎಮ್ಮೆ, ಕೋಣ, ಹಸುಗಳ ಜತೆ ಆಕೆ ಮಾತನಾಡುತ್ತಿದ್ದಳು. ಇಡೀ ಊರಿನ ಯಾವುದೇ ಭಾಗದಲ್ಲಿ ಎಲ್ಲೇ ಸಗಣಿ ಬಿದ್ದಿದ್ದರೂ ಅದು ಅರ್ಧ ಕ್ಷಣದಲ್ಲಿ ಅವಳ ಕಂಕುಳಲ್ಲಿ ಇದ್ದ ಪುಟ್ಟಿಯಲ್ಲಿ ತುಂಬಿರುತ್ತಿತ್ತು. ಊರ ಹೊರಗೆ ಎಮ್ಮೆ ಮೇಯಿಸಿಕೊಂಡು ಸಂಜೆ ಬರುವಾಗಲಂತೂ ಆ ಪುಟ್ಟಿಯ ಮೇಲೆ ಸಗಣಿಯ ಪೆಂಡಿಗಳು ತುಂಬಿರುತ್ತಿದ್ದವು. ಎಮ್ಮೆ ಮೇಯುಸುತ್ತಾ ಸಿಕ್ಕ ಸಗಣಿಯನ್ನು ಹಡ್ಲಲ್ಲಿದ್ದ ಕಲ್ಲುಗಳ ಮೇಲೆ ತೊಟ್ಟಿ ಆಕೆ ಸಗಣಿ ಪೆಂಡಿ ಮಾಡುತ್ತಿದ್ದಳು. ಒಂದೊಂದು ಎಮ್ಮೆ, ಕರು, ಕೋಣ, ಹಸುವಿಗೆ  ಒಂದೊಂದು ಹೆಸರಿಟ್ಟಿದ್ದಳು. ಆಕೆ ಊರತುಂಬಾ ಎಮ್ಮೆ ಪಾರ್ವತಿ ಎಂದೇ ಹೆಸರಾಗಿದ್ದಳು. ಅವಳ ಕಣ್ಣ ಇಶಾರೆಗೆ ಆ ಮೂಕ ಪ್ರಾಣಿಗಳು ಮಾತನಾಡುತ್ತಿದ್ದವು. ಅವಳು ಎದುರಿಗಿದ್ದರೆ, ಅವಳು ಮೈದಡವಿದರೆ ಮಾತ್ರ ಅವುಗಳು ಹಾಲು ಕೊಡುತ್ತಿದ್ದವು. ಓ ಅವುಗಳ ಬಾಣಂತನ, ಮದುವೆ ಎಲ್ಲವನ್ನೂ ಪಾರ್ವತಿಯೇ ಮಾಡುತ್ತಿದ್ದಳು ! ಅವುಗಳು ಕಾಯಿಲೆ ಬಿದ್ದರೆ ಅಕ್ಷರಶ: ಆಕೆ ಅಮ್ಮನಾಗಿರುತ್ತಿದ್ದಳು……ದೊಡ್ಡಪ್ಪ, ಮುಗಕರ್ಿಗೆ ನಾಲಿಗೆ ಊತ ಬಂದಿದೆ, ಕಿವಿ ಹಕರ್ಿ ಮಣಕ ಬೆದೆಗೆ ಬಂದಿದೆ ಎನ್ನುವುದರಿಂದ ಹಿಡಿದು ಆ ಮೂಕ ಪ್ರಾಣಿಗಳ ಗಂಜಲದ ವಾಸನೆವರೆಗೂ ಆಕೆಗೆ ತಿಳುವಳಿಕೆ ಇತ್ತು. ಮುಗಕರ್ಿಯ ಮಕ್ಕಳು, ಮರಿಮಕ್ಕಳತನಕ ಎಲ್ಲರ ಹೆಸರು ಆಕೆ ನಾಲಿಗೆ ಮೇಲಿರುತ್ತಿತ್ತು. ಅವುಗಳಿಗೆ ಹೆಸರಿಡಲು ಅವಳೇ ಪುರೋಹಿತಳಾಗಿರುತ್ತಿದ್ದಳು. ಎಲ್ಲೋ ದಂಡಿನವರ ಗುಂಡಿಗೆ ಬಿದ್ದು ಕರು ಸಿಕ್ಕಿಕೊಂಡರೆ “ದಂಡಿನ ಗುಂಡಿ ಕರು” ಹೆಸರು ಚಾಲ್ತಿಗೆ ಬಂದು ಬಿಡುತ್ತಿತ್ತು. ಬರೋಬರಿ 30 ಎಮ್ಮೆ, ಕೋಣಗಳು, 20 ಹಸು ಕರುಗಳನ್ನು ಅವಳು ಬೆಳಿಗ್ಗೆಯಿಂದ ಮೇಯಿಸಿಕೊಂಡು ಸಂಜೆ ತಂದು ಕೊಟ್ಟಿಗೆಗೆ ಕಟ್ಟುತ್ತಿದ್ದಳು. ಬೆಳಿಗ್ಗೆ ಐದು ಗಂಟೆಗೆ ಎದ್ದು ಕೊಟ್ಟಿಗೆ ಕಸ ಎತ್ತುವುದು. ಕರುಗಳನ್ನು ಬಿಟ್ಟು ಉಳಿದವುಗಳನ್ನು ಹೊರಗೆ ಕಟ್ಟುವುದು, ಕರುಗಳು ಹಾಲು ಕರೆದುಕೊಳ್ಳುವುದಕ್ಕೆ ಮುಂಚೆ ತಾಯಿ ಎಮ್ಮೆಗಳ ಕೆಚ್ಚಲನ್ನು ಮುಟ್ಟದಂತೆ ನಿಗಾವಹಿಸುವುದರಿಂದ ಹಿಡಿದು, ಯಾವ ಎಮ್ಮೆಯನ್ನು ಯಾವ ಗೊಂತಿಗೆ ಕಟ್ಟಬೇಕು, ಯಾವ ಹಸುವನ್ನು ಯಾವ ಬೇಲಿಯ ಬುಡಕ್ಕೆ ಕಟ್ಟಬೇಕು. ಯಾವುದಕ್ಕೆ ಶೀತವಾಗಿದೆ, ಯಾವುದು ಕುಂಟುತ್ತಿದೆ, ಯಾವುದಕ್ಕೆ ಮೇವು ಕಡಿಮೆ, ಹೆಚ್ಚಾಗಿದೆ ಎಲ್ಲವೂ ಈ “ಡಾಕ್ಟರ್” ಪಾರ್ವತಿಗೆ ತಿಳಿದಿರುತಿತ್ತು. ಅವಳು ಬೆಳಿಗ್ಗೆ ಎದ್ದು ಅವಳ ಸೈನ್ಯದ ಸಮೇತ ಹಡ್ಲು ಅಂದರೆ ಊರ ಹೊರಗಿನ ಹುಲ್ಲುಗಾವಲಿಗೆ ಹೊರಟಲೆಂದರೆ ಅದೊಂದು ಮೆರವಣಿಗೆ….ಮೆರವಣಿಗೆ ತುಂಬೆಲ್ಲಾ ಧೂಳು…….ಮುಗಿಲು ಮುಟ್ಟುತ್ತಿತ್ತು.
ಯಾವ ಸೊಪ್ಪನ್ನು ಅರೆದು ಕುಡಿಸಿದರೆ ಆ ಕಾಯಿಲೆ ಕಡಿಮೆಯಾಗುತ್ತದೆ, ಯಾವ ಗೊಟ್ಟದಲ್ಲಿ ನಾಟಿ ಔಷಧಿ ಕುಡಿಸಬೇಕು, ಹಾಲು ಕೊಡುವುದನ್ನು ಹೆಚ್ಚಿಸುವುದು ಹೇಗೆ, ಹಾಲು ಕೊಡುವ ಎಮ್ಮೆಗಳು ಬೇಗ “ಮಾನಸಿ” ಕೊಳ್ಳದಿರಲು ಏನು ಮಾಡಬೇಕು, ಹೀಗೆ ಎಲ್ಲಾ ಜ್ಞಾನ ಆಕೆಗಿತ್ತು. ಒಂದು ರೀತಿಯಲ್ಲಿ ಆಕೆ “ಪಶು ವೈದ್ಯೆ”.
ನಮ್ಮವು ಎಮ್ಮೆಗಳು ಎಂದು ಯಾರೂ ನೇರವಾಗಿ ಹಾಲು ಕರೆಯುವಂತಿರಲಿಲ್ಲ. ನಮ್ಮ ಅತ್ತಗೆಯಂದಿರು ಹೀಗೆ ಹಾಲು ಕರೆಯಲು ಹೋಗಿ ಮುಗಕರ್ಿಯಿಂದ ಒದೆಸಿಕೊಂಡು ಬಂದು ಶಾಪ ಹಾಕುತ್ತಿದ್ದರು. ಏಕೆಂದರೆ ಯಾರೇ ಹಾಲು ಕರೆಯಲು ಹೋದರೂ ಅವುಗಳು ಸಹಕರಿಸುತ್ತಿರಿಲ್ಲ. ಪಾರ್ವತಿ ಎದುರಿಗಿದ್ದರೆ ಮಾತ್ರ ಅವುಗಳು ಮಾತ್ರ ಮಾಉ ಕೇಳುತ್ತಿದ್ದವು.
ಯಾಕೆ ಬೋಸೂಡಿ ಸುಮ್ನೆ ನಿಲ್ಲಕ್ಕೆ ಆಗಲ್ವಾ, ಕೊಡೆ ಹಾಲನ್ನು, ಕದ್ದು ಉಳಿಸಿಕೊಳ್ಳುತ್ತೀಯಾ…..ಹೀಗೆ ತರಾವರಿ ಬೈಗಳಗಳನ್ನು ನಾವು ಬೆಳಿಗ್ಗೆ ಏಳುತ್ತಲೇ, ಅಮ್ಮ ಇರುತ್ತಿದ್ದ ಒಲೆ ಮುಂದೆ ಕುಳಿತುಕೊಂಡೇ ಕೇಳಿಸಿಕೊಳ್ಳುತ್ತಿದ್ದೆವು. ಒಮ್ಮೊಮ್ಮೆ ರಾತ್ರಿ ಮಲಗಿದ್ದಾಗಲೂ ಕೊಟ್ಟಿಗೆಯಲ್ಲಿ ಪಾರ್ವತಿ ಹಾಗೂ ಅವಳ ಎಮ್ಮೆಗಳ ಮಾತುಕತೆ ಕಿವಿಗೆ ಬೀಳುತ್ತವೇ ಇತ್ತು. 
ಯಾಕೆ ಅವಳ ಹುಲ್ಲಿಗೆ ಬಾಯಿ ಹಾಕುತ್ತೀಯಾ, ನೀರು ಬೇಕೆನೆ, ಗಂಜಲ ಉಯ್ಯೆ, ಕರ ಹತ್ತಿರಕ್ಕೆ ಬಿಟ್ಟುಕೊಬೇಡ, ಯಾಕೆ ಅವಳನ್ನು ಒತ್ತಲಿಸುತ್ತೀಯಾ, ಕುಸ್ತಿಗೆ ಯಾಕೆ ಹೋಗಿದ್ದೀಯಾ, ಯಾಕೆ ಸುಮ್ಮನೆ ಮಲಗಕೆ ಆಗುವುದಿಲ್ಲವಾ, ಈಗ ಎದ್ದು ಬರಲಾ, ಗ್ರಹಚಾರ ಬಿಡುಸುತ್ತೇನೆ…..ಹೀಗೆ ರಾತ್ರಿ ಇಡೀ ಏನಾದರೊಂದು ಮಾತು  ಕಿವಿಗೆ ಬೀಳದೆ ಇರುತ್ತಿರಲಿಲ್ಲ. ಹಾಗಿತ್ತು ಆ ಮೂಕ ಪ್ರಾಣಿಗಳ – ಪಾರ್ವತಿ ನಡುವಿನ ಒಡನಾಟ.
ನಮ್ಮದೊಂದು ಕುರಿ, ಎಮ್ಮೆ, ಕೋಣ, ದನ, ಹಸುಗಳನ್ನು ಮೇಯಿಸುವ ಹಡ್ಲಿತ್ತು. ಅದೊಂಡು 20 ಎಕರೆಯಷ್ಟಿದ್ದ ವಿಶಾಲವಾದ ಹಸಿರು ನೆಲ ಅದು. ಈ ಕಡೆ ನಿಂತೆ ಆ ಕಡೆ ಕಾಣಿಸುತ್ತಿರಲಿಲ್ಲ. ಅಷ್ಟು ಎತ್ತರಕ್ಕೆ ಸದಾ ಹುಲ್ಲಿ ಬೆಳೆದು ನಿಂತಿರುತ್ತಿತ್ತು. ನಡುವಲ್ಲಿ ನೀರು ಹರಿಯುತ್ತಿತ್ತು. ಅಲ್ಲಲ್ಲಿ ನೀರು ಕುಡಿಸಲು ಗುಂಡಿಗಳಿದ್ದವು.  ಅಲ್ಲೊಂಡು ದೊಡ್ಡ ಗುಂಡಿ ಇತ್ತು. ಅಲ್ಲಿ ಆಗೊಮ್ಮೆ ಈಗೊಮ್ಮೆ ಎನ್ ಎಚ್ -4 ರಸ್ತೆಯಲ್ಲಿ ಹೋಗುತ್ತಿದ್ದ ಮಿಲಿಟರಿ ಲಾರಿಗಳ ಸೈನಿಕರು ವಿಶ್ರಮಿಸಿಕೊಳ್ಳಲು ನಿಲ್ಲಿಸಿ ಅಡುಗೆ ಮಾಡಿಕೊಂಡು ಊಟ ಮಾಡಿ ಹೋಗುತ್ತಿದ್ದರಂತೆ. ಹೀಗೆ ಒಂದೈದಾರು ಬಾರಿ ಆದ ನಂತರ ಅದಕ್ಕೆ ದಂಡಿನವರ ಗುಂಡಿ ಎಂದು ಹೆಸರು ಬಂತೆಂದು ಹೇಳಲಾಗುತ್ತಿತ್ತು. ಹಡ್ಲು ಎಂದರೆ ಕೇವಲ ರಾಸುಗಳು ಮೇಯಲು ಮೀಸಲಾಗಿಟ್ಟಿರುವ ಹುಲ್ಲಿಗಾವಲು. ಅಲ್ಲಿ ಉಳಿಮೆ ಮಾಡುವುದಿಲ್ಲ. ಬರೀ ಹುಲ್ಲು ಬೆಳೆಯಲು ಬಿಡಲಾಗುತ್ತದೆ. ಪ್ರತಿದಿನ ಮನೆಯ ಎಲ್ಲಾ ರಾಸುಗಳನ್ನು ಹೊಡೆದುಕೊಂಡು ಅಲ್ಲಿಗೆ ಹೋಗಲಾಗುತ್ತಿತ್ತು. ಅಲ್ಲಿಗೆ ಹೋದರೆ ನಮ್ಮ ಮನೆಯ ಎಲ್ಲಾ ಆಳುಗಳು ಅಲ್ಲಿ ಏಕ ಕಾಲಕ್ಕೆ ಸಿಕ್ಕುತ್ತಿದ್ದರು. ಕುರಿ ಕಾಯುವ ರಾಮ, ಹನುಮಂತ, ದನ ನೋಡಿಕೊಳ್ಳುವ ಕುಂಬಿ, ಹನುಮನರಸ, ತೋಟದ ಹನುಮ, ಚೌಡ, ಅಡಿಕೆ ತೋಟ, ಮಾವಿನ ತೋಟ ನೋಡಿಕೊಳ್ಳುವ ದೊಂಬರ ಗುಗ್ಗ, ಭೋಗ, ಚೆಲುವ, ಹಿಪ್ಪೆ ತೋಪಿನ ಕಡೆ, ಹೊಂಗೆ ತೋಪು, ಹುಣಸೆ ತೋಪು, ಸೀಗೆ ತೋಪು, ಗದ್ದೆ, ಹೊರ ಊರಿನ ಹೊಲಗಳ ಉಸ್ತುವಾರಿ ನೋಡಿಕೊಳ್ಳುವ ಕೆಂಚ ನಾಯಕ, ಸಿದ್ದನರಸ, ತಳವಾರ ನರಸಿಂಹ, ಯಳವಣ್ಣ, ಸಿದ್ದಲಿಂಗ, ಜಯಣ್ಣ, ಗಂಗರಾಮಣ್ಣ, ಚಿಕ್ಕ ಹನುಮಯ್ಯ, ಒಡಾರಯ್ಯ ಹೀಗೆ ಎಲ್ಲರೂ ಅಲ್ಲಿರುತ್ತಿದ್ದರು. ಪ್ರತಿಯೊಬ್ಬರೂ ಅಲ್ಲಿಗೆ ಬಂದೇ ಬೇರೆ ಬೇರೆ ಕೆಲಸಗಳಿಗೆ ಹೋಗುತ್ತಿದ್ದರು. 7 ಗಂಟೆಗೆಲ್ಲಾ ನಮ್ಮ ಮನೆಯ ಜಗುಲಿ ಮೇಲೆ ಕುಳಿತುಕೊಳ್ಳುತ್ತಿದ್ದ ನಮ್ಮಪ್ಪ, ಯಾರು ಎಲ್ಲಿಗೆ ಹೋಗಬೇಕು, ಯಾರು ಯಾವುದರ ಉಸ್ತುವಾರಿಗೆ ಹೋಗಬೇಕು, ಊಟ ಯಾರು ಹೊತ್ತುಕೊಂಡು ಹೋಗಬೇಕು. ಹೀಗೆ ಎಲ್ಲವನ್ನೂ ನಿರ್ಧರಿಸಿಬಿಡುತ್ತಿದ್ದರು. ನಮ್ಮಣ್ಣ, ಅಕ್ಕಂದಿರು ಆಳುಗಳನ್ನು ಕರೆದುಕೊಂಡು ಬರುವುದರಿಂದ ಹಿಡಿದು, ಲೆಕ್ಕ ಬರೆದುಕೊಳ್ಳುವುದು ಇವೆಲ್ಲವನ್ನೂ ನಿಭಾಯಿಸುತ್ತಿದ್ದರು. ಅಮ್ಮ ಮಾತ್ರ ಎಂದಿನಂತೆ ಪ್ರತಿದಿನ ಕನಿಷ್ಠ 100 ಜನರಿಗೆ ಅಡುಗೆ ಮಾಡಿಹಾಕುವ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಬೆಳಿಗ್ಗೆ 5 ಗಂಟೆಗೆ ಹೊಲೆ ಹೊತ್ತಿಸಿದರೆಂದರೆ ಆರಿಸುತ್ತಿದ್ದು ಇನ್ನು ರಾತ್ರಿ 12 ಗಂಟೆಗೆ. ನಾವು ಐದು ಮಂದಿ, ನಮ್ಮ ದೊಡ್ಡಮ್ಮನ ಮಕ್ಕಳು ಐದು ಮಂದಿ, ನಮ್ಮ ತಂದೆ ಅಣ್ಣ, ಅವರ 10 ಮಂದಿ ಮಕ್ಕಳು, ಅವರ ತಮ್ಮ, ಅವರ 8 ಮಂದಿ ಮಕ್ಕಳು, ಒಂದಷ್ಟು ಮಂದಿ ಮೊಮ್ಮಕ್ಕಳು, ಒಂದಷ್ಟು ಮಂದಿ ನೆಂಟರು, ಮನೆಯಲ್ಲೇ ಇರುತ್ತಿದ್ದ ಒಂದು 10 ಮಂದಿ ಆಳುಗಳು… ಹೀಗೆ ಪ್ರತಿದಿನ ಅಡುಗೆ ಮಾಡುವುದು ಅಮ್ಮನ ಕೆಲಸವಾಗಿತ್ತು. ಈಗಿನಂತೆ ಆಗ ಗ್ಯಾಸ್, ಕರೆಂಟ್ ಒಲೆ ಇರಲಿಲ್ಲ. ನೀರು ಮನೆ ಒಳಗೆ ಬರುತ್ತಿರಲಿಲ್ಲ. ಊರ ಹೊರಗಿನ ಬಾವಿಯಿಂದ ನೀರು ಸೇದಿಕೊಂಡು ಬರಬೇಕಾಗಿತ್ತು. ಒಲೆ ಉರಿಸಲು ಪ್ರತಿದಿನ ಕಟ್ಟಿಗೆ ಬೇಕಾಗಿತ್ತು. ಒಮ್ಮೊಮ್ಮೆ ಒಣಗಿದ ಕಟ್ಟಿಗೆ ಇರಲಿಲ್ಲ ಎಂದರೆ ಮನೆಯೆಲ್ಲಾ ಹೊಗೆ ತುಂಬಿಕೊಳ್ಳುತ್ತಿತ್ತು. ಊದು ಕೊಳವೆಯಲ್ಲಿ ಹೊಲೆ ಊದಿ ಊದಿ ಕಣ್ಣೀರು ಬರುತ್ತಿದ್ದವು. ಹಿರಿ ಸೊಸೆಯನ್ನು ಬಿಟ್ಟರೆ ಬೇರೆ ಇನ್ಯಾವುದೇ ಸೊಸೆಯರು ಅಡುಗೆ ಮನೆಗೆ ಕಾಲಿಡುತ್ತಿರಲಿಲ್ಲ. ಅಡುಗೆ ಮಾಡಿಟ್ಟಾಕ್ಷಣ ತಮ್ಮ ಗಂಡ ಮಕ್ಕಳಿಗೆ ಬಡಿಸುವ ಸಲುವಾಗಿ ಎಷ್ಟು ಬೇಕೊ ಅಷ್ಟನ್ನು ಎತ್ತಿಕೊಂಡು ತಮ್ಮ, ತಮ್ಮ ರೋಮು ಸೇರಿಬಿಡುತ್ತಿದ್ದರು…..

ಎಮ್ಮೆ, ಹಸುಗಳ ಜತೆ ಅಷ್ಟೊಂದು ಸ್ನೇಹದಿಂದ ಇರುತ್ತಿದ್ದ ಪಾರ್ವತಿ ಹಡ್ಲಿಗೆ ಹೋದಳೆಂದರೆ ಮಹಾಮಾರಿಯಾಗಿರುತ್ತಿದ್ದಳು. ಅಲ್ಲಿಗೆ ಹೋಗುತ್ತಿದ್ದ ಎಲ್ಲಾ ಆಳುಕಾಳುಗಳು ಪಾರ್ವತಿಯನ್ನು ಕಂಡರೆ ಹೆದರುತ್ತಿದ್ದರು. ಅವಳ ಎಮ್ಮೆ ತಂಟೆಗಾಗಲಿ ಅವಳ ತಂಟೆಗಾಗಲಿ ಹೋಗುತ್ತಿರಲಿಲ್ಲ. ಮೇಯುವ ಎಮ್ಮೆಗಳನ್ನು ಯಾರಾದರೂ ಚದುರಿಸಿದರೆ ಅಲ್ಲೆ ಇರುತ್ತಿದ್ದ ಎಕ್ಕದ ಗಿಡದ ಕಡ್ಡಿ ಮುರಿದುಕೊಂಡು ಪಾರ್ವತಿ ಬಿಟ್ಟಳೆಂದರೆ ಬರೆ ಬರುತ್ತಿದ್ದವು. ಅಷ್ಟೆ ಅಲ್ಲಾ ಅವ್ಯಾಚ ಶಬ್ದಗಳಿಂದ ನಿಂದಿಸುತ್ತಿದ್ದಳು. ಮಕಾಡೆ ಹಾಕಿ ಮಣ್ಣಾಕ ಎಂಬುದರಿಂದ ಹಿಡಿದು ಬೋಳಿಮಗ, ಸೂಳೆ ಮಗ, ಹಾವುಕಡಿಯ, ರಕ್ತಕಕ್ಕ, ಮನೆಗೆ ಮುಳ್ಳಾಕ……….ಹೀಗೆ ನೂರಾರು ಬೈಗುಳಗಳು….ಅವಳ ಬಾಯಲ್ಲಿ. ಅಂಥ ದೊಡ್ಡ ನಿಂಘಟು ಅವಳ ನಾಲಿಗೆ ಮೇಲೆ ! ಒಮ್ಮೆ ಅವಳ ಬಾಯಿಗೆ ಸಿಕ್ಕರೆ ಮುಗಿಯಿತು. ಇಡೀ ದಿನ ಅವಳ ಶಾಪಕ್ಕೆ ಗುರಿಯಾಗಬೇಕಾಗಿತ್ತು. ಹಡ್ಲಿನಿಂದ ಮನೆಗೆ ಬರುವವರೆಗೂ ಒಮ್ಮೊಮ್ಮೆ ರಾತ್ರಿಯೆಲ್ಲಾ ಪಾರ್ವತಿ ಶಾಪಹಾಕುತ್ತಿದ್ದಳು….ಆ ಬೈಗುಳಗಳು ಯಾವುದೇ ನಿಂಘಟಿನಲ್ಲಿ ಹುಡುಕಿದರೂ ಸಿಗಲು ಸಾಧ್ಯವಿಲ್ಲ. ಎಲ್ಲಾ ಅಂಥಹ ಅದ್ಭುತ ಬೈಗುಳಗಳು ! ಎಲ್ಲವೂ ಶಾಪದ ಸ್ವರೂಪದಲ್ಲೇ ಇರುತ್ತಿದ್ದವು……ಬರೀ ಆಳುಕಾಳುಗಳೇನು ಊರಿನವರು, ಸುತ್ತಮುತ್ತಲ ಊರಿನ ಜನ ಸಹ ಪಾರ್ವತಿ ಕಂಡರೆ ಹೆದರುತ್ತಿದ್ದರು……ಅವಳ ಬೈಗುಳ, ಜತೆಗೆ ಶಾಪ…….
ಪಾರ್ವತಿಗೆ ಮದುವೆಯಾಗಿತ್ತಂತೆ, ಗಂಡ ಚಿಕ್ಕವಯಸ್ಸಿಗೆ ತೀರಿಕೊಂಡಿದ್ದಾನೆ…..ಮಕ್ಕಳಿರಲಿಲ್ಲ. ಇಂಥಹ ಸಂದರ್ಭದಲ್ಲಿ ಪಕ್ಕದ ಕೋಳಿಹಳ್ಳಿಯಿಂದ ನಮ್ಮ ಮನೆಗೆ ವಲಸೆ ಬಂದಿದ್ದಾಳೆ. ನಂತರ ಆಕೆ ಅವಳ ತವರಿಗೆ ಹೋಗುತ್ತಿದ್ದುದು ವರ್ಷಕ್ಕೆ ಒಮ್ಮೆ ಮಾತ್ರ. ಯಾವುದೋ ಹಬ್ಬದ ಸಂದರ್ಭದಲ್ಲಿ ಬೆಳಿಗ್ಗೆ ಹೋಗಿ ಸಂಜೆ ಬಂದುಬಿಡುತ್ತಿದ್ದಳು…..ಹಬ್ಬಕ್ಕೆ ಹೋಗುವ ವಾರದ ಮೊದಲೇ ತನ್ನೆಲ್ಲಾ ಎಮ್ಮೆಗಳಿಗೆ ಅವಳು ನಾನು ಹಬ್ಬಕ್ಕೆ ಹೋಗುತ್ತೇನೆ. ಆಯಿತವಾರ ನಾನಿರುವುದಿಲ್ಲ. ನೀವು ಗಿರಮಕ್ಕಯ್ಯನಿಗೆ ಹಾಲು ಕೊಡಿ ಹೀಗೆ ಮಾತನಾಡುತ್ತಲೇ ಇರುತ್ತಿದ್ದಳು. ನಮ್ಮ ತುಂಬು ಕುಟುಂಬ ಅವಳ ಮಾತುಗಳಿಗೆ ಹೊಗ್ಗಿಹೋಗಿತ್ತು. ಅವಳು ಗೌರವ ಕೊಡುತ್ತಿದ್ದುದು ನಮ್ಮ ತಂದೆಗೆ ಮಾತ್ರ. ದೊಡ್ಡಪ್ಪ ಇಲ್ಲಿ ನೋಡೊ… ಇದು ಹೀಗಾಗಿದೆ. ಈ ಎಮ್ಮೆಗೆ ಅದಾಗಿದೆ, ಇದಾಗಿದೆ, ವಯಸ್ಸಾಗಿದೆ…..ಲಕ್ಕುರ್ ಸಾಬರಿಗೆ ಹೇಳಿಕಳುಹಿಸಬೇಕು….ಹೀಗೆ ಸಾಗುತ್ತಿತ್ತು ಅವಳ ನಮ್ಮ ತಂದೆ ಸಂಭಾಷಣೆ…………ಎಲ್ಲರನ್ನೂ ಬಾಯಿಗೆ ಬಂದಂತೆ ಬೈಯುತ್ತಾ ಮಾತೆತ್ತಿದರೆ ನಿಮ್ಮಮ್ಮನ್, ಅಕ್ಕನ್…….ಎನ್ನುತ್ತಾ ಕೆಕ್ಕರಿಕೆ ಕಣ್ಣು ಬಿಡುತ್ತಿದ್ದ ಗಿರಿಜಾ ಮೀಸೆ ನರಸೇಗೌಡರು, ಪಾರ್ವತಿಯನ್ನು ಗದರಿಸಿದ್ದನ್ನೂ ಯಾರೂ ನೋಡಿಯೇ ಇರಲಿಲ್ಲಾ ……….ಒಂದೇ ಒಂದು ಬೈಗಳ ಅವಳ ವಿರುದ್ಧ ಆಡಿದ್ದಿಲ್ಲ. ಏಕೆಂದರೆ ಅಷ್ಟೊಂದು ಸ್ವಾಮಿನಿಷ್ಠೆ ಇತ್ತು ಅವಳಿಗೆ. ನಮ್ಮ ಮನೆಯಲ್ಲಿ ಅಳಿದುಳಿದಿದ್ದನ್ನು ಎಲ್ಲವನ್ನೂ ಅವಳು ತಿನ್ನಿತ್ತಿದ್ದಳು. ತಯಾರಿಗೂ ಬೇಡದ್ದು ಪಾರ್ವತಿಗೆ ಮೀಸಲಾಗಿರುತ್ತಿತ್ತು.
ಬದುಕು ಹೀಗೆ ಸಾಗಿದ್ದಾಗಲೇ ನಮ್ಮ ತಂದೆ, ಅವರ ಅಣ್ಣ, ತಮ್ಮಂದಿರಿಗೆ ಭಾಗ ಮಾಡಿಕೊಟ್ಟರು. ಎಲ್ಲಾ ಆಸ್ತಿಯನ್ನು ವಿಭಾಗ ಮಾಡಲು ತಿಂಗಳುಗಟ್ಟಲೆ ಹಿಡಿಯಿತು. ಮೋಜಿಣಿದಾರರು ಊರಿನಲ್ಲಿ ತಿಂಗಳುಗಟ್ಟಲೇ ಠಿಕಾಣಿ ಹೂಡಿ ಕಡೆಗೂ ಭಾಗ ಮಾಡಿದರು. ಅವಿಭಕ್ತ ಕುಟುಂಬಕ್ಕೆ ದ್ರೋಹ ಬಗೆಯಬಾರದು ಎನ್ನುತ್ತಲೇ ಇದ್ದ ನಮ್ಮ ತಂದೆ ಪ್ರತಿಯೊಂದನ್ನು ಅಣ್ಣ ತಮ್ಮಂದಿರಿಗೆ ಹಂಚಿದರು. ಬೆಂಗಳೂರು, ತುಮಕೂರು, ಅಕ್ಕ ಪಕ್ಕದ ಹತ್ತಾರು ಹಳ್ಳಿಗಳಲ್ಲಿದ್ದ ಹೊಲ, ತೋಟ, ಮನೆ, ಸೈಟುಗಳು, ಊರಿನ ಮುಂಭಾಗದ ಜಮೀನು, ಹಡ್ಲು, ನೊಗ, ಗಾಡಿ, ಕಣ, ಕಣಜ, ಕಣದ ಗುಂಡು, ಹಲುಬೆ, ವಾಡೆ, ಮಡಕೆ, ಹಾರೆ, ಪೊರಕೆ, ಹಳೇ ಕಾಲದ ಭಜರ್ಿ ಬೆತ್ತ, ಕುಚರ್ಿ, ಮೇಜು, ಪೆಟ್ಟಿಗೆ, ಮಾವು, ಆಲ, ಹೊಂಗೆ, ಶೀಗೆ ಮರಗಳು ಹೀಗೆ ಎಲ್ಲವೂ ಮೂರು ಭಾಗವಾಗಿ ಹೋದವು. ಕಡೆಗೆ ದನ ಎಮ್ಮೆ ಕರುಗಳನ್ನು ಹಂಚಲಾಯಿತು. ಪಾರ್ವತಿ ಮಾತ್ರ ನನ್ನ ತಿಪ್ಪೆ ಯಾರಿಗೂ ಕೊಡುವುದಿಲ್ಲ ಎಂದು ಹಠಕ್ಕೆ ಬಿದ್ದಳು. ನಾನು ತುಂಬಿದ ತಿಪ್ಪೆ ಸಗಣಿ ನಮ್ಮಣ್ಣಯ್ಯನಿಗೆ ಮಾತ್ರ ಎಂದು ಜೋರು ಮಾಡಿದರು. ಅವಿಭಕ್ತ ಕುಟುಂಬಕ್ಕೆ ದ್ರೋಹ ಸಲ್ಲದು ಎಂಬ ಸೂತ್ರಕ್ಕೆ ತಲೆಬಾಗಿದ್ದ ನಮ್ಮ ತಂದೆ ಕಡೆಗೂ ತಿಪ್ಪೆಯನ್ನೂ ಬಿಡದೆ ಹಂಚಿಬಿಟ್ಟರು. ಯಾರಿಗೂ ಹೆದರದ ನಮ್ಮ ತಂದೆ ಪಾರ್ವತಿಯನ್ನು ಅಂದು ಗದರಿಸಲಿಲ್ಲ. ಯಾರನ್ನೂ ಬೈಯ್ಯದೆ ಬಿಡದ ಪಾರ್ವತಿ ತಿಪ್ಪೆ ಹಂಚಿದರೂ ನಮ್ಮ ತಂದೆಯ ಮೇಲೆ ಹರಿಆಯಲಿಲ್ಲ. ನಮ್ಮ ತಾಯಿ ಹಾಗೂ ಅವರಿಬ್ಬರ ಕಣ್ಣಲ್ಲಿ ಮಾತ್ರ ಕಣ್ಣೀರಿತ್ತು. ಮನೆಯಲ್ಲಿದ್ದ ಧವಸ ಧಾನ್ಯ ಹಂಚುವಾಗಲಂತೂ ನಾವೆಲ್ಲಾ ಅಮ್ಮನ ಜತೆ ಕಣ್ಣೀರಾಕಿದೆವು.
ಎಲ್ಲಾ ಹಂಚಿದ ಮೇಲೆ ತಿಪ್ಪೆಯಲ್ಲಿದ್ದ ಗೊಬ್ಬರ ತುಂಬಿಕೊಳ್ಳಲು ನಮ್ಮ ತಂದೆ ಅಣ್ಣನ ಮೊಮ್ಮಗ ರಾಜ ಗಾಡಿ ಕಟ್ಟಿಕೊಂಡು ಆಳುಗಳ ಜತೆ ಹೋಗಿದ್ದ. ತಿಪ್ಪೆ, ಸಗಣಿ, ಗೊಬ್ಬರ ಎಮ್ಮೆ ಕರುಗಳ ಜತೆ ಅವಿನಾಭಾವ ಹೊಂದಿದ್ದ ಪಾರ್ವತಿ, ಅವನೊಂದಿಗೆ ಜಗಳಕ್ಕೆ ಬಿದ್ದು ಸಗಣಿ ಮುಟ್ಟದಂತೆ ತಾಕೀತು ಮಾಡಿ ಅವನ ಗಾಡಿ ತಡೆದಿದ್ದಳು. ಅವಳನ್ನು ಸಮಾಧಾನಪಡಿಸಿ ಕರೆದುಕೊಂಡು ಬರಲು ಅಮ್ಮ ಹೋಗುವಷ್ಟರಲ್ಲೇ ಪಾಪಿ, ರಾಜ ಗಾಡಿ ಹೊಡೆಯಲು ಬಳಸುತ್ತಿದ್ದ ಬಾರುಗೋಲು ತೆಗೆದುಕೊಂಡು ಹಿಗ್ಗಾಮಗ್ಗ ಪಾರ್ವತಿಯನ್ನು ಥಳಿಸಿಬಿಟ್ಟಿದ್ದ. ಆಕೆ ಅಲ್ಲೇ ಉಚ್ಚೆ ಕಕ್ಕಸ್ಸು ಮಾಡಿಕೊಂಡು ಕುಸಿದುಬಿದ್ದಿದ್ದಳು. ಅಯ್ಯೋ ಅಣ್ಣಯ್ಯ, ಅಕ್ಕಯ್ಯ, ಸಗಣಿ ತಗೆದುಕೊಂಡು ಹೋಗುತ್ತಿದ್ದಾನೆ ನೋಡೆ ಎಂದು ಶಾಪ ಹಾಕಿ ಗೋಳಿಡುತ್ತಿದ್ದಳು……ಅಮ್ಮ ಅವಳನ್ನು ಎತ್ತಿಕೊಂಡು ಬಂದು ಸ್ನಾನ ಮಾಡಿಸಿ, ಬಾಸುಂಡೆಗಳಿಗೆ ಮುಲಾಮು ಹಚ್ಚಿ  ಸಾಂತ್ವಾನ ಮಾಡಿದರು. ರಾಜನ ನಿರ್ದಯಿ ಹೊಡತಗಳಿಗೆ ಸಿಕ್ಕಿ ಶಾಕ್ಗೆ ಒಳಗಾಗಿದ್ದ ಪಾರ್ವತಿ ರಾತಿಯಿಡೀ ಕೊರಗುತ್ತಿದ್ದಳು. ತಿಪ್ಪೆ ತುಂಬಿಕೊಂಡು ಹೋದ ನಂತರ ಆಗಾಗ್ಗೆ ತಿಪ್ಪೆ ಕಡೆಗೆ ಹೋಗಿ ನೋಡಿಕೊಂಡು ಬಂದು ಹಿಡಿ ಶಾಪ ಹಾಕಿ ಬಂದು ಮಲಗುತ್ತಿದ್ದಳು. ಅದೊಂದು ದಿನ ಬೆಳಿಗ್ಗೆ ಅಮ್ಮನನ್ನು ಕರೆದು ಅಕ್ಕಯ್ಯ ಈ ಗಂಟನ್ನು ಇಟ್ಟುಕೋ ಎಂದು ಹಳೆ ಬಟ್ಟೆಯ ಗಂಟನ್ನು ಕೊಟ್ಟಿದ್ದಳು. ಅಮ್ಮ ಹಳೇ ಬಟ್ಟೆ ಗಂಟೆದು ಅಲ್ಲೆಲ್ಲೊ ಇಟ್ಟಿದ್ದರು. ಇದಾದ ಒಂದೆರಡು ದಿನದ ಬೆಳಗಿನ ಜಾವದಲ್ಲಿ   ಪಾರ್ವತಿ ನಮ್ಮನ್ನೆಲ್ಲಾ ಬಿಟ್ಟು ಹೋಗಿ ಬಿಟ್ಟಳು, ಅವಳ ಮೂಗಕರ್ಿ ಎಮ್ಮೆ, ಕರುಗಳು, ಆ ದಿನ ಕೊಟ್ಟಿಗೆಯಲ್ಲೇ ಹೂಂಕರಿಸಿ ಗೀಳಿಡುತ್ತಿದ್ದವು…..ಅವುಗಳ ಗಂಜಲ ಎತ್ತುವವರು,….ಅವುಗಳನ್ನು ಕೊಟ್ಟಿಗೆಯಿಂದ ಹೊರಗೆ ಕಟ್ಟುವವರು ಯಾರೂ ಇರಲಿಲ್ಲ. ಎಲ್ಲರೂ ಪಾರ್ವತಿ ಶವ ಸಂಸ್ಕಾರಲ್ಲಿ ಬಿಸಿಯಾಗಿದ್ದರು…………….
ಪಾರ್ವತಿ ನೀಡಿದ್ದ ಹಳೆಯ ಬಟ್ಟೆ ಗಂಟನ್ನು ಅವಳ ಊರಿನಿಂದ ಬಂದಿದ್ದ ಅವಳ ಸಂಬಂಧಿಕರಿಗೆ ಅಮ್ಮ ಕೊಟ್ಟರು. ಅವರು ಗಂಟು ಬಿಚ್ಚಿ ನೋಡಿದಾಗ ಪಕ್ಕದ ಊರಿನ ಎಮ್ಮೆ ಗಳಿಗೆ ಕೋಣ ಹತ್ತಿಸಿ ಪಡೆಯುತ್ತಿದ್ದ ಐದು ರುಪಾಯಿಗಳ ನೋಟುಗಳ ಒಂದು ಕಂತೆ ನೋಟುಗಳು, ಪೆನ್ಷನ್ ನಿಂದ ಬರುತ್ತಿದ್ದ ಹತ್ತು ರುಪಾಯಿಗಳ ಜೋಡಿಸಿಟ್ಟ ಮತ್ತೊಂದು ಕಂತೆ ಅಲ್ಲಿದ್ದವಂತೆ. ಅದನ್ನು ನೀವೆ ಇಟ್ಟುಕೊಳ್ಳಿ ಎಂದು ಅಮ್ಮ ಅವರ ಸಂಬಂಧಿಕರಿಗೆ ಹೇಳಿ ಕಳುಹಿಸಿದರು.
ಇದಾದ ಹಲವು ವರ್ಷಗಳ ಬಳಿಕ ಪಾರ್ವತಿ ಶವವನ್ನು ಹೂತಿದ್ದ ಗುಂಡಿ ಎಲ್ಲಿದೆ ಎಂದು ಅಮ್ಮನನ್ನು ಪ್ರಶ್ನಿಸಿದೆ, ನಿಮ್ಮಣ್ಣ ಮಾವಿನ ತೋಟದ ಮರಗಳನ್ನು ತೆಗೆಸಿ ಹೊಟೇಲ್ ಕಟ್ಟಿಸಿದ್ದಾನಪ್ಪ. ಪಾರ್ವತಿ ಗುಂಡಿ ಆ ಹೊಟೇಲ್ನ ಅಡಿಯಲ್ಲಿ ಸೇರಿಹೋಗಿದೆ ಎಂದೆ. ಪಾರ್ವತಿ ಬಗ್ಗೆ ನಮ್ಮ ಅಕ್ಕಂದಿರನ್ನು ಅವಳ ಬಗ್ಗೆ ಬರೆಯಬೇಕು ಸ್ವಲ್ಪ ವಿವರಗಳಿದ್ದರೆ ಹೇಳಿ ಎಂದಿದ್ದಕ್ಕೆ ಅವರೆಲ್ಲರ ಕಣ್ಣಲ್ಲಿ ನೀರು ತುಂಬಿತ್ತಷ್ಟೇ. ಅವಳೊಬ್ಬಳು ದೊಡ್ಡ ಗುಣದ ಹೆಣ್ಣೆಂದರು….ಕಣ್ಣೀರು ತುಂಬಿ ಬಂತು ಆಕೆ ನಮ್ಮಮ್ಮನಿಗಿಂತ ಮಿಗಿಲಾಗಿದ್ದಳು………ಅವಳ ಒಂದೇ ಒಂದು ಫೋಟೋಗಾಗಿ ಹುಡುಕಾಟ ನಡೆಸಿದೆ ಅದೆಲ್ಲೂ ಸಿಗಲಿಲ್ಲ.

Munnar hill station : 12 hours 526 Km drive from Bangalore. It is full of mist, fog, rain and curves

Bangalore- Hosur- Krishnagiri- Dharampuri- Salem- Coimbatore- Pollachi- Udumalapet – Chinnar – Munnar. 12 hours drive from Bangalore.

ಬೋಳಿ ಮಗನೇ ಎಂದವರೆ ಮಗನ ಕೆನ್ನೆಗೆ ಬಾರಿಸಿ ನಡು ರಾತ್ರಿಯಲ್ಲೇ ಅವನ ಸೂಟ್ಕೇಸನ್ನು ಮನೆಯಿಂದ ಹೊರಗೆಸೆದು ಗೆಟ್ಔಟ್ ಎಂದು ಬಾಗಿಲು ಮುಚ್ಚಿಕೊಂಡರು

 

ರಕ್ಷಣಾ ಇಲಾಖೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ನೀಡಿರುವ ಹೇಳಿಕೆಯನ್ನು ಅವರ ತಂದೆ ಮಾಜಿ ಪ್ರಧಾನಿ ದೇವೇಗೌಡರು ಖಡಾತುಂಡವಾಗಿ ನಿರಾಕರಿಸಿದ್ದಾರೆ. ಆದರೆ ಎಚ್.ಡಿ. ಕುಮಾರಸ್ವಾಮಿ ನೀಡಿದ ಹೇಳಿಕೆ ಅಕ್ಷರ ಸಹ ಸರಿಯಾಗಿಯೇ ಇದೆ. ಜತೆಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ನೀಡಿದ ಹೇಳಿಕೆಯೂ ಇನ್ನೂ ನಿದರ್ಿಷ್ಟ, ಸ್ಪಷ್ಟ ಜತೆಗೆ ನಿಖರವಾಗಿಯೂ ಇದೆ. 1996 ರಲ್ಲಿ ದೇವೇಗೌಡರು ಅಚಾನಕ್ ಆಗಿ ಪ್ರಧಾನಿಯಾದಾಗ ಅವರಿಗಿದ್ದ ಇಚ್ಛಾಶಕ್ತಿ, ಬದ್ಧತೆ, ಪ್ರಾಮಾಣಿಕತೆ, ಆದರ್ಶ ಯಾವುದೇ ಮತ್ತೊಬ್ಬ ಪ್ರಧಾನಿಗೆ ಇರಲಿಲ್ಲ. ಅಂಥಹ ಅದ್ಭುತ ಗುಣಗಳು ದೇವೇಗೌಡರಲ್ಲಿ ಮನೆಮಾಡಿದ್ದವು. ಅಚಾನಕ್ ಆಗಿ ಸಿಕ್ಕ ಅವಕಾಶವನ್ನು ತುಂಬಾ ಜವಾಬ್ದಾರಿಯುವಾಗಿ ನಿಭಾಯಿಸಿ, ಪ್ರಧಾನಿ ಹುದ್ದೆಯನ್ನು ಭದ್ರಪಡಿಸಿಕೊಳ್ಳುವ, ರಾಷ್ಟ್ರ ಮಟ್ಟದಲ್ಲಿ ಶಾಶ್ವತವಾಗಿ ರಾಜಕೀಯ ನೆಲೆಕೊಂಡುಕೊಳ್ಳುವ ಉಮ್ಮೇದಿ, ಆಲೋಚನೆ ದೇವೇಗೌಡರಿಗಿತ್ತು. ಅಂಥಹ ಸಂದರ್ಭದಲ್ಲೇ ರಕ್ಷಣಾ ಇಲಾಖೆಗೆ ಸಂಬಂಧಿಸಿದಂತೆ ದೇವೇಗೌಡರ ಬಳಿ ಪ್ರಸ್ತಾವನೆಯೊಂದು ಬಂದಿತ್ತು. ಅದು ಬರೋಬರಿ ಅಂದಾಜು ಸುಮಾರು 21 ಸಾವಿರ ಕೋಟಿ ರುಪಾಯಿ ಮೊತ್ತದ ವ್ಯವಹಾರ ಅದು ಎಂದು ಹೇಳಬಹುದು. ಆ ವ್ಯವಹಾರವೇನು? ಅದು ಯುದ್ಧ ಸಾಮಗ್ರಿಗಳ ಖರೀದಿಯೋ, ಕ್ಷಿಪಣಿ ಉಡಾವಣೆ ವಾಹನಗಳು, ಯುದ್ಧ ವಿಮಾನಗಳ ಖರೀದಿಯೋ ಅಥವಾ ಭೂಸೇನೆಗೆ ಯುದ್ಧ ಟ್ಯಾಂಕರ್ಗಳ ಸರಬರಾಜೋ, ಖರೀದಿಯೋ ಅದಾಗಿತ್ತು. ಈ ಡೀಲ್ಗೆ ಪ್ರಧಾನಿ ದೇವೆಗೌಡರು ಅಂಕಿತ ಹಾಕಿದರೆ ಬರೋಬರಿ 100 ಕೋಟಿಗಳ ಕಮೀಷನ್ ನೀಡುವ ಪ್ರಸ್ತಾವನೆ ಅದಾಗಿತ್ತು. ಆ ಪ್ರಸ್ತಾವನೆ ರಕ್ಷಣಾ ಇಲಾಖೆಯ ಎಲ್ಲಾ ಪರೀಕ್ಷೆಗಳು, ಮೌಲ್ಯಮಾಪನ ಮಾನದಂಡವನ್ನು ದಾಟಿ ಬರಬೇಕಾಗಿತ್ತು. ಈ ಪ್ರಸ್ತಾವನೆಯನ್ನು ರಕ್ಷಣಾ ಇಲಾಖೆ ಮಂದಿಡುವ ಮುನ್ನವೇ ಈ ವ್ಯವಹಾರ ಕುದುರಿಸಲು ಮುಂದಾಗಿದ್ದ ವಿದೇಶಿ ಕಂಪನಿ ಕಡೆಯವರು ಪ್ರಧಾನಿಯನ್ನು ಬುಕ್ ಮಾಡಿಕೊಳ್ಳಲು ಮುಂದಾಗಿದ್ದರು. ಆಗ ಅತ್ಯಂತ ಪಾರದರ್ಶಕವಾಗಿ, ಪ್ರ್ರಾಮಾಣಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ದೇವೇಗೌಡರನ್ನು ನೇರವಾಗಿ ಸಂಪಕರ್ಿಸಿ ಪ್ರಸ್ತಾವನೆ ಮಂದಿಡಲು ಆ ಕಂಪನಿಯವರಿಗೆ ಧೈರ್ಯವಿರಲಿಲ್ಲ. ಜತೆಗೆ ವೈಯಕ್ತಿಕವಾಗಿ ಭ್ರಷ್ಟರಲ್ಲದ ದೇವೇಗೌಡರನ್ನು ಈ ವಿಷಯವಾಗಿ ಸಂಪಕರ್ಿಸುವುದು ಸಾಧ್ಯವೇ ಇರದ ಮಾತಾಗಿತ್ತು. ದೇವೇಗೌಡರು ಅಮರ್ಸಿಂಗ್ರಂಥಹ ಯಾವುದೇ ಮಧ್ಯವತರ್ಿಗಳನ್ನು ಅವರ ಹಿಂದೆಮುಂದೆ ಇಟ್ಟುಕೊಂಡಿರಲಿಲ್ಲ. ಅಂಥಹ ಸಂದರ್ಭದಲ್ಲಿ ಡೀಲ್ ಕಂಪನಿ ಪ್ರತಿನಿಧಿಗಳು, ದೇವೇಗೌಡರ ಕುಟುಂಬ ವರ್ಗವನ್ನು ಸಂಪಕರ್ಿಸಿದ್ದರು. ಆಗಿನ್ನೂ ಮುಖ್ಯಮಂತ್ರಿಯಾಗಿ ಕೇವಲ ಒಂದುವರೆ ವರ್ಷ ಅಧಿಕಾರ ಅನುಭವಿಸಿದ್ದ ದೇವೇಗೌಡರ ಕುಟುಂಬ ಅಂಥಹ ದೊಡ್ಡ ಮೊತ್ತದ ಹಣದ ಬಗ್ಗೆ ಕಲ್ಪಿಸಿಕೊಂಡಿರಲಿಲ್ಲ. ಯಾವಾಗ ಇಂಥಹ ಪ್ರಸ್ತಾವನೆ ಬಂತೋ, ದೇವೇಗೌಡರ ಕುಟುಂಬದ ಸದಸ್ಯರು ಹೇಗಾದರೂ ಮಾಡಿ ಈ ಡೀಲ್ ಕುದುರಿಸಿ ಹಣ ಪಡೆಯುವ ಧಾವಂತದಲ್ಲಿದ್ದರು. ಆದರೆ ಈ ಹಣ ಪಡೆಯುವುದು ಹೇಗೆ? ಯಾವುದೇ ಕಾರಣಕ್ಕೂ ಸ್ವಜನ ಪಕ್ಷಪಾತಕ್ಕೆ ಕೈಹಾಕದ, ಲಂಚಕ್ಕೆ ಆಸೆ ಬೀಳದ, ಕುಟುಂಬ ಸದಸ್ಯರು ಆಡಳಿತದಲ್ಲಿ ಮೂಗುತೂರಿಸುವುದನ್ನು ಸಹಿಸದ ದೇವೇಗೌಡರನ್ನು ಈ ವಿಷಯದಲ್ಲಿ ಸಂಪಕರ್ಿಸುವುದಾದರೂ ಹೇಗೆ ಎಂಬ ಬಗ್ಗೆ ದೇವೇಗೌಡರ ಕುಟುಂಬ ಸದಸ್ಯರಲ್ಲಿ ಚರ್ೆ ನಡೆದಿತ್ತು. ಈ ಬಗ್ಗೆ ಕುಟುಂಬದ ಹಿರಿಯ ಸದಸ್ಯರು ತಲೆಕಡೆಸಿಕೊಂಡಿದ್ದರು. ತಿಂಗಳುಗಟ್ಟಲೆ ಅಳೆದೂ ತೂಗಿ, ಸಮಾಲೋಚಿಸಿ ದೇವೇಗೌಡರ ಮುಂದೆ ಈ ಪ್ರಸ್ತಾವ ಇಡುವುದು ಹೇಗೆ, ಅವರನ್ನು ಒಪ್ಪಿಸುವುದು ಹೇಗೆ ಎಂದು ಜಿಜ್ಞಾಸೆಗೆ ಬಿದ್ದ ಕುಟುಂಬ ಕಡೆಗೆ ದೇವೇಗೌಡರ ಪುತ್ರರೊಬ್ಬರನ್ನು (ಎಚ್.ಡಿ. ಕುಮಾರಸ್ವಾಮಿ ಹೊರತುಪಡಿಸಿ) ಈ ವಿಷಯದಲ್ಲಿ ಹುರುದುಂಬಿಸಿ ಈ ಡೀಲ್ನ ಬಗ್ಗೆ ದೇವೇಗೌಡರಿಂದ ಹೂ ಎನ್ನಿಸಿಕೊಳ್ಳಲು ದೆಹಲಿಗೆ ಕಳುಹಿಸಿಕೊಟ್ಟರು. ಅಂಜುತ್ತಾ ಅಳುಕುತ್ತಾ ದೆಹಲಿಗೆ ಬಂದ ದೇವೇಗೌಡರ ಪುತ್ರರೊಬ್ಬರು ಅಂದು ರಾತ್ರಿ ತಂದೆಯ ನಿವಾಸದಲ್ಲಿ ತಂಗಿದ್ದು ಈ ಬಗ್ಗೆ ಗೌಡರ ಒಪ್ಪಿಗೆ ಪಡೆಯಲು ನಿರ್ಧರಿಸಿದ್ದರು. ಮುರ್ನಾಲ್ಕು ದಿನ ಕಳೆದರೂ ಅವರಿಗೆ ಈ ಸಂಬಂಧ ಗೌಡರೊಂದಿಗೆ ಪ್ರಸ್ತಾಪಿಸಲು ಸಾಧ್ಯವೇ ಆಗಲಿಲ್ಲ. ಕಡೆಗೆ ಬೆಂಗಳೂರಿನಿಂದ ಕುಟುಂಬ ಸದಸ್ಯರ ಒತ್ತಡ ಹೆಚ್ಚಾದ ನಂತರ ಒಂದು ರಾತ್ರಿ ಗೌಡರು ಮಲಗಿದ್ದ ಕೋಣೆ ಪ್ರವೇಶಿದ ಅವರ ಪುತ್ರ, ಸರಿಹೊತ್ತಿನಲ್ಲಿ ಗೌಡರನ್ನು ಎಬ್ಬಿಸಿ ನಿಮ್ಮ ಜತೆ ಒಂದು ರಹಸ್ಯ ವಿಷಯ ಪ್ರಸ್ತಾಪಿಸುವುದಿದೆ ಎಂದರು. ಸ್ವಲ್ಪ ವಿಚಲಿತರಾದ ಗೌಡರು, ಸಾವರಿಸಿಕೊಂಡು ಬೆಂಗಳೂರಿನಿಂದ ಬಂದಿದ್ದ ಮಗನು ಯಾವ ರಹಸ್ಯ ಹೊತ್ತು ತಂದಿದ್ದಾನೆಂದು ಗಾಬರಿಗೊಂಡು, ಎಲ್ಲರೂ ಮಲಗಿರುವುದನ್ನು ಖಚಿತಪಡಿಸಿಕೊಂಡ ನಂತರ, ಮಗನನ್ನು ಮತ್ತೊಂದು ಒಳಕೋಣೆಗೆ ಕರೆದೊಯ್ದು ಯಾವ ವಿಷಯ ಎಂದು ವಿಚಾರಿಸಿದರು. ಸ್ವಲ್ಪ ಧೈರ್ಯ ತೆಗೆದುಕೊಂಡ ಮಗ, ರಕ್ಷಣಾ ಇಲಾಖೆಯ ಡೀಲ್ ಬಗ್ಗೆ ಪ್ರಸ್ತಾಪಿಸಿದರು. ಆಗಲಿ ಅಂಥಹ ವಿಷಯ ಇದ್ದರೆ ಸರಿಯಾದ ಮಾರ್ಗದಲ್ಲಿ ಬರಲಿ, ಯುದ್ಧ ಸಾಮಗ್ರಿಗಳನ್ನು ಖರೀಸುವ ಪಸ್ತಾಪ ಸದ್ಯಕ್ಕೆ ಸಕರ್ಾರದ ಮುಂದಿಲ್ಲ ಎಂದರು. ಈ ಹಿನ್ನಲೆಯಲ್ಲಿಯೇ ಈ ಕಂಪನಿಯವರು ಬಂದಿದ್ದಾರೆ, ನಮ್ಮನ್ನು ಸಂಪಕರ್ಿಸಿ ಪ್ರಸ್ತಾವನೆ ಸಿದ್ಧವಾಗುವಂತೆ ಮಾಡಿ ಎಂದು ಮನವಿ ಮಾಡಿದ್ದಾರೆ. ತಾವು ಹೊಸದಾಗಿ ಪ್ರಸ್ತಾವ ಹೊರಡಿಸಬೇಕು. ಜತೆಗೆ ಡೀಲ್ ಇವರಿಗೆ ಸಿಗುವಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಈ ಕಂಪನಿಯವರು ಬರೋಬ್ಬರಿ ಇಷ್ಟು ಮೊತ್ತವನ್ನು ನಮಗೆ ನೀಡಲು ತಯಾರಾಗಿದ್ದಾರೆ ಎಂದು ತಿಳಿಸಿದರು. ಏನು ರುಷುವತ್ತಾ? ಒಂದು ಕ್ಷಣ ಅಚ್ಟು ದೊಡ್ಡ ಮೊತ್ತದ ಹಣದ ವ್ಯವಹಾರ ಕೇಳಿ ಅಚಕ್ಕಾದ ಗೌಡರು, ಏಕೆ, ನಿನಗೆ ಈ ಬಗ್ಗೆ ತಲೆಕಡಿಸಿದವರ್ಯಾರು ಎಂದು ಮಗನ ವಿರುದ್ಧ ಧುಮುಗುಟ್ಟಿದರು. ಬೋಳಿ ಮಗನೇ ಎಂದವರೆ ಮಗನ ಕೆನ್ನೆಗೆ ಬಾರಿಸಿ ನಡು ರಾತ್ರಿಯಲ್ಲೇ ಅವನ ಸೂಟ್ಕೇಸನ್ನು ಮನೆಯಿಂದ ಹೊರಗೆಸೆದು ಗೆಟ್ಔಟ್ ಎಂದು ಬಾಗಿಲು ಮುಚ್ಚಿಕೊಂಡರು. ನಡುರಾತ್ರಿಯಲ್ಲಿ ಕಾರೊಂದನ್ನು ಹಿಡಿದು ಅವರ ಸಹೋದರನ ಮನೆ ಸೇರಿದ ದೇವೇಗೌಡರ ಪುತ್ರ, ಬೆಳಿಗ್ಗೆ ನಡೆದಿದ್ದೆಲ್ಲವನ್ನು ಬೆಂಗಳೂರಿನ ಕುಟುಂಬ ಸದಸ್ಯರಿಗೆ ತಿಳಿಸಿ ವಾಪಸ್ಸಾದರು. ಅಲ್ಲಿಗೆ ಡಿಫೆನ್ಸ್ ಡೀಲ್, ಕಮೀಷನ್ ಎಲ್ಲಾ ಬಿದ್ದು ಹೋಗಿ ಸತ್ತು ಹೋದವು. ಆನಂತರವೇ ದೇವೇಗೌಡರು, ಕುಟುಂಬ ಸದಸ್ಯರನ್ನು ಪ್ರಧಾನಿ ಸಚಿವಾಲಯದ ವ್ಯವಹಾರದ ಬಳಿ ಕೂಡಿಸದಂತೆ ತಮ್ಮ ಕಚೇರಿ ಸಿಬ್ಬಂದಿಗೆ ತಾಕೀತು ಮಾಡಿದ್ದು. ಆಗಿನ ಅವರ ಪ್ರಧಾನ ಕಾರ್ಯದಶರ್ಿಯಾಗಿದ್ದ ಸತೀಶ್ ಚಂದ್ರನ್ ಹಾಗೂ ಅವರ ಸಂಪುಟ ಕಾರ್ಯದಶರ್ಿ ಟಿಎಸ್ಆರ್ ಸುಬ್ರಮಣ್ಯನ್ ಅವರಿಗೆ ನನ್ನ ಪುತ್ರರು ಹಾಗೂ ಕುಟುಂಬ ಸದಸ್ಯರು ಪ್ರಧಾನಿ ಕಾಯರ್ಾಲಯವನ್ನು ದುರುಪಯೋಗ ಪಡಿಸಿಕೊಳ್ಳಲು ಬಯಸುತ್ತಿದ್ದಾರೆ. ಆದ್ದರಿಂದ ನಿಮ್ಮ ಮೇಲೆ ನನ್ನ ಮಕ್ಕಳು ಎಂಬ ಕಾರಣಕ್ಕೆ ಅವರುಗಳು ಪ್ರಭಾವ ಬೀರಲು ಯತ್ನಿಸಿದರೆ ನೀವು ಮಣಿಯ ಕೂಡದೆಂದು ತಾಕೀತು ಮಾಡಿದ್ದು. ನೀವು ನನ್ನ ಎಲ್ಲಾ ವ್ಯವಹಾರಗಳಲ್ಲಿ ಪಾರದಶರ್ಿಕತೆ, ನಿಯಮ ಪಾಲನೆ ಹಾಗೂ ಪಕ್ಷಪಾತವಿಲ್ಲದಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡಿದ್ದರು. ಅದನ್ನೇ ಸಯಬ್ರಮಣ್ಯಂ ತಮ್ಮ ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾರೆ. ಈ ವಿಷಯವನ್ನೇ ನಿನ್ನೆ ದೇವೆಗೌಡರು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ್ದಾರೆ. ಈ ವಿಷಯವನ್ನು ಕೇಳಿ ಬಹಳ ದಿನಗಳೇ ಆದರು ಈಗ ರಕ್ಷಣಾ ಸಚಿವಾಲಯದ ಕಮೀಷನ್ ಡೀಲ್ ಬಗ್ಗೆ ಕುಮಾರಸ್ವಾಮಿ ವಿಷಯ ಪ್ರಸ್ತಾಪಿಸಿದ್ದರಿಂದ ಇದನ್ನು ಇಲ್ಲಿ ಹೇಳುತ್ತಿದ್ದೇನೆ. ದೇವೇಗೌಡರ ಇಂಥಹ ಪಾರದರ್ಶಕ ಆಡಳಿತದಿಂದಲೇ ಅವರ ಅಧಿಕಾರವಧಿಯಲ್ಲಿ ಯಾವುದೇ ಹಗರಣಗಳು ನಡೆಯಲಿಲ್ಲ. ದೇವೇಗಡರನ್ನು ವಿಚಾರಣೆಗೆ ಗುರಿಪಡಿಸಬೇಕೆಂದು ಯಾರೊಬ್ಬರೂ ಆಗ್ರಹಿಸಲಿಲ್ಲ. ದೇವೇಗೌಡರು ಮನೆಗೆ ಬಂದ ಬಹುದೊಡ್ಡ ಮೊತ್ತವೊಂದನ್ನು ಎಡಗಾಲಿನಿಂದ ಒದ್ದು ಬಾಗಿಲು ಮುಚ್ಚಿಕೊಂಡಿದ್ದನ್ನು ಕೇಳಿ ನಾನು ನಿನಕ್ಕೂ ಅವರನ್ನು ಮನಸ್ಸಿನಲ್ಲೇ ಅಭಿನಂದಿಸಿದ್ದೆ. ಇದೇ ಯಡಿಯೂರಪ್ಪ ಇಂಥದೊಂದು ಕೆಲಸವನ್ನು ಮಾಡಿದ್ದರೆ ಇವತ್ತು ಕೋಟರ್್ಗೆ ಅಲೆಯಬೇಕಾಗಿರಲಿಲ್ಲ. ವೈಯಕ್ತಿಕವಾಗಿ ಲಾಭ ಮಾಡಿಕೊಳ್ಳದಿದ್ದರೂ ಕಂಬಿ ಏಣಿಸಬೇಕಾಗಿರಲಿಲ್ಲ. ಅಧಿಕಾರ ಕಳೆದುಕೊಳ್ಳಬೇಕಾಗಿರಲಿಲ್ಲ. ಪುತ್ರ ವ್ಯಾಮೋಹವನ್ನು ತ್ಯಜಿಸಿದ್ದರೆ ಇಂದು ತಮ್ಮ ರಾಜಕೀಯ ಬದುಕನ್ನು ಮೊಟುಕುಗೊಳಿಸಿಕೊಳ್ಳುವಂತ ಪರಿಸ್ಥಿತಿ ಎದುರಿಸಬೇಕಾಗಿರಲಿಲ್ಲ. ಎಚ್.ಡಿ. ಕುಮಾರಸ್ವಾಮಿ ಅಧಿಕಾರಕ್ಕೆ ಬಂದ ನಂತರ ಗೌಡರ ಕುಟುಂಬ ಬದಲಾಗಿದ್ದು ಬೇರೆ ವಿಷಯ. ಬೋಫೋಸರ್್ ಹಗರಣ, ಕ್ಷಿಪಣಿ ಉಡಾವಣೆ ವಾಹನಗಳ ಖರೀದಿ ಹಗರಣ ಹೀಗೆ ಹತ್ತಾರು ಹಗರಣಗಳಲ್ಲಿ ಸಿಕ್ಕಿ ಬಿದ್ದು ಬೆತ್ತಲಾಗಿರುವ ರಕ್ಷಣಾ ಇಲಾಖೆ, ಜತೆಗೆ ಪದಕಗಳ ಆಸೆಗಾಗಿ ನಕಲಿ ಎನ್ಕೌಂಟರ್ಗಳನ್ನು ಸೃಷ್ಟಿ ಮಾಡುವಂಥ ಜನ ಸೇನೆಯಲ್ಲಿ ಕೆಲಸ ಮಾಡುತ್ತಿರುವುದರಿಂದ ರಕ್ಷಣಾ ಇಲಾಖೆಯಲ್ಲಿ ಈ ಕಮೀಷನ್ ವ್ಯವಹಾರ ಬಹಳ ದಿನಗಳಿಂದಲೇ ಇದೇ ಎಂಬುದು ನನ್ನ ನಂಬಿಕೆ. ಕಮೀಷನ್ ಕೊಡದಿದ್ದರೆ ರಕ್ಷಣಾ ಇಲಾಖೆಯಲ್ಲಿ ಯಾವುದೇ ವ್ಯವಹಾರ ನಡೆಯುವುದಿಲ್ಲ ಎಂಬುದು ನನ್ನ ವೈಯಕ್ತಿಕ ಅನಿಸಿಕೆ. ರಕ್ಷಣಾ ಖರೀದಿ ಒಪ್ಪಂದಗಳು ಹೆಚ್ಚಾಗುವಂತೆ ಮಾಡುವ ಸಲುವಾಗಿಯೇ ಸೇನಾ ಅಧಿಕಾರಿಗಳು, ದೇಶದ ರಕ್ಷಣೆಯ ಭೀತಿ ಸೃಷ್ಟಿಸುತ್ತಾರೋ ಎಂಬ ಅನುಮಾನ. —ಎಂ. ಎನ್, ಚಂದ್ರೇಗೌಡ ರಾತ್ರಿಯಲ್ಲೇ ಅವನ ಸೂಟ್ಕೇಸನ್ನು ಮನೆಯಿಂದ ಹೊರಗೆಸೆದು ಗೆಟ್ಔಟ್ ಎಂದು ಬಾಗಿಲು ಮುಚ್ಚಿಕೊಂಡರು

Kanakapura sericulture awareness camp

 

ನಿಮ್ಮದೊಂದು ವಿಚಿತ್ರ ಪ್ರೇಮ ಕಥೆ — ಅವಳ ಕಾರಿಂದ ಇಳಿದು ಬಂದೆ

ನಾಳೆ ವ್ಯಾಲಂಟೈನ್ ದಿನ. ಕನ್ನಡದಲ್ಲಿ ಇದೊಂದು ಪ್ರೇಮಿಗಳ ದಿನ. ಇದನ್ನು ಆಚರಿಸುವುದು ಬಿಡುವುದು ಬೇರೆ ವಿಷಯ. ಪ್ರೀತಿಸುವವರು ರಿನಿವಲ್ ಮಾಡಿಕೊಳ್ಳುವ, ಪ್ರೊಫೋಸ್ ಮಾಡುವವರು ನಾಳೆ ಒಳ್ಳೆ ಮುಹೂರ್ತ ನಿಗದಿಪಡಿಸಿ ನಿವೇದನೆ ಮಾಡಿಕೊಳ್ಳುವ, ಜತೆಗೆ ಪ್ರೀತಿಯ ತಿರಸ್ಕಾರಕ್ಕೆ ಒಳಗಾಗುವವರು ಕೊರಗುತ್ತಾ ಸೊರಗುವ ಏಕೈಕ ದಿನ. ಇಂಥಹ ದಿನಕ್ಕೆ ಕಾಲಿಡುವ ಮುನ್ನ ಒಂದು ಅದ್ಭುತ ಲವ್ ಸ್ಟೋರಿ ಹೇಳದಿದ್ದರೆ ಹೇಗೆ?
ಆಕೆಗೆ 32 ರ ಹರೆಯ, ಅವನಿಗೆ 47 ರ ಇಳಿ ವಯಸ್ಸು. ಇಬ್ಬರಿಗೂ …ಮದುವೆಯಾಗಿದೆ. ಅವಳಿಗೆ ಒಬ್ಬ ಗಂಡು ಮಗ, ಅವನಿಗೆ ಇಬ್ಬರು ಗಂಡು ಮಕ್ಕಳು. ಇಬ್ಬರ ನಡುವೆ ಸುಮಾರು 16 ವರ್ಷಗಳ ಸ್ನೇಹ. ಸ್ನೇಹ ಪ್ರೇಮಕ್ಕೆ ತಿರುಗಿದ್ದರೂ ಒಬ್ಬರಿಗೊಬ್ಬರು ತಮ್ಮ ಮದುವೆಗಳ ಮುರಿದುಕೊಂಡು ಮರುಮದುವೆಯಾಗಲು ಇಷ್ಟವಿಲ್ಲ. ಇವರಿಬ್ಬರ ಭೇಟಿ ಪ್ರತಿ ಮಂಗಳವಾರ. ಆತ ಎಲ್ಲಿದ್ದರೂ ಅವಳ ಮನೆಯಲ್ಲಿರಬೇಕು. ಅವಳು ಎಲ್ಲಿದ್ದರೂ ಅವನ ಮುಂದೆ ನಿಂತಿರಬೇಕು. ಮದುವೆಯಾಗಿದ್ದರೂ ಅವಳ ಗಂಡನಿಗಾಗಲಿ ಇವಳ ಹೆಂಡತಿಗಾಗಲಿ ಇವರಿಬ್ಬರ ಭೇಟಿಯನ್ನು ತಪ್ಪಿಸಲು ಸಾಧ್ಯವಿಲ್ಲ. ಏಕೆಂದರೆ ಇವರಿಬ್ಬರು ಪ್ರೇಮಿಗಳೆಂದು ಅವಳ ಗಂಡ, ಇವನ ಹೆಂಡತಿಗೆ ಗೊತ್ತು. ಇವರಿಬ್ಬರ ಬಗ್ಗೆ ಅನುಮಾನ ಪಡಲು ಅವರಿಬ್ಬರಿಗೂ ಸಾಧ್ಯವೇ ಇಲ್ಲಾ. ಏಕೆಂದರೆ ಅವನನ್ನು ಒಪ್ಪಿಸಿ ಅವಳ ಜತೆ ಮದುವೆ ಮಾಡಿಸಿದವನೇ ಇವನು. ಅವಳ ಜತೆ ನನಗೆ ಯಾವದೇ ದೈಹಿಕ ಸಂಬಂಧ ಇಲ್ಲವೆಂದು ಸಾಬಿತುಪಡಿಸಲೇ ಅವನು ಅವಳನ್ನು ಅವನೊಂದಿಗೆ ಮದುವೆ ಮಾಡಿಸಿದ್ದ. ಇದು ಇವನ ಹೆಂಡತಿಗೂ ಗೊತ್ತಿತ್ತು. ಆದ್ದರಿಂದಲೇ ಅವರಿಬ್ಬರೂ ಪಿಕ್ನಿಕ್ಗೆ, ಅವನ ಹಿನ್ನೀರಿನ ತೋಟಕ್ಕೆ ಹೋಗುವಾಗ ಅವಳ ಮಗ, ಇವನ ಮಕ್ಕಳನ್ನೂ ಒಟ್ಟಾಗಿ ಕರೆದೊಯ್ಯುತ್ತಾರೆ. ಹಬ್ಬ ಹರಿದಿನಗಳಲ್ಲಿ ಒಬ್ಬರ ಮನೆಗೊಬ್ಬರು ಭೇಟಿಕೊಡುತ್ತಾರೆ. ಎಲ್ಲರೂ ಒಟ್ಟಾಗಿ ಹುಟ್ಟು ಹಬ್ಬ ಆಚರಿಸುತ್ತಾರೆ.
ಅವಳನ್ನು ಕೇಳಿದೆ, ಅವನನ್ನು ಪ್ರೀತಿಸಿದ ಮೇಲೆ ಮದುವೆಯಾಗು, ನಿನ್ನ ಗಂಡನಿಗೆ ವಿಚ್ಛೇಧನ ನೀಡು ಪ್ರೀತಿಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗು ಎಂದರೆ ಬಿಲ್ಕುಲ್ ಆಗುವುದಿಲ್ಲ ಎನ್ನುತ್ತಾಳೆ. ಒಂದು ಗಂಡು ಮತ್ತು ಹೆಣ್ಣಿನ ನಡುವೆ ಪರಸ್ಪರ ಆಕರ್ಷಣೆಯ ಕೇಂದ್ರ ಬಿಂದುವೇ ಸೆಕ್ಸ್. ಅದಿಲ್ಲದಿದರೆ ನೀವೇಕೆ ಹಾಗೆ ಸುಮ್ಮನೆ ಪ್ರೀತಿಸುತ್ತೀರಿ ಎಂದರೆ ಆಕೆ ಸೆಕ್ಸ್ ಮೀರಿದ ಪ್ರೀತಿ ನಮ್ಮಿಬ್ಬರದು ಎನ್ನುತ್ತಾಳೆ. ಅವನನ್ನು ಕೇಳಿದರೆ ಆಕೆ ನನ್ನ ಪ್ರಾಣ. ಅವಳನ್ನು ಪ್ರೀತಿಸದೇ ಇರಲಾರೆ, ಆದರೆ ನನ್ನ ಪತ್ನಿಯಿಂದ ಮಾತ್ರ ದೂರ ಉಳಿಯಲಾರೆ ಎನ್ನುತ್ತಾನೆ. ಇವಳನ್ನ ಕಂಡರೆ ಅಷ್ಟೊಂದು ಪೊಸೆಸೀವ್ ಆತ. ಫೇಸ್ಬುಕ್ನಲ್ಲಿ ಯಾವ ಪೋಟೋ ಹಾಕಬೇಕು ಎಂಬುದನ್ನು ಆತನೇ ನಿರ್ಧರಿಸುತ್ತಾನೆ. ಯಾರ ಜತೆ ಮಾತಾಡಿದರೂ ಅನುಮಾನಿಸುತ್ತಾನೆ. ಇವಳ ವ್ಯವಹಾರಲ್ಲಿ ಮೂಗು ತೂರಿಸುತ್ತಾನೆ. ಇದು ಸುತಾರಾಂ ಅವಳಿಗೆ ಇಷ್ಟವಿಲ್ಲ. ಅವನ ನಡೆವಳಿಗೆ ಬಗ್ಗೆ ಒಳಗೊಳಗೆ ತಿರಸ್ಕಾರ ಅವಳಿಗೆ. ಹೀಗಿದ್ದರೂ ನಾನು ಅವನನ್ನು ಬಿಟ್ಟಿರಲಾರೆ ಎನ್ನುತ್ತಾಳೆ. ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರಲಾರರು. ಮದುವೆ ಮುರಿದು ಮರು ಮದುವೆ ಮಾಡಿಕೊಳ್ಳಲಾರರು. ಪರಸ್ಪರ ಗಂಡ, ಹೆಂಡತಿ ಮನಸ್ಸು ನೋಯಿಸಲಾರರು. ಮತ್ತೊಂದು ಹಂತಕ್ಕೆ ಮುಂದುವರೆಯಲಾರರು. ನಿಮ್ಮದೊಂದು ವಿಚಿತ್ರ ಪ್ರೇಮ ಕಥೆ ಎಂದು ಅವಳ ಕಾರಿಂದ ಇಳಿದು ಬಂದೆ. ಆದ್ದರಿಂದಲೇ ನಿಮಗೆ ತಿಳಿಸಿದೆ.

–ಎಂಎನ್ಸಿ

ಪತ್ರಕರ್ತರೊಬ್ಬರು ನ್ಯೂಸ್ ಛಾನೆಲ್ ಒಂದರ ಮಾಲೀಕರಾದ ಒಂದು ದೊಡ್ಡ ಪರಂಪರೆ, ಇತಿಹಾಸ ಸೃಷ್ಟಿ

ಇಂದು ರಾಜ್ಯದಲ್ಲಿ ಮತ್ತೊಂದು ಚಾನೆಲ್ ಲೋಕಾರ್ಪಣೆಯಾಗಿದೆ. ಪತ್ರಕರ್ತರೊಬ್ಬರು ಛಾನೆಲ್ ಒಂದರ ಮಾಲೀಕರಾಗಬಹುದು. ಒಂದು ಸುದ್ದಿವಾಹಿನಿ ಸಂಸ್ಥೆಯೊಂದನ್ನು ಕಟ್ಟಬಲ್ಲಷ್ಟು ಯುಕ್ತಿ- ಶಕ್ತಿಯನ್ನು ಉಳ್ಳವರಾಗಿರುತ್ತಾರೆಂದು ಸಾಬೀತಾದ ಸುವರ್ಣ ದಿನ ಪತ್ರಕರ್ತರ ಪಾಲಿಗೆ. ಏಕೆಂದರೆ ಪತ್ರಕರ್ತರು ಸಣ್ಣ ಪುಟ್ಟ ಪತ್ರಿಕೆ ಮಾಡಬಹುದು. ಆದರೆ ರಾಜ್ಯ ಮಟ್ಟದ ದೈನಿಕ ಆರಂಭಿಸುವುದು, ಸುದ್ದಿ ವಾಹಿನಿ ಮಾಡುವ ಕೆಲಸ ಬಹಳ ಕಠಿಣ. ಆಥರ್ಿಕವಾಗಿ ಗಟ್ಟಿಯಾಗಿದ್ದರೆ ಮಾತ್ರ ಇದು ಸಾಧ್ಯವಾಗುತ್ತದೆ. ಇಲ್ಲವಾದರೆ ಆ ಕಡೆ ತಿರುಗಿನೋಡುವುದೂ  ಕಷ್ಟ. ಕೋಟ್ಯಂತರ ರುಪಾಯಿ ಬಂಡವಾಳ ಹೂಡಬೇಕಾದ, ಮಾಡಿದ ನಂತರ ಅದನ್ನು ಉಳಿಸಿಕೊಂಡು ಹೋಗುವ ಸಲುವಾಗಿ ಮತ್ತಷ್ಟು ಹಣ ಚೆಲ್ಲಬೇಕಾದ ಎದೆಗಾರಿಕೆ ಬೇಕಾಗುತ್ತದೆ ಇಲ್ಲಿ. ಯಾವುದೇ ಗುಣಾಕಾರ, ಭಾಗಾಕಾರ ಇರಲಿ. ಆ ಮಟ್ಟಿಗೆ ಪತ್ರಕರ್ತರೊಬ್ಬರು ಶ್ರಮ, ಛಲ ಇದ್ದರೆ ಉದ್ದಯಮಿಯೂ ಆಗಬಹುದು. ಸಂಸ್ಥೆ ಅಧ್ಯಕ್ಷ, ಚಾನೆಲ್ನ ಮುಖ್ಯಸ್ಥ ಎರಡೂ ಆಗಬಹುದೆಂದು ಸಾಬೀತಾದ ಅಪರೂಪದ ದಿನ ಇಂದು.
ಇಂದು ಹೊಸ ಚಾನೆಲ್ ನಾಡಿಗೆ ಅರ್ಪಣೆಯಾದ ನಂತರ ಆಕಸ್ಮಿಕವಾಗಿ ಅದನ್ನು ವೀಕ್ಷಿಸಿದೆ. ಆ ಚಾನೆಲ್ನ ಮುಖ್ಯಸ್ಥರು, ಅವರ ಕಚೇರಿ ಅಲ್ಲಿನ ಸಿಬ್ಬಂದಿ ಹೀಗೆ ಪ್ರತಿಯೊಬ್ಬರನ್ನೂ ಪರಿಚಯ ಮಾಡಿಕೊಡುತ್ತಿದ್ದರು. ಪಿಸಿಆರ್, ನ್ಯೂಸ್ ಡೆಸ್ಕ್, ಆಂಕರ್ಸ್, ಜಾಹಿರಾತು ವಿಭಾಗ, ಆಡಳಿತ, ಹೆಚ್ಆರ್, ತಂತ್ರಜ್ಞಾನ ವಿಭಾಗದ ಮುಖ್ಯಸ್ಥರು ಹೀಗೆ ಎಲ್ಲರ ಮುಖವನ್ನು ಸಾರ್ವಜನಿಕರಿಗೆ ತೋರಿಸುತ್ತಿದ್ದರು, ಪರಿಚಯಿಸುತ್ತಿದ್ದರು. ಕೆಲವರು ಮಾತನಾಡಲು ತಡಬಡಿಸಿದರು. ಬಹುಷ: ಅವರಲ್ಲಿ ಮೊದಲ ಬಾರಿ ಕ್ಯಾಮರಾ ಎದುರಿಸಿದವರು ಹೆಚ್ಚು ಇದ್ದರು ಆದ್ದರಿಂದ ಹೀಗಾಗಿರಬಹುದು. ಅದೆನೇ ಇರಲಿ ಆದರೆ ಆ ಚಾನೆಲ್ನ ಮುಖ್ಯಸ್ಥರು ಮಾಡುತ್ತಿದ್ದ ಕೆಲಸವನ್ನು ನೋಡಿದ ನಂತರ, ನನ್ನ ನೆನಪು ಸುಮಾರು 12 ವರ್ಷಗಳ ಹಿಂದಕ್ಕೆ ಜಾರಿತು.
ಅದು 2000 ದ ಇಸವಿ ಜೂನ್ ತಿಂಗಳು. ಆಗ ಇದ್ದಿದ್ದು ಒಂದೇ ಚಾನೆಲ್ ಉದಯ. ಸುಪ್ರಭಾತ, ಕಾವೇರಿ ಮುಚ್ಚಿದ್ದವೆಂದು ಕಾಣುತ್ತದೆ. ಅಥವಾ ಕುಂಟುತ್ತಾ, ತೆವಳುತ್ತ ಸಾಗಿದ್ದವು. ಉದಯದಲ್ಲಿ ಬೆಳಿಗ್ಗೆ, ರಾತ್ರಿಗೊಂದು, ಮಧ್ಯಾಹ್ನಕ್ಕೊಂದು ನ್ಯೂಸ್ ಪ್ರಸಾರವಗುತ್ತಿತ್ತು. ಅದರಲ್ಲಿ ಯಾವುದೇ ವೃತಿಪರತೆ ಇರಲಿಲ್ಲ. ಚೆನ್ನೈನಿಂದ ಇರಬೇಕು ಅವರು ನ್ಯೂಸ್ನ್ನು ಪ್ರಸಾರ ಮಾಡುತ್ತಿದ್ದರು. ಅಂಥಹ ಕಾಲದಲ್ಲಿಯೇ ಈಟಿವಿ ಇಲ್ಲಿಗೆ ಕಾಲಿಟ್ಟಿತ್ತು. ಎಲೆಕ್ಟಾನಿಕ್ ಮಾಧ್ಯಮದ ಬಗ್ಗೆ ಅಲ್ಲಿನವರೆಗೆ ನಮ್ಮಲ್ಲಿ ಯಾರಿಗೂ ವೃತ್ತಿಪರ ತರಬೇತಿ ದೊರಕಿರಲಿಲ್ಲ. ಆಗಲೇ ನಾವೆಲ್ಲಾ ಹೈದ್ರಾಬಾದ್ಗೆ ತೆರಳಿದ್ದು. ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿದ್ದ ನಾನು ಸಹ ಇಲ್ಲಿಂದ ರಾಮೋಜಿ ಫಿಲಂ ಸಿಟಿಗೆ ತೆರಳಿದ ಪತ್ರಕರ್ತರ ತಂಡದಲ್ಲಿದ್ದೆ. ಆ ತಂಡದಲ್ಲಿ ಮಾಕರ್ೆಟಿಂಗ್, ಜಾಹಿರಾತು ಕ್ಷೇತ್ರ, ಮೆಡಿಕಲ್ ಪ್ರತಿನಿಧಿಯಾಗಿದ್ದವರು, ಮಾಕರ್ೆಟಿಂಗ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದವರಿದ್ದರು. ನಾರಾಯಣಮೂತರ್ಿಯವರು ಈ ರೀತಿಯ, ಬಗೆ ಬಗೆಯ, ಪತ್ರಿಕೋದ್ಯಮಕ್ಕೆ ಸಂಬಂಧಿಸಿಲ್ಲದವರನ್ನೂ ಶಾಟರ್್ ಲಿಸ್ಟ್ ಮಾಡಿದ್ದರು. ರಾಮಾನಿಜಮ್ ಎಲ್ಲರನ್ನೂ ಮುಖಮೋರೆ ನೋಡದೇ ಸೆಲೆಕ್ಟ್ ಮಾಡಿ ಟ್ರೈನಿಂಗ್ ಹೈದ್ರಾಬಾದ್ಗೆ ಕರೆತರಲು ಆದೇಶಿಸಿದ್ದರು. 
ಸುಮಾರು ಒಂದು ತಿಂಗಳು ನಾವುಗಳೆಲ್ಲಾ ರಾಮೋಜಿ ಫಿಲಂ ಸಿಟಿಯಲ್ಲಿ ಇದ್ದೆವು. ಅಲ್ಲಿಯೇ ನಮಗೆ ಪ್ರಥಮ ಬಾರಿಗೆ ಎಲೆಕ್ಟ್ರಾನಿಕ್ ಮಾಧ್ಯಮ ಹೆಚ್ಚು ಪರಿಚಯ ಆಗಿದ್ದು. ದೆಹಲಿ ದೂರದರ್ಶನ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಮೆಹಂದಳೆ (ಪೂರ್ಣ ಹೆಸರು ಮರೆತಿದ್ದೇನೆ) ಎಂಬುವವರು ನಮಗೆ ತರಬೇತಿ ನೀಡಿದರು. ಆಗಲೇ ನಮಗೆ ಬೈಟ್, ಪಿಟುಸಿ, ಆಂಕರ್ ಕಾರ್ಯನಿರ್ವಹಣೆ, ಎಲೆಕ್ಟ್ರಾನಿಕ್ ಮಾಧ್ಯಮದ ಒಳ ಹೊರಗುಗಳ ಪರಿಚಯ ಆಗಿದ್ದು. 2000 ನೇ ಇಸವಿ ಡಿಸೆಂಬರ್ನಲ್ಲಿ ಈಟಿವಿ ಕಾಯರ್ಾರಂಭ (ಸಬ್ಜೆಕ್ಟ್ ಟು ಡೇಟ್ ಕರೆಕ್ಷನ್) ಮಾಡಿದ್ದು. ಈ ಟಿವಿ ಆರಂಭವಾದಾಗ, ಒಂದು ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಅಗ್ರರಾಷ್ಟ್ರೀಯ ವಾತರ್ೆ ಅಷ್ಟೇ ಇತ್ತು. ಪ್ರತಿ ಗಂಟೆಗೊಮ್ಮೆ ಐದು ನಿಮಿಷದ ಬುಲೆಟನ್ ಪ್ರಸಾರವಾಗುತ್ತಿತ್ತು. ಈಗಲೂ ಅದೇ ಮುಂದುವರೆದಿದೆ ಎಂದುಕೊಂಡಿದ್ದೇನೆ. ಈಟಿವಿ ಆರಂಭವಾದಾಗ, ಅದರಲ್ಲಿ ನಮ್ಮದೊಂದು ಬೈಲೈನ್ ಪಡೆಯಲು ತಿಣುಕಾಡಬೇಕಾಗಿತ್ತು. ಯಾವುದೋ ಒಂದು ವಿಶೇಷ ವರದಿಗೆ, ವಾರಕ್ಕೊಂದು, ಹದಿನೈದು ದಿನಕ್ಕೊಂದು ಬೈಲೈನ್ ಸಿಕ್ಕರೆ ದೊಡ್ಡದಿತ್ತು ನಮಗೆ. ಒಂದೇ ದಿನ ಎರಡು ವಿಶೇಷ ವರದಿ ನೀಡಿದರೆ ಒಂದಕ್ಕೆ ಮಾತ್ರ ಬೈಲೈನ್ ಸಿಕ್ಕುತ್ತಿತ್ತು. ಅಂಥಹ ಕಾಲ ಅದು. ಬಹುಷ: ಈಟಿವಿಯಲ್ಲಿ ಪಿಟುಸಿ ನೀಡಿದ ಮೊದಲ ವರದಿಗಾರ ನಾನೇ ಆಗಿದ್ದೆ. ರಾಜ್ಕುಮಾರ್ ಕಿಡ್ನಾಪ್ ಆದಾಗ ಗಾಜನೂರಿನ ಅವರ ಹಳೇ ಮನೆ ಮುಂದೆ ನಿಂತು ಆ ಪಿಟುಸಿ ನೀಡಿದ್ದೆ. ಕ್ಯಾಮರಾಮನ್ ರಾಜೇಶ್ ಅದನ್ನು ಶೂಟ್ ಮಾಡಿದ್ದರು. ಈಟಿವಿ ಕನ್ನಡ ಲಾಂಚ್ ಆಗಿರಲಿಲ್ಲ. ಅದು ಈಟಿವಿ ತೆಲುಗು ಚಾನೆಲ್ನಲ್ಲಿ ಪ್ರಸಾರ ವಾಗಿತ್ತು. ಅದೇ ಕನ್ನಡದ ಪ್ರಥಮ ಅಧಿಕೃತ ವೃತ್ತಿಪರ ಪಿಟುಸಿ ಫಾರ್ ಎ ಡೆವಲಪಿಂಗ್ ಸ್ಟೋರಿ ಎಂದೆನಿಸುತ್ತಿದೆ ನನಗೆ. ರಾಜ್ಕುಮಾರ್ ಕಿಡ್ನಾಪ್ ಆದ ರಾತ್ರಿ, 1 ಗಂಟಗೆ ನಾನು, ಶಾರದಾ  ಹಾಗೂ ಕ್ಯಾಮರಾಮನ್ ರಾಜೇಶ್ ಸತ್ಯಮಂಗಲ ಫಾರೆಸ್ಟ್ಗೆ ಹೋಗಿದ್ದೆವು. ಬೆಂಗಳೂರಿನ ನಮ್ಮ ಸಹೋದ್ಯೋಗಿಗಳಿಗೆ ನಾವು ಕಾಡಿಗೆ ಹೋಗಿದ್ದು ಮರುದಿನ ಗೊತ್ತಾಗಿತ್ತು. ಏಕೆಂದರೆ ಆಗ ಈಟಿವಿ ಕನ್ನಡದಲ್ಲಿ ಡ್ರೈರನ್ ನಡೆಯುತ್ತಿತ್ತು. ಆಗ ಪೋನೋ ಆಗಲಿ, ಓಬಿ ವ್ಯಾನ್ಗಳಾಲಿ, ವರದಿಗಾರರನ್ನ ಕಾಂಟ್ಯಾಕ್ಟ್ ಮಾಡುವ ಸವಲತ್ತು, ಸೌಕರ್ಯವಾಗಲಿ ಹೆಚ್ಚು ಇರಲಿಲ್ಲ….ಹೀಗೆ ಬೆಳವಣಿಗೆ ಆಯಿತು ರಾಜ್ಯದಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮ.
ಆನಂತರ ಈ-ಟಿವಿಯಲ್ಲಿ ಯಾವುದೇ ಕಾರಣಕ್ಕೂ ರಿಪೋಟರ್ಗಳನ್ನು ಶೂಟ್ ಮಾಡದಂತೆ ಕ್ಯಾಮರಾಮನ್ಗಳಿಗೆ ನಿದರ್ೇಶನ ನೀಡಲಾಗಿತ್ತು. ಕೆಲವೊಮ್ಮೆ ವಿಷುಯಲ್ಸ್ನಲ್ಲಿ ರಿಪೋರ್ಟರ್ಗಳು ಕಂಡರೆ ಆ ಪುಟೇಜನ್ನು ಬಳಸಿಕೊಳ್ಳುತ್ತಲೇ ಇರಲಿಲ್ಲ. ಜತೆಗೆ ವರದಿಗಾರರನ್ನು ಶೂಟ್ ಮಾಡಿದರೆ ಕ್ಯಾಮರಾಮನ್ನನ್ನು ಚೀಪ್ ಕ್ಯಾಮರಾಮನ್ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಆದ್ದರಿಂದ ಕ್ಯಾಮರಾಮನ್ಗಳು, ಯಾವುದೇ ಕಾರಣಕ್ಕೂ ಗೆಸ್ಟ್ಗಳ ಜತೆ, ಪ್ಯಾನ್ ಶಾಟ್ಗಳಲ್ಲಿ ಕಾಣಿಸಿಕೊಳ್ಳದಂತೆ ವರದಿಗಾರರಿಗೆ ತಾಕೀತು ಮಾಡುತ್ತಿದ್ದರು.  ಬೆಂಗಳೂರಿಗೆ ಪ್ರಥಮ ಬಾರಿಗೆ ಓಬಿ ವ್ಯಾನ್ ಬಂದಾಗ, ಲೈವ್ ಚಾಟ್ ನೀಡಿದ ಮೊದಲ ವರದಿಗಾರನೂ ನಾನೇ ಆಗಿದ್ದೆ. ವಿಧಾನಸೌಧದ ಮುಂದೆ ನಿಂತು ನಾನು ನಡೆಸಿದ ಮೊದಲ ಚಿಟ್ಚಾಟ್ ಬಹುಷ: ಕನ್ನಡ ಎಲೆಕ್ಟ್ರಾನಿಕ್ ಮಾಧ್ಯಮದ ಮೊದಲ ಚಿಟ್ಚಾಟ್ ಎಂದೇ ಹೇಳಬಹುದು. ಕಲರ್ ಕಾಂಬಿನೇಷನ್ಗಾಗಿ ನಾನು ಹೊಸ ಶಟರ್್ನ್ನು ಖರೀಸುವಂತೆ ನನಗೆ ನಿದರ್ೇಶನ ನೀಡಲಾಗಿತ್ತು. 1400 ರುಪಾಯಿ ಕೊಟ್ಟು ಚಿಟ್ಚಾಟ್ ಮಾಡುವ ಸಲುವಾಗಿ ನಾನು ಗ್ರೀನ್ ಶರ್ಟ ಒಂದನ್ನು ಖರೀದಿಸಿದ್ದೆ. ಸುಮಾರು 20 ನಿಮಿಷ ಬಜೆಟ್ ಕುರಿತಂತೆ ಚಿಟ್ಚಾಟ್ ನೀಡಿದ್ದೆ. ಮೊದಲ ಚಿಟ್ಚಾಟ್ ಬಗ್ಗೆ ಮತ್ತೊಮ್ಮೆ ಬರೆಯುವೆ.
ಕ್ರಮೇಣ ಬೈಲೈನ್ಗಳನ್ನು ನೀಡುವುದು ಕಡ್ಡಾಯವಾಯಿತು. ಆದರೆ ಎಲ್ಲರೂ ವಾಯ್ಸ್ ಓವರ್ ನೀಡುವಂತಿರಲಿಲ್ಲ. ವಾಯ್ಸ್ ಓವರ್ ನೀಡುವ ಪ್ರತ್ಯೇಕ ಆಟರ್ಿಸ್ಟ್ಗಳೇ ಇದ್ದರು. ವರದಿಗಾರರ ಪಿಟುಸಿ ನೀಡುವುದು ಕಡ್ಡಾಯವಾಯಿತು. ಆನಂತರ ಟಿವಿ – 9 ಬಂತು. ಆನಂತರ ಸಾಕಷ್ಟು ಬದಲಾವಣೆಗಳಾದವು. ಎಲೆಕ್ಟ್ರಾನಿಕ್ ಮಾಧ್ಯಮ ಮತ್ತಷ್ಟು ಪ್ರಗತಿ ಯಾಯಿತು. ಸುವಣರ್ಾ ಆರಂಭವಾದಾಗ ಒಂದೇ ಬುಲಿಟನ್ನಲ್ಲಿ ಒಬ್ಬನೇ ವರದಿಗಾರನ ಎರಡು ವರದಿಗಳು ಪ್ರಸಾರ ವಾಗುವಂತಿರಲಿಲ್ಲ. ವರದಿಗಾರರಿಗೆ ಆಂಕರಿಂಗ್ ಮಾಡಲು ಅವಕಾಶ ಇರಲಿಲ್ಲ. ಕ್ರಮೇಣ ಎಲ್ಲವೂ ಬದಲಾದವು. ಹೀಗೆ ಎಲೆಕ್ಟ್ರಾನಿಕ್ ಮಾಧ್ಯಮ ನಡೆದು ಬಂದ ಹಾದಿಯನ್ನು ನೆನೆದಾಗ, ಪಬ್ಲಿಕ್ ಟಿವಿ ಮುಖ್ಯಸ್ಥರು ತಮ್ಮ ತಂಡವನ್ನು ಅದರಲ್ಲೂ ಟೆಕ್ನಿಕಲ್ ಸ್ಟ್ಯಾಪ್ನ್ನು ಜನರ ಮುಂದೆ ಕರೆತಂದು ಪರಿಚಯ ಮಾಡಿಕೊಟ್ಟಾಗ ನನಗೆ ಖುಷಿಯಾಯಿತು. ಕನ್ನಡ ಎಲೆಕ್ಟ್ರಾನಿಕ್ ಮಾಧ್ಯಮ ಕೇವಲ 12 ವರ್ಷದಲ್ಲಿ ಕಣ್ಣ ಮುಂದೆಯೇ ಎಷ್ಟೆಲ್ಲಾ ಬದಲಾಯಿತಲ್ಲ ಎಂದು ಖುಷಿಯಾಯಿತು. ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬರ ವಾಯ್ಸ್ಗೆ, ಅವರ ಪ್ರತಿಭೆಗೆ ಸಿಕ್ಕುತ್ತಿರುವ ಅವಕಾಶಗಳನ್ನು ನೋಡಿದಾಗ ಮನಸ್ಸಿಗೆ ಸಂತೋಷವಾಯಿತು. 13 ವರ್ಷದ ಹಿಂದೆ ನ್ಯೂಸ್ ಚಾನೆಲ್ಗಳಿದ್ದು ನಮಗೆ ಇಷ್ಟೊಂದು ಅವಕಾಶ ಸಿಕ್ಕಿದ್ದರೆ, ಉತ್ಸಾಹದ ದಿನಗಳಲ್ಲಿ ನನ್ನ ಸಂಪೂರ್ಣ ಎನಜರ್ಿಯನ್ನು ಆಗಿನ ಚಾನೆಲ್ಗಳ ಮುಖ್ಯಸ್ಥರು ಬಳಸಿಕೊಂಡಿದ್ದರೆ ಅದೆಷ್ಟು ಸಾವಿರ ನ್ಯೂಸ್ಗಳನ್ನು ತಂದುಕೊಡುತ್ತಿದ್ದೆನೋ ಎಂದೆನಿಸಿತು. ಅದೇನೇ ಇರಲಿ, ಕೇವಲ 13 ವರ್ಷದ ಅವಧಿಯಲ್ಲಿ ಪತ್ರಕರ್ತರೊಬ್ಬರು ನ್ಯೂಸ್ ಛಾನೆಲ್ ಒಂದರ ಮಾಡಲೀಕರಾದ ಒಂದು ದೊಡ್ಡ ಪರಂಪರೆ, ಇತಿಹಾಸ ಸೃಷ್ಟಿಯಾಯಿತೆಲ್ಲಾ ಎಂದು ಖಷಿಯಾಯಿತು. ಹೊಸ ಟಿವಿ ಚಾನೆಲ್ಗೆ ಆಲ್ ದಿ ಬೆಸ್ಟ್……
—ಎಂ ಎನ್ ಸಿ

Pooja Gandhi takes politics seriously, owes to work hard for rural people

My perception towards life has changed after visiting rural areas of Karnataka – Pooja.

After seeing, noticing poverty, lliteracy, lack of health care systems in rural areas i am really disturbed, hence then I made my mind to work for them- Pooja Gandhi.

I dont want any returns from JDS- I am committed to work for the rural mass through JDS prgms, I have a zeal to work for poor, it is genuine, my mother always appreciates my concern- Pooja

Our leaders does not want people with personality around them

The system is like that. Honest people can’t enter politics. Uncultured, dishonest leaders does not want people who think and take decisions independently around them. All of them want people puppets like people whoThe system is like that. Honest people can’t enter politics. Uncultured, dishonest leaders does not want people who think and take decisions independently around them. All of them want people puppets like people who always praise them, admire them without reason, they want people without personality. You take any leader for that matter they won’t keep intelligent, independent persons around them. … always praise them, admire them without reason, they want people without personality. You take any leader for that matter they won’t keep intelligent, independent persons around them. …

WISH YOU ALL HAPPY NEW YEAR 2012………………..

WISH YOU ALL HAPPY NEW YEAR 2012………………..

ತನಗೆ ಸರಿಸಾಟಿ ಯಾರೆಂದು ಮೆರೆದ ಬಂಗಾರಪ್ಪ ಸೋತಿದ್ದು ಮಾತ್ರ ಮನೆ ಮಕ್ಕಳಿಂದ


ಎಸ್. ಬಂಗಾರಪ್ಪ ಇನ್ನು ನೆನಪು ಮಾತ್ರ……….

ಎಷ್ಟೆಲ್ಲಾ ರಾಜಕೀಯ ಮಾಡಿ, ಪಕ್ಷಗಳನ್ನು ಕೆಡವಿ ಕಟ್ಟಿ ರಾಜ್ಯ ರಾಜಕಾರಣದಲ್ಲಿ ತನಗೆ ಸರಿಸಾಟಿ ಯಾರೆಂದು ಮೆರೆದ ಬಂಗಾರಪ್ಪ ಸೋತಿದ್ದು ಮಾತ್ರ ಮನೆ ಮಕ್ಕಳಿಂದ. ಅದೆಷ್ಟೇ ರಾಜಕೀಯ ದ್ವೇಷವಿದ್ದರೂ ತಂದೆ ಮಗನೇ ರಾಜಕೀಯದಲ್ಲಿ ಎದುರು ಬದುರಾಗಿ ಸೆಣಸಿದು ಮಾತ್ರ ಅಪರೂಪದ ಘಟನೆ. ನೂರಾರು ಸಮಸ್ಯೆಗಳನ್ನು ಎದುರಿಸಿ, ಬಗೆಹರಿಸಿ ಸೈ ಎನಿಸಿಕೊಂಡಿದ್ದ ಬಂಗಾರಪ್ಪನಂತ ರಾಜಕಾರಣಿಗೆ ಮನೆ ಮಗನೊಂದಿಗೆ ರಾಜಿಮಾಡಿಕೊಳ್ಳಲಾಗದ ಸಮಸ್ಯೆ ಏನಿತ್ತೆಂಬದು ಇಂದಿಗೂ ನನಗೆ ಸೋಜಿಗ. ಬಹುಷ: ಅವರ ದೊಡ್ಡ ಮಗ ಅವರ ವ್ಯಕ್ತಿತ್ವ, ನಾಯಕತ್ವಕ್ಕೆ ಬೆಲೆ ಕೊಟ್ಟಿದ್ದರೆ ಬಂಗಾರಪ್ಪ ಮತ್ತಷ್ಟು ದಿನ ಬದುಕಿರುತ್ತಿದ್ದರೆನೋ…..ಆದರೆ ಜಗತ್ತನ್ನು ಗೆದ್ದವ ಮಗನನ್ನು ಗೆಲ್ಲಲಾರದೇ ಹೋದನಲ್ಲ ಎಂಬ ಕೊರಗು ಅವರಲ್ಲಿತ್ತು. ಆ ಕೊರಗೊಂದೇ ಅವರನ್ನು ಹಣ್ಣು ಮಾಡಿತ್ತು ಎಂಬುದು ಸತ್ಯ. ಒಬ್ಬ ಮಗನಿಗೆ ಬಂಗಾರಪ್ಪನಂತ ಮೇರು ವ್ಯಕ್ತಿತ್ವದ ತಂದೆಯೊಂದಿಗೆ ರಾಜೀಮಾಡಿಕೊಳ್ಳಲಾರದಷ್ಟು ದ್ವೇಷಿಸುವಂಥದ್ದು ಏನಿತ್ತು ಎಂಬುದು ನನ್ನನ್ನು ತುಂಬಾಕಾಲ ಕಾಡಿದ ಪ್ರಶ್ನೆ.

MNC motors inaugurated

 

Maldive’s Sand, Water and Sun

World’s longest sea bridge opens in China …

Walk the Talk with AV Jayaprakash, Poonam Belliyappa, Satyanarayana and Deepak Chowgale

 

ರಾಜ್ಯ ಬಿಜೆಪಿ ಅನಧಿಕೃತವಾಗಿ ಹೋಳಾಗಿದೆ

 

 

ರಾಜ್ಯ ಬಿಜೆಪಿ ಅನಧಿಕೃತವಾಗಿ ಹೋಳಾಗಿದೆ. ಆ ಪಕ್ಷದ ವರಿಷ್ಠರೇ ಆ ಪಕ್ಷವನ್ನು ಹೋಳಾಗುವಂತೆ ನೋಡಿಕೊಂಡಿದ್ದಾರೆ. ಇನ್ನು ಮುಂದೆ ಬಿಜೆಪಿ ಎರಡು ಬಣಗಳು ಪರಸ್ಪರ ಕಾಲುಎಳೆಯುವುದರಲ್ಲೇ ನಿರತವಾಗಲಿವೆ. ಮುಂದಿನ ಚುನಾವಣೆಯಲ್ಲಿ ಎರಡು ಗುಂಪುಗಳು, ಪರಸ್ಪರ ತಮ್ಮ ವಿರೋಧಿ ಬಣದವರನ್ನು ಮಣಿಸಲು ತೆರೆಮರೆಯತ್ನ ನಡೆಸಲಿದ್ದಾರೆ. ಇದನ್ನೇ ಜೆಡಿಎಸ್, ಕಾಂಗ್ರೆಸ್ನವರು ಅಧಿಕಾರದಲ್ಲಿದ್ದಾಗ ಮಾಡಿಕೊಂಡು ಬಂದಿದ್ದರು. ಈಗ ಬಿಜೆಪಿ ಸರದಿ. ಪ್ರತಿಪಕ್ಷದವರು ಇನ್ನು ಮುಂದೆ ಬಿಜೆಪಿ ನಾಯಕರನ್ನು ಸೋಲಿಸಬೇಕಾಗಿಲ್ಲ. ಅವರ ಪಕ್ಷದವರೇ ಪರಸ್ಪರ ಸೋಲಿಸುವ ಕೆಲಸವನ್ನು (ಎಲ್ಲ ರೀತಿಯಲ್ಲಿ) ಮಾಡಿಕೊಳ್ಳುತ್ತಾರೆ. ಹಿಂದೆ ಬಂಗಾರಪ್ಪ, ಎಸ್ಎಂ ಕೃಷ್ಣ, ಮೊಯ್ಲಿ ಜಗಳ ಕಾಂಗ್ರೆಸ್ಗೆ ಸೋಲಿನ ರುಚಿ ಉಣ್ಣಿಸಿತ್ತು. ಬಳಿಕ ದೇವೇಗೌಡ, ಹೆಗಡೆ, ಪಟೇಲ್, ಬೊಮ್ಮಾಯಿ, ಸಿದ್ದು ಜಗಳ ಆ ಪಕ್ಷ ಅಧಿಕಾರ ಕಳೆದುಕೊಳ್ಳುವಂತೆ ಮಾಡಿತ್ತು. ಸದ್ಯಕ್ಕೆ ಕಾಂಗ್ರೆಸ್, ಜೆಡಿಎಸ್ನ ಅರ್ಧ ಕೆಲಸ ಮುಗಿದಿದೆ. ಉಳಿದಿರುವುದು ಸುಮ್ಮನೆ ಪ್ರತಿಪಕ್ಷದಲ್ಲಿ ಕುಳಿತು ಆಡಳಿತ ಪಕ್ಷದ ಕಚ್ಚಾಟ ನೋಡುವುದೊಂದೇ ಬಾಕಿ. ಒಟ್ಟಿನಲ್ಲಿ ಬಿಜೆಪಿ ಬೆಳವಣಿಗೆ ಜೆಡಿಎಸ್- ಕಾಂಗ್ರೆಸ್ ನಾಯಕರಲ್ಲಿ ಒಳಗೊಳಗೆ ಖುಷಿಪಡುವಂತೆ ಮಾಡಿದೆ.

ಇದಕ್ಕೆ ಕುಮಾರಸ್ವಾಮಿ ಏನೂ ಹೊರತಾಗಿಲ್ಲ. ಅವರಿಗೂ ಬಬ್ಬ ಸುರೇಶ ಇದ್ದಾನೆ. ಅವರ ಟೀಂನಲ್ಲೂ ಒಬ್ಬ ಜಮೀರ, ಮತ್ತೊಬ್ಬ ಅಮೀರ ಇದ್ದಾನೆ.

ಬಿಎಸ್ವೈರನ್ನು ನಾನು ಮೊದಲ ಬಾರಿ ನೋಡಿದ್ದು 1990 ರಲ್ಲಿ. ಅಂದರೆ ಸುಮಾರು 21 ವರ್ಷಗಳ ಹಿಂದೆ. ಆಗ ನಾನು ಮೊದಲ ಪಿಯುಸಿ ವಿದ್ಯಾಥರ್ಿ. ತುಮಕೂರಿನ ಸಿದ್ದರಾಮಣ್ಣ ಹಾಸ್ಟೆಲ್ನ ಮುಂದೆ ಪೆಂಡಾಲ್ನ ವೇದಿಕೆ ಮೇಲೆ ಸಫಾರಿ ಹಾಕಿದ್ದ ವ್ಯಕ್ತಿಯೊಬ್ಬ ಪೊಲೀಸರನ್ನು ವಾಚಾಮಗೋಚರ ಬೈಯ್ಯುತ್ತಿದ್ದ. ಅದೇನೋ ಸರಿಯಾದ ಭದ್ರತೆ ನೀಡಲಿಲ್ಲವೆಂದೋ, ಭಾಷಣ ಮಾಡಲು ಅಡ್ಡಿಪಡಿಸಿದರೆಂದೋ ನೆನಪಿಲ್ಲ. ಆ ವ್ಯಕ್ತಿ ತನ್ನ ಎರಡೂ ಕೈಗಳನ್ನು ಮೇಲಕ್ಕೇರಿಸಿ ಬೈಗುಳಗಳ ಸುರಿಮಳೆಯನ್ನೇ ಸುರಿಸುತ್ತಿದ್ದ. ಅಲ್ಲಿದ್ದ ಪೊಲೀಸರು ಮಾತ್ರ ಏನೂ ಕೇಳಿಸದವರಂತೆ ಸುಮ್ಮನಿದ್ದರು. ಎಸ್ಪಿಯನ್ನೇ ನೇರ ಮಾತುಗಳಲ್ಲಿ ತೆಗಳುತ್ತಿದ್ದ ಈ ವ್ಯಕ್ತಿ ಯಾರೆಂದು ಅಲ್ಲಿದ್ದವರನ್ನು ಕೇಳಿದಾಗ ಆಯಪ್ಪ ಶಿಕಾರಿಪುರದ ಯಡ್ಯೂರಪ್ಪ ಎಂದರು. ಮುಖ ಕೆಂಪಾಗಿಸಿಕೊಂಡು ಏರು ಧ್ವನಿಯಲ್ಲಿ ಮಾತಾಡುತ್ತಾ ಆ ವ್ಯಕ್ತಿ ಅದೇನೆನನ್ನೋ ಸಕರ್ಾರದ ವಿರುದ್ಧ ಬೈಯುತ್ತಿದ್ದ. ಅಬ್ಬಾ ಪೊಲೀಸರನ್ನೇ ಹೀಗೆ ಹಿಗ್ಗಾಮಗ್ಗಾ ಬೈಯ್ಯುತ್ತಿದ್ದಾನಲ್ಲ ಇವನ್ಯಾರಪ್ಪ, ಇವನ ಗುಂಡಿಗೆ ಎಂಥದ್ದಪ್ಪಾ, ಎಂಥ ಸಿಟ್ಟು ಸೆಡವು ಎಂದುಕೊಂಡು ನಾವು ಅಲ್ಲೇ ಇದ್ದ ಕ್ಲಾಸ್ ರೂಂ ಒಳಗೆ ಹೋದೆವು. ಅದಾಗಿ ಸುಮಾರು 10 ವರ್ಷಗಳ ಬಳಿಕ ಒಬ್ಬ ಪತ್ರಕರ್ತನಾಗಿ ಬಿಎಸ್ವೈರನ್ನು ಕಂಡೆ. ಅದೇ ಕೆಂಡದಂತ ಮುಖ. ಮಾತೆತ್ತಿದರೆ ಸಿಬಿಐ ತನಿಖೆಗೆ ಆಗ್ರಹ. ಮುಖ್ಯಮಂತ್ರಿಗಳನ್ನು ಆಡಳಿತ ಪಕ್ಷವನ್ನು ಮಾತೆತ್ತಿದರೆ ತೆಗಳುವುದನ್ನೇ ವೃತ್ತಿಯನ್ನಾಗಿಸಿಕೊಂಡ ವ್ಯಕ್ತಿಯಂತೆ ಗೋಚರಿಸಿದರು ಯಡ್ಯೂತರಪ್ಪ. ಹೆಚ್ಡಿ ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ, ಅವರ ಸೀಟಿನಲ್ಲಿ ಕುಳಿತು ಹೆಚ್ಡಿ ರೇವಣ್ಣ ಹುಕುಂ ಚಲಾಯಿಸಿದ್ದಾರೆಂದು ಆರೋಪಿಸಿ ಇದೇ ಯಡಿಯೂರಪ್ಪ ಮಾಡಿದ ರಂಪಾಟವನ್ನು ಕಂಡವರಿಗೆ, ಧರಣಿ ನಡೆಸಿದ ದಾಟಿ ನೋಡಿದವರಿಗೆ ಎಂಥ ನಿಷ್ಠೂರ ವ್ತಕ್ತಿತ್ವದ ವ್ಯಕ್ತಿ ಇವರು ಎಂದೆನಿಸಿತ್ತು. ಆನಂತರ ಅವರು ಪ್ರತಿಪಕ್ಷದ ನಾಯಕರಾಗಿದ್ದಾಗ ಅವರ ನೂರಾರು ಪತ್ರಿಕಾಗೋಷ್ಠಿಗಳು, ಪ್ರತಿಭಟನೆಗಳು, ಧರಣಿಗಳಿಗೆ ಹೋಗಿದ್ದೇನೆ. ಮೈಕ್ ಹಿಡಿದಿದ್ದೇನೆ. ರೈತರ ಸಮಸ್ಯೆಗಳು, ನೀರಾವರಿ ಯೋಜನೆಗಳು, ಬೆಳೆ ನಾಶ, ಬರ, ನೆರೆಹಾವಳಿ ಯಂತಹ ವಿಷಯಗಳನ್ನು ಮುಂದಿಟ್ಟುಕೊಂಡು ಸದಾ ಆಡಳಿತ ಪಕ್ಷವನ್ನು ಟೀಕಿಸುತ್ತಾ, ಅಧಿಕಾರ ಹಿಡಿದವರನ್ನು ಕಂಡರೆ ಕೆಂಡ ತುಳಿದಂತೆ ಮಾಡುತ್ತಾ ಸದಾ ಸಕರ್ಾರವನ್ನು ಟೀಕಿಸುತ್ತಲೇ, ಸಕರ್ಾರವನ್ನು ತಿದ್ದುವ ಕೆಲಸ ಮಾಡುತ್ತಿದ್ದ ಯಡಿಯೂರಪ್ಪ ಯಾವುದೇ ಅಧಿಕಾರ ಅನುಭವಿಸದೇ ಹೀಗೆ ಬದುಕಿದ್ದು ಹೋಗಿಬಿಡುತ್ತಾರೇನೋ ಎಂದೆನಿಸುತ್ತಿತ್ತು. ಅಂಥಹ ಕಠೋರ ವ್ಯಕ್ತಿತ್ವದ, ಯಾವುದೇ ವಿಷಯದಲ್ಲಿ ರಾಜೀಮಾಡಿಕೊಳ್ಳದ ವ್ಯಕ್ತಿಯಾಗಿದ್ದರು ಯಡಿಯೂರಪ್ಪ. ಮಲ್ಲೇಶ್ವರಂನ ಆಟದ ಮೈದಾನದಲ್ಲಿ ವೇದಿಕೆಯಿಂದ ಇಳಿದು ಬಂದವರೆ ಯಾರೋ ಒಬ್ಬ ಶಾಸಕ ಬಸ್ಸಿನ ತುಂಬಾ ಜನ ಕರೆ ತರಲಿಲ್ಲವೆಂದು ಜನರ ಎದುರೇ ಎಗ್ಗಾಮಗ್ಗಾ ಶಾಸಕರೊಬ್ಬರನ್ನು ಬೈದಿದ್ದು ನನಗೆ ನೆನಪಿದೆ. ಅಂಥಹ ದುವರ್ಾಸ ಮುನಿಯಂತಿದ್ದವರು ಇದೇ ಯಡಿಯೂರಪ್ಪ. ಆದರೆ ಅವರಿಗೂ ಅಧಿಕಾರದ ಅದೃಷ್ಟ ಹಣೆಬರಹದಲ್ಲಿ ಬರೆದಿತ್ತಲ್ಲ. ಕುಮಾರಸ್ವಾಮಿ ಜತೆಗೂಡಿ ಸಕರ್ಾರ ಮಾಡಿದರು. ಅಧಿಕಾರ ಹಂಚಿಕೊಂಡರು, ಕುಮಾರಸ್ವಾಮಿ ಅಧಿಕಾರ ಬಿಟ್ಟುಕೊಡುವುದಿಲ್ಲವೆಂಬುದು ಖಾತ್ರಿಯಾದಾಗ, ಎಲ್ಲಾ ಬಿಜೆಪಿ ಸಚಿವರ ಜತೆಗೂಡಿ ಬಂದು ರಾಜೀನಾಮೆ ಸಲ್ಲಿಸಿ ಅದೇ ಗಂಟುಮುಖ ಹಾಕಿಕೊಂಡು ಹೊರಟು ಹೋದರು. ಆನಂತರ ಗೋಳಾಡಿದ್ದು, ಕಾಂಗ್ರೆಸ್ ಪಕ್ಷ, ಎಂ.ಪಿ. ಪ್ರಕಾಶ್ ನೇತೃತ್ವದಲ್ಲಿ ಸಕರ್ಾರ ರಚಿಸಲು ಕೈಹಾಕಬಹುದು ಎಂಬ ಆತಂಕದಲ್ಲಿ ಮತ್ತೊಮ್ಮೆ ಜೆಡಿಎಸ್ ನೀಡಿದ ಬೆಂಬಲ, ಆನಂತರ ಆ ಪಕ್ಷ ಅಧಿಕಾರ ಕೊಟ್ಟು ಕಸಿದುಕೊಂಡಾಗ ಜನರ ಮುಂದೆ ವಚನಭ್ರಷ್ಟತೆ ವಿಷಯ ಇಟ್ಟುಕೊಂಡು ಮತ ಭಿಕ್ಷೆ ಬೇಡಿದರು ಯಡಿಯೂರಪ್ಪ. ಜನ ಕುಮಾರಸ್ವಾಮಿ ಮೇಲಿದ್ದ ಸಿಟ್ಟನಿಂದ ಆಶೀವರ್ಾದ ಮಾಡಿದಾಗ ಅದರಲ್ಲಿ ಭರ್ಜರಿ ಯಶಸ್ವಿಯೂ ಆದರು. ಸ್ವಂತ ಶಕ್ತಿಯ ಸಕರ್ಾರ ರಚಿಸಿದ ಯಡಿಯೂರಪ್ಪ, ಇಷ್ಟು ದಿನ ಧ್ವನಿ ಎತ್ತಿದ ಸ್ವಜನ ಪಕ್ಷಪಾತ, ಅಧಿಕಾರ ಲಾಲಸೆ, ಅಧಿಕಾರ ದುರ್ಬಳಕೆ, ನಂಬಿಕೆ ದ್ರೋಹ, ರೈತರ ಸಂಕಷ್ಟಗಳು, ನೀರಾವರಿ ಸಮಸ್ಯೆಗಳು, ನೆರೆ ಹಾವಳಿ ಬಗ್ಗೆ ಸುಮಾರು ಮೂರು ದಶಕಗಳಿಗೂ ಹೆಚು ಕಾಲ ಹೋರಾಟ ನಡೆಸಿದ ಬಿಎಸ್ವೈ, ಎಂಥಹ ಅದ್ಭುತ ಸಕರ್ಾರ ನೀಡಬಹುದು. ಯಾರ ಹಂಗೂ ಇಲ್ಲದ ಬಿಜೆಪಿ ಸಕರ್ಾರ ಎಂಥಹ ಸುಭದ್ರ, ಸದೃಢ ಸಕರ್ಾರವನ್ನು ನೀಡಿ ಅದ್ಭುತ ಆಡಳಿತ ನೀಡಬಹುದೆಂದು ಇಡೀ ನಾಡು ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ ಬಿಎಸ್ವೈ ಏನು ಮಾಡಿದರು? ಹಲವಾರು ದಶಕಗಳ ಕಾಲ ತಾವೇ ನಡೆಸಿದ ಹೋರಾಟದ ವಿಷಯಗಳನ್ನು ಮರತೆ ಬಿಟ್ಟರು. ರೈತರನ್ನು ಸಂಕಷ್ಟಗಳನ್ನು ನೆನಪಿಸಿಕೊಳ್ಳಲಿಲ್ಲ. ನೀರಾವರಿ ಯೋಜನೆಗಳ ಬಗ್ಗೆ ಚಕಾರ ಎತ್ತಲಿಲ್ಲ. ಸ್ವಜನ ಪಕ್ಷಪಾತ, ಅಧಿಕಾರ ದುರ್ಬಳಕೆ, ಲಾಲಸೆಯನ್ನು ಮೂಲಮಂತ್ರ ಮಾಡಿಕೊಂಡವರಂತೆ ವತರ್ಿಸಿದರು. ಮುಖ್ಯಮಂತ್ರಿಗಳ ಕುಟುಂಬ ವರ್ಗವನ್ನು ಶಕ್ತಿಕೇಂದ್ರದ ಹೊರಗಿಡಬೇಕೆಂದು ಹೋರಾಟ ಮಾಡಿದವರೇ ಇಂದು ತಮ್ಮ ಮಕ್ಕಳು, ಅಳಿಯ, ಸೊಸೆಯಂದಿರನ್ನು ಶಕ್ತಿಕೇಂದ್ರಕ್ಕೆ ಕರೆತಂದು ಕೊಳ್ಳೆಹೊಡೆಯಲು ಅವಕಾಶ ಮಾಡಿಕೊಟ್ಟರು. ತಮ್ಮ ಪುತ್ರರು ಜನಸಾಮನ್ಯರ ಕೈಗೆ ಸಿಗದಂತೆ ಮಾಡಿಬಿಟ್ಟರು. ಮುವತ್ತೈದು ವರ್ಷಗಳ ಕಾಲ ಯಾವುದೇ ಅಧಿಕಾರ ಅನುಭವಿಸದೇ ಜನ ಸೇವೆ ಮಾಡಿದ ವ್ಯಕ್ತಿ, ಅಧಿಕಾರ ಶಾಶ್ವತವಾಗಿ ತನ್ನ ಬಳಿಯೇ ಉಳಿಯುವಂತೆ ಮಾಡಲು ನಾನಾ ವಾಮ ಮಾರ್ಗಗಳನ್ನು ತುಳಿದರು. ಹೈಕಮಾಂಡನ್ನೇ ಖರೀದಿಸುವಷ್ಟು ದರ್ಪ ಮೆರೆದರು. ಈ ನಾಡಿನ ನೆಲ, ಜಲ, ಭಾಷೆ ಉಳಿಸಬೇಕು, ಪ್ರಕೃತಿ ಸಂಪತ್ತು ಪೋಲಾಗದಂತೆ ತಡೆಯಬೇಕೆಂದು ನೂರಾರು ಧರಣಿ ಪ್ರತಿಭಟನೆ ಮಾಡುತ್ತಾ ನಾಡಿನ ಮೂಲೆ ಮೂಲೆ ಸಂಚರಿಸಿದ ಯಡಿಯೂರಪ್ಪ, ಕೇವಲ ಅಧಿಕಾರ ಉಳಿಸಿಕೊಳ್ಳುವ ಸಲುವಾಗಿ ಏನೆಲ್ಲಾ ಮಾಡಿದರು. ಶಾಸಕರನ್ನು ಅಕ್ಷರಶ: ತರಕಾರಿಯಂತೆ ಖರೀಸಿದರು. ತಮ್ಮದೇ ಪಕ್ಷದ ಶಾಸಕರನ್ನು ಎತ್ತಿ ವಿಧಾನಸೌಧದಿಂದ ಹೊರಹಾಕಿಸಿದರು. ಪ್ರತಿಪಕ್ಷಗಳ ನಾಯಕರಿಗೆ ಕಿಂಚಿತ್ತೂ ಗೌರವಕೊಡದವರಂತೆ ವತರ್ಿಸಿದರು. ಕೇವಲ ಸೀಟಿನ ಮೇಲೆ ಕುಳಿತಿದ್ದನ್ನು ಸಹಿಸದೇ ಸೂಕ್ಷ್ಮತೆ ಮೆರೆದಿದ್ದ ಇದೇ ಯಡಿಯೂರಪ್ಪ, ಹತ್ತಾರು ಹಗರಣಗಳ ಬಗ್ಗೆ ಪ್ರತಿಪಕ್ಷದವರು ದಾಖಲೆ ಸಮೇತ ಜನರ ಮುಂದಿಟ್ಟಾಗ ಸೂಕ್ಷ್ಮತೆ ಮರೆತು ಅವುಗಳನ್ನು ತಮ್ಮ ಪೃಷ್ಠದ ಕೆಳಗೆ ಹಾಕಿ ಹೊಸಕಿ ಕುಳಿತುಕೊಂಡು ಬಿಟ್ಟರು. ಅಬ್ಬಾ ಎಂತಹ ಪರಿವರ್ತನೆ ಕೇವಲ ಮೂರೇ ವರ್ಷದಲ್ಲಿ. ಬಿಎಂಐಸಿ ಯೋಜನೆ ವಿರುಧ್ಧ ಗಂಟೆಗಟ್ಟಲೆ ವಿಧಾನಸೌಧದಲ್ಲಿ ಭಾಷಣ ಮಾಡುತ್ತಿದ್ದ ಯಡಿಯೂರಪ್ಪ, ಆ ಯೋಜನೆ ಮುಖ್ಯಸ್ಥನೊಂದಿಗೆ ರಾಜೀಮಾಡಿಕೊಂಡು ಬಿಟ್ಟರಲ್ಲ. ರೈತರ ಸಾವಿರಾರು ಎಕರೆ ಭೂಮಿಯನ್ನು ಹೆಚ್ಚುವರಿಯಾಗಿ ನೀಡಿದ್ದೇವೆಂದು ತಾವೇ ಸುಪ್ರೀಂಕೋರ್ಟಗೆ ಪ್ರಮಾಣ ಪತ್ರ ಸಲ್ಲಿಸಿದರೂ ಅದನ್ನು ಹಿಂದಕ್ಕೆ ಪಡೆಯಲು ಕ್ರಮಕೈಗೊಳ್ಳುತ್ತೇನೆ ಎಂದು ಗಟ್ಟಿಯಾಗಿ ಹೇಳಲಿಲ್ಲ. ಅಬ್ಬಬ್ಬಾ ಎಂಥಹ ಪರಿವರ್ತನೆ…..! ಬಹುಷ: ಯಡಿಯೂರಪ್ಪ ಈ ರಾಜ್ಯದ ಉದ್ದಗಲಕ್ಕೆ ಓಡಾಡಿ ಭೌಗೋಳ ಅಭ್ಯಾಸ ಮಾಡಿದರೆ ಹೊರತು ರಾಜಕೀಯ ಇತಿಹಾಸವನ್ನು ಓದಿ ವರ್ತಮಾನಕ್ಕೆ ಹೊಂದಿಕೊಂಡವರಲ್ಲ ಎಂದೆನಿಸುತ್ತದೆ. ಲಾಲ್ ಬಹದ್ದೂರ್ ಶಾಸ್ತ್ರಿ, ವಾಜಪೇಯಿ, ಅವರೆಲ್ಲಾ ರಾಷ್ಟ್ರೀಯ ನಾಯಕರು ಬಿಡಿ, ನಮ್ಮಲ್ಲೇ ಇದ್ದ ಕೆಂಗಲ್, ನಿಜಲಿಂಗಪ್ಪ, ಕಡಿದಾಳ್ ಅವರ ವ್ಯಕ್ತಿತ್ವವನ್ನಾದರೂ ಒಂದು ಸ್ವಲ್ಪವಾದರೂ ಓದಿ ಮೈಗೂಡಿಸಿಕೊಳ್ಳಬಹುದಾಗಿತ್ತು. ಪಾಪ ಅವರೇನು ಮಾಡಿಯಾರು ಅವರ ಜತೆಯಲ್ಲಿ ಇದ್ದವರು ಅಂತವರೇ. ಸದಾ ಬಾಲಂಗೋಚಿಯಂತೆ ಸುತ್ತುವ ಸಿದ್ದಲಿಂಗಸ್ವಾಮಿ. ಹಿಂದೆ ಮುಂದೆ ಓಡಾಡುತ್ತಿದ್ದ ರೇಣುಕಾಚಾರ್ಯ. ಯಾವುದಕ್ಕೂ ಪ್ರತಿಕ್ರಿಯಿಸದ ಮತ್ತೊಂದಿಬ್ಬರು ವ್ಯಕ್ತಿಗಳು. ಇಂಥವರ ನಡುವೆ ಓಡಾಡುವ ನಿಮಗೆಲ್ಲಿ ಇತಿಹಾಸ ತಿಳಿದುಕೊಳ್ಳಲು ಬಿಡುವೆಲ್ಲಿ ಇರುತ್ತದೆ? ಇದಕ್ಕೆ ಕುಮಾರಸ್ವಾಮಿ ಏನೂ ಹೊರತಾಗಿಲ್ಲ. ಅವರಿಗೂ ಬಬ್ಬ ಸುರೇಶ ಇದ್ದಾನೆ. ಅವರ ಟೀಂನಲ್ಲೂ ಒಬ್ಬ ಜಮೀರ, ಮತ್ತೊಬ್ಬ ಅಮೀರ ಇದ್ದಾನೆ. ಆರು ಕೋಟಿ ಜನರ ಬದುಕನ್ನು ಮುನ್ನಡೆಸಲು ಅಧಿಕಾರದ ಚುಕ್ಕಾಣಿ ಹಿಡಿಯುವಷ್ಟು ಬುದ್ಧಿವಂತವಾಗಿರುವ ನಿಮಗೆ ಜತೆಯಲ್ಲಿ ಇಂದಿಬ್ಬರು ಬುದ್ಧಿವಂತರನ್ನು, ಕಚ್ಚೆ ತನ್ನಿಚ್ಛೆಯನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಂಡು ಸದಾ ಎಚ್ಚರದ ಮನಸ್ಸನ್ನು ಹೊಂದಿರುವ ಬೆರಳೆಣಿಕೆಯಷ್ಟು ಜನರನ್ನು ಜತೆಯಲ್ಲಿ ಇಟ್ಟುಕೊಳ್ಳಲು ಸಮಸ್ಯೆಯಾದರೂ ಏನು? ಯಡಿಯೂರಪ್ಪ ನೀವು ಇಷ್ಟು ದಿನ ನಡೆಸಿದ ಹೋರಾಟ, ಮೂಡಿಸಿದ ಭರವಸೆ, ತೋರಿಸಿದ ವಿಶ್ವಾಸ, ನಮ್ಮನ್ನು ನಿಮ್ಮನ್ನು ಚುನಾಯಿಸಿದವರನ್ನು ಉದ್ದಾರ ಮಾಡಲು ಎಂದುಕೊಂಡಿದ್ದವು. ಆದರೆ ಈ ನಿಮ್ಮೆಲ್ಲಾ ಹೋರಾಟ, ಹಾರಾಟ ನಿಮ್ಮ ಮನೆ ಮಂದಿಯನ್ನು ಸಾಕಲೇ ಎಂದೆನಿಸುತ್ತದೆ ಜನರಿಗೆ, ಕಡೆ ಘಳಿಗೆಯಲ್ಲಾದರೂ ಜಾಗೃತರಾಗಿ. ಈಗಲಾದರೂ ಅಧಿಕಾರದ ವ್ಯಾಮೋಹವೇಕೆ? ಸತತ 25 ವರ್ಷ ಪಶ್ಚಿಮಬಂಗಾಳ ಆಳಿದ ಕಮ್ಯೂನಿಷ್ಟರೇ ಅಧಿಕಾರ ಕಣ್ಣಮುಂದೆ ಕೊಚ್ಚಿಕೊಂಡು ಹೋಗುವಾಗ ಕೊರಗಲಿಲ್ಲ. ಅಂಥದರಲ್ಲಿ ಇನ್ನು ಇಲ್ಲಿ 2 ವರ್ಷ ಅಧಿಕಾರದಲ್ಲಿ ಮುಂದುವರೆಯುತ್ತೇನೆ. ಬಿಜೆಪಿ 25 ವರ್ಷ ಇರುತ್ತದೆ ಎಂದು ಹೇಳಿಕೆ ನೀಡುತ್ತೀರಿ. ಇದೇನಾ ನಿಮ್ಮ ಮೇರು ವ್ಯಕ್ತಿತ್ವ. ಆಪಾದನೆ ಬಂದಾಗಲೇ ಆಪಾದನೆಯಿಂದ ಹೊರಬರಲು ಮುಂದಾಗಿದ್ದರೆ ಜನರ ಕಣ್ಣಲ್ಲಿ ನೀವು ಹೀರೋ ಆಗಿರುತ್ತಿದ್ದೀರಿ. ಆದರೆ ನೀವೀಗ ವಿಲನ್. ಅದನ್ನು ಹೋಗಲಾಡಿಸಿಕೊಳ್ಳಲು ಪ್ರಯತ್ನಿಸಿ. ಯಾವ ಜಾತಿ, ಸಮುದಾಯವೂ ಭಷ್ಟಾಚಾರದ ರಕ್ಷಣೆಗೆ ಬರುವುದಿಲ್ಲ. ಎಲ್ಲಾ ಜಾತಿ, ಸಮುದಾಯಕ್ಕೂ ಆತ್ಮಸಾಕ್ಷಿ ಎಂಬುದಿರುತ್ತದೆ, ಅದನ್ನು ಮರೆಯಬೇಡಿ. ನಿಮ್ಮ ಜತೆಗಿರುವ ಮಠಾಧೀಶರಿಗೆ ಹೆಂಡತಿ ಮಕ್ಕಳಿದ್ದರೆ ಯಾರೂ ಅವರ ಬಳಿಗೆ ಹೋಗುತ್ತಿರಲಿಲ್ಲ. ಸಾರ್ವಜನಿಕ ಹಿತಾಸಕ್ತಿ ಇಟ್ಟುಕೊಂಡು ಅವರುಗಳು ಮಠ ಕಟ್ಟಿರುವುದರಿಂದಲೇ ಜನ ಅವರ ಬಳಿಗೆ ಹೋಗುತ್ತಾರೆ. ಇಲ್ಲವಾದರೆ ನಿಮ್ಮಂತೆ ತಮ್ಮ ಹಾಗೂ ತಮ್ಮ ಕುಟುಂಬದ ಚಿಂತೆ ಮಾಡಿದರೆ ಮಠಾಧೀಶರನ್ನೂ ಯಾರೂ ಮೂಸು ನೋಡುವುದಿಲ್ಲ ಎಂಬುದು ತಿಳಿದಿರಲಿ. ನಿಮ್ಮದೇ ಪಕ್ಷದ ಬಂಗಾರು ಲಕ್ಷಣ್, ಕೇವಲ ಒಂದು ಲಕ್ಷ ರುಪಾಯಿ ಪಾಟರ್ಿ ಫಂಡ್ ಪಡೆದು ಸಿಕ್ಕಿ ಬಿದ್ದು ರಾಜಕೀಯ ಇತಿಹಾಸದ ಪುಟಗಳಿಂದ ಅಳಿಸಿಹೋದರು. ನೀವು ಅಳಿಸಿಹೋಗುವುದು ಬೇಡ. ಆದರೆ ಅಪ್ರಮಾಣಿಕನಾಗಿದ್ದೆ ಎಂದಬುದನ್ನು ಒಮ್ಮೆ ಜನರ ಮುಂದೆ ಒಪ್ಪಿಕೊಂಡು ಬಿಡಿ. ಜನ ಮೆಚ್ಚುತ್ತಾರೆ. ಕ್ಷಮಿಸುವ ದೊಡ್ಡತನವನ್ನಾದರೂ ತೋರಬಹುದು. ಆದರೆ ಭ್ರಷ್ಟಾಚಾರಿಯಾಗಿದ್ದು ಸಮಾಜದಲ್ಲಿ ಭ್ರಷ್ಟಾಚಾರ ಹೋಗಲಾಡಿಸಲು ಹೋರಾಡುತ್ತೇನೆ ಎಂದು ಕುಡಿದ ಅಮಲಿನಲ್ಲಿ ಕನವರಿಸುವ ವ್ಯಕ್ತಿಯಂತೆ ಮಾತನಾಡಬೇಡಿ. ಜನ ಹೇಸಿಗೆ ಪಡುತ್ತಾರೆ. ನಿಮ್ಮ ಸ್ಥಾನದಲ್ಲಿ ಯಾವುದೋ ತಾಂಡ್ಯಾದ ವ್ಯಕ್ತಿಯನ್ನು ಕರೆತಂದು ಕೂರಿಸಿದರೂ ನೀವು ಮಾಡಿರುವ ಸಕರ್ಾರಿ ಕೆಲಸಗಳನ್ನು ಅವನೂ ಮಾಡುತ್ತಾನೆ. ಅಥವಾ ಅಧಿಕಾರಿಗಳು ಮಾಡಿಸುತ್ತಾರೆ. ಯಾವುದಾದರೂ ಒಂದೇ ಒಂದು ದೊಡ್ಡ ಯೋಜನೆಯನ್ನು ಎಷ್ಟೇ ಪ್ರತಿರೋಧ ಬಂದರೂ ಜಗ್ಗದೇ ಜಾರಿಗೊಳಿಸಿದ್ದು ಇದ್ದರೆ ಜನರಿಗೆ ತಿಳಿಸಿ ಎಲ್ಲರೂ ಮೆಚ್ಚುತ್ತಾರೆ. ಓಟಿನ ಲೆಕ್ಕಾಚಾರದಲ್ಲಿ ಜಾರಿಗೊಳಿಸಿದ ಯಾವುದೇ ಸಕರ್ಾರಿ ಕಾರ್ಯಕ್ರಮದ ಬಗ್ಗೆ ಪದೇ ಪದೇ ಹೇಳಿ ಸಣ್ಣವರಾಗಬೇಡಿ. ಮುವತ್ತೈದು ವರ್ಷ ಹೋರಾಟ ಮಾಡಿ ಎತ್ತರಕ್ಕೆ ಬೆಳೆದ ವ್ಯಕ್ತಿ ನೀವು. ಜನರ ಭಾವನೆಗಳಿಗೆ ಘಾಸಿಯಾಗದಂತೆ ವತರ್ಿಸುವುದನ್ನು ಕಲಿತುಕೊಳ್ಳಿ. ಕುಮಾರಸ್ವಾಮಿ ಅಧಿಕಾರ ಹಸ್ತಾಂತರಿಸಲು ನಿರಾಕರಿಸಿದ್ದನ್ನು ನಾಡಿನಾದ್ಯಂತ ಡಂಗುರ ಸಾರಿದ ನಿಮಗೆ ಮತ್ತೊಬ್ಬರಿಗೂ ಅಧಿಕಾರದ ಆಸೆ ಇರುತ್ತದೆ ಎಂಬುದನ್ನು ಮರೆಯಬೇಡಿ. ನಿಮ್ಮ ಸ್ವಯಂಕೃತ ಅಪರಾಧದಿಂದ ನೀವು ಅಧಿಕಾರ ಕಳೆದುಕೊಂಡಿದ್ದೀರಿ. ಟೆಲಿಪೋನ್ ಕದ್ದಾಲಿಕೆಗೆ ಪ್ರಯತ್ನ. ಲೋಕಾಯುಕ್ತರ ಮೇಲೆ ಒತ್ತಡ ಹೇರಲು ನಡೆಸಿದ ಯತ್ನ. ಒಂದೇ ಎರಡೇ ನೋವು ಅಧಿಕಾರ ಉಳಿಸಿಕೊಳ್ಳಲು ಮಾಡಿದ ಯತ್ನ. ಇದಕ್ಕೆ ನೀವೆ ಹೊಣೆ. ಇಷ್ಟಕ್ಕೂ ನೀವು ಅಧಿಕಾರ ಹಸ್ತಾಂತರಿಸುತ್ತಿರುವುದು ನಿಮ್ಮ ಪಕ್ಷದವರಿಗೇ ಹೊರತು ಕಾಂಗ್ರೆಸ್ ಅಥವಾ ಜೆಡಿಎಸ್ ಪಕ್ಷದವರಿಗಲ್ಲ. ಬಿಡಿ ಅಧಿಕಾದ ವ್ಯಾಮೋಹ. ಈಗಲಾದರೂ ಬಿಡುವಿದೆ, ಒಮ್ಮೆ ಇತಿಹಾಸವನ್ನು ಓದಿ, ವರ್ತಮಾನಕ್ಕೆ ನಿಮ್ಮನ್ನು ನೀವು ಅಳವಡಿಸಿಕೊಳ್ಳಿ……………………………….. —–ಎಂ.ಎನ್. ಚಂದ್ರೇಗೌಡ ಪತ್ರಕರ್ತ.

ಮಂಡ್ಯ ಕೃಷಿ ಅಭಿವೃದ್ಧಿ ಒಂದು ಮುನ್ನೋಟ, ವಿಚಾರ ಸಂಕಿರಣ ಹಾಗೂ ವಸ್ತು ಪ್ರದರ್ಶನ ಉದ್ಘಾಟne

Dwarakanath, former VC, Bng Agri vv inaugurated the Agri exhibition (Top pic ),  Narayanagowda, Bng agri vv , vc inaugurated the farmers seminar focussing on Mandya agriculture development prospects, you can see Melukote MLA C.S. Puttaraj, Former MLC P Ramaiah, Former MLA and Janatha education trust chairman chowdaiah, Dwarakanath, Naraynagowda and retired IAS officer and Bhoomi Balaga presdent T. Thimmegowa were present on the occasion.

Why do we sometimes write ‘etc’ at the end in the exam?

Why do we sometimes write ‘etc’ at the end in the exam?

 bcoz it means…

 E-End of T-thinking C-capacity.

 ———————————————————————————- How to Create d Biggest Doubt in ur Wife’s Mind 4 u? ? ? ? ? ?

 Just Suddenly send her SMS Saying..

 “I Luv u too” . .

 GAME OVER!!

————————————————————————————— When do you knw ur in love? Ans. When you start searching for the cheapest mobile plan ———————————————————————————-

 What is the Diff b/w Young Age & Old Age?

* Simple.. In Young Age Phone Is Full Of Darlings Numbers.. In Old Age Its Full of Doctors Numbers..!- —————————————————————————————

 “Why is Face book such a hit? It works on the principle that- ‘People are more interested in others life than their own-! ——————————————————————————–

A Question Asked In A Talent Test: If You Are Married To 1 Of The Twin Sisters, How wud You Recognize Your WIFE? The Best Answer – Why d Hell Should I recognize???!!!

 —————————————————————————————- We Pronounce 22 as TwentyTwo, 33 as Thirty Three, 44 as FortyFour, 55 as FiftyFive, Why not 11 as OnetyOne? Doubt By last bench asociation…

————————————————————————————— What is the diff.between”GHAZAL” &”LECTURE”?Every word spoken by the girlfriend is “GHAZAL” and Every word spoken by wife is “LECTURE” —————————————————————-

—————– Whats d diff between Pongal n idly? think. think..think…U ll get a holiday for pongal but not for idly. ————————————————————————————— What is the height of confusion? Two earth worms Playing HIDE AND SEEK in a Plate full of noodles. —————————————————————————–

 What is d Biggest Benefit of having a crush in d same college where u study ? . . . . . . . . . .. . . . . 100% Attendence… :-

P

 ————– Teacher: What Is The Difference HIMAMI & TSUNAMI ? Tintu: HIMAMI is Face Wash, TSUNAMI is Total Wash!! —————————————————————————————- Difference between Friend & Wife U can Tell ur Friend “U r my Best Friend” But Do u have courage tell to ur Wife “U r my Best Wife?”

Some people always throw stones in your path. It depends on you what you make with them, Wall or Bridge? Remember you are the architect of your life.

1.  Heavy rains remind us of challenges in life. Never ask for a lighter rain. Just pray for a better umbrella. That is attitude.

2. When flood comes, fish eat ants & when flood recedes, ants eat fish. Only time matters. Just hold on, God gives opportunity to everyone !

3. Life is not about finding the right person, but creating the right relationship, it’s not how we care in the beginning, but how much we care till ending.

4. Some people always throw stones in your path. It depends on you what you make with them, Wall or Bridge? Remember you are the architect of your life.

5. It’s not important to hold all the good cards in life. But it’s important how well you play with the cards which you hold.

6. When you feel sad, to cheer up just go to the mirror and say, `Damn I am really so cute` and you will overcome your sadness. But don’t make this a habit because liars go to hell.

 7. One of the basic differences between God and human is, God gives, gives and forgives. But human gets, gets, gets and forgets. Be thankful in life!

8. Only two types of persons are happy in this world. 1st is Mad and 2nd is Child. Be Mad to achieve what you desire and be a Child to enjoy what you have achieved.

 

ಏನ್ಕೌಂಟರ್ ಮಾಡಿದರೂ ಯಾರಿಗೂ ಬೇಜಾರಿಲ್ಲ………ಆ ನೋವಿನಿಂದ ಹೊರಬರುವ ಶಕ್ತಿಕೊಡಲಿ

ಹುಣಸೂರಿನ ಇಬ್ಬರು ವಿದ್ಯಾಥರ್ಿಗಳ ಬರ್ಬರ ಹತ್ಯೆ ಮಾಡಿದ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಮೊದಲಿಗೆ ಗೃಹ ಸಚಿವ ಆರ್. ಅಶೋಕ್ಗೆ ಧನ್ಯವಾದ, ಎರಡನೆಯದು ಈ ಪ್ರಕರಣ ಭೇದಿಸಿ ಆರೋಪಿಗಳಿಗೆ ಕೈಕೊಳ ತೊಡಿಸಿದ ಪೊಲೀಸರಿಗೆ ಧನ್ಯವಾದ. ಗೃಹ ಸಚಿವ ಆರ್. ಅಶೋಕ್ ಮುತುವಜರ್ಿವಹಿಸದ್ದಿದರೆ ಈ ಪ್ರಕರಣದ ತಲೆ ಬುಡ ಯಾರಿಗೂ ಅರ್ಥ ಆಗುತ್ತ…ಿರಲಿಲ್ಲ. ಅಂಥಹ ಇಚ್ಘಾಶಕ್ತಿ ಪ್ರದಶರ್ಿಸಿದ ಅಶೋಕ್ಗೆ ಮತ್ತೊಮ್ಮೆ ಧನ್ಯವಾದ. ಆದರೆ ಆ ಮಕ್ಕಳನ್ನು ಕಳೆದುಕೊಂಡ ಅವರ ತಂದೆ ತಾಯಿಗಳಿಗೆ ಆ ದೇವರು ಪುತ್ರ ವಿಯೋಗವನ್ನು ತಡೆದುಕೊಳ್ಳುವಂಥಹ ಶಕ್ತಿ ಕೊಡಲಿ ಎಂದು ನಾನು ಪ್ರಾಥರ್ಿಸುತ್ತೇನೆ. ಇದ್ದ ಒಬ್ಬೊಬ್ಬ ಪುತ್ರರನ್ನು, ಅದರಲ್ಲೂ ಕೈಗೆ ಬಂದ ಮಕ್ಕಳನ್ನು ಕಳೆದುಕೊಂಡು ಅವರು ಹೇಗೆ ಪರಿತಪಿಸುವರೋ ಎಂದು ಮನ ವಿಹ್ವಲಗೊಂಡಿದೆ. ಮತ್ತೊಮ್ಮೆ ಮಕ್ಕಳನ್ನು ಕಳೆದುಕೊಂಡ ಕುಟುಂಬಗಳಿಗೆ ದೇವರು, ಆ ನೋವನ್ನು ಸಹಿಸಿಕೊಳ್ಳುವ ಶಕ್ತಿ ಕೊಡಲಿ, ಆ ನೋವಿನಿಂದ ಹೊರಬರುವ ಶಕ್ತಿಕೊಡಲಿ ಎಂದು ಧ್ಯಾನಿಸುತ್ತೇನೆ. ಇನ್ನೆಂದೂ ಇಂಥಹ ನಿರ್ದಯಿ ಕೆಲಸಗಳಿಗೆ ಬೇರೆಯವರು ಕೈಹಾಕದಂತೆ ಎಚ್ಚರಿಸುವ, ಭಯಹುಟ್ಟಿಸುವ, ಅಂಥಹ ಕ್ರೂರ ಶಿಕ್ಷೆಯನ್ನು ಕೊಡಿಸಿ ಅಪಹರಣಗಳಿಗೆ ಮತ್ತೊಮ್ಮೆ ಯಾರೂ ಕೈಹಾಕದಂಥಹ ವಾತಾವರಣವನ್ನು ಪೊಲೀಸರು ನಿಮರ್ಿಸಲಿದ್ದಾರೆಂಬ ಭರವಸೆ ನಮಗಿದೆ. ಡಿಗ್ನಿಟಿಯ ಹೆಸರಿನಲ್ಲಿ ಕ್ರೂರತೆ ಮೆರೆದ ನಿರ್ದಯಿಗಳನ್ನು ಪೊಲೀಸರು ಏನ್ಕೌಂಟರ್ ಮಾಡುವ ಕೆಲಸಕ್ಕೆ ಕೈ ಹಾಕಲಿ. ಹಾಗೆ ಮಾಡಿದರೆ ಯಾರೂ ಬೇಸರ ಮಾಡಿಕೊಳ್ಳಯವುದಿಲ್ಲ ಎಂದು ಭಾವಿಸುತ್ತೇನೆ. ಆದರೂ ಈ ನೆಲದ ಕಾನೂನಿನಂತೆ ಅವರನ್ನು ಬೇಗನೆ ಶಿಕ್ಷೆಗೆ ಗುರಿಪಡಿಸುವ ಕೆಲಸವಾಗಲಿ ಎಂದು ಮನವಿ ಮಾಡುತ್ತೇನೆ. —ಎಂಎನ್ಸಿ

Mudgal VenkateshIt will take minimum 15 years to hang them…the beauti of justice delivery system in our nation.

Murthuza Hussainಪೊಲೀಸರಿಗೆ ಅಭಿನಂದನೆಗಳು…. ಆರೋಪಿಗಳಿಗೆ ಶೀಘ್ರ ಹಾಗು ಕಠಿಣ ಶಿಕ್ಷೆ ಆಗಲಿ ..

  Muralidhar RamaraoMr Hussain pl tell me y always Muslims are involved in such crimes. It used to be Al-Qaida, Hisbul etc and now it is KFD.

 M. N Chandre GowdaPlease don’t bring in religion, caste, creed here……

  •  
    Patil Veerana GowdaCaste, creed is not brought but it is attached. How relegion teaches like only people act!

     
  • M N Chandre Gowda, Please eloborate……which religion teaches what?

     
  • Shakuntala IyerArrest will at least help give a control and check of their further misdeeds. Justice? In India? Ok.. Lets not talk about it. For doing this, let someone not avenge the Home Minister. As said, let the innocent parents get the strength to bear the absence of kids.

    Gv Jayashreetumba bejaraytu gowdre aa hatya prakarana… aa taayitandeyarige bhavanta nemmadi kodali
  • Thursday at 2:51am ·UnlikeLike · 1 personLoading…
  • M N Chandre GowdaHowdu Jayashree avare, news odida, nodida ellarigu bejaaragide…..astondu krooratanda pradarshana.

    Thursday at 2:59am ·LikeUnlike · 1 personLoading…
  •  
    Siddalingeswara B RudrappaY gowdre y only we (common people) should not bring the religion in this situation but people like RAHUL GANDI can bring religion saying “saffron terrorism” that can be reported & discussed in MEDIA, by if at all that is saffron terrorism is it not a GREEN TERRORISM do they have guts to talk about “GREEN TERRORISM”

    Thursday at 3:03am ·LikeUnlike · 1 personLoading…
  • M N Chandre Gowda

    My frank suggestion is we should not indulge in tit for tat acts, that will not end, let politicians say what they want, they have time to do all this. Let us not communalise ghastly murders. There is IPC, though it is slow, it will defina…tely punish them. By saying this I am not supporting them but don’t want to discuss terrorism issue here, it is a big issue. I feel we should not instigate some to take a revenge for this crual acts.See More
    Thursday at 3:48am ·LikeUnlike · 1 personLoading…
  •  
    Murthuza HussainMr.Muralidhar….ನಿಮ್ಮ ಪ್ರಶ್ನೆಗೆ ನಮ್ಮ ಗೌಡ್ರು ಉತ್ತರ ಕೊಟ್ಟಿದ್ದಾರೆ …. ನಿಮ್ಮ ಪೂರ್ವ ಗ್ರಹ ಪೀಡಿತ ಆಲೋಚನೆಗೆಳಿಗೆ, ಪ್ರಶ್ನೆಗಳಿಗೆ ಬೇರೊಂದು ವೇದಿಕೆ ಸಿದ್ದಪಡಿಸಿ , ಮುಖಾಮುಖಿ ಚರ್ಚೆ ಮಾಡೋಣ…FACE BOOK ಇರೋದು ಸ್ನೇಹ ಬೆಳೆಸೋದಕ್ಕೆ . ಪರಸ್ಪರ ಅರ್ಥ ಮಾಡ್ಕೊಳ್ಳೋದಕ್ಕೆ ..ವಿಷ ಬೀಜ ಬಿತ್ತೋಕೆ ಅಲ್ಲ……

    Thursday at 3:50am ·LikeUnlike · 3 peopleLoading…
  •  
    Mushtaq Patlathere r certain political groups they want to devide two religions for their own immoral values they don’t want solve the problems,Now the time to unity of indians for moral values, that is the reason we r facing many problems in india, unity only give us stength to eradicate such evils. Let’s Know each other, we can begin…

    Thursday at 4:08am ·LikeUnlike · 2 peopleLoading…
  •  
    Krishna B. Mariyanka

    In a country which experiences a death every few seconds, life is unfortunately, of trash value. No matter how that happens. And that… provides the cover for insensitivity to death by fellow humans no matter if he is a politician or not. …Take ourselves as a case – we are writing arguments while people are dying – it is all relative indeed. Alas, it is in such great contradiction the way life is valued in the west vis-a-vis in the east, more particularly in a country like India… it is sheer insensitivity arising chiefly out of people fighting day in and day out just for a small bite/ morsel of food… it is exploding population, deepening poverty, widening rich-poor divide, ever-growing corruption, lessening education, fast-passing time… that adds fuel to human insensitivity… no end in sight. A day in the life of India… moves on. Duh!See More
    Thursday at 4:10am ·LikeUnlike · 1 personLoading…
  •  
    Mushtaq Patla‎”We build too many walls, Not enough bridges” Einstein.

    Thursday at 4:12am ·UnlikeLike · 3 peopleLoading…
  •  
    Praveen Simha Beligere Mustaq: Exactly,let us name that party also which has done that and still doing,its none other than CONGRESS whicic has spoiled/divided/ruined/destroying our country………………………..Now JDS is competing with them………until and unless we kick out these BASTARDS out of the power our country wont walk in the path of progress

    Thursday at 4:12am ·LikeUnlike
  •  
    Praveen Simha BeligereLet us join hands in kicking out these two idiots [CONGRESS and JDS ] out of the power and let us bring some harmony in the socity

    Thursday at 4:14am ·LikeUnlike
  •  
    Mushtaq Patlabrother praveen, not 2 idiots,its 3 Idiots.

    Thursday at 4:17am ·LikeUnlike
  •  
    Praveen Simha BeligereThats where yyour problem is…………………U guys have failed to differentiate b/w people who are COMMUNAL and being BRANDED A COMMUNAL …………….just keep yeddi out and think if a person like modi had headed karnataka BJP then it would have also made progress like Gujarat………..they are less corrupt,they are fairly decent,fairly educated compared other parties and have a nice focus on development

    Thursday at 4:21am ·LikeUnlike
  •  
    Praveen Simha BeligereAlso add Ashok to the list of yeddi,he is no way different to yeddi…………Ashook is as good as yeddi in corruption…….

    Thursday at 4:22am ·LikeUnlike
  •  
    Siddalingeswara B Rudrappa‎@ MNCG: Sir only it comes to Green Terrorism people talks about peace harmony we r secular but why not when Maleghou incident happen some (same) people talks differently . Sir with due respect to ur knowledge and experience I am asking one question IF THIS WOULD HAVE BEEN VIS-À-VIS ……… what the same people would have been talking? & how the media would have been reacted ?

    Thursday at 4:34am ·LikeUnlike
  •  
    Mushtaq Patla

    ofcourse praveen! Modi developed the Gujarat ,he developed roads & buildings to show the development of gujrath and hide the truth to public that poverty of people is still being increased and also illetracy.(based on recent survey report p…ublishd by NGO) He also carrying blame of most killings of innocents and he is facing case in court, he is in favour of TATA, BIRLA & AMBANI…. Have u ever seen him in the favour of poor peoples, farmers and common Man. The meaning of the development is not the development and growth of Corporates like,TATA, BIRLA,It should be the growth and deveopment of all citizens of india,See More
    Thursday at 4:44am ·LikeUnlike
  •  
    Muralidhar RamaraoI dont agree with Mushtaq. Did Modi Build roads and buildings alone ? He employed many people and gave them job. Corruption in Gujarat is low.

    Thursday at 5:00am ·LikeUnlike · 4 peopleLoading…
  •  
    Praveen Simha BeligereDear Mushtaq stop looking at everything in the persecution which congress party and its cheela media has given,MODI is not just for a community,he is a mass leader who has shown how u can make the progress . I have muslim frnz from Gujarat who never votes for any other party except BJP just bcoz of MODI……….

    Thursday at 5:09am ·LikeUnlike · 1 personLoading…
  •  
    Mushtaq Patlamuralidhar sir, he employed many people in the factories of TATA’s & BIRLA’s. who’s land he given permission to factories?why farmers have commited sucide if they really get benifited in that factory? the truth is many of them has got unemployed bcoz of the land acquired by Modi Govt. only to benifit corporates not the poor people!

    Thursday at 5:14am ·LikeUnlike
  •  
    Karthik Adithya

    Congress can be admired in one case Mr.Praveen, it seems to be a very diligent student of the style of politics that US has played world-wide and even internally, and INC has substantiated its role as a very valuable side-kick to US grand s…cheme within India. And all the opposition it faces seems to somehow end up being branded communal, communist, fascist, seditious or in general ‘un-democratic’. They didn’t even spare Anna Hazare in the case!

    I am not really well-versed in Karnataka politics, but minus the ultra-nationalist fascist attitude of BJP, and some unfortunately existing leaders like Yeddi, the party by itself is comparatively better in its administrative track record,me thinks. We can at least see some work being done, unlike in the case of Congress, which has the best agenda to work its Govt upon. That being NO agenda. No goals means no expectations, no expectations means no accusations. Congress plays smart that way.

    Both the parties eat, but the fine line of difference I see between Congress and BJP is, while Congress just eats, BJP tries to work after eating, if at all just to digest its ingestion. 🙂

    Comprehensive ideological shifts and few minor changes in leaders, it will be the best chance in our so-called democracy. Anytime better than Congress!See More

  •  
    Siddalingeswara B Rudrappa‎@ Mushtaq: “Gujarat Govt is the 2nd Best State Govt in the WORLD” this we r not just telling it as announced by “International Council of UN” with data ” Before 10yrs Gujarat had 50,000 cores LOAN in the WORLD BANKBUT today they have 100000 cores DEPOSITS, do U know In Gujarat NO BAR, NO POWER CUT, 100% LADIES STUDYING , 15 % of INDIAN Export if from Gujarat. I think at this time this will be more for like u people

    Thursday at 5:27am ·LikeUnlike · 3 peopleLoading…
  •  
    Mushtaq Patlaok praveen bhai! i am not a supporter of congress or Jds. i commented based on my general study.(like tehelka report,CNN IBN & BBC.) WE Dont Need Leader like Modi(MASS KIlLLER) We Need Leaders Like SWAMI VIVEKANANDA,RAJARAM MOHAN ROY and ABEDKAR. lets we strive for Better India. together we can do it!

    Thursday at 5:31am ·LikeUnlike · 1 personLoading…
  •  
    Siddalingeswara B Rudrappa‎@ Mushtaq : bhai U plz stop saying Mass killer , that is the case do u know wat happened at the time of emergency & after death of Indira Gandi so do u call mass killing party in INDIA is congress(i)

    Thursday at 5:36am ·LikeUnlike · 3 peopleLoading…
  •  
    Siddalingeswara B Rudrappa‎…!!!!

    Thursday at 5:36am ·LikeUnlike
  •  
    Mushtaq Patlaya ofcourse ! even i am not glorifying congress

    Thursday at 5:38am ·LikeUnlike
  •  
    Siddalingeswara B Rudrappabut ur calling a person who is appreciated by all the religions in the state of Gujarat

    Thursday at 5:39am ·LikeUnlike
  •  
    Mushtaq PatlaI amazed siddu bhai! by your report, how u got that report! that same UN critisised modi for his mass killing…..about the education in gujrath 40% of people stopd their studies in 7th STD. y they stoped education ? bcoz of poverty ..

    Thursday at 5:44am ·LikeUnlike
  •  
    Siddalingeswara B RudrappaPlease correct yourself again & again ur using the word mass killing if at all that is mass killing and for that he is responsible then WHO IS RESPONSIBLE FOR GODRHA ..?

    Thursday at 5:54am ·LikeUnlike
  •  
    Siddalingeswara B Rudrappawhy now no VOICE ..? always truth stands bye for the day

    Thursday at 6:08am ·LikeUnlike · 2 peopleLoading…
  •  
    Karthik AdithyaA thousand good deeds are easily forgotten in the face of one wrong step. That is why they say, Karma is a B%^ch. Sadly for Mr.Modi, it still haunts him… 😀

    Thursday at 6:20am ·LikeUnlike
  •  
    Siddalingeswara B Rudrappathat yet to prove whether he did wrong or not..? but talk abt the people proved in the court

    Thursday at 6:22am ·LikeUnlike
  •  
    Siddalingeswara B Rudrappai m not quieting from the debate but my time is up so i m quieting if any thing is there i m ready to reply next day

    Thursday at 6:25am ·LikeUnlike · 1 personLoading…
  •  
    Karthik Adithya

    I was just commenting upon the general hostility that he has nurtured amongst many. And well to that comment,objectively I would say, the age-old idiom, one can’t and mustn’t prove a line short by drawing a longer line beside it. 🙂

    I am not… talking about Modi’s innocence, but his loss of electorate votebank because of what is termed as a hasty decision (though not yet proven). 🙂

    Then again to Modi’s defense I guess that the Caption of the movie Social Network best suits him. ‘You can’t make a million friends,without making a few enemies.’ or something of the sort, which I am sure everyone gets the idea about. 🙂See More

    Thursday at 6:27am ·LikeUnlike
  •  
    Amrutha Nagaraj ಈ ಪ್ರಕರಣ ಭೇದಿಸಿ ಆರೋಪಿಗಳಿಗೆ ಕೈಕೊಳ ತೊಡಿಸಿದ ಪೊಲೀಸರಿಗೆ ಧನ್ಯವಾದ. ಆರೋಪಿಗಳನ್ನು ಕಾನೂನಿನಂತೆ ಬೇಗನೆ ಶಿಕ್ಷೆಗೆ ಗುರಿಪಡಿಸುವ ಕೆಲಸವಾಗಲಿ………………@Karthik B%^ch…???????????????? 😦

    Thursday at 6:45am ·UnlikeLike · 4 peopleLoading…
  •  
    Karthik AdithyaI am sorry madam, I will refrain from using it again. It is just an idiom that I very unwisely used. But I just intended at explaining my view on Modiji’s undesirable image with many in India. :-/

    Thursday at 7:02am ·LikeUnlike
  •  
    Bharath N Ailr ashok is the good ministor for b j p……..

    Thursday at 10:10am ·LikeUnlike
  •  
    Nithyananda BhatBus pass free kodsthira 🙂 free kodbeku

    Thursday at 5:47pm ·LikeUnlike
  •  
    Shakuntala Iyer

    I have been seeing two popular statements in any debate – there is one sect of surname in Karnataka politics which always favours JDs and there is one sector of people vehemently criticise Modiji. I am political here as these people like po…liticking, media biases and unwanted pampering. MY THIS SENTENCE IN CAPITAL LETTERS; HOW MANY OF MODI HATERS KNOW CHARRING KARSEVAKS WAS DONE ON THE THIRD DAY OF MODIJI BECOMING CM? YOU FORGIVE RAJIV FOR KILLING SIKHS. THEY ARE NOT HUMANS RIGHT? KARSEVAKS ARE NOT HUMANS RIGHT? AND MASS WHO PARTICIPATED IN POST GODHRA RIOTS WERE NOT HINDUS OF RSS/ BJP. THEY WERE GUJRATIS SICK OF CONTINUOUS 55 YEARS OF NONSENSE PEOPLE IN THAT LOCATION WHO PREVIOUSLY INDULGED IN BARBARIC ACTS AT LEAST 40 TIMES People revolted as NO MEDIA took that community name despite knowing who did that. It is easy to sit here and talk ill of Modi by reading dirty and so called appeasement Media. Get the facts right.See More
    Thursday at 8:26pm ·LikeUnlike · 5 peopleLoading…
  •  
    Nithyananda BhatSuper! well said

    Thursday at 8:45pm ·LikeUnlike · 1 personLoading…
  •  
    Shakuntala Iyer

    And for the kind of information of Karnataka’s muslim community – people in the border of Pakistan where they filter hugely into Gujrat, do not behave like you guys. You are informed, exposed, have enjoyed being with communities and systems… here. They are atrocious and sick minded. Jihadi trained and troublesome. So, it hurts of you guys see some media report and comment on Modiji. There is not even a single fact against Modiji being involved in such violence. More Hindus were killed there than Muslims. Request you people is to think Indians and whoever does good to the state or nation need to be commended, please do not get wrong dramas of so called secular people whose only job is to earn through dividing the nation.See More
    Thursday at 9:10pm ·LikeUnlike · 3 peopleLoading…
  •  
    Siddalingeswara B Rudrappa‎@S Iyer: bhain, the real truth is ” TRUTH WILL ALWAYS HAVE GUTS TO SPEAK ” that is wat i see in ur words

    Thursday at 9:45pm ·LikeUnlike · 3 peopleLoading…
  •  
    Ravichandra P ChittampalliLookalike of Professor Sebastian Joseph Shakku!

    Thursday at 10:04pm ·LikeUnlike
  •  
    Yogesh S G YogiOfcourse hatsoff sir ………………..

    Thursday at 11:14pm ·LikeUnlike
  •  
    Bhagavan Das Ashokannnnna…………….. www.pravasiguide.com

    Thursday at 11:24pm ·LikeUnlike
  •  
    Amrutha NagarajWow Shakuntalaji !!!!!!!!!!!!Whoever does good to the state or nation need to be appreciate by irrespective of caste and creed……no??…. @…….Please do not get wrong dramas of so called secular people whose only job is to earn through dividing the nation(DIVIDE AND RULE POLICY)……..It is 101% true.I LIKE IT…..

    Thursday at 11:38pm ·LikeUnlike · 3 peopleLoading…
  •  
    Shanthala Reddyeffective action….good job done

    Yesterday at 12:09am ·LikeUnlike · 1 personLoading…
  •  
    Mushtaq Patlasiddu bhai! i was also went to home thats y i din’t reply! U asked who is responsible for GHODRA? whoever i dont know ! Govt should punish and hang them. i am opposing only by seeing what they done! not by seeing their name or cast.

    Yesterday at 12:42am ·LikeUnlike
  •  
    Srinath ShriEn Sir, Elliddeera? Marthebitra nanna?

    Yesterday at 2:23am ·LikeUnlike
  •  
    Praveen KumarCulprit should get a same treatment as like Aandhra Pradesh Police did for those 2 Acid attckers

    Yesterday at 2:47am ·LikeUnlike
  •  
    Siddalingeswara B Rudrappa

    ‎@ Mushtaq bhai: how this is possible u don’t know who is the responsible for Ghodra? even after they got punishment order by honorable court? U don’t know what there intension & purpose ? the MAIN question is Y u people who talks against M…ODI will not talk about the others…? when US killed Saddam the sect of people will protest that ? wat u call these people ? that time u there is no voice from the so call secular (dongi) moments?See More
    Yesterday at 3:15am ·LikeUnlike
  •  
    Ganesh Shenoyashok utthama aadalithagara….future cm…bangaloorina aachegoo prabhaava belasi kollabeku…kshetra dalli chennagi kelasa maadiddare…

    Yesterday at 3:19am ·LikeUnlike · 1 personLoading…
  •  
    Mahesh Gowdru NCONGRATS ASHOK GOWDRE

    Yesterday at 3:48am ·LikeUnlike
  •  
    Dayananda Ys ನಿಮ್ಮ ಊರುಗಳಲ್ಲೂ KFD, AFD, BFD ಅಂಥ ತಪರಾಕಿ ಹೆಸರುಗಳನ್ನಿಟ್ಟುಕೊಂಡು ಇಂಥಹ ಸಮಾಜಘಾತುಕ ಶಕ್ತಿಗಳು ಕಾರ್ಯಾಚರಣೆ ನಡೆಸುತ್ತಿರಬಹುದು, ಎಚ್ಚರದಿಂದಿರಿ.
    ಅಶೋಕ್ ಅವರಿಗೆ ಧನ್ಯವಾದಗಳು. ಇವರನ್ನು TADA ಖಾಯಿದೆಯಡಿ ಬಂಧಿಸಬೇಕು.

    Yesterday at 4:25am ·LikeUnlike · 1 personLoading…
  •  
    Bilal Malpewhat a comments….. KEEP IT UP MA DEAR FRNZZZZZZZZ….

    15 hours ago ·LikeUnlike
  •  
    Salim Kingsway

    I amazed!!! by all thees comments no one is having a secular view. each and every one
    gloryfieng what modi was done correct in gujrath no one can stand with those poors killed by so called mass killer. no one said that he should be punished …under tada and pota..
    Whatever mushthaq bai said was true.He left one thing to add about corruption A so called gujrath’s former home minister facing the case agains corruption and some police officer’s of gujrat also facing the same. let me come to the present issue people who killed students should be punishable? But I was amazed by the fact that every time police officers call the press report but this time home minister himself came to announce..But no one minister uttered a single word when promod muthalik’s follower(chela’s so called tiger group) killed so many people even they wanted to demolish the respectable highcourt no one uttered a single word even no people like u said even a single word it shows your non secular mentality. but home minister was interested this time for two reasons?
    1.becoz all of are muslims
    2. wanted to hide and draw the attention of people from BJP’s corruption and highcourts critisism

    And see another fact the irony of the law of the land one person president of local terrorist(rama sene) group said in press meet I have suicide bomber group I will utilise them against muslims.police did not arrest him but they arrested few people from batkal and ullal only becoz they had laptops and two relegious cd’s.

    Let me tell u about Godra First probe done by nanavathi. they said it was an accident as they were carrieng kerosin with them. and another council said different thing.
    One person holding that states power can frame any type of evidence aginst any one. for example now one encounter case running against gujrat agains One ACP killing Mr Sadiq and framing a case that they came to kill modi. who knows this godra may be done by the same saffron terrorists latter the frame it to another forign team as it was the case in ajmer malegao, madgao, samjotha express. etc. Even police also so keen arrest muslims and geting the medal for it. Every one admire ATS as the good work done by karkare….but was killed by sffron groups said by centeral minister & he also wanted to raise case against it but BJP condemned it..
    oneincident i want to say here revealed by thehelka special operation against godra.
    they intervied one bjp minister of gujrath who was the one of witnesses(irony is all witnesses are either BJP ministers or members) he said”I was sleeping at home when incident took place latter police called me and tolled me sign the FIR that even I dint see and latter they trained me how to answer in the court latter when the first session was in the court I was shocked by that on of them was my business partner latter I got backmy complaint”

    most of the them who had same case against them where released by the honourable court…but time was tooo late one of the accused was passed away b4 reaching home

    justice that delayed that justice is denied…See More

    6 hours ago ·LikeUnlike
  • M N Chandre Gowdabig comment !

    6 hours ago ·LikeUnlike
  •  
    Yogesh S G Yogi smart minister of the state……………..

A suggestion to HDK

I suggest Mr Kumarswamy to take out a phone calls list,if his connection is a post paid to establish Mr Lehar Singh has called him or not, with date and timing and place it before the people. Even then if Lehar Singh says yes called up HDK but discussed other matter, people will judge. You need not prove everything. Give circumstantial evidence then people will judge. HDK is not in power, Lehar singh may not have any work to discuss with him. Please try to establish the calls date and conversation timings, duration, how many times he called from which nos. There ends the matter, why CM and you need to waste time to go to Dharmastala, undergo poly graph tests and others. Mere waste of time. Don’t get diviated from your work, if u have records place before the people, they are the best people to judge. They may not express it, but certainly they will comes to conclusions.

YNK and me, this too will pass, a go man……..lovely wonder man

Sigiriya rock, Srilankan heritage, natural beauty

Sigiriya (Lion’s rock is an ancient rock fortress and palace ruin situated in the central Matale District of Sri Lanka, surrounded by the remains of an extensive network of gardens, reservoirs, and other structures. A popular tourist destination, Sigiriya is also renowned for its ancient paintings, which are reminiscent of the Ajanta Caves of India. It is one of the seven World Heritage Sites of Sri Lanka.[

Sigiriya may have been inhabited through prehistoric times. It was used as a rock-shelter mountain monastery from about the 5th century BC, with caves prepared and donated by devotees to the Buddhist Sangha. According to the chronicles as Mahavamsa the entire complex was built by King Kashyapa (AD 477 – 495), and after the king’s death, it was used as a Buddhist monastery until 14th century.

The Sigiri inscriptions were deciphered by the archaeologist Senarath Paranavithana in his renowned two-volume work, published by Cambridge, Sigiri Graffiti and also Story of Sigiriya.

 History

In 477 CE, prince Kashyapa seized the throne from King Dhatusena, following a coup assisted by Migara, the king’s nephew and army commander. Kashyapa, the king’s son by a non-royal consort, usurped the rightful heir, Moggallana, who fled to South India. Fearing an attack from Moggallana, Kashyapa moved the capital and his residence from the traditional capital of Anuradhapura to the more secure Sigiriya. During King Kashyapa’s reign (477 to 495), Sigiriya was developed into a complex city and fortress. Most of the elaborate constructions on the rock summit and around it, including defensive structures, palaces and gardens, date back to this period.

Kashyapa was defeated in 495 by Moggallana, who moved the capital again to Anuradhapura. Sigiriya was then turned back into a Buddhist monastery, which lasted until the thirteenth or fourteenth century. After this period, no records are found on Sigiriya until the sixteenth and seventeenth centuries, when it was used as an outpost of the Kingdom of Kandy. When the kingdom ended, it was abandoned again.

The Mahavamsa, the ancient historical record of Sri Lanka, describes King Kashyapa as the son of King Dhatusena. Kashyapa murdered his father by walling him alive and then usurping the throne which rightfully belonged to his brother Mogallana, Dhatusena’s son by the true queen. Mogallana fled to India to escape being assassinated by Kashyapa but vowed revenge. In India he raised an army with the intention of returning and retaking the throne of Sri Lanka which he considered was rightfully his. Knowing the inevitable return of Mogallana, Kashyapa is said to have built his palace on the summit of Sigiriya as a fortress and pleasure palace. Mogallana finally arrived and declared war. During the battle Kashyapa’s armies abandoned him and he committed suicide by falling on his sword.

Chronicles and lore say that the battle-elephant on which Kashyapa was mounted changed course to take a strategic advantage, but the army misinterpreted the movement as the King having opted to retreat, prompting the army to abandon the king altogether. It is said that being too proud to be surrendered he took his dagger from the waist band, cut his throat, raised the dagger proudly, sheathed it and fell dead.[citation needed] Moggallana returned the capital to Anuradapura, converting Sigiriya into a monastery complex.

Alternative stories have the primary builder of Sigiriya as King Dhatusena, with Kashyapa finishing the work in honour of his father. Still other stories have Kashyapa as a playboy king, with Sigiriya a pleasure palace. Even Kashyapa’s eventual fate is mutable. In some versions he is assassinated by poison administered by a concubine. In others he cuts his own throat when isolated in his final battle.[8] Still further interpretations have the site as the work of a Buddhist community, with no military function at all. This site may have been important in the competition between the Mahayana and Theravada Buddhist traditions in ancient Sri Lanka.

The earliest evidence of human habitation at Sigiriya was found from the Aligala rock shelter to the east of Sigiriya rock, indicating that the area was occupied nearly five thousand years ago during the mesolithic period.

Buddhist monastic settlements were established in the western and northern slopes of the boulder-strewn hills surrounding the Sigiriya rock, during the third century B.C. Several rock shelters or caves had been created during this period. These shelters were made under large boulders, with carved drip ledges around the cave mouths. Rock inscriptions are carved near the drip ledges on many of the shelters, recording the donation of the shelters to the Buddhist monastic order as residences. These have been made within the period between the third century B.C and the first century CE.

MNC in Kandy, Srilanka

Vishveshwarbhat with YNK…..long long back…

YNK -Vishveshwarbhat

MNC in Velankanni, Nagapattanam, Tamilnadu- visited Tsunami memorial tower

ಬಜೆಟ್ ಮಂಡನೆ ಮಾರ್ಚ ಬಿಟ್ಟು ಫೆಬ್ರವರಿಯಲ್ಲೇ ಏಕೆ

ರಿಪೋರ್ಟರ್: ಎಂ.ಎನ್. ಚಂದ್ರೇಗೌಡ ಸ್ಲಗ್: ಬಜೆಟ್ ಡೇಟ್: 14-01-2011 ಬೆಂಗಳೂರು ಆಂಕರ್: ಫೆಬ್ರವರಿ ಕಡೆಯ ವಾರದಲ್ಲಿ ರಾಜ್ಯ ಬಜೆಟ್ ಮಂಡನೆಯಾಗುವ ಸಾಧ್ಯತೆ ಇದೆ. ಆದರೆ ಬಜೆಟ್ ಮಂಡನೆ ಮಾರ್ಚ ಬಿಟ್ಟು ಫೆಬ್ರವರಿಯಲ್ಲೇ ಏಕೆ ಎಂಬ ಚಚರ್ೆ ಈಗ ರಾಜಕೀಯ ವಲಯದಲ್ಲಿ. ಸಕರ್ಾರದ ಈ ತರಾತುರಿ ಕ್ರಮದ ಹಿಂದಿರುವ ಲೆಕ್ಕಾಚಾರಗಳ ಬಗ್ಗೆ ಇಲ್ಲಿದೆ ವರದಿ. ಫ್ಯಾಕೇಜ್ ಫಾಲೋಸ್……… ವಾಯ್ಸ್ ಓವರ್ 1: ಸಕರ್ಾರಕ್ಕೆ ಈಗ ಎಲ್ಲಾ ಮಗ್ಗಲುಗಳಿಂದ ಹೊಡೆತ ಬೀಳಲಾರಂಭಿಸಿದೆ. ಒಂದು ಕಡೆ ಲಾಯರ್ಸ್ ಫೋರಂ ರಾಜ್ಯಪಾಲರ ಮುಂದೆ ಸಲ್ಲಸಿರುವ ಅಜರ್ಿ ಬಾಕಿ ಇದೆ. ಮತ್ತೊಂದು ಕಡೆ ಹೈಕೋರ್ಟನಲ್ಲಿ ಅನರ್ಹಗೊಂಡಿರುವ ಪಕ್ಷೇತರ ಶಾಸಕರ ಅಜರ್ಿ ಶೀಘ್ರವೇ ಇತ್ಯರ್ಥವಾಗುವ ಸಾಧ್ಯತೆ ಇದೆ. ಮತ್ತೊಂದು ಕಡೆ ಸುಪ್ರಿಂಕೋರ್ಟನಲ್ಲಿ ಅನರ್ಹಗೊಂಡಿರುವ ಬಿಜೆಪಿ ಶಾಸಕರ ತೀಪರ್ು ಜನವರಿಯಲ್ಲೇ ಹೊರಬೀಳುವ ಎಲ್ಲಾ ಲಕ್ಷಣಗಳಿವೆ. ಇನ್ನೊಂದು ಕಡೆ ಹೈಕೋರ್ಟ, ನ್ಯಾಯಮೂತರ್ಿ ಪದ್ಮರಾಜ್ ಆಯೋಗದ ತನಿಖೆಗೆ ತಡೆಯಾಜ್ಞೆ ನೀಡಿದೆ. ಲೋಕಾಯುಕ್ತರು ಭೂಹಗರಣಗಳ ತನಿಖೆ ಮುಂದುವರೆಸಿದ್ದಾರೆ. ಹೀಗೆ ಬಿಜೆಪಿ ಸಕರ್ಾರ ಸಮಸ್ಯೆಗಳ ಮೇಲೆ ಸಮಸ್ಯೆಗಳನ್ನು ಎದುರಿಸುವ ಸನ್ನಿವೇಶ ನಿಮರ್ಾಣವಾಗಿದೆ. ಯಾವ ಗಳಿಗೆಯಲ್ಲಿ ಏನುಬೇಕಾದರೂ ಆಗಬಹುದು ಎಂಬ ವಾತಾವರಣ ಸೃಷ್ಟಿಯಾಗಿದೆ. ಒಂದು ವೇಳೆ ರಾಜ್ಯಪಾಲರು, ಮುಖ್ಯಮಂತ್ರಿಗಳ ವಿರುದ್ಧ ಮೊಕದ್ದಮೆ ಹೂಡಲು ಅನುಮತಿ ನೀಡಿದರೆ, ಅನರ್ಹಗೊಂಡಿರುವ ಶಾಸಕರ ಪರ ತೀಪರ್ು ಬಂದರೆ, ಲೋಕಾಯುಕ್ತರು ತನಿಖೆ ಮುಂದುವರೆಸಿ ಎಫ್ಐಆರ್ ದಾಖಲಿಸಿದರೆ ಮುಖ್ಯಮಂತ್ರಿಗಳು ಜತೆಗೆ ಅವರ ಸಕರ್ಾರ ಅಪಾಯಕ್ಕೆ ಸಿಕ್ಕಿ ಬೀಳುತ್ತದೆ. ಇಂಥಹ ಅಪಾಯಗಳು ಎದುರಾಗುವ ಮುನ್ನವೇ ತರಾತುರಿಯಲ್ಲಿ ಬಜೆಟ್ ಮಂಡಿಸಲು ಮುಖ್ಯಮಂತ್ರಿಗಳು ಮುಂದಾಲೋಚನೆ ಮಾಡಿದ್ದಾರೆಂದು ಹೇಳಲಾಗುತ್ತಿದೆ. ಇನ್ನೊಂದು ಲೆಕ್ಕಾಚಾರದ ಪ್ರಕಾರ, ಒಂದು ವೇಳೆ ಯುಪಿಎ ಸಕರ್ಾರ ಕೇಂದ್ರದ ಬಜೆಟ್ ಮಂಡನೆ ನಂತರ ಲೋಕಸಭೆಯನ್ನು ವಿಸಜರ್ಿಸಿ ಸಾರ್ವತ್ರಿಕ ಚುನಾವಣೆ ಘೋಷಿಸುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಬಿ.ಎಸ್. ಯಡಿಯೂರಪ್ಪ ವಿಧಾನಸಭೆ ವಿಸಜರ್ಿಸಲು ತರಾತುರಿ ಬಜೆಟ್ ಮಂಡನೆಗೆ ಸಿದ್ಧರಾಗುತ್ತಿದ್ದಾರೆಂದು ಬಣ್ಣಿಸಲಾಗುತ್ತಿದೆ. ಬಿಜೆಪಿ ಹೈಕಮಾಂಡ್ ಸಹ ಬಜೆಟ್ ಮಂಡಿಸಿ ಕುಚರ್ಿ ತ್ಯಜಿಸಿ ಎಂದು ಗುಟ್ಟಿನಲ್ಲಿ ಹೇಳಿರುವ ಸಾಧ್ಯತೆಯೂ ಇರುವುದರಿಂದ ಫೆಬ್ರವರಿಯಲ್ಲಿ ಆಯವ್ಯಯ ಮಂಡನೆಯಾಗುತ್ತಿವುದಕ್ಕೆ ರೆಕ್ಕೆಪುಕ್ಕ ಬಂದಿದೆ. ಒಟ್ಟಿನಲ್ಲಿ ಬಜೆಟ್ ಮಂಡನೆ ಹಿಂದೆ ರಾಜಕೀಯ ಲೆಕ್ಕಾಚಾರವೇ ಕಾಣುತ್ತಿದೆ. –ಎಂ.ಎನ್. ಚಂದ್ರೇಗೌಡ, ಸಮಯ ನ್ಯೂಸ್ ಬೆಂಗಳೂರು

ಬಜೆಟ್ ಅಧಿವೇಶನದ ನಂತರ ವಿಧಾನಸಭೆಯನ್ನು ವಿಸಜರ್ಿಸಿ ಹೊಸ ಜನಾದೇಶ

ರಿಪೋರ್ಟರ್; ಎಂ. ಎನ್. ಚಂದ್ರೇಗೌಡ ಸ್ಲಗ್: ಎಲೆಕ್ಷನ್ ಡೇಟ್: 11-01-2011 ಬೆಂಗಳೂರು ಆಂಕರ್: ಬಜೆಟ್ ಅಧಿವೇಶನದ ನಂತರ ವಿಧಾನಸಭೆಯನ್ನು ವಿಸಜರ್ಿಸಿ ಹೊಸ ಜನಾದೇಶ ಪಡೆಯಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಲೋಚಿಸಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ. ನಿರೀಕ್ಷಿತ ಬೆಂಬಲ ಜೆಡ್ಪಿ ಹಾಗೂ ಟಿಪಿ ಚುನಾವಣೆಯಲ್ಲಿ ದಕ್ಕಿದ್ದರೆ ಜನವರಿಯಲ್ಲೇ ವಿಧಾನಸಭೆಯನ್ನು ವಿಸಜರ್ಿಸಲು ಬಿಜೆಪಿ ನಾಯಕರು ಲೆಕ್ಕಾಚಾರ ಹಾಕಿದ್ದರೆಂದು ಹೇಳಲಾಗಿದೆ. ನಿರೀಕ್ಷಿತ ಬೆಂಬಲ ದೊರೆಯದ ಕಾರಣ ಬಜೆಟ್ ಅಧಿವೇಶನದವರೆಗಾದರೂ ಸಕರ್ಾರ ಮುನ್ನಡೆಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

  ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಸ್ತಿತ್ವಕ್ಕೆ ಬಂದ ಬಿಜೆಪಿ ಸಕರ್ಾರದ ಆಯಸ್ಸು ಇನ್ನು ಕೇವಲ ಮೂರೇ ಮೂರು ತಿಂಗಳೇ? ಇಂಥಹ ಚಚರ್ೆ ರಾಜಕೀಯ ವಲಯದಲ್ಲಿ ಈಗ ಆರಂಭವಾಗಿದೆ. ಇದಕ್ಕೆ ಕಾರಣ ಹಲವು. ಒಂದು ಮುಖ್ಯಮಂತ್ರಿಗಳ ಮೇಲಿರುವ ಗುರುತರ ಭೂಹಗರಣಗಳ ಆರೋಪಗಳು. ಎರಡನೆಯದು ಸಿಇಸಿ ವರದಿ. ಇದರಿಂದ ರೆಡ್ಡಿಗಳ ಮೇಲೆ ಕ್ರಮ ಕೈಗೊಳ್ಳುವ ಅನಿವಾರ್ಯತೆ. ಮೂರನೆಯದು ಅನರ್ಹಗೊಂಡಿರುವ ಪಕ್ಷೇತರ ಶಾಸಕರ ಪರ ಹೈಕೋಟರ್್ ತೀಪರ್ು ಹೊರಬೀಳುವ ಸಾಧ್ಯತೆ. ಒಂದು ಕಡೆ ಬಹುಮತವಿಲ್ಲದ ಸಕರ್ಾರ. ಮತ್ತೊಂದು ಕಡೆ ನಿಲ್ಲದ ಪ್ರತಿಪಕ್ಷಗಳ ಆರೋಪ ಹಾಗೂ ಪ್ರತಿಭಟನೆ. ಇದರಿಂದ ಬೇಸತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೊಸದಾಗಿ ಜನಾದೇಶ ಪಡೆಯಲು ಆಲೋಚನೆ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ.

 ವಿಧಾನಸಭೆ ವಿಸಜರ್ಿಸುವುದಕ್ಕಿಂತ ಬೇರೆ ಏನಾದರೂ ದಾರಿಗಳಿವೆ ಎಂದು ಮುಖ್ಯಮಂತ್ರಿಗಳು ಆಪ್ತರ ಜತೆ ಚಚರ್ಿಸಿದ್ದಾರೆಮದು ಹೇಳಲಾಗಿದೆ. ಮತ್ತೊಂದು ಸುತ್ತಿನ ಆಪರೇಷನ್ ಕಮಲ ನಡೆಸಿ ಅದರಲ್ಲಿ ಜೆಡಿಎಸ್ನ ಸುಭಾಷ್ ಗುತ್ತೇದಾರ್, ಕಾಂಗ್ರೆಸ್ನ ಡಾ. ಸುಧಾಕರ್ ಹಾಗೂ ರಾಜಶೇಖರ್ ಪಾಟೀಲ್ ಹುಮ್ನಾಬಾದ್ರನ್ನು ಬಿಜೆಪಿಗೆ ಕರೆ ತರುವ ಯತ್ನವನ್ನು ಅವರು ಮಾಡಲಿದ್ದಾರೆಂದು ಹೇಳಲಾಗುತ್ತಿದೆ. 12 ರ ಬದಲಾಗಿ ಕನಿಷ್ಠ 18 ಜಿಲ್ಲಾ ಪಂಚಾಯ್ತಿಗಳಲ್ಲಿ ಬಹುಮತ ಲಭಿಸಿದ್ದರೆ ಕೂಡಲೇ ವಿಧಾನಸಭೆಯನ್ನು ವಿಸಜರ್ಿ ಚುನಾವಣೆಗೆ ಹೋಗಲು ಅವರು ಉತ್ಸುಕರಾಗಿದ್ದರೆಂದು ಮೂಲಗಳು ಖಚಿತಪಡಿಸಿವೆ.

 ಆದರೆ ಮೊದಲೇ ಅಲ್ಪ ಮತಕ್ಕೆ ಕುಸಿದಿರುವ ಸಕರ್ಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿಗಳು, ಬಜೆಟ್ ಅಧಿವೇಶನದ ನಂತರ ವಿಧಾನಸಭೆ ವಿಸಜರ್ಿಸಲು ಮುಂದಾದರೆ, ರಾಜ್ಯಪಾಲ ಹೆಚ್.ಆರ್. ಭಾರದ್ವಜ್ ಅದನ್ನು ಒಪ್ಪುವ ಸಾಧ್ಯತೆ ಕಡಿಮೆ. ನ್ಯಾಯಾಲಯಗಳ ತೀಪರ್ು ಹೊರಬೀಳುವವರೆಗೆ ವಿಧಾನಸಭೆ ವಿಸಜರ್ಿನೆಗೆ ಅವರು ತತಾಸ್ತು ಎಂದು ಹೇಳುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಕೇಂದ್ರ ಸಕರ್ಾರವೇನಾದರೂ ಲೋಕಸಭೆಯನ್ನು ಕೇಂದ್ರದ ಬಜೆಟ್ ಅಧಿವೇಶನದ ನಂತರ ವಿಸಜರ್ಿಸಿ ಸಾರ್ವತ್ರಿಕ ಚುನಾವಣೆಗೆ ಹೋದರೆ ಯಡಿಯೂರಪ್ಪ ವಿಧಾನಸಭೆ ವಿಸಜರ್ಿಸುವುದನ್ನು ತಡೆಯುವುದು ಕಷ್ಟ. –ಎಂ.ಎನ್. ಚಂದ್ರೇಗೌಡ ಸಮಯ ನ್ಯೂಸ್ ಬೆಂಗಳೂರು

ವಿಧಾನಮಂಡಲದ ಅಧಿವೇಶನ ಅಕ್ಷರಶ: ರಣರಂಗವಾಗುವ ಸಾಧ್ಯತೆ

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ ಸ್ಲಗ್: ಟುಮಾರೋ ಡೇಟ್: 09-01-2011 ಬೆಂಗಳೂರು ಆಂಕರ್: ನಾಳೆಯಿಂದ ಪುನರ್ ಆರಂಭವಾಗಲಿರುವ ವಿಧಾನಮಂಡಲದ ಅಧಿವೇಶನ ಅಕ್ಷರಶ; ರಣರಂಗವಾಗುವ ಸಾಧ್ಯತೆ ಇದ್ದು ಪ್ರತಿಪಕ್ಷಗಳು ಮುಖ್ಯಮಂತ್ರಿ ಹಾಗೂ ಬಳ್ಳಾರಿ ರೆಡ್ಡಿ ಸಹೋದರರ ರಾಜೀನಾಮೆಗೆ ಆಗ್ರಹಿಸಿ ಗದ್ದಲ ಎಬ್ಬಿಸುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ ಉಭಯ ಸದನಗಳಲ್ಲಿ ಕಲಾಪ ಸುಗಮವಾಗಿ ನಡೆಯುವ ಸಾಧ್ಯತೆ ಕಡಿಮೆ. ಫ್ಯಾಕೇಜ್ ಫಾಲೋಸ್……….. ವಾಯ್ಸ್ ಓವರ್: ಅಕ್ರಮ ಗಣಿಗಾರಿಕೆ ಸತ್ಯ ಶೋಧನೆಗಾಗಿ ಸುಪ್ರೀಂಕೋರ್ಟ ನೇಮಿಸಿದ್ದ ಉನ್ನತಾಧಿಕಾರ ಸಮಿತಿ ನೀಡಿರುವ ವರದಿ, ಮುಖ್ಯಮಂತ್ರಿಗಳ ಮೇಲಿರುವ ಭೂ ಹಗರಣಗಳ ಆರೋಪ ಜತೆಗೆ ಸ್ಪೀಕರ್ ಕೆ.ಜಿ. ಬೋಪಯ್ಯ ವಿರುದ್ಧ ಮಂಡಿಸಲು ನಿರ್ಧರಿಸಿರುವ ಅವಿಶ್ವಾಸ ಗೊತ್ತುವಳಿ. ಈ ಮೂರು ವಿಷಯಗಳು ನಾಳೆಯಿಂದ ಪುನರ್ ಆರಂಭವಾಗಲಿರುವ ವಿಧಾನಮಂಡಲದ ಅಧಿವೇಶನವನ್ನು ಗದ್ದಲದ ಗೂಡಾಗಿಸುವ ಸಾಧ್ಯತೆ ಇದೆ. ಇದರಿಂದ ಉಭಯ ಸದನಗಳಲ್ಲಿ ಕಲಾಪ ಸುಗಮವಾಗಿ ನಡೆಯುವುದು ಅನುಮಾನ. ಏಕೆಂದರೆ ಕಟ್ಟಾ ಸುಬ್ರಮಣ್ಯ ನಾಯ್ಡು ರಾಜೀನಾಮೆ ಪಡೆದಂತೆ ರೆಡ್ಡಿ ಸಹೋದರರ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷಗಳು ಉಭಯ ಸದನಸಲ್ಲಿ ಕೋಲಾಹಲ ಎಬ್ಬಿಸಲು ಈಗಾಗಲೇ ಸಜ್ಜಾಗಿವೆ. ಉಳಿದಂತೆ ಮುಖ್ಯಮಂತ್ರಿಗಳ ವಿರುದ್ಧ ಇರುವ ಭೂ ಹಗರಣಗಳ ಬಗ್ಗೆ ಕೂಲಂಕಷವಾಗಿ ಚಚರ್ಿಸುವ ಸಲುವಾಗಿ ಗೊತ್ತುವಳಿ ಸೂಚನೆ ಮಂಡಿಸಲು ಅವುಗಳು ಈಗಾಗಲೇ ನಿರ್ಧರಿಸಿವೆ. ಇದರ ನಡುವೆ ವಿಧಾನಸಭೆಯಲ್ಲಿ ಸ್ಪೀಕರ್ ಕೆ.ಜಿ. ಬೋಪಯ್ಯ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಯನ್ನು ಮಾಡಲು ಪ್ರತಿ ಪಕ್ಷಗಳು ಸಜ್ಜಾಗಿವೆ. ಹೀಗೆ ಪ್ರತಿಪಕ್ಷಗಳ ಸರಣಿ ದಾಳಿಯನ್ನು ಸಕರ್ಾರ ಹೇಗೆ ಎದುರಿಸಲಿದೆ, ಆರೋಪಗಳಿಗೆ ಹೇಗೆ ಸಮಜಾಯಿಷಿ ನೀಡಲಿದೆ, ರೆಡ್ಡಿ ಸಹೋದರರನ್ನು, ಮುಖ್ಯಮಂತ್ರಿಗಳನ್ನು ಹೇಗೆ ಸಮರ್ಥನೆ ಮಾಡಿಕೊಳ್ಳಲು ಆಡಳಿತ ಪಕ್ಷ ಏನೆಲ್ಲಾ ಕಸರತ್ತು ಮಾಡಬಹುದು ಎಂಬುದು ಈಗ ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ. 1. ಬೈಟ್: ಕೃಷ್ಣಬೈರೇಗೌಡ, ಕಾಂಗ್ರೆಸ್ ಮುಖಂಡ: 2. ಬೈಟ್: ಆರ್. ಅಶೋಕ್, ಗೃಹ ಸಚಿವ ಫೈಲ್ ನೇಮ್: ಆರ್. ಅಶೋಕ್ (ಪೊಲಿಟಿಕಲ್, ಕ್ಲಿಪ್ ನಂ 47 ಟಿಸಿಆರ್: 01: 18 ಟು 03; 05) ವಾಯ್ಸ್ ಓವರ್ 2: ಪ್ರತಿಪಕ್ಷಗಳು ಎಷ್ಟೇ ಗದ್ದಲ, ಕೋಲಾಹಲ ಎಬ್ಬಿಸಿದರೂ ಸಕರ್ಾರ ನಾಳೆ ಉಪಸಭಾಧ್ಯಕ್ಷರ ಚುನಾವಣೆ ನಡೆಸಲು ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ. ಗದ್ದಲದ ನಡುವೆಯೇ ಧ್ವನಿಮತದ ಮೂಲಕವಾದರೂ ಹಿರಿಯ ಶಾಸಕ ಯೋಗೀಶ್ ಭಟ್ರನ್ನು ಉಪಸಭಾಧ್ಯಕ್ಷರನ್ನಾಗಿ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಬಳ್ಳಾರಿ ರೆಡ್ಡಿ ಸಹೋದರರು ನಾಳೆ ಸಕರ್ಾರಕ್ಕೆ ಬಿಸಿ ತುಪ್ಪ. ಯಡಿಯೂರಪ್ಪನವರು ನಾಳೆ ಬಿಸಿ ತುಪ್ಪವನ್ನು ಉಗುಳುವರೋ ನುಂಗುವರೋ ಕಾದು ನೋಡಬೇಕು. ಮುಖ್ಯಮಂತ್ರಿಗಳೇ ಸಕರ್ಾರಕ್ಕೆ ಬಿಸಿ ತುಪ್ಪವಾಗುವರೋ ಹೇಗೆ ಎಂಬುದನ್ನು ಕುತೂಹಲದಿಂದ ನಿರೀಕ್ಷಿಸಬೇಕಾಗಿದೆ. ಒಟ್ಟಿನಲ್ಲಿ ನಾಳೆ ಮಾತ್ರ ಸದನದಲ್ಲಿ ಕದನ ಕುತೂಹವಂತೂ ಸೃಷ್ಟಿಯಾಗಿದೆ. –ಎಂ.ಎನ್. ಚಂದ್ರೇಗೌಡ ಸಮಯ ನ್ಯೂಸ್, ಬೆಂಗಳೂರು

ಜನಾರ್ದನ ರೆಡ್ಡಿ 2007-08 ನೇ ಸಾಲಿನಲ್ಲಿ 86 ಕೋಟಿ 42 ಲಕ್ಷ ರುಪಾಯಿ ತೆರಿಗೆ ವಂಚನೆ ಮಾಡಿದ್ದಾರೆ

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ ಸ್ಲಗ್: ಡೇಟ್: 27-12-3010 ಬೆಂಗಳೂರು ಆಂಕರ್: ಓಬಳಾಪುರಂ ಗಣಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನ ರೆಡ್ಡಿ 2007-08 ನೇ ಸಾಲಿನಲ್ಲಿ 86 ಕೋಟಿ 42 ಲಕ್ಷ ರುಪಾಯಿ ತೆರಿಗೆ ವಂಚನೆ ಮಾಡಿದ್ದಾರೆಂದು ಆದಾಯ ತೆರಿಗೆ ಇಲಾಖೆ ಪತ್ತೆ ಹಚ್ಚಿದೆ. ಈ ಸಂಬಂಧ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳುವ ಸಲುವಾಗಿ ಸಿದ್ಧಪಡಿಸಿರುವ ಇಲಾಖೆಯ ಆಂತರಿಕ ವರದಿಯ ದಾಖಲೆಗಳು ಸಮಯ ನ್ಯೂಸ್ಗೆ ಲಭ್ಯವಾಗಿವೆ. ಫ್ಯಾಕೇಜ್ ಫಾಲೋಸ್……… ವಾಯ್ಸ್ ಓವರ್ 1; ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನ ರೆಡ್ಡಿ ಒಡತನದ ಗಣಿ ಕಂಪನಿಗಳ ಮೇಲೆ ಕಳೆದ ಅಕ್ಟೋಬರ್ನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ ಅಪಾರ ಪ್ರಮಾಣದ ಕಾಗದ ಪತ್ರಗಳನ್ನು ವಶಪಡಿಸಿಕೊಂಡಿದ್ದರು. ಅದರಲ್ಲಿ ಓಬಳಾಪುರಂ ಮೈನ್ಸ್, ಅನಂತಪುರಂ ಮೈನಿಂಗ್ಕಾಪರ್ೊರೇಷನ್ ಸೇರಿದಂತೆ ರೆಡ್ಡಿಗಳ ಒಡತನ ಹಾಗೂ ಹಿಡಿತದಲ್ಲಿರುವ ಐದು ಕಂಪನಿಗಳ ಆಥರ್ಿಕ ವಹಿವಾಟುಗಳ ಬಗ್ಗೆ ವಶಪಡಿಸಿಕೊಂಡ ಕಾಗದ ಪತ್ರಗಳ ಆಧಾರದ ಮೇಲೆ ಆದಾಯ ತೆರಿಗೆ ಇಲಾಖೆ ತನಿಖೆ ಕೈಗೊಂಡಿತ್ತು. ತನಿಖೆ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆ ಕಲೆ ಹಾಕಿರುವ ಮಾಹಿತಿ ಪ್ರಕಾರ, ಜನಾರ್ದನ ರೆಡ್ಡಿ ಒಡತನದ ಓಬಳಾಪುರಂ ಮೈನಿಂಗ್ ಕಾಪರ್ೊರೇಷನ್ 2007-08 ನೇ ಸಾಲಿನಲ್ಲಿ ಒಟ್ಟು 86 ಕೋಟಿ, 42 ಲಕ್ಷ ರುಪಾಯಿ ತೆರಿಗೆ ವಂಚನೆ ಮಾಡಿದೆ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಮುಂದಿನ ಕ್ರಮ ಕೈಗೊಳ್ಳಲು ಆದಾಯ ತೆರಿಗೆ ಇಲಾಖೆ ಸಿದ್ಧಪಡಿಸಿರುವ ಆಂತರಿಕ ದಾಖಲೆಗಳು ಸಮಯ ನ್ಯೂಸ್ಗೆ ಲಭ್ಯವಾಗಿವೆ. (ಗ್ರಾಫಿಕ್ ಪಾಯಿಂಟ್ಸ್: 86 ಕೋಟಿ, 43 ಲಕ್ಷ ತೆರಿಗೆ ವಂಚನೆ, ಓಬಳಾಪುರಂ ಗಣಿ ಮಾಲೀಕ, ಸಚಿವ ಜನಾರ್ದನರೆಡ್ಡಿಯಿಂದ, ಆದಾಯ ತೆರಿಗೆ ಅಧಿಕಾರಿಗಳಿಂದ ಪತ್ತೆ) ದಾಖಲೆಗಳ ಪ್ರಕಾರ, ಸಿಂಗಾಪುರದ ಜಿಎಲ್ಎ ಟ್ರೇಡಿಂಗ್ ಇಂಟರ್ನ್ಯಾಷನಲ್ ಕಂಪನಿ ಜತೆ ಕಬ್ಬಿಣದ ಅದಿರು ಸರಬರಾಜು ಮಾಡುವ ಸಲುವಾಗಿ ಓಎಂಸಿ ಕಂಪನಿ ಜ್ಞಾಪನಾ ಪತ್ರಕ್ಕೆ ಸಹಿ ಹಾಕಿದೆ. ಬಳಿಕ ಜಿಎಲ್ಎಗೆ ಜನಾರ್ದನ ರೆಡ್ಡಿ ನಿದರ್ೇಶಕರಾಗಿ ನೇಮಕಗೊಂಡಿದ್ದಾರೆ. ಆನಂತರ ಓಎಂಸಿ ಕಂಪನಿ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಜಿಎಲ್ಎ ಕಂಪನಿಗೆ ಉತೃಷ್ಟ ಗುಣಮಟ್ಟದ ಕಬ್ಬಿಣದ ಅದಿರನ್ನು ರಫ್ತು ಮಾಡಿದೆ. ಈ ವ್ಯವಹಾರದಲ್ಲಿ ಕಡಿಮೆ ಇನ್ವಾಯ್ಸ್ ತೋರಿಸಿ ಅಪಾರ ಪ್ರಮಾಣದ ತೆರಿಗೆ ವಂಚಿಸಲಾಗಿದೆ. ಇದರ ಅಂದಾಜು ಸುಮಾರು 86 ಕೋಟಿ, 42 ಲಕ್ಷ ರುಪಾಯಿಗಳೆಂದು ದಾಖಲಿಸಲಾಗಿದೆ. ಆಂಧ್ರದಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣಗಳನ್ನು ಸಿಬಿಐ ತನಿಖೆ ನಡೆಸುತ್ತಿರುವ ಈ ಸಂದರ್ಭದಲ್ಲಿಯೇ ಆದಾಯ ತೆರಿಗೆ ಇಲಾಖೆ ಓಬಳಾಪುರಂ ಗಣಿಯಿಂದ ತೆರಿಗೆ ವಂಚನೆ ಆಗಿರುವುದನ್ನು ಪತ್ತೆ ಹಚ್ಚಿದೆ. ಈ ಬೆಳವಣಿಗೆ ಸಚಿವ ಜನಾರ್ದನ ರೆಡ್ಡಿಯನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ. ಜನಾರ್ದನ ರೆಡ್ಡಿ ಗಣಿ ವ್ಯವಹಾರಗಳು ಆಂಧ್ರದಲ್ಲೂ ಇರುವುದರಿಂದ ಯಾವುದೇ ಕ್ಷಣದಲ್ಲಿ ಸಿಬಿಐ ಅಧಿಕಾರಿಗಳು, ರೆಡ್ಡಿ ಅವರನ್ನು ಪ್ರಶ್ನಿಸುವ ಸಾಧ್ಯತೆ ಇದೆ. ಈ ಬಗ್ಗೆ ರಾಜ್ಯ ಸಕರ್ಾರ ಹೇಗೆ ಪ್ರತಿಕ್ರಿಯಿಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. –ಎಂ. ಎನ್. ಚಂದ್ರೇಗೌಡ ಸಮಯ ನ್ಯೂಸ್ ಬೆಂಗಳೂರು.

High power committe meeting to be held on Monday to give away private and Govt land

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ ಸ್ಲಗ್: ಎಂ.ಎನ್. ಚಂದ್ರೇಗೌಡ

 ಡೇಟ್; 25-12-2010

 ಬೆಂಗಳೂರು

 ಆಂಕರ್: ಕಳೆದ 15 ವರ್ಷದಿಂದ ಒಂದಲ್ಲ ಒಂದು ವಿವಾದಕ್ಕೆ ಗುರಿಯಾಗಿ ಕುಂಟುತ್ತಾ ತೆವಳುತ್ತಾ ಸಾಗುತ್ತಿರುವ ಬಿಎಂಐಸಿ ಯೋಜನೆ ಮತ್ತೆ ಸುದ್ದಿಯಲ್ಲಿದೆ. ಕಾರಣ ಈ ಯೋಜನೆಗೆ ಸಂಬಂಧಿಸಿದಂತೆ ಬರುವ ಸೋಮವಾರ ನಡೆಯಲಿರುವ ಉನ್ನತಾಧಿಕಾರ ಸಭೆ. ಫ್ರೇಮ್ವರ್ಕ ಹಾಗೂ ಓಡಿಪಿ ಅಲೈನ್ಮೆಂಟ್ನಲ್ಲಿ ಇಲ್ಲದ ಖಾಸಗಿ ಭೂಮಿಗಳನ್ನು ನೈಸ್ಗೆ ನೀಡಲು ಉನ್ನತಾಧಿಕಾರ ಸಮಿತಿ ತೀಮರ್ಾನ ತೆಗೆದುಕೊಳ್ಳುವ ಸಾಧ್ಯತೆ ಇರುವುದರಿಂದ ಇಡೀ ಸಭೆ ವಿವಾದದ ಕೇಂದ್ರ ಬಿಂದುವಾಗಿದೆ.

ಫ್ಯಾಕೇಜ್ ಫಾಲೋಸ್…………. ವಾಯ್ಸ್ ಓವರ್ 1: ನೈಸ್ ಸಂಸ್ಥೆ ಬೆಂಗಳೂರು ಸುತ್ತ ನಿಮರ್ಿಸುತ್ತಿರುವ ಪೆರಿಫೆರಲ್ ರಸ್ತೆ ಮೂಲ ಒಪ್ಪಂದದಂತೆ ಜಾರಿಯಾಗುತ್ತಿಲ್ಲ ಎಂದು ಈಗಾಗಲೇ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದಶರ್ಿಗಳು ಕೆಐಎಡಿಬಿಗೆ ಪತ್ರ ಬರೆದಿದ್ದಾರೆ. ಹೀಗಿದ್ದರೂ ಗೊಟ್ಟಿಗೆರೆ ಬಳಿಯ ಸವರ್ೇ ನಂ 104/2 ರ ಒಟ್ಟು 13 ಎಕರೆ 06 ಗುಂಟೆ ಖಾಸಗಿ ಜಮೀನೊಂದನ್ನು ವಶಕ್ಕೆ ತೆಗೆದುಕೊಳ್ಳಲು ನೈಸ್ ಸಂಸ್ಥೆ ಮುಂದಾಗಿರುವುದು ತೀವ್ರ ವಿವಾದಕ್ಕೆ ಗುರಿಯಾಗಿದೆ. ಏಕೆಂದರೆ ಈ ಭೂಮಿ ಫ್ರೇಮ್ವರ್ಕ ಹಾಗೂ ಓಡಿಪಿಯ ಎರಡೂ ಅಲೈನ್ಮೆಂಟ್ನಲ್ಲಿ ಇಲ್ಲಾ. ಈ ಸಂಬಂಧ ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ 19-10-2010 ರಂದು ಅಧಿಕೃತ ಆದೇಶ ಹೊರಡಿಸಿದ್ದಾರೆ. ಫ್ಲೋ….: ಡಾಕ್ಯೂಮೆಂಟ್ ವಿಷುಯಲ್ಸ್….. ಸೊಮವಾರ ಉನ್ನತಾಧಿಕಾರ ಸಮಿತಿ ಮುಂದೆ ಬರಲಿರುವ ಇತರೆ ವಿಷಯಗಳ ವಿವರ ಇಂತಿದೆ. (ಗ್ರಾಫಿಕ್ ಪಾಯಿಂಟ್ಸ್) 1) ಪೆರಿಫೆರಲ್ ರಸ್ತೆ ಲಿಂಕ್ಗೆ ಅಗತ್ಯವಿರುವ ಭೂಮಿ ಹಸ್ತಾಂತರ 2) ಬಿಡದಿ ಬಳಿ ಟೌನ್ಷಿಪ್ಗಾಗಿ 1916 ಎಕರೆ ಭೂಮಿ ಹಸ್ತಾಂತರ 3) ಯೋಜನೆಯ ಎ, ಬಿ, ಸಿ ಸೆಕ್ಷನ್ನಲ್ಲಿ ಬಾಕಿ ಇರುವ ಸಕರ್ಾರಿ ಭೂಮಿ ಹಸ್ತಾಂತರಕ್ಕೆ ಕ್ರಮ 4) ಫ್ರೇಮ್ವರ್ಕ ಅಗ್ರಿಮೆಂಟ್ನಂತೆ ಒಟ್ಟು 14337 ಎಕರೆಗೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ ವಿನಾಯ್ತಿ ಕೋರಿಕೆ 5) ರಾಮನಗರ ಹಾಗೂ ಮಂಡ್ಯ ಜಿಲ್ಲೆ ಜಮೀನುಗಳ ಭೂ ಸ್ವಾಧೀನಕ್ಕೆ ಕ್ರಮ 6) 1069 ಎಕರೆ ಖಾಸಗಿ ಭೂಮಿ ಹಾಗೂ 4976 ಎಕರೆ ಸಕರ್ಾರಿ ಭೂಮಿ ಕ್ರಯಕ್ಕೆ ಕ್ರಮ ಕಳೆದ ಬಾರಿ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಉನ್ನತಾಧಿಕಾರ ಸಮಿತಿ ಸಭೆ ರೈತರನ್ನು ಆಹ್ವಾನಿಸಬೇಕೆಂದು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದ್ದರು. ಈ ಬಾರಿ ಮುಖ್ಯಕಾರ್ಯದಶರ್ಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಗೂ ರೈತರನ್ನು ಆಹ್ವಾನಿಸಿಲ್ಲ. ಈಗಾಗಲೇ ರಾಜ್ಯಪಾಲರು, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಪ್ರತಿಭಟನೆ ವ್ಯಕ್ತಪಡಿಸಿರುವ ರೈತರು ಸೋಮವಾರದ ಸಭೆಯನ್ನು ಹೇಗೆ ಸ್ವೀಕರಿಸುತ್ತಾರೆ, ಖಾಸಗಿ ಹಾಗೂ ಸಕರ್ಾರಿ ಭೂಮಿಗಳನ್ನು ಕ್ರಯ ಮಾಡಿಕೊಡುವುದರ ಬಗ್ಗೆ ಹೇಗೆ ಪರತಿಕ್ರಿಯಿಸುತ್ತಾರೆ ಎಂಬುದು ಮಾತ್ರ ತೀವ್ರ ಕುತೂಹಲ ಮೂಡಿಸಿದೆ. –ಎಂ.ಎನ್. ಚಂದ್ರೇಗೌಡ, ಸಮಯ ನ್ಯೂಸ್, ಬೆಂಗಳೂರು.

ಪೊಲೀಸರ ಪ್ರಭಾವ, ಕೈತುಂಬಾ ಹಣ, ಜತೆಗೆ ಒಂದಿಷ್ಟು ರೌಡಿಗಳಿದ್ದರೆ ಬೆಂಗಳೂರಿನಲ್ಲಿ ಏನು ಬೇಕಾದರೂ ಮಾಡಬಹುದು

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ
ಸ್ಲಗ್: ಲ್ಯಾಂಡ್ ಗ್ರಾಬಿಂಗ್
ಡೇಟ್: 20-12-2010
ಬೆಂಗಳೂರು

ಆಂಕರ್: ಪೊಲೀಸರ ಪ್ರಭಾವ, ಕೈತುಂಬಾ ಹಣ, ಜತೆಗೆ ಒಂದಿಷ್ಟು ರೌಡಿಗಳಿದ್ದರೆ ಬೆಂಗಳೂರಿನಲ್ಲಿ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಇಲ್ಲದೆ ನೋಡಿ ಉದಾಹರಣೆ. ಆಂಧ್ರ ಮೂಲದ ಕನ್ಯಾಕುಮಾರಿ ಬಿಲ್ಡರ್ಸ್ ಕಂಪನಿ ಬೆಂಗಳೂರಿನ ರೈತರೊಬ್ಬರ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡು ಮಾಲೀಕರನ್ನು ಹೊರದಬ್ಬಿದೆ. ಇಷ್ಟೇ ಅಲ್ಲದೆ ಹೊರದಬ್ಬಿದ ರೈತರ ಪಕ್ಕದಲ್ಲಿದ್ದ ಸಕರ್ಾರಿ ಭೂಮಿಗೂ ಕಾಪೌಂಡ್ ಹಾಕಿ ಗುಳುಂ ಮಾಡಿದೆ. ಈ ಬಗ್ಗೆ ಪೊಲೀಸ್ ಕಮೀಷನರ್, ಆಗ್ನೇಯ ವಿಭಾಗದ ಡಿಸಿಪಿಯವರಿಗೆ ದೂರು ನೀಡಿದ್ದರೂ ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ಫ್ಯಾಕೇಜ್ ಫಾಲೋಸ್…………..

ವಾಯ್ಸ್ ಓವರ್: 

ಇದು ಕಾಡುಬೀಸನಹಳ್ಳಿ. ಬೆಂಗಳೂರು ಪೂರ್ವ ವತರ್ೂರು ಹೋಬಳಿಯಲ್ಲಿರುವ ಗ್ರಾಮ. ಈಗ ಹೆಚ್ಎಎಲ್ ಬಳಿಯ ರಿಂಗ್ ರಸ್ತೆಯಲ್ಲಿದೆ. ಇಲ್ಲೇನಿದ್ದರೂ ಸದ್ಯ ಚದರ ಅಡಿ ಭೂಮಿಗೆ 5 ರಿಂದ 6 ಸಾವಿರ ರುಪಾಯಿ ಬೆಲೆ ಬಾಳುತ್ತದೆ. ಹೀಗಿರುವಾಗ ಆಂಧ್ರ ಮೂಲದ ಕನ್ಯಾಕುಮಾರಿ ಬಿಲ್ಡರ್ಸ್ ಕಂಪನಿ ಅಗ್ರಹಾರದ ಟಿ. ನಾರಾಯಣ ಎಂಬುವರ 14: ಪಿ-6, 17 ಗುಂಟೆ ವಿಸ್ತೀರ್ಣದ ಜಮೀನನ್ನು ಖರೀದಿಸಲು 2003 ರಲ್ಲಿ 50 ಲಕ್ಷ ರುಪಾಯಿಗೆ ಒಪ್ಪಂದ ಮಾಡಿಕೊಳ್ಳುತ್ತದೆ.

(ಗ್ರಾಫಿಕ್ ಪಾಯಿಟ್ಸ್)
ಅ) ಕನ್ಯಾಕುಮಾರಿ ಬಿಲ್ಡರ್ಸ್: ಟಿ. ನಾರಾಯಣ ಜತೆ 17 ಗುಂಟೆ ಜಮೀನು ಖರೀದಿ ಒಪ್ಪಂದ.
ಬ) ಒಟ್ಟು 50 ಲಕ್ಷಕ್ಕೆ ವ್ಯಾಪಾರ ನಿಗದಿ.
ಚ) ಈ ಆಸ್ತಿಯ ನಂ. 14: ಪಿ- 6, ಈ ಜಾಗ ರಿಂಗ್ ರಸ್ತೆಯ ಮತ್ತೊಂದು ಬದಿಯಲ್ಲಿದೆ.

ವಾಯ್ಸ್ ಓವರ್: ಇದಾದ ಬಳಿಕ ಕನ್ಯಾಕುಮಾರಿ ಬಿಲ್ಡರ್ಸ್ನ ಮಾಲೀಕರು, ಟಿ. ನಾರಾಯಣ ಅವರ ಮತ್ತೊಂದು ಆಸ್ತಿ 14: ಪಿ-7, ಸುಮಾರು 17. 5 ಗುಂಟೆ ವಿಸ್ತೀರ್ಣ.  ಇದರ ಮೌಲ್ಯ ಅಂದಾಜು ಕನಿಷ್ಠ 10 ಕೋಟಿ ರುಪಾಯಿ. ಈ ಜಾಗ ಬಿಲ್ಡರ್ಸ್ಗಳ ಆಸ್ತಿ ಪಕ್ಕದಲ್ಲಿರುತ್ತದೆ. ಅದನ್ನು ವಶಪಡಿಸಿಕೊಂಡು ನೀನು ವ್ಯಾಪಾರದ ಒಪ್ಪಂದ ಮಾಡಿಕೊಂಡಿರುವುದು ಪಿ- 6 ಆದರೂ ಅದು ನಮ್ಮ ಕಂಪನಿ ಪಕ್ಕದಲ್ಲೇ ಇದೆ ಎಂದು ವಾದಿಸುತ್ತಾರೆ. ಆನಂತರ ಅಲ್ಲಿದ್ದ ಮನೆ ಒಡೆದು ಹಾಕಿ ಪಕ್ಕದಲ್ಲೇ ಇದ್ದ ಏಳು ಗುಂಟೆ ಅಂದಾಜು 4 ಕೊಟಿ ರುಪಾಯಿ ಬೆಲೆ ಬಾಳುವ ಸಕರ್ಾರಿ ಜಮೀನನ್ನೂ ಸೇರಿಸಿಕೊಂಡು ಕಾಪೌಂಡ್ ಹಾಕುತ್ತಾರೆ. ಇದನ್ನು ಪ್ರಶ್ನಿಸಲು ಹೋದ ಜಮೀನಿನ ಮಾಲೀಕ ಟಿ. ನಾರಾಯಣ ಅವರಿಗೆ 50 ಮಂದಿ ರೌಡಿಗಳ ತಂಡದಿಂದ ಧಮಕಿ ಹಾಕಿಸುತ್ತಾರೆ.
(ಗ್ರಾಫಿಕ್ ಪಾಯಿಂಟ್ಸ್)

ಅ) ಟಿ. ನಾರಾಯಣ ಅವರ ಮತ್ತೊಂದು ಆಸ್ತಿ 14: ಪಿ-7, ವಿಸ್ತೀರ್ಣ 17. 5 ಗುಂಟೆ, ಅಂದಾಜು ಈಗಿನ ಮೌಲ್ಯ 10 ಕೋಟಿ ರುಪಾಯಿ.
ಬ) ಸಕರ್ಾರಿ ಜಮೀನು 7 ಗುಂಟೆ ವಿಸ್ತೀರ್ಣ.
ಚ) ಟಿ. ನಾರಾಯಣಗೆ ರೌಡಿಗಳಿಂದ ಬೆದರಿಕೆ

ವಾಯ್ಸ್ ಓವರ್ 3: ತಮ್ಮ ಒಡತನದ 14: ಪಿ-7 ಆಸ್ತಿಯನ್ನು 14: ಪಿ-6 ಎಂದು ಹೇಳಿಕೊಂಡು ಭೂಮಿ ಲಪಟಾಯಿಸಿರುವುದನ್ನು ಪ್ರಶ್ನಿಸಿ ಟಿ. ನಾರಾಯಣ, ಕೋರ್ಟ ಮೆಟ್ಟಿಲು ಹತ್ತಿದ್ದಾರೆ. ಪೊಲೀಸ್ ಕಮೀಷನರ್ ಹಾಗೂ ಆಗ್ನೇಯ ಡಿಸಿಪಿ, ಹೆಚ್ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿ ನ್ಯಾಯ ಕೇಳಿದ್ದಾರೆ. ಆದರೆ ಯಾರೂ ನಾರಾಯಣರಿಗೆ ನ್ಯಾಯ ಕೊಟ್ಟಿಲ್ಲ. ನಾರಾಯಣ ಮಾತ್ರ, ನ್ಯಾಯಕ್ಕಾಗಿ ಈಗ ಎಲ್ಲರ ಕೈಕಾಲು ಹಿಡಿಯುತ್ತಿದ್ದಾರೆ. ಸಕರ್ಾರಿ, ಜಮೀನು, ತನ್ನ ಆಸ್ತಿಗೆ ಲಗತ್ತಾಗಿರುವ ಜಮೀನನ್ನು ಕಬಳಿಸಿರುವ ಕನ್ಯಾಕುಮಾರಿ ಬಿಲ್ಡರ್ಸ್ನ ಮಾಲೀಕರು ಮಾತ್ರ ಗಹ್ಹಿಸಿ ನಗುತ್ತಿದ್ದಾರೆ.

–ಎಂ.ಎನ್. ಚಂದ್ರೇಗೌಡ ಸಮಯ ನ್ಯೂಸ್ ಬೆಂಗಳೂರು

ವ್ಯವಸಾಯ ವಲಯದಿಂದ ವಸತಿ ವಲಯಕ್ಕೆ ಭೂ ಉಪಯೋಗ ಬದಲಾವಣೆ ಮಾಡುವ ದಂಧೆ

ರಿಪೋರ್ಟರ್: ಎಂ.ಎನ್. ಚಂದ್ರೇಗೌಡ
ಸ್ಲಗ್: ಛೇಂಜ್ ಆಫ್ ಲ್ಯಾಂಡ್ ಯೂಸ್
ಡೇಟ್: 18-12-1020
ಬೆಂಗಳೂರು

ಆಂಕರ್: ಬಿಜೆಪಿ ಸಕರ್ಾರ ಬರೀ ಡಿನೋಟಿಫಿಕೇಷನ್ ದಂಧೆಯನ್ನಷ್ಟೇ ಮಾಡುತ್ತಿಲ್ಲ. ಅದೀಗ ವ್ಯವಸಾಯ ವಲಯದಿಂದ ವಸತಿ ವಲಯಕ್ಕೆ ಭೂ ಉಪಯೋಗ ಬದಲಾವಣೆ ಮಾಡುವ ದಂಧೆಯನ್ನೂ ಆರಂಭಿಸಿದೆ. ಇದಕ್ಕೆ ಸಾಕ್ಷಿಯಾಗಿದೆ ಸಮಯ ನ್ಯೂಸ್ಗೆ ಸಿಕ್ಕಿರುವ ದಾಖಲೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಒಂದೇ ದಿನ ಸುಮಾರು 600 ಎಕರೆ ಕೃಷಿ ಭೂಮಿಯನ್ನು ವ್ಯವಸಾಯ ವಲಯದಿಂದ ವಸತಿ ವಲಯಕ್ಕೆ ಭೂ ಬದಲಾವಣೆ ಮಾಡಿ ಸಕರ್ಾರ ಆದೇಶ ಹೊರಡಿಸಿದೆ.

ಫ್ಯಾಕೇಜ್ ಫಾಲೋಸ್………

ವಾಯ್ಸ್ ಓವರ್ 1:
ಬೆಂಗಳೂರು ಸುತ್ತಮುತ್ತ ಅದರಲ್ಲೂ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ಸುಮಾರು 79, 200 ಎಕರೆ ಕೃಷಿ ಭೂಮಿಯನ್ನು ಕೈಗಾರಿಕೋದ್ಯಮಿಗಳಾಗಲಿ, ಲ್ಯಾಂಡ್ ಡೆವಲಪರ್ಗಳಾಗಲಿ ನೇರವಾಗಿ ವ್ಯವಸಾಯಗಾರರಿಂದ ಖರೀದಿ ಮಾಡುವಂತಿಲ್ಲ. ಆದ್ದರಿಂದಲೇ ಬಿಐಎಪಿಪಿಎ ಬೆಂಗಳೂರು ವಿಮಾನ ನಿಲ್ದಾಣದ ಸುತ್ತಮುತ್ತಲ ಪ್ರದೇಶದ ಅಭಿವೃದ್ಧಿಗೆ ಸಂಬಂಧಿಸಿದಂತೆ ಯೋಜನೆಯೊಂದನ್ನು ರೂಪಿಸಿ ವ್ಯವಸಾಯ ವಲಯ, ಹಸಿರು ವಲಯ, ವಸತಿ ವಲಯ, ವಾಣಿಜ್ಯ ವಲಯ, ಕೈಗಾರಿಕಾ ವಲಯ ಹೀಗೆ ಎಲ್ಲ ವಲಯಗನ್ನು ಗುರುತಿಸಿ ಕಾನೂನನ್ನೇ ಮಾಡಿದೆ. ಇದರಿಂದ ಬೆಂಗಳೂರು ಯೋಜಿತವಾಗಿ ಅಭಿವೃದ್ಧಿಯಾಗಬೇಕು ಎಂಬುದು ಇದರ ಹಿಂದಿನ ಉದ್ದೇಶ. ಆದರೆ ಈ ಉದ್ದೇಶ ಕೆಲವು ಕೈಗಾರಿಕೋದ್ಯಮಿಗಳಿಗೆ, ಲ್ಯಾಂಡ್ ಡೆವಲಪರ್ಸ್ಗಳಿಗೆ ನುಂಗಲಾರದ ತುತ್ತು. ಆದ್ದರಿಂದಲೇ ಅವರು ವ್ಯವಸಾಯಗಾರರಿಂದ ನೇರವಾಗಿ ಭೂಮಿ ಖರೀದಿಸಲಾಗದೇ ರೈತರಿಂದಲೇ ಅಜರ್ಿ ಹಾಕಿಸಿ ಅವರ ಭೂಮಿಯನ್ನು ವ್ಯವಸಾಯ ವಲಯದಿಂದ ವಸತಿ ವಲಯಕ್ಕೆ ಭೂ ಉಪಯೋಗ ಪರಿವರ್ತನೆ ಮಾಡಿಸಿಕೊಳ್ಳುತ್ತಿದ್ದಾರೆ. ಆನಂತರ ಅದನ್ನು ರೈತರಿಂದ ತಮ್ಮ ಹೆಸರಿಗೆ ಬರೆಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇಂಥಹ ಒಂದು ದೊಡ್ಡ ದಂಧೆ ಇತ್ತೀಚೆಗೆ ನಡೆದಿದ್ದು ಸಕರ್ಾರ ಒಂದೇ ದಿನ ಸುಮಾರು 600 ಎಕರೆ ಕೃಷಿ ಭೂಮಿಯನ್ನು ವ್ಯವಸಾಯ ವಲಯದಿಂದ ವಸತಿ ವಲಯಕ್ಕೆ ಭೂ ಉಪಯೋಗ ಬದಲಾಯಿಸಿ ಆದೇಶ ಹೊರಡಿಸಿದೆ. ಈ ಆದೇಶದ ಪ್ರತಿ ಸಮಯ ನ್ಯೂಸ್ಗೆ ಲಭ್ಯವಾಗಿದೆ.
ಭೂ ಉಪಯೋಗ ಬದಲಾಗಿರುವ ಭೂಮಿಗಳ ವಿವರ ಇಂತಿದೆ: (ಗ್ರಾಫಿಕ್ ಪಾಯಿಂಟ್ಸ್)
1. ಬೆಂಗಳೂರು ಉತ್ತರ ತಾಲೂಕು ಜಾಲ ಹೋಬಳಿ ಸವರ್ೆ ನಂ. 7, 19 ರಲ್ಲಿ 7 ಎಕರೆ 06 ಗುಂಟೆ
2. ಹೆಸರಘಟ್ಟ ಹೋಬಳಿ: ಸವರ್ೇ ನಂ. 57/3, 57/5 ರಲ್ಲಿ 20 ಎಕರೆ 36.5 ಗುಂಟೆ
3. ದೇವನಹಳ್ಳಿ ತಾಲೂಕು ಕುಂದಾನ ಗ್ರಾಮ: ಸವರ್ೆ 128, 219/1, 2 ರಲ್ಲಿ 20 ಎಕರೆ 29 ಗುಂಟೆ
4. ಜಾಲ ಹೊಬಳಿ ಕುದರೆಗೆರೆ ಗ್ರಾಮ: ಸವರ್ೆ ನಂ 162/ ಪಿ 34 15 ಎಕರೆ 12 ಗುಂಟೆ ಹಾಗೂ ಸವರ್ೇ ನಂ. 49 ರಲ್ಲಿ 28 ಎಕರೆ 18. 5 ಗುಂಟೆ

ಇದು ಸ್ಯಾಂಪಲ್. ಇದಲ್ಲದೆ ಕುಂದಾಣ ಹೋಬಳಿ ಕಾಮೇನಹಳ್ಳಿ, ಹೆಸರಘಟ್ಟ ತಾಲೂಕು ಸಾದೇನಹಳ್ಳಿ, ದೇವನಹಳ್ಳಿ ತಾಲೂಕು ಸಾದೇನಹಳ್ಳಿ, ಜಾಲಹೋಬಳಿ ಪಾಪನಹಳ್ಳಿ, ತುರಹುಣಸೆ ಗ್ರಾಮ, ಕುದರೆಗೆರೆ ಗ್ರಾಮದಲ್ಲಿ ನೂರಾರು ಎಕರೆ ಭೂಮಿ ಕೃಷಿ ವಲಯದಿಂದ ವಸತಿ ವಲಯಕ್ಕೆ ಭೂ ಉಪಯೋಗ ಬದಲಾವಣೆ ಆಗಿದೆ.

ಇದು ರೈತರ ಹೆಸರಿನಲ್ಲಿಯೇ ಭೂ ಬದಲಾವಣೆ ಆಗಿದ್ದರೂ ಆನಂತರ ಈ ಭೂಮಿಗಳು ಯಾರ ಪಾಲಾಗಿವೆ? ರೈತರು ಪ್ರತ್ಯೇಕವಾಗಿ 20 ಎಕರೆಗೂ ಹೆಚ್ಚು ಭೂ ಬದಲಾವಣೆ ಮಾಡಿಕೊಂಡು ಏನುಮಾಡಿದ್ದಾರೆ ಎಂಬ ಬಗ್ಗೆ ತನಿಖೆಯಾಗಬೇಕಿದೆ. ನಗರಾಭಿವೃದ್ಧಿ ಸಚಿವಾಲಯ, ಮುಖ್ಯಮಂತ್ರಿಗಳ ಸಚಿವಾಲಯ ಈ ಬಗ್ಗೆ ಏನು ಹೇಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

–ಎಂ.ಎನ್. ಚಂದ್ರೇಗೌಡ, ಸಮಯ ನ್ಯೂಸ್ ಬೆಂಗಳೂರು

ರೆಡ್ಡಿ ಬ್ರದರ್ಸ ದಿವ್ಯ ಮೌನದ ಹಿಂದೆ ಪಕ್ಷ ತೊರೆಯುವ ದೂರಾಲೋಚನೆ

ಆಂಕರ್: ರೆಡ್ಡಿ ಬ್ರದರ್ಸ ದಿವ್ಯ ಮೌನದ ಹಿಂದೆ ಪಕ್ಷ ತೊರೆಯುವ ದೂರಾಲೋಚನೆ ಇದ್ದು ಹೊಸ ವರ್ಷದಲ್ಲಿ ಬಿಜೆಪಿ ತೊರೆದು ಜೆಡಿಯು ಪಕ್ಷ ಸೇರುವರೆಂಬ ದಟ್ಟ ವದಂತಿ ಹಬ್ಬದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಜತೆ ಸತತ ಸಂಪರ್ಕದಲ್ಲಿರುವ ರೆಡ್ಡಿ ಬ್ರದರ್ಸ, ಜೆಡಿಯು ಸೇರುವ ಮೂಲಕ ಬಿಜೆಪಿ ಸಖ್ಯವನ್ನು ಉಳಿಸಿಕೊಂಡು ರಾಜ್ಯದಲ್ಲಿ ಕಿಂಗ್ಮೇಕರ್ಸ್ ಆಗಬೇಕೆಂಬ ಹೆಬ್ಬಯಕೆ ಹೊಂದಿದ್ದಾರೆಂದು ಹೇಳಲಾಗುತ್ತಿದೆ. ಆದರೆ ಬಿಜೆಪಿ ತೊರೆಯುವ ಪ್ರಶ್ನೆಯೇ ಇಲ್ಲವೆಂದು ರೆಡ್ಡಿ ಬಳಗ ಸ್ಪಷ್ಟಪಡಿಸಿದ್ದು ಇದರಿಂದ ಗೊಂದಲ ಮತ್ತಷ್ಟು ಹೆಚ್ಚಾಗಿದೆ. ಫ್ಯಾಕೇಜ್ ಫಾಲೋಸ್………. ವಾಯ್ಸ್ ಓವರ್: (ಗ್ರಾಫಿಕ್ ಪಾಯಿಂಟ್: ಜೆಡಿಯುನತ್ತ ರೆಡ್ಡಿ ಸಹೋದರರ ಚಿತ್ತ?) ಒಂದು ಕಡೆ ರಾಜ್ಯಪಾಲರ ಕಾಟ. ಮತ್ತೊಂದು ಕಡೆ ಆಂಧ್ರದಲ್ಲಿ ಸಿಬಿಐ ತನಿಖೆ ಗುಮ್ಮ. ಮತ್ತೊಂದು ಕಡೆ ಸಿಎಂ, ರಾಜ್ಯಾಧ್ಯಕ್ಷ ಈಶ್ವರಪ್ಪ ಸೇರಿದಂತೆ ಇಡೀ ಬಿಜೆಪಿ ಪಕ್ಷ ತಮ್ಮೊಂದಿಗಿಲ್ಲ ಎಂಬ ಭಾವ. ಹೀಗೆ ಎಲ್ಲಾ ಮಗ್ಗಲುಗಳಿಂದ ಹೊಡೆತ ತಿನ್ನುತ್ತಿರುವ ಬಳ್ಳಾರಿ ರೆಡ್ಡಿ ಸಹೋದರರಿಗೆ ಕನರ್ಾಟಕದ ಬಿಜೆಪಿಯಲ್ಲಿ ಬಹಳ ದಿನಗಳ ಕಾಲ ಹೀಗೆಯೇ ಮುಂದುವರೆಯಲು ಸಾಧ್ಯವಿಲ್ಲ ಎಂಬ ಭಾವನೆ ಬಂದಿದೆ ಎಂದು ಹೇಳಲಾಗುತ್ತಿದೆ. ಕಳೆದ ನವೆಂಬರ್ನಲ್ಲಿ ಹೈದ್ರಾಬಾದ್ನಲ್ಲಿ ನಡೆಸಿದ ಭಿನ್ನಮತೀಯ ಚಟುವಟಿಕೆ ಸಂದರ್ಭದಲ್ಲಿ ಸುಮಾರು 40 ಮಂದಿ ಬಿಜೆಪಿ ಶಾಸಕರು ಅವರೊಂದಿಗಿದ್ದರು. ಆನಂತರ ಅವರೆಲ್ಲಾ ದೂರವಾದರು. ಈಗ ಕರೆದರೂ ಕೈ ತುಂಬಾ ಕೊಡುತ್ತೇವೆ ಎಂದರೂ ಯಾರೂ ಅವರೆಡೆಗೆ ಧಾವಿಸುತ್ತಿಲ್ಲ. ಆ ಮಟ್ಟಿಗೆ ರೆಡ್ಡಿ ಸಹೋದರರೀಗ ಒಬ್ಬಂಟಿ. ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದ ತಮ್ಮ ವಿರುದ್ಧ ಪ್ರತಿಯೊಬ್ಬರೂ ದಾಳಿ ನಡೆಸುತ್ತಿದ್ದರೂ ಪಕ್ಷ ತುಟಿ ಪಿಟಿಕ್ ಎನ್ನುತ್ತಿಲ್ಲ. ಇದಕ್ಕೆ ಯಡಿಯೂರಪ್ಪ ಕಾರಣರೋ, ಅಧ್ಯಕ್ಷರು ಕಾರಣರೋ ಅಥವಾ ತಾವೇ ಭರವಸೆ ಶಾಸಕರಿಗೆ ಕೊಟ್ಟಿದ್ದ ಭರವಸೆಗಳನ್ನು ಸರಿಯಾಗಿ ಈಡೇರಿಸದೇ ವಿಶ್ವಾಸ ಕಳೆದುಕೊಂಡೆವೋ ಎಂಬ ಜಿಜ್ಞಾಸೆ ರೆಡ್ಡಿಗಳ ಮನಸ್ಸಿನಲ್ಲಿದೆ. ಈ ಗೊಂದಲಗಳಿಂದ ದೂರವಾಗಲು ತಾವು ಹೇಳಿದ್ದೇ ನಡೆಯುವ, ತಮಗೆ ಬೇಕಾದವರಿಗೆ ಎಲ್ಲವನ್ನೂ ನೀಡಲು ಅವಕಾಶವಿರುವ, ಯಾರ ಹಂಗೂ ಇರದಿರುವ ರಾಜಕೀಯ ವ್ಯವಸ್ಥೆ ಈಗ ಅವರಿಗೆ ಬೇಕಾಗಿದೆಯಂತೆ. ಹೊಸ ಪಕ್ಷ ಕಟ್ಟಿ ಅದು ಜನರ ಮನಸ್ಸಿನಲ್ಲಿ ಉಳಿಯುವಂತೆ ಮಾಡಲು ಅವರ ಬಳಿ ಈಗ ವ್ಯವಧಾನ ಇಲ್ಲಾ. ಆದ್ದರಿಂದಲೇ ಅವರು ಸಮತಾ ಪಕ್ಷದ ನಾಯಕ, ಬಿಹಾರದ ಮುಖ್ಯಮಂತ್ರಿ ನಿತೀಶ್ಕುಮಾರ್ ಸಂಪರ್ಕದಲ್ಲಿದ್ದಾರೆಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ ಜೆಡಿಯು ಸೇರಿಕೊಂಡರೆ ಆ ಪಕ್ಷದ ಬಲವರ್ಧನೆಯನ್ನೂ ಮಾಡಬಹುದು. ಚಿಹ್ನೆ ಮತ್ತೊಂದಕ್ಕೆ ಹೊಸ ಪ್ರಯತ್ನ ಮಾಡುವ ಅವಶ್ಯಕತೆ ಇಲ್ಲ. ಜತೆಗೆ ನಿತೀಶ್ ನೀತಿಯಂತೆ ಬಿಜೆಪಿ ಸಖ್ಯವನ್ನೂ ಉಳಿಸಿಕೊಳ್ಳಬಹುದು, ಸ್ವತಂತ್ರವಾಗಿ ಬದುಕಬಹುದು. ರೆಡ್ಡಿ ಬ್ರದರ್ಸ, ನಿತೀಶ್ ಕುಮಾರ್ ಸಂಪರ್ಕದಲ್ಲಿರುವುದನ್ನು ಜೆಡಿಯು ರಾಜ್ಯಾಧ್ಯಕ್ಷ ಎಂ.ಪಿ. ನಾಡಗೌಡರು ಖಚಿತಪಡಿಸಿದ್ದಾರೆ. ಜನವರಿ 7 ರ ನಂತರ ಈ ಎಲ್ಲಾ ಬೆಳವಣಿಗೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. —ಎಂ. ಎನ್. ಚಂದ್ರೇಗೌಡ ಸಮಯ ನ್ಯೂಸ್, ಬೆಂಗಳೂರು.

G category allocation, Former BDA commissioner wrote a letter to Govt long back

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ
ಸ್ಲಗ್: ಬಿಡಿಎ ಲೆಟರ್
ಡೇಟ್; 16-12-2010
ಬೆಂಗಳೂರು
ಆಂಕರ್: ಬಿಡಿಎ “ಜಿ” ಕ್ಯಾಟಗರಿ ಸೈಟ್ಗಳನ್ನು ಮನಸೋಇಚ್ಛೆ ಹಂಚಿಕೆ ಮಾಡಬಾರದೆಂದು ಹಿಂದಿನ ಬಿಡಿಎ ಆಯುಕ್ತರೇ ಪತ್ರ ಬರೆದು ಸಕರ್ಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂಬಂಧ ಈ ಹಿಂದಿನ ಬಿಡಿಎ ಆಯುಕ್ತ ಸಿದ್ದಯ್ಯ ಸಕರ್ಾರಕ್ಕೆ ಬರೆದಿರುವ ಪತ್ರ ಸಮಯ ನ್ಯೂಸ್ಗೆ ಲಭ್ಯವಾಗಿದ್ದು ಇರುವುದು 27 ಸೈಟುಗಳು, ನೀವು 127 ಸೈಟುಗಳ ಹಂಚಿಕೆಗೆ ಆದೇಶ ಹೊರಡಿಸಿದರೆ ನಾವು ಹೇಗೆ ಕೆಲಸ ಮಾಡಬೇಕೆಂದು ಪ್ರಶ್ನಿಸಿದ್ದಾರೆ.

ಫ್ಯಾಕೇಜ್ ಫಾಲೋಸ್………

ವಾಯ್ಸ್ ಓವರ್ 1: ಬಿಡಿಎ ಸೈಟುಗಳಿಗೆ ಭಾರಿ ಡಿಮ್ಯಾಂಡೋ ಡಿಮ್ಯಾಂಡ್. ಆದ್ದರಿಂದಲೇ ಕುಮಾರ್ಬಂಗಾರಪ್ಪ ಕೇವಲ 8 ಲಕ್ಷಕ್ಕೆ ಖರೀದಿಸಿದ ಸೈಟ್ನ್ನು ಮೂರೇ ದಿನದಲ್ಲಿ 85ಲಕ್ಷಕ್ಕೆ ಮಾರಾಟವಾಗಿದ್ದು. ಆನಂತರ ಆ ವ್ಯಕ್ತಿ ಮತ್ತೊಬ್ಬ ವ್ಯಕ್ತಿಗೆ ಅದೇ ಸೈಟನ್ನು 1. 2 ಕೋಟಿ ರುಪಾಯಿಗಳಿಗೆ ಮಾರಾಟಮಾಡಿದ್ದು. ಇಂಥಹ ದುಡ್ಡು ತಂದು ಕೋಡುವ ಶಕ್ತಿ ಇರುವ ಜಿ ಕ್ಯಾಟಗರಿ ಸೈಟುಗಳು ಯಾರಿಗೆ ಬೇಡ ಹೇಳಿ. ಆದ್ದರಿಂದಲೇ ಮುಖ್ಯಮಂತ್ರಿಗಳು ತಮ್ಮ ಪುತ್ರ, ಅಳಿಯ, ತಂಗಿ, ಅವರ ಮಗ, ಸೊಸೆ ಹೀಗೆ ಬಂಧು ಬಳಗಕ್ಕೆ ಹಂಚಿಕೆ ಮಾಡಿರುವುದು.
ಹೀಗೆ ಹಂಚಿಕೆ ಮಾಡುವ ಭರದಲ್ಲಿ ಬಿಡಿಯೇ ಬಳಿ ಇದ್ದ ಜಿ ಕ್ಯಾಟಗರಿ 50/80 ಸುತ್ತಳತೆ 27 ನಿವೇಶನಗಳನ್ನು 105 ಮಂದಿಗೆ ಹಂಚಿಕೆ ಮಾಡಿ ಆದೇಶ ಹೊರಡಿಸಿದ್ದಾರೆ. ಇದರಿಂದ ಕುಪಿತರಾದ ಆಗಿನ ಬಿಡಿಎ ಆಯುಕ್ತ ಸಕರ್ಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ಮನಸೋಇಚ್ಛೆ ಸೈಟು ಹಂಚಿದರೆ ಕೋರ್ಟಗಳಿಂದ ಛೀಮಾರಿ ಹಾಕಿಸಿಕೊಳ್ಳಬೇಕಾಗುತ್ತದೆ ಎಂದು ಬಹಳ ಹಿಂದೆಯೇ ಸಿದ್ದಯ್ಯ ಎಚ್ಚರಿಸಿದ್ದಾರೆ.
ಆಯುಕ್ತರ ಪ್ರಕಾರ 15. 09. 2008 ರಲ್ಲಿ ಲಭ್ಯವಿದ್ದ ಬಿಡಿಎ ಬಿಡಿ ನಿವೇಶನಗಳ ಸಂಖ್ಯೆ ಹೀಗಿದೆ.
ಗ್ರಾಫಿಕ್ ಪಾಯಿಂಟ್ಸ್:
20/10= 178
30/40= 282
40/60= 106
50/80 27
ಇತರೆ ಅಳತೆ: 07
ಒಟ್ಟು: 600.
ಓಟ್ಟು 600 ಎಲ್ಲಿ ಶೇ 30 ಅಂದರೆ 180 ಸೈಟುಗಳನ್ನು ಮಾತ್ರ ಹಂಚಿಕೆ ಮಾಡಬಹುದು. ಆದರೆ ಮುಖ್ಯಮಂತ್ರಿಗಳು ಅಧಿಕಾರಕ್ಕೆ ಬಂದ ನಾಲ್ಕೇ ತಿಂಗಳಲ್ಲಿ 118 ಸೈಟುಗಳನ್ನು ಹಂಚಿಕೆ ಮಾಡಿ ಆದೇಶ ಹೊರಡಿಸಿದ್ದಾರೆ. ಹೀಗೆ ಹಂಚಿಕೆ ಮಾಡುವ ಭರದಲ್ಲಿ ಇದ್ದ 50/80 ಅಳತೆಯ 27 ಸೈಟುಗಳನ್ನು 105 ಮಂದಿಗೆ ಹಂಚಿಕೆ ಮಾಡಿದ್ದಾರೆ.
ಅಧಿಕಾರಕ್ಕೆ ಬಂದ ಕೇವಲ ನಾಲ್ಕೇ ತಿಂಗಳಿಗೆ ಇಷ್ಟೊಂದು ಪ್ರಮಾಣದಲ್ಲಿ ಹಂಚಿಕೆ ಮಾಡುತ್ತಿರುವುದನ್ನು ಮನಗಂಡ ಆಯಕ್ತರು, ಸಕರ್ಾರ ನಿದೇಶನ ನೀಡಿರುವ ಎಲ್ಲಾ ಪ್ರಕರಣಗಳಲ್ಲಿ ನಿವೇಶನ ಹಂಚಿಕೆ ಸಾಧ್ಯವಿಲ್ಲ ಎಂದು ನೇರವಾಗಿ ಹೇಳಿದ್ದಾರೆ. ನೀವು ಆದೇಶ ಮಾಡುತ್ತೀರಿ ನಾವು ಹಂಚಲು ಸಾಧ್ಯವಾಗಿದ್ದರೆ ಫಲಾನುಭವಿಗಳು ಕೋರ್ಟಗೆ ಹೋಗುತ್ತಾರೆ. ಆದ್ದರಿಂದ ಈಗಾಗಲೇ ನಿವೇಶನ ಹಂಚಲು ಹೊರಡಿಸಿರುವ ಆದೇಶವನ್ನು ವಾಪಸ್ ಪಡೆಯಬೇಕೆಂದು ಸಿದ್ದಯ್ಯ ಆಗ್ರಹಿಸಿದ್ದಾರೆ. ಹೀಗೆ ಬಿಡಿಎ ಆಯುಕ್ತರೇ ಎಚ್ಚರಿಸಿದರೂ ಮುಖ್ಯಮಂತ್ರಿಗಳು ಮನಸೋಇಚ್ಛೆ ಬಿಡಿಎ ಬಿಡಿ ನಿವೇಶನಗಳನ್ನು ಹಂಚಿದ್ದೇಕೆ ಎಂಬುದೇ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆಯಾಗಿದೆ.
–ಎಂ.ಎನ್. ಚಂದ್ರೇಗೌಡ, ಸಮಯ ನ್ಯೂಸ್ ಬೆಂಗಳೂರು

ಹೈಪವರ್ ಕ್ಲಿಯೆರೆನ್ಸ್ ಕಮಿಟಿಯನ್ನು ದುರ್ಬಳಕೆ ಮಾಡಿಕೊಳ್ಳುವುದರಲ್ಲಿ ಈಗಿನ ಬೃಹತ್ ಕೈಗಾರಿಕಾ ಸಚಿವರು ಹಿಂದೆ ಬಿದ್ದಿಲ್ಲ

 

 ಆಂಕರ್: ಹೈಪವರ್ ಕ್ಲಿಯೆರೆನ್ಸ್ ಕಮಿಟಿಯನ್ನು ದುರ್ಬಳಕೆ ಮಾಡಿಕೊಳ್ಳುವುದರಲ್ಲಿ ಈಗಿನ ಬೃಹತ್ ಕೈಗಾರಿಕಾ ಸಚಿವರು ಹಿಂದೆ ಬಿದ್ದಿಲ್ಲ. ಸಮಯ ನ್ಯೂಸ್ಗೆ ಸಿಕ್ಕಿರುವ ಮಾಹಿತಿ ಪ್ರಕಾರ ಹೈಫವರ್ ಕಮಿಟಿ ಅಧ್ಯಕ್ಷರೂ ಆಗಿರುವ ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ತಮ್ಮ ಜಿಲ್ಲೆಯಲ್ಲಿ ಯಾವುದೇ ನೂತನ ಸಕ್ಕರೆ ಕಾಖರ್ಾನೆ ಆರಂಭಿಸಲು ಅವಕಾಶವನ್ನೇ ಕೊಡುವುದಿಲ್ಲ ಎಂಬ ಸುದ್ದಿಗಳು ಹೊರಬಿದ್ದವೆ. ಈ ಸಂಬಂಧ ಕಳೆದ ಹೈವಫರ್ ಕಮಿಟಿ ಸಭೆಯಲ್ಲಿ ಸಚಿವರು ಹಾಗೂ ಉದ್ಯಮಿಯೊಬ್ಬರ ನಡುವೆ ದೊಡ್ಡ ವಾಗ್ವಾದವೇ ನಡೆಯಿತೆಂದು ಮೂಲಗಳು ತಿಳಿಸಿವೆ.

 ವಾಯ್ಸ್ ಓವರ್ 1: ಸ್ವಂತ ಉದ್ದಿಮೆ, ವ್ಯವಹಾರಗಳನ್ನು ಹೊಂದಿರುವ ವ್ಯಕ್ತಿಗಳು ಸಂಪುಟದಲ್ಲಿದ್ದರೆ ಯಾವುದೇ ತೀಮರ್ಾನಗಳನ್ನು ಮುಕ್ತವಾಗಿ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಸ್ವಹಿತಾಸಕ್ತಿಗಳ ತಾಕಲಾಟ ಇದಕ್ಕೆ ಕಾರಣ ಎಂದು ನಿಯಮಗಳು ಹೇಳುತ್ತವೆ. ಈಗಿನ ಬೃಹತ್ ಕೈಗಾರಿಕಾ ಸಚಿವರು ನಿರಾಣಿ ಸಿಮೆಂಟ್ಸ್, ನಿರಾಣಿ ಶುಗರ್ ಉದ್ದಿಮೆ ನಡೆಸುತ್ತಾರೆ. ಮತ್ತೊಂದು ಸಕ್ಕರೆ ಕಾಖರ್ಾನೆಯನ್ನು ಬಿಜಾಪುರದಲ್ಲಿ ಆರಂಭಿಸಲು ತಯಾರಿ ನಡೆಸಿದ್ದಾರೆ. ಹೀಗೆ ಉದ್ಯಮ ವಿಸ್ತರಣೆ ಅಜೆಂಡಾ ಹೊಂದಿರುವ ಸಚಿವರು, ಈಗ ಕೈಗಾರಿಕಾ ಇಲಾಖೆ ಹೈಫವರ್ ಕ್ಲಿಯೆರೆಸ್ಸ್ ಕಮಿಟಿಯ ಅಧ್ಯಕ್ಷರೂ ಹೌದು. ಕಳೆದ ಬಾರಿ ನಡೆದ ಹೈಫವರ್ ಕ್ಲಿಯೆರೆನ್ಸ್ ಕಮಿಟಿ ಸಭೆಯಲ್ಲಿ ಬಿಜಾಪುರ ತಾಲೂಕಿನ ಸಂಗಾಪುರ ಗ್ರಾಮದ ಸವರ್ೆ ನಂ 349/ 3, 385/2 ಹಾಗೂ 370 ರಲ್ಲಿ 2500 ಟಿಸಿಡಿ ಸಾಮಥ್ರ್ಯದ ಸಕ್ಕರೆ ಕಾಖರ್ಾನೆ ಹಾಗೂ 15 ಮೆಗಾವ್ಯಾಟ್ ಸಾಮಥ್ರ್ಯದ ಕೋಜನರೇಷನ್ ಫ್ಲಾಂಟ್ ಆರಂಭಿಸಲು ಬೆಳಗಾವಿಯ ಸೋಮೇಶ್ವರ ಷುಗರ್ಸ್ ಕಾಖರ್ಾನೆಯವರು ಅಜರ್ಿ ಸಲ್ಲಿಸಿದ್ದರು. ಹೈಫವರ್ ಕಮಿಟಿ ಅಧ್ಯಕ್ಷರಾರುವ ಸಚಿವರು, ಈ ಯೋಜನೆಗೆ ತೀವ್ರ ಪ್ರತಿರೋಧ ತೋರಿದರೆಂದು ಮೂಲಗಳು ತಿಳಿಸಿವೆ. ಈ ಸಂದರ್ಭದಲ್ಲಿ ಸೋಮೇಶ್ವರ ಕಾಖರ್ಾನೆ ಮಾಲೀಕರಿಗೂ, ಸಚಿವರಿಗೂ ಮಾತಿನ ಚಕಮಕಿ ನಡೆಯಿತೆಂದು ಹೇಳಲಾಗಿದೆ. ಇದೇ ಸಭೆಯಲ್ಲಿ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನಲ್ಲಿ ರೈತರ ಅನುಮತಿ ಪಡೆಯದೇ ಸಚಿವರ ಒಡೆತನದ ನಿರಾಣಿ ಸಿಮೆಂಟ್ಸ್ನ ಕೈಗಾರಿಕೆ ಹಾಗೂ ಮೈನಿಂಗ್ ಪ್ರದೇಶ್ಕಕೆ ನೂರಾರು ಎಕರೆ ಭೂಮಿಯನ್ನು ಭೂಸ್ವಾಧೀನ ಪಡಿಸಿಕೊಳ್ಳಲು ತೀಮರ್ಾನಿಸಲಾಯಿತೆಂದು ಹೇಳಲಾಗಿದೆ. ಈ ಬಗ್ಗೆ ಸಮಯ ನ್ಯೂಸ್ಗೆ ದಾಖಲೆಗಳು ಲಭ್ಯವಾಗಿವೆ. .. —ಎಂ.ಎನ್. ಚಂದ್ರೇಗೌಡ, ಸಮಯ ನ್ಯೂಸ್, ಬೆಂಗಳೂರು

ಇಟಾಸ್ಕಾ project gets approval in one day with 10 transactions

 

ಬೆಂಗಳೂರು ಆಂಕರ್: ಅಕ್ರಮ ಭೂ ಮಂಜೂರಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಸತಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ರಾಜೀನಾಮೆ ನೀಡಿದ್ದರೂ ಕೇವಲ ಒಂದು ಲಕ್ಷ ರುಪಾಯಿ ವಹಿವಾಟು ಹೊಂದಿದ್ದ ಕಂಪನಿಗೆ 327 ಎಕರೆ ಭೂಮಿಯನ್ನು ಮಂಜೂರು ಮಾಡಿಕೊಡಲು ಸಮ್ಮತಿಸಿದ ಅಧಿಕಾರಿಗಳು ಯಾರು ಎಂಬ ಬಗ್ಗೆ ಈಗ ತನಿಖೆ ಮುಂದುವರೆದಿದೆ. ಸಮಯ ನ್ಯೂಸ್ಗೆ ಸಿಕ್ಕಿರುವ ಮಹತ್ವದ ದಾಖಲೆಗಳಲ್ಲಿ ಇಟಾಸ್ಕಾ ಕಂಪನಿಗೆ ಒಂದೇ ದಿನದಲ್ಲಿ ಭೂ ಮಂಜೂರಾತಿ and project approval ಮಾಡಿಕೊಡಲು ಕಾರಣರಾದ ಅಧಿಕಾರಿಗಳ ವಿವರ ಲಭ್ಯವಾಗಿದೆ. ಜತೆಗೆ ಒಂದೇ ದಿನದಲ್ಲಿ ನಡೆದ 10 ವ್ಯವಹಾರಗಳ ದಾಖಲೆಗಳು ಸಿಕ್ಕಿವೆ.

 ಫ್ಯಾಕೇಜ್ ಫಾಲೋಸ್……………….. ಬೆಂಗಳೂರಿನ ಹೊರವಲಯದ ಬಂಡಿಕೊಡಗೇನಹಳ್ಳಿ ಬಳಿ ಕೇವಲ ಒಂದು ಲಕ್ಷ ರುಪಾಯಿ ವಹಿವಾಟು ಹೊಂದಿದ್ದ ಇಟಾಸ್ಕಾ ಕಂಪನಿಗೆ 327 ಎಕರೆ ಕೈಗಾರಿಕಾ ಭೂಮಿಯನ್ನು 26-08-2006 ಮಂಜೂರು ಮಾಡಲಾಯಿತು. ಆಗ ಬೃಹತ್ ಕೈಗಾರಿಕಾ ಸಚಿವರಾದ್ದವರು ಕಟ್ಟಾ ಸುಬ್ರಮಣ್ಯ ನಾಯ್ಡು. ಈ ಭೂ ಮಂಜೂರಾತಿಗೆ ತೆಗೆದುಕೊಂಡ ಕಾಲಾವಧಿ ಕೇವಲ ಒಂದೇ ಒಂದು ದಿನ. ಅದು 26-08-2006 ರಂದು. ಹಾಗಾದರೆ ಇಷ್ಟೊಂದು ತ್ವರಿತಗತಿಯಲ್ಲಿ ಭೂಮಿ ಮಂಜೂರು ಮಾಡಿದ ವ್ಯವಹಾರ ನಡೆದಿದ್ದು ಹೇಗೆ? ಗ್ರಾಫಿಕ್ ಪಾಯಿಂಟ್ಸ್: 1. ಅದು 24-08-2006 ಇಟಾಸ್ಕಾ ಕಂಪನಿಯಿಂದ ಎಸ್ಇಜೆಡ್ ಯೋಜನೆ ಮಂಜೂರಾತಿಗಾಗಿ ಕನರ್ಾಟಕ ಉದ್ಯೋಗ ಮಿತ್ರಾಗೆ ಅಜರ್ಿ ಸಲ್ಲಿಕೆ 2. ಅದೇ ದಿನ 24-08-2006 ರಂದೇ ಕನರ್ಾಟಕ ಉದ್ಯೋಗ ಮಿತ್ರಾ ವ್ಯವಸ್ಥಾಪಕ ನಿದರ್ೇಶಕರು ವಿಶೇಷ ಜಿಲ್ಲಾಧಿಕಾರಿಗೆ ಈ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಪತ್ರ ರವಾನೆ. 3. 26-08-2006 : ಕನರ್ಾಟಕ ಉದ್ಯೂಗ ಮಿತ್ರಾದಿಂದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ನಿದರ್ೇಶಕರಿಗೆ ಇಟಾಸ್ಕಾ ಕಂಪನಿ ಕಡತ ಸಲ್ಲಿಕೆ 4. 26-08-2006 : ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ನಿದರ್ೇಶಕರಿಂದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದಶರ್ಿಗಳಿಗೆ ಇಟಾಸ್ಕಾ ಕಂಪನಿ ಫೈಲ್ ಸಲ್ಲಿಕೆ 5. 26-08-2006 : ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದಶರ್ಿಗಳಿಂದ ಆಗಿನ ಬೃಹತ್ ಕೈಗಾರಿಕಾ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡುಗೆ ಇಟಾಸ್ಕಾ ಕಡತ ಸಲ್ಲಿಕೆ. 6. 26-08-2006 : ಅದೇ ದಿನ ಬೃಹತ್ ಕೈಗಾರಿಕಾ ಸಚಿವ ಕಟ್ಟಾ ದೆಹಲಿ ಪ್ರವಾಸದಲ್ಲಿರುತ್ತಾರೆ. 7. 26-08-2006 : ಅದೇ ದಿನ ಫ್ಯಾಕ್ಸ್ ಮೂಲಕ ಫೈಲ್ನ ನೋಟಿಂಗ್ ಶೀಟ್ನ್ನು ದೆಹಲಿಯಲ್ಲಿದ್ದ ಸಚಿವರಿಗೆ ರವಾಸನೆ. 8. 26-08-2006 : ಅದೇ ದಿನ ದೆಹಲಿಯಿಂದಲೇ ಈ ಯೋಜನೆಗೆ ನೋಟಿಂಗ್ ಶೀಟ್ ಮೇಲೆ ಯೋಜನೆಗೆ ಮಂಜೂರಾತಿ ನೀಡಿ ಫ್ಯಾಕ್ಸ್ ಮೂಲಕವೇ ಸಚಿವರಿಂದ ಸಂದೇಶ ರವಾನೆ. 9. 26-08-2006 : ಅದೇ ದಿನ ಇಟಾಸ್ಕಾ ಫೈಲ್ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದಶರ್ಿಗಳಿಗೆ ವಾಪಸ್ಸಾಗುತ್ತದೆ. 10. 26-08-2006 : ಅದೇ ದಿನ ಪ್ರಧಾನ ಕಾರ್ಯದಶರ್ಿಗಳು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ನಿದರ್ೇಶಕರಿಗೆ ಮಂಜೂರಾತಿ ಪಡೆದ ಇಟಾಸ್ಕಾ ಫೈಲನ್ನು ವಾಪಸ್ ಕಳುಹಿಸುತ್ತಾರೆ. 11. 26-08-2006 ; ಅದೇ ದಿನ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ನಿದರ್ೇಶಕರು, ಕನರ್ಾಟಕ ಉದ್ಯೋಗ ಮಿತ್ರಾ ವ್ಯವಸ್ಥಾಪಕ ನಿದರ್ೇಶಕರಿಗೆ ವಾಪಸ್ ಕಳುಹಿಸುತ್ತಾರೆ. 12. 26-08-2006: ಅದೇ ದಿನ ಸಕರ್ಾರದ ಉನ್ನತಾಧಿಕಾರ ಕ್ಲಿಯರೆನ್ಸ್ ಸಮಿತಿ ಸದಸ್ಯ ಕಾರ್ಯದಶರ್ಿ ಇಟಾಸ್ಕಾದ ಭೂ ಬಳಕೆ ಹಾಗೂ ಮೂರು ವರ್ಷಗಳ ಬ್ಯಾಂಕ್ ಸ್ಟೇಟ್ಮೆಂಟನ್ನು ಸಿದ್ಧಪಡಿಸುತ್ತಾರೆ. 13. 28-08-2006: ಇಟಾಸ್ಕಾ ಕಂಪನಿ ಫೈಲನ್ನು 7 ನೇ ಉನ್ನತಾಧಿಕಾರ ಕ್ಲಿಯೆರೆನ್ಸ್ ಸಮಿತಿ ಮುಂದೆ ಮಂಡಿಸಿ ಅನುಮೋದನೆ ಪಡೆಯಲಾಗುತ್ತದೆ. ಆದರೆ ಅದಕ್ಕೂ ಮುನ್ನ ಸ್ಕ್ರೀನಿಂಗ್ ಸಮಿತಿ ಮುಂದೆ ಮಂಡಿಸಿ ಅನುಮೋದನೆ ಪಡೆಯಬೇಕಾಗುತ್ತದೆ. ಆದರೆ ಸ್ಕ್ರೀನಿಂಗ್ ಕಮಿಟಿ ಮುಂದೆ ಈ ಫೈಲ್ನ ಮಂಡನೆ ಆಗುವುದಿಲ್ಲ……. ವಾಯ್ಸ್ ಓವರ್: ಈ ವಿವರಗಳು ಹೇಗೆ ಇಟಾಸ್ಕಾ ಕಂಪನಿಗೆ ಎಸ್ಇಜೆಡ್ ಯೋಜನೆ ಮಂಜೂರು ಮಾಡಿಕೊಡಲಾಯಿತು, ಭೂಮಿ ನೀಡಲು ನಿರ್ಧರಿಸಲಾಯಿತು ಎಂಬುದಕ್ಕೆ ಸಾಕ್ಷಿ. ಒಂದೇ ದಿನ ಇಷ್ಟೊಂದು ವ್ಯವಹಾರಗಳನ್ನು ನಡೆಸಲು ಸಚಿವರಿಗೆ, ಅಧಿಕಾರಿಗಳಿಗೆ ಈ ವ್ಯವಹಾರದಲ್ಲಿ ಇದ್ದ ಆಸಕ್ತಿ ಏನು? ಉನ್ನತಾಧಿಕಾರ ಕ್ಲಿಯೆರೆನ್ಸ್ ಸಮಿತಿ ಮುಂದೆ ಇಟಾಸ್ಕಾ ಫೈಲನ್ನು ತರುವ ಮುನ್ನ ಸ್ಕ್ರೀನಿಂಗ್ ಕಮಿಟಿ ಮುಖ್ಯಸ್ಥರಾಗಿದ್ದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ನಿದರ್ೇಶಕರು ಏಕೆ ಈ ಬಗ್ಗೆ ತಕರಾರು ಎತ್ತಲಿಲ್ಲ ಎಂಬುದನ್ನು ಈಗ ಲೋಕಾಯುಕ್ತ ಸಂಸ್ಥೆ ನಡೆಸುತ್ತಿದೆ.

—-ಎಂ.ಎನ್. ಚಂದ್ರೇಗೌಡ, ಸಮಯ ನ್ಯೂಸ್, ಬೆಂಗಳೂರು

Details of properties and other investments of Chief Minister Sri.B.S.Yeddiyurappa Family between the period Feb.2006 to October 2007 and July 2008 to August 2010. in a period of 50 months when he was Deputy Chief Minister & Chief Minister of Karnataka.

Details of properties and other investments of Chief Minister Sri.B.S.Yeddiyurappa  Family between the period Feb.2006 to October 2007 and July 2008 to  August 2010. in a period of 50 months when he was Deputy Chief Minister & Chief Minister of Karnataka              

SlNo. Name of the buyer Date of sale Doc.No. Sy.No./ site No. Extent  Name of the Village Purchase value in Lakhs Market value in Lakhs Remarks

  Agriculture lands            

1 Sri.B.S.Yediyurappa 20.1.2007 as per Assets & Liability Statement   9 A 12G 131/1a, Shiralikoppa, Shikaripur Taluk, Shimoga 16.96 50

  Agriculture lands            

1 Sri.B.Y.Raghavendra 2.11.2006 5571/.06-07 228  20g Harakere Village, Kasaba 1st Hobli, Shimoga 1.32 3 Son of Chief Minister

2 Sri.B.Y.Raghavendra 2.11.06 .4662/06-07 228 1.A Harakere Village, Kasaba 1st Hobli, Shimoga 6.55 15

3 Sri.B.Y.Raghavendra 2.11.2006 .4660/06-07 228 1A Harakere Village, Kasaba 1st Hobli, Shimoga 6.55 15

4 Sri.B.Y.Raghavendra 18.10.2007 .4221/07-08 32/1 37G Guddadaarakere, Shimoga 1 3

5 B Y Raghavendra 6.2.2006 4652/.05-06 149 0-23G  Uragaduru 1.85 6

6 B Y Raghavendra 6.2.2006 4653/.05-06 149 0-22 gu Uragaduru 1.75 6

7 B Y Raghavendra 7.2.2006 4664/.05-06 149 23 G Uragaduru 1.75 6

8 B.Y.Raghavendra 24.2.2006 5109/.05-06 148 3 A 26 G Uragaduru 6.4 20

9 B.Y.Raghavendra 24.2.2006 5110/.05-06 148 3 A 26 G Uragaduru 6.08 20

  Total Area       12 A 17 G    

  Site, commercial & Residential building             

1 Sri.B.Y.Raghavendra 28.11.2007 .5119/07-08 5 16×70 Shimoga 7.55 24

2 Sri.B.Y.Raghavendra 28.11.2007 5117/.07-08 4 16X70 Shimoga 7.55 24

3 Sri.B.Y.Raghavendra 21.4.2006 2401/.06-07 55/2 20G Rachenalli Village 20 1000 land sold to M/s. South West mining pvt ltd.,

4 Sri.B.Y.Raghavendra 12.07.2004 9935/.04-05 3/1,3/3,4,13/6, 107E Manyata Residency site+building value 205.05 400 Building constructed in 2007-08

  Agriculture lands            

1 B.Y.Vijayendra 1.10.2007 10412/.06-07 303(old 48D) 1A Belavatha Village, Kasaba hobli, Mysore Dist. 26.25 60

  Site, commercial & Residential building             

1 B.Y.Vijayendra 22.3.2006 1343/.06-07 55/2 10G Rachenahalli Village, Bangalore 10 500 land sold to M/s. South West mining pvt ltd.,

  Agriculture lands            

1 Prerana Educational & Social Trust 5.2.2007 .6542/06-07 35/1, 35/3 & 36/2 8A 14 G Guddadaarkere, Shimoga 6.65 20 Education Institution promoted by Chief Ministers Children

2 Prerana Educational & Social Trust 5.2.2007 .6693/06-07 34/p1 4A Guddadarkere 4.2 13

3 Prerana Educational & Social Trust 5.2.2007 .6695/06-07 17, 17/p2,  35,  35/2 7A Guddadarkere 7.78 24

4 Prerana Educational & Social Trust 5.2.2007 .6742/06-07 17, 32, 33, 34/p2 7 A 17 G Guddadarkere 7.8 24

5 Prerana Educational & Social Trust 5.10.2006 .4286/06-07 17/p1, 18, 20, 21/p1 10 A 20G Guddadarkere 12.15 36

6 Prerana Educational & Social Trust 28-11-2008 5968/.08-09 17/4, 34/3 35/1, 2, 36/1, 2,  10 A 39 G Guddada Arakere  6.75 21

  Total        39A 36G    

  M/s. Akarsh Properties, Bangalore             Partnership firm of M/s. DPDPL partner with Adarsh Group

1 Sri.B.M.Karunesh 11.8.2006 .3016/06-07 5 16×70 Shimoga 17.66 50

2 Sri.B.M.Karunesh 11.8.2006 .3021/06-07 4 16×70 Shimoga 25.16 100

3 Sri.B.M.Karunesh 11.8.2006 6514/.06-07 620/539, 134/131/226 10123 sft Shimoga 54.9 150

4 Sri.B.M.Karunesh 11.8.2006 6513/.06-07 134/131/226 4738 sft Shimoga 38 100

5 Sri.B.M.Karunesh 8.6.2006 1605./06-07 134/134/128 8750sft Shimoga 105.65 210

Agriculture lands

1 Sri.R.N.Sohan Kumar 6.7.2006 .2237/06-07 33 1A 23G Guddadaarkere, Shimoga         0.49 2 Son in law of Chief Minister

2 R.N.Sohan Kumar bin R.D.Nataraj 06.07.2006 2444/.06-07 34 4A Guddadaarkere, Shimoga 1.42 5

3 R.N.Sohan Kumar bin R.D.Nataraj 6.7.2006 2214/.06-07 32 3A Guddadaarkere, Shimoga 0.92 3

4 R.N.Sohan Kumar bin R.D.Nataraj 6.7.2006 2208/.06-07 34/p2 1A 18G Guddadaarkere, Shimoga 0.52 2

5 R.N.Sohan Kumar bin R.D.Nataraj 6.5.2006 827/.06-07 17/p1, 18, 20, 21/p1,  11A 36G Guddadaarkere, Shimoga 10.05 30

20A 14G

Site, commercial & Residential building 

1 R.N.Sohan Kumar bin R.D.Nataraj 22.3.2006 1343/.06-07 55/2 10 G Rachenahalli Village, Bangalore. 10 500

2 R.N.Sohan Kumar bin R.D.Nataraj 33/A 40×60 HSR Layout, Bangalore Nil 150

3 R.N.Sohan Kumar bin R.D.Nataraj 4.12.2009 1197/.09-10 327 & 328 40×60 Site with built up area of 4550 Sft 1st Main Road, Widia Layout, Vijayanagar, Bangalore. 82.31 250

Agriculture lands

1 B.S.Uday Kumar bin K.Srikanta 11.12.2006 6685/.06-07 34/p3 1A 19 G Guddarakere, Kasaba Hobli, I , Shimoga. 0.53 2 Son in law of Chief Minister

2 B.S.Uday Kumar bin K.Srikanta 29.11.2006 5625/.06-07 36 2A 30G Guddarakere, Kasaba Hobli, I, Shimoga 0.98 3

3 B.S.Uday Kumar bin K.Srikanta 13.12.2006 6095/.06-07 17/p3, 35/2p2 1A 1G Guddarakere, Kasaba Hobli, I, Shimoga 0.38 1

4 B.S.Uday Kumar bin K.Srikanta 29.11.2006 5623/.06-07 36 1A 37G Guddarakere, Kasaba Hobli, I, Shimoga 0.68 2

5 B.S.Uday Kumar bin K.Srikanta 14.12.2006 6093/.06-07 35/1, 35/2 3A 32G Guddarakere, Kasaba Hobli, I, Shimoga 1.98 4

Total 9A 39G

Agriculture lands

1 Davalagiri Property Developers Pvt Ltd 07.08.2009 3004/.09-10 123, 121, 118, 86 & 114/2 17 A Hunasekatte, Kasaba hobli II, Badravathi Tq. 15.3 50 Promoters Sri.B.Y.Vijayendra, Sri.B.Y.Raghavendra and Sri.R.N.Sohan Kumar

2 Davalagiri Property Developers Pvt Ltd 07.08.2009 3001/.09-10 10,91,17,116 16A Hunasekatte, Kasaba hobli II, Badravathi Tq. 14.4 50

3 Davalagiri Property Developers Pvt Ltd 07.08.2009 3002/.09-10 ############## 16A Hunasekatte, Kasaba hobli II, Badravathi Tq. 14.4 50

4 Davalagiri Property Developers Pvt Ltd 07.08.2009 3003/.09-10 110, 119, 122 12A Hunasekatte, Kasaba hobli II, Badravathi Tq. 10.8 30

5 Davalagiri Property Developers Pvt Ltd 07.08.2009 3000/.09-10 115, 111 8A Hunasekatte, Kasaba hobli II, Badravathi Tq. 7.2 25

6 B Y  Vijayedra on behalf of M/s Davalagiri Property & Developers Pvt Ltd   17.08.2010 3799/.10-11 13. 14, 15, 12, & 19 21A 5G Guddadaarkere, Shimoga 100.02 300

7 R.N.Sohan Kumar on behalf of M/s Davalagiri Property & Developers Pvt Ltd   15.05.2009 2907/.09-10                                                                                                                                                                                                                                                                                                                                                                                                                                                                           10/2, 11/2, 22, 24, 28 & 29 35A 38 G Kotegangur, Shimoga Taluk 78.38 225

8 R.N.Sohan Kumar on behalf of M/s Davalagiri Property & Developers Pvt Ltd   15.05.2009 2909/.09-10 20/1, 32, 31 & 33/1 17A 09 G Kotegangur, Shimoga Taluk 37.52 100

          143 A 12G    

  Site, commercial & Residential building             

1 M/s. Davalagiri Property & DPL 11.12.2009 9429./09-10 131/131/226 5362 sft Shimoga 35.5 125

2 M/s. Davalagiri Property & DPL 11.12.2009 9434/.09-10 131/131/226 9500 sft Shimoga 95 300

3 M/s. Davalagiri Property & DPL 22.5.2010 474/.10-11 70/3 791 Sq.ft Nagashettyhalli, RMV, Bangalore. 16.5 40

4 M/s. Davalagiri Property & DPL 22.5.2010 475/.10-11 70/3 765  Sq.ft Nagashettyhalli, RMV, Bangalore. 16.5 40

5 M/s. Davalagiri Property & DPL 26.9.2007 2521/.07-08 101 16519.68 Sq.ft Madavanagar 98.94 200

6 Davalagiri Property Developers Pvt Ltd 2007-08  as per financial statements     Chamarajpet 36 150

7 Davalagiri Property Developers Pvt Ltd 2007-08 as per financial statements     Nagarabhavi 30.78 150

8 Davalagiri Property Developers Pvt Ltd 2007-08 as per financial statements     Frazer town 22.31 100

9 Davalagiri Property Developers Pvt Ltd 2007-08 as per financial statements     HSR layout 93.96 300

10 Davalagiri Property Developers Pvt Ltd 2008-09 as per financial statements     Shimoga residential 2008-09 44.89 150

11 Davalagiri Property Developers Pvt Ltd 2008-09 as per financial statements     Shimoga residential 2008-09 100.22 250

12 Davalagiri Property Developers Pvt Ltd 2007-08 as per financial statements     Shimoga residential 2007-08  30.06 100

13 M/s. Davalagiri Property & DPL 18-6-2010 797/.10-11 87/2a 40447 Sft Nagavara layout land 800 2500

14 M/s. Davalagiri Property & DPL        

15 Davalagiri Property Developers Pvt Ltd 6.5.2009 383/.09-10 56 16G Rachenalli Village, Bangalore. 60 800

16 B Y  Vijayedra on behalf of M/s Davalagiri Property & Developers Pvt Ltd   25.01.2010 8358/.10-11 133/131/127,  2061 sq ft  Shimogga City 51.57 100

17 B Y  Vijayedra on behalf of M/s Davalagiri Property & Developers Pvt Ltd   25.01.2010 8357/.10-11 133/131/127,  9430 sft  Shimogga City 165 275

  Total            

Site, commercial & Residential building 

1 M/s. Bhagath Homes Pvt Ltd., 2008-09 as per financial statements Land & building 466.66 800 Promoted by Son in law and Daughter in law of Chief Minister Namely Sri.R.N.Sohan Kumar, Smt.Manakara Prema & Smt.Thejaswini

Site, commercial & Residential building 

1 M/s. Fluid Power Technologies Pvt Ltd., 2008-09 as per financial statements 2Acres  KIADB Land No.19/C&D, Jigani, I Phase, 84 200

Site, commercial & Residential building 

1 M/s. Sahyadri Healthcare & DiagnosticsPvt Ltd., 2008-09 as per financial statements 5A 34Guntas  KIADB Land Sy.No.144/1 to 147 & 148 50 100

Other Investments

1 Shares In DPDPL as per financial statements

Sri.B.Y.Vijayendra,  Shares of 1,3Lakhs No.of Rs.10/- each 13 13

Sri.B.Y.Raghavendra Shares of 1,3Lakhs No.of Rs.10/- each 13 13

Sri.R.N.Sohan Kumar Shares of 1,3Lakhs No.of Rs.10/- each 13 13

2 Shares in Bhagath Homes Pvt Ltd

Sri.R.N.Sohan Kumar as per financial statements Shares of 1Lakhs No.of Rs.100/- each 100 100

Smt.Manakara Prema Shares of 1Lakhs No.of Rs.100/- each 100 100

3 Shares In Sahyadri Health Care & Diagnostic

Sri.B.Y.Vijayendra,  as per financial statements Shares of 0.125 Lakhs No.of Rs.10/- each 1.25 1.25

Sri.B.Y.Raghavendra Shares of 0.125 Lakhs No.of Rs.10/- each 1.25 1.25

4 Investment in M/s Fluid Power Technologies

Shares  Sri.B.Y.Vijayendra,  as per financial statements Shares of 6.45 Lakhs No.of Rs.10/- each 64.05 64.05

Shares Sri.B.Y.Raghavendra Shares of 5.45 Lakhs No.of Rs.10/- each 54.5 54.5

Shares by DPDPL Shares of 9.50 Lakhs No.of Rs.10/- each 95 95

5 Investments in M/s. S.O.A.Matrix Software Pvt Ltd

in form of shares by Bhagath Homes Pvt Ltd as per financial statements Shares of 2.77 Lakhs No.of Rs.10/- each 93.46 93.46

6 Investments in M/s. Condoor Business Solutions Pvt LTd

in form of advance as per financial statements 18.3 18.3

7 Investments in M/s. Besto Infrastructures Pvt Ltd

Residential converted site property  4.8.2010 2030./10-11 14/1 & 14/2 2A 20G Sriramapura Village, Yelahanka Hobli, Bangalore North 375 3250 Share holders of DPDPL company of childrens of C.M

7 Agriculture lands held by Kith & Kin of Chief Minister

SlNo. Name of the buyer Date of sale Doc.No. Sy.No./ site No. Extent  Name of the Village value

1 AadiLakshmamma Kom B.R.Krishnamurthy 06.01.2007 3659/.06-07 13/10 & 13/11 8A Hunasekatte, Kasaba hobli II, Badravathi Tq. 3.37 7 Sister In law of C.M

2 AadiLakshmamma Kom B.R.Krishnamurthy 06.01.2007 3658/.06-07 13/30 4A  Hunasekatte, Kasaba hobli II, Badravathi Tq. 1.69 3

3 AadiLakshmamma Kom B.R.Krishnamurthy 06.01.2007 4804/.06.07 13/12, 13/14 8A  Hunasekatte, Kasaba hobli II, Badravathi Tq. 3.37 7

4 AadiLakshmamma Kom B.R.Krishnamurthy 06.01.2007 4805/.06-07 13/9 4A  Hunasekatte, Kasaba hobli II, Badravathi Tq. 1.69 3

5 AadiLakshmamma Kom B.R.Krishnamurthy 06.01.2007 1887/.06-07 13/2p, 13/4p 8A Hunasekatte, Kasaba hobli II, Badravathi Tq. 3.37 7

  Total       32A     

1 B.K.Somashekar bin B.R.Krishnamurthy 06.01.2007 1890/.07-08 13/6 4A  Hunasekatte, Kasaba hobli II, Badravathi Tq. 1.69 3 Nephew of C.M

2 B.K.Somashekar bin B.R.Krishnamurthy 06.01.2007 1888/.07-08 13/1, 13/1p 4A  Hunasekatte, Kasaba hobli II, Badravathi Tq. 1.69 3

  Total        8.Acre    

1 B.K.Radhamani bin B.R.Krishnamurthy 06.01.2007 4803/.06-07 13/3 4A Hunasekatte, Kasaba hobli II, Badravathi Tq. 1.69 3 Niece of C.M

2 B.K.Radhamani bin B.R.Krishnamurthy 06.01.2007 3660/.06-07 13/c 3A 20G Hunasekatte, Kasaba hobli II, Badravathi Tq. 1.48 3

3 B.K.Radhamani bin B.R.Krishnamurthy 06.01.2007 4802/.06-07 13/4 4A Hunasekatte, Kasaba hobli II, Badravathi Tq. 1.69 3

4 B.K.Radhamani bin B.R.Krishnamurthy 06.01.2007 1889/.06-07 13/3p1 3A 20G Hunasekatte, Kasaba hobli II, Badravathi Tq. 1.48 3

  Total       15 Acres    

1 B.S.Umadevi kom B.K.Somashekar 06.01.2007 3661/.06-07 13/5, 13/7 8A Hunasekatte, Kasaba hobli II, Badravathi Tq. 3.37 7 W/o Nephew  of C.M

Total Value in Lakhs 4267.72 15232.81

Summation of Agriculture property purchased by Chief Minister Family members

1 B.S.Yediyurappa 9A 12G

1 B.Y.Raghavendra       12 A 17 G

2 B.Y.Vijayendra     1A 00G

3 Prerana Education Trust 36 A 39 G

4 R.N.Sohan Kumar 20A 14G

5 B.S.Uday Kumar 9A 39G

6 M/s. Davalagiri Property Developers Pvt Ltd. 143 A 12G

7 AadiLakshmamma Kom B.R.Krishnamurthy 32A 

8 B.K.Somashekar bin B.R.Krishnamurthy 8A

9 B.K.Radhamani bin B.R.Krishnamurthy 15A

10 B.S.Umadevi kom B.K.Somashekar 8A

Total  295 A 13Guntas

ಷರತ್ತು ಬದ್ಧ ಕ್ರಯ ಮಾಡಿಕೊಡಬಹುದೆಂದು ಕಾನೂನು ಇಲಾಖೆ ಅಭಿಪ್ರಾಯ ವ್ಯಕ್ತಪಡಿಸಿದೆ

 ಆಂಕರ್: ಬೆಂಗಳೂರು ಸುತ್ತ ನಿಮರ್ಾಣವಾಗುತ್ತಿರುವ ನೈಸ್ ಪೆರಿಫೆರಲ್ ರಸ್ತೆಗೆ ಸಾವಿರಾರು ಎಕರೆ ಭೂಮಿಯನ್ನು ಷರತ್ತು ಬದ್ಧ ಕ್ರಯ ಮಾಡಿಕೊಡಬಹುದೆಂದು ಕಾನೂನು ಇಲಾಖೆ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಸಂಬಂಧ ಲೋಕೋಪಯೋಗಿ ಇಲಾಖೆ ಇದೇ 4 ರಂದು ಕೆಐಎಬಿಡಿಗೆ ಬರೆದಿರುವ ಈ ಪತ್ರ ಸಮಯ ನ್ಯೂಸ್ಗೆ ಲಭ್ಯವಾಗಿದೆ. ಫ್ರೇಮ್ವರ್ಕ ಒಪ್ಪಂದದಲ್ಲಿ ರಸ್ತೆ ನಿಮರ್ಾಣಕ್ಕಾಗಿ ಬಳಸುವ ಜಾಗವನ್ನು ಕೇವಲ ಗುತ್ತಿಗೆ ಆಧಾರದ ಮೇಲೆ ನೀಡಬೇಕೆಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದರೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಸ್ತೆ ನಿಮರ್ಾಣಕ್ಕಾಗಿ ಬಳಸುತ್ತಿರುವ ಜಾಗವನ್ನು ಕ್ರಮಮಾಡಿಕೊಡಲು ಆದೇಶ ನೀಡಿದ್ದಾರೆ. ಇದರಿಂದ ಕೇವಲ ಬೆಂಗಳೂರು ಸುತ್ತಮತ್ತ ಸಾವಿರಾರು ಕೋಟಿ ಬೆಲೆಬಾಳುವ ಭೂಮಿ ಸುಲಭವಾಗಿ ನೈಸ್ ಸಂಸ್ಥೆ ಪಾಲಾಗಲಿದೆ.

 ವಾಯ್ಸ್ ಓವರ್ 1:  ಅದು 19.11. 2009 ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಉನ್ನತಾಧಿಕಾರ ಸಮಿತಿ ಬೆಂಗಳೂರಿನಲ್ಲಿ ಸಭೆ ಸೇರಿ, ನೈಸ್ ಸಂಸ್ಥೆಗೆ ಫೆಬ್ರವರಿ 2010 ರೊಳಗೆ ನೈಸ್ ಸಂಸ್ಥೆಗೆ ಹಸ್ತಾಂತರಿಸಲಾಗಿರುವ ಭೂಮಿ ಜತೆಗೆ ಹಸ್ತಾಂತರಿಸಲು ಬಾಕಿ ಉಳಿದಿರುವ ಭೂಮಿಯನ್ನು ಕೆಐಎಡಿಬಿ, ಕೆಐಎಡಿಬಿ ಕ್ರಯ ಮಾಡಿಕೊಡಬೇಕೆಂದು ಆದೇಶ ನೀಡುತ್ತದೆ. ಅದರಂತೆ ಸುಪ್ರೀಂಕೋರ್ಟಗೆ ಸಕರ್ಾರ ಅಫಿಡವಿಟ್ ಸಹ ಸಲ್ಲಿಸುತ್ತದೆ. ಆದರೆ ಕೆಐಎಡಿಬಿ ಈ ಬಗ್ಗೆ ಆಕ್ಷೇಪ ಎತ್ತಿ ಫ್ರೇಮ್ವರ್ಕ ಒಪ್ಪಂದದಲ್ಲಿ ಕೇವಲ ಟೌನ್ಷಿಪ್ ಭೂಮಿಯನ್ನು ಮಾತ್ರ ನೈಸ್ ಸಂಸ್ಥೆಗೆ ಕ್ರಯ ಮಾಡಿಕೊಡಲು ಅವಕಾಶವಿದೆ. ಆದರೆ ರಸ್ತೆ ನಿಮರ್ಾಣದ ಭೂಮಿಯನ್ನು ಕ್ರಮಮಾಡಿಕೊಡಲು ಬರುವುದಿಲ್ಲ. ಆದ್ದರಿಂದ ಈ ಬಗ್ಗೆ ಕಾನೂನು ಇಲಾಖೆ ಅಭಿಪ್ರಾಯ ನೀಡಬೇಕೆಂದು ಪತ್ರ ಬರೆಯುತ್ತದೆ. ಆದರೆ ಹೈಪವರ್ ಸಮಿತಿ ಸಭೆಗೂ ಮುನ್ನವೇ ಆಗಿನ ಅಡಿಷನಲ್ ಅಡ್ವೊಕೇಟ್ ಜನರಲ್ ಆಗಿದ್ದ ಅಶೋಕ್ ಹಾರ್ನಳ್ಳಿ, 03-05-2009 ಅಭಿಪ್ರಾಯ ವ್ಯಕ್ತಪಡಿಸಿ ನೈಸ್ ಸಂಸ್ಥೆಗೆ ಷರತ್ತು ಬದ್ಧ ಕ್ರಯಮಾಡಿಕೊಡಬಹುದೆಂದು ತಿಳಿಸುತ್ತಾರೆ. ಈಗ ಕಾನೂನು ಇಲಾಖೆಯೂ ಅಶೋಕ್ ಹಾರ್ನಳ್ಳಿ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದೆ. (ಗ್ರಾಫಿಕ್ ಪಾಯಿಂಟ್ಸ್:) 1. 19.11.2009 ರಂದು ಮುಖ್ಯಮಂತ್ರಿಗಳ ನೇತೃತ್ವದ ಉನ್ನತಾಧಿಕಾರ ಸಮಿತಿ ಸಭೆ: ನೈಸ್ಗೆ ಭೂಮಿ ಕ್ರಯಮಾಡಿಕೊಡಲು ಆದೇಶ 2. ಇದಕ್ಕೂ ಮುನ್ನ 03-05-2009 ರಲ್ಲಿ ಆಗಿನ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅಶೋಕ್ ಹಾರ್ನಳ್ಳಿ ಸಹ ಕ್ರಯ ಮಾಡಿಕೊಡಬಹುದೆಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. 3. 04. 12. 2010 ರಂದು ಕಾನೂನು ಇಲಾಖೆ ಸಹ ಇದಕ್ಕೆ ಸಹಮತ. ವಾಯ್ಸ್ ಓವರ್ 2: ದಿನಾಂಕ: 6-01-1998 ರಲ್ಲಿಯೇ ಈ ಭೂಮಿ ಕ್ರಯದ ಬಗ್ಗೆ ನೈಸ್ ಸಂಸ್ಥೆಯೇ ಕೆಐಎಡಿಬಿಗೆ ಬರೆದಿದ್ದ ಪತ್ರ ಸಹ ಸಮಯ ನ್ಯೂಸ್ಗೆ ಲಭ್ಯವಾಗಿದ್ದು ಇದರಲ್ಲಿ ಫ್ರೇಮ್ವರ್ಕ ಒಪ್ಪಂದದ ಪ್ರಕಾರ, ಒಟ್ಟು 20193 ಎಕರೆ ಭೂಮಿಯಲ್ಲಿ 14255. 7 ಎಕರೆ ಭೂಮಿಯನ್ನು ಸಕರ್ಾರಕ್ಕೆ ಹಿಂತಿರುಗಿಸಲಾಗುವುದೆಂದು ಒಪ್ಪಿಕೊಂಡಿದೆ. ಜತೆಗೆ ಟೌನ್ಷಿಪ್ಗಳಲ್ಲಿ ಶೇ. 45 ರಷ್ಟು ಮಾತ್ರ ನೈಸ್ ಸಂಸ್ಥೆ ಅಭಿವೃದ್ಧಿಪಡಿಸಿದ ಭೂಮಿಯನ್ನು ಮಾರಾಟ ಮಾಡಬಹುದೆಂದು ಬದ್ಧವಾಗಿರುವುದಾಗಿ ತಿಳಿಸಿದೆ. ಹೀಗಿದ್ದೂ ಬೆಂಗಳೂರು ಸುತ್ತಮುತ್ತ ನಿಮರ್ಾಣವಾಗುತ್ತಿರುವ ಪೆರಿಫರಲ್ ರಸ್ತೆಗೆ ಕೇವಲ 2471 ಎಕರೆ ಭೂಮಿ ಅವಶ್ಯಕತೆ ಇದ್ದರೂ ಇದುವರೆಗೆ 3160 ಎಕರೆ ಭೂಮಿಯನ್ನು ನೈಸ್ ಸಂಸ್ಥೆ ಪಡೆದುಕೊಂಡಿದೆ. ಸುಮಾರು 689 ಎಕರೆ ಭೂಮಿ ನೈಸ್ಗೆ ಈಗಾಗಲೇ ಹೆಚ್ಚುವರಿಯಾಗಿ ಸಿಕ್ಕಿದೆ. ಪೆರಿಫರಲ್ ರಸ್ತೆ ನಿಮರ್ಾಣಕ್ಕಾಗಿ ಫ್ರೇಮ್ವಕರ್್ ಒಪ್ಪಂದ ಹಾಗೂ ಓಡಿಪಿ ಒಪ್ಪಂದದ ಪ್ರಕಾರ ನೈಸ್ ಭೂಮಿ ಪಡೆದುಕೊಂಡಿದೆ. ಹೀಗಿದ್ದಾಗ ಹೆಚ್ಚುವರಿ ಭೂಮಿಯನ್ನು ನೈಸ್ ಸಂಸ್ಥೆಯಿಂದ ಪಡೆಯುವುದರ ಬದಲು ಷರತ್ತು ಬದ್ಧ ಕ್ರಯ ಮಾಡಿಕೊಡಲು ಸಕರ್ಾರ ಮುಂದಾಗಿರುವುದು ಏಕೆ ಎಂಬುದೇ ಸಾರ್ವಜನಿಕರ ಪ್ರಶ್ನೆ. ಕೇವಲ ಗುತ್ತಿಗೆ ಆಧಾರದ ಮೇಲೆ ಭೂಮಿಯನ್ನು ನೈಸ್ಗೆ ನೀಡಬೇಕೆಂದು ನಿಯಮವಿದ್ದರೂ ಸಕರ್ಾರ ಈ ನಿಯಮಗಳನ್ನು ಗಾಳಿಗೆ ತೂರಿ ಷರತ್ತುಬದ್ಧ ಕ್ರಯ ಮಾಡಿಕೊಡಲು ಕಾರಣವೇನು ಎಂಬುದನ್ನು ಈಗಿನ ಅಡ್ವೊಕೇಟ್ ಜನರಲ್ ಅವರೇ ಸಾರ್ವಜನಿಕರಿಗೆ ತಿಳಿಸಬೇಕಾಗಿದೆ. ( ಪೆರಿಫರಲ್ ರಸ್ತೆಗೆ 2471 ಎಕರೆ ಸಾಕು. ಹೆಚ್ಚುವರಿಯಾಗಿ ಈಗಾಗಲೇ 3160 ಎಕರೆ ಭೂಮಿ ನೈಸ್ಗೆ ಹಸ್ತಾಂತರ, ಒಟ್ಟು 689 ಎಕರೆ ಭೂಮಿ ಹೆಚ್ಚುವರಿಯಾಗಿ ಬೆಂಗಳೂರು ಸುತ್ತ ನೈಸ್ ವಶಕ್ಕೆ)

 –ಎಂ.ಎನ್. ಚಂದ್ರೇಗೌಡ ಸಮಯ ನ್ಯೂಸ್ ಬೆಂಗಳೂರು.

Jolly Veer, Anil and Reddy

 

ಯಡಿಯೂರಪ್ಪ ಕಾನೂನು ಗಾಳಿಗೆ ತೂರಿ ತಮ್ಮ ಅಳಿಯನಿಗೆ ಭೂ ವಗರ್ಾವಣೆ ಲಾಭ ಮಾಡಿಕೊಟ್ಟಿರುವ ಮತ್ತೊಂದು ಪ್ರಕರಣ ಬಹಿರಂಗ

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ
ಸ್ಲಗ್: ಸಿಎಂ- ಪಕ್ಷಪಾತ
ಡೇಟ್: 01-12-2010
ಬೆಂಗಳೂರು

ಆಂಕರ್; ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕಾನೂನು ಗಾಳಿಗೆ ತೂರಿ ತಮ್ಮ ಅಳಿಯನಿಗೆ ಭೂ ವಗರ್ಾವಣೆ ಲಾಭ ಮಾಡಿಕೊಟ್ಟಿರುವ ಮತ್ತೊಂದು ಪ್ರಕರಣ ಬಹಿರಂಗಗೊಂಡಿದೆ. ಹೆಚ್ಎಸ್ಆರ್ ಲೇಔಟ್ನ “ಜಿ” ಕ್ಯಾಟಗರಿ ಸೈಟೊಂದನ್ನು ತಮ್ಮ ಅಳಿಯ ಸೋಹನ್ ಕುಮಾರ್ ಹೆಸರಿಗೆ ವಗರ್ಾಯಿಸಿಕೊಡಲು ಬಿಡಿಎ ಅಧಿಕಾರಿಗಳಿಗೆ ಆದೇಶ ನೀಡಿ ಸಿಎಂ ಯಡಿಯೂರಪ್ಪ ಸ್ವಜನ ಪಕ್ಷಪಾತ ಎಸೆಗಿದ್ದಾರೆ. ಮುಖ್ಯಮಂತ್ರಿಯಾಗಿ ಕಾನೂನು ಪಾಲಿಸಬೇಕಾದ ಅವರೇ ಕಾನೂನು ಮುರಿದು ಭಂಡತನ ಪ್ರದಶರ್ಿಸಿದ್ದಾರೆ.

ಫ್ಯಾಕೇಜ್ ಫಾಲೋಸ್………..

ವಾಯ್ಸ್ ಓವರ್ 1: (ಬೇಕಾಗಿರುವ ಕಡೆ ರೆಡ್ ಲೆಟರ್ಸ್ ಇರುವ ಗ್ರಾಫಿಕ್ ಪಾಯಿಂಟ್ ಬಳಿಸಿದರೆ ಒಳ್ಳೆಯದು)

ಪ್ರತಿಪಕ್ಷದ ನಾಯಕರಾಗಿದ್ದಾಗ ಬಿ,ಎಸ್. ಯಡಿಯೂರಪ್ಪ ಆಗಿನ ಮುಖ್ಯಮಂತ್ರಿ ಧರಂಸಿಂಗ್ಗೆ ಶಿಫಾರಸ್ಸು ಪತ್ರವೊಂದನ್ನು ನೀಡಿ ತಮ್ಮ ಅಳಿಯ ಸೋಹನ್ ಕುಮಾರ್ ಸಂಬಂಧಿ ಆರ್.ಪಿ. ಶಂಕರ್ ಎಂಬುವರಿಗೆ ಬಿಡಿಎ ನಿವೇಶನ ನೀಡಲು ಮನವಿ ಮಾಡಿದ್ದರು. ಆಗಿನ ಮುಖ್ಯಮಂತ್ರಿ ಧರಂಸಿಂಗ್ ಪ್ರತಿಪಕ್ಷದ ನಾಯಕರ ಮಾತಿಗೆ ಮಣಿದು 28-06- 2005 ರಂದು ಹೆಚ್ಎಸ್ಆರ್ ಲೇಔಟ್ನಲ್ಲಿ 40/60 ಅಳತೆಯ “ಜಿ” ಕ್ಯಾಟಗರಿ ಸೈಟೊಂದನ್ನು ಆರ್.ಪಿ. ಶಂಕರ್ಗೆ ಮಂಜೂರು ಮಾಡಿದ್ದರು. ಯಾವುದೇ ವ್ಯಕ್ತಿಗೆ ಬಿಡಿಎಯಿಂದ ಸೈಟು ಗುತ್ತಿಗೆ ಆಧಾರದ ಮೇಲೆ ಮಂಜೂರಾದ ಬಳಿಕ ಕನಿಷ್ಠ 10 ವರ್ಷ ಪರಭಾರೆ ಮಾಡುವಂತಿಲ್ಲ. ಇದು ಬಿಡಿಎ ಕಾನೂನು. ಆದರೆ ಈ ಬಿಡಿಎ ಕಾನೂನಿಗೆ ಎಳ್ಳುನೀರು ಬಿಟ್ಟ ಶಂಕರ್, 15-10-2007 ರಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅನುಮತಿಯನ್ನು ಪಡೆಯದೇ ಯಡಿಯೂರಪ್ಪನವರ ಅಳಿಯ ಸೋಹನ್ಕುಮಾರ್ ತಾಯಿ ವಿನೋದ್ ನಟರಾಜ್ಗೆ ದಾನ ಮೂಲಕ ಜಿ ಕ್ಯಾಟಗರಿ ಸೈಟನ್ನು ವಗರ್ಾವಣೆ  ಮಾಡುತ್ತಾರೆ. ಬಳಿಕ 12-09-2008 ರಂದು ಸೋಹನ್ಕುಮಾರ್ ತಾಯಿ, ಬಿಡಿಎಗೆ ಅಜರ್ಿ ಸಲ್ಲಿಸಿ ತಮ್ಮ ಹೆಸರಿಗೆ ಸೈಟನ್ನು ವಗರ್ಾಯಿಸಿಕೊಡಲು ಅಜರ್ಿ ಸಲ್ಲಿಸುತ್ತಾರೆ. ಆಗ ಯಡಿಯೂರಪ್ಪ ಮುಖ್ಯಮಂತ್ರಿಯಾಗಿರುತ್ತಾರೆ. ಮುಖ್ಯಮಂತ್ರಿಗಳ ಅಳಿಯನ ಪ್ರಕರಣ ಇದಾಗಿರುವುದರಿಂದ ನಿಯಮಗಳನ್ನು ಗಾಳಿಗೆ ತೂರಿ ಬಿಡಿಎ ವಿನೋದ್ ನಟರಾಜ್ ಹೆಸರಿಗೆ ಸೈಟ್ ವಗರ್ಾವಣೆ ಒಪ್ಪಂದ ಮಾಡಿಕೊಡುತ್ತದೆ. ಈ ಸಂದರ್ಭದಲ್ಲಿ ಈ ಸೈಟನ್ನು ಯಾರಿಗೂ ವಗರ್ಾವಣೆ, ಪರಭಾರೆ ಮಾಡುವುದಿಲ್ಲವೆಂದು ವಿನೋದ್ ನಟರಾಜ್ ಬಿಡಿಎಗೆ ಮುಚ್ಚಳಿಕೆ ಬರೆದುಕೊಡುತ್ತಾರೆ. ಹೀಗಿದ್ದರೂ 23-08-2010 ರಲ್ಲಿ ವಿನೋದ್ ನಟರಾಜ್ ತಮ್ಮ ಮಗ ಸೋಹನ್ಕುಮಾರ್ ಹೆಸರಿಗೆ ಈ ಸೈಟನ್ನು ದಾನದ ಮೂಲಕ ವಗರ್ಾವಣೆ ಮಾಡುತ್ತಾರೆ. ಈ ವ್ಯವಹಾರ ನಡೆಸುವ ಮುನ್ನ ಬಿಡಿಎ ಅನುಮತಿಯನ್ನಾಗಲಿ, ಎನ್ಓಸಿಯನ್ನಾಗಲಿ ಅವರು ಪಡೆಯುವುದಿಲ್ಲ. 27-08-2010 ರಂದು ಸೋಹನ್ ಕೂಮಾರ್ ಬಿಡಿಎ ಆಯುಕ್ತರಿಗೆ ಅಜರ್ಿ ಸಲ್ಲಿಸಿ ತಮ್ಮ ತಾಯಿ ದಾನದ ಮೂಲಕ ನೀಡಿರುವ ಸ್ವತ್ತನ್ನು ತನ್ನ ಹೆಸರಿಗೆ ವಗರ್ಾಯಿಸಿಕೊಡಬೇಕೆಂದು ಅಜರ್ಿ ಸಲ್ಲಿಸುತ್ತಾರೆ. ಬಿಡಿಎ ಅಧಿಕಾರಿಗಳು ಈ ಸಂದರ್ಭದಲ್ಲೂ ನಿಯಮಗಳನ್ನು ಗಾಳಿಗೆ ತೂರಿ ಸೋಹನ್ಕುಮಾರ್ ಹೆಸರಿಗೆ ಸೈಟನ್ನು ವಗರ್ಾವಣೆ ಒಪ್ಪಂದ ಮಾಡಿಕೊಡುತ್ತಾರೆ. ಸೋಹನ್ಕುಮಾರ್ಗೆ ಬೆಂಗಳೂರಿನಲ್ಲಿ ಬೇರೆ ಆಸ್ತಿಗಳಿದ್ದರೂ ಬಿಡಿಎ ಜಿ ಕ್ಯಾಟಗರಿ ಸೈಟನ್ನು ಹೇಗೆ ವಗರ್ಾವಣೆ ಮಾಡಿಕೊಡಲು ಒಪ್ಪಿತು? ಸಿಎಂ ಪ್ರಭಾವ ಇದರಲ್ಲಿ ಎಷ್ಟು ಬಳಕೆಯಾಯಿತು ಎಂಬುದು ಸಾರ್ವಜನಿಕರ ಪ್ರಶ್ನೆ. ಪ್ರತಿಪಕ್ಷದ ನಾಯಕರಾಗಿದ್ದಾಗ ಮುಖ್ಯಂಂತ್ರಿಗಳು ಮಂಜೂರು ಮಾಡಿಸಿಕೊಟ್ಟ ಕೋಟ್ಯಂತರ ರುಪಾಯಿ ಬೆಲೆ ಬಾಳುವ ಸೈಟ್, ಹೇಗೆ ಅವರ ಅಳಿಯನ ಪಾಲಾಯಿತು? ಇದರಲ್ಲಿ ಯಡಿಯೂರಪ್ಪನವರ ಪಾತ್ರ ಏನು ಎಂಬುದನ್ನು ಅವರೇ ಈಗ ಸಾರ್ವಜನಿಕರಿಗೆ ವಿವರಿಸಬೇಕಾಗಿದೆ.
—ಎಂ. ಎನ್. ಚಂದ್ರೇಗೌಡ
ಸಮಯ ನ್ಯೂಸ್
ಬೆಂಗಳೂರು

ಸಚಿವ ಶ್ರೀರಾಮುಲು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, ಕರ್ತವ್ಯ ನಿರತ ಸಕರ್ಾರಿ ಅಧಿಕಾರಿಗೆ ಧಮಕಿ

 

ಬಿ. ಎಸ್. ಯಡಿಯೂರಪ್ಪ ಸಂಪುಟದಲ್ಲಿರುವ ಹಿರಿಯ ಸಚಿವರೊಬ್ಬರು, ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಸಕರ್ಾರಿ ಅಧಿಕಾರಿಯೊಬ್ಬರಿಗೆ ಬೆದರಿಕೆ ಹಾಕಿ ನಿನ್ನ ಹೆಂಡತಿ ಮಕ್ಕಳ ಹೆಣವನ್ನು ಕಳುಹಿಸುತ್ತೇನೆ ಎಂದು ಧಮಕಿ ಹಾಕಿರುವ ದಾಖಲೆಗಳು ಸಮಯ ನ್ಯೂಸ್ಗೆ ಲಭ್ಯವಾಗಿವೆ. ಈ ಬಗ್ಗೆ 2007 ರಲ್ಲಿಯೇ ದೂರು ದಾಖಲಾಗಿದ್ದರೂ ಇದುವರೆಗೆ ಸಕರ್ಾರ ಈ ಬಗ್ಗೆ ತನಿಖೆ ನಡೆಸದೇ ಕೇಸ್ ವಾಪಸ್ ಪಡೆಯಲು ತೀಮರ್ಾನಿಸಿದೆ. ಈ ಮೂಲಕ ದಕ್ಷತೆಯಿಂದ ಕೆಲಸಮಾಡುವ ಅಧಿಕಾರಿಗಳ ನೈತಿಕ ಸ್ಥೈರ್ಯವನ್ನು ಯಡಿಯೂರಪ್ಪ ಸಕರ್ಾರ ಕುಗ್ಗಿಸಿದೆ.

ಯಡಿಯೂರಪ್ಪ ಸಂಪುಟದಲ್ಲಿರುವ ಸಚಿವರು ಕೇವಲ ಡಿನೋಟಿಫೈ ಮಾಡುತ್ತಾರೆ, ಸ್ವಜನಪಕ್ಷ ಮಾಡುತ್ತಾರೆ. ಸಕರ್ಾರಿ ಭೂಮಿಗೆ ಮಾಲೀಕರನ್ನು ಸೃಷ್ಟಿಸಿ ಪರಿಹಾರ ಪಡೆಯುತ್ತಾರೆಂದಷ್ಟೇ ಕೇಳಿದ್ದೆವು. ಆದರೆ ಅವರ ಸಂಪುಟದಲ್ಲಿರುವ ಆರೋಗ್ಯ ಸಚಿವ ಶ್ರೀರಾಮುಲು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, ಕರ್ತವ್ಯ ನಿರತ ಸಕರ್ಾರಿ ಅಧಿಕಾರಿಗೆ ಧಮಕಿ ಹಾಕಿದ್ದಾರೆ. ನಿನ್ನ ಹೆಂಡತಿ, ಮಕ್ಕಳ ಹೆಣವನ್ನು ಕಳುಹಿಸುತ್ತೇನೆ ಎಂದು ಸಿನಿಮೀಯ ರೀತಿಯಲ್ಲಿ ಹೆದರಿಸಿದ್ದಾರೆ. ಈ ಸಂಬಂಧ ಶ್ರೀರಾಮುಲು ಪ್ರವಾಸೋದ್ಯಮ ಸಚಿವರಾಗಿದ್ದ ಕಾಲದಲ್ಲಿಯೇ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಬಳ್ಳಾರಿ ಎಸ್ಪಿಗೆ ದೂರು ದಾಖಲಿಸಿದ್ದಾರೆ. ಅವರು ತೋರಣಗಲ್ ಪಿಎಸ್ಐಗೆ ತಕ್ಷಣವೇ ಸೂಕ್ತ ಕ್ರಮ ಜರುಗಿಸುವಂತೆ ಆದೇಶಿಸಿದ್ದಾರೆ. ಶ್ರೀರಾಮುಲು ವಿರುದ್ಧ ದಾಖಲಾದ ದೂರಿನ ವಿವರ ಇಂತಿದೆ:

ತೋರಣಗಲ್ ಪೊಲೀಸ್ ಠಾಣೆ: ಐಪಿಸಿ ಸೆಕ್ಷನ್ 504, 506, 507, 323, 353, ಆರ್/ಡಬ್ಲೂ 34 ಸಾಮಾನ್ಯ ಪೊಲೀಸ್ ಡೈರಿಯಲ್ಲಿ ಉಲ್ಲೇಖ ಮತ್ತು ಸಮಯ: 21-09-2007, ಸಮಯ: 11 ಪಿಎಂ ಕೃತ್ಯ ನಡೆದ ಸ್ಥಳ: ತುಮಟಿ ಅರಣು ಪ್ರದೇಶ ಫಿರ್ಯಾದುದಾರರ ಹೆಸರು: ಡಾ. ಪಿ. ರಾಜಶೇಖರನ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಸಂಚಾರಿದಳ, ಬಳ್ಳಾರಿ ವಿಭಾಗ ಯಾರ್ಯಾರ ವಿರುದ್ಧ ದೂರು: 1) ರಾಮಚಂದ್ರರೆಡ್ಡಿ, ಸಿಬ್ಬಂದಿ, ಓಬಳಾಪುರಂ ಮೈನಿಂಗ್ ಕಾಪರ್ೊರೇಷನ್ 2) ಶ್ರೀರಾಮುಲು, ಆಗಿನ ಪ್ರವಾಸೋದ್ಯಮ, ಈಗಿನ ಆರೋಗ್ಯ ಸಚಿವ 3) ಆಂಜನೇಯ, ಓಬಳಾಪುರಂ ಮೈನಿಂಗ್ ಕಾಪರ್ೊರೇಷನ್ ಕ್ರಮಕೈಗೊಂಡ ವರದಿ: ತೋರಣಗಲ್ ಪಿಎಸ್ಐ ಎನ್. ತಿಮ್ಮಣ್ಣ ತನಿಖೆ ಆರಂಭಿಸಿದ್ದಾರೆ. ದೂರಿನ ವಿವರಗಳು, ಮಹಜರ್ ವರದಿ, ಸಾಕ್ಷಿಗಳ ವರದಿ, ಅರಣ್ಯಧಿಕಾರಿಗೆ ಧಮಕಿ ಹಾಕಿದ ಮೊಬೈಲ್ ನಂಬರ್ ಹೀಗೆ ಎಲ್ಲಾ ವಿವರಗಳು ಪೊಲೀಸರು ದಾಖಲಿಸಿರುವ ಎಫೈಆರ್ನಲ್ಲಿವೆ. ಆದರೆ ಇದುವರೆಗೆ ತನಿಖೆ ಆಗಿಲ್ಲ. ಕಾರಣ ಯಡಿಯೂರಪ್ಪ ಸಕರ್ಾರ ಈ ಕೇಸ್ನ್ನು ವಾಪಸ್ ತೆಗೆದುಕೊಳ್ಳಲು ತೀಮರ್ಾನ ತೆಗೆದುಕೊಂಡಿದೆ. 

 ತೋರಣಗಲ್ ಪಿಎಸ್ಐ ಎನ್. ತಿಮ್ಮಣ್ಣ ಮಾಡಿರುವ ಮಹಜರ್ ಪ್ರಕಾರ, ಓಬಳಾಪುರಂ ಮೈನಿಂಗ್ ಕಾಪರ್ೊರೇಷನ್ ಕನಿಷ್ಠ 20 ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದೆ. ಈ ಕಂಪನಿಯ ಸಿಬ್ಬಂದಿ ಅಂತಾರಾಜ್ಯ ಗಡಿ ಕಲ್ಲಿಗಳನ್ನು ನಾಶಮಾಡಿದ್ದಾರೆ. ಪ್ರವಾಸೋದ್ಯಮ ಸಚಿವ ಶ್ರೀರಾಮುಲು, ಕರ್ತವ್ಯ ನಿರತ ಅಧಿಕಾರಿಗೆ ಧಮಕಿ ಹಾಕಿದ್ದಾರೆ. ಹಾಗಿದ್ದರೆ ಎಫ್ಐಆರ್ ಆದ ಹಾಕಿದ ಪ್ರಕರಣವನ್ನು ಸಕರ್ಾರ ವಾಪಸ್ ತೆಗೆದುಕೊಂಡಿದ್ದೇಕೆ? ಹೀಗೆ ಪ್ರಕರಣ ವಾಪಸ್ ಪಡೆದು ಕರ್ತವ್ಯ ನಿರತ ಸಕರ್ಾರಿ ಅಧಿಕಾರಿಯ ನೈತಿಕ ಸ್ಥೈರ್ಯ ಕುಂದಿಸಿದ್ದೇಕೆ ಎಂಬ ಜನರ ಮುಂದಿದೆ.

–ಎಂ. ಎನ್. ಚಂದ್ರೇಗೌಡ ಸಮಯ ನ್ಯೂಸ್ ಬೆಂಗಳೂರು

ಕೆಐಎಡಿಬಿ ಮೂಲಕ ನೈಸ್ ಕಂಪನಿ ಮಾಡುತ್ತಿರುವ ದಬ್ಬಾಳಿಕೆ ಮುಂದುವರೆದಿde

ಕೆಐಎಡಿಬಿ ಮೂಲಕ ನೈಸ್ ಕಂಪನಿ ಮಾಡುತ್ತಿರುವ ದಬ್ಬಾಳಿಕೆ ಮುಂದುವರೆದಿದ್ದು ಬೆಂಗಳೂರಿನ ಪಿಇಎಸ್ ಕಾಲೇಜಿನ ಬಳಿ ಖಾಸಗಿ ವ್ಯಕ್ತಿಯೊಬ್ಬರ ಜಮೀನನನ್ನು ಬಲವಂತವಾಗಿ ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ವಿಚಾರಿಸಲು ಹೋದ ಭೂಮಿಯ ಮಾಲೀಕರ ವಿರುದ್ಧವೇ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ದಬ್ಬಾಳಿಕೆ ನಡೆಸಲಾಗಿದೆ. ಜಮೀನು ಇಲ್ಲಾ, ಪರಿಹಾರವೂ ಇಲ್ಲದೇ ಒದ್ದಾಡುತ್ತಿರುವ ರೈತ ಕುಟುಂಬ ಈಗ ಜೀವ ಬೆದರಿಕೆಯಿಂದ ಬದುಕಬೇಕಾದ ಪರಿಸ್ಥಿತಿ ನಿಮರ್ಾಣವಾಗಿದೆ.

 ನೈಸ್ ಸಂಸ್ಥೆ ಬೆಂಗಳೂರು ಸುತ್ತ ನಿಮರ್ಿಸುತ್ತಿರುವ ಪೆರಿಫೆರಲ್ ರಿಂಗ್ ರಸ್ತೆ ನಿಮರ್ಾಣದ ಸಂದರ್ಭದಲ್ಲಿ ಆರ್ ಅಂಡ್ ಆರ್ ಪ್ಯಾಕೇಜ್ನ್ನು ಜಾರಿಗೊಳಿಸಿ ಆ ಮೂಲಕವೇ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಕೊಡಬೇಕು. ಆವರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. 10 ಕ್ಕಿಂತ ಹೆಚ್ಚು ಕುಟುಂಬಗಳಿದ್ದರೆ ಅವರಿಗೆ ಬೇರೆಕಡೆ ವಸತಿ ವ್ಯವಸ್ಥೆ ಮಾಡಿಕೊಟ್ಟು ಅವರನ್ನು ಸ್ಥಳಾಂತರಿಸಿದ ನಂತರ ಭೂಮಿಯನ್ನು ಕೆಐಎಡಿಬಿ ವಶಕ್ಕೆ ತೆಗೆದುಕೊಳ್ಳಬೇಕು. ಆನಂತರವೇ ನೈಸ್ ಸಂಸ್ಥೆಗೆ ಹಸ್ತಾಂತರಿಸಬೇಕೆಂದು 1995 ರಲ್ಲಿಯೇ ಒಪ್ಪಂದ ಮಾಡಿಕೊಳ್ಳಲಾಯಿತು. ಆದರೆ ಆರ್ ಅಂಡ್ ಆರ್ ಫ್ಯಾಕೇಜ್, ನಿಯಮಗಳನ್ನು ಗಾಳಿಗೆ ತೂರಿ ಅದೆಷ್ಟು ರೈತರ ಭೂಮಿ ಕೆಐಎಡಿಬಿ ಮೂಲಕ ನೈಸ್ ಪಾಲಾಯಿತು ಎಂಬುದಕ್ಕೆ ಲೆಕ್ಕವಿಲ್ಲ. ಹೀಗೆ ಯಾವುದೇ ನಿಯಮಗಳನ್ನು ಪಾಲಿಸದೇ ಕೆಐಎಡಿಬಿ ರೈತರ ಭೂಮಿಯನ್ನು ವಶಕ್ಕೆ ತೆಗೆದುಕೊಂಡಿರುವುದಕ್ಕೆ ತಾಜಾ ಉದಾಹರಣೆ ಬಾಬುರೆಡ್ಡಿ ಅವರದು. ಇವರ 40 ಕೋಟಿ ರುಪಾಯಿ ಬೆಲೆ ಬಾಳುವ 7 ಗುಂಟೆ ಜಮೀನು ಪಿಇಎಸ್ ಎಂಜಿನಿಯರಿಂಗ್ ಕಾಲೇಜು ಹಾಗೂ ವಿಪ್ರೋ ಕಚೇರಿ ನಡುವೆ ಬರುತ್ತದೆ. ಇವರಿಗೆ ನೋಟಿಸು ನೀಡದೆ, ಪರಿಹಾರ ವಿತರಿಸದೇ ಕೆಐಎಡಿಬಿ ಇವರ ಜಮೀನನ್ನು ಬಲವಂತವಾಗಿ ಕಿತ್ತುಕೊಂಡಿದೆ. ಬೈಟ್: ಬಾಬುರೆಡ್ಡಿ, ರೈತ, ದೊಡ್ಡತೋಗೂರು ಟಿಸಿಆರ್ ಕ್ಲಿಪ್: ಪಿಇಎಸ್ ಕಾಲೇಜು ಹಾಗೂ ವಿಪ್ರೋ ಕಂಪನಿಗಳನ್ನು ಬಿಟ್ಟು, ಮಧ್ಯದಲ್ಲಿರುವ ನಮ್ಮ ಭೂಮಿಯನ್ನಷ್ಟೇ ಕೆಐಎಡಿಬಿ ಏಕೆ ವಶಪಡಿಸಿಕೊಂಡಿದೆ ಎಂಬುದು ಬಾಬುರೆಡ್ಡಿ ಅವರ ತಕರಾರು. ಭೂಮಿ ವಶಪಡಿಸಿಕೊಳ್ಳುವುದನ್ನು ತಡೆಯಲು ಹೋದ ದಂಪತಿಗಳ ವಿರುದ್ಧ ಈಗ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬೈಟ್: ಬಾಬು ರೆಡ್ಡಿ ಪತ್ನಿ, ಟಿಸಿಆರ್: ಪೊಲೀಸರ ಸರ್ಪಗಾವಲಿನಲ್ಲಿ ಕೆಐಎಡಿಬಿ ಅಧಿಕಾರಿಗಳು ನಿಂತು ತಮ್ಮ ಭೂಮಿ ವಶಪಡಿಸಿಕೊಳ್ಳುವುದನ್ನು ಚಿತ್ರೀಕರಿಸಿಕೊಂಡಿರುವ ದಂಪತಿ ಈಗ ನ್ಯಾಯಕ್ಕಾಗಿ ಹೈಕೋರ್ಟ ಮೆಟ್ಟಿಲು ಏರಿದ್ದಾರೆ. ಆದರೆ ನೂರಾರು ಕೇಸುಗಳನ್ನು ಗೆದ್ದು ಪೆರಿಫರಲ್ ರಸ್ತೆ ನಿಮರ್ಿಸಿರುವ ಅಶೋಕ್ ಖೇಣಿಗೆ ಇವರು ಸವಾಲು ಒಡ್ಡಬಲ್ಲರೇ ಎಂಬುದು ಈಗ ಕುತೂಹಲದ ಪ್ರಶ್ನೆ. ಭೂಮಿಯೂ ಇಲ್ಲಾ, ಪರಿಹಾರವೂ ಇಲ್ಲಾ. ಆದರೆ ಕ್ರಿಮಿನಲ್ ಕೇಸ್ನ್ನು ಹಾಕಿಸಿಕೊಂಡಿರುವ ಬಾಬುರೆಡ್ಡಿ ದಂಪತಿಯ ಬೆಂಬಲಕ್ಕೆ ನಿಲ್ಲುವವರು ಯಾರು? ನ್ಯಾಯಾಲಯವಾದರೂ ಅವರ ಬೆಂಬಲಕ್ಕೆ ನಿಲ್ಲಿವುದೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.

One more denotification case

 ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಡಿನೋಟಿಫೈ ಮಾಡಿರುವ ಮತ್ತೊಂದು ಪ್ರಕರಣ ಹೊರಬಿದ್ದಿದೆ. ಈ ಪ್ರಕರಣದಲ್ಲಿ ಕೆ.ಆರ್. ಪುರಂ ಹೋಬಳಿ ಚಳ್ಳಕೆರೆ ಗ್ರಾಮದಲ್ಲಿ 15 ಗುಂಟೆ ಜಮೀನನ್ನು ಡಿನೋಟಿಫೈ ಮಾಡಲಾಗಿದ್ದು ಇದರಿಂದ ಬಿಡಿಎಗೆ 20 ಕೋಟಿ ರುಪಾಯಿಗೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಬಿಡಿಎ ಬಡಾವಣೆ ನಿಮರ್ಿಸಿ ಅಭಿವೃದ್ಧಿಪಡಿಸಲಾಗಿರುವ ಚಳ್ಳಕೆರೆ ಗ್ರಾಮ ಈಗಿನ ಬಾಣಸವಾಡಿ, ಹೆಣ್ಣೂರು ಬಳಿಯ ಹೆಚ್ಆರ್ಬಿಆರ್ ಲೇಔಟ್ನಲ್ಲಿದ್ದು ಇಲ್ಲಿ ಪ್ರತಿ ಚದರ ಅಡಿಗೆ ಕನಿಷ್ಠವೆಂದರೂ 5000 ಸಾವಿರ ರುಪಾಯಿ ಬೆಲೆ ಇದೆ. ಇಂಥಹ ಬಡಾವಣೆಯಲ್ಲಿ ಮಾಜಿ ಸಂಸತ್ ಸದಸ್ಯೆ ಮೋನಿಕಾ ದಾಸ್ ಹಾಗೂ ಮಾಜಿ ಸಚಿವ ಬಾಬುರಾವ್ ಚೌವ್ಹಾಣ್ಗೆ ಎರಡು ನಿವೇಶನಗಳು ಮಂಜೂರಾಗಿದ್ದವು. ಆದರೆ ಇವರಿಬ್ಬರ ನಿವೇಶನವಿರುವ ಸವರ್ೆ ನಂ 100/1, 100/2 15 ಗುಂಟೆ ಜಮೀನನ್ನು ಮುಖ್ಯಮಂತ್ರಿಗಳು 2010 ರ ಜನವರಿಯಲ್ಲಿ ಡಿನೋಟಿಪೈ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಜಮೀನಿನ ಮಾಲೀಕರು ಕೃಷ್ಣಾರೆಡ್ಡಿ ಹಾಗೂ ಅಕ್ಕಯ್ಯಮ್ಮ. ಡಿನೋಟಿಫೈ ಮಾಡಿದ್ದರಿಂದ ನಿವೇಶನ ಕಳೆದುಕೊಂಡಿರುವ ಮಾಜಿ ಸಂಸದೆ ಹಾಗೂ ಸಚಿವರಿಗೆ ಬೇರೆಡೆ ನಿವೇಶನ ನೀಡಲಾಗಿದೆ.

ಕಂದಾಯ ಸಚಿವ ಕರುಣಾಕರರೆಡ್ಡಿ ಸಕರ್ಾರಿ ಭೂಮಿಯನ್ನು ಮಂಜೂರು ಮಾಡುವಂತೆ ಶಿಫಾರಸ್ಸು

 

ಕಂದಾಯ ಸಚಿವ ಕರುಣಾಕರರೆಡ್ಡಿ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ಖಾಸಗಿ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಗೆ ಕೋಟ್ಯಾಂತರ ರು ಬೆಲೆ ಬಾಳುವ ಸಕರ್ಾರಿ ಬೂಮಿಯನ್ನು ಮಂಜೂರು ಮಾಡುವಂತೆ ಶಿಫಾರಸ್ಸು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಇವರಿಬ್ಬರೂ ಬೆಂಗಳೂರು ಪೂರ್ವ ತಾಲೂಕಿನ ಮಾರತ್ತಳ್ಳಿ ಬಳಿ ಸುಮಾರು 75 ಕೋಟಿ ರುಪಾಯಿ ಬೆಲೆ ಬಾಳುವ ಸಕರ್ಾರಿ ಭೂಮಿಯನ್ನು ಮಂಜೂರು ಮಾಡಲು ಶಿಫಾರಸ್ಸು ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಯ ನ್ಯೂಸ್ಗೆ ಎಲ್ಲಾ ದಾಖಲೆಗಳು ಲಭ್ಯವಾಗಿವೆ. ಫ್ಯಾಕೇಜ್ ಫಾಲೋಸ್………… ವಾಯ್ಸ್ ಓವರ್ 1: ಇದು ಬೆಂಗಳೂರು ಪೂರ್ವ ತಾಲೂಕು ಮಾರತ್ತಳ್ಳಿ. ಈ ಸ್ಥಳದ ಸುತ್ತೆಲ್ಲಾ ಬರೀ ಐಟಿ, ಬಿಟಿ ಕಂಪನಿಗಳೇ ತಲೆ ಎತ್ತಿವೆ. ಇಲ್ಲಿನ ಪ್ರತಿ ಇಂಚಿಂಚು ಭೂಮಿಗೆ ಭಾರಿ ಬೆಲೆ ಇದೆ. ವಿಮಾನ ನಿಲ್ದಾಣ ಹತ್ತಿರವಿರುವುದರಿಂದ ಚಿನ್ನವೇನು ವಜ್ರದ ಬೆಲೆ ಇಲ್ಲಿನ ಭೂಮಿಗೆ. ಹೀಗಿರುವಾಗ ಮಾರತ್ತಳ್ಳಿಯಲ್ಲಿರುವ ಸವರ್ೆ ನಂ. 33 ರ 16 ಎಕರೆ 17 ಗುಂಟೆ ಜಮೀನು ಖಾಲಿ ಬಿದ್ದಿರುವುದನ್ನು ಕಂಡರೆ ಯಾರು ತಾನೆ ಸುಮ್ಮನಿರುತ್ತಾರೆ. ಅದಕ್ಕೆ ನಮ್ಮ ಕಂದಾಯ ಸಚಿವ ಕರುಣಾಕರರೆಡ್ಡಿ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ಈ ಭೂಮಿಯನ್ನು ಖಾಸಗಿ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಗೆ ಮಂಜೂರು ಮಾಡಲು ಮುಂದಾಗಿದ್ದಾರೆ. ಈ ಸಂಬಂಧ ಈಗಾಗಲೇ ಇವರುಗಳು ಸ್ಥಳಿಯ ತಹಸೀಲ್ದಾರ್ಗೆ ಶಿಫಾರಸ್ಸು ಪತ್ರ ಸಹ ಬರೆದಿದ್ದಾರೆ. ಫ್ಲೋ………………..ಡಾಕುಮೆಂಟ್ ವಿಷುಯಲ್ಸ್: ಬೈಟ್: ಮುನಿವೀರಪ್ಪ, ದಲಿತ ಮುಖಂಡ ವಾಯ್ಸ್ ಓವರ್ 2: ಹೀಗೆ ಸಕರ್ಾರಿ ಭೂಮಿ ಕಂಡವರ ಪಾಲಾಗುವುದನ್ನು ತಡೆಯಲು ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ ಮುನಿವೀರಪ್ಪ. ಈ ಭೂಮಿಯ ಇತಿಹಾಸವನ್ನ ಅವರೇ ಹೇಳುತ್ತಾರೆ ಕೇಳಿ. ಬೈಟ್: ವಾಯ್ಸ್ ಓವರ್ 2: ಡಿನೊಟಿಫಿಕೇಷನ್ ದಂಧೆ, ಕೆಐಎಡಿಬಿ ಭೂ ಮಂಜೂರಾತಿ ವಿಷಯಗಳಲ್ಲಿ ಬ್ಯುಸಿಯಾಗಿರುವ ಮುಖ್ಯಮಂತ್ರಿಗಳು ಈಗಲಾದರೂ ಈ ಕಡೆ ಗಮನಹರಿಸುತ್ತಾರಾ, ಸಕರ್ಾರಿ ಭೂಮಿಯನ್ನು ಉಳಿಸಲು ಕ್ರಮ ಕೈಗೊಳ್ಳುತ್ತಾರಾ ಎಂಬುದನ್ನು ನಾವುಗಳು ಕಾದು ನೋಡಬೇಕಾಗಿದೆ.

ಯಡಿಯೂರಪ್ಪನವರಿಗೆ ಮೂರು ಷರತ್ತುಗಳನ್ನು ವಿಧಿಸಿ ಅಧಿಕಾರದಲ್ಲಿ ಮುಂದುವರೆಯಲು ನಿಶಾನೆ

 ಸಿಎಂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಮೂರು ಷರತ್ತುಗಳನ್ನು ವಿಧಿಸಿ ಅಧಿಕಾರದಲ್ಲಿ ಮುಂದುವರೆಯಲು ಬಿಜೆಪಿ ಹೈಕಮಾಂಡ್ ಹಸಿರು ನಿಶಾನೆ ತೋರಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಜಿಲ್ಲಾ ಪಂಚಾಯ್ತಿ ಚುನಾವಣೆ ನಂತರ ಸ್ವಯಂನ ಅಧಿಕಾರ ತ್ಯಜಿಸಬೇಕು. ಇಲ್ಲವಾದರೆ ಕೇಂದ್ರದಿಂದ ಆಗಮಿಸುವ ಪಕ್ಷದ ಆಂತರಿಕ ವಿಚಾರಣಾ ತಂಡದ ವರದಿ ಮುಖ್ಯಮಂತ್ರಿಗಳಿಗೆ ತದ್ವಿರುದ್ಧವಾಗಿ ಬಂದರೆ ತಕ್ಷಣವೇ ಅಧಿಕಾರದಿಂದ ನಿರ್ಗಮಿಸಬೇಕೆಂಬ ಷರತ್ತುಗಳನ್ನು ಮುಖ್ಯಮಂತ್ರಿಗಳಿಗೆ ವಿಧಿಸಲಾಗಿದೆ ಎಂದು ಹೇಳಲಾಗಿದೆ.

ಫ್ಯಾಕೇಜ್ ಫಾಲೋಸ್………….. ವಾಯ್ಸ್ ಓವರ್ 1:

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ವಿರುದ್ಧ ಹೈಕಮಾಂಡ್ನ ಬಹುತೇಕ ಎಲ್ಲಾ ನಾಯಕರು ಇದ್ದಾಗಲೇ ಅವರಿಗೆ ಅಧಿಕಾರದಲ್ಲಿ ಮುಂದುವರೆಯಲು ಅವಕಾಶ ಸಿಕ್ಕಿದ್ದಾದರೂ ಹೇಗೆ ಎಂಬ ಚಚರ್ೆ ರಾಜಕೀಯ ವಲಯದಲ್ಲಿ ಆರಂಭವಾಗಿದೆ. ಯಡಿಯೂರಪ್ಪನವರಿಗೆ ಜೀವದಾನ ಸಿಗಲು ಪ್ರಮುಖವಾಗಿ ಆರ್ಎಸ್ಎಸ್ ಕಾರಣ ಎಂದು ಹೇಳಲಾಗುತ್ತಿದ್ದು ಮೈ.ಚ. ಜಯದೇವ್ ಈ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆಂದು ಮೂಲಗಳು ತಿಳಿಸಿವೆ. ಹಲವಾರು ಕೋರ್ ಕಮಿಟಿ ಸಭೆಗಳು, ಗುಪ್ತ ಸಮಾಲೋಚನಾ ಸಭೆಗಳು, ಸಂಸದೀಯ ಮಂಡಳಿ ಸಭೆಯಲ್ಲಿ ಯಡಿಯೂರಪ್ಪ ರಾಜೀನಾಮೆ ಕೊಡುವುದೇ ಸರಿಯಾದ ದಾರಿ ಎಂದು ಅಭಿಪ್ರಾಯ ವ್ಯಕ್ತವಾದರೂ ಯಡಿಯೂರಪ್ಪ ಬಚಾವಾಗಿದ್ದಾರೆ. ಬೀಸಿದ ದೊಣ್ಣೆಗೆ ಸದ್ಯಕ್ಕೆ ತಪ್ಪಸಿಕೊಂಡಿದ್ದಾರೆ. ಮ.ಚ. ಜಯದೇವ್, ನಾಗಪುರಕ್ಕೆ ತೆರಳಿ ಆರ್ಎಸ್ಎಸ್ ಹಿರಿಯ ಮುಖಂಡ ಮೋಹನ್ ಭಾಗವತರ್ ಮೇಲೆ ಪ್ರಭಾವ ಬೀರಿದ್ದು ಆ ಬಳಿಕ ನಾಗಪುರಕ್ಕೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರನ್ನು ಈ ಇಬ್ಬರೂ ಮೊನವೊಲಿಸಿ ಯಡಿಯೂರಪ್ಪನವರಿಗೆ ಜೀವದಾನ ದೊರಕಿಸಿಕೊಟ್ಟಿದ್ದಾರೆ ಎಂದು ಹೇಳಲಾಗಿದೆ. ಹೀಗಿದ್ದರೂ ಬಿಜೆಪಿ ಹೈಕಮಾಂಡ್, ಮುಖ್ಯಮಂತ್ರಿಗಳಿಗೆ ಮೂರು ಷರತ್ತುಗಳನ್ನು ವಿಧಿಸಿ ಅಧಿಕಾರದಲ್ಲಿ ಮುಂದುವರೆಯಲು ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಲಾಗುತ್ತಿದೆ. ಷರತ್ತುಗಳ ವಿವರ ಇಂತಿದೆ. (ಗ್ರಾಫಿಕ್ ಪಾಯಿಂಟ್ಸ್) 1) ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆ ನಂತರ ಅಧಿಕಾರ ತ್ಯಜಿಸಬೇಕು. 2) ಪಕ್ಷದ ಆಂತರಿಕ ಸಮಿತಿ ತೀಪರ್ು ಸಿಎಂಗೆ ತದ್ದಿರುದ್ಧವಾಗಿ ಬಂದರೆ ಅಧಿಕಾರ ತ್ಯಜಿಸಬೇಕು ಹಾಗೂ 3) ಸದ್ಯಕ್ಕೆ ಯಥಾಸ್ಥಿತಿ ಮುಂದುವರೆಸಿಕೊಂಡು ಹೋಗಬೇಕು. ಸಂಪುಟದಿಂದ ಯಾರನ್ನು ಕೈಬಿಡುವುದು, ಸೇರಿಸಿಕೊಳ್ಳುವುದನ್ನು ಮಾಡಿ ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳಬಾರದು. ಹೈಕಮಾಂಡ್ನ ಷರತ್ತುಗಳಿಗೆ ಒಪ್ಪಿ ಸದ್ಯಕ್ಕೆ ಬೀಸುವ ದೊಣ್ಣೆಯಿಂದ ತಲೆ ತಪ್ಪಿಸಿಕೊಂಡಿರುವ ಯಡಿಯೂರಪ್ಪ ಮುಂದೆ ಷರತ್ತುಗಳನ್ನು ಪಾಲಿಸುವರೋ ಇಲ್ಲಾ ಅವುಗಳನ್ನು ತಿರಸ್ಕರಿಸಿ ತಾವು ನಡೆದದ್ದೇ ದಾರಿ ಎಂಬಂತೆ ನಡೆದುಕೊಳ್ಳುತ್ತಾರೋ ಎಂಬುದನ್ನು ಕಾಲವೇ ಹೇಳಬೇಕಾಗಿದೆ. ಏಕೆಂದರೆ ಜಿಲ್ಲಾ ಪಂಚಾಯ್ತಿ ಚುನಾವಣೆ ಡಿಸೆಂಬರ್ನಲ್ಲಿ ನಡೆಯುವುದೇ ಈಗ ಅನುಮಾನವಾಗಿದೆ. –ಎಂ.ಎನ್. ಚಂದ್ರೇಗೌಡ ಸಮಯ ನ್ಯೂಸ್ ಬೆಂಗಳೂರು

ಯಡಿಯೂರಪ್ಪನವರ ಮತ್ತೊಂದು ಸ್ವಜನ ಪಕ್ಷಪಾತದ ಪ್ರಕರಣ ಹೊರಬಿದ್ದಿದೆ

 ಆಂಕರ್: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಮತ್ತೊಂದು ಸ್ವಜನ ಪಕ್ಷಪಾತದ ಪ್ರಕರಣ ಹೊರಬಿದ್ದಿದೆ. ಬೆಂಗಳೂರಿನ ಹೊರ ವತರ್ುಲ ರಸ್ತೆಯ ನಾಗವಾರ ಬಳಿ ನಿಮರ್ಿಸಲಾಗಿರುವ ವೈಯ್ಯಾಲಿಕಾವಲ್ ಹೆಚ್ಬಿಸಿಎಸ್ ಲೇಔಟ್ನಲ್ಲಿ ಅವರ ಪುತ್ರರ ಧವಳಗಿರಿ ಪ್ರಾಪಟರ್ೀಸ್ ಕಂಪನಿ ದೊಡ್ಡ ಗಾತ್ರದ ಸೈಟೊಂದನ್ನು ಖರೀದಿಸಿ ಬಿಡಿಎಗೆ ಕೋಟ್ಯಾಂತರ ರುಪಾಯಿ ನಷ್ಟ ಉಂಟುಮಾಡಿದೆ. ಆದರೆ ಈ ವ್ಯವಹಾರದಲ್ಲಿ ಧವಳಗಿರಿ ಪ್ರಾಪಟರ್ೀಸ್ ಸುಮಾರು 17 ಕೋಟಿ ರುಪಾಯಿ ಲಾಭ ಮಾಡಿಕೊಂಡಿದೆ ಎಂದು ಹೇಳಲಾಗಿದೆ. ಫ್ಯಾಕೇಜ್ ಫಾಲೋಸ್………… ವಾಯ್ಸ್ ಓವರ್: ಬೆಂಗಳೂರಿನ ನಾಗವಾರ ಗ್ರಾಮದಲ್ಲಿ ಈ ಹಿಂದೆ ವೈಯ್ಯಾಲಿಕಾವಲ್ ಹೆಚ್.ಬಿ.ಸಿ.ಎಸ್ ಎಂಬ ಖಾಸಗಿ ಬಡಾವಣೆಯೊಂದನ್ನು ನಿಮರ್ಿಸಲಾಗಿತ್ತು. ಈ ಬಡಾವಣೆಯಲ್ಲಿದ್ದ 1 ರಿಂದ 10 ನೇ ನಂಬರಿನ ಸೈಟುಗಳಿಗೆ ಹೊಂದಿಕೊಂಡಂತೆ 18 ಮೀ ರಸ್ತೆಗಾಗಿ ಕಾಯ್ದಿರಿಸಿದ 24684 ಚದರ ಅಡಿ ಖಾಲಿ ಜಾಗವಿತ್ತು. ಈ ಜಾಗವನ್ನು ಈ ಹತ್ತೂ ಸೈಟುಗಳಿಗೆ ಸೇರಿಸಿ ಸೈಟುಗಳ ವಿಸ್ತೀರ್ಣವನ್ನು ವಿಸ್ತರಿಸಲು ಈ ಲೇಔಟ್ನ ಮಾಲೀಕರು ನಿರ್ಧರಿಸಿದ್ದರು. ಇದು ಕಾನೂನು ಬಾಹಿರವಾಗಿದ್ದೂ ಮುಖ್ಯಮಂತ್ರಿಗಳ ಆಣತಿ ಮೇರೆಗೆ ಬಿಡಿಎ 29-03-2010 ರಂದು ಆದೇಶ ಹೊರಡಿಸಿ ರಸ್ತೆ ಜಾಗವನ್ನು ಸೈಟುಗಳಿಗೆ ಸೇರಿಸಲು ಕ್ರಮಕೈಗೊಂಡಿತ್ತು. ಹೀಗೆ ರಚಿತವಾದ ಸೈಟುಗಳಲ್ಲಿ 10 ನೇ ನಂಬರಿನ 40447 ಚದರ ಅಡಿ ಸೈಟನ್ನು 18-06-2010 ರಂದು ಮುಖ್ಯಮಂತ್ರಿಗಳ ಪುತ್ರರ ಒಡತನದ ಧವಳಗಿರಿ ಪ್ರಾಪಟರ್ೀಸ್ ಹಾಗೂ ಡೆವಲಪರ್ಸ್ ಸುಮಾರು 8 ಕೋಟಿ ರುಪಾಯಿಗಳಿಗೆ ಖರೀದಿಸಿತ್ತು. ಹೀಗೆ ಸೈಟುಗಳಿಗೆ ಸೇರಿಸಲಾದ ಜಾಗಕ್ಕೆ ಬಿಡಿಎ ಪ್ರತಿ ಚದರ ಅಡಿಗೆ 27 ರುಪಾಯಿ ಅಭಿವೃದ್ಧಿ ಶುಲ್ಕ ವಿಧಿಸಿ ಲೇಔಟ್ನ್ನು ಅನುಮೋದಿಸಿತ್ತು. ಹೀಗೆ ರಸ್ತೆಗೆ ಮೀಸಲಾಗಿದ್ದ ಜಾಗವನ್ನು ಸೈಟುಗಳಿಗೆ ಸೇರಿಸಲು ಬಿಡಿಎ ಅನುವುಮಾಡಿಕೊಟ್ಟಿದ್ದರಿಂದ ಬಿಡಿಎಗೆ ಅಂದಾಜು 25 ಕೋಟಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಹಾಗೆಯೇ ಕಡಿಮೆ ಬೆಲೆಗೆ ಧವಳಗಿರಿ ಪ್ರಾಪಟರ್ೀಸ್ ಈ ಸೈಟನ್ನು ಖರೀದಿಸಿದ್ದರಿಂದ ಸುಮಾರು 17 ಕೋಟಿ ಲಾಭ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ. ಈ ಪ್ರಕರಣದಿಂದ ಮುಖ್ಯಮಂತ್ರಿಗಳು ಕೇವಲ ಭೂಮಿ ಡಿನೋಟಿಫೈ, ಮಂಜೂರು ಅಷ್ಟೇ ಮಾಡದೇ ಈ ರೀತಿಯ ಅಮಾಲ್ಗಮೇಷನ್ ಪ್ರಕರಣಗಳಲ್ಲೂ ಕೈಯಾಡಿಸಿರುವುದು ಖಚಿತಪಟ್ಟಿದೆ.

–ಎಂ.ಎನ್. ಚಂದ್ರೇಗೌಡ

 ಸಮಯ ನ್ಯೂಸ್ ಬೆಂಗಳೂರು.

  • ಪುಟಗಳು

  • Flickr Photos

  • ಮೇ 2024
    ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
     1234
    567891011
    12131415161718
    19202122232425
    262728293031  
  • ವಿಭಾಗಗಳು